Tuesday, 31 January 2017

ಶ್ರೀ సామాన్య జికె

ವಿಷಯ:-ಕರ್ನಾಟಕದಇತಿಹಾಸ.by.....ಶ್ರೀಶ್ರೀಶ್ರೀಶ್ರೀಶ್ರೀಶ್ರೀನಿವಾಸ್. ..,,,,,,,,


1) ಜುಮಾ ಮಸೀದಿ ಎಲ್ಲಿದೆ?
 * ವಿಜಯಪ

2) ಶ್ರೀ ಚೈತನ್ಯರು ಯಾವ ರಾಜ್ಯದಲ್ಲಿ ಜನಿಸಿದ್ಧು?
* ಪಶ್ಚಿಮ ಬಂಗಾಳ.

3) 'ಸೂರ್ ಸಾಗರ' ರಚಿಸಿದರು ಯಾರು?
* ಸೂರ್ ದಾಸ್.

4) ವಿದ್ಯಾಶಂಕರ ದೇವಾಲಯ ಎಲ್ಲಿದೆ?
* ಶೃಂಗೇರಿ.

5) ಮದ್ರಸಾ ಸ್ಥಾಪನೆಯಾದದ್ದು ಯಾವಾಗ?
 * 1461.

6) "ತಾನೂ ಅಲ್ಲಾ ಮತ್ತು ರಾಮನ ಶಿಶು" ಎಂಬುದಾಗಿ ಹೇಳಿದವರು ಯಾರು?
 * ಕಬೀರ್ ದಾಸ್.

7) ಸಾವಿರ ಕಂಬದ ಬಸದಿ ಎಲ್ಲಿದೆ?
* ಮೂಡಬಿದರೆ.

8) ಕುಮಾರವ್ಯಾಸನ ಮೊದಲ ಹೆಸರೇನು?
* ನಾರಣಪ್ಪ.

9) ಅಸಾರ್ ಮಹಲ್ ಎಲ್ಲಿದೆ?
* ವಿಜಯಪುರ.

10) ಕೃಷ್ಣದೇವರಾಯ ಯಾವ ವಂಶದವನು?
* ತುಳುವ.

11) ಬಂದೇನವಾಜರ ದರ್ಗಾ ಎಲ್ಲಿದೆ?
* ಗುಲ್ಬರ್ಗ.

12) ಬಹಮನಿ ವಂಶದಲ್ಲೇ ಶ್ರೇಷ್ಟ ಅರಸ ಯಾರು?
* ಫಿರೋಜ್ ಷಾ.

13) ಬಹಮನಿಗಳ ಮೊದಲ ರಚನೆ ಯಾವುದು?
 * ಗುಲ್ಬರ್ಗದ ಜಾಮೀ ಮಸೀದಿ.

14) ಪಾಂಡ್ಯ : ತಮಿಳುನಾಡು :: ಕಾಕತೀಯ : -----.
* ಆಂಧ್ರಪ್ರದೇಶ.

15) "ಭರತೇಶ ವೈಭವ" ಕೃತಿಯ ಕರ್ತೃ ಯಾರು?
* ರತ್ನಾಕರ ವರ್ಣಿಯ.

By RBS

16) ಗೋಲಗುಂಬಜವು ಜಗತ್ತಿನಲ್ಲಿಯೇ ಗಾತ್ರದಲ್ಲಿ ಎಷ್ಟನೇಯದು?
* ನಾಲ್ಕನೇಯದು.

17) ವಿಜಯನಗರದ ಮೊದಲ ಇಬ್ಬರು ಅರಸರು ಯಾರು?
* ಹರಿಹರ ಮತ್ತು ಬುಕ್ಕ.

18) ಪ್ರೌಢ ದೇವರಾಯ ಯಾವ ವಂಶದವನು?
* ಸಂಗಮ.

19) "ಮುಕ್ತಿಗೆ ಭಕ್ತಿಯೊಂದೇ ದಾರಿ" ಎಂದವರು ಯಾರು?
* ಶ್ರೀ ಚೈತನ್ಯರು.

20) ತುಲಸೀದಾಸರ ಪ್ರಸಿದ್ಧ ಕಾವ್ಯ ಯಾವುದು?
 * ರಾಮಚರಿತಮಾನಸ.

21) ಸಿಖ್ಖರ ಪವಿತ್ರ ಗ್ರಂಥ ಯಾವುದು?
* ಗ್ರಂಥ ಸಾಹೇಬ್.

22) ರಕ್ಕಸ ತಂಗಡಿ ಕದನ ನಡೆದ ದಿನಾಂಕ ಯಾವುದು?
 * ಜನವರಿ 23, 1565.

23) ಪರ್ಷಿಯ ದೇಶದ ಭಾಷೆ ಯಾವುದು?
 * ಪಾರಸಿ.

24) ಮಾಲಿಕ್-ಇ-ಮೈದಾನ್ ಫಿರಂಗಿ ಎಲ್ಲಿದೆ?
 * ವಿಜಯಪುರ.

25) ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದದ್ದು ಯಾವಾಗ?
 * 1336 ರಲ್ಲಿ.

26) ಸಲೀಮ್ ಚಿಸ್ತಿಯ ಗೋರಿ ಎಲ್ಲಿದೆ?
* ಆಗ್ರಾ.

27) ರತನ್ ಸಿಂಗನ ಒಬ್ಬಳೇ ಮಗಳು ಯಾರು?
* ಮೀರಾಬಾಯಿ.

28) 'ಆಮುಕ್ತ ಮೌಲ್ಯದ' ಯಾವ ಭಾಷೆಯಲ್ಲಿದೆ?
 * ತೆಲುಗು.

29) 'ಜಾಂಬವತಿ ಕಲ್ಯಾಣ' ಯಾವ ಭಾಷೆಯಲ್ಲಿದೆ?
* ಸಂಸ್ಕೃತ.

30) ಅಬ್ದುಲ್ ರಜಾಕ್ ಯಾವ ದೇಶದ ಪ್ರವಾಸಿಗ?
 * ಪರ್ಶಿಯಾ (ಇರಾನ್).

By RBS

31) ಬಹಮನಿ ರಾಜ್ಯವು ಉದಯಿಸಿದ್ದು ಯಾವಾಗ?
 * 1347 ರಲ್ಲಿ.

32) 'ಸೋಲಾಖಾಂಬ್ ಮಸೀದಿ' ಎಲ್ಲಿದೆ?
* ಬೀದರ್.

33) "ಇಬ್ರಾಹಿಂ ರೋಜಾ" ಎಲ್ಲಿದೆ?
 * ವಿಜಯಪುರ.

34) 'ಕಲಿಯುಗದ ರಾಧಾ' ಯಾರು?
* ಮೀರಾಬಾಯಿ.

35) ಯಾವ ದೇವಾಲಯದ ಮುಂಭಾಗದಲ್ಲಿ ಏಕಶಿಲಾರಥವಿದೆ?
* ವಿಠ್ಠಲಸ್ವಾಮಿ ದೇವಾಲಯ.

36) ಮದರಸಾದ ಉದ್ದವೇಷ್ಟು?
* 76 ಮೀ.( 250 ಅಡಿ).

37) ಝರಾ ಎಂದರೆ -----.
* ಸಿಹಿನೀರಿನ ಬುಗ್ಗೆ.

38) ಮೀರಬಾಯಿಯ ಆರಾಧ್ಯದೈವನಾರು?
* ಕೃಷ್ಣ.

39) "ಕನ್ನಡರಾಜ್ಯರಮಾರಮಣ" ಇದು ಯಾರ ಬಿರುದು?
 * ಕೃಷ್ಣದೇವರಾಯ.

40) ಡೋಮಿಂಗೋ ಪಾಯಸ್ ಯಾವ ದೇಶದ ಪ್ರವಾಸಿಗ?
 * ಪೋರ್ಚಗೀಸ್.

41) ಚಾಮರಸನ ಪ್ರಮುಖ ಕೃತಿ ಯಾವುದು?
* ಪ್ರಭುಲಿಂಗಲೀಲೆ.

42) 'ಪ್ರಭುಲಿಂಗಲೀಲೆ' ಯಾರ ಚರಿತ್ರೆಯಾಗಿದೆ?
* ಅಲ್ಲಮಪ್ರಭು.

43) ಸೂಫಿ ಪಂಥದ ಸ್ಥಾಪಕ ಯಾರು?
* ಮುಯಿನುದ್ದೀನ್ ಚಿಸ್ತಿಯ.

44) ಮೀರಬಾಯಿಯು ಪೂಜಿಸುತ್ತಿದ್ದ ದೇವರ ಹೆಸರೇನು?
* ಗಿರಿಧರ ಗೋಪಾಲ.

45) ಸೂಫಿ ಪಂಥದಲ್ಲಿ ಯಾವ ಪಂಗಡ ಪ್ರಮುಖವಾದದ್ದು?
* ಚಿಸ್ತಿಯ.

46) ಹೊಯ್ಸಳ : ಕರ್ನಾಟಕ :: ಸೇವುಣ :-----.
* ಮಹಾರಾಷ್ಟ್ರ.

47) ಕೃಷ್ಣದೇವರಾಯನ ಆಳ್ವಿಕೆಯ ಕಾಲ ತಿಳಿಸಿ?
* 1509-1529.

48) ಬಹಮನಿ ಆಳ್ವಿಕೆ ಮಾಡಿದ ಬಿಜಾಪುರದ ರಾಜ್ಯ ಯಾವುದು?
* ಆದಿಲ್ ಷಾಹಿ.

49) 'ಗಗನ ಮಹಲ್' ಎಲ್ಲಿದೆ?
* ವಿಜಯಪುರ.

50) ಗೋಲಗುಂಬಜ ರಚನೆಯಾದದ್ದು ಯಾವಾಗ?
* ಸುಮಾರು 1650 ರಲ್ಲಿ.

51) "ಕಿತಾಬ್-ಇ-ನವರಸ್" ಪುಸ್ತಕ ಯಾವ ಭಾಷೆಯಲ್ಲಿದೆ?
* ಉರ್ದು.

52) ಬಿಜಾಪುರದ ಸುಲ್ತಾನರಲ್ಲಿ ಶ್ರೇಷ್ಠನಾದವನು ಯಾರು?
* ಎರಡನೇ ಇಬ್ರಾಹಿಂ.

53) "ಕರ್ನಾಟಕ ಸಂಗೀತ ಪಿತಾಮಹ" ಯಾರು?
* ಪುರಂದರದಾಸರು.

54) "ನಳಚರಿತ್ರೆ" ಬರೆದವರು ಯಾರು?
* ಕನಕದಾಸರು.

55) "ಇಡೀ ಭಾರತದಲ್ಲಿ ಪ್ರೌಢ ದೇವರಾಯನಂತಹ ಅರಸನಿಲ್ಲ" ಎಂದವನು ಯಾರು?
* ಅಬ್ದುಲ್ ರಜಾಕ್.

56) ವಿಜಯನಗರದ ರಾಜಲಾಂಛನ ಯಾವುದು?
* ವರಾಹ.

57) ವಿಜಯನಗರದ ಕುಲ ದೇವರು ಯಾರು?
 * ಶ್ರೀ ವಿರೂಪಾಕ್ಷ.

58) "ಗದುಗಿನ ಭಾರತ" ಇದು ಯಾರ ಕೃತಿ?
* ಕುಮಾರವ್ಯಾಸ.

59) ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲ ತಿಳಿಸಿ?
* 1336-1646.

60) ದಖನ್ ಎಂದರೆ -----.
* ದಕ್ಷಿಣ ಭಾರತದ ಪ್ರದೇಶ.

61) ಗುರುನಾನಕ್ ರು ಬೀದರ್ ನಲ್ಲಿ ತಂಗಿದ್ದ ಸ್ಥಳವನ್ನು ------ ಎಂದು ಕರೆಯುತ್ತಾರೆ?
* ನಾನಕ್ ಝರಾ.

ಸಂಗ್ರಹ :- 6 ನೇ ತರಗತಿ ಸಮಾಜವಿಜ್ಞಾನ.



ವಿಷಯ :-  ಪ್ರಚಲಿತ ಘಟನೆಗಳು


1) ಇತ್ತೀಚೆಗೆ ಜಿ 20 ಶೃಂಗಸಭೆ ನಡೆದ ಸ್ಥಳ ಯಾವುದು?
* ಟರ್ಕಿಯ ಅಂಟಾಲ್ಯಾ.

2) ಇತ್ತೀಚೆಗೆ ಪೂರ್ವ ಏಷ್ಯಾ ರಾಷ್ಟ್ರಗಳ ನಡೆದ ಶೃಂಗಸಭೆ ಎಷ್ಟನೇಯದು?
* 10 ನೇಯದು.

3) ಸಂವಿಧಾನದ 76 ನೇ ವಿಧಿಯು ---- ಗೆ ಸಂಬಂಧಿಸಿದ್ದು.
*  ಅರ್ಟಾನಿ ಜನರಲ್ ಹುದ್ದೆಗೆ ಅವಕಾಶ ಕಲ್ಪಿಸಿದೆ.

4) ಕರ್ನಾಟಕದ ಪ್ರಸ್ತುತ ಅಡ್ವೊಕೇಟ್ ಜನರಲ್ ಯಾರು?
* ಎಂ.ಆರ್.ನಾಯಕ್.

5) ಟಿಪ್ಪು ಜಯಂತಿ ಯಾವಾಗ ಆಚರಿಸಲಾಗುತ್ತದೆ?
 * ನವೆಂಬರ್ 10.

6) ಭಕ್ತ ಕನಕದಾಸರ ಜನ್ಮಸ್ಥಳ ಯಾವುದು?
* ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕು ಬಾಡ.

7) ಪ್ರಸ್ತುತ ಭಾರತದಲ್ಲಿ ಎಷ್ಟು ಹೈಕೋರ್ಟ್ ಗಳಿವೆ?
* 24.

8) ಸೆಸ್ ಎಂದರೇನು?
* ತೆರಿಗೆ ಮೇಲೆ ವಿಧಿಸುವ ತೆರಿಗೆ.

9) ಭಾರತೀಯ ವಿಜ್ಞಾನ ಕಾಂಗ್ರೆಸ್ ನ 102 ನೇ ಸಮ್ಮೇಳನ ಎಲ್ಲಿ ನಡೆಯಿತು?
 * ಮುಂಬೈ.

10) ರಾಜ್ಯದ ಪ್ರಸ್ತುತ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಯಾರು?
* ಎ. ಮಂಜು.

11) ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಯಾರು?
* ಲಲಿತಾ ಕುಮಾರ ಮಂಗಳಂ.

12) ಯುರೋ ನಾಣ್ಯವನ್ನು ಇತ್ತೀಚೆಗೆ ಅಳವಡಿಸಿಕೊಂಡ ರಾಷ್ಟ್ರ ಯಾವುದು?
* ಲಿಥುವೇನಿಯಾ. (2005)

13) ಭಾರತದ ಸಂವಿಧಾನದಲ್ಲಿರುವ ಒಟ್ಟು ಅನುಸೂಚಿಗಳ ಸಂಖ್ಯೆ ಎಷ್ಟು?
* 12.

14) ಭಾರತೀಯ ವಿದೇಶಾಂಗ ಸೇವೆಯ ಅತ್ಯುನ್ನತ ಅಧಿಕಾರಿ -----.
* ವಿದೇಶಾಂಗ ಕಾರ್ಯದರ್ಶಿ.

15) ಪ್ರಸ್ತುತ ಸಿಬಿಐ ನ ನಿರ್ದೇಶಕರು ಯಾರು?
 * ಅನಿಲ್ ಸಿನ್ಹಾ.

16) ಜಗತ್ತಿನ ಅತಿದೊಡ್ಡ ಒಕ್ಕೂಟ ಯಾವುದು?
 * ಅಲಿಪ್ತ ಒಕ್ಕೂಟ.

17) ಭಾರತದ ಸಂವಿಧಾನದ ದಿನ ಯಾವಾಗ ಆಚರಿಸಲಾಗುತ್ತದೆ?
* ನವೆಂಬರ್ 26.

18) ಭಾರತ ದೇಶದ ಅತ್ಯುನ್ನತ ಕಾನೂನು ಅಧಿಕಾರಿ ಯಾರು?
* ಭಾರತದ ಅರ್ಟಾನಿ ಜನರಲ್.

19) ಭಾರತದ ಅರ್ಟಾನಿ ಜನರಲ್ ಹುದ್ದೆಗೆ ಅವಕಾಶ ಕಲ್ಪಿಸಿದ ವಿಧಿ ಯಾವುದು?
 * 76.

20) ಕರ್ನಾಟಕ ಸರ್ಕಾರವು ಯಾವ ವರ್ಷದಿಂದ ಕನಕದಾಸರ ಜಯಂತಿ ಆಚರಿಸುತ್ತಿದೆ?
* 2008.

21) ನಿರ್ಗಮಿತ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಯಾರು?
* ಹೆಚ್.ಎಲ್.ದತ್ತು.

22) ಪ್ರಸ್ತುತ ಫ್ರಾನ್ಸ್ ನ ಅಧ್ಯಕ್ಷರು ಯಾರು?
 * ಫ್ರಾಂಸ್ವಾ ಒಲಾಂಡ್.

23) ಮೂರು ಚಿನ್ನದ ಯೋಜನೆಗಳಿಗೆ ಚಾಲನೆ ನೀಡಿದವರು ಯಾರು?
 * ನರೇಂದ್ರ ಮೋದಿ.

24) ಚಿನ್ನದ ಬಾಂಡ್ ಯೋಜನೆಯ ಅವಧಿ ಎಷ್ಟು ವರ್ಷ?
* 8 ವರ್ಷ.

25) ಪ್ರಸ್ತುತ ಭಾರತದ ಜಿಡಿಪಿ ದರ ----
* ಶೇ 7.4.

26) ಜನಸಾಂದ್ರತೆ ಎಂದರೇನು?
 * ಒಂದು ಚ.ಕಿ.ಮೀ ನಲ್ಲಿ ವಾಸಿಸುವ ಜನಸಂಖ್ಯೆ.

27) ಐಎಸ್ಐಎಸ್ ವಿಸ್ತರಿಸಿರಿ?
* Islamic state of Iraq and syria.

28) ಇತ್ತೀಚೆಗೆ 70 ವರ್ಷಗಳ ನಂತರ ಯಾವ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಲಾಗಿತ್ತು ?
* ಫ್ರಾನ್ಸ್.

29) ವಿಶ್ವ ವ್ಯಾಪಾರ ಸಮ್ಮೇಳನ 2015 ರಲ್ಲಿ ಎಲ್ಲಿ ನಡೆಯಲಿದೆ?
 * ನೈರೋಬಿ , ಕಿನ್ಯಾ.

30) ಭಾರತ ವಿಶ್ವ ವ್ಯಾಪಾರ ಸಂಘಟನೆಯ ಸದಸ್ಯತ್ವ ಪಡೆದದ್ದು ಯಾವಾಗ?
* ಜನವರಿ 1, 1995.

By RBS


31) ದೇಶದ ಮೊದಲ ಡಿಜಿಟಲ್ ಗ್ರಾಮ ಯಾವುದು?
* ಬಾಡಗಂಡಿ (ಬಾಗಲಕೋಟೆ).
( ಕರ್ನಾಟಕದಲ್ಲಿ ಇನ್ನು ಎರಡು ತಿಂಗಳಲ್ಲಿ.)

* ಕೇರಳದ ಕಕ್ಕಿನಾಡ್.

32) ಇತ್ತೀಚೆಗೆ ನಿಧನರಾಧ ವಿಹೆಚ್ ಪಿ ನಾಯಕ ಯಾರು?
 * ಅಶೋಕ್ ಸಿಂಘಾಲ್.

33) ಅಂತರರಾಷ್ಟ್ರೀಯ ವಿಕಲ ಚೇತನರ ದಿನ ಯಾವಾಗ ಆಚರಿಸಲಾಗುತ್ತದೆ?
* ಡಿಸೆಂಬರ್ 3.

34) 2016 ರ ಏಪ್ರಿಲ್ ನಿಂದ ಪಾನ ನಿಷೇಧ ಮಾಡಲಿರುವ ರಾಜ್ಯ ಯಾವುದು?
 * ಬಿಹಾರ್.

35) 2015 ರ ಏಡ್ಸ್ ದಿನದ ಧ್ಯೇಯ ವಾಕ್ಯವೇನು?
* ಆನ್ ದ ಫಸ್ಟ್ ಟ್ರಾಕ್ ಟು ಎಂಡ್ ಏಡ್ಸ್.

36) 46 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆದ ಸ್ಥಳ ಯಾವುದು?
* ಪಣಜಿ (ಗೋವಾ).

37) ಜಾನಪದ ವಿವಿಯ ಪ್ರಸ್ತುತ ಕುಲಪತಿ ಯಾರು?
* ಪ್ರೋ.ಚಿನ್ನಪ್ಪಗೌಡ.

38) ವಿಶ್ವ ರಕ್ತದಾನಿಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
* ಜೂನ್ 14.

39) ವಿಶ್ವ ಮಲೇರಿಯಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
 * ಏಪ್ರಿಲ್ 25.

40) ವಿಶ್ವ ಕ್ಷಯರೋಗ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
 * ಮಾರ್ಚ್ 24.



ವಿಷಯ :- ಅರ್ಥಶಾಸ್ತ್ರ.

 1) ಸೆಬಿಯ ಅಧ್ಯಕ್ಷರು ಯಾರು?
   * ಯು.ಕೆ.ಸಿನ್ಹಾ.

 2) ಬಿ.ಒ.ಪಿ ವಿವರಿಸಿ?
   * ಬ್ಯಾಲೇನ್ಸ್ ಆಫ್ ಪೇಮೇಂಟ್.

3) 'ವ್ಯಾಟ್' ಜಾರಿಗೊಳಿಸಿದ ಮೊದಲ ದೇಶ ಯಾವುದು?
  * ಫ್ರಾನ್ಸ್ (1953).

4) 9 ಬಾರಿ ಬಜೆಟ್ ಮಂಡಿಸಿದವರು ಯಾರು?
  * ಚಿದಂಬರಂ.

5) "ಭೂ ಚೇತನ ಕಾರ್ಯಕ್ರಮ" ಜಾರಿಗೆ ಬಂದದ್ದು ಯಾವಾಗ?
   * 2010.

6) ಹಸಿರು ಕ್ರಾಂತಿಯ ಅವಧಿ ತಿಳಿಸಿ?
   * 1966-67.

7) 'ಉರುಳುವ ಯೋಜನೆ'ಯ ಪರಿಕಲ್ಪನೆ ಕೊಟ್ಟವರು ಯಾರು?
  * ಗುನ್ನಾರ್ ಮಿರ್ಡಾಲ್.

8) "ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನ" ಯಾವಾಗ ಆಚರಿಸಲಾಗುತ್ತದೆ?
  * ಜೂನ್ 29.

9) ಭಾರತದ ಮೊದಲ ಜನಗಣತಿ ನಡೆದದ್ದು ಯಾವಾಗ?
  * 1872.

10) 10 ವರ್ಷಗಳಿಗೋಮ್ಮೆ ಜನಗಣತಿ ನಡೆಸಲಾಗುತ್ತಿರುವುದು ಯಾವ ವರ್ಷದಿಂದ?
  * 1881.

11) ಬಂಡವಾಳ ಶಾಹಿ ಅರ್ಥವ್ಯವಸ್ಥೆಯ ಮುಖ್ಯ ಉದ್ದೇಶವೇನು?
 * ಗರಿಷ್ಠ ಲಾಭ.

12) "ಮೀನು ಸಾಕಾಣಿಕೆ" ಯಾವ ವಲಯಕ್ಕೆ ಉದಾಹರಣೆ?
 * ಪ್ರಾಥಮಿಕ.

13) ಭಾರತದಲ್ಲಿ ಸಮಾಜವಾದಿ ತತ್ವಗಳನ್ನು ಸಂವಿಧಾನ ಬದ್ದಗೊಳಿಸಿದವರು ಯಾರು?
   * ಇಂದಿರಾಗಾಂಧಿ.

14) 2 ಹೇಕ್ಟರ್ ಎಂದರೆ -----.
    * 5 ಎಕ್ಕರೆ.

15) "ವಿಶ್ವ ಜನಸಂಖ್ಯಾ ದಿನ"ವನ್ನು ಯವಾಗ ಆಚರಿಸಲಾಗುತ್ತದೆ?
  * ಜುಲೈ 11.

16) 'ಭೂ ಹಿಡುವಳಿ' ಎಂದರೆ?
 * ಕುಟುಂಬದ ಸರಾಸರಿ ಭೂಮಿ ಆಗಿದೆ.

17) ಎಫ್ ಸಿ ಐ ವಿವರಿಸಿ?
  * ಪುಡ್ ಕಾರ್ಪೋರೇಶನ್ ಆಫ್ ಇಂಡಿಯಾ.

18) "ಪ್ರಥಮ ಕೈಗಾರಿಕಾ ನೀತಿ" ಘೋಷಣೆಯಾದದ್ದು ಯಾವಾಗ?
 * 1948.

19) ಆರ್ ಬಿ ಐ ನ ಮೊದಲ ಗವರ್ನರ್ ಯಾರು?
  * ಒ.ಎ ಸ್ಮಿತ್.

20) ನೋಟನ್ನು ಮುದ್ರಿಸುವ ಕಾಗದ ಯಾವುದು?
  * ಭದ್ರತಾ ಕಾಗದ.

By RBS

21) ಎಲ್ಲ ಸೇವೆಗಳ ಮೇಲೆ ವಿಧಿಸುವ ತೆರಿಗೆ ಯಾವುದು?
  * ಸೇವಾ ತೆರಿಗೆ.

22) ಸೆಬಿ ಸ್ಥಾಪನೆಯಾದದ್ದು ಯಾವಾಗ?
  * 1988.

23) 5000 ಕೋಟಿಗಿಂತ ಹೆಚ್ಚು ಬಂಡವಾಳ ಹೊಂದಿದ ಉದ್ದಿಮೆಗಳನ್ನು ------ ಎನ್ನುವರು?
 * ಮಹಾರತ್ನ ಉದ್ದಿಮೆಗಳು.

24) 2ನೇ ಹಸಿರು ಕ್ರಾಂತಿ ಘೋಷಣೆ ಮಾಡಿದವರು ಯಾರು?
  * ಅಬ್ದುಲ್ ಕಲಾಂ.

25) "ಸುವರ್ಣ ಭೂಮಿ ಯೋಜನೆ" ಜಾರಿಗೆ ಬಂದದ್ದು ಯಾವಾಗ?
   * 2011.

26) ರೈಸ್ ಟೆಕ್ನಾಲಜಿ ಪಾರ್ಕ್ ಎಲ್ಲಿದೆ?
 * ಸೋಮನಾಳ (ಕಾರಟಗಿ).(ತಾ:- ಗಂಗಾವತಿ,
  ಜಿ:- ಕೊಪ್ಪಳ).

27) 'ಮಹಲ್ವಾರಿ ಪದ್ದತಿ' ಜಾರಿಗೆ ತಂದವನು ಯಾರು?
 * ಲಾರ್ಡ್ ವಿಲಿಯಂ ಬೆಟಿಂಕ್.

28) 'ಭೂ ಅಭಿವೃದ್ಧಿ ಬ್ಯಾಂಕ್' ಸ್ಥಾಪನೆಯಾದದ್ದು ಯಾವಾಗ?
  * 1929.

29) ಷೇರು ಮಾರುಕಟ್ಟೆಯ ಸೂಚ್ಯಂಕ ಕಡಿಮೆಯಾದರೆ ---- ಎನ್ನುತ್ತಾರೆ?
 * ಕರಡಿ.

30) ನಾಣ್ಯ ಮುದ್ರಣಾಲಯ "ನೋಯ್ಡ" ಯಾವ ರಾಜ್ಯದಲ್ಲಿದೆ?
 * ಉತ್ತರಪ್ರದೇಶ.

31) ಭೂ ಸುಧಾರಣೆ ಕಾಯ್ದೆಯ ಮುಖ್ಯ ಉದ್ದೇಶವೇನು?
 * ಮಧ್ಯಸ್ಥಗಾರರ ನಿರ್ಮೂಲನೆ.

32) ನಬಾರ್ಡ್ ನ ಕೇಂದ್ರ ಕಛೇರಿ ಎಲ್ಲಿದೆ?
   * ಮುಂಬೈ.

33) "ಯೋಜನೆಗಳ ಬ್ರಹ್ಮ" ಎಂದು ಯಾರನ್ನು ಕರೆಯುತ್ತಾರೆ?       * ಸರ್.ಎಂ.ವಿಶ್ವೇಶ್ವರಯ್ಯ.

34) ಯೋಜನೆಗಳನ್ನು ಮೊದಲು ಜಾರಿಗೊಳಿಸಿದ ದೇಶ ಯಾವುದು?
 * ರಷ್ಯಾ.

35) ಎನ್.ಡಿ.ಸಿ ಸ್ಥಾಪನೆಯಾದದ್ದು ಯಾವಾಗ?
  * 1952 ಆಗಸ್ಟ್ 6.

36) "ಏಷ್ಯನ್ ಡ್ರಾಮಾ" ಕೃತಿಯ ಕರ್ತೃ ಯಾರು?
  * ಗುನ್ನಾರ್ ಮಿರ್ಡಾಲ್.

37) ವರ್ಗಾವಣೆ ಬೇಸಾಯವನ್ನು "ಜೂಮ್" ಎನ್ನುವುದು ಯಾವ ರಾಜ್ಯದಲ್ಲಿ?
  * ಅಸ್ಸಾಂ.

38) ಭಾರತದ ಮೊದಲ ಸಹಕಾರಿ ಸಂಘ ಎಲ್ಲಿ ಸ್ಥಾಪನೆಯಾಯಿತು?
  * ಕಣಗಿನಹಾಳ (ಗದಗ).

39) ಆರ್ ಆರ್ ಬಿ ವಿವರಿಸಿ?
   * ರೀಜಿನಲ್ ರೂರಲ್ ಬ್ಯಾಂಕ್.

40) 'ರೈತ ಸಂಪರ್ಕ ಕೇಂದ್ರ' ಪ್ರಾರಂಭವಾದದ್ದು ಯಾವಾಗ?
   * 2010 ರಲ್ಲಿ.

41) ಎಐಟಿಯುಸಿ ಯಾವಾಗ ಸ್ಥಾಪನೆಯಾಯಿತು?
   * 1920.


"ಒಬ್ಬ ತಾಯಿ ಹತ್ತು ಮಕ್ಕಳನ್ನು ಸಾಕುತ್ತಾಳೆ. ಆದರೆ, ಅದೇ ಹತ್ತು ಮಕ್ಕಳನ್ನು ಒಬ್ಬ ತಾಯಿಯನ್ನು ಸಾಕುತ್ತಿಲ್ಲ".







ಭಾರತದ ಭೂಗೋಳ

1. ಭಾರತವು ಏಷ್ಯಾ ಖಂಡದಲ್ಲಿದೆ.
2. ಭಾರತವು ಭೂಮಿಯ ಉತ್ತರಾರ್ದಗೊಳದಲ್ಲಿದೆ.
3. ಭಾರತದ ಉಪಖಂಡದ ದಕ್ಷಿಣದ ತುದಿ ಇಂದಿರಾ ಪಾಯಿಂಟ.
4. ಇಂದಿರಾ ಪಾಯಿಂಟ ದಿ ಗ್ರೇಟ್ ನಿಕೋಬಾರ್ ದ್ವೀಪದಲ್ಲಿದೆ.
5. ಭಾರತದ ಕೇಂದ್ರ ಭಾಗದಲ್ಲಿ ಹಾದು ಹೋಗುವ ಆಕ್ಷಾಂಶ 23 1/2 ಉತ್ತರ ಅಕ್ಷಾಂಶ.
6. ಭಾರತದ ಅತ್ಯಂತ ದಕ್ಷಿಣದ ಪ್ರದೇಶ ಕನ್ಯಾಕುಮಾರಿ.
7. ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ 8 ರಾಜ್ಯಗಳ ಮೂಲಕ ಹಾದು ಹೋಗುತ್ತದೆ. ಅವು ಗುಜರಾತ, ರಾಜಸ್ಥಾನ, ಮದ್ಯಪ್ರದೇಶ, ಚತ್ತೀಸಗರ್, ಜಾರ್ಖಂಡ, ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಮಿಜೋರಾಂ ಮೂಲಕ ಹಾದು ಹೋಗುತ್ತದೆ.
8. ಭಾರತದ ಆದರ್ಶ ಕಾಲವನ್ನು 82 1/2 ಡಿಗ್ರಿ ಪೂರ್ವ ರೇಖಾಂಶವನ್ನು ಆಧರಿಸಿ ತಿಳಿಯಲಾಗುತ್ತದೆ.
9. ಭಾರತದ ಒಟ್ಟು ಭೌಗೋಳಿಕ ಕ್ಷೇತ್ರ 32,87,263 ಚ.ಲಿ.ಮೀ (32.87 ಲಕ್ಷ)
10. ಭಾರತದ ಭೂಗಡಿ ರೇಖೆಯ ಉದ್ದ 15,200 ಕಿ ಮೀ 17 ರಾಜ್ಯಗಳು ಗಡಿಗೆ ಹೊಂದಿ ಇದ್ದು. 7 ದೇಶಗಳೊಂದಿಗೆ ಭೂ ಗಡಿಯನ್ನು ಹೊಂದಿದೆ.
11. ಭಾರತದ ಸಮುದ್ರ ತೀರ ಪ್ರದೇಶದ ಉದ್ದ 6,100 ಕಿ ಮೀ ಇದ್ದು. ದ್ವೀಪಗಳನ್ನು ಸೇರಿಸಿ 7,516.6 ಕಿ ಮೀ ಇದೆ.
12. ಭಾರತ ಮತ್ತು ಪಾಕಿಸ್ತಾನದ ಗಡಿ ರೇಖೆಯನ್ನು ರ್ಯಾಡಕ್ಲೀಪ್ ಎನ್ನುವರು. ಭಾರತ ಮತ್ತು ಅಪಘಾನಿಸ್ತಾನದ ಗಡಿ ರೇಖೆಯನ್ನು ಡ್ಯೂರಾಂಡ ಎನ್ನುವರು. ಭಾರತ ಮತ್ತು ಚೈನಾ ಗಡಿ ರೇಖೆಯನ್ನು ಮ್ಯಾಕಮೋಹನ ಎನ್ನುವರು.
13. ಭಾರತ ಮತ್ತು ಶ್ರೀಲಂಕಾವನ್ನು ಪಾಕ್ಜಲಸಂದಿ ಮತ್ತು ಮನ್ನಾರಖಾರಿ ಪ್ರತ್ಯೇಖಿಸುತ್ತವೆ.
14. ಭಾರತದ ಎರಡೂ ಪ್ರಮುಖ ದ್ವೀಪ ಸಮೂಹಗಳು ಅಂಡಮಾನ ಮತ್ತು ನಿಕೋಬಾರ-ಲಕ್ಷದ್ವೀಪ ಮತ್ತು ಮಿನಿಕಾಯ ದ್ವೀಪ ಸಮೂಹಗಳು.
15. ಸಾರ್ಕ-ಸೌತ ಏಶಿಯನ್ ಅಸೋಸಿಯೆಶನ್ ಆಪ್ ರಿಜಿನಲ್ ಕಾಪರ್ೊರೆಶನ್. ಸಪ್ತ-ದಿ ಸೌತ ಏಶಿಯನ್ ಪ್ರಿಪರೆಂಟಿಯಲ್ ಟ್ರೇಡ್ ಅಗ್ರಿಮೆಂಟ್.
16. ಇತ್ತಿಚ್ಚೆಗೆ ನಿರ್ಮಾಣಗೊಂಡ 4 ಹೊಸ ರಾಜ್ಯಗಳು. ಮದ್ಯ ಪ್ರದೇಶವನ್ನು ವಿಭಜಿಸಿ-ಚತ್ತೀಸಗರ್, ಉತ್ತರ ಪ್ರದೇಶವನ್ನು ವಿಭಜಿಸಿ-ಉತ್ತರಾಂಚಲ, ಬಿಹಾರವನ್ನು ವಿಭಜಿಸಿ-ಜಾರ್ಖಂಡ, ಆಂದ್ರ ಪ್ರದೇಶವನ್ನು ವಿಭಜಿಸಿ-ತೆಲಂಗಾಣ ರಾಜ್ಯಗಳನ್ನು ರಚನೆ ಮಾಡಲಾಗಿದೆ.
17. ಭಾರತದಲ್ಲಿ 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿವೆ.
18. ಭಾರತದ ಅತೀ ದೊಡ್ಡ ರಾಜ್ಯ-ರಾಜ್ಯಸ್ಥಾನ ಅತೀ ಚಿಕ್ಕ ರಾಜ್ಯ-ಗೋವಾ.
19. ಭಾರತದ ಅತೀ ದೊಡ್ಡ ಕೇಂದ್ರಾಡಳಿತ ಪ್ರದೇಶ-ಅಂಡಮಾನ ಮತ್ತು ನಿಕೋಬಾರ್ ಮತ್ತು ಅತೀ ಚಿಕ್ಕ ಕೇಂದ್ರಾಡಳಿತ ಪ್ರದೇಶ-ಲಕ್ಷದ್ವೀಪ.
20. ಹೊಸದಾಗಿ ರಚನೆಯಾದ ಚತ್ತೀಸಗಡ ರಾಜಧಾನಿ-ರಾಯಪುರ, ಜಾರ್ಖಂಡ ರಾಜಧಾನಿ- ರಾಂಚಿ, ಉತ್ತರಾಂಚಲದ ರಾಜದಾನಿ-ಡೆಹರಾಡೂನ್, ತೆಲಂಗಾಣದ ರಾಜಧಾನಿ-_______
21. ಭಾತರದ ಅತ್ಯಂತ ಪಶ್ಚಿಮದಲ್ಲಿರುವ ಪ್ರದೇಶ-ಗುಜರಾತ ರಾಜ್ಯ ತೀರದ ಸರ್ ಕ್ರಿಕ್ ಪ್ರದೇಶ  ಮತ್ತು ಅತ್ಯಂತ ಪೂರ್ವದಲ್ಲಿರುವ ಪ್ರದೇಶ ಅರುಣಾಚಲ ಪ್ರದೇಶದ ಪೂರ್ವ ಲೋಹಿತ ಜಿಲ್ಲೆಯ  ಗಡಿ ಪ್ರದೇಶ.
22. ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಸೂತ್ತ-ಮೂತ್ತಲಿನ ರಾಜ್ಯಗಳ ಕೇಲವು ಜಿಲ್ಲೆಗಳ  ಭಾಗಗಳನ್ನು ಸೇರಿಸಿ (ನ್ಯಾಶನಲ್ ಕ್ಯಾಪಿಟಲ್ ರಿಜನ್ ಎನ್ಸಿಆರ್) ರಾಷ್ಟ್ರೀಯ ರಾಜಧಾನಿ  ಪ್ರದೇಶ ಎಂದು ಕರೆಯಲಾಗಿದೆ.
23. ಆಸಿಯಾನ್-ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ.
24. ಜಿ-4 ರಾಷ್ಟ್ರಗಳು ಭಾರತ, ಬ್ರೇಜಿಲ್, ಜರ್ಮನಿ ಮತ್ತು ಜಪಾನ್.
25. ಭಾರತ ಮತ್ತು ಶ್ರೀಲಂಕಾದ ನಡುವೆ ನಿರ್ಮಾಣಗೊಳ್ಳುತ್ತಿರುವ ಹಡಗು ಕಾಲುವೆಯನ್ನು ಸೇತು  ಸಮುದ್ರ ಎನ್ನುವರ.
26. ಭಾರತವು ಬಾಂಗ್ಲಾದೇಶದೊಡನೆ ಅತೀ ಉದ್ದವಾದ ಗಡಿಯನ್ನು ಹೊಂದಿದೆ.
27. ಪಾಕ್ ಆಕ್ರಮಿತ ಕಾಶ್ಮೀರದ ಗಡಿ ಪ್ರದೇದ ರೇಖೆಯನ್ನು ನಿಯಂತ್ರಣ ರೇಖೆ ಅಥವಾ ಎಲ್ಓಸಿ  (ಲೈನ್ ಆಪ್ ಕಂಟ್ರೋಲ್) ಎನ್ನುವರು.
28. ಕಾಶ್ಮೀರದ ಪಾಕ್ ಮತ್ತು ಚೈನಾ ಆಕ್ರಮಿತ ಪ್ರದೇಶಗಳನ್ನು ಪೋಕ ಎನ್ನುವರು.
29. ಭಾರತದ ನೆರೆಯ ದ್ವೀಪ ರಾಷ್ಟ್ರಗಳು- ಶ್ರೀಲಂಕಾ ಮತ್ತು ಮಾಲ್ಡಿವ್ಸ್.
30. ಭಾರತದ ಉದ್ದ-3214 ಕಿ ಮೀ ಮತ್ತು ಅಗಲ-2933 ಕಿ ಮೀ.
31. ಗುಜರಾತ ರಾಜ್ಯವು ಅತೀ ಉದ್ದವಾದ ಕರಾವಳಿ ತೀರ ಪ್ರದೇಶವನ್ನು ಹೊಂದಿದೆ.
32. ಭಾರತದ ಭೌಗೋಳಿಕ ಕೇಂದ್ರ- ಮದ್ಯಪ್ರದೇಶದ ಜಬ್ಬಲಪುರ.
33. ಭಾರತದ ಅತೀ ದೊಡ್ಡ ಜಿಲ್ಲೆ-ಗುಜರಾತನ ಕಚ್ ಹಾಗೂ ಕಾಶ್ಮೀರದ-ಲ್ಹೇ ಅತೀ
 ಚಿಕ್ಕ ಜಿಲ್ಲೆ-ಪಾಂಡಿಚೇರಿ
34. ಭಾರತವು 7 ರಾಷ್ಟ್ರಗಳೊಂದಿಗೆ ಭೂ ಗಡಿ ರೇಖೆಯನ್ನು ಹಾಗೂ ಶ್ರೀಲಂಕಾ ಮತ್ತು ಮಾಲ್ಡೀವ್ಸ್ಗಳೊಂದಿಗೆ ಸಾಗರ ವಲಯ ಗಡಿಯನ್ನು ಹೊಂದಿದೆ.


ಸಂಗ್ರಹ
8.9.10 ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕಗಳು&ಸ್ಪರ್ಧಾತ್ಮಕ ಪುಸ್ತಕಗಳು



ವಿಷಯ :- ಭೂಗೋಳಶಾಸ್ತ್ರ.


1) ಜಗತ್ತಿನ ಅತ್ಯಂತ ವಿಶಾಲವಾದ ದ್ವೀಪ ಯಾವುದು? * ಇಂಡೋನೇಷಿಯಾ.

2) "ಪ್ಯಾಥಮ್" ಎಂದರೇ------.
 * ಸಾಗರ ನೀರಿನ ಆಳವನ್ನು ತಿಳಿಯಲು ಬಳಸುವ ಅಳತೆ ಮಾನ.

3) "ಐಯೋ" ಇದು ಯಾವ ಗ್ರಹದ ಉಪಗ್ರಹ?
 * ಗುರು.

4) ಪೂರ್ವ ಕರಾವಳಿಯನ್ನು----- ತೀರ ಎನ್ನುವರು.
 * ಕೋರಮಂಡಲ.

5) "ಮುರ್ರೆ" ನದಿ ಯಾವ ಖಂಡದಲ್ಲಿದೆ?
 * ಆಸ್ಟ್ರೇಲಿಯಾ.

6) ಅಂಟಾರ್ಟಿಕಾಕ್ಕೆ ಹತ್ತಿರವಿರುವ ದೇಶ ಯಾವುದು?
 * ಚಿಲಿ.

7) "ಸಿಲೇರು" ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?
 * ಆಂಧ್ರಪ್ರದೇಶ.

8) ಉಷ್ಣವಲಯದಲ್ಲಿರದ ಖಂಡ ಯಾವುದು?
 * ಯುರೋಪ್.

9) ಟ್ರೈಟಾನ್ ಯಾವ ಗ್ರಹದ ಉಪಗ್ರಹ?
 * ನೆಪ್ಚೂನ್.

10) ಜಗತ್ತಿನಲ್ಲಿ ಅತಿ ಚಿಕ್ಕ ಸಾಗರ ಯಾವುದು?
 * ಆರ್ಕ್ ಟಿಕ್.

By RBS


11) "ಕೋಸಿ" ಯಾವ ನದಿಯ ಉಪನದಿ?
 * ಗಂಗಾ ನದಿಯ.

12) "ಹಣ್ಣುಗಳ ನಾಡು" ಎಂದು ಯಾವ ಮಾನ್ಸೂನ್ ಪ್ರದೇಶವನ್ನು ಕರೆಯುತ್ತಾರೆ?
 * ಮೆಡಿಟರೇನಿಯನ್.

13) "ಕಿಕುಯಸ್" ಬುಡಕಟ್ಟು ಜನಾಂಗ ಯಾವ ದೇಶದಲ್ಲಿ ಕಂಡು ಬರುತ್ತದೆ?
 * ಕೀನ್ಯಾ.

14) "ವೆಸುವಿಯನ್" ಅಗ್ನಿ ಪರ್ವತ ಯಾವ ದೇಶದಲ್ಲಿ ಕಂಡು ಬರುತ್ತದೆ?
 * ಇಟಲಿ.

15) ಜಗತ್ತಿನಲ್ಲಿ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ ಯಾವುದು?
 * ಸುಪೀರಿಯರ್.

15) "ಚಕ್ರ" ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?
 * ಕರ್ನಾಟಕ.

16) 'ಕೆಂಪುಮಣ್ಣು' ಕೆಂಪಾಗಿರಲು ಕಾರಣವೇನು?
 * ಕಬ್ಬಿಣದ ಆಕ್ಸೈಡ್.

17) ಜಗತ್ತಿನಲ್ಲಿ ಅತಿದೊಡ್ಡ ಮತ್ತು ಆಳವುಳ್ಳ ಸಾಗರ ಯಾವುದು?
 * ಫೆಸಿಫಿಕ್ ಸಾಗರ.

18) ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳುವ ಮಣ್ಣು ಯಾವುದು?
 * ಕಪ್ಪುಮಣ್ಣು.

19) ಬಹಳ ದಟ್ಟವಾದ ಕಾಡುಗಳು ಯಾವು?
 * ನಿತ್ಯ ಹರಿದ್ವರ್ಣ ಕಾಡುಗಳು.

20) "ಒಬೆರಾನ್" ಯಾವ ಗ್ರಹದ ಉಪಗ್ರಹ?
 * ಯುರೇನಸ್.

21) "ಮೌಂಟ್ ಪೀಲಿ" ಅಗ್ನಿ ಪರ್ವತ ಯಾವ ದೇಶದಲ್ಲಿ ಕಂಡು ಬರುವುದು?
 * ವೆಸ್ಟ್ಇಂಡೀಸ್.

22) ಸುನಾಮಿಗಳು ಸಾಮಾನ್ಯವಾಗಿ ಹುಟ್ಟುವ ಸ್ಥಳ ಯಾವುದು?
 * ಸಾಗರದ ಆಳ.

23) ಭಾರತದ ಟರ್ಮಿನಲ್ ಬಂದರು ಯಾವುದು?
 * ಕೊಲ್ಕತ್ತಾ.

24) "ತೆಹರಿ ಅಣೆಕಟ್ಟು" ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
 * ಭಾಗೀರಥಿ.

25) "ಕಾಮರಾಜ್" ಬಂದರು ಯಾವ ರಾಜ್ಯದಲ್ಲಿದೆ?
 * ತಮಿಳುನಾಡು ( ಇನ್ನೊಂದು ಹೆಸರು ಎನ್ನೋರ್).

26) "ಡೌನ್ಸ್" ಯಾವ ದೇಶದ ಉಷ್ಣವಲಯದ ಹುಲ್ಲುಗಾವಲು?
 * ಆಸ್ಟ್ರೇಲಿಯಾ.

27) ಭೂಗೋಳದ ಅತಿ ಎತ್ತರವಾದ ಖಂಡ ಯಾವುದು?
 * ಅಂಟಾರ್ಟಿಕಾ.

28) "ಭೂ ಕೇಂದ್ರ ಸಿದ್ದಾಂತ" ಮಂಡಿಸಿದವರು ಯಾರು?
 * ಟಾಲಮಿ.

29) ಉಕ್ಕಿನ ಕಾರ್ಖಾನೆ "ರೂರ್ಕೆಲಾ" ಯಾವ ರಾಜ್ಯದಲ್ಲಿದೆ?
 * ಒರಿಸ್ಸಾ.

30) ಭೂಮಿಗೆ ಮೊದಲು ಬಂದು ತಲುಪುವ ಭೂಕಂಪದ ಅಲೆಗಳು ಯಾವು?
 * ಪಿ. ಅಲೆಗಳು.

By RBS

31) "ಕಾಜಿರಂಗ ರಾಷ್ಟ್ರೀಯ ಉದ್ಯಾನವನ" ಯಾವ ರಾಜ್ಯದಲ್ಲಿದೆ?
 * ಅಸ್ಸಾಂ.

32) ಮರಿ ಹುಲಿಗಳು ಎಂದು ಖ್ಯಾತವಾದ ದೇಶಗಳು ಯಾವು?
 * ಮಲೇಶಿಯಾ ಮತ್ತು ಥೈಲ್ಯಾಂಡ್.

33) "ಯೂರೋಪ್ ನ ಬೆನ್ನೆಲುಬು" ಯಾವ ನದಿ?
 * ರೈನ್.

34) "ರೈತರ ಯೂರೋಪ್" ಎಂದು ಯಾವ ನದಿಯನ್ನು ಕರೆಯುತ್ತಾರೆ?
 * ಡಾನ್ಯೂಬ್.

35) ಬಸಾಲ್ಟ್ ಶಿಲೆಯು ಯಾವ ಶಿಲೆಯಾಗಿದೆ?
 * ಬಹಿರಾಗ್ನಿ.

36) ಜಗತ್ತಿನ ದೊಡ್ಡ ನದಿ ದ್ವೀಪ ಯಾವುದು?
 * ಮರಾಜೋ (ಇದನ್ನು ನಿರ್ಮಿಸುವ ನದಿ ಅಮೇಜಾನ್).

37) "ನಾಳ್" ಸಿಹಿ ನೀರಿನ ಸರೋವರ ಎಲ್ಲಿದೆ?
 * ಗುಜರಾತ್.

38) "ಇಂದಿನ ಮಗು ಮುಂದಿನ ಪ್ರಜೆ" ಎಂದು ಈ ಹೇಳಿಕೆ ನೀಡಿದವರು ಯಾರು?
 * ಜವಾಹರ್ ಲಾಲ್ ನೆಹರು.

39) 'ಮುಂಜಾನೆಯ ನಕ್ಷತ್ರ' ಯಾವುದು?
 * ಶುಕ್ರ.

40) ಯುರೋಪಿನ ಷಡ್ಬಜಾಕೃತಿ ದೇಶ ಯಾವುದು?
 * ಫ್ರಾನ್ಸ್.

41) ಹಂಗೇರಿಯಾದ ಉಷ್ಣವಲಯದ ಹುಲ್ಲುಗಾವಲು ಯಾವುದು?
 * ಪುಷ್ಟೀಸ್.

42) ಯಾವುದು 'ಸಾಗರೀಕ ವಲಯದ ಮೇಲ್ಪದರು' ಎಂದು ಕರೆಯಲ್ಪಟ್ಟಿದೆ?
 * ಸೀಮಾ.

43) ಭೂಪದರ ಮೇಲ್ಮೈನ ಸರಾಸರಿ ಉಷ್ಣತೆಯು --- ಡಿಗ್ರಿ ಸೆಂ.ಗ್ರೆ.
 * 14.

44) "ಸೂರ್ಯ ಸಿದ್ದಾಂತ" ಮಂಡಿಸಿದವರು?
 * ಕೋಪರ್ ನಿಕಸ್.

45) ಕಾರ್ಗಿಲ್ ಪ್ರದೇಶವು ಯಾವ ಎರಡು ರಾಷ್ಟ್ರಗಳ ನಡುವೆ ಇದೆ?
 * ಭಾರತ ಮತ್ತು ಪಾಕಿಸ್ತಾನ.

46) "ಬಿಂಡಿಬಸ್" ಬುಡಕಟ್ಟು ಜನಾಂಗ ಯಾವ ದೇಶದಲ್ಲಿ ಕಂಡು ಬರುತ್ತದೆ?
 * ಆಸ್ಟ್ರೇಲಿಯಾ.

47) ಯೂರೋಪಿನ ಅತಿ ಉದ್ದವಾದ ನದಿ ಯಾವುದು?
 * ವೋಲ್ಗಾ.

48) ಸಮಭಾಜಕ ವೃತ್ತವು ಯಾವ ಖಂಡದ ಮಧ್ಯೆ ಹಾದು ಹೋಗುತ್ತದೆ?
 * ಆಫ್ರಿಕಾ.

49) ಗ್ರಾನೈಟ್, ಗಾಬ್ರೋ ಶಿಲೆಗಳು ---- ಶಿಲೆಗಳಾಗಿವೆ?
 * ಅಂತರಾಗ್ನಿ.





50) ಸಮಾನ ಒತ್ತಡವನ್ನು ಹೊಂದಿರುವ ಸ್ಥಳಗಳನ್ನು ಸೇರಿಸುವ ರೇಖೆ ಯಾವುದು?
 * ಐಸೋಬಾರ್ಸ್.

51) "ವಿಶ್ವ ಅರಣ್ಯ ದಿನ"ವನ್ನು ಯವಾಗ ಆಚರಿಸಲಾಗುತ್ತದೆ?
 * ಮಾರ್ಚ್



ವಿಷಯ :- ಭಾರತದ ಸಂವಿಧಾನ.


1) ಒಕ್ಕೂಟದ ಸರ್ಕಾರವನ್ನು ---- ಎನ್ನುವರು.
 * ಕೇಂದ್ರ ಸರ್ಕಾರ.

2) ಲೋಕಸಭೆಯನ್ನು ---- ಎನ್ನುವರು.
 * ಸಂಸತ್ತಿನ ಕೆಳಮನೆ.

3) ನ್ಯಾಯ ನಿರ್ಣಯ ನೀಡುವುದು ಯಾವುದು?
 * ನ್ಯಾಯಾಂಗ.

4) ವಿಧಾನಸಭೆಯ ಸದಸ್ಯರ ಅಧಿಕಾರಾವಧಿ ಎಷ್ಟು?
 * 5 ವರ್ಷ.

5) ಕರ್ನಾಟಕದ ವಿಧಾನ ಪರಿಷತ್ ನ ಸದಸ್ಯರ ಸಂಖ್ಯೆ ಎಷ್ಟು?
 * 75.

6) ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
 * ಹೊಸದಿಲ್ಲಿ.

7) ವ್ಯಾಜ್ಯ ಎಂದರೆ ------.
 * ಜಗಳ, ಕಲಹ.

8) ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯಕ ಭಾಷೆ ಯಾವುದು?
 * ಸಂಸ್ಕೃತ.

9) ಭಾರತದಲ್ಲಿ ಸುಮಾರು ಎಷ್ಟು ಬಗೆಯ ವೈವಿಧ್ಯಮಯ ಪ್ರಾಣಿಗಳಿವೆ?
 * 90,000.

10) ಲೋಕ ಅದಾಲತ್ ಎನ್ನುವುದು ಒಂದು -----.
 * ಜನತಾ ನ್ಯಾಯಾಲಯ.

By RBS

11) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು?
 * ಸರ್ವೋಚ್ಚ ನ್ಯಾಯಾಲಯ.

12) ನ್ಯಾಯ ನಿರ್ಣಯ ಮಾಡುವ ಸಲುವಾಗಿ ----- ರಚನೆಯಾದವು.
 * ಕಾನೂನುಗಳು.

13) ರಾಜ್ಯಗಳು ವಿಧಾನಸಭೆಯನ್ನು ಮಾತ್ರ ಹೊಂದಿದ್ದರೆ ಅದನ್ನು ------ ಎನ್ನುವರು.
 * ಏಕಸದನ ಪದ್ದತಿ.

14) ಸುವರ್ಣಸೌಧ ಎಲ್ಲಿದೆ?
 * ಬೆಳಗಾವಿ.

15) 75 ನೇ ವಿಧಿ ಸಂಬಂಧಿಸಿರುವದು ------ಗೆ.
 * ಪ್ರಧಾನ ಮಂತ್ರಿ.

16):ಭಾರತ ದೇಶದ ಒಟ್ಟು ಭೂ ಭಾಗವೆಷ್ಟು?
  * 32,87,263 ಚ.ಕಿ.ಮೀ.

17) ದಾದ್ರ ಮತ್ತು ನಗರ ಹವೇಲಿಯ ರಾಜಧಾನಿ ಯಾವುದು?
 * ಸಿಲ್ವಾಸ್.

18) ಗ್ಯಾಂಗಟಕ್ ಯಾವ ರಾಜ್ಯದ ರಾಜಧಾನಿ?
 * ಸಿಕ್ಕಿಂ.

19) ರಾಷ್ಟ್ರಪತಿ ಭವನ ಪೂರ್ಣಗೊಂಡಿದ್ದು ಯಾವಾಗ?
 * 1929.

20) ಕೇಂದ್ರ ಮಂತ್ರಿ ಮಂಡಲ ----- ಗೆ ಬದ್ದವಾಗಿರುತ್ತದೆ.
 * ಲೋಕಸಭೆಗೆ.

21) ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು ಯಾರು?
 * ಉಪರಾಷ್ಟ್ರಪತಿ.

22) ರಾಷ್ಟ್ರಪತಿಯವರ ಅಧಿಕಾರಾವಧಿ ಎಷ್ಟು?
 * 5 ವರ್ಷ (56 ನೇ ವಿಧಿ).

23) ರಾಷ್ಟ್ರಪತಿ ನಿಲಯಂ ಎಲ್ಲಿದೆ?
 * ಹೈದರಾಬಾದ್.

24) ಭಾರತದ ಸಂಸತ್ತಿನ ಎರಡು ಸದನಗಳು ಯಾವು?
 * 1) ಲೋಕಸಭೆ.

   2) ರಾಜ್ಯಸಭೆ.

25) ರಾಜ್ಯಸಭೆಯ ಸದಸ್ಯರ ಗರಿಷ್ಠ ಸಂಖ್ಯೆ ಎಷ್ಟು?
 * 250.

26) ಭಾರತದ ರಾಷ್ಟ್ರಧ್ವಜ ದ ಉದ್ದಗಲಗಳ ಅನುಪಾತವೇನು?
 * 3.2.

27) ರಾಷ್ಟ್ರಧ್ವಜದ ಬಟ್ಟೆಯು ---- & ---- ದಾಗಿರಬೇಕು.
 * ಹತ್ತಿ & ರೇಷ್ಮೆ.

28) ಭಾರತದ ರಾಷ್ಟ್ರಸ್ತವ ಯಾವುದು?
 * ವಂದೇಮಾತರಂ.

29) ಕೇಂದ್ರ ಮಂತ್ರಿ ಮಂಡಲ ರಚನೆಯಾಗುವ ಪದ್ದತಿಗೆ ----- ಎನ್ನುವರು.
 * ಸಂಸದೀಯ ಪದ್ದತಿ.

30) ರಾಷ್ಟ್ರಪತಿ ಭವನದಲ್ಲಿ ಎಷ್ಟು ಕೊಠಡಿಗಳಿವೆ?
 * 340.

By. RBS

31) ನಮ್ಮ ರಾಷ್ಟ್ರಧ್ವಜದಲ್ಲಿ ಎಷ್ಟು ಸಿಂಹಗಳು ಮಾತ್ರ ಕಾಣಿಸುತ್ತವೆ?
 * 3.

32) ನಮ್ಮ ರಾಷ್ಟ್ರ ಮುದ್ರೆ/ಲಾಂಛನ ಯಾವುದು?
 * ಸಾರನಾಥದ ಸಿಂಹ ಬೋದಿಗೆ.

33) ಭಾರತದ ರಾಷ್ಟ್ರಗೀತೆ ಎಷ್ಟು ಸಾಲುಗಳಲ್ಲಿದೆ?
 * 13.

34) ರವೀಂದ್ರನಾಥ ಠಾಕೂರ್ ಜನಗಣಮನ ಬಂಗಾಲಿ ಭಾಷೆಯಲ್ಲಿ ರಚಿಸಿದ್ದು ಯಾವಾಗ?
 * 1911 ರಲ್ಲಿ.

35) ಸಹಿಷ್ಣುತೆಗೆ ಪ್ರಸಿದ್ಧವಾದ ದೇಶ ಯಾವುದು?
 * ಭಾರತ.

36) ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ ವಯೋಮಿತಿ ತಿಳಿಸಿ?
 * 62 ವರ್ಷ.

37) ನಮ್ಮ ರಾಜ್ಯದ ಉಚ್ಚ ನ್ಯಾಯಾಲಯ ಎಲ್ಲಿದೆ?
 * ಬೆಂಗಳೂರಿನ ಮಹಾನಗರದಲ್ಲಿ.

38) ಸರ್ವೋಚ್ಚ ನ್ಯಾಯಾಲಯದ ಒಟ್ಟು ನ್ಯಾಯಾಧೀಶರ ಸಂಖ್ಯೆ ಎಷ್ಟು?
 * 31.

39) ಭಾರತದಲ್ಲಿರುವ ಉಚ್ಚ ನ್ಯಾಯಾಲಯಗಳ ಸಂಖ್ಯೆ ಎಷ್ಟು?
 * 24.

40) ಸರ್ವೋಚ್ಚ ನ್ಯಾಯಾಲಯದ ಅಧೀನದಲ್ಲಿ ----- ನ್ಯಾಯಾಲಯಗಳಿವೆ?
 * ಉಚ್ಚ.

41) ನೆಹರು ಅವರ ಪ್ರೀತಿಯ ಹೂ ಯಾವುದು?
 * ಕೆಂಗುಲಾಬಿ.

42) ಅಂಬೇಡ್ಕರ್ ಜಯಂತಿ ಯಾವಾಗ ಆಚರಿಸಲಾಗುತ್ತದೆ?
 * ಎಪ್ರಿಲ್ 14.

43) 1950 ಜನವರಿ 26 ರ ವಿಶೇಷಷತೆ ಏನು?
 * ಭಾರತದ ಗಣರಾಜ್ಯ ದ ಸಂವಿಧಾನ ಜಾರಿಗೆ ಬಂದಿತು.

44) ಭಾರತ ದೇಶದ ರಾಷ್ಟ್ರಧ್ವಜದಲ್ಲಿ ಎಷ್ಟು ಅರಗಗಳಿವೆ?
 * 24.

45) ವಿಧಾನ ಪರಿಷತ್ತಿನ ಸದಸ್ಯರಿಗೆ ಕನಿಷ್ಠ ಎಷ್ಟು ವರ್ಷ ಆಗಿರಬೇಕು.
 * 30.

46) ರಾಜ್ಯಪಾಲರ ಅರ್ಹತೆ ಬಗ್ಗೆ ತಿಳಿಸುವ ವಿಧಿ ಯಾವುದು?
 * 157.

47) ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಯಾರು?
 * ಮುಖ್ಯಮಂತ್ರಿ / ಪ್ರಧಾನಮಂತ್ರಿ.

48) ರಾಜ್ಯಪಾಲರನ್ನು ಯಾರು ನೇಮಕ ಮಾಡುವವರು ಯಾರು?
 * ರಾಷ್ಟ್ರಪತಿಗಳು.

49) ಭಾರತದ 2 ನೇ ರಾಷ್ಟ್ರಪತಿ ಯಾರು?
 * ಡಾ.ಎಸ್.ರಾಧಾಕೃಷ್ಣನ್.

50) ಸ್ವಾಮಿ ವಿವೇಕಾನಂದರ ಕಾಲಾವಧಿ ತಿಳಿಸಿ?
  * 1863-1902.

51) ದೆಹಲಿ ರಾಷ್ಟ್ರೀಯ ರಾಜಧಾನಿಯಾದದ್ದು ಯಾವಾಗ?
 * 01-02-1992.


ಸಂಗ್ರಹ :- 6ನೇ ತರಗತಿ ಸಮಾಜ ವಿಜ್ಞಾನ.

""""""":::"""":"All the best""":"""":

No comments:

Post a Comment