Monday, 30 January 2017

ಜ್ಞಾನ ಮಾನಸ

 ಜ್ಞಾನ ಸಾಗರ  ತಯಾರಕರು :-ಶ್ರೀನಿವಾಸ್ ಹೆಚ್ ಎನ್ ,ಉಪನ್ಯಾಸಕರು
( ಹೊಗಳಗೆರೆ ಗ್ರಾಮ ,,ಶ್ರೀನಿವಾಸಪುರ ತಾಲ್ಲೂಕು,,,ಕೋಲಾರ ಜಿಲ್ಲೆ)
Editing Date:17/12/2016 ...Time-08:00 A M
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best

ಕೆ.ಪಿ.ಎಸ್. ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ವ್ಯಾಕರಣ :ತತ್ಸಮ - ತದ್ಭವಗಳು kannada grammar for kpsc exams
.
#ತತ್ಸಮ - - - - - - - ತದ್ಬವ
1)ಸ್ವರ್ಗ - ಸಗ್ಗ
2)ಆಶ್ಚರ್ಯ - ಅಚ್ಚರಿ
3)ರತ್ನ - ರತುನ
4)ಶಯ್ಯಾ - ಸಜ್ಜೆ
5)ಸಾಹಸ - ಸಾಸ
6)ಭ್ರಮೆ - ಬೆಮೆ
7)ಕಾರ್ಯ - ಕಜ್ಜ
8)ಪ್ರಯಾಣ - ಪಯಣ
9)ಸ್ನೇಹ - ನೇಹ
10)ಪುಸ್ತಕ - ಹೊತ್ತಿಗೆ
11)ವಿಧಿ - ಬಿದಿ
12)ಪ್ರತಿ - ಪಡಿ
13)ಪೃಥ್ವಿ - ಪೊಡವಿ
14)ಧ್ವನಿ - ದನಿ
15)ವನ - ಬನ
16)ಲಕ್ಷ್ಮಿ - ಲಕುಮಿ
17)ಸ್ಫಟಿಕ - ಪಟಿಕ
18)ಕ್ರೌಂಚೆ - ಕೊಂಚೆ
19)ತಟ - ದಡ
20)ಪಲ್ಲಯಣ - ಹಲ್ಲಣ
21)ಹಂಸ - ಅಂಚೆ
22)ಆಕಾಶ - ಆಗಸ
23)ಸಂಧ್ಯಾ - ಸಂಜೆ
24)ಬ್ರಹ್ಮ - ಬೊಮ್ಮ
25)ರಾಕ್ಷಸ - ರಕ್ಕಸ
26)ಮುಖ - ಮೊಗ
27)ಮೃತ್ಯು - ಮಿತ್ತು
28) ಬೀದಿ - ವೀದಿ
29)ಅದ್ಭುತ - ಅದುಬುತ
30) ಪಕ್ಷಿ - ಪಕ್ಕಿ
31) ಮುಸುಳಿದ - ಮುಬ್ಬಾದ
32)ಮಂಟಪ - ಮಂಡಪ
33)ಅಪ್ಪಣೆ - ಅಣತಿ
34)ಶೃಂಗಾರ - ಸಿಂಗಾರ
35) ವಿದ್ಯಾ - ಬಿಜ್ಜೆ
36)ವೇದ - ಬೇದ
37)ತಪಸ್ವಿ - ತವಸಿ
38) ದಾಳಿಂಬೆ - ದಾಳಿಂಬ
39)ನಿತ್ಯ - ನಿಚ್ಚ
40)ದಂಷ್ರ್ಟಾ - ದಾಡೆ
41) ನಾಯಿ - ಗಾವಸಿಂಗ (ಗ್ರಾಮಸಿಂಗ)
42)ಶಿಲಾ - ಸಿಲೆ
43) ಚೀರಾ (ವಸ್ತ್ರ )- ಸೀರೆ
44) ಪರ್ವ - ಹಬ್ಬ
45) ಘೋಷಣೆ - ಗೋಸನೆ
46) ಶಿರಿ - ಸಿರಿ
47) ಮತ್ಸರ - ಮಚ್ಚರ
48) ವರ್ಷ - ವರುಷ
49)ಮುಗ್ದೆ - ಮುಗುದೆ
50)ಶುಂಠಿ - ಸುಂಟಿ
51)ಅಕ್ಷರ - ಅಕ್ಕರ
52)ಕಾವ್ಯ - ಕಬ್ಬ
53) ಯುಗ - ಜುಗ
54) ವ್ಯೆಂತರ - ಬೆಂತರ
55) ಶರ್ಕರಾ - ಸಕ್ಕರೆ
56) ಕಲಮಾ - ಕಳವೆ
57) ಅಬ್ದಿ - ಅಬುದಿ
58) ಪ್ರಸಾದ - ಹಸಾದ
59) ದಾತೃ - ದಾತಾರ
60) ಅಗ್ನಿ - ಅಗ್ಗಿ
61) ಶೂನ್ಯ - ಸೊನ್ನೆ
62) ಕಾಮ - ಕಾವ
63) ಚಂಪಕ - ಸಂಪಿಗೆ
64) ಕುಬ್ಬ - ಗುಜ್ಜ
65) ಶಂಖ - ಸಂಕು
66) ಉದ್ಯೋಗ - ಉಜ್ಜುಗ
67)ಧ್ಯಾನ -  ಜಾನ
68)ದಾರಿ - ಬಟ್ಟೆ
69) ಪಟ್ಟಣ - ಪತ್ತನ
70) ವೀರ - ಬೀರ
71)ಜಟಾ - ಜಡೆ
72) ಪರವಶ - ಪಲವಸ
73)ಶೇಷ - ಸೇಸೆ
74) ಯಶಸ್ - ಯಶಸ್ಸು
75)ಭಂಗ - ಬನ್ನ
76) ಸರಸ್ವತಿ - ಸರಸತಿ
77) ಮೂರ್ತಿ - ಮೂರುತಿ
78)ಸ್ತಂಭ - ಕಂಬ
[09/12 4:22 am] : P.D.O
Manju@9741753143
೧.ರಾಜ್ಯ ಪಂಚಾಯತ್ ಪರಿಷತ್ ಸ್ಥಾಪನೆಗೆ ಈ ಕೆಳಕಂಡ ಯಾವ ಸಮಿತಿಯು ಶಿಫಾರಸ್ಸು ಮಾಡಿತು?
A.ಅಶೋಕ್ ಮೆಹತಾ ಸಮಿತಿ
B.ರಾಮಕೃಷ್ಣ ಹೆಗಡೆ ಸಮಿತಿ
C.ನರಸಿಂಹನ್ ಸಮಿತಿ
D.ಪಿ.ಆರ್.ನಾಯಕ್ ಸಮಿತಿ

D✅✅✅👏👏💐

೨.ಈ ಕೆಳಕಂಡ ಯಾವ ಅಧಿಕಾರಿಯು ಗ್ರಾಮ ಪಂಚಾಯಿತಿ ನಿಧಿಯ ಡ್ರಾಯಿಂಗ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ?
A.ಗ್ರಾಮಪಂಚಾಯಿತಿ ಕಾರ್ಯದರ್ಶಿ
B.ಬಿಲ್ ಕಲೆಕ್ಟರ್
C.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
D.ಪ್ರಥಮ ದರ್ಜೆ ಸಹಾಯಕರು

C✅✅✅💐

೩.ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ,1993 ರ ಯಾವ ಪ್ರಕರಣದಡಿ ಜೀತಗಾರಿಕೆ ಸಂಬಂಧ ವರದಿ ಸಲ್ಲಿಸುವುದು ಗ್ರಾಮ ಪಂಚಾಯತಿಯ ಕರ್ತವ್ಯವಾಗಿರುತ್ತದೆ?

A .ಪ್ರಕರಣ 61-ಎ
B. ಪ್ರಕರಣ 58-ಎ
C. ಪ್ರಕರಣ 71
D. ಪ್ರಕರಣ 70

B✅✅👌👌💐

೪.ಸಕಾಲ ಕಾರ್ಯಕ್ರಮ ಪ್ರಾರಂಭವಾದ ವರ್ಷ? ?

A. 2011
B. 2012
C. 2013
D. 2014

B✅✅✅💐

೫.ಪ್ರಕರಣ ೧೬೫ರ ಅನ್ವಯ ಜಿಲ್ಲಾ ಪಂಚಾಯಿತಿಯ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗದ ಮೇಲ್ವಿಚಾರಣೆ ನಿರ್ದೇಶನ ಮತ್ತು ನಿಯಂತ್ರಣಕ್ಕೊಳಪಟ್ಟು ಈ ಕೆಳಕಂಡ ಯಾರು ಸಿದ್ಧಪಡಿಸುತ್ತಾರೆ?
A.ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥರು
B.ಜಿಲ್ಲಾ ಪಂಚಾಯಿತಿ ಸಿಇಒ
C.ಜಿಲ್ಲಾ ಪಂಚಾಯಿತಿ ಅಧ್ಯಕ್ಷರು
D.ಉಪವಿಭಾಗಾಧಿಕಾರಿ

D✅✅👌💐

೬.ಸಾಗರ ಮಾಲ ಯೋಜನೆಯು ಯಾವ ಯೋಜನೆಯ ಉಪ-ಯೋಜನೆಯಾಗಿದೆ?

A.ಸ್ವಚ್ಚ ಭಾರತ್ ಯೋಜನೆ
B.ಸಂಜೀವಿನಿ ಯೋಜನೆ
C.ರಾಜೀವ್ ಗಾಂಧಿ skill development program
D.ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕ್ವಾಶಲ್ಯ ಯೋಜನೆ

D✅✅👌👌💐

೭.ಗ್ರಾಮ ಪಂಚಾಯತಿ ಗಡಿ ಹಾಗೂ ಜನಸಂಖ್ಯೆಯನ್ನು ನಿರ್ಧಾರ ಮಾಡುವುದು ಈ ಕೆಳಕಂಡ ಯಾರ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತದೆ?
A.ರಾಜ್ಯ ಸರ್ಕಾರ
B.ಪಂಚಾಯತ್ ರಾಜ್ ಇಲಾಖೆ
C.ಜಿಲ್ಲಾಧಿಕಾರಿಗಳ
D.ಜಿಲ್ಲಾ ಪಂಚಾಯಿತಿ ಅಧ್ಯಕ್ಷರು

✅✅✅ good C

೮.ರಾಷ್ಟಿಯ ಜೈವಾನಿಲ ಯೋಜನೆಯ ಅಡಿಯಲ್ಲಿ‌ರಾಜ್ಯ ಸರಕಾರವು ಪ್ರತಿ ಅನಿಲ ಸ್ಥಾವರಕ್ಕೆ ಎಷ್ಟು ಪ್ರೋತ್ಸಾಹ ದನವನವನ್ನು ನೀಡುತ್ತದೆ?
A.5.500
B. 3.500
C. 4.000
D.2.500

B✅✅✅🙏👌

೯.ಪ್ರಕರಣ ೧೭೩ರ ಅನ್ವಯ ಸಾರ್ವತ್ರಿಕ ಚುನಾವಣೆ ಯಲ್ಲಿ ಚುನಾಯಿತರಾದ ಜಿಲ್ಲಾ ಪಂಚಾಯತಿಯ ಸದಸ್ಯರು ಕೆಳಕಂಡ ಎಷ್ಟು ವರ್ಷಗಳ ಅಧಿಕಾರಾವಧಿ ಹೊಂದಿರುತ್ತಾರೆ?
A.3 ವರ್ಷಗಳು
B.4 ವರ್ಷಗಳು
C.5 ವರ್ಷಗಳು
D.6 ವರ್ಷಗಳು

C✅✅✅💐👍

೧೦.ಪ್ರಕರಣ 233 ರ ಅನ್ವಯ ಯಾರು ತಾಂತ್ರಿಕ ಮೇಲ್ವಿಚಾರಣೆಯನ್ನು ಮಾಡುತ್ತಾರೆ.
A. C.E.O
B. ಅಧ್ಯಕ್ಷರು
C. ವಿಭಾಗಿಯ ಮುಖ್ಯಸ್ಥರು
D. P.D.O

C✅✅🌼

೧೧.ನಿರ್ಮಲ ಭಾರತ್ ಅಭಿಯಾನ್ ಯೋಜನೆಯಡಿಯಲ್ಲಿ ಶಾಲಾ ಶೌಚಾಲಯ ನಿರ್ಮಾಣಕ್ಕೆ ನೀಡುವ ಮೊತ್ತ ಎಷ್ಟು ?

A. 35,000
B. 40,000
C. 45,000
D. 50,000

A✅✅✅👌💐

೧೨.ಕರ್ನಾಟಕ ಸರ್ಕಾರವು ಪಂಚಾಯತಿ ಜಮಾಬಂದಿ ನಿರ್ವಹಣೆ ವ್ಯವಸ್ಥೆಯನ್ನು ಈ ಕೆಳಕಂಡ ಯಾವ ವರ್ಷದಲ್ಲಿ ಜಾರಿಗೆ ತರಲಾಯಿತು?
A.2005
B.2007
C.2009
D.2010

A✅✅✅💐👍

೧೩.ಈ ಕೆಳಕಂಡ ವಸತಿ ಯೋಜನೆಗಳಲ್ಲಿ ಕೇಂದ್ರ ಪುರಸ್ಕೃತ ಯೋಜನೆ/ಯೋಜನೆಗಳು ಯಾವುವು?

I) ಬಸವ ವಸತಿ ಯೋಜನೆ

II) ಡಾ.ಬಿ.ಆರ್.ಅಂಬೇಡ್ಕರ್ ಯೋಜನೆ

III) ಇಂದಿರಾ ಆವಾಸ್ ಯೋಜನೆ

A.II & III ಮಾತ್ರ
B.II ಮಾತ್ರ
C.III ಮಾತ್ರ
D.ಮೇಲಿನ ಎಲ್ಲವೂ

C✅✅👌👌👍

೧೪.ಈ ಕೆಳಗಿನವುಗಳಲ್ಲಿ ಸಂವಿಧಾನದ ೭೩ನೇ ತಿದ್ದುಪಡಿಯ ಉದ್ದೇಶಗಳು ಯಾವುವು?

A.ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ತತ್ವಗಳನ್ನು ಸ್ಥಳೀಯ ಸರ್ಕಾರಕ್ಕೆ ಅಳವಡಿಸುವುದು
B.ಪಂಚಾಯತ್ ರಾಜ್ ವ್ಯವಸ್ಥೆಗೆ ಸಂವಿಧಾನದಲ್ಲಿ ಅಸ್ತಿತ್ವ ಕಲ್ಪಿಸುವುದು
C.ಹೇಳಿಕೆ (ಎ) ಮಾತ್ರ ಸರಿ
D.ಹೇಳಿಕೆ (ಎ) & (ಬಿ) ಎರಡೂ ಸರಿ

D✅✅👌💐👍

೧೫.ಈ ಕೆಳಗಿನ ಯಾವ ವರ್ಷದಲ್ಲಿ ವೆಂಕಟಪ್ಪ ಸಮಿತಿ ರಚನೆಯಾಗಿದೆ? ?

A. 1947
B. 1948
C. 1949
D. 1950

✅✅✅ C💐💐

೧೬.ಮಾಹಿತಿ ಹಕ್ಕು ಅಧಿನಿಯಮದಲ್ಲಿ ಆಸಕ್ತರು ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕಾದರೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಕೆಳಕಂಡ ಯಾರನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು?

A.ಗ್ರಾಮ ಪಂಚಾಯತಿ ಅಧ್ಯಕ್ಷರು
B.ಗ್ರಾ. ಪಂ. ಉಪಾಧ್ಯಕ್ಷರು
C.ಗ್ರಾ. ಪಂ. ಕಾರ್ಯದರ್ಶಿ
D. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

C✅✅👏👏💐

1೭.ಮಾಹಿತಿ ಹಕ್ಕು ಅಧಿಯಮದಡಿಯಲ್ಲಿ ಆಸಕ್ತರು ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕಾದರೆ ತಾಲೋಕು ಪಂಚಾಯಿತಿ ಮಟ್ಟದಲ್ಲಿ ಈ ಕೆಳಕಂಡ ಯಾರನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು?

A.ತಾಲೊಕು ಪಂಚಾಯಿತಿಯ ಅಧ್ಯಕ್ಷರು
B.ತಾಲೊಕು ಪಂಚಾಯಿತಿಯ ಉಪಾಧ್ಯಕ್ಷರು
C.ಜಿಲ್ಲಾ ಪಂಚಾಯತ್ ಸಿಇಒ
D.ತಾಲೋಕು ಪಂಚಾಯಿತಿ ವ್ಯವಸ್ಥಾಪಕರು

D✅✅👍💐

೧೮.ಮಾಹಿತಿ ಹಕ್ಕು ಅಧಿಯಮದಲ್ಲಿ ಆಸಕ್ತರು ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕಾದರೆ ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಈ ಕೆಳಕಂಡ ಯಾರನ್ನು ಸಂಪರ್ಕಿಸಬೇಕು

A.ಜಿಲ್ಲಾ ಪಂಚಾಯತ್ ಅಧ್ಯಕ್ಷರ
B.ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು
C.ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿ
D.ಜಿಲ್ಲಾಧಿಕಾರಿ

C✅✅✅👍👍

1೯.ಗ್ರಾಮ ಪಂಚಾಯತಿಯ ಒಟ್ಟು ಸದಸ್ಯರ ಎಷ್ಟು ಭಾಗವು ಗ್ರಾಮ ಪಂಚಾಯತಿ ಸಭೆಗೆ ಕೋರಂ ಆಗಿರುತ್ತದೆ?
A.ಶೇ.೨೫
B.ಶೇ.೩೦
C.ಶೇ.೪೩
D.ಶೇ.೫೦

D✅✅✅👍💐

೨೦.ಗ್ರಾಮ ಪಂಚಾಯತಿಯ ಕಾರ್ಯದರ್ಶಿಗಳು ಗ್ರಾಮ ಪಂಚಾಯತಿ ಅಂಗೀಕರಿಸಿದ ಪ್ರತಿಯೊಂದು ಗೊತ್ತುವಳಿಯ ಪ್ರತಿಯನ್ನು ಹತ್ತು ದಿನಗಳೊಳಗಾಗಿ ಈ ಕೆಳಕಂಡ ಯಾರಿಗೆ ಕಳುಹಿಸಿಕೊಡಬೇಕು?

A.ಜಿಲ್ಲಾಧಿಕಾರಿಗಳಿಗೆ
B.ಕಾರ್ಯನಿರ್ವಾಹಕ ಅಧಿಕಾರಿಗಳಿಗೆ
C.ಜಿಲ್ಲಾ ಪಂಚಾಯತ್ ಸಿಇಒ
D.ತಾಲೋಕು ಪಂಚಾಯತ್ ಅಧ್ಯಕ್ಷರಿಗೆ

✅✅✅ B

೨೧.ಪ್ರಕರಣ ೧೧೩ರ ಪ್ರಕಾರ ಗ್ರಾಮ ಪಂಚಾಯಿತಿಯ ಇತರ ನೌಕರರನ್ನು ಈ ಕೆಳಕಂಡ ಯಾರ ಪೂರ್ವ ಅನುಮೋದನೆಯ ಪ್ರಕಾರ ನೇಮಕ ಮಾಡಿಕೊಳ್ಳಬಹುದು?

A.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
B.ಜಿಲ್ಲಾಧಿಕಾರಿಗಳ
C.ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ
D.ತಹಶೀಲ್ದಾರರು

A✅✅👌💐

೨೨.ತಾಲೋಕು ಪಂಚಾಯಿತಿಯ ಸಭೆಯಲ್ಲಿ ಅಂಗೀಕರಿಸಿದ ಪ್ರತಿಯೊಂದು ನಿರ್ಣಯದ ಪ್ರತಿಯನ್

ನು ಆ ಸಭೆಯು ನೆಡೆದ ದಿನಾಂಕದಿಂದ ಎಷ್ಟು ದಿನಗಳೊಳಗೆ ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗೆ ಕಳುಹಿಸಬೇಕು?

A.5 ದಿನಗಳೊಳಗೆ
B.10 ದಿನಗಳೊಳಗೆ
C.15 ದಿನಗಳೊಳಗೆ
D.20 ದಿನಗಳೊಳಗೆ

B✅✅✅👌💐

೨೩..ಗ್ರಾಮ ಪಂಚಾಯತಿ ಅಧ್ಯಕ್ಷರು ತಾವು ಸಹಿ ಹಾಕಿದ ತಮ್ಮ ರಾಜಿನಾಮೆ ಪತ್ರವನ್ನು ಈ ಕೆಳಕಂಡ ಯಾರಿಗೆ ಸಲ್ಲಿಸಬೇಕು?

A.ಗ್ರಾ.ಪಂ.ಉಪಾಧ್ಯಕ್ಷರಿಗೆ
B.ತಾ.ಪಂ.ಅಧ್ಯಕ್ಷರಿಗೆ
C.ಉಪವಿಭಾಗಾಧಿಕಾರಿಗೆ
D.ಜಿಲ್ಲಾಧಿಕಾರಿಗಳಿಗೆ

C✅✅✅✅💐

೨೪.ಈ ಕೆಳಕಂಡ ಎಷ್ಟು ದಿನಗಳೊಳಗೆ ಗ್ರಾಮ ಪಂಚಾಯತಿಯ ಕರ ನಿರ್ಧಾರದ ವಿರುದ್ಧ ಆಕ್ಷೇಪಣೆಗಳನ್ನು ಸಲ್ಲಿಸಬಹುದು?

A.10 ದಿನಗಳು
B. 20 ದಿನಗಳು
C. 30 ದಿನಗಳು
D. 40 ದಿನಗಳು

C✅✅✅👌💐

೨೫.ಈ ಕೆಳಕಂಡ ಯಾರಿಗೆ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದಂತೆ ಆಡಳಿತಾಧಿಕಾರಿಗಳನ್ನು ನೇಮಿಸುವ ಅಧಿಕಾರ ಹೊಂದಿದ್ದಾರೆ?

A.ಜಿಲ್ಲಾ ಪಂಚಾಯತ್ ಅಧ್ಯಕ್ಷರು
B.ಜಿಲ್ಲಾ ಪಂಚಾಯತ್ ಸಿಇಒ
C.ಜಿಲ್ಲಾಧಿಕಾರಿಗಳು
D.ಮುಖ್ಯ ಕಾರ್ಯದರ್ಶಿಗಳು

C✅✅👌💐

26.ಕೋರಂ ಇಲ್ಲದ ಗ್ರಾಮ ಸಭೆಯನ್ನು ಸಾಮನ್ಯವಾಗಿ ಎಷ್ಟು ಬಾರಿ ಮುಂದೂಡಲು ಅವಕಾಶವಿದೆ?

A. 1 ಬಾರಿ
B. 2 ಬಾರಿ
C. 3 ಬಾರಿ
D. 4 ಬಾರಿ

A✅✅✅👍💐

೨೭.ಕರ್ನಾಟಕ ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಪಂಚಾಯತ್ ರಾಜ್ಯ ಕಾಯ್ದೆಯ ಅನ್ವಯ ಈ ಕೆಳಕಂಡ ಎಷ್ಟನೇ ಪ್ರಕರಣದಡಿಯಲ್ಲಿ ಜಾರಿಗೆ ತರಲಾಗಿದೆ?

A.209
B.308
C.310
D.214

B✅✅👌👍💐

28.ಈ ಕೆಳಕಂಡ ಯಾವ ರಾಜ್ಯದಿಂದ ಸ್ಥಾಯಿ ಸಮಿತಿಗಳ ಪರಿಕಲ್ಪನೆಯನ್ನು ಎರವಲು ಪಡೆದುಕೊಳ್ಳಲಾಗಿದೆ?

A.ಉತ್ತರ ಪ್ರದೇಶ
B.ತಮಿಳುನಾಡು
C.ಮಹಾರಾಷ್ಟ್ರ
D.ಮಧ್ಯಪ್ರದೇಶ

ಸೂರಿ ಬಾಣಾಪುರ:
👌

ಪಿಂಡಾರಿ... .:
೨೯.ನಿರ್ಮಲ ಭಾರತ ಅಭಿಯಾನ ಕಾರ್ಯಕ್ರಮದಡಿ ಯಾವ ಸೌಲಭ್ಯಗಳು ದೊರೆಯುತ್ತವೆ?

1. ಗೃಹ -ಶಾಲಾ-ಅಂಗನವಾಡಿ -ಸಮುದಾಯ ಶೌಚಾಲಯಗಳು

2. ಘನ & ದ್ರವ ತ್ಯಜ್ಯಗಳ ನಿರ್ವಹಣೆ

3. ನಿರ್ಮಲ ಗ್ರಾಮ ಪುರಸ್ಕಾರ

4. ನೈರ್ಮಲ್ಯ ರಾಜ್ಯ ಪ್ರಶಸ್ತಿ

ಎ 1 & 3 ಸರಿ ಬಿ 2&4 ಸರಿ

ಸಿ 1  ಸರಿ  ಡಿ 1234 ಸರಿ

D✅✅✅👍👍

30.ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಸಂದಾಯ ಮಾಡಬೇಕಾದ ಸಂಬಳ ಮತ್ತು ಭತ್ಯೆಗಳನ್ನು ಈ ಕೆಳಕಂಡ ಯಾರು ನಿರ್ಧರಿಸಿತ್ತಾರೆ?

A.ರಾಜ್ಯ ಸರ್ಕಾರ
B.ಪಂಚಾಯತ್ ರಾಜ್ ಇಲಾಖೆ
C.ಜಿಲ್ಲಾ ಪಂಚಾಯತ್ ಸಂಚಿತ ನಿಧಿ
D.ಪಂಚಾಯತ್ ರಾಜ್ ಸಚಿವರ ನಿಧಿಯಿಂದ

A✅✅✅
[09/12 4:22 am] : Manju@9741753143

೧) ಗಾಂಧೀ ಮತ್ತು ಅಂಬೇಡ್ಕರ್ ನಡುವೆ ಪೂನಾ ಒಪ್ಪಂದ ಯಾವಗ ನಡೆಯಿತು?
ಅ. ೨೩. ಸೆಪ್ಟೆಂಬರ್ ೧೯೩೨
ಆ. ೨೪. ಸೆಪ್ಟೆಂಬರ್ ೧೯೩೨
ಇ. ೨೯. ಸೆಪ್ಟೆಂಬರ್ ೧೯೩೨
ಈ. ೨೪ ಸೆಪ್ಟೆಂಬರ್ ೧೯೩೨*****

೨) ಪ್ರತ್ಯೇಕ ಆಂಧ್ರಪ್ರದೇಶ ರಾಜ್ಯ ರಚನೆಗಾಗಿ ೫೮ ದಿನ ಉಪವಾಸ ಮಾಡಿದವರು ಯಾರು?
ಅ. ನಿಲಂ ಸಂಜೀವ್ ರೆಡ್ಡಿ
ಆ. ಚಂದ್ರಶೇಖರ
ಇ. ಪೂಟ್ಟೆ ಶ್ರೀ ರಾಮುಲು*****
ಈ. ರಾಮರಾಯರೆಡ್ಡಿ

೩) ೧೯೬೦ ರಲ್ಲಿ ಭಾಷಾವಾರು ಆಧಾರದ ಮೇಲೆ ರಚನೆಯಾದ ರಾಜ್ಯಗಳು ಯಾವವು?
ಅ. ಮಧ್ಯಪ್ರದೇಶ. ದಿಕ್ಕಿನ
ಆ. ಮಹಾರಾಷ್ಟ್ರ.ತಮಿಳನಾಡು
ಇ. ಗುಜರಾತ್. ಕರ್ನಾಟಕ
ಈ. ಗುಜರಾತ್. ಮಹಾರಾಷ್ಟ್ರ****

೪) ಚುನಾವಣಾ ಗುರುತಿನ ಚೀಟಿ ಯನ್ನು ಜಾರಿಗೆ ಯಾರು ತಂದರು?
ಅ.ಇಂದ್ರಜಿತ್ ಗುಪ್ತ
ಆ. ಕುಲದೀಪ ಸಿಂಗ
ಇ. ಶ್ರೀ ಟಿ ಎನ್ ಶೆಷನ್*****
ಈ. ಗೋಸ್ವಾಮಿ

೫) ಮತದಾನದ ಗುರುತಿನ ಚೀಟಿ ಅನುಷ್ಠಾನಕ್ಕೆ ಬಂದ ವರ್ಷ?
ಅ. ೧೯೯೩*****
ಆ. ೧೯೯೬
ಇ. ೧೯೯೫
ಈ. ೧೯೯೪

೬) ಕಲಂ ೨೦ ಯಾರ ಹಕ್ಕಾಗಿದೆ?
ಅ. ಸಂಸತ್ತು
ಆ. ಅಪರಾಧಿ*****
ಇ. ರಾಷ್ಟಪತಿ
೪. ಪ್ರಥಾನಿ

೭) ಪಕ್ಷ ಪದ್ಧತಿಯಲ್ಲಿ ಎಷ್ಟು ವಿಧಗಳು?
ಅ.೪
ಆ. ೭
ಇ. ೩.*****
ಈ. ೨

೮) ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಲಿ ಸ್ಥಾಪನೆ ವರ್ಷ?
ಅ. ೬ ಅಕ್ಟೋಬರ್ ೧೯೮೬****
ಆ. ೬. ನವ್ಹೆಂಬರ್ ೧೯೮೬
ಇ. ೨೪. ಜನೆವರಿ ೧೯೮೬
ಈ. ೫.ಜನೆವರಿ ೧೯೮೬

೯) ಅನಕ್ಷರತೆಯನ್ನು ಒಂದು ಅ ಸ್ವಾತಂತ್ರ್ಯ ಎಂದು ಹೇಳಿದವರು?
ಅ. ಅರಿಸ್ಟಾಟಲ್‌
ಆ. ಅಮಾರ್ಥ್ಯ ಸೆನ್ಸಸ್*****
ಇ.ಪೇಟ್ಲೋ
ಈ. ರೂಸೋ

೧೦) ೩ನೆ ದುಂಡು ಮೇಜಿನ ಸಮ್ಮೇಳನ ಯಾವಗ ನಡೆಯಿತು?
ಅ. ೨೯. ಡಿಸೆಂಬರ್ ೧೯೩೨
ಆ. ೩೦ ಡಿಸೆಂಬರ್ ೧೯೩೨
ಇ. ೧೭. ನವ್ಹೆಂಬರ್ ೧೯೩೨*****
ಈ. ೧೦ ನವ್ಹೆಂಬರ್ ೧೯೩೨

೧೧) ಸಂವಿಧಾನದ ೧೮ನೆ ಭಾಗದ ವಿಷಯ ಯಾವದು?
ಅ. ಭಾಷೆ
ಆ. ರಕ್ಷಣೆ
ಇ. ಮಿಸಲೆನಿಯನ್
ಈ. ತುರ್ತು ಪರಿಸ್ಥಿತಿ*****

೧೨) ಒಟ್ಟು ಅನುಸೂಚಿ ಗಳ ಸಂಖ್ಯೆ?
ಅ. ೧೧
ಆ. ೧೨*****
ಇ. ೧೫
ಈ. ೧೦

೧೩) ೩೭೧(ಡಿ) ಯಾವ ರಾಜ್ಯಕ್ಕೆ ಸಂಬಂಧ?
ಅ. ಗುಜರಾತ್
ಆ. ಅರುಣಾಚಲ
ಇ. ಮಹಾರಾಷ್ಟ
ಈ. ಆಂಧ್ರಪ್ರದೇಶ*****

೧೪) ೪೯ ನೆ ವಿಧಿ ಯಾವುದರ್ ಸಂರಕ್ಷಣೆ ಮಾಡುತ್ತೆ?
ಅ. ನಾಗರಿಕ
ಆ. ಸ್ಮಾರಕಗಳು****
ಇ. ಸಂಸತ್ತು
ಈ . ಅಪರಾಧವನ್ನು

೧೫) ಭಾರತದಲ್ಲಿ ಒಟ್ಟು ಹೈಕೂರ್ಟ ಗಳ ಸಂಖ್ಯೆ?
ಅ. 24*****
ಆ. ೨೧
ಇ. ೩೦
ಈ .೨೦

೧೬) ಎಷ್ಟನೇ ತಿದ್ದುಪಡಿ ಮೂಲಕ ನೇಪಾಳಿ ಕೂಂಕಣಿ ಮಣಿಪುರಿ ಭಾಷೆಗಳನು ಅನುಸೂಚಿಗೆ ಸೇರಿಸಿದ್ದಾರೆ?
ಅ.೬೭
ಆ. ೭೮
ಇ. ೭೧*****
ಈ. ೫೬

೧೭) ಲಾಲ್ ಬಹದ್ದೂರ ಶಾಸ್ತ್ರೀ ಯಾವಗ ಮರಣ ಹೊಂದಿರುವರು?
ಅ. ೧೦ ಜನೆವರಿ ೧೯೬೬
ಆ ೧೬ ಡಿಸೆಂಬರ್ ೧೯೬೬
ಇ. ೧೩ ನವ್ಹೆಂಬರ್ ೧೯೬೬
ಈ. ೧೧ ಜನೆವರಿ ೧೯೬೬*****

೧೯) ಜನಗಣಮನ ಗೀತೆ ಮೊದಲು ಹಾಡಿದು ಯಾವಗ?
ಅ. ೩೦ ಡಿಸೆಂಬರ್ ೧೯೧೧
ಆ. ೧೫ ಆಗಸ್ಟ್ ೧೯೪೭
ಇ. ೧೪ ಆಗಸ್ಟ್ ೧೯೪೬
ಈ. ೨೭. ಡಿಸೆಂಬರ್ ೧೯೧೧****

೨೦) ಅಲಿಪ್ತ ನೀತಿ ೧೬ನೆ ಸಮ್ಮೇಳನ ಎಲ್ಲಿ ನಡೆಯಿತು?
ಅ. ಟೆಹರಾನ್*****
ಆ. ಟರ್ಕಿ
ಇ. ಜಪಾನ್
ಈ. ಬೆಹರಿನ್

೨೧) ಪಂಚಶೀಲ ಒಪ್ಪಂದ ಯಾರ ನಡುವೆ ನಡೆಯಿತು?
ಅ. ನೆಹರು. ಮಂಡೆಲ್
ಆ.ನೆಹರು. ಚೌ.ಎನ್.ಲೈ್*****
ಇ. ಚಾರ್ಚ. ನೆಹರು
ಈ. ನೆಹರು. ಬ್ಯಾಟನ್

೨೨) ತೃತೀಯ ವಚನ ಎಂದರೆ ಏನು?
ಅ. ಮಂಡನೆ
ಆ. ಚರ್ಚೆ
ಇ. ಮತದಾನ*****
ಈ. ಬಹಿಷ್ಕಾರ

೨೩) ನೇಪಾಳ ದ ಮೊದಲ ಮಹಿಳಾ ಅದ್ಯಕ್ಷೆ ಯಾರು?
ಅ. ಕೂಯಿರಾಳ್
ಆ. ಎಸ್ ವಿದ್ಯಾವತಿ
ಇ. ಮನಿಷಾ ಬಿ
ಈ. ಬಿದ್ಯಾದೇವಿ ಭಂಡಾರಿ*****

೨೪) ೨೦೧೫ ನೆ ಸಾಲಿನ ಅರ್ಥಶಾಸ್ತ್ರದ ನೊಬಲ್ ಪ್ರಶಸ್ತಿ ವಿಜೇತರು?
ಅ. ಆ್ಯಂಗನ್ ಡೇಟನ್*****
ಆ. ಜಾನ್ ಟಿನ ವರ್ಗ
ಇ. ರಗ್ನರ್
ಈ. ಪ್ರಿಶ್ಟ

೨೫) ಪಶ್ಚಿಮ ಬಂಗಾಳ ದ ರಾಜ್ಯಪಾಲ ಯಾರು?
ಅ. ನಿರ್ಭಯವಾಗಿ ಸಿಂಗ್
ಆ. ಕೇಸರಿನಾಥ ತ್ರಿಪಾಠಿ******
ಇ. ಕೆ ರೋಸಯ್ಯ
ಈ. ಪಾಟಿಲ್
[09/12 4:22 am] : Manju@9741753143
೧.ನ್ಯಾಷನಲ್ ಪವರ್ ಟ್ರೈನಿಂಗ್ ಇನ್ಸ್‌ಟಿಟ್ಯೂಟ್ ನ ಈಶಾನ್ಯ ವಲಯದ ಕೇಂದ್ರ ಎಲ್ಲಿದೆ

ಗುವಾಹತಿ✔️✔️✔️✔️

೨. ಭಾರತದಲ್ಲಿ ಕೃಷಿ ಮಾರುಕಟ್ಟೆ ಸಂಬಂಧಿಸಿದ ಕೇಂದ್ರ ಸಂಸ್ಥೆ ಯಾವುದು

ಎನ್ ಐ ಎ ಎಮ್✔️✔️✔️

೩.ಕೇಂದ್ರ ಎಮ್ಮೆ ಸಂಶೋಧನಾ ಸಂಸ್ಥೆ ಎಲ್ಲಿದೆ

ಹಿಸ್ಸಾರ್✔️✔️✔️

೪.ಭಾರತದ ಯಾವ ರಾಜ್ಯ ವು ಅತಿ ಹೆಚ್ಚು ಸಾಸಿವೆ ಬೆಳೆಯುತ್ತದೆ

ರಾಜಸ್ಥಾನ್✔️✔️✔️

೫.ಖೋ ದರೀಬಾ ಇದು ಯಾವುದರ ಗಣಿಯಾಗಿದೆ

ತಾಮ್ರ ✔️✔️✔️✔️✔️✔️

೬.ಲೋಹಘಡ್ ಕೋಟೆ ಎಲ್ಲಿದೆ

ಭರತ್ ಪುರ✔️✔️✔️✔️✔️

೭ ಭಾರತದ ಕಲ್ಲಿದ್ದಲು ನಿಕ್ಷೇಪಗಳು ಯಾವ ರಾಜ್ಯದಲ್ಲಿ ಅತಿ ಹೆಚ್ಚು

ಜಾಖ೯ಂಡ್✔️✔️✔️✔️

೮.ನೂನ್ ಮತಿ ತೈಲ ಸಂಸ್ಕರಣ ಘಟಕ ಎಲ್ಲಿದೆ

ಅಸ್ಸಾಂ ✔️✔️✔️✔️✔️

೯.ಭಾರತದಲ್ಲಿ ಯಾವ ಪ್ರಕಾರದ ಅರಣ್ಯ ಶೇಕಡಾವಾರು ಹೆಚ್ಚು ಪ್ರಮಾಣದಲ್ಲಿದೆ

ಉಷ್ಣವಲಯದ ಪಣ೯ಪಾತಿ(ಟ್ರಾಪಿಕಲ್ ಡೆಸಿಡ್ಯುಯಸ್)✔️✔️✔️✔️

೧೦. ಅಮರ ಕಂಟಕದಲ್ಲಿ ಉಗಮವಾಗಿರುವ ನದಿ ಯಾವುದು

ನಮ೯ದಾ✔️✔️✔️✔️✔️
[09/12 4:22 am] : Manju@9741753143
1. ಗ್ರಾಮ ಪಂಚಾಯತಿಯ ಯಾವದೇ ಅಧ್ಯಕ್ಷ . ಉಪಾಧ್ಯಾಕ್ಷ ಅಥವಾ ಸದಸ್ಯನು ತೆಗೆದು ಹಾಕಲಾದ ಸಂದರ್ಭದಲ್ಲಿ ಆತನು ಯಾವುದೇ ಪಂಚಾಯತ್ ಮುಂದಿನ ಎಷ್ಟು ವರ್ಷಗಳವರೆಗೆ ಸ್ಪರ್ಧಿಸಲು ಅನರ್ಹನಾಗಿರುತ್ತಾನೆ ?

A. ನಾಲ್ಕು
B. ಐದು
C. ಆರು ✔*
D. ಹತ್ತು

2. ಯಾವುದೇ ವ್ಯಕ್ತಿಯ ಪಂಚಾಯತಿಗೆ ಬಾಕಿ ಇರುವ ತೆರಿಗೆ ಫೀಜು ಅಥವಾ ಇತರ ಯಾವುದೇ ಮೋತ್ತವನ್ನು ಸಂದಾಯ ಮಾಡಲು ತಪ್ಪಿದರೆ ಪಂಚಾಯತಿಯು ಆತನಿಗೆ ಯಾವ ಆದೇಶ ನೀಡಬೇಕು ?

A. ವಸೂಲಾತಿ ಆದೇಶ
B. ತಗಾದೆ ಆದೇಶ ✔*
C. ಬಾಕಿ ಆದೇಶ
D. ಬಡ್ಡಿ ಆದೇಶ

3. ಗ್ರಾಮ ಪಂಚಾಯತಿಗಳು ಈ ಕೆಳಗಿನ ಯಾವುದನ್ನು ಸಂಗ್ರಹಿಸಿಸುವ ಅಧಿಕಾರ ಹೊಂದಿದೆ ?

A. ಕಟ್ಟಡ ಮತ್ತು ಭೂಮಿಯ ಮೇಲಿನ ತೆರಿಗೆ
B. ಮಾರುಕಟ್ಟೆ ಶುಲ್ಕ
C. ಬಸ್ ನಿಲ್ಹಾಣ ಮತ್ತು ಜಾನುವಾರು ಮೇಯಿಸುವ ಜಾಗದ ಶುಲ್ಕ *
D. ಮನರಂಜನೆ ತೆರಿಗೆ

ಸರಿಯಾದ ಉತ್ತರವನ್ನು ಈ ಕೆಳಗೆ ನೀಡಿರುವ ಕೋಡ್ ಮೂಲಕ ಆರಿಸಿ
A. A . B ಮತ್ತು C
B. A . C ಮತ್ತು D
C. A . ಮತ್ತು C
D. A . B . C . ಮತ್ತು D ✔*

4. ಕರ್ನಾಟಕದಲ್ಲಿ ರಾಷ್ರ್ಟೀಯ ಗ್ರಾಮೀಣ ಜೀವನೋಪಾಯ ಅಭಿಯಾನ ( NRLM ) ವನ್ನು ಯಾವ ಹೆಸರಿನಡಿ ಅನುಷ್ಠಾನಗೊಳಿಸಲಾಗುತ್ತಿದೆ ?

A. ಸ್ರ್ತೀಶಕ್ತಿ
B. ಸಂಜೀವಿನಿ ✔*
C. ರಾಜೀವ ಚೆೃತನ್ಯ ಯೋಜನೆ
D. ದುಡಿಮೆ~ಹಿರಿಮೆ

5. MGNREGA ಯೋಜನೆಯಡಿ ಕೆೃಗೊಳ್ಳಬೇಕಾದ ಕಾಮಗಾರಿಯನ್ನು ಯಾವ ಸಭೆಯಲ್ಲಿ ಆಯ್ಕೆ ಮಾಡಬೇಕು ?

A. ಗ್ರಾಮ ಪಂಚಾಯತಿ ಸಾಮಾನ್ಯ ಸಭೆ
B. ಗ್ರಾಮ ಸಭೆ ✔*
C. ಗ್ರಾಮ ಪಂಚಾಯತಿ ವಿಶೇಷ ಸಭೆ
D. ತಾ.ಪಂ

6. ಕರ್ನಾಟಕ ಗ್ರಾಮೀಣ ಮೂಲಭೂತ ಅಭಿವೃದ್ಧಿ ನಿಗಮ ಯಾವ ದಿನಾಂಕದಿಂದ ಪ್ರಾರಂಭಗೊಂಡಿದೆ ?

A. 9 ನೇ ಅಗಸ್ಟ 1974 ✔*
B. 6 ನೇ ಅಗಸ್ಟ 1975
C. 7 ನೇ ಅಗಸ್ಟ 1976
D. 9 ನೇ ಅಗಸ್ಟ 1977

7. ಇವುಗಳಲ್ಲಿ ಗ್ರಾಮೀಣ ಭಾಗದ ಬಡವರಿಗೆ ವಸತಿ ಯೋಜನೆ ಆಗಿಲ್ಲದಿರುವುದು ................... ?

A. ನನ್ನ ಮನೆ ಯೋಜನೆ ✔*
B. ಬಸವ ವಸತಿ ಯೋಜನೆ
C. ಡಾ.ಬಿ.ಆರ್ ಅಂಬೇಡ್ಕರ ನಿವಾಸ ಯೋಜನೆ
D. ಪ್ರಧಾನ ಮಂತ್ರಿ ಆವಾಸ್ ಯೋಜನೆ

8. MGNREGA ಯೋಜನೆಯಡಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲಾದ ಕೂಲಿ ಕಾರ್ಮಿಕರಿಗೆ ಕೆಲಸಕ್ಕೆ ಹಾಜರಾಗುವಂತೆ ಯಾವ ನಮೂನೆಯಲ್ಲಿ ತಿಳಿಸಲಾಗಿದೆ ?

A. ನಮೂನೆ 6
B. ನಮೂನೆ 7
C. ನಮೂನೆ 8 ✔*
D. ನಮೂನೆ 9

9. ಈ ಕೆಳಗಿನ ಯಾವ ಪ್ರಕರಣದಡಿ ಗ್ರಾಮ ಪಂಚಾಯತಿ ಸದಸ್ಯರಾಗಲು ಅನರ್ಹತೆ ಬಗ್ಗೆ ತಿಳಿಸಲಾಗಿದೆ ?

A. ಪ್ರಕರಣ 08
B. ಪ್ರಕರಣ 09
C. ಪ್ರಕರಣ 10
D. ಪ್ರಕರಣ 12✔*

10. ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಾಣಿಕೆಯಾಗಿದಿರುವುದನ್ನು ಗುರುತಿಸಿ ?

A. ಜಿ.ವಿ.ಕೆ ರಾವ್ ಸಮಿತಿ : ಜಿಲ್ಲಾ ಪರಿಷತಗೆ ಹೆಚ್ಚಿನ ಪ್ರಾಮುಖ್ಯೆ
B. ಬಲವಂತ ರಾಯ್ ಮೇಹ್ತಾ ಸಮಿತಿ : ಮೂರು ಹಂತದ ಪಂಚಾಯತ ರಾಜ್
C. ಅಶೋಕ ಮೇಹ್ತಾ ಸಮಿತಿ : ಹಳ್ಳಿಗಳ ಸಮೂಹಕ್ಕೆ ನ್ಯಾಯ ಪಂಚಾಯ್ತಿ ರಚನೆ ✔
D. ಎಲ್ ಎಂ ಸಿಂಘ್ವಿ ಸಮಿತಿ : ಪಂಚಾಯತಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ
[09/12 4:22 am] : ಸಾಮಾನ್ಯ ಜ್ಞಾನ

1) ಕ್ರಿ.ಶ 1853 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬೊಂಬಾಯಿ ಯಿಂದ ಥಾಣೆವರೆಗೆ ರೈಲು ಮಾರ್ಗ ಪ್ರಾರಂಭಿಸಿದ ಗವರ್ನರ್ ಜನರಲ್ ಯಾರು?
1. ಲಾರ್ಡ್ ಆಕ್ಲೆಂಡ್
2. ಲಾರ್ಡ್ ವಿಲಿಯಂ ಬೆಂಟಿಂಕ್
3. ಲಾರ್ಡ್ ವೆಲ್ಲೆಸ್ಲಿ
4. ಲಾರ್ಡ್ ಡಾಲ್ ಹೌಸಿ ■

2) ಕಪ್ಪು ಹಣ ಎಂದರೇನು ?
1. ಕಪ್ಪು ಪೆಟ್ಟಿಗೆಯಲ್ಲಿನ ಹಣ
2. ಸುಲಭ ಗಳಿಕೆಯ ಹಣ
3. ಸರ್ಕಾರದ ಲೆಕ್ಕಕ್ಕೆ ಸಿಗದ ಹಣ ■
4. ಬಲ್ಲ ಮೂಲಗಳಿಂದ ಲಭಿಸಿದ ಹಣ.

3) ಕನ್ನಡಿಗ ದೇವೇಗೌಡ ಯಾವ ಮೈತ್ರಿಕೂಟದ ಸರ್ಕಾರದಲ್ಲಿ ಪ್ರಧಾನಿಗಳಾಗಿದ್ದರು ?
1. ರಾಷ್ಟ್ರೀಯ ರಂಗ
2. ಸಂಯುಕ್ತ ರಂಗ ■
3. ಪ್ರಗತಿ ರಂಗ
4. ಎನ್ ಡಿ ಎ

4) 2013 ರ ಸೆಪ್ಟೆಂಬರ್ 7 ರಂದು ಕಾಶ್ಮೀರದ 90 ನಿಮಿಷಗಳ ಕಾಲ 104 ದೇಶಗಳಲ್ಲಿ ಪ್ರಸಾರವಾದ 'ಎಹಸಾಸ್ ಎ ಕಾಶ್ಮೀರ್' ಸಂಗೀತ ಕಛೇರಿ ನಡೆಸಿಕೊಟ್ಟವರು ಯಾರು ?
1. ಜುಬಿನ್ ಮೆಹ್ತಾ ■
2. ಯೆಹೂದಿ ಮೆನೂಹಿನ್
3. ಅದ್ನಾನ್ ಸಮಿ
4. ಎ ಆರ್ ರೆಹಮಾನ್

5) ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ತೋಟಗಾರಿಕೆ ಅಭಿವೃದ್ಧಿಗಾಗಿ ಪ್ರತ್ಯೇಕ ಇಲಾಖೆಯನ್ನು ಸೃಷ್ಟಿಸಿದ (1963) ಕೀರ್ತಿಯನ್ನು ಹೊಂದಿರುವ ರಾಜ್ಯ ಯಾವುದು ?
1. ತಮಿಳುನಾಡು
2. ಕರ್ನಾಟಕ ■
3. ಪಶ್ಚಿಮ ಬಂಗಾಳ
4. ಅಸ್ಸಾಂ

6) ಪ್ರಪಂಚದ ಏಳು ಖಂಡಗಳಲ್ಲಿನ ಏಳು ಅತಿ ಎತ್ತರದ ಪರ್ವತಗಳನ್ನು ಯಶಸ್ವಿಯಾಗಿ ಏರಿದ ಸಮೀನಾ ಬೇಗ್ ಯಾವ ದೇಶದವರು ?
1. ಭಾರತ
2. ಪಾಕಿಸ್ತಾನ ■
3. ಇರಾನ್
4. ಇರಾಕ್

7) ಪ್ರಧಾನಿ ನರೇಂದ್ರ ಮೋದಿಯವರು "ಐ ಎನ್ ಎಸ್ ಕೋಲ್ಕತ್ತಾ" ಬೃಹತ್ ಯುದ್ಧನೌಕೆಯನ್ನು ಈ ವರ್ಷದ ಯಾವ ದಿನದಂದು ರಾಷ್ಟ್ರಕ್ಕೆ ಸಮರ್ಪಿಸಿದರು ?
1. ಆಗಸ್ಟ್ 16 ■
2. ಆಗಸ್ಟ್ 06
3. ಜನವರಿ 26
4. ಮಾರ್ಚ್ 15

8) ಭಾರತೀಯ ನೌಕಾಪಡೆಯ ಹೊಸ ಧ್ಯೇಯವಾಕ್ಯ ಯಾವುದು ?
1. ಶಂ ನಮೋ ವರುಣಃ
2. ಸತ್ಯ ಮೇವ ಜಯತೇ ■
3. ನಭಃ ಸ್ಪರ್ಶಂ ದೀಪ್ತಂ
4. ವಂದೇ ಮಾತರಂ

9) ಬಿಹಾರದ ಭಾಗಲ್ಪುರ ಕೃಷಿ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿಪಡಿಸಿದ ವಾಟೆರಹಿತ ಮಾವಿನ ತಳಿಗೆ ಯಾವ ಹೆಸರನ್ನಿಡಲಾಗಿದೆ ?
1. ಸಿಂಧು ■
2. ಭಾಗಲ್ಪುರ
3. ಮೋದಿ
4. ಗಂಗಾ

10) ದೇಶದಲ್ಲಿಯೇ ಅತಿ ದೊಡ್ಡದಾದ 5,395 ಕೋಟಿ ರೂಪಾಯಿಗಳ ಹವಾಲಾ ಅವ್ಯವಹಾರ ಯಾವ ರಾಜ್ಯದಲ್ಲಿ ನಡೆದಿದೆ ?
1. ಮಹಾರಾಷ್ಟ್ರ
2. ಗುಜರಾತ್ ■
3. ಮಧ್ಯಪ್ರದೇಶ
4. ಉತ್ತರ ಪ್ರದೇಶ
[09/12 4:22 am] : 🕸🕸🕸🕸🕸🕸🕸
*1 PAN* -permanant account numbe
*2. PDF*-portable document format
*3. HDFC -*-housing development finance corporation
*4. SIM -*-Subscriber Identity Module
*5. ATM -* -Automated Teller machine
*6. IFSC -*-Indian Financial System Code
*7. FSSAI(fssai) -*-'फुल सेफ्टी अँड स्टँडर्ड्स अथॉरिटी ऑफ इंडिया'
*8-Wi-Fi-*-wireless fidelity

1.) *GOOGLE* - Global Organization Of Oriented Group Language Of Earth.
2.) *YAHOO* - Yet Another Hierarchical Officious Oracle.
3.) *WINDOW* - Wide Interactive Network Development for Office work Solution.
4.) *COMPUTER* - Common Oriented Machine Particularly United and used under Technical and Educational Research.
5.) *VIRUS* - Vital Information Resources Under Siege.
6.) *UMTS* - Universal Mobile Telecommunicati ons System.
7.) *AMOLED* - Active-matrix organic light-emitting diode.
8.) *OLED* - Organic light-emitting diode.
9.) *IMEI* - International Mobile Equipment Identity.
10.) *ESN* - Electronic Serial Number.
11.) *UPS* - Uninterruptible power supply.
12. *HDMI* - High-Definition Multimedia Interface.
13.) *VPN* - Virtual private network.
14.) *APN* - Access Point Name.
15.) *SIM* - Subscriber Identity Module.
16.) *LED* - Light emitting diode.
17.) *DLNA* - Digital Living Network Alliance.
18.) *RAM* - Random access memory.
19.) *ROM* - Read only memory.
20.) *VGA* - Video Graphics Array.
21.) *QVGA* - Quarter Video Graphics Array.
22.) *WVGA* - Wide video graphics array.
23.) *WXGA* - Widescreen Extended Graphics Array.
24.) *USB* - Universal serial Bus.
25.) *WLAN* - Wireless Local Area Network.
26.) *PPI* - Pixels Per Inch.
27.) *LCD* - Liquid Crystal Display.
28.) *HSDPA* - High speed down-link packet access.
29.) *HSUPA* - High-Speed Uplink Packet Access.
30.) *HSPA* - High Speed Packet Access.
31.) *GPRS* - General Packet Radio Service.
32.) *EDGE* - Enhanced Data Rates for Globa Evolution.
33.) *NFC* - Near field communication.
34.) *OTG* - On-the-go.
35.) *S-LCD* - Super Liquid Crystal Display.
36.) *O.S* - Operating system.
37.) *SNS* - Social network service.
38.) *H.S* - HOTSPOT.
39.) *P.O.I* - Point of interest.
40.) *GPS* - Global Positioning System.
41.) *DVD* - Digital Video Disk.
42.) *DTP* - Desk top publishing.
43.) *DNSE* - Digital natural sound engine.
44.) *OVI* - Ohio Video Intranet.
45.) *CDMA* - Code Division Multiple Access.
46.) *WCDMA* - Wide-band Code Division Multiple Access.
47.) *GSM* - Global System for Mobile Communications.
48.) *WI-FI* - Wireless Fidelity.
49.) *DIVX* - Digital internet video access.
50.) *APK* - Authenticated public key.
51.) *J2ME* - Java 2 micro edition.
52.) *SIS* - Installation source.
53.) *DELL* - Digital electronic link library.
54.) *ACER* - Acquisition Collaboration Experimentation Reflection.
55.) *RSS* - Really simple syndication.
56.) *TFT* - Thin film transistor.
57.) *AMR*- Adaptive Multi-Rate.
58.) *MPEG* - moving pictures experts group.
59.) *IVRS* - Interactive Voice Response System.
60.) *HP* - Hewlett Packard.
*Do we know actual full form of some words???*
*🔗News paper =*
_North East West South past and present events report._
*🔗Chess =*
_Chariot, Horse, Elephant, Soldiers._
*🔗Cold =*
_Chronic Obstructive Lung Disease._
*🔗Joke =*
_Joy of Kids Entertainment._
*🔗Aim =*
_Ambition in Mind._
🔗Date =
_Day and Time Evolution._
*🔗Eat =*
_Energy and Taste._
*🔗Tea =*
_Taste and Energy Admitted._
*🔗Pen =*
_Power Enriched in Nib._
*🔗Smile =*
_Sweet Memories in Lips Expression._

*🔗SIM =*
_Subscriber Identity Module_

*🔗etc. =*
_End of Thinking Capacity_
*🔗OK =*
_Objection Killed_

*🔗Or =*
_Orl Korec (Greek Word)_

*🔗Bye =*♥
_Be with you Everytime._

*share these meanings as majority of us don't know -*       👌👌👌👌👌👌👌👌
[09/12 4:22 am] : *ವಿಷಯ:- "ಗಣಿತ"*

🔸 *೧) 40  ಜನರು ಒ೦ದು ಕೆಲಸವನ್ನು 56 ದಿನಗಳಲ್ಲಿ ಮಾಡಬಲ್ಲರು.ಹಾಗಾದರೆ   8 ಜನರು ಅದೇ ಕೆಲಸವನ್ನು ಎಷ್ಟು ದಿನಗಳಲ್ಲಿ ಮಾಡಬಲ್ಲರು?....*
A)180
B)230
C)280
D)310
ಬಿಡಿಸುವ ವಿಧಾನ:

Simple method.
ಜನ            ದಿನ
40              56
8                  ?
         40×56
         -----------=280
             8

*೨) 20  ಜನರು ಒಂದು ಕೆಲಸವನ್ನು      28  ದಿನಗಳಲ್ಲಿ ಮಾಡಬಲ್ಲರು, ಒಂದು ವೇಳೆ ಅದೇ ಕೆಲಸವನ್ನು  7 ದಿನಗಳಲ್ಲಿ ಮಾಡಬೇಕಾದರೆ ಎಷ್ಟು ಜನರ ಅವಶ್ಯಕತೆ ಇದೆ?*
A)40
B)60
C)80
D)95

ಬಿಡಿಸುವ ವಿಧಾನ:

Simple method.
ಜನ            ದಿನ
20              28
?(x)             7
             20×28
    X=     -----------=280
               7

*೩)  A ಒಂದು ಕೆಲಸವನ್ನು 2 ದಿನಗಳಲ್ಲಿ Bಅದೇ ಕೆಲಸವನ್ನು  3 ದಿನಗಳಲ್ಲಿ ಹಾಗೂ C  ಅದೇ ಕೆಲಸವನ್ನು 6 ದಿನಗಳಲ್ಲಿ ಮಾಡಬಲ್ಲರು ಹಾಗಾದರೆ A,B&C ಒಟ್ಟಗೆ ಸೇರಿ ಎಷ್ಟು ದಿನಗಳಲ್ಲಿ ಮಾಡಬಲ್ಲರು?*
A)1 ದಿನ
B)10 ದಿನ
C)13 ದಿನ
D)8 ದಿನ

ಬಿಡಿಸುವ ವಿಧಾನ:

Simple method.

  A--------2 ದಿನ ----------  T1
  B--------3 ದಿನ-------------T2
  C--------6  ದಿನ -----------T3
   A+B+C=     T1×T2×T3
                     -------------------------
                  T1T2+T2T3+T3T1
              =          2×3×6
                ---------------------------
                (2×3)+(3×6)+(6×3)
             =  2×3×6
                ----------------
                 6+18+12
A+B+C=1 ದಿನ

*೪)20 ಜನರು 40 ಮನೆಗಳನ್ನು  60 ದಿನಗಳಲ್ಲಿ ಕಟ್ಟಬಲ್ಲರು ಹಾಗಾದರೆ 10 ಜನರು  20 ಮನೆಗಳನ್ನು  ಎಷ್ಟು ದಿನಗಳಲ್ಲಿ ಕಟ್ಟಬಲ್ಲರು?*
A)20
B)40
C)60
D)80

ಬಿಡಿಸುವ ವಿಧಾನ:

Simple method:
       ಜನ           ಕೆಲಸ      ‌‌‌‌   ದಿನ
         20            (40).         60
                    💉          🔪
         (10).           20          ?(x)
X= 20×20×60
      -------------------=60ದಿನ
       10×40

*೫)10 ಜನರು 20 ಬುಟ್ಟಿಗಳನ್ನು   30 ದಿನಗಳಲ್ಲಿ  ತಯಾರಿಸಬಲ್ಲರು ಹಾಗಾದರೆ  5 ಜನರು  10 ಬುಟ್ಟಿಗಳನ್ನು ಎಷ್ಟು ದಿನಗಳಲ್ಲಿ ತಯಾರಿಸಬಲ್ಲರು?*
A) 30
B)40
C)50
D)60

ಬಿಡಿಸುವ ವಿಧಾನ:

Simple method:
       ಜನ           ಕೆಲಸ      ‌‌‌‌   ದಿನ
         10            (20).         30
                    💉          🔪
         (5).           10          ?(x)
X= 10×10×30
      -------------------=30ದಿನ
       5×20

*೬) 20  ವರ್ಷಗಳ ಹಿ೦ದೆ ಒಬ್ಬ ತಂದೆಯ ವಯಸ್ಸು ಈಗಿನ ವಯಸ್ಸಿನ 1/3 ಭಾಗವಾಗಿತ್ತು. ಹಾಗಾದರೆ ತಂದೆಯ ಈಗಿನ ವಯಸ್ಸು ಎಷ್ಟು?*
A)15
B)30
C)42
D)55

ಬಿಡಿಸುವ ವಿಧಾನ:

  ಈಗಿನ ವಯಸ್ಸು x ಆಗಿರಲಿ.
  20 ವರ್ಷಗಳ ಹಿಂದೆ=x-20
  ಈಗಿನ ವಯಸ್ಸಿನ=1/3x
Therefore.
          X-20=    1x
                    ----------
                         3
       3x-60=1x
      3x-1x=60
       2x=60
      X=30
ತ೦ದೆಯ ಈಗಿನ ವಯಸ್ಸು 30 ವರ್ಷ.

*೭)20 ವರ್ಷ ಗಳ ನಂತರ ರವಿಯ ವಯಸ್ಸು ಈಗಿನ ವಯಸ್ಸಿನ 5/3 ಭಾಗವಾಗುತ್ತದೆ.ಹಾಗಾದರೆ ರವಿಯ ಈಗಿನ ವಯಸ್ಸು ಎಷ್ಟು?*
A)25
B)30
C)35
D)40

ಬಿಡಿಸುವ ವಿಧಾನ:

ರವಿಯ ಈಗಿನ ವಯಸ್ಸು x ಆಗಿರಲಿ.
  20 ವರ್ಷಗಳ ನಂತರ=x+20
  ಈಗಿನ ವಯಸ್ಸಿನ=5/3x
Therefore.
          X+20=    5x
                    ----------
                         3
       3x+60=5x
      3x-5x=-60
       -2x=-60
      X=30
ರವಿಯ ಈಗಿನ ವಯಸ್ಸು 30 ವರ್ಷ.

*೮)30 ರಿಂದ 50 ರ ನಡುವಿನ ಎಲ್ಲಾ ಅವಿಭಾಜ್ಯ ಸಂಖ್ಯೆಗಳ ಸರಾಸರಿ ಎಷ್ಟು?*
A)28.6
B)34.5
C)39.8
D)43.9

ಬಿಡಿಸುವ ವಿಧಾನ:

30 ರಿಂದ 50 ರ ನಡುವಿನ ಅವಿಭಾಜ್ಯ ಸಂಖ್ಯೆಗಳು=31,37,41,43,47
ಸರಾಸರಿ=ಮೊತ್ತ
               ----------
                ಸಂಖ್ಯೆ
    =31+37+41+43+47
       -----------------------------
                 5
      =199/5
       =39.8

*೯)10,20,30,40&X ಈ ಎಲ್ಲಾ ಸಂಖ್ಯೆ ಗಳ ಸರಾಸರಿಯು 60 ಆದರೆ X ನ ಬೆಲೆ ಎಷ್ಟು?*
A)200
B)250
C)300
D)350

ಬಿಡಿಸುವ ವಿಧಾನ:
   ಸರಾಸರಿ=60 ಆದರೆ

  10.    20.    30.   40.      X
  ⬇.   ⬇.    ⬇.  ⬇.   ⬇
   50.    40.     30.   20.    60
X=50+40+30+20+60
X=200

*೧೦)100 ಸಂಖ್ಯೆ ಗಳ ಸರಾಸರಯುಿ 25.ಪ್ರತಿಯೊಂದು ಸಂಖ್ಯೆಯಿಂದ 5 ನ್ನು ಕಳೆದರೆ ಸಿಗುವ ಹೊಸ ಸರಾಸರಿ ಸಂಖ್ಯೆ ಯಾವದು?*
A)15
B)20
C)25
D)30

ಬಿಡಿಸುವ ವಿಧಾನ:
ಸರಾಸರಿ  ಸಂಖ್ಯೆ=25
100-----------➡25-5
       -----------➡20

*೧೧)100 ಸಂಖ್ಯೆ ಗಳ ಸರಾಸರಯುಿ 25.ಪ್ರತಿಯೊಂದು ಸಂಖ್ಯೆಯಿಂದ 5 ನ್ನು ಗುಣಸಿದರೆ ಸಿಗುವ ಹೊಸ ಸರಾಸರಿ ಸಂಖ್ಯೆ ಯಾವದು?*
A)120
B)125
C)130
D)225

ಬಿಡಿಸುವ ವಿಧಾನ:
ಸರಾಸರಿ  ಸಂಖ್ಯೆ=25
100-----------➡25×5
       -----------➡125
[09/12 4:22 am] : Manju@9741753143
1.ಭಾರತದ ಈ ಕೆಳಗಿನ ರಾಜ್ಯಗಳಲ್ಲಿ ಯಾವ ರಾಜ್ಯವು ಇತ್ತೀಚೆಗೆ ಹಸಿರು ಮನೆ ವ್ಯವಸಾಯವನ್ನು ಜಾರಿಗೊಳಿಸಿತು?
ಎ.ಪಂಜಾಬ್
ಬಿ.ಮಾಹಾರಾಷ್ಟ್ರ
ಸಿ.ಉತ್ತರ ಪ್ರದೇಶ
ಡಿ.ಹರಿಯಾಣ
D✅✅✅
2.2013-14ರಲ್ಲಿ ಭಾರತದ ಚಾಲ್ತಿಖಾತೆಯ ಕೊರತೆಯ GDP ಯ ಶೇಕಡಾವಾರು.
ಎ.1.7%
ಬಿ.1.2%
ಸಿ.1.9%
ಡಿ.2.1%
A✅✅✅
3.ಕೆಳಗಿನ ಯಾವ ಬೆಳೆಗೆ ಸಂಬಂಧಿಸಿದಂತೆ ಭಾರತವು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಕೃಷಿ ಪ್ರದೇಶವನ್ನು ಆವರಿಸಿದೆ?
ಎ.ಅಕ್ಕಿ
ಬಿ.ಹತ್ತಿ
ಸಿ.ಗೋಧಿ
ಡಿ.ಬೇಳೆ ಕಾಳುಗಳು
C✅✅✅
4.ಉದ್ದೇಶಿತ BRICS ಬ್ಯಾಂಕ್‌ನ ರಚನೆಯಲ್ಲಿ ಈ ಕೆಳಗಿನ ದೇಶಗಳು ಇರುತ್ತವೆ.
ಎ.ಬ್ರಿಟನ್. ರಷ್ಯಾ, ಇಂಡೋನೇಶಿಯಾ, ಕೆನಡ &ಸಿಂಗಾಪುರ
ಬಿ.ಬ್ರೆಜಿಲ್, ರಷ್ಯಾ ಇಂಡಿಯಾ, ಚೈನಾ ಮತ್ತು ಸೌತ್ ಆಫ್ರಿಕಾ
ಸಿ.ಬ್ರೆಜಿಲ್, ರಷ್ಯಾ, ಇರಾನ್, ಕೊಲಂಬಿಯಾ ಮತ್ತು ಸ್ಕಾಟ್ ಲೇಂಡ್
ಡಿ.ಬ್ರೆಜಿಲ್, ರಷ್ಯಾ, ಇಂಡಿಯಾ, ಚೈನಾ, ಶ್ರೀಲಂಕಾ,
B✅✅✅
5.ಭಾರತದ ಕೇಂದ್ರೀಯ ಆಯವ್ಯಯ ಪತ್ರ 2014ರಲ್ಲಿ ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಯ ಏರಿಕೆಯ ಪ್ರಮಾಣ.
ಎ.40%ರಿಂದ49%
ಬಿ.45%ರಿಂದ49%
ಸಿ.30%ರಿಂದ51%
ಡಿ.26%ರಿಂದ49%
D✅✅✅
6.ಭಾರತದಲ್ಲಿ ಬಡತನದ ಮಾಪನದಲ್ಲಿ ಇಂಧನದ ಅಗತ್ಯತೆಯ (ಕ್ಯಾಲೊರಿಗಳಲ್ಲಿ) ಬಳಕೆ ಎಂಬುದನ್ನು ಪ್ರಥಮ ಬಾರಿಗೆ ಕಂಡು ಕೊಂಡವರು ಯಾರು?
ಎ.ಅಮತ್ಯ೯ಸೆನ್
ಬಿ.ದಂಡೇಕರ್ &ರತ್
ಸಿ.ತೆಂಡೂಲ್ಕರ್
ಡಿ.ಟಿ.ಎನ್.ಶ್ರಿನಿವಾಸನ್
B✅✅✅
7.ಒಟ್ಟು ತುಷ್ಟಿಗುಣ ಅನುಚಲನೆಯ ಪ್ರಥಮ ವ್ಯವಕಲನ.
ಎ.ಸರಾಸರಿ ತುಷ್ಟಿಗುಣ
ಬಿ.ಸೀಮಾಂತ ತುಷ್ಟಿಗುಣ
ಸಿ.ಸಮ ಸೀಮಾಂತ ತುಷ್ಟಿಗುಣ
ಡಿ.ಸ್ಥಾನ ಸೂಚಕ ತುಷ್ಟಿಗುಣ
B✅✅✅
8.ಛಾಯ ಬೆಲೆಗಳು ಎಂಬ ಪರಿಕಲ್ಪನೆಯು ಯಾವುದಕ್ಕೆ ಸಂಬಂಧಿಸಿದೆ.
ಎ.ಸ್ವಾಮ್ಯಯುತ ಪೈಪೋಟಿ
ಬಿ.ಕೆಲಜನ ಸ್ವಾಮ್ಯ
ಸಿ.ಹೂಡುವಳಿ-ಹುಟ್ಟುವಳಿ ತಂತ್ರ
ಡಿ.ಲೀನಿಯರ್ ಪ್ರೋಗ್ರಾಮಿಂಗ್
D✅✅✅✅
9.ತಾಂತ್ರಿಕ ದ್ವಂದ್ವತೆ ಎಂಬ ಪರಿಕಲ್ಪನೆ ಅಭಿವೃದ್ಧಿ ಪಡಿಸಿದವರು.
ಎ.ಆರ್.ರೊಡಾನ್
ಬಿ.ಎ.ಲುಯಿಸ್
ಸಿ.ಜೆ.ಹೆಚ್.ಬೋಕ್
ಡಿ.ಬಿ.ಹಿಗ್ಗಿನ್ಸ್
D✅✅✅✅
10.ಆಥಿ೯ಕ ಅಭಿವೃದ್ಧಿಗೆ ಜನಸಂಖ್ಯೆಯು ಅಡ್ಡಿಯಾಗುತ್ತದೆ ಎಂದು ಅಭಿಪ್ರಾಯಪಟ್ಟ ಅಥ೯ಶಾಸ್ತ್ರಜ್ಞರು ಯಾರು ?
ಎ.ರೊಸೆಸ್ಟೈನ್
ಬಿ.ಲೈಬಿನ್ ಸ್ಟೈನ್
ಸಿ.ನಕ್ಸ್೯
ಡಿ.ಡಬ್ಲ್ಯು.ಡಬ್ಲ್ಯು. ರೋಸ್ಟೋ
B✅✅✅
11.ಭಾರತದಲ್ಲಿಯಾವ ಕೈಗಾರಿಕೆಯಲ್ಲಿ ಗರಿಷ್ಠ ಸಂಖ್ಯೆಯ ಕೆಲಸಗಾರರು ತೊಡಗಿರುತ್ತಾರೆ?
ಎ.ಜವಳಿ
ಬಿ.ಸಕ್ಕರೆ
ಸಿ.ಸೆಣಬು
ಡಿ.ಕಬ್ಬಿಣ &ಉಕ್ಕು
A✅✅✅
12.ಭಾರತದಲ್ಲಿ ಬಂಡವಾಳ ಹಿಂತೆಗೆತದ ಆಯೋಗವು ಸ್ಥಾಪಿತವಾದ ವಷ೯
ಎ. 1996
ಬಿ.1997
ಸಿ.1995
ಡಿ.1994
A✅✅✅✅
13.ಕೆಳಗಿನವರಲ್ಲಿ ಭಾರತದ ಯೋಜನಾ ಆಯೋಗದ ಮುಖ್ಯಸ್ಥರು ಯಾರು?
ಎ.ರಾಷ್ಟ್ರಪತಿಗಳು
ಬಿ.ಕೇಂದ್ರದ ಹಣಕಾಸು ಸಚಿವರು
ಸಿ.ಪ್ರಾಧಾನ ಮಂತ್ರಿಗಳು
ಡಿ.ಲೋಕಸಭೆಯ ಸ್ವೀಕರ್
C✅✅✅
14.ವಿಶ್ವವ್ಯಾಪಾರ ಸಂಘಟನೆಯ ಮೊದಲನೆ ಸಮ್ಮೇಳನ ಎಲ್ಲಿ ನಡೆಯಿತು?
ಎ.ಸಿಂಗಪುರ
ಬಿ.ಜಿನೀವಾ
ಸಿ.ಸಿಟ್ಲೆ.ಯು.ಎಸ್
ಡಿ.ಹಾಕಾಂಗ್
A✅✅✅✅
15.ವಿಶ್ವವ್ಯಾಪಾರ ಸಂಘಟನೆಯ ಪ್ರಸ್ತುತ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು?
ಎ.142
ಬಿ.152
ಸಿ.164
ಡಿ.172
C✅✅✅
16.೯ನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣಕ್ಕಾಗಿ ವೆಚ್ಚ ಮಾಡಿದ ವೆಚ್ಚ ಎಷ್ಟು?
ಎ.7.686 ಕೋಟಿ
ಬಿ.19.600 ಕೋಟಿ
ಸಿ.24.908 ಕೋಟಿ
ಡಿ.43.825 ಕೋಟಿ
C✅✅✅✅
17.ಭಾರತದ ಕೈಗಾರಿಕಾಭಿವೃದ್ದಿ ಬ್ಯಾಂಕು ಎಷ್ಟು ಪ್ರಾದೇಶಿಕ ಕಛೇರಿಗಳನ್ನು ಒಳಗೊಂಡಿದೆ?
ಎ.4
ಬಿ.5
ಸಿ.9
ಡಿ.11
B✅✅✅
18.ಸಮಗ್ರ ಗ್ರಾಮೀಣ ಅಬಿವೃದ್ದಿ ಕಾಯಾ೯ಕ್ರಮ ದೇಶದಾದ್ಯಂತ ಯಾವಾಗ ಜಾರಿಗೆ ಗೊಳಿಸಲಾಯಿತು?
ಎ.೧೯೭೮-೭೯
ಬಿ.೧೯೮೦-೮೧
ಸಿ.೧೯೮೧-೮೨
ಡಿ.೧೯೮೨-೮೩
B✅✅✅
19.ಸರಕಾರಿ ಆಂದೋಲನದ ಮೂಲ ಪುರುಷರೆಂದು ಯಾರನ್ನು ಕರೆಯುತ್ತಾರೆ?
ಎ.ವೋನ್ ರಫಿಜನ್
ಬಿ.ಹೆರ್ ಷೂಲ್ಜ್
ಸಿ.ಫ್ರೆಡರಿಕ್ ನಿಕೋಲ್ಸನ್
ಡಿ.ಸುಭಿಮಲ್ ದತ್
B✅✅✅
20.ನೂತನ ಕೈಗಾರಿಕಾ ನೀತಿ ಯಾವಾಗ ಜಾರಿಗೆ ಬಂದಿತು?
ಎ.೧೯೫೬
ಬಿ.೧೯೮೦
ಸಿ.೧೯೯೦
ಡಿ.೧೯೯೧
D✅✅✅✅
21.ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಸೆಣಬಿನ ಗಿರಣಿ ಯಾವ ರಾಜ್ಯ ದಲ್ಲಿ ಸ್ಥಾಪಿಸಲಾಯಿತು?
ಎ.ಕನಾ೯ಟಕ
ಬಿ.ಪಶ್ಚಿಮ ಬಂಗಾಳ
ಸಿ.ಆಂಧ್ರಪ್ರದೇಶ
ಡಿ.ತಮಿಳುನಾಡು
B✅✅✅✅
22.ಭಾರತದ ಯೂನಿಟ್ ಟ್ರಸ್ಟ್ ನ್ನು ಯಾವ ಉದ್ದೇಶಕ್ಕೆ ನಿಮಾ೯ಣ ಮಾಡಲಾಯಿತು?
ಎ.ಕೈಗಾರಿಕಾ ಅಭಿವೃದ್ಧಿ
ಬಿ.ಕೃಷಿ ಅಭಿವೃದ್ಧಿ
ಸಿ.ವ್ಯಾಪಾರದ ಅಭಿವೃದ್ಧಿ
ಡಿ.ಬ್ಯಾಂಕು ಅಭಿವೃದ್ಧಿ
A✅✅✅✅
23.2012ರ ಕಚ್ಚಾ ಜನನ ದರ ಎಷ್ಟು?
ಎ.40.8
ಬಿ.33.9
ಸಿ.21.6
ಡಿ.25.4
C✅✅✅
24.2001ರ ಕಚ್ಚಾ ಮರಣ ದರ ಎಷ್ಟು?
ಎ. 25.1
ಬಿ.12.5
ಸಿ.9.8
ಡಿ.8.4
D✅✅✅
25.1981ರಲ್ಲಿ ಶಿಶು ಮರಣದರ ಎಷ್ಟು?
ಎ.146
ಬಿ.110
ಸಿ.80
ಡಿ.42
B✅✅✅
26.27ನೇ ಆಸಿಯನ್ ಶೃಂಗಸಭೆಯ ಪ್ರಾದನ ಕಾಯ೯ದಶಿ೯ ಯಾರು?
ಎ.ಲೀಲೂ ನಾಂಗ್ ಮಿನ್ಹಾ
ಬಿ.ಟೋನಿ ಟ್ಯಾಕ್ ಕೆಂಗ್ ಯಾಮ್
ಸಿ.ಮೈಕಲ್ ಜರ್ರ್ ಡ್
ಡಿ.ಡೇವಿಡ್ ಗ್ರಿಮೆಸ್
A✅✅✅
27.ಸಾಮಾನ್ಯವಾಗಿ ಹಣದ ಪೂರೈಕೆಯನ್ನು ನಿಯಂತ್ರಿಸುವವರು?
ಎ.ಯೋಜನಾ ಆಯೋಗ
ಬಿ.ಹಣಕಾಸು ಆಯೋಗ
ಸಿ.ಹಣಕಾಸು ಮಂತ್ರಾಲಯ
ಡಿ.ಕೇಂದ್ರೀಯ ಬ್ಯಾಂಕು
D✅✅✅
28."The accumulation of capital "ಎಂಬ ಗ್ರಂಥವನ್ನು ಬರೆದವರು
ಎ.ಕಾಲ್೯ಮಾಕ್ಸ್೯
ಬಿ.ಜೆ.ರಾಬಿನ್ ಸನ್
ಸಿ.ಸ್ಯಾಮುಯಲ್ ಸನ್
ಡಿ.ಜೆ.ಇ.ಮಿಯೆಡ್
B✅✅✅
29.ಭಾರತದಲ್ಲಿ GDP ಯನ್ನು ಅಂದಾಜಿಸುವ ಸಂಸ್ಥೆ.
ಎ.ಕೇಂದ್ರೀಯ ಸಂಖ್ಯಾ ಶಾಸ್ತ್ರೀಯ ಸಂಘಟನೆ
ಬಿ.ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಘಟನೆ
ಸಿ.ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆ
ಡಿ.ಭಾರತ ಸರಕಾರದ ಯೋಜನೆ &ಸಂಖ್ಯಾಶಾಸ್ತ್ರ ಮಂತ್ರಾಲಯ
A✅✅✅
30.ಈ ಕೆಳಗಿನವುಗಳಲ್ಲಿ ಯಾವುದು ಅಪ್ರತ್ಯಕ್ಷ ತೆರಿಗೆಯಲ್ಲ?
ಎ.ಮೌಲ್ಯವಧಿ೯ತ ತೆರಿಗೆ
ಬಿ.ಸೇವಾ ತೆರಿಗೆ
ಸಿ.ರಾಜ್ಯ ಅಬಕಾರಿ ತೆರಿಗೆ
ಡಿ.ಎಸ್ಟೇಟ್ ಡ್ಯೂಟಿ (ತೆರಿಗೆ)
D✅✅
[09/12 4:22 am] : 🌹🌹ಜನರಲ್ ಸ್ಟಡಿ🌹🌹:
Manju@9741753143
1. ಷಿoಟೊ ದಮ೯ ಯಾವ ದೇಶದಲ್ಲಿ
ಆಚರಣೆಯಲ್ಲಿದೆ?
A.ಚೀನಾ
B.ಜಪಾನ್
C.ಇರಾನ್
D.ಶ್ರೀಲಂಕಾ
B.✅
2. ಭಾರತದಲ್ಲಿ ಅದಿವಾಸಿಗಳು ಹೆಚ್ಚಾಗಿರುವ ಎರಡು ರಾಜ್ಯಗಳು ?
A. ಆಸ್ಸಾಂ, ಪ,ಬಂಗಾಳ
B.ರಾಜಸ್ಥಾನ, ಪಂಜಾಬ್
C.ಬಿಹಾರ್, ಯು.ಪಿ
D.ಮಧ್ಯಪ್ರದೇಶ್, ಒರಿಸ್ಸಾ
D.✅
3.1965ರಲ್ಲಿ ನಡೆದ ಭಾರತ-ಪಾಕ್ ಯುದ್ಧ ಯಾವ ಒಪ್ಪಂದದೊಂದಿಗೆ ಮುಕ್ತಾಯವಾಯ್ತು?
A. ಲಾಹೋರ್
B. ದೆಹಲಿ
C.ತಾಷ್ಕೆoಟ್
D. ನಾಗ್ಪುರ್
C.✅
4. ಕಿ.ವಿ ಪಕ್ಷಿ ಯಾವ ರಾಷ್ಟ್ರದಲ್ಲಿ ಹೆಚ್ಚಾಗಿ
ಕಂಡುಬರುತ್ತದೆ?
A.ಆಸ್ಟ್ರೇಲಿಯ
B.ನ್ಯೂಜಿಲ್ಯಾಂಡ್
C. ತಾಂಜೇನಿಯಾ
D.ಸ್ಕಾಟ್ ಲ್ಯಾಂಡ್
B.✅
5.ಆಪರೇಷನ್ ಬ್ಲೂ ಸ್ಟಾರ್ ಮಿಲಿಟರಿ
ಕಾಯಾ೯ಚರಣೆಯು ನಡೆದ ವಷ೯
A. 1987
B. 1988
C. 1984
D. 1985
C. ✅
6. ಕವಿಮಿತ್ರರೆಂದು ಪ್ರಸಿದ್ಧಿ ಹೊಂದಿದ ಕವಿ?
A. ವಿ.ಕೃ.ಗೋಕಾಕ್
B.ಪಂಜೆ ಮಂಗೇಶರಾಯರು
C. ವಿ.ಸೀ
D. ರನ್ನ
B.✅
7.1975ರಲ್ಲಿ ಭಾರತದಲ್ಲಿ ತುತು೯ ಪರಿಸ್ಥಿತಿ ಜಾರಿಗೊಂಡಾಗ ರಾಷ್ಟ್ರಪತಿಯಾಗಿದವರು?
A. ಡಾ. ಎಸ್.ರಾಧಾಕೃಷ್ಣನ್
B. ಜಾಕಿರ್ ಹುಸೇನ್
C.ಫಕೃದ್ಧೀನ್ ಅಲಿ ಅಹಮದ್
D.ನೀಲಂ ಸಂಜೀವರೆಡ್ಡಿ
C.✅
8.ಭಾರತ ಮತ್ತು ಚೀನಾ ನಡುವೆ ಪಂಚಶೀಲ ತತ್ವ ಒಪ್ಪಂದವಾದದ್ದು ಯಾವಾಗ?
A. 1950
B. 1952
C. 1953
D.1954
D.✅
9.ಭೂದಾನ ಚಳುವಳಿ ಮೊದಲು ಯಾವ
ರಾಜ್ಯದಲ್ಲಿ ಆರಂಭವಾಯ್ತು?
A.ತಮಿಳುನಾಡು
B. ಆಂಧ್ರಪ್ರದೇಶ
C. ಕೇರಳ
D.ಕನಾ೯ಟಕ
C. ✅
10. ಕೈಗಾರಿಕಾ ಪ್ರಾಂತಿಯ ಪ್ರಥಮ ಬಾರಿಗೆ ನಡೆದಿದ್ದು ಎಲ್ಲಿ?
A.ಫ್ರಾನ್ಸ್
B. ರಷ್ಯ
C.ಇಂಗ್ಲೆಂಡ್
D.ಜಮ೯ನಿ
C.✅
11. ನರೇಂದ್ರ ಮೋದಿಯವರು ಮಹಾತ್ಮಗಾಂಧಿಯವರಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯ "ಬರ್ತ್ ಪ್ಲೆಸ್ ಆಫ್ ಸತ್ಯಾಗ್ರಹ"ವನ್ನು ದಕ್ಷಿಣ ಆಫ್ರಿಕಾದ ಯಾವ ಸ್ಥಳದಲ್ಲಿ ಉದ್ಘಾಟನೆ ಮಾಡಿದರು?
A. ಪೀಟರ್ ಬರ್ಗ್
B. ಜೋಹಾನ್ಸ್ ಬರ್ಗ್
C. ಪ್ರಿಟೋರಿಯಾ
D. ಕೇಪ್ ಟೌನ್
A. ✅
12. ಫಿಲಿಪ್ ನ್ಯೂಸಿ ಪ್ರಸ್ತುತ ಈ ದೇಶದ
ಅಧ್ಯಕ್ಷರಾಗಿದ್ದಾರೆ?
A. ಕೀನ್ಯಾ
B. ಮೊಜಾಂಬಿಕ್
C. ನ್ಯೂ ಜೀಲ್ಯಾಂಡ್
D. ಗಿನಿಯಾ
B. ✅
13. ಸುಸ್ಥಿರ ಅಭಿವೃದ್ಧಿ ಸಾಧಿಸುವಲ್ಲಿ ಭಾರತವು ಚೀನಾ & ರಷ್ಯಾಕ್ಕಿಂತಲೂ ಹಿಂದೆ ಬಿದ್ದಿದೆ. ಅಂದ ಹಾಗೆ ಈ ಪಟ್ಟಿಯಲ್ಲಿ ಭಾರತ ಯಾವ ಸ್ಥಾನದಲ್ಲಿದೆ.?
A. 131
B. 118
C. 110
D. 135
C. ✅
14. ಅಂತರಾಷ್ಟ್ರೀಯ ಬಾಹ್ಯಾಂತರಿಕ್ಷ
ಒಕ್ಕೂಟದ 2016 ರ "ಐಎಎಫ್ ಹಾಲ್ ಆಫ್ ಫೇಮ್"
ಪ್ರಶಸ್ತಿ ಪಡೆದುಕೊಂಡ ಭಾರತೀಯ?
A. ಪ್ರೊ. ಯು ಆರ್ ರಾವ್
B. ನಂಬಿದೊರೈ
C. ಅಬ್ದುಲ್ ಕಲಾಂ
D. ರಾಕೇಶ್ ಶರವಣನ್
A. ✅
15. ಕೊರಿಯಾದಲ್ಲಿ ನಡೆದ ಬೈಫಾನ್
(ಬುಚೆಯೋನ್ ಇಂಟರ್ನ್ಯಾಷನಲ್ ಫೆಂಟಾಸ್ಟಿಕ್ಪ ಫಿಲ್ಮ್ ಫೆಸ್ಟಿವಲ್)ಉತ್ಸವದಲ್ಲಿ ಏಷ್ಯಾ ವಿಭಾಗದ
ಅತ್ಯುತ್ತಮ ಪ್ರಶಸ್ತಿಯನ್ನು ಪಡೆದುಕೊಂಡಿದೆ?
A. ಸೈಕೋ ರಾಮನ್
B. ಲಂಚ್ ಬಾಕ್ಸ್
C. ತಿಥಿ
D. ಬಾಹುಬಕಿ
A. ✅
16. ಕೇಂದ್ರ ಬಜೆಟ್ ಮಂಡಿಸಿದ ಏಕೈಕ ಮಹಿಳೆ ಯಾರು ?
A. ಇಂದಿರಾ ಗಾಂಧಿ
B. ಮಮತಾ ಬ್ಯಾನರ್ಜಿ
C. ಉಮಾ ಭಾರತಿ
D. ಸೋನಿಯಾ ಗಾಂಧಿ
C.✔
17. ಬೌದ್ದರ ಪ್ರಸಿದ್ದ ಹಬ್ಬ “ನರೋಪ ಹಬ್ಬ (Naropa Festival)” ಇತ್ತೀಚೆಗೆ ಯಾವ ರಾಜ್ಯದಲ್ಲಿ ಆರಂಭಗೊಂಡಿತು?
A. ಜಮ್ಮು ಮತ್ತು ಕಾಶ್ಮೀರ
B. ಮಹಾರಾಷ್ಟ್ರ
C. ರಾಜಸ್ತಾನ
D. ಗುಜರಾತ್
A. ✅
18. ಕೇಂದ್ರ ಲೋಕ ಸೇವಾ ಆಯೋಗ (UPSC)ದ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
A. ದೀಪಕ ಮೆಹ್ತಾ
B. ಅಲಾಕ ಸಿರೋಹಿ
C. ರಮೇಶ್ ಕುಲಕರ್ಣಿ
D.ಮಮತಾ ಪಾಂಡೆ
B. ✅
19.ಇತ್ತೀಚೆಗೆ ಪರೀಕ್ಷಿಸಲಾದ ಅತ್ಯಾಧುನಿಕ ಭೂಮಿಯಿಂದ ಗಾಳಿಗೆ ಚಿಮ್ಮುವ ದೂರವ್ಯಾಪ್ತಿಯ “ಬಾರಕ್-8 ಕ್ಷಿಪಣಿ (Barak Missile)”ಯನ್ನು ಭಾರತ ಯಾವ ದೇಶದ ಸಹಾಯದೊಂದಿಗೆ ಅಭಿವೃದ್ದಿಪಡಿಸಿದೆ?
A. ರಷ್ಯಾ
B. ಇಸ್ರೇಲ್
C. ಅಮೆರಿಕ
D. ಜಪಾನ್
B. ✅
20.ಜಗತ್ತಿನ ಅತಿ ಎತ್ತರದ ದೇವಾಲಯ ಎನಿಸಲಿರುವ “ಚಂದ್ರೋದಯ ದೇವಾಲಯ” ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
A.ಕೇರಳ
B.ಕರ್ನಾಟಕ
C.ಉತ್ತರ ಪ್ರದೇಶ
D.ಆಂಧ ಆಂಧ್ರ
C.✅
21.ಭಾರತ ದೇಶದ ಮೊದಲ ಸೀಮೆಎಣ್ಣೆ ಮುಕ್ತ ನಗರ?
A.ಅಹಮದಾಬಾದ
B. ದೆಹಲಿ
C.ಕೇರಳ
D. ಆಂಧ್ರ
B. ✅
22."ಊರುಭಂಗ" ಗ್ರಂಥ ಬರೆದವರು?
A.ಅಮರಸಿಂಹ
B.ಭಾಸಕವಿ
C.ಭಾರವಿ
D.ಪಂಪ
B.✅
23 ಅಲಹಾಬಾದ್ ಶಾಶನದ ಕತೃ ಯಾರು?
A.ಭಾರವಿ
B.ರವಿಕೀರ್ತಿ
C.ಭರ್ತೃಹರಿ
D.ಹರಿಸೇನ
D.✅
24.ಒಸಿಯಾನಿಯಾ ಎಂದು ಯಾವ ಖಂಡವನ್ನು ಕರೆಯುತ್ತಾರೆ?
1 .ಆಫ್ರಿಕಾ
2. ಆಸ್ಟ್ರೇಲಿಯ
3 .ಏಷಿಯ
4.ಯುರೋಪ
B. ✅
25. ಪ್ರಸ್ತುತ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಯಾರು?
A.ಪ್ರಕಾಶ್ ಮಿರ್ಜಿ
B. ಅಜೀತ್ ವೆಂಕಟ್
C. ಅಜಿತ್ ದೋವಲ್
D. ಸೂರ್ಯಪ್ರಕಾಶ
C. ✅
[09/12 4:22 am] :
1. ಕನ್ನಡವನ್ನು ಬಲ್ಲವನ್ನು ಎನ್ನುವ ಅರ್ಥದಲ್ಲಿ ಬರುವ ತದ್ಧಿತ ಪ್ರತ್ಯಯ ?
A. ಕಾರ
B. ಇಗ ✔*
C. ವಂತ
D. ವಳ
2. ಹಣವನ್ನು ಉಳ್ಳವನ್ನು ಎನ್ನುವ ಅರ್ಥದಲ್ಲಿ ಬರುವ ತದ್ಧಿತ ಪ್ರತ್ಯಯ ?
A. ಗಾರ
B. ಕಾರ
C. ವಂತ✔*
D. ಅಡಿಗ
3. 'ಒಕ್ಕಲಿಗಿತ್ತಿ' ಎನ್ನುವಲ್ಲಿ ಬಂದಿರುವ ತದ್ಧಿತಪ್ರತ್ಯಯ
A. ಗಿತ್ತಿ
B. ಇತ್ತಿ✔*
C. ತಿ
D. ಇತಿ
4. ' ಕಿವುಡ' ಎನ್ನುವುದರ ತದ್ಧಿತಾಂತಭಾವನಾಮ
A. ಕಿವುಡುತನ
B. ಕಿವುಡ✔*
C. ಕಿವುಡಿಕೆ
D. ಕೆಪ್ಪೆ
5. " ಗೌಡಿಕೆ" ಎನ್ನುವುದು ?
A. ತದ್ಧಿತಾಂತಭಾವನಾಮ✔*
B. ತದ್ಧಿತಾಂತನಾಮ
C. ತದ್ಧಿತಾಂತಾವ್ಯಯ
D. ಕೃದಂತಭಾವನಾಮ
6. ' ಕುಂಬಾರ ' ಎನ್ನುವಾಗ 'ಆರ' ಪ್ರತ್ಯಯ ಈ ಅರ್ಥದಲ್ಲಿ ಬಂದಿದೆ ?
A. ಕುಂಬವನ್ನು ಹೊರುವವನ್ನು
B. ಕುಂಬವನ್ನು ಒಣಗಿಸುವವನ್ನು
C. ಕುಂಬವನ್ನು ಒಡೆಯುವವನ್ನು
D. ಕುಂಬವನ್ನು ಮಾಡುವವನ್ನು✔*
7. 'ಕಳ್ಳ' ಎನ್ನುವುದರ ಸ್ರ್ತೀಲಿಂಗ ತದ್ಧಿತಾಂತನಾಮಪದದ ರೂಪ ?
A. ಕಳ್ಳಿ✔*
B. ಕಳ್ಳೆ
C. ಕಳ್ಳತಿ
D. ಕಳ್ಳಗಿತ್ತಿ
8. ಇವುಗಳಲ್ಲಿ ಒಂದು ತದ್ಧಿತಾಂತಾವ್ಯಯದ ಪ್ರತ್ಯಯವಾಗಿದೆ ?
A. ಆನೆಯ
B. ಅಡಿಗ
C. ಇಕೆ
D. ಆಗಿ✔*
9. " ಮನೆಯತನಕ " ಎನ್ನುವುದು ?
A. ತದ್ಧಿತಾಂತಾವ್ಯಯ✔*
B. ಕೃದಂತಾವ್ಯಯ
C. ಸಾಮಾನ್ಯಾವ್ಯಯ
D. ಅನುಕರಣಾವ್ಯಯ
10. " ಸಲುವಾಗಿ " ಎನ್ನುವುದು ?
A. ತದ್ಧಿತಾಂತವ್ಯಯ ಪ್ರತ್ಯಯ✔*
B. ತದ್ಧಿತಾಂತ
C. ಕೃದಂತ
D. ಕೃದಂತಭಾವನಾಮದ ಪ್ರತ್ಯಯ
[09/12 4:22 am] : * ಇತಿಹಾಸದ ಪ್ರಮುಖ ಇಸ್ವಿಗಳು *
© ಇತಿಹಾಸ ©

•1453 – ಅಟೋಮನ್ ಟರ್ಕರಿಂದ ಕಾನಸ್ಟಾಂಟಿನೋಪಲ್ವಶ
•1498 – ವಾಸ್ಕೋಡಿಗಾಮ ಭಾರತದ ಕಲ್ಲಿಕೋಟೆಗೆ ಆಗಮನ
•1757 – ಪ್ಲಾಸಿ ಕದನ (ಬಂಗಾಳದ ನವಾಬ ಸಿರಾಜುದ್ದೌಲ್ ಹಾಗೂ ಬ್ರಿಟೀಷರ ನಡುವೆ)
•1764 – ಬಕ್ಸಾರ್ ಕದನ ( ಷಾ ಅಲಂ, ಷೂಜ ಉದ್ದೌಲ್, ಮೀರ್ ಕಾಸಿಮರ ತ್ರಿಮೈತ್ರಿಕೂಟ ಹಾಗೂ ಬ್ರಿಟೀಷರ ನಡುವೆ)
•1765 – ರಾಬರ್ಟ್ ಕ್ಲೈವ್ ನಿಂದ ದ್ವಿಮುಖ ಸರ್ಕಾರ ಜಾರಿಗೆ.
•1784 – ಮಂಗಳೂರು ಶಾಂತಿ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)
•1792 – ಶ್ರೀರಂಗಪಟ್ಟಣ ಒಪ್ಪಂದ ( ಟಿಪ್ಪು ಮತ್ತ ಬ್ರಿಟೀಷರ ನಡುವೆ)
•1799 – 4ನೇ ಆಂಗ್ಲೋ ಮೈಸೂರು ಯುದ್ಧ,( ಟಿಪ್ಪು ಮರಣ )
•1773 – ರೆಗ್ಯುಲೆಟಿಂಗ್ ಶಾಸನ ( ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯ ಸ್ಥಾಪನೆ )
•1784 – ಪಿಟ್ಸ್ ಇಂಡಿಯಾ ಶಾಸನ
•1861 – ಭಾರತದ ಕೌನ್ಸಿಲ್ ಕಾಯ್ದೆ ( ಕಾರ್ಯಕಾರಿ ಸಮಿತಿಯಲ್ಲಿ ಭಾರತೀಯರ ನಾಮಕರಣಕ್ಕೆ ಅವಕಾಶ )
•1909 – ಮಿಂಟೋ-ಮಾರ್ಲೆ ಸುಧಾರಣೆಗಳು (ಮತೀಯ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಆರಂಭ )
•1919 – ಮಾಂಟೆಗ್ಯೂ-ಚೆಮ್ಸಫರ್ಡ್ ಸುಧಾರಣೆ  (ಕೇಂದ್ರದಲ್ಲಿ 2 ಸದನಗಳ ಶಾಸನಸಭೆ ರಚನೆ )
•1935 – ಅಖಿಲ ಭಾರತೀಯ ಸಂಯುಕ್ತ ವ್ಯವಸ್ಥೆಗೆ ಅವಕಕಾಶ
•1916 – ಹೋಂರೂಲ್ ಚಳುವಳಿ ಆರಂಭ ( ಆನಿ ಬೆಸೆಂಟರಿಂದ )
•1857 – ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
•1858 – ಬ್ರಿಟನ್ ರಾಣಿಯ ಘೋಷಣೆ
•1853 – ಭಾರತದಲ್ಲಿ ಪ್ರಥಮ ರೈಲು ಸಂಚಾರ ಆರಂಭ ( ಮುಂಬೈ-ಠಾಣಾ ನಡುವೆ )
•1780 – ಭಾರತದ ಮೊದಲ ಪತ್ರಿಕೆ “ದಿ ಬೆಂಗಾಲ್ ಗೆಜೆಟ್” ಆರಂಭ
•1878 – ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ ಜಾರಿಗೆ
•1855 – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ( ಎ ಓ ಹ್ಯೂಮ್ ರಿಂದ )
•1905 – ಬಂಗಾಳ ವಿಭಜನೆ
•1906 – ಮುಸ್ಲಿಂ ಲೀಗ್ ಸ್ಥಾಪನೆ
•1920-1947 – ಗಾಂಧೀಯುಗ
•1920  - ಅಸಹಕಾರ ಚಳುವಳಿ
•1924 – ಬೆಳಗಾವಿ ಕಾಂಗ್ರೆಸ್ ಅಧಿವೇಶನ ( ಗಾಂಧೀಜಿ ಅಧ್ಯಕ್ಷರಾಗಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ )
•1929 – ಲಾಹೋರ್ ಕಾಂಗ್ರೆಸ್ ಅಧಿವೇಶನ ( “ಸಂಪೂರ್ಣ ಸ್ವರಾಜ್ಯ ನಮ್ಮ ಗುರಿ” ಎಂದು ಘೋಷಣೆ )
•1930 – ಕಾನೂನು ಭಂಗ ಚಳುವಳಿ ( ದಂಡಿ ಸತ್ಯಾಗ್ರಹ )
•1930 ಮೊದಲ ದುಂಡು ಮೇಜಿನ ಅಧಿವೇಶನ
•1931 – ಎರಡನೆಯ ದುಂಡು ಮೇಜಿನ ಅಧಿವೇಶನ
•1932 – ಮೂರನೆಯ ದುಂಡು ಮೇಜಿನ ಅಧಿವೇಶನ
•1942 ಕ್ವಿಟ್ ಇಂಡಿಯಾ ಚಳುವಳಿ
•1947 – ಭಾರತ ಸ್ವಾತಂತ್ರ ಕಾಯ್ದೆ ( ಭಾರತಕ್ಕೆ ಸ್ವಾತಂತ್ರ )
•1948  - ಗಾಂಧೀಜಿ ಹತ್ಯೆ ( ಜನವರಿ 30 – ನಾಥೋರಾಮ್  ಗೂಡ್ಸೆಯಿಂದ )
•1950 – ಜನವರಿ 26- ಭಾರತ ಸಂವಿಧಾನ ಜಾರಿಗೆ
•1953 – ರಾಜ್ಯ ಪುನರ್ವಿಂಗಡನಾ ಆಯೋಗ ಸ್ಥಾಪನೆ ( ಅಧ್ಯಕ್ಷ : ಫಜಲ್ ಅಲಿ )
•1956 ನವೆಂಬರ್ 1 – ಮೈಸೂರು ರಾಜ್ಯ ಅಸ್ತಿತ್ವ
•1973 ನವೆಂಬರ್ 1 - ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ
•1914-18 – ಮೊದಲ ಮಹಾಯುದ್ಧ
•1917 – ರಷ್ಯಾ ಕ್ರಾಂತಿ
•1939-45 – ಎರಡನೆಯ ಮಹಾಯುದ್ಧ
1. Who has been elected new President of FICCI ? – Pankaj Patel
2. Who has been appointed the new chairman of NHAI? – Yudhvir Singh
Malik
3. Which Supreme Court Judge is the author of the book, ‘The Inner Fire’?
– Justice Rohinton F. Nariman
4. Indian Navy commissions INS Chennai which is a– Kolkata class
guided missile destroyer
5. Sebi re-constitutes a panel on corporate bond market chaired by –
Shyamala Gopinath
6. Which film won the Golden Peacock award in the 2016 IFFI ? –
Daughter, an Iranian film
7. Who clinched the 2016 National Women Premier Chess Championship?
– Padmini Rout
1. Who is the new President of Interpol? – Meng Hongwei of China
2. Which is the first Pakistani province to pass a bill to prevent forced
religious conversions? – Sindh
3. Who is the first woman to get the ‘IMO’ Award for Exceptional
Bravery’? – Radhika Menon from India
4. India became an associate member of – CERN
5. Which word is Oxford Dictionaries’ word of 2016? – post-truth
6. Who has been named US ambassador to the United Nations? – Nikki
Haley
7. Craig Reedie has been re-elected as the President of – WADA
8. Who is the new Formula One Champion-2016? – Nico Rosberg
9. Which Country Became the Champion of Davis Cup-2016? – Argentina
ಜ್ಞಾನ ಸಾಗರ  ತಯಾರಕರು :-ಶ್ರೀನಿವಾಸ್ ಹೆಚ್ ಎನ್ ,ಉಪನ್ಯಾಸಕರು
( ಹೊಗಳಗೆರೆ ಗ್ರಾಮ ,,ಶ್ರೀನಿವಾಸಪುರ ತಾಲ್ಲೂಕು,,,ಕೋಲಾರ ಜಿಲ್ಲೆ)
Editing Date:17/12/2016 ...Time-08:00 A M
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best

No comments:

Post a Comment