ಜ್ಞಾನ ಸಾಗರ ತಯಾರಕರು :-ಶ್ರೀನಿವಾಸ್ ಹೆಚ್ ಎನ್ , ರಾಜ್ಯಶಾಸ್ತ್ರ ಉಪನ್ಯಾಸಕರು,,ಸ/ಪ/ಪೂ/ ಕಾಲೇಜು ಬರೂರು ಸಾಗರ ಶಿವಮೊಗ್ಗ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲಾ ಸ್ಪರ್ಧಾಳುಗಳಿಗೆ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನವನ್ನು ತಲುಪಿಸುವ ಚಿಕ್ಕ ಕಾರ್ಯ ಇದಾಗಿದೆ...
ಮೂಲ:- ವ್ಯಾಟ್ಸಾಪ್ ಸ್ನೇಹಿತರು (C and R)
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best To All
[15/01 7:34 pm] ಚೈತ್ರ: 1. 2017ನೇ ಸಾಲಿನ ಗಣರಾಜ್ಯೊತ್ಸವದ ಮುಖ್ಯ ಅತಿಥಿಯಾಗಿ ಕೆಳಕಂಡ ಯಾರು ಪಾಲ್ಗೊಳ್ಳಲಿದ್ದಾರೆ?
A. ಭೂತಾನ್ ರಾಜ
B. ಅಬುದಾಬಿ ಯುವರಾಜ●*
C. ಬ್ರಿಟನ್ ಮಹಾರಾಣಿ
D. ಬಾಂಗ್ಲಾ ಪ್ರಧಾನಿ
2. ಮಹಾತ್ಮ ಗಾಂಧಿ ಅವರ ಬಗ್ಗೆ ಬಂದಿರುವ ಪುಸ್ತಕ ಹಾಗೂ ಬರಹಗಳನ್ನು ಓದುವುದರಲ್ಲಿ ಭಾರತದ ಬಳಿಕ ಅತಿಹೆಚ್ಚು ಓದುಗರಿರುವುದು ಕೆಳಕಂಡ ಯಾವ ದೇಶದಲ್ಲಿ?
A. ಬ್ರಿಟನ್
B. ದ. ಆಫ್ರಿಕಾ
C. ಅಮೆರಿಕ●*
D. ಆಸ್ಟ್ರೇಲಿಯಾ
3. ದೀಪಾವಳಿ ಸಂಭ್ರಮವನ್ನು ಬಿಂಬಿಸುವ ಅಂಚೆಚೀಟಿಯನ್ನು ಕೆಳಕಂಡ ಯಾವ ದೇಶ ಈಚೆಗೆ ಬಿಡುಗಡೆಗೊಳಿಸಿದೆ?
A. ಕೆನಡಾ
B. ಫ್ರಾನ್ಸ್
C. ರಷ್ಯಾ
D. ಅಮೆರಿಕ●*
4. 2016ನೇ ಸಾಲಿನ ವೈದ್ಯಕೀಯ ನೊಬೆಲ್ ಕೆಳಕಂಡ ಯಾವ ದೇಶದ ವಿಜ್ಣಾನಿಗೆ ಬಂತು?
A. ಜಪಾನ್●*
B. ಇಸ್ರೇಲ್
C. ಚಿಲಿ
D. ಮಂಗೋಲಿಯಾ
5. ದೇಶದಲ್ಲಿನ ನಿರುದ್ಯೋಗ ಪ್ರಮಾಣ 2015-16ನೇ ಸಾಲಿನಲ್ಲಿ ಶೇಕಡಾ ಎಷ್ಟು ಹೆಚ್ಚಾಗಿದೆ ಅಥವಾ ಕಡಿಮೆ ಆಗಿದೆಯೆಂದು ಕಾರ್ಮಿಕ ಮಂಡಳಿ ವರದಿ ಹೇಳಿದೆ?
A. ಶೇ. 5 ಕಡಿಮೆ
B. ಶೇ. 5 ಹೆಚ್ಚಳ●*
C. ಶೇ. 7 ಕಡಿಮೆ
D. ಶೇ. 7 ಹೆಚ್ಚಳ
6. ರಾಷ್ಟ್ರೀಯ ಹೆದ್ದಾರಿ ಕ್ರಮಾಂಕ 7 ಕೆಳಕಂಡ ಯಾವ ನಗರಗಳನ್ನು ಸಂಪರ್ಕಿಸುತ್ತದೆ?
A. ವಾರಾಣಸಿ - ಕನ್ಯಾಕುಮಾರಿ●*
B. ದೆಹಲಿ - ಮುಂಬೈ
C. ಠಾಣೆ - ಚೆನ್ನೈ
D. ದೆಹಲಿ - ಕೋಲ್ಕತಾ
7. 'ಸಾಲಾರ್ ಜಂಗ್ ಮ್ಯೂಸಿಯಂ' ಇದು ಕೆಳಕಂಡ ಯಾವ ನಗರದಲ್ಲಿದೆ?
A. ಚೆನ್ನೈ
B. ಪುಣೆ
C. ಹೈದರಾಬಾದ್●*
D. ನಾಗಪುರ
8. 'ಕಳಿಂಗ ಕಪ್' ಇದು ಯಾವ ಕ್ರೀಡೆಗೆ ಸಂಬಂಧಪಟ್ಟಿದೆ?
A. ಕ್ರಿಕೆಟ್
B. ಫುಟ್ಬಾಲ್●*
C. ಹಾಕಿ
D. ವಾಲಿಬಾಲ್
9. ಪ್ರಥಮ ವಿಶ್ವಕಪ್ ಕ್ರಿಕೆಟ್ 1975ರಲ್ಲಿ ಕೆಳಕಂಡ ಯಾವ ಎರಡು ದೇಶಗಳ ಪಂದ್ಯದ ಮೂಲಕ ಆರಂಭವಾಗಿತ್ತು?
A. ಭಾರತ - ಆಸ್ಟ್ರೇಲಿಯಾ
B. ಭಾರತ - ಇಂಗ್ಲೆಂಡ್●*
C. ಆಸ್ಟ್ರೇಲಿಯಾ - ಇಂಗ್ಲೆಂಡ್
D. ಭಾರತ - ದ. ಆಫ್ರಿಕಾ
10. ಕೆಳಕಂಡ ಯಾವ ದಶಕವನ್ನು ಭಾರತೀಯ ಜನಸಂಖ್ಯಾ ಸ್ಫೋಟದ ಅವಧಿ ಎಂದು ಹೇಳಲಾಗುತ್ತದೆ?
A. 1951-61
B. 1961-71●*
C. 1971-81
D. 1981-91
[15/01 7:48 pm] ಚೈತ್ರ: General knowledge of Geography
1) ಭಾರತವು ಹೊಂದಿರುವ ಒಟ್ಟು ದ್ವೀಪಗಳ
ಸಂಖ್ಯೆ ಎಷ್ಟು?
1. 1120
2. 1186
3. 1197 ◆*
4. 1106
□■□■□■□■□■□■□■□■□■□■□■
2) ಮಹಾಹಿಮಾಲಯ ಸರಣಿಯಲ್ಲಿ ಹರಿಯುವ ಹಿಮನದಿಗಳಲ್ಲಿ ಉದ್ದವಾದ
ಹಿಮನದಿ ಯಾವುದು ?
1. ಗಂಗೋತ್ರಿ
2. ಬೈಯೋಫೋ
3. ಜೇಮು
4. ಸಯಾಚಿನ್ ◆*
□■□■□■□■□■□■□■□■□■□■□■
3) ಲೂಷಾಯ್ ಬೆಟ್ಟಗಳೆಂದು ಕೆಳಗಿನ ಯಾವ ಬೆಟ್ಟಗಳನ್ನು
ಕರೆಯಲಾಗುತ್ತದೆ ?
1. ಈಶಾನ್ಯ ಬೆಟ್ಟಗಳು
2. ಮಿಝೋ ಬೆಟ್ಟಗಳು ◆*
3. ನಾಗಾ ಬೆಟ್ಟಗಳು
4. ಬರೈಲ್ ಬೆಟ್ಟಗಳು
□■□■□■□■□■□■□■□■□■□■□■
4) ರಾಜಸ್ಥಾನದಲ್ಲಿನ ಥಾರ್ ಮರುಭೂಮಿಗಿರುವ ಮತ್ತೊಂದು
ಹೆಸರೇನು ?
1. ಬಗಾರ್
2. ಮಾರುಸ್ಥಲಿ *◆
3. ಬಿಕಾವೀರ್ ಮೈದಾನ
4. ರಾಜಸ್ಥಾನ ಮೈದಾನ
□■□■□■□■□■□■□■□■□■□■□■
5) ನೀಳ ಮರಳು ದಿಣ್ಣೆಗಳ ನಡುವೆ ತಗ್ಗಿನಲ್ಲಿ ಕಂಡುಬರುವ
ಉಪ್ಪು ನೀರಿನ ಸರೋವರಗಳನ್ನು ಏನೆಂದು ಕರೆಯುತ್ತಾರೆ ?
1. ದಾಂಡ್ ◆*
2. ದೋ-ಅಬ್
3. ದ್ರಿಯನ್
4. ತೆರಾಯಿ
□■□■□■□■□■□■□■□■□■□■□■
6) ಪಶ್ಚಿಮ ಘಟ್ಟಗಳು ದಕ್ಷಿಣದಲ್ಲಿ ನೀಲಗಿರಿಯ
ಸಮೀಪವಿರುವ ಯಾವ ಊರಿನಲ್ಲಿ ಸಂಧಿಸುತ್ತವೆ ?
1. ಭೈಪೂರೆ
2. ಉದಕಮಂಡಲ
3. ರಾಚೋಲ್
4. ಗೂಡಲೂರು *◆
□■□■□■□■□■□■□■□■□■□■□■
7) ಬಿಹಾರದ ಕಣ್ಣೀರು ಎಂದು ಕರೆಯಲ್ಪಡುವ ಕೋಸಿ ನದಿಯನ್ನು
ನೇಪಾಳದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ ?
1. ಅರುಣ್ ◆*
2. ಶೀಷ ಪಂಗ್ಮಾ
3. ಕರ್ನೈಲಿ
4. ಮ್ಹೋ
□■□■□■□■□■□■□■□■□■□■□■
8) ಮಹಾನದಿಯ ಉಗಮಸ್ಥಾನ ಯಾವುದು ?
1. ಹಾಜಿಪುರ್
2. ಸಿಹಾವ ◆*
3. ಅಮರಕಂಟಕ
4. ನೌಕಾಲಿ
□■□■□■□■□■□■□■□■□■□■□■
9) ಮಾನ್ಸೂನ್ ಎಂಬ ಪದದ ಮೂಲೋತ್ಪತ್ತಿ ಯಾವ ಭಾಷೆಯಾದಾಗಿದೆ ?
1. ಗ್ರೀಕ್
2. ಪ್ರೆಂಚ್
3. ಅರಬ್ಬೀ ◆*
4. ಪೋರ್ಚುಗೀಸ್
□■□■□■□■□■□■□■□■□■□■□■
10) ನಾರ್ವೆಸ್ಟರ್ ಎಂದು ಕರೆಯಲ್ಪಡುವ ಮಾರತಗಳು ಭಾರತದ ಯಾವ
ಭಾಗದಲ್ಲಿ ಕಂಡುಬರುತ್ತವೆ ?
1. ಮಧ್ಯ ಭಾರತ
2. ಈಶಾನ್ಯ ಭಾರತ
3. ಆಗ್ನೇಯ ಭಾರತ
4. ವಾಯುವ್ಯ ಭಾರತ ◆*
□■□■□■□■□■□■□■□■□■□■□■
11) ಮಣ್ಣಿನ ಉತ್ಪತ್ತಿ, ಕಣ ರಚನೆ, ರಾಸಾಯನಿಕ ಸಂಯೋಜನೆ
ಕುರಿತಾದ ಅಧ್ಯಯನ ಶಾಸ್ತ್ರವನ್ನು ಏನೆನ್ನುವರು ?
1. ಆಗ್ರಿಯೋಲಾಜಿ
2. ಪೆಡಾಲಜಿ ◆
3. ಜಿಯಾಲಾಜಿ
4. ಮೈಕಾಲಾಜಿ
□■□■□■□■□■□■□■□■□■□■□■
12) ಗುಜರಾತ್, ಒರಿಸ್ಸಾ, ಜಾರ್ಖಂಡ್ ಗಳಲ್ಲಿ ಹಂಚಿಕೆಯಾಗಿರುವ
ಸಸ್ಯವರ್ಗ ಯಾವುದು ?
1. ಮಾನ್ಸೂನ್ ಅರಣ್ಯಗಳು ◆
2. ನಿತ್ಯಹರಿದ್ವರ್ಣ ಅರಣ್ಯಗಳು
3. ಉಷ್ಣವಲಯದ ಹುಲ್ಲುಗಾವಲು
4. ಮ್ಯಾಂಗ್ರೋವ್ ಅರಣ್ಯಗಳು
□■□■□■□■□■□■□■□■□■□■□■
13) “ಅರಣ್ಯ ಸರ್ವೇಕ್ಷಣಾ ಇಲಾಖೆಯ” ಯ ಕೇಂದ್ರಕಛೇರಿ ಎಲ್ಲಿದೆ ?
1. ರಾಯ್ಭಾಗ್
2. ಮಸ್ಸೌರಿ
3. ಡೆಹರಾಡೂನ್ ◆
4. ಷಿಪ್ಕಿಲಾ
□■□■□■□■□■□■□■□■□■□■□■
14) ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ
ಉದ್ಯಾನವನ ಯಾವುದು?
1. ಕಾಜಿರಂಗ
2. ಸುಂದರಬನ
3. ತಾಂಡೋಬಾ
4. ಜಿಮ್ ಕಾರ್ಬೆಟ್ ◆
□■□■□■□■□■□■□■□■□■□■□■
15) ಭಾರತಕ್ಕೆ ಅಧಿಕ ಸಂಖ್ಯೆಯಲ್ಲಿ ವಲಸೆ ಬಂದ
ಕೊನೆಯ ಜನಾಂಗದ ಗುಂಪು ಯಾವುದು ?
1. ನಾರ್ಡಿಕ್ ◆
2. ಮಂಗೊಲಾಯ್ಡ್
3. ಪ್ರೋಟೋ ಅಸ್ಟ್ರಾಲಾಯ್ಡ್
4. ನಿಗ್ರಿಟೊ
□■□■□■□■□■□■□■□■□■□■□■
16) ಭಾರತದ ಜನಸಂಖ್ಯಾ ಬೆಳವಣಿಗೆಯ “ಮಹಾ ವಿಭಜಕ” ಎಂದು
ಯಾವ ಅವಧಿಯನ್ನು ಕರೆಯುತ್ತಾರೆ ?
1. 1911- 2 ◆
2. 1901- 11
3. 1921- 31
4. 1931- 41
□■□■□■□■□■□■□■□■□■□■□■
17) ಭಾರತ ಸರ್ಕಾರವು ಕುಟುಂಬ ಯೋಜನೆಯನ್ನು ಯಾವ ವರ್ಷದಲ್ಲು
ಜಾರಿಯಲ್ಲಿ ತಂದಿತು ?
1. 1930
2. 1952 ◆
3. 1948
4. 1934
□■□■□■□■□■□■□■□■□■□■□■
18) ಶೋಲಾ ಎಂಬುದು ಭಾರತದಲ್ಲಿ ಕಂಡು ಬರುವ
1. ಸಿಹಿ ತಿನಿಸು
2. ಜನಪದ ಕಲೆ
3. ಸಸ್ಯವರ್ಗ ◆
4. ಪಟ್ಟಣ
□■□■□■□■□■□■□■□■□■□■□■
19) ಅಪ್ಪರ್ ಕೊಲಾಬ್ ಜಲಾಶಯ ಭಾರತದ ಯಾವ ರಾಜ್ಯದಲ್ಲಿ
ಕಂಡುಬರುತ್ತದೆ ?
1. ಮಹಾರಾಷ್ಟ್ರ
2. ಒಡಿಶಾ ◆
3. ಉತ್ತರಪ್ರದೇಶ
4. ಹಿಮಾಚಲಪ್ರದೇಶ
□■□■□■□■□■□■□■□■□■□■□■
20) ಮಯೂರಾಕ್ಷಿ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿ
ಕಂಡುಬರುತ್ತದೆ ?
1. ಬಿಹಾರ
2. ಅಸ್ಸಾಂ
3. ಮಣಿಪುರ
4. ಜಾರ್ಖಂಡ್ ◆
□■□■□■□■□■□■□■□■□■□■□■
21) ಕಬ್ಬು ಸಂಶೋಧನಾ ಕೇಂದ್ರ ಎಲ್ಲಿದೆ ?
1. ಒರಿಸ್ಸಾ
2. ಕೊಯಮತ್ತೂರು ◆
3. ಕಟಕ್
4. ಬಾಲಸೋರ್
□■□■□■□■□■□■□■□■□■□■□■
22) ಹೊಗೆಸೊಪ್ಪನ್ನು ಉತ್ಪಾದಿಸುವ
ಮೊದಲ ನಾಲ್ಕು ರಾಜ್ಯಗಳನ್ನು ಕ್ರಮೇಣವಾಗಿ
ಹೊಂದಾಣಿಕೆ ಮಾಡಿ ?
1. ಆಂಧ್ರ ಪ್ರದೇಶ
2. ಉತ್ತರಪ್ರದೇಶ
3. ಗುಜರಾತ್
4. ಕರ್ನಾಟಕ
□■□■□■□■□■□■□■□■□■□■□■
23) ಛತ್ತೀಸ್ ಗರ್ ನ ಜಗದಲ್ ಪುರ ಕೆಳಗಿನ ಯಾವುದರ
ಉತ್ಪಾದನೆಗೆ ಹೆಸರಾಗಿದೆ ?
1. ಕಬ್ಬಿಣದ ಅದಿರು ◆
2. ಮೈಕಾ
3. ಮ್ಯಾಂಗನೀಸ್
4. ಬಾಕ್ಸೈಟ್
□■□■□■□■□■□■□■□■□■□■□■
24) ಈ ಕೆಳಗಿನ ಯಾವ ರಾಜ್ಯದಲ್ಲಿ ಕಾಡುಕೋಣ, ಹುಲಿ ಮತ್ತು
ಘೇಂಡಾಮೃಗಗಳು ಕಂಡುಬರುತ್ತವೆ ?
1. ಕರ್ನಾಟಕ
2. ಗುಜರಾತ್
3. ಉತ್ತರಪ್ರದೇಶ
4. ಅಸ್ಸಾಂ ◆
□■□■□■□■□■□■□■□■□■□■□■
25. ಭಾರತದ ಯಾವ ರಾಜ್ಯವು ಪ್ರತಿ ಹೆಕ್ಟೇರಿಗೆ ಗರಿಷ್ಠ ಪ್ರಮಾಣದ ಕಾಡು
ಸಂಪತ್ತನ್ನು ಉತ್ಪತ್ತಿ ಮಾಡುತ್ತದೆ ?
1. ಮಧ್ಯಪ್ರದೇಶ ◆
2. ಉತ್ತರಪ್ರದೇಶ
3. ಕೇರಳ
4. ಅಸ್ಸಾಂ
□■□■□■□■□■□■□■□■□■□■□■
26) ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರಮಾಣದ ಏಕದಳ
ಧಾನ್ಯಗಳನ್ನು ಉತ್ಪಾದಿಸುವ ಜಿಲ್ಲೆ ಯಾವುದು ?
1. ಬೆಳಗಾವಿ
2. ರಾಯಚೂರು
3. ದಾವಣಗೆರೆ ◆
4. ಬಳ್ಳಾರಿ
□■□■□■□■□■□■□■□■□■□■□■
27)”ಚಹಾಗಳ ಚಾಂಪಿಯನ್” ಎಂದು ಯಾವ ಚಹಾವನ್ನು
ಕರೆಯುತ್ತಾರೆ ?
1. ಅಸ್ಸೋಂ ಚಹಾ
2. ಕರ್ನಾಟಕ ಚಹಾ
3. ಡಾರ್ಜಿಲಿಂಗ್ ಚಹಾ ◆
4. ಕೇರಳ ಚಹಾ
□■□■□■□■□■□■□■□■□■□■□■
28. ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಸುವ ಕಾರ್ಖಾನೆ ಎಲ್ಲಿದೆ ?
1. ಮೈಸೂರು
2. ಬೆಂಗಳೂರು ◆
3. ಶಿವಮೊಗ್ಗ
4. ಚನ್ನಪಟ್ಟಣ
□■□■□■□■□■□■□■□■□■□■□■
29) ದನ ಸಾಗಾಣಿಕೆಯಲ್ಲಿ ಜಗತ್ತಿನಲ್ಲಿಯೇ ಮೊದಲ
ಸ್ಥಾನದಲ್ಲಿರುವ ದೇಶ ಯಾವುದು ?
1. ಚೀನಾ
2. ಭಾರತ ◆
3. ಅಮೆರಿಕಾ
4. ಸ್ವಿಟ್ಜರ್ಲ್ಯಾಂಡ್
□■□■□■□■□■□■□■□■□■□■□■
[15/01 8:11 pm] ಚೈತ್ರ: 🌹🌹ಜನರಲ್ ಸ್ಟಡಿ🌹🌹:
1. ಷಿoಟೊ ದಮ೯ ಯಾವ ದೇಶದಲ್ಲಿ
ಆಚರಣೆಯಲ್ಲಿದೆ?
A.ಚೀನಾ
B.ಜಪಾನ್
C.ಇರಾನ್
D.ಶ್ರೀಲಂಕಾ
B.✅
2. ಭಾರತದಲ್ಲಿ ಅದಿವಾಸಿಗಳು ಹೆಚ್ಚಾಗಿರುವ ಎರಡು ರಾಜ್ಯಗಳು ?
A. ಆಸ್ಸಾಂ, ಪ,ಬಂಗಾಳ
B.ರಾಜಸ್ಥಾನ, ಪಂಜಾಬ್
C.ಬಿಹಾರ್, ಯು.ಪಿ
D.ಮಧ್ಯಪ್ರದೇಶ್, ಒರಿಸ್ಸಾ
D.✅
3.1965ರಲ್ಲಿ ನಡೆದ ಭಾರತ-ಪಾಕ್ ಯುದ್ಧ ಯಾವ ಒಪ್ಪಂದದೊಂದಿಗೆ ಮುಕ್ತಾಯವಾಯ್ತು?
A. ಲಾಹೋರ್
B. ದೆಹಲಿ
C.ತಾಷ್ಕೆoಟ್
D. ನಾಗ್ಪುರ್
C.✅
4. ಕಿ.ವಿ ಪಕ್ಷಿ ಯಾವ ರಾಷ್ಟ್ರದಲ್ಲಿ ಹೆಚ್ಚಾಗಿ
ಕಂಡುಬರುತ್ತದೆ?
A.ಆಸ್ಟ್ರೇಲಿಯ
B.ನ್ಯೂಜಿಲ್ಯಾಂಡ್
C. ತಾಂಜೇನಿಯಾ
D.ಸ್ಕಾಟ್ ಲ್ಯಾಂಡ್
B.✅
5.ಆಪರೇಷನ್ ಬ್ಲೂ ಸ್ಟಾರ್ ಮಿಲಿಟರಿ
ಕಾಯಾ೯ಚರಣೆಯು ನಡೆದ ವಷ೯
A. 1987
B. 1988
C. 1984
D. 1985
C. ✅
6. ಕವಿಮಿತ್ರರೆಂದು ಪ್ರಸಿದ್ಧಿ ಹೊಂದಿದ ಕವಿ?
A. ವಿ.ಕೃ.ಗೋಕಾಕ್
B.ಪಂಜೆ ಮಂಗೇಶರಾಯರು
C. ವಿ.ಸೀ
D. ರನ್ನ
B.✅
7.1975ರಲ್ಲಿ ಭಾರತದಲ್ಲಿ ತುತು೯ ಪರಿಸ್ಥಿತಿ ಜಾರಿಗೊಂಡಾಗ ರಾಷ್ಟ್ರಪತಿಯಾಗಿದವರು?
A. ಡಾ. ಎಸ್.ರಾಧಾಕೃಷ್ಣನ್
B. ಜಾಕಿರ್ ಹುಸೇನ್
C.ಫಕೃದ್ಧೀನ್ ಅಲಿ ಅಹಮದ್
D.ನೀಲಂ ಸಂಜೀವರೆಡ್ಡಿ
C.✅
8.ಭಾರತ ಮತ್ತು ಚೀನಾ ನಡುವೆ ಪಂಚಶೀಲ ತತ್ವ ಒಪ್ಪಂದವಾದದ್ದು ಯಾವಾಗ?
A. 1950
B. 1952
C. 1953
D.1954
D.✅
9.ಭೂದಾನ ಚಳುವಳಿ ಮೊದಲು ಯಾವ
ರಾಜ್ಯದಲ್ಲಿ ಆರಂಭವಾಯ್ತು?
A.ತಮಿಳುನಾಡು
B. ಆಂಧ್ರಪ್ರದೇಶ
C. ಕೇರಳ
D.ಕನಾ೯ಟಕ
C. ✅
10. ಕೈಗಾರಿಕಾ ಪ್ರಾಂತಿಯ ಪ್ರಥಮ ಬಾರಿಗೆ ನಡೆದಿದ್ದು ಎಲ್ಲಿ?
A.ಫ್ರಾನ್ಸ್
B. ರಷ್ಯ
C.ಇಂಗ್ಲೆಂಡ್
D.ಜಮ೯ನಿ
C.✅
11. ನರೇಂದ್ರ ಮೋದಿಯವರು ಮಹಾತ್ಮಗಾಂಧಿಯವರಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯ "ಬರ್ತ್ ಪ್ಲೆಸ್ ಆಫ್ ಸತ್ಯಾಗ್ರಹ"ವನ್ನು ದಕ್ಷಿಣ ಆಫ್ರಿಕಾದ ಯಾವ ಸ್ಥಳದಲ್ಲಿ ಉದ್ಘಾಟನೆ ಮಾಡಿದರು?
A. ಪೀಟರ್ ಬರ್ಗ್
B. ಜೋಹಾನ್ಸ್ ಬರ್ಗ್
C. ಪ್ರಿಟೋರಿಯಾ
D. ಕೇಪ್ ಟೌನ್
A. ✅
12. ಫಿಲಿಪ್ ನ್ಯೂಸಿ ಪ್ರಸ್ತುತ ಈ ದೇಶದ
ಅಧ್ಯಕ್ಷರಾಗಿದ್ದಾರೆ?
A. ಕೀನ್ಯಾ
B. ಮೊಜಾಂಬಿಕ್
C. ನ್ಯೂ ಜೀಲ್ಯಾಂಡ್
D. ಗಿನಿಯಾ
B. ✅
13. ಸುಸ್ಥಿರ ಅಭಿವೃದ್ಧಿ ಸಾಧಿಸುವಲ್ಲಿ ಭಾರತವು ಚೀನಾ & ರಷ್ಯಾಕ್ಕಿಂತಲೂ ಹಿಂದೆ ಬಿದ್ದಿದೆ. ಅಂದ ಹಾಗೆ ಈ ಪಟ್ಟಿಯಲ್ಲಿ ಭಾರತ ಯಾವ ಸ್ಥಾನದಲ್ಲಿದೆ.?
A. 131
B. 118
C. 110
D. 135
C. ✅
14. ಅಂತರಾಷ್ಟ್ರೀಯ ಬಾಹ್ಯಾಂತರಿಕ್ಷ
ಒಕ್ಕೂಟದ 2016 ರ "ಐಎಎಫ್ ಹಾಲ್ ಆಫ್ ಫೇಮ್"
ಪ್ರಶಸ್ತಿ ಪಡೆದುಕೊಂಡ ಭಾರತೀಯ?
A. ಪ್ರೊ. ಯು ಆರ್ ರಾವ್
B. ನಂಬಿದೊರೈ
C. ಅಬ್ದುಲ್ ಕಲಾಂ
D. ರಾಕೇಶ್ ಶರವಣನ್
A. ✅
15. ಕೊರಿಯಾದಲ್ಲಿ ನಡೆದ ಬೈಫಾನ್
(ಬುಚೆಯೋನ್ ಇಂಟರ್ನ್ಯಾಷನಲ್ ಫೆಂಟಾಸ್ಟಿಕ್ಪ ಫಿಲ್ಮ್ ಫೆಸ್ಟಿವಲ್)ಉತ್ಸವದಲ್ಲಿ ಏಷ್ಯಾ ವಿಭಾಗದ
ಅತ್ಯುತ್ತಮ ಪ್ರಶಸ್ತಿಯನ್ನು ಪಡೆದುಕೊಂಡಿದೆ?
A. ಸೈಕೋ ರಾಮನ್
B. ಲಂಚ್ ಬಾಕ್ಸ್
C. ತಿಥಿ
D. ಬಾಹುಬಕಿ
A. ✅
16. ಕೇಂದ್ರ ಬಜೆಟ್ ಮಂಡಿಸಿದ ಏಕೈಕ ಮಹಿಳೆ ಯಾರು ?
A. ಇಂದಿರಾ ಗಾಂಧಿ
B. ಮಮತಾ ಬ್ಯಾನರ್ಜಿ
C. ಉಮಾ ಭಾರತಿ
D. ಸೋನಿಯಾ ಗಾಂಧಿ
C.✔
17. ಬೌದ್ದರ ಪ್ರಸಿದ್ದ ಹಬ್ಬ “ನರೋಪ ಹಬ್ಬ (Naropa Festival)” ಇತ್ತೀಚೆಗೆ ಯಾವ ರಾಜ್ಯದಲ್ಲಿ ಆರಂಭಗೊಂಡಿತು?
A. ಜಮ್ಮು ಮತ್ತು ಕಾಶ್ಮೀರ
B. ಮಹಾರಾಷ್ಟ್ರ
C. ರಾಜಸ್ತಾನ
D. ಗುಜರಾತ್
A. ✅
18. ಕೇಂದ್ರ ಲೋಕ ಸೇವಾ ಆಯೋಗ (UPSC)ದ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
A. ದೀಪಕ ಮೆಹ್ತಾ
B. ಅಲಾಕ ಸಿರೋಹಿ
C. ರಮೇಶ್ ಕುಲಕರ್ಣಿ
D.ಮಮತಾ ಪಾಂಡೆ
B. ✅
19.ಇತ್ತೀಚೆಗೆ ಪರೀಕ್ಷಿಸಲಾದ ಅತ್ಯಾಧುನಿಕ ಭೂಮಿಯಿಂದ ಗಾಳಿಗೆ ಚಿಮ್ಮುವ ದೂರವ್ಯಾಪ್ತಿಯ “ಬಾರಕ್-8 ಕ್ಷಿಪಣಿ (Barak Missile)”ಯನ್ನು ಭಾರತ ಯಾವ ದೇಶದ ಸಹಾಯದೊಂದಿಗೆ ಅಭಿವೃದ್ದಿಪಡಿಸಿದೆ?
A. ರಷ್ಯಾ
B. ಇಸ್ರೇಲ್
C. ಅಮೆರಿಕ
D. ಜಪಾನ್
B. ✅
20.ಜಗತ್ತಿನ ಅತಿ ಎತ್ತರದ ದೇವಾಲಯ ಎನಿಸಲಿರುವ “ಚಂದ್ರೋದಯ ದೇವಾಲಯ” ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
A.ಕೇರಳ
B.ಕರ್ನಾಟಕ
C.ಉತ್ತರ ಪ್ರದೇಶ
D.ಆಂಧ ಆಂಧ್ರ
C.✅
21.ಭಾರತ ದೇಶದ ಮೊದಲ ಸೀಮೆಎಣ್ಣೆ ಮುಕ್ತ ನಗರ?
A.ಅಹಮದಾಬಾದ
B. ದೆಹಲಿ
C.ಕೇರಳ
D. ಆಂಧ್ರ
B. ✅
22."ಊರುಭಂಗ" ಗ್ರಂಥ ಬರೆದವರು?
A.ಅಮರಸಿಂಹ
B.ಭಾಸಕವಿ
C.ಭಾರವಿ
D.ಪಂಪ
B.✅
23 ಅಲಹಾಬಾದ್ ಶಾಶನದ ಕತೃ ಯಾರು?
A.ಭಾರವಿ
B.ರವಿಕೀರ್ತಿ
C.ಭರ್ತೃಹರಿ
D.ಹರಿಸೇನ
D.✅
24.ಒಸಿಯಾನಿಯಾ ಎಂದು ಯಾವ ಖಂಡವನ್ನು ಕರೆಯುತ್ತಾರೆ?
1 .ಆಫ್ರಿಕಾ
2. ಆಸ್ಟ್ರೇಲಿಯ
3 .ಏಷಿಯ
4.ಯುರೋಪ
B. ✅
25. ಪ್ರಸ್ತುತ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಯಾರು?
A.ಪ್ರಕಾಶ್ ಮಿರ್ಜಿ
B. ಅಜೀತ್ ವೆಂಕಟ್
C. ಅಜಿತ್ ದೋವಲ್
D. ಸೂರ್ಯಪ್ರಕಾಶ
C. ✅
[15/01 8:40 pm] ಚೈತ್ರ: `ಸಿಟಿ ಆಫ್ ಗೋಲ್ಡನ್ ಗೇಟ್’ ಎಂದು ಯಾವ ನಗರವನ್ನು ಕರೆಯುತ್ತಾರೆ?
1) ಕೈರೋ 2) ರೋಮ್
3)ನ್ಯೂಯಾರ್ಕ್
4) ಸ್ಯಾನ್ಫ್ರಾನ್ಸಿಸ್ಕೊ
D✔️
ಭಾರತದ ಮೊದಲ ವರ್ತಮಾನ ಪತ್ರಿಕೆ ದಿ ಬೆಂಗಾಲಿ ಗೆಜೆಟ್ 1780ರಲ್ಲಿ ಪ್ರಕಟಗೊಂಡ ಸ್ಥಳ ಯಾವುದು?
1) ಮುಂಬೈ 2) ಪೂನಾ
3) ಕೊಲ್ಕತ್ತಾ 4) ದೆಹಲಿ
C✔️
ಕುತುಬ್ ಮಿನಾರ್ ಆವರಣದಲ್ಲಿ ಅಲೈದರ್ವಾಜವನ್ನು ಸ್ಥಾಪಿಸಿದವರು
1) ಬಲ್ಬನ್ 2) ಕುತ್ಬುದ್ದಿನ್ ಐಬಕ್
3) ಅಲ್ಲಾವುದ್ದೀನ್ ಖಿಲ್ಜಿ
4) ಇಲ್ತಮಷ್
C✔️
ಸಿಖ್ಖರ ಪವಿತ್ರ ಗ್ರಂಥವಾದ ಆದಿ ಗ್ರಂಥವನ್ನು ರಚಿಸಿದವರು
1) ಗುರು ಅರ್ಜುನ ದೇವ 2) ಗುರು ನಾನಕ್
3) ಗುರು ತೇಜ್ ಬಹದ್ದೂರ್
4) ಗುರು ಗೋವಿಂದ ಸಿಂಗ್
A✔️
ಗುಜರಾತ್ ಗೆಲುವಿನ ನೆನಪಿಗಾಗಿ ಅಕ್ಬರ್ ಬುಲಂದ್ ದರ್ವಾಜ್ವನ್ನು ನಿರ್ಮಿಸಿದ ಸ್ಥಳ ಯಾವುದು?
1) ಆಗ್ರಾ 2) ಫತೇಪುರ್ಸಿಕ್ರಿ
3)ರಾಜ್ಕೋಟ್
4) ಲಾಹೋರ್
B✔️
ಈ ಕೆಳಗಿನ ಯಾವ ಜ್ವಾಲಾಮುಖಿಯನ್ನು ಜಪಾನಿಯರು ದೇವರೆಂದು ಪೂಜಿಸುತ್ತಾರೆ?
1) ಮೌಂಟ್ ವೆಸುವಿಯಸ್
2) ಕ್ರಕಟೋವ
3) ಮೌಂಟ್ ಪೀಲಿ
4) ಮೌಂಟ್ ಫ್ಯೂಜಿಯಾಮ
D✔️
ಈ ಕೆಳಗಿನ ಯಾವ ಪಂಚವಾರ್ಷಿಕ ಯೋಜನೆಯನ್ನು ಹೆರಾಲ್ಡ್ ಡ್ಯೂಮರ್ ಮಾದರಿಯ ಪಂಚವಾರ್ಷಿಕ ಯೋಜನೆ ಎ ನ್ನುವರು?
1) 4ನೇ ಪಂಚವಾರ್ಷಿಕ ಯೋಜನೆ
2) 3ನೇ ಪಂಚವಾರ್ಷಿಕ ಯೋಜನೆ
3) 2ನೇ ಪಂಚವಾರ್ಷಿಕ ಯೋಜನೆ
4) 1ನೇ ಪಂಚವಾರ್ಷಿಕ ಯೋಜನೆ
D✔️👆
1990 ರಲ್ಲಿ ಮೊದಲ ಬಾರಿಗೆ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ವಿಶ್ವಸಂಸ್ಥೆಯಲ್ಲಿ ಪರಿಚಯಿಸಿದವರು ಯಾರು?
1) ಡೇವಿಡ್ ರಿಕಾರ್ಡೊ
2) ಅಮಥ್ರ್ಯಸೇನ್
3) ಮೆಹಬೂಬ್ ಉಲ್ಹಕ್
4) ರ್ಯಾಗ್ನರ್ ಫ್ರೆಶ್
C✔️
ಭಾರತದ ರಾಜ್ಯಗಳ ಅತಿಹೆಚ್ಚಿನ ಆದಾಯ ಮೂಲ ಯಾವುದು?
1) ಮಾರಾಟ ತೆರಿಗೆ 2) ಅಬ್ಕಾರಿ ತೆರಿಗೆ
3) ನೊಂದಣಿ ಶುಲ್ಕ
4) ಭೂಕಂದಾಯ
A✔️
ದೇಶವೊಂದರ ಆರ್ಥಿಕ ಸ್ಥಿತಿಯನ್ನು ಗುರುತಿಸುವ ಆಧಾರ ಯಾವುದು?
1) ದೇಶದ ಒಟ್ಟು ಆದಾಯ
2) ಆಮದು ಮತ್ತು ರಫ್ತು
3) ನಿವ್ವಳ ರಾಷ್ಟ್ರೀಯ ಉತ್ಪನ್ನ
4) ನಿವ್ವಳ ಆಂತರಿಕ ಉತ್ಪನ್
C✔️
ರಾಜ್ ಮನ್ನಾರ್ ಸಮಿತಿ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
1) ನೇರ ತೆರಿಗೆ
2) ಸಾರ್ವಜನಿಕ ವಲಯದ ಉದ್ಧಿಮೆ
3)ಕೇಂದ್ರ-ರಾಜ್ಯಗಳ ಹಣಕಾಸು ಸಂಬಂಧ
4) ಕೈಗಾರಿಕ ಪರವಾನಗಿ
C✔️
ವಾಣಿಜ್ಯ ಬ್ಯಾಂಕುಗಳು ನೀಡುವ ಬಡ್ಡಿದರವನ್ನು ನಿರ್ಧರಿಸುವ ಸಂಗತಿ ಯಾವುದು?
1) ನಗದು ಮೀಸಲು ಅನುಪಾತ 2) ಬ್ಯಾಂಕ್ದರ
3) ಶಾಸನ ಬದ್ಧ ದ್ರವ್ಯತ್ವ ಅನುಪಾತ
4) ಮೇಲಿನ ಎಲ್ಲವೂ
B✔️
ಕಾನೂನಿನ್ವಯ ಎರಡು ಲೋಕಸಭಾ ಕ್ಷೇತ್ರಗಳಿಂದ ಆಯ್ಕೆಯಾದವರು ತಮ್ಮ ಸದಸ್ಯತ್ವ ಉಳಿಸಿಕೊಳ್ಳಬೇಕಾದರೆ ಎಷ್ಟು ದಿನಗಳಲ್ಲಿ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕು?
1) 30 ದಿನ 2) 14 ದಿನ
3) 21 ದಿನ 4) 7 ದಿನ
B✔️👆
ಪ್ರಸ್ತುತ ಕೇಂದ್ರದಲ್ಲಿ ಅಧಿಕಾರದಲ್ಲಿರುವ NDA ಸರ್ಕಾರದ ವಿಸ್ತೃತ ರೂಪ
1) ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್
2) ನೇಷನ್ ಡೆಮಾಕ್ರಟಿಕ್ ಅಲಯನ್ಸ್
3) ನ್ಯಾಷನಲಿಸ್ಟಿಕ್ ಡೆಮಾಕ್ರಟಿಕ್ ಅಲಯನ್ಸ್
4) ನ್ಯಾಷನಲ್ ಡೆಮಾಕ್ರಟಿಕಲ್ ಅಲಯನ್
A✔️
ಸಂವಿಧಾನದ ಎಷ್ಟನೇ ತಿದ್ದುಪಡಿ ಪ್ರಕಾರ 11ನೇ ಮೂಲಭೂತ ಕರ್ತವ್ಯವನ್ನು ಸೇರಿಸಲಾಗಿದೆ?
1) 84ನೇ ತಿದ್ದುಪಡಿ
2) 85ನೇ ತಿದ್ದುಪಡಿ
3) 86ನೇ ತಿದ್ದುಪಡಿ
4) 87ನೇ ತಿದ್ದುಪಡಿ
C✔️
ಕರ್ನಾಟಕದ ವಿಧಾನ ಪರಿಷತ್ ಸದಸ್ಯರು ಎಷ್ಟು ಕ್ಷೇತ್ರಗಳಿಂದ ಆಯ್ಕೆಗೊಳ್ಳುತ್ತಾರೆ?
1) 5 ಕ್ಷೇತ್ರ 2) 4 ಕ್ಷೇತ್ರ
3) 2 ಕ್ಷೇತ್ರ 4) 1 ಕ್ಷೇತ್ರ
A✔️
ರಾಜ್ಯದ ಅಡ್ವೋಕೆಟ್ ಜನರಲ್ರನ್ನು ನೇಮಿಸುವವರು ಯಾರು?
1) ರಾಷ್ಟ್ರಪತಿ 2) ರಾಜ್ಯಪಾಲ
3) ಹೈಕೋರ್ಟ್ ಮುಖ್ಯನ್ಯಾಯಮೂರ್ತಿ
4) ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ
B✔️
ರಾಜ್ಯ-ರಾಜ್ಯಗಳ ನಡುವೆ ಉಂಟಾಗುವ ವಿವಾದಗಳನ್ನು ಬಗೆಹರಿಸುವ ಅಧಿಕಾರ ಸುಪ್ರೀಂಕೋರ್ಟ್ನ ಯಾವ ವ್ಯಾಪ್ತಿಯಲ್ಲಿ ಬರುತ್ತದೆ?
1) ಮೂಲ ಅಧಿಕಾರ ವ್ಯಾಪ್ತಿ
2) ಮೇಲ್ಮನವಿ ಅಧಿಕಾರ ವ್ಯಾಪ್ತಿ
3) ಸಲಹಾ ಅಧಿಕಾರ ವ್ಯಾಪ್ತಿ
4) ಮೇಲಿನ ಯಾವುದೂ ಅಲ್
A✔️
ಸಂವಿಧಾನ ಪುನರ್ ವಿಮರ್ಶನಾ ಸಮಿತಿಯ ಅಧ್ಯಕ್ಷರಾಗಿದ್ದವರು ಯಾರು?
1) ನ್ಯಾಯಮೂರ್ತಿ ಎಮ್ ಎನ್ ವೆಂಕಟಾಚಲಯ್ಯ
2) ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್
3) ನ್ಯಾಯಮೂರ್ತಿ ಎಸ್ ಆರ್ ನಾಯಕ್
4) ನ್ಯಾಯಮೂರ್ತಿ ಕಪಾಡಿಯಾ
A✔️
ಸಸ್ತನಿಗಳಲ್ಲಿ ಬೆವರಿನ ಉತ್ಪಾದನೆ/ಬೆವರು ಗ್ರಂಥಿಗಳ ಮೂಲ ಉದ್ದೇಶ
1) ಹೆಚ್ಚುವರಿ ನೀರನ್ನು ದೇಹದಿಂದ ಹೊರ ಹಾಕುವುದು
2) ಹೆಚ್ಚುವರಿ ಉಪ್ಪಿನಾಂಶವನ್ನು ದೇಹದಿಂದ ಹೊರ ಹಾಕುವುದು
3) ದೇಹದ ಉಷ್ಣಾಂಶವನ್ನು ನಿಯಂತ್ರಿಸುವುದು
4) ಚರ್ಮದ ಮೇಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು
C✔️
ಹೈಡ್ರೊಪೊನಿಕ್ಸ್ ಎಂದರೆ
1) ನೀರಿನ ಬಗ್ಗೆ ಭಯ ಹೊಂದಿರುವ ಮಾನಸಿಕ ಸ್ಥಿತಿ
2) ನೀರಿನಾಳದಲ್ಲಿ ಧ್ವನಿಯ ಚಲನೆ
3) ನೀರಿನಲ್ಲಿ ಬಳಸುವ ಎಲೆಕ್ಟ್ರಾನಿಕ್ ಉಪಕರಣಗಳು
4) ಮಣ್ಣಿಲ್ಲದೆ ನೀರಿನಲ್ಲಿ ಸಸ್ಯಗಳನ್ನು ಬೆಳೆಸುವುದು
D✔️
ಬಹುತೇಕ ಎಲ್ಲಾ ಗ್ರಂಥಿಗಳನ್ನು ನಿಯಂತ್ರಿಸುವ ಪಿಟ್ಯುಟರಿ ಗ್ರಂಥಿಯ ನಿಯಂತ್ರಣಕ್ಕೆ ಒಳಗಾಗದ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಗ್ರಂಥಿ ಯಾವುದು?
1) ಥೈರಾಯಿಡ್ 2) ಪ್ಯಾರಾ ಥೈರಾಯಿಡ್
3) ಗೋನಾಡ್ಸ್ 4) ಅಡ್ರಿನಲ್
B✔️
ಕ್ರಿಕೆಟ್ ಬೌಲರ್ ಓಡಿ ಬಂದು ಬೌಲ್ ಮಾಡಿದ ಬಳಿಕವು ಕೊಂಚ ದೂರ ಓಡುತ್ತಾರೆ. ಇದನ್ನು ತಿಳಿಸುವ ನಿಯಮ ಯಾವುದು?
1) ನ್ಯೂಟನ್ನ ಚಲನೆಯ 2ನೇ ನಿಯಮ
2) ನ್ಯೂಟನ್ನ ಚಲನೆಯ 1ನೇ ನಿಯಮ
3) ನ್ಯೂಟನ್ನ ಚಲನೆಯ 3ನೇ ನಿಯಮ
4) ಆರ್ಕಿಮಿಡಿಸ್ನ ನಿಯಮ
B✔️
ವಾಹನ ಚಾಲಕರು ಹಿಂಬದಿಯ ವಾಹನಗಳನ್ನು ವೀಕ್ಷಿಸಲು ಈ ಕೆಳಗಿನ ಯಾವುದನ್ನು ಬಳಸುವರು?
1) ನಿಮ್ನ ದರ್ಪಣ
2) ಪೀನ ದರ್ಪಣ
3) ಪೀನ ಮಸೂರ
4) ನಿಮ್ನ ಮಸೂರ
B✔️
ಪಯೋರಿಯಾ ಎಂಬುದು ಮಾನವ ದೇಹದ ಯಾವ ಭಾಗಕ್ಕೆ ಸಂಬಂಧಿಸಿದ ರೋಗವಾಗಿದೆ?
1) ಹಲ್ಲು 2) ಮೆದುಳು
3) ಶ್ವಾಸಕೋಶ 4) ಎಲುಬುಗಳು
A✔️
ವಾತಾವರಣದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ನಿಷ್ಕ್ರಿಯ ಅನಿಲ ಯಾವುದು?
1) ನಿಯಾನ್ 2) ಕ್ರಿಫ್ಟಾನ್
3) ಆರ್ಗನ್ 4) ಹಿಲಿಯಂ
C✔️
ವಾತಾವರಣದಲ್ಲಿರುವ ಸಾರಜನಕವನ್ನು ಸ್ಥಿರಿಕರಿಸಿ ಬೇರುಗಳಲ್ಲಿ ಗಂಟುಗಳ ರೂಪದಲ್ಲಿ ಸಂಗ್ರಹಿಸಿಡುವ ಬ್ಯಾಕ್ಟೀರಿಯಾ
1) ಸೂಡೋಮನಾಸ್
2) ರೈಜೋಬಿಯಂ
3) ನೈಟ್ರೋಸೋಮನಾಸ್
4) ಕ್ಲೋಸ್ಟಿಡಿಯಂ
B✔️
ರೆನಿನ್ ಮತ್ತು ಲಾಕ್ಟೇಸ್ ಎಂಬ ಎಂಜೈಮ್ಗಳು ಹಾಲನ್ನು ಜೀರ್ಣಿಸಿಕೊಳ್ಳಲು ಸಹಾಯಕವಾಗುವವು. ಹಾಗಾದರೆ ಈ ಎಂಜೈಮ್ಗಳು ಮಾನವನ ದೇಹದಲ್ಲಿ ಎಷ್ಟು ವಯಸ್ಸಿನ ವರೆಗೆ ಇರುತ್ತವೆ?
1) 1 ವರ್ಷ 2) 2 ವರ್ಷ
3) 3 ವರ್ಷ 4) 5 ವರ್ಷ
B✔️
ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿಸುವ ಸ್ಯಾಮ್ಸಂಗ್ ಯಾವ ದೇಶದ ಕಂಪನಿಯಾಗಿದೆ?
1) ರಷ್ಯಾ 2) ಅಮೆರಿಕ
3) ಫ್ರಾನ್ಸ್ 4) ದಕ್ಷಿಣ ಕೊರಿಯ
D✔️
ವಿಶ್ವದಲ್ಲಿಯೇ ಅತಿ ಉದ್ದವಾದ ರೈಲ್ವೆಪ್ಲಾಟ್ ಫಾರ್ಮ್ ಈ ಕೆಳಗಿನ ಯಾವ ಸ್ಥಳದಲ್ಲಿದೆ?
1) ಖರಗ್ಪುರ 2) ಜೋಧ್ಪುರ್
3) ಮುಂಬೈ 4) ಗೋರಕ್ಪುರ
D✔️
ದ ಲೈವ್ಸ್ ಆಫ್ ಅದರ್ಸ್' ಕೃತಿಯ ಕರ್ತೃ ಯಾರು?
1) ಅಮಿತಾವ್ ಘೋಷ್
2) ಚೇತನ್ ಭಗತ್
3) ನೀಲ್ ಮುಖರ್ಜಿ
4) ಅರವಿಂದ ಅಡಿಗ
C✔️
ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ಯಾರು ?
A. ರಾಷ್ಷ್ರಕೂಟರು
B. ಚೋಳರು
C. ಪಲ್ಲವರು
D. ಚಾಲುಕ್ಯರು
D✔️
ಯಾವುದೇ ಒಂದು ಉಪಗ್ರಹಕ್ಕೆ ಸಂದೇಶ ರವಾನಿಸುವುದನ್ನು ಏನೆಂದು ಕರೆಯುತ್ತಾರೆ?
A. ಮಾಡ್ಯುಲೇಟ್
B. ಡೌನ್'ಲಿಂಕ್
C. ಅಪ್'ಲಿಂಕ್
D. ಡಿಮಾಡ್ಯುಲೇಟ್
C✔️
[15/01 8:41 pm] ಚೈತ್ರ: ಸಾಮಾನ್ಯ ಜ್ಞಾನ
1 )ಕರ್ನಾಟಕದ ಮಾರ್ಟಿನ್ ಲೂಥರ್
Answer: ಬಸವಣ್ಣ
2)ಅಭಿನವ ಕಾಳಿದಾಸ
Answer:ಬಸವಪ್ಪಶಾಸ್ತ್ರಿ
3)ಕನ್ನಡದ ಆಸ್ತಿ
Answer: ಮಾಸ್ತಿ ವೆಂಕಟೇಶ ಅಯ್ಯಂಗಾರ್
4)ಕನ್ನಡದ ದಾಸಯ್ಯ
Answer:ಶಾಂತಕವಿ
5)ಕಾದಂಬರಿ ಪಿತಾಮಹ
Answer:ಗಳಗನಾಥ
6)ತ್ರಿಪದಿ ಚಕ್ರವರ್ತಿ
Answer: ಸರ್ವಜ್ಞ
7)ಸಂತಕವಿ
Answer: ಪು.ತಿ.ನ.
8)ಷಟ್ಪದಿ ಬ್ರಹ್ಮ
Answer:ರಾಘವಾಂಕ
9)ಸಾವಿರ ಹಾಡುಗಳ ಸರದಾರ
Answer: ಬಾಳಪ್ಪ ಹುಕ್ಕೇರಿ
10)ಕನ್ನಡದ ನಾಡೋಜ
Answer:ಮುಳಿಯ ತಿಮ್ಮಪ್ಪಯ್
11)ಕರ್ನಾಟಕ ಶಾಸನಗಳ ಪಿತಾಮಹ
Answer:ಬಿ.ಎಲ್.ರೈಸ್
12)ಹರಿದಾಸ ಪಿತಾಮಹ
Answer:ಶ್ರೀಪಾದರಾಯ
13)ಅಭಿನವ ಸರ್ವಜ್ಞ
Answer:ರೆ. ಉತ್ತಂಗಿ ಚೆನ್ನಪ್ಪ
14)ವಚನಶಾಸ್ತ್ರ ಪಿತಾಮಹ
Answer: ಫ.ಗು.ಹಳಕಟ್ಟಿ
15)ಕವಿಚಕ್ರವರ್ತಿ
Answer:ರನ್ನ
16)ಆದಿಕವಿ
Answer:ಪಂಪ
17)ಉಭಯ ಚಕ್ರವರ್ತಿ
Answer:ಪೊನ್ನ
18)ರಗಳೆಯ ಕವಿ
Answer: ಹರಿಹರ
19)ಕನ್ನಡದ ಕಣ್ವ
Answer: ಬಿ.ಎಂ.ಶ್ರೀ
20)ಕನ್ನಡದ ಸೇನಾನಿ
Answer:ಎ.ಆರ್.ಕೃಷ್ಣಾಶಾಸ್ತ್ರಿ
21)ಕರ್ನಾಟಕದ ಉಕ್ಕಿನ ಮನುಷ್ಯ
Answer:ಹಳ್ಳಿಕೇರಿ ಗುದ್ಲೆಪ್ಪ
22)ಯಲಹಂಕ ನಾಡಪ್ರಭು
Answer:ಕೆಂಪೇಗೌಡ
23)ವರಕವಿ
Answer: ಬೇಂದ್ರೆ
24)ಕುಂದರ ನಾಡಿನ ಕಂದ
Answer: ಬಸವರಾಜ ಕಟ್ಟೀಮನಿ
25)ಪ್ರೇಮಕವಿ
Answer: ಕೆ.ಎಸ್.ನರಸಿಂಹಸ್ವಾಮಿ
26)ಚಲಿಸುವ ವಿಶ್ವಕೋಶ
Answer:ಕೆ.ಶಿವರಾಮಕಾರಂತ
27)ಚಲಿಸುವ ನಿಘಂಟು
Answer: ಡಿ.ಎಲ್.ನರಸಿಂಹಾಚಾರ್
28)ದಲಿತಕವಿ
Answer:ಸಿದ್ದಲಿಂಗಯ್ಯ
29)ಅಭಿನವ ಭೋಜರಾಜ
Answer: ಮುಮ್ಮಡಿ ಕೃಷ್ಣರಾಜ ಒಡೆಯರು
30)ಪ್ರಾಕ್ತನ ವಿಮರ್ಶಕ ವಿಚಕ್ಷಣ
Answer:ಆರ್.ನರಸಿಂಹಾಚಾರ್
31) ಕನ್ನಡದ ಕಬೀರ
Answer: ಶಿಶುನಾಳ ಷರೀಪ
32) ಕನ್ನಡದ ಭಾರ್ಗವ
Answer:ಕೆ.ಶಿವರಾಮಕಾರಂತ
33)ಕರ್ನಾಟಕದ ಗಾಂಧಿ
Answer: ಹರ್ಡೇಕರ್ ಮಂಜಪ್ಪ
34)ಅಜ್ಜಂಪುರ ಸೀತಾರಾಂ
Answer:ಆನಂದ
35)ಅರಕಲಗೂಡು ನರಸಿಂಗರಾವ್ ಕೃಷ್ಣರಾವ್
Answer: ಅ.ನ.ಕೃ
36) ಅರಗದ ಲಕ್ಷ್ಮಣರಾವ್
Answer:ಹೊಯ್ಸಳ
37) ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ
Answer:ಅ.ರಾ.ಮಿತ್ರ
38)ಆದ್ಯರಂಗಾಚಾರ್ಯ
Answer:ಶ್ರೀರಂಗ
39)ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ
Answer:ಕೆ.ಎಸ್.ಎನ್
40) ಕೆ.ವಿ.ಪುಟ್ಟಪ್ಪ
Answer:ಕುವೆಂಪು
41)ಕನ್ನಡದ ವರ್ಡ್ಸ್ವರ್ತ್
Answer:ಕುವೆಂಪು
42)ಕಾದಂಬರಿ ಸಾರ್ವಭೌಮ
Answer:ಅ.ನ.ಕೃಷ್ನರಾಯ
43)ಕರ್ನಾಟಕ ಪ್ರಹಸನ ಪಿತಾಮಹ
Answer:ಟಿ.ಪಿ.ಕೈಲಾಸಂ
44)ಸಂಗೀತ ಗಂಗಾದೇವಿ
Answer:ಗಂಗೂಬಾಯಿ ಹಾನಗಲ್
45)ನಾಟಕರತ್ನ
Answer:ಗುಬ್ಬಿ ವೀರಣ್ಣ
46)ಚುಟುಕು ಬ್ರಹ್ಮ
Answer:ದಿನಕರ ದೇಸಾಯಿ
47)ಅಭಿನವ ಪಂಪ
Answer: ನಾಗಚಂದ್ರ
48)ಕರ್ನಾಟಕ ಸಂಗೀತ ಪಿತಾಮಹ
Answer: ಪುರಂದರ ದಾಸ
♣ಸೂಕ್ಷ್ಮ ಜೀವಿಗಳು & ರೋಗಗಳು
☆☆☆☆☆☆☆☆☆☆☆☆☆
ನ್ಯೂಮೂನಿಯಾ - ಡಿಪ್ಲೋಕಾಕಸ್
ಕ್ಷಯರೋಗ ಮೈಕೋಬ್ಯಾಕ್ಟಿರಿಯಾ
ಪ್ಲೇಗ್ - ಯರ್ ಸಿನಿಯಾ ಫೆಸ್ಟಿಸ್
ಟೆಟಾನಸ್ ( ಧನುರ್ವಾಯು )
ಕ್ಲಾಸ್ಟ್ರೀಡಿಯಂ ಟೆಟನಿ
ಡಿಪ್ತಿರಿಯಾ - ಕ್ರೋನಿಯಾ ಡಿಪ್ತಿರಿಯಾ.
ಗಂಟಲುಬೇನೆ - ಸ್ಟೇಪ್ಟೋಕೋಕಸ್
ಕುಷ್ಟರೋಗ ಮೈಕೋಬ್ಯಾಕ್ಟಿರಿಯಾ
ಟೈಫಾಯಿಡ್ - ಸಾಲ್ಮೇನೆಲ್ಲಾ ಟೈಫಿ
ಅಂತ್ರಾಕ್ಸ - ಬ್ಯಾಸಿಲೆಸ್ ಅಂತ್ರಾಸಿಸ್
ಇಂಪ್ಲೋಯಂಜ - ಅರ್ಥೂಮಿಕ್ಸೂ ವೈರಸ್
ಮಂಪ್ಸ - ಪ್ಯಾರಾಮೈಕ್ಸೋ ವೈರಸ್
ಡೆಂಗ್ಯೂ - ಅರ್ಬೋ ವೈರಸ್
ಮಲೇರಿಯಾ - ಪ್ಲಾಸ್ಮೋಡಿಯಂ ವೈವಾಕ್ಸ
( ಹೆಣ್ಣು ಅನಾಫೇಲಿಸ್ ಸೂಳ್ಳೆ )
[15/01 9:00 pm] ಚೈತ್ರ: *ಪ್ರಚಲಿತ ಘಟನೆಗಳ ಹಿನ್ನೋಟ*
1) ಅಮೇರಿಕಾದ ಕೇಂದ್ರ ಬ್ಯಾಂಕ್ "ಫೆಡರಲ್ ರಿಸರ್ವ್ ಬ್ಯಾಂಕ್ ನ ಕೇಂದ್ರ ಕಚೇರಿ ಎಲ್ಲಿದೆ?
* ವಾಷಿಂಗ್ಟನ್ ಡಿ.ಸಿ.
2) 2015 ರ ಪದ್ಮಶ್ರೀ ಪಡೆದ ವಿಕಲಚೇತನ ಮಹಿಳೆ ಯಾರು?
* ಆರುಣಿಮಾ ಸಿನ್ಹಾ.
3) ಕರ್ನಾಟಕದ ಪ್ರಸ್ತುತ ವಿಧಾನಸಭಾ ಕ್ಷೇತ್ರಗಳು ಎಷ್ಟು?
* 224 ( +1) 225.
4) ಟಿ.ಆರ್.ಜಿಲಿಯಾಂಗ್ ಯಾವ ರಾಜ್ಯದ ಮುಖ್ಯಮಂತ್ರಿ?
* ನಾಗಾಲ್ಯಾಂಡ್.
5) ಚೀನಾ ಮೂಲದ ಅಮೇರಿಕನ್ ಸ್ಟಾರ್ಟಪ್ ಕಂಪನಿ "ನೆಕ್ಟ್ರ್ ಇವಿ" ಯ ಸಿಇಒ ಆಗಿ ನೇಮಕಗೊಂಡು ಭಾರತೀಯರು ಯಾರು?
* ಪದ್ಮಶ್ರೀ ವಾರಿಯರ್.
6) 'ಅಮಿತಾಬ್ ಕಾಂತ್' ನೀತಿ ಆಯೋಗದ ಎಷ್ಟನೇ ಸಿಇಒ?
* 2 ನೇ.
7) ಪ್ರಸ್ತುತ ಜಾರ್ಖಂಡ ದ ರಾಜ್ಯಪಾಲರು ಯಾರು?
* ದ್ರೌಪದಿ ಮುರ್ಮಾ.
8) ಅಫ್ಘ್ಹಾನಿಸ್ತಾನದ ಸಂಸತ್ ಭವನ ಉದ್ಘಾಟಿಸಿದವರು ಯಾರು?
* ನರೇಂದ್ರ ಮೋದಿ.
9) ನಿರ್ಮಾಣವಾಗುತ್ತಿರುವ ಜಗತ್ತಿನ ಅತಿ ಎತ್ತರವಾದ ಕಟ್ಟಡ ಯಾವುದು?
* ಕಿಂಗ್ಡಂ ಟವರ್.
10) "ಕಿಂಗ್ಡಂ ಟವರ್" ಯಾವ ದೇಶದಲ್ಲಿ ನಿರ್ಮಾಣವಾಗುತ್ತಿದೆ?
* ಸೌಧಿ ಅರೇಬಿಯಾ.
11) ಈ ಬಾರಿಯ ಆಸ್ಕರ್ ರೇಸ್ ನಲ್ಲಿದ್ದ ಕನ್ನಡದ ಎರಡು ಚಲನಚಿತ್ರಗಳು ಯಾವುವು?
* ರಂಗಿತರಂಗಿ & ಕೇರ್ ಆಪ್ ಫುಟ್ ಪಾತ್.
12) ನೂತನ ಕೇಂದ್ರ ಮಾಹಿತಿ ಹಕ್ಕು ಆಯೋಗದ ಮುಖ್ಯ ಆಯುಕ್ತರು ಯಾರು?
* ಆರ್.ಕೆ.ಮಥೂರ್.
13) ಮಿಜೋರಾಂ ನ ಪ್ರಸ್ತುತ ಮುಖ್ಯಮಂತ್ರಿ ಯಾರು?
* ಲಾಲ್ ಥನ್ ಹಾವ್ಲ.
14) ಸುರೇಶ್ ರೈನ್ ಐಪಿಎಲ್ 9 ರಲ್ಲಿ ಯಾವ ತಂಡದ ನಾಯಕ?
* ರಾಜ್ ಕೋಟ್. (ಗುಜರಾತ್ ಲಾಯನ್ಸ್).
15) ಬಾಲ ನ್ಯಾಯಿಕ ಕಾಯ್ದೆ ಅಂಗೀಕಾರ ಮಾಡಿ ಇತ್ತೀಚೆಗೆ ಬಾಲಾಪರಾಧಿಗಳ ವಯಸ್ಸನ್ನು ಎಷ್ಟಕ್ಕೆ ಇಳಿಸಲಾಗಿದೆ?
* 16.
16) ನರೇಂದ್ರ ಮೋದಿ 2015, ಡಿಸೆಂಬರ್ 23 & 24 ರಂದು ರಷ್ಯಾಕ್ಕೆ ಎಷ್ಟು ದಿನಗಳ ಭೇಟಿ ನೀಡಿದ್ದರು?
* 2 ದಿನ.
17) ಇತ್ತೀಚೆಗೆ ಇಸ್ರೋದಿಂದ ಸಿಂಗಾಪುರದ ಎಷ್ಟು ಉಪಗ್ರಹಗಳನ್ನು ಉಡಾವಣೆ ಮಾಡಲಾಯಿತು?
* 6.
18) OPEC ವಿವರಿಸಿರಿ?
* Organization of the Petroleum Exporting Countries.
19) TAPI ವಿವರಿಸಿರಿ?
* T - ತುರ್ಕ್ ಮೆನಿಸ್ತಾನ್.
A - ಅಫ್ಘಾನಿಸ್ಥಾನ.
P - ಪಾಕಿಸ್ತಾನ.
I - ಇಂಡಿಯಾ.
20) ಫೇಸ್ ಬುಕ್ ನ ಸಿಇಒ ಯಾರು?
* ಮಾರ್ಕ್ ಜುಕರ್ ಬರ್ಗ್.
21) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಮೊತ್ತವೆಷ್ಟು?
* 1 ಲಕ್ಷ ರೂ.
22) ದೇಶದಲ್ಲೇ ಮೊದಲ ಬಾರಿಗೆ ಕಡಿಮೆ ಬೆಲೆಯ ಕಾರು ತಯಾರಿಸಿದ ಕಂಪನಿ ಯಾವುದು?
* ಮಾರುತಿ ಸುಜುಕಿ.
23) ಜ್ಞಾನಪೀಠ ಪ್ರಶಸ್ತಿಯ ಮೊತ್ತವೆಷ್ಟು?
* 11 ಲಕ್ಷ ರೂ.
24) ಜ್ಞಾನಪೀಠ ಕನ್ನಡಕ್ಕೆ : 08 :: ಜ್ಞಾನಪೀಠ ಹಿಂದಿ ಭಾಷೆಗೆ : -------.
* 09.
25) ಕಪ್ಪುಹಣ ವರ್ಗಾವಣೆಯ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿರುವ ರಾಷ್ಟ್ರ ಯಾವುದು?
* ಚೀನಾ (139 ಬಿಲಿಯನ್ ಡಾಲರ್).
26) ಪ್ರಸ್ತುತವಾಗಿ ಮಾಹಿತಿ ಹಕ್ಕು ಆಯೋಗದ ಆಯುಕ್ತರುಗಳ ಸಂಖ್ಯೆ ಎಷ್ಟು?
* 07.
27) ಡೆಂಗ್ಯೂ ಜ್ವರ ಯಾವ ಸೊಳ್ಳೆಯಿಂದ ಬರುತ್ತದೆ?
* ಏಡಿಸ್ ಈಜಿಪ್ಟ್ ಸೊಳ್ಳೆಯಿಂದ.
28) ಪೈ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
* ಮಾರ್ಚ್ 14.
29) ಡಿಸೆಂಬರ್ 22 ರಂದು ಯಾವ ದಿನವನ್ನಾಗಿ ಆಚರಿಸಲಾಗುತ್ತದೆ?
* ರಾಷ್ಟ್ರೀಯ ಗಣಿತ ದಿನ.
30) ಇತ್ತೀಚೆಗೆ ಡಿಸೆಂಬರ್ 22. 2015 ರಂದು ಶ್ರೀನಿವಾಸ ರಾಮಾನುಜಂ ಅವರ ಎಷ್ಟನೇ ಜನ್ಮ ದಿನ ಆಚರಿಸಲಾಯಿತು?
* 128 ನೇ.
31) ಶ್ರೀನಿವಾಸ ರಾಮಾನುಜಂರವರ ಎಷ್ಟನೇ ಜನ್ಮ ವರ್ಷವನ್ನು ಕೇಂದ್ರ ಸರ್ಕಾರವು "ರಾಷ್ಟ್ರೀಯ ಗಣಿತವರ್ಷ" ಎಂದು ಕರೆದಿದೆ?
* 125 ನೇ. (2012).
32) ಇಂದ್ರಧನುಷ್ ಅಭಿಯಾನದಲ್ಲಿ ಎಷ್ಟು ರೋಗಗಳನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲಾಗುವುದು?
* 7.
33) ಹುಲಿಗಳನ್ನು ಹೆಚ್ಚು ಹೊಂದಿರುವ ಮೂರನೇ ರಾಜ್ಯ ಯಾವುದು?
* ಮಧ್ಯಪ್ರದೇಶ (308).
34) ಫೆಬ್ರವರಿ 20, 2015 ರಂದು ಮೋದಿ ಯಾವ ಸ್ಥಳಗಳ ನಡುವೆ ರೈಲಿಗೆ ಚಾಲನೆ ನೀಡಿದರು?
* ಅರುಣಾಚಲಪ್ರದೇಶ - ನವದೆಹಲಿ.
35) ಭಾರತ ದೇಶದ ಎರಡನೇ ಪ್ರತಿಷ್ಠಿತ ಸಾಫ್ಟವೇರ್ ಕಂಪನಿ ಯಾವುದು?
* ಇನ್ಫೋಸಿಸ್.
36) ಇತ್ತೀಚೆಗೆ ಭೂಕಂಪದಿಂದ ತತ್ತರಿಸಿದ "ಪರ್ವತದನಾಡು" ಯಾವುದು?
* ನೇಪಾಳ.
37) ಕಠ್ಮಂಡುವಿನಲ್ಲಿರುವ ಯಾವ ಗೋಪುರ ಇತ್ತೀಚಿನ ಭೂಕಂಪದಿಂದ ಧರೆಗುರುಳಿತು?
* ಧರಹರ ಗೋಪುರ.
38) ಜಗತ್ತಿನಲ್ಲಿಯೇ ಗೋದಿ ಉತ್ಪಾದನೆಯಲ್ಲಿ ಭಾರತ ಯಾವ ಸ್ಥಾನದಲ್ಲಿದೆ?
* 2 ನೇ.
39) ವಿಶ್ವದ ಅತಿದೊಡ್ಡ ಸೋಲಾರ್ ಘಟಕ ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
* ಮಧ್ಯಪ್ರದೇಶ.
40) ಜೂನ್ 24, 2015 ರಂದು ಎಷ್ಟು ಐಐಎಂ ಸ್ಥಾಪನೆಗೆ ಮೋದಿ ನೇತೃತ್ವದ ಸಚಿವ ಸಂಪುಟ ಅನುಮತಿ ನೀಡಿದೆ?
* 6.
41) ವಿಯನ್ನಾ ಯಾವ ದೇಶದ ರಾಜಧಾನಿ?
* ಆಸ್ಟ್ರಿಯಾ.
1. ಭಾರತದಲ್ಲಿ ಅತ್ಯಂತ ಹೆಚ್ಚು ರಾಗಿ ಬೆಳೆಯುವ ರಾಜ್ಯ
ಯಾವುದು?
1. ತಮಿಳುನಾಡು
2. ಕನಾ೯ಟಕ
3. ಆಂಧ್ರಪ್ರದೇಶ
4. ಬಿಹಾರ
ಸರಿ ಉತ್ತರ: 2. ಕನಾ೯ಟಕ
2. ದಕ್ಷಿಣ ಏಷಿಯಾದ ದೇಶಗಳಲ್ಲಿ ಅತ್ಯಂತ ಹೆಚ್ಚು
ಜನಸಾಂದ್ರತೆ ಹೊಂದಿರುವ ದೇಶ ಯಾವುದು?
1. ಪಾಕಿಸ್ತಾನ
2. ಭಾರತ
3. ಬಾಂಗ್ಲಾದೇಶ
4. ಶ್ರೀಲಂಕಾ
ಸರಿ ಉತ್ತರ: 3. ಬಾಂಗ್ಲಾದೇಶ
3. ಶೆವರಾಯ್(Shevaroy) ಬೆಟ್ಟಗಳು ಈ ಕೆಳಕಂಡ ಯಾವ
ರಾಜ್ಯದಲ್ಲಿ ಕಂಡುಬರುತ್ತದೆ?
1. ಕನಾ೯ಟಕ
2. ತಮಿಳುನಾಡು
3. ಕೇರಳ
4. ಆಂಧ್ರಪ್ರದೇಶ
ಸರಿ ಉತ್ತರ: 2. ತಮಿಳುನಾಡು
4. ಗಿಲ್ಗಿಟ್, ಜಸ್ಕಾರ್ ಎಂಬ ನದಿಗಳು ಈ ಕೆಳಕಂಡ
ಯಾವ ನದಿಯ ಉಪನದಿಗಳಾಗಿವೆ?
1. ಬ್ರಹ್ಮಪುತ್ರ
2. ಗಂಗಾ
3. ಸಿಂಧೂ
4. ಕೃಷ್ಣಾ
ಸರಿ ಉತ್ತರ: 3. ಸಿಂಧೂ
5. ವಿಸ್ತೀಣ೯ದಲ್ಲಿ ಅತ್ಯಂತ ಚಿಕ್ಕ
ಕೇಂದ್ರಾಡಳಿತ ಪ್ರದೇಶ ಯಾವುದು?
1. ಪಾಂಡಿಚೇರಿ
2. ದಾಮನ್ ಮತ್ತು ದಿಯು
3. ಚಂಡಿಗಡ
4. ಲಕ್ಷದ್ವೀಪ
ಸರಿ ಉತ್ತರ: 4. ಲಕ್ಷದ್ವೀಪ
6. ನಂದಾದೇವಿ ಶಿಖರ ಈ ಕೆಳಕಂಡ ಯಾವ
ರಾಜ್ಯದಲ್ಲಿದೆ?
1. ಜಮ್ಮು ಮತ್ತು ಕಾಶ್ಮೀರ
2. ಹಿಮಾಚಲಪ್ರದೇಶ
3. ಪಂಜಾಬ್
4. ಉತ್ತರಾಂಚಲ
ಸರಿ ಉತ್ತರ: 4. ಉತ್ತರಾಂಚಲ
7. ವಜ್ರದ ಮುಖ್ಯ ಘಟಕಾಂಶ ಯಾವುದು?
1. ಕ್ಯಾಲ್ಸಿಯಂ ಕಾಬೋ೯ನೇಟ್
2. ಸಿಲಿಕಾ
3. ಶುದ್ದಸ್ವಾಭವಿಕ ಗಾಜು
4. ಇಂಗಾಲ
ಸರಿ ಉತ್ತರ: 4. ಇಂಗಾಲ
8. ಇದರಲ್ಲಿ ಪ್ರಾಥಮಿಕ ಬಣ್ಣಗಳ ಸರಿಯಾದ ಪಟ್ಟಿಯನ್ನು
ಗುರುತಿಸಿ-
1. ಕೆಂಪು, ನೀಲಿ, ಹಳದಿ
2. ಕೆಂಪು, ಹಸಿರು, ನೀಲಿ
3. ಹಳದಿ, ಕೆಂಪು, ಕಪ್ಪು
4. ಕಂದು, ಬಿಳಿ, ಕಪ್ಪು
ಸರಿ ಉತ್ತರ: 2. ಕೆಂಪು, ಹಸಿರು, ನೀಲಿ
9. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಈ
ಕೆಳಕಂಡ ಯಾವ ಪ್ರದೇಶದಲ್ಲಿದೆ?
1. ಬೆಂಗಳೂರು
2. ಮಂಗಳೂರು
3. ಬಳ್ಳಾರಿ
4. ಮೈಸೂರು
ಸರಿ ಉತ್ತರ: 4. ಮೈಸೂರು
10. 'ಅಷ್ಠಾಧ್ಯಾಯ' ಈ ಕೃತಿಯ ಕತೃ-
1. ಪತಂಜಲಿ
2. ಕಾಳಿದಾಸ
3. ಪಾಣಿನಿ
4. ವಿಷ್ಣುಶಮ೯
ಸರಿ ಉತ್ತರ: 3. ಪಾಣಿನಿ
11. ಕೆಳಗಿನವರಲ್ಲಿ ಯಾರು ಪಕ್ಷರಹಿತ ಪ್ರಜಾಪ್ರಭುತ್ವವನ್ನು
ಪ್ರತಿಪಾದಿಸಿದ್ದಾರೆ?
1. ಎಂ.ಎನ್. ರಾಯ್
2. ಎಂ.ಆರ್. ಮಸಾನಿ
3. ಕೃಷ್ಣಮೆನನ್
4. ಸಿ. ರಾಜಗೋಪಾಲಚಾರಿ
ಸರಿ ಉತ್ತರ: 1. ಎಂ.ಎನ್. ರಾಯ್
12. ನೀಲಗಿರಿ ಪವ೯ತ ಶ್ರೇಣಿಗಳನ್ನು ಈ ಕೆಳಕಂಡ
ಯಾವ ರಾಜ್ಯಗಳಲ್ಲಿ ಕಾಣಬಹುದು?
1. ಕನಾ೯ಟಕ, ತಮಿಳುನಾಡು, ಮಹಾರಾಷ್ಟ್ರ
2. ಕನಾ೯ಟಕ, ತಮಿಳುನಾಡು, ಕೇರಳ
3. ಕನಾ೯ಟಕ, ತಮಿಳುನಾಡು
4. ಕನಾ೯ಟಕ, ಮಹಾರಾಷ್ಟ್ರ
ಸರಿ ಉತ್ತರ: 3. ಕನಾ೯ಟಕ, ತಮಿಳುನಾಡು
13. ಅಸ್ಸಾಂ ನ ಮನಾಸ್ ವನ್ಯಪ್ರಾಣಿಧಾಮ ಈ
ಕೆಳಕಂಡ ಯಾವುದಕ್ಕೆ ಪ್ರಸಿದ್ಧಿಯಾಗಿದೆ?
1. ಕರಡಿ
2. ಹುಲಿ
3. ಪಕ್ಷಿ
4. ಚಿರತೆ
ಸರಿ ಉತ್ತರ: 2. ಹುಲಿ
14. ಈ ಕೆಳಕಂಡ ಯಾವ ರಾಷ್ಟ್ರಗಳು ಪಾಕ್
ಜಲಸಂಧಿಯಿಂದ ಬೇಪ೯ಟ್ಟಿವೆ?
1. ಭಾರತ-ಚೈನಾ
2. ಭಾರತ-ಶ್ರೀಲಂಕಾ
3. ಬ್ರಿಟನ್-ಫ್ರಾನ್ಸ್
4. ಭಾರತ-ಪಾಕಿಸ್ತಾನ
ಸರಿ ಉತ್ತರ: 2. ಭಾರತ-ಶ್ರೀಲಂಕಾ
15. 'ಎಪಿಸೆಂಟರ್' ಈ ಕೆಳಕಂಡ ಯಾವುದಕ್ಕೆ
ಸಂಬಂಧಿಸಿದೆ?
1. ಭೂಮಡಿಕೆ
2. ಭೂಕಂಪನ
3. ಜ್ವಾಲಮುಖಿ
4. ಭೂಅಂತರಾಳ
ಸರಿ ಉತ್ತರ: 2. ಭೂಕಂಪನ
16. ಭಾರತದ ಪ್ರಾಚೀನ ವಿಶ್ವವಿದ್ಯಾನಿಲಯ
ವೆಂದು ಈ ಕೆಳಕಂಡ ಯಾವುದನ್ನು ಕರೆಯಲಾಗುತ್ತದೆ?
1. ಕನೂಜ್
2. ನಳಂದ
3. ವೈಶಾಲಿ
4. ಗಾಂಧಾರ
ಸರಿ ಉತ್ತರ: 2. ನಳಂದ
17. ಪೌರತ್ವವನ್ನು ಪಡೆಯಲು ಅಗತ್ಯವಾದ ನಿಯಮಗಳನ್ನು
ನಿಧ೯ರಿಸುವ ಅಧಿಕಾರವಿರುವುದು-
1. ಚುನಾವಣಾ ಕಮೀಷನ್ನರಿಗೆ
2. ರಾಷ್ಟ್ರಪತಿಗೆ
3. ಸಂಸತ್ತಿಗೆ
4. ರಾಜ್ಯ ಶಾಸಕಾಂಗಳಿಗೆ
ಸರಿ ಉತ್ತರ: 3. ಸಂಸತ್ತಿಗ
1. ಅತ್ಯಂತ ಹೆಚ್ಚು ಉಪಗ್ರಹಗಳನ್ನು
ಹೊಂದಿರುವ ಗ್ರಹ ಯಾವುದು?
1. ಗುರು
2. ಮಂಗಳ
3. ಯುರೇನಸ್
4. ಶುಕ್ರ
ಸರಿ ಉತ್ತರ: 1. ಗುರು
2. ಸಾವ೯ತ್ರಿಕ ಗುರುತ್ವಾಕಷ೯ಣ ನಿಯಮ ರೂಪಿಸಿದ ವಿಜ್ಞಾನಿ
ಯಾರು?
1. ಕೆಪ್ಲರ್
2. ಗೆಲಿಲಿಯೋ
3. ಕೊಪನಿ೯ಕಸ್
4. ನ್ಯೂಟಾನ್
ಸರಿ ಉತ್ತರ: 4. ನ್ಯೂಟಾನ್
3. 'ಪುಪ್ಪಗಿರಿ ವನ್ಯಪ್ರಾಣಿಧಾಮ' ಈ ಕೆಳಕಂಡ ಯಾವ
ಜಿಲ್ಲೆಯಲ್ಲಿ ಕಂಡುಬರುತ್ತದೆ?
1. ಕೊಡಗು
2. ಮೈಸೂರು
3. ಧಾರವಾಡ
4. ಮಂಗಳೂರು
ಸರಿ ಉತ್ತರ:1. ಕೊಡಗು
4. 'ಕಾರಂಜ ಯೋಜನೆ' ಈ ಕೆಳಕಂಡ ಯಾವ ಜಿಲ್ಲೆಗೆ
ಸಂಬಂಧಿಸಿದೆ?
1. ಕಲ್ಬುಗಿ೯
2. ವಿಜಯಪುರ
3. ಬೀದರ್
4. ರಾಯಚೂರು
ಸರಿ ಉತ್ತರ:3. ಬೀದರ್
5. 'ಗೇರುಸೊಪ್ಪ ಜಲಪಾತ' ಈ ಕೆಳಕಂಡ ಯಾವ
ನದಿಯಿಂದ ನಿಮಿ೯ತವಾಗಿದೆ?
1. ಶರಾವತಿ
2. ಕಾಳಿ
3. ನೇತ್ರಾವತಿ
4. ಹೇಮಾವತಿ
ಸರಿ ಉತ್ತರ: 1. ಶರಾವತಿ
6. 'ಹಿಡ್ಕಲ್' ಜಲಾಶಯವನ್ನು ಈ ಕೆಳಕಂಡ ಯಾವ ನದಿಗೆ
ನಿಮಿ೯ಸಲಾಗಿದೆ?
1. ತುಂಗಾಭದ್ರಾ
2. ವೇದಾವತಿ
3. ಮಲಪ್ರಭಾ
4. ಘಟಪ್ರಭಾ
ಸರಿ ಉತ್ತರ: 4. ಘಟಪ್ರಭಾ
7. 'ಯಗಚಿ' ಇದು ಈ ಕೆಳಕಂಡ ಯಾವ ನದಿಯ
ಉಪನದಿಯಾಗಿದೆ?
1. ಹಾರಂಗಿ
2. ಹೇಮಾವತಿ
3. ಲಕ್ಷಣತೀಥ೯
4. ಶಿಂಷಾ
ಸರಿ ಉತ್ತರ: 2. ಹೇಮಾವತಿ
8. Earth Day observed on-
1. 22 March
2. 22 April
3. 22 May
4. 22 June
Right ans: 2. 22 April
9. The largest island of the world?
1. Greenland
2. Indonesia
3. Andaman
4. Philippines
Right ans: Greenland
10. The national game of spain is-
1. Foot ball
2. Bull fighting
3. Hockey
4. Badminton
Right ans: 2. Bull fighting
1. ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳಿಬ್ಬರೂ
ಇಲ್ಲದಿದ್ದಾಗ ರಾಷ್ಟ್ರಾಧ್ಯಕ್ಷರ ಕಾಯ೯ಗಳನ್ನು
ನಿವ೯ಹಿಸುವರು ಯಾರು?
1. ಪ್ರಧಾನಮಂತ್ರಿ
2. ಲೋಕಸಭಾಧ್ಯಕ್ಷರು
3. ಸುಪ್ರೀಂ ಕೋಟ್೯
ಮುಖ್ಯನ್ಯಾಯಾಧೀಶರು
4. ಕೇಂದ್ರಲೋಕಸೇವಾ ಆಯೋಗದ ಅಧ್ಯಕ್ಷರು
ಸರಿ ಉತ್ತರ: 3. ಸುಪ್ರೀಂ ಕೋಟ್೯ನ ಮುಖ್ಯ
ನ್ಯಾಯಾಧೀಶರು
2. ಭಾರತದಲ್ಲಿ ಅತ್ಯುನ್ನತ ಮೇಲ್ಮನವಿ ನ್ಯಾಯಾಲಯ
ಯಾವುದು?
1. ಹೈಕೋಟ್೯
2. ಪ್ರೀವಿಕೌನ್ಸಿಲ್
3. ಸುಪ್ರೀಂ ಕೋಟ್೯
4. ರಾಷ್ಟ್ರಾಧ್ಯಕ್ಷರು
ಸರಿ ಉತ್ತರ: 3. ಸುಪ್ರೀಂ ಕೋಟ್೯
3. ಕೆಳಗಿನ ಯಾವ ತಿದ್ದುಪಡಿಯು ಅತ್ಯಂತ ವ್ಯಾಪಕ
ತಿದ್ದುಪಡಿಯೆಂದು ವೈಶಿಷ್ಟತೆ ಗಳಿಸಿದೆ?
1. 52 ನೇ ತಿದ್ದುಪಡಿ
2. 42 ನೇ ತಿದ್ದುಪಡಿ
3. 44 ನೇ ತಿದ್ದುಪಡಿ
4. 68 ನೇ ತಿದ್ದುಪಡಿ
ಸರಿ ಉತ್ತರ: 2. 42 ನೇ ತಿದ್ದುಪಡಿ
4. ಕೇಂದ್ರಲೋಕಸೇವಾ ಆಯೋಗ ತನ್ನಕಾಯ೯ದ ಬಗ್ಗೆ ವಾಷಿ೯ಕ
ವರದಿಯನ್ನು ಈ ಕೆಳಕಂಡ ಯಾರಿಗೆ ಸಲ್ಲಿಸುತ್ತದೆ?
1. ಸಂಸತ್ತಿಗೆ
2. ಕೇಂದ್ರಗೃಹ ಮಂತ್ರಿಗೆ
3. ರಾಷ್ಟ್ರಪತಿಗೆ
4. ಭಾರತದ ಮುಖ್ಯನ್ಯಾಯಧೀಶರಿಗೆ
ಸರಿ ಉತ್ತರ: 3. ರಾಷ್ಟ್ರಪತಿಗೆ
5. ಮುಖ್ಯ ಚುನಾವಣಾ ಆಯುಕ್ತರ ಅಧಿಕಾರ ಅವಧಿ-
1. ರಾಷ್ಟ್ರಾಧ್ಯಕ್ಷರ ಇಚ್ಛೆಯಿರುವವರಗೆ
2. 5 ವಷ೯ಗಳು
3. ಸಂಸತ್ತಿನ ಇಚ್ಛೆಯಿರುವವರಗೆ
4. 6 ವಷ೯ಗಳು ಅಥವಾ 65 ವಷ೯ ವಯಸ್ಸಿನವರಗೆ
ಸರಿ ಉತ್ತರ: 4. 6 ವಷ೯ಗಳು ಅಥವಾ 65 ವಷ೯
ವಯಸ್ಸಿನವರಗೆ
6. 'Gadgil Formula' is concerned with-
1. 8th plan
2. 4th plan
3. 6th plan
4. 3rd plan
Right ans: 2. 4th plan
7. which of the following plan is called 'Rolling
Plan' ?
1. 4th plan
2. 5th plan
3. 8th plan
4. 6th plan
Right ans: 4. 6th plan
8. which plan was based on Mahalonobis Model?
1. 6th plan
2. 2nd plan
3. 4th plan
4. 1st plan
Right ans: 2. 2nd plan
9. which of the following plan period in India is
know as 'Plan Holiday' ?
1. 1971-73
2. 1972-75
3. 1966-69
4. 1962-65
Right ans: 3. 1966-6
[15/01 9:05 pm] ಚೈತ್ರ: ೧. ಭಾರತದ ಕ್ಷಿಪಣಿ ಮನುಷ್ಯ : ಅಬ್ದುಲ್ ಕಲಾಂ : : ಭಾರತದ ಅಗ್ನಿ ಮನುಷ್ಯ : ________
೧. ವಿಕ್ರಮ್ ಸಾರಾಭಾಯಿ
೨. ಟಿಪ್ಪು ಸುಲ್ತಾನ್
೩. ವೀರಪಾಂಡ್ಯ
೪. ಅವಿನಾಶ್ ಚಂದರ್*
೨. ಜಗತ್ತಿನಲ್ಲಿ ಅತಿ ಹೆಚ್ಚು ತೈಲ ಬಳಕೆ ಮಾಡುವ ರಾಷ್ಟ್ರ ಯಾವುದು?
೧. ಭಾರತ
೨. ರಷ್ಯಾ
೩. ಅಮೇರಿಕಾ*
೪. ಚೀನಾ
೩. ೨೦೧೫ ರ 'ಮದರ್ಸ್' ಸೂಚ್ಯಾಂಕದಲ್ಲಿ ಭಾರತದ ಸ್ಥಾನವೆಷ್ಟು ?
೧. ೧೩೬
೨. ೧೪೦*
೩. ೧೩೮
೪. ೧೨೧
೪. ಧೃವ ಪ್ರದೇಶದ ಕರಾವಳಿಯಲ್ಲಿ ಹಿಮಸವೆತ ಹೆಚ್ಚಾಗಿದ್ದು, ಕಳೆದ ವರ್ಷದಲ್ಲಿ ಎಷ್ಟು ಪ್ರಮಾಣದಲ್ಲಿ ಹಿಮಕರಗಿ ಸಾಗರ ಸೇರಿತು ?
೧. ೪೦೦ ಕ್ಯೂಬಿಕ್ ಕಿ.ಮೀ.
೨. ೩೦೦ ಕ್ಯೂಬಿಕ್ ಕಿ.ಮೀ.*
೩. ೫೦೦ ಕ್ಯೂಬಿಕ್ ಕಿ.ಮೀ.
೪. ೮೦೦ ಕ್ಯೂಬಿಕ್ ಕಿ.ಮೀ.
೫. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿ ಮಾರ್ಪಾಡಾಗಿರುವ "ಹುಲಿಕಲ್" ನ ಸರಾಸರಿ ಮಳೆಯ ಪ್ರಮಾಣ ಎಷ್ಟು ?
೧. ೭.೬೮೮ ಮಿ.ಮೀ.
೨. ೭.೧೧೨ ಮಿ.ಮೀ.
೩. ೭.೨೨೧ ಮಿ.ಮೀ.
೪. ೭.೬೧೧ ಮಿ.ಮೀ.*
೬. ಪ್ರಪಂಚದ ಮೊದಲ ವಿದ್ಯುತ್ ಚಾಲಿತ ವಿಮಾನವನ್ನು ಪರಿಚಯಿಸಿದ ರಾಷ್ಟ್ರ ಯಾವುದು ?
೧. ರಷ್ಯಾ
೨. ಚೀನಾ*
೩. ಅಮೇರಿಕ
೪. ಜಪಾನ್
೭. ಭಾರತದ ಪ್ರಸ್ತುತ ಜಿ.ಡಿ.ಪಿ. ದರವೆಷ್ಟು ?
೧. ೧.೪೭೨ ಲಕ್ಷಕೋಟಿ*
೨. ೧.೬೭೨ ಲಕ್ಷಕೋಟಿ
೩. ೧.೧೫೨ ಲಕ್ಷಕೋಟಿ
೪. ೨.೧೭೬ ಲಕ್ಷಕೋಟಿ
೮. ವಾಷಿಂಗ್ಟನ್ ಅಮೇರಿಕಾದ ಎಷ್ಟನೇ ರಾಜ್ಯವಾಗಿ ಸೇರ್ಪಡೆಯಾಯಿತು ?
೧. ೪೭
೨. ೪೨ * ೧೮೮೯ ನವೆಂಬರ್ ೧೧
೩. ೫೩
೪. ೧೮
೯. ರಾಜ್ಯ ಸರ್ಕಾರ ಯಾವ ಸಾಕು ಪ್ರಾಣಿಗಳ ಮೇಲಿನ ವಿಮೆ ಪ್ರಿಮಿಯಮ್ ಹಣದಲ್ಲಿ ೪೦% ರಷ್ಟು ನೀಡಲು ನಿರ್ಧರಿಸಿದೆ ?
೧. ಕುದುರೆ, ನಾಯಿ
೨. ಮೇಕೆ, ಕುರಿ
೩. ಕೋಳಿ, ಕುರಿ
೪. ಎಮ್ಮೆ, ಕುರಿ *
೧೦. ಭಾರತದಲ್ಲಿ ಉತ್ಪಾದಿಸಲಾಗುವ ಸಾರಿಗೆ ವಿಮಾನದ ಹೆಸರೇನು ?
೧. ALLOUTEE - II
೨. MIG - 2
೩. SA - 315
೪. HS - 748*
೧೧. ಜಗತ್ತಿನ ಅತಿ ಭಯಾನಕ ಅಣುದುರಂತ ಸಂಭವಿಸಿದ ವರ್ಷ ?
೧. ೧೯೬೮
೨. ೧೯೮೬*
೩. ೧೯೮೭
೪. ೧೯೯೬
೧೨. ಭಾರತದಲ್ಲಿ ನಡೆಯಲಿರುವ ೧೭ ವರ್ಷದೊಳಗಿನವರ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾದವರು ಯಾರು ?
೧. ಸಚಿನ್ ತೆಂಡೂಲ್ಕರ್
೨. ಸಾನಿಯಾ ಮಿರ್ಜಾ
೩. ಸೌರವ್ ಗಂಗೂಲಿ*
೪. ಧೋನೊ
೧೩. ನೈಋತ್ಯ ಏಷಿಯಾದ ಈ ಕೆಳಗಿನ ಯಾವ ರಾಷ್ಟ್ರವು ಮೆಡಿಟರೇನಿಯನ್ ಸಮುದ್ರದೊಂದಿಗೆ ಮೇರೆಯನ್ನು ಹಂಚಿಕೊಂಡಿಲ್ಲ ?
೧. ಸಿರಿಯಾ
೨. ಜೋರ್ಡಾನ್ *
೩. ಲೆಬನಾನ್
೪. ಇಸ್ರೇಲ್
೧೪. ಭಾರತದ ಸರಾಸರಿ ಮಳೆಯ ಪ್ರಮಾಣ ಎಷ್ಟು ?
೧. ೮೦ ಸೆಂ.ಮೀ.
೨. ೧೧೦ ಸೆಂ.ಮೀ.
೩. ೧೧೮ ಸೆಂ.ಮೀ.*
೪. ೯೦ ಸೆಂ.ಮೀ.
೧೫. TRIPS ಯಾವುದಕ್ಕೆ ಸಂಬಂಧಿಸಿದೆ ?
೧. ದೂರಸಂಪರ್ಕ ಪ್ರಾಧಿಕಾರ
೨. ಹಕ್ಕುಸ್ವಾಮ್ಯ(ಪೇಟೆಂಟ್)*
೩. ವಿದೇಶಿ ಬಂಡವಾಳ ಹೂಡಿಕೆ
೪. ಷೇರು ವಿಕ್ರಮ
ಸಾಮಾನ್ಯ
16)ಮಕರ ಸಂಕ್ರಾಂತಿ ವೃತ್ತ ರೇಖೆಯನ್ನು 2 ಬಾರಿ. ಹಾಯ್ದು ಹೋಗುವ ನದಿ ಯಾವುದು?
1 ) ಕಾಂಗೋ
2)ನೈಲ್
3)ನೈಜರ್
4)ಲಿಂಪೋಪೊ ನದಿ ****
17)ಒಸಿಯಾನಿಯಾ ಎಂದು ಯಾವ ಖಂಡವನ್ನು ಕರೆಯುತ್ತಾರೆ?
1 ) ಆಫ್ರಿಕಾ
2 ) ಆಸ್ಟ್ರೇಲಿಯ**-
3 ) ಏಷಿಯ
4 ) ಯುರೋಪ
೧೮). ಭೂಮಿಯ ಮೇಲಿನ ಅತ್ಯಂತ ತಗ್ಗಾದ ಪ್ರದೇಶ ಯಾವುದು?
೧. ಛಾಲೆಂಚರ್ ತಗ್ಗು
೨. ಮೃತ ಸಮುದ್ರ **
೩. ಪೆಸಫಿಕ್ ಸಾಗರ
೪. ಕೆಂಪು ಸಮುದ್ರ
೧೯ ನಕ್ಷೆಗಳ ಆರಂಭಕ್ಕೆ ಕಾರಣಿಭೂತನಾದವರು ಯಾರು?
೧. ಎರಟೋಸ್ತಾನಿಸ್
೨. ಕೊಪರ್ನಿಕಸ್
೩. ಟಾಲೆಮಿ ******
೪. ಸ್ಟಾಬೊ
೨೦) ೧೫೪೩ ರಲ್ಲಿ ಸೂರ್ಯ ಕೇಂದ್ರ ಸಿದ್ಧಾಂತ ವನ್ನು ಯಾರು ಪ್ರತಿಪಾದಿಸಿದರು?
೧. ಕೆಪ್ಲರ್
೨. ಕೊಪರ್ನಿಕಸ್ ****
೩. ಟಾಲೆಮಿ
೪. ಸ್ಟಾಬೊ
೨೧ ಒಂದು ನಾಟಿಕಲ್ ಮೈಲು ಅಂದರೆ ----
೧. ೬೦೬೦. ಅಡಿಗಳು
೨. ೬೦೮೦ ಅಡಿಗಳು****
೩. ೬೦೪೦ ಅಡಿಗಳು
೪. ೬೦೫೦ ಅಡಿಗಳು
೨೨) ಜಗತ್ತಿನ ಮಹಾಸಾಗರಗಳಲ್ಲಿ ಒಟ್ಟು ಎಷ್ಟು ಸಾಗರದ ತಗ್ಗುಗಳು ಇವೆ ಎಂದು ಅಂದಾಜಿಸಲಾಗಿದೆ?
೧. ೬೭
೨. ೫೭****
೩. ೫೪
೪. ೬೩
೨೨. ಇಂದಿರಾ ಪಾಯಿಂಟ್ ಎಲ್ಲಿದೆ?
೧. ಕನ್ಯಾಕುಮಾರಿ
೨. ನಿಕೋಬಾರ್ ದ್ವೀಪಗಳಲ್ಲಿ ***
೩. ಜಮ್ಮು ಕಾಶ್ಮೀರದಲ್ಲಿ
೪. ತಮಿಳುನಾಡಿನಲ್ಲಿ
೨೩. 'ಐದು ಸಮುದ್ರಗಳ ನಾಡು ' ಎಂದು ಯಾವ ದೇಶವನ್ನು ಕರೆಯುತ್ತಾರೆ?
೧. ಜಪಾನ್
೨. ಸೌದಿ ಅರೇಬಿಯಾ ***
೩. ಜೋರ್ಡಾನ್
೪. ಇಂಡೋನೇಷ್ಯಾ
೨೪. ಜಪಾನ್ ನ ಮ್ಯಾಂಚೆಸ್ಟರ್ ಯಾವುದು?
೧. ಟೋಕಿಯು
೨. ಯೋಕೋಹಾಮದ
೩. ರೂ್ಹರ್
೪. ಒಸಾಕ್****
೨೫. ಭಾರತದ ಮೊಟ್ಟ ಮೊದಲ ರಸಗೊಬ್ಬರ ಕೈಗಾರಿಕೆಯು ಎಲ್ಲಿ ಆರಂಭವಾಯಿತು.
೧. ಸಿಂಗ್ ಭೂಮ್
೨. ವಿಶಾಖಪಟ್ಟನ್
೩. ಚೆನ್ನೈ *****
೪. ಟ್ರಾಂಬೆ
[15/01 9:13 pm] ಚೈತ್ರ: #ಮರಾಠರು :----==
ಬಾಲ್ಯದಲ್ಲಿ ಶಿವಾಜಿಯ ಮೇಲೆ ಪ್ರಭಾವ ಬೀರಿದವರು ಅವನ ತಾಯಿ. ಅವನಿಗೆ ಅವನ ತಾಯಿಯು ಜೀವನದ ಮೌಲ್ಯಗಳನ್ನು ಹೇಳಿಕೊಟ್ಟರು. ಶಸ್ತ್ರಾಸ್ತ್ರ ವಿದ್ಯೆಯನ್ನು ಗುರು ದಾದಾಜಿಕೊಂಡದೇವ ಅವರು ಕಲಿಸಿದರು.
# ಶಿವಾಜಿಯ ತಂದೆ ಬಿಜಾಪುರ ಸುಲ್ತಾನನ ಬಳಿ ಉನ್ನತ ಹುದ್ದೆಯಲ್ಲಿದ್ದುದರಿಂದ ಈತನಿಗೆ ಕೆಲಸಕ್ಕೆ ಸುಲ್ತಾನರಿಂದ ಆಹ್ವಾನ ಬಂದರೂ ತಿರಸ್ಕರಿಸಿ ಸ್ವತಂತ್ರನಾದನು.
# ಇವನ ಯುದ್ಧ ಕಲೆ "ಗೆರಿಲ್ಲಾ ಯುದ್ಧ ತಂತ್ರ" ಕಲೆಯಾಗಿತ್ತು.
# ಕ್ರಿ.ಶ 1648 ರಲ್ಲಿ ತೋರಣಗಲ್ಲು ಕೋಟೆಯನ್ನು (ಬಿಜಾಪುರ) ವಶಪಡಿಸಿಕೊಂಡನು. ಇದು ಆದಿಲ್ ಷಾಹಿಯ ಅಧೀನದಲ್ಲಿತ್ತು. ನಂತರ ರಾಯಗಡ, ಚಾಕಣ್, ಸಿಂಹಗಡ, ಪುರಂದರಗಡಗಗಳನ್ನು ವಶಪಡಿಸಿಕೊಂಡನು.
# ಕ್ರಿ.ಶ 1655 ರಲ್ಲಿ ಶಿವಾಜಿಯು ಕೊಂಕಣ ಪ್ರದೇಶದ ಕಲ್ಯಾಣ, ಜಾವಳಿ, ಪ್ರದೇಶಗಳನ್ನು ವಶಪಡಿಸಿಕೊಂಡನು.
# ಸುಲ್ತಾನನು ಶಿವಾಜಿಯ ದಾಳಿ ತಡೆಯಲು ಕ್ರಿ.ಶ 1659 ರಲ್ಲಿ ಅಫಜಲ್ ಖಾನನ ನೇತೃತ್ವದಲ್ಲಿ ಬಹುದೊಡ್ದ ಸೈನ್ಯವನ್ನು ಕಳುಹಿಸಿದನು. ಆದರೇ ಶಿವಾಜಿಯು ಅವನನ್ನು ಪ್ರತಾಪಗಡದ ಬಳಿ ವಾಯಿಯಲ್ಲಿ ಕೊಂದನು.
# ಕ್ರಿ.ಶ 1660 ರಲ್ಲಿ ಔರಂಗಜೇಬನು ಶಿವಾಜಿಯನ್ನು ಬಗ್ಗುಬಡಿಯಲು ಶಾಯಿಸ್ತಾಖಾನನ್ನು ಕಳುಹಿಸಿದನು. ಆದರೇ ಮುಂದೆ ಕ್ರಿ.ಶ 1663 ರಲ್ಲಿ ಶಿವಾಜಿ ಶಾಯಿಸ್ತಾಖಾನನ ಡೇರಿಗೆ ನುಗ್ಗಿ ಅವನನ್ನು ಗಾಯಗೊಳಿಸಿ ಉತ್ತರ ಭಾರತಕ್ಕೆ ಓಡಿಹೋಗುವಂತೆ ಮಾಡಿದನು.
# ಕ್ರಿ.ಶ 1664 ರಲ್ಲಿ ಶಿವಾಜಿಯು ಮೊದಲ ಬಾರಿಗೆ ಸಂಪದ್ಭರಿತವಾದ ವ್ಯಾಪಾರಿ ನಗರವಾದ ಸೂರತ್ ನ್ನು ಲೂಟಿ ಮಾಡಿದನು.
# ಶಿವಾಜಿಯನ್ನು ನಿಗ್ರಹಿಸಲು ಔರಂಗಜೇಬನಿಂದ ಕಳುಹಿಸಲ್ಪಟ್ಟ ಜಯಸಿಂಗನು ಕ್ರಿ.ಶ 1665 ರಲ್ಲಿ ಶಿವಾಜಿಯನ್ನು ಸೋಲಿಸಿ "ಪುರಂದರ ಒಪ್ಪಂದ"ವನ್ನು ಮಾಡಿಕೊಂಡನು.
# ಕ್ರಿ.ಶ 1670 ರಲ್ಲಿ ಎರೆಡನೇ ಬಾರಿಗೆ ’ಸೂರತ್’ ನ್ನು ಲೂಟಿ ಮಾಡಿದನು.
ಕ್ರಿ.ಶ 1674 ರಲ್ಲಿ ರಾಯಗಡದಲ್ಲಿ ಕಿರೀಟಧಾರಣೆ ಮಾಡಿಕೊಂಡು ’ಛತ್ರಪತಿ ಶಿವಾಜಿ’ ಎನಿಸಿಕೊಂಡನು.
# ಕ್ರಿ.ಶ 1673 ರಲ್ಲಿ ಕೆಳದಿ ರಾಜ್ಯದ ಅಂತಃ ಕಲಹದ ಕಾಲಕ್ಕೆ ಶಿವಾಜಿ ಚೆನ್ನಮ್ಮಾಜಿಗೆ ಸಹಾಯ ಮಾಡಿದನು.
# ಕ್ರಿ.ಶ 1680 ರಲ್ಲಿ ಶಿವಾಜಿಯು ಮರಣವನ್ನಪ್ಪಿದನು. ಇವನ ನಂತರ ಇವನ ಮಗ ’ಸಾಂಬಾಜಿ’ ಅಧಿಕಾರಕ್ಕೆ ಬಂದನು, ನಂತರ ಕೊನೆಯ ದೊರೆ ಸಾಹು ಬರುತ್ತಾನೆ. ಇವನ ಆಳ್ವಿಕೆಯ ಕಾಲದಲ್ಲಿ ಪೇಶ್ವೆಗಳು ಪ್ರಬಲರಾದರು.
ಪೇಶ್ವೆಗಳು:-
# ಬಾಲಾಜಿ ವಿಶ್ವನಾಥನು ಮರಾಠರ ಮೊದಲ ಪೇಶ್ವೆಯಾಗಿದ್ದು ಇವನನ್ನು ಮರಾಠಾ ರಾಜ್ಯದ ಎರೆಡನೇ ಸ್ಥಾಪಕ ಎಂದು ಕರೆಯಲಾಗುತ್ತದೆ.
ಬಾಜಿರಾಯ (ಕ್ರಿ.ಶ 1720-1740)
# ಇವನು ದಕ್ಷ ಪ್ರಬಲ ಸೇನಾನಿಯಾಗಿದ್ದನು. ಹಿಂದೂ ಸಾಮ್ರಾಜ್ಯ ರಚಿಸಬೇಕೆಂಬ ಆಕಾಂಕ್ಷೆಯುಳ್ಳವನಾಗಿದ್ದನು. ಆದ್ದರಿಂದ ಈತನಿಗೆ ಹಿಂದೂ ಪದಪಾದಷಾಹಿ ಎಂದು ಕರೆಯುತ್ತಿದ್ದರು.
# ಕ್ರಿ.ಶ 1723 ರಲ್ಲಿ ’ಮಾಳ್ವ’ ರಾಜ್ಯವನ್ನು ಗೆದ್ದುಕೊಂಡನು. ಮರಾಠಾ ರಾಜ್ಯದ ಸೇನಾಪತಿ ತ್ರಯಂಬಕರಾವ್ ದಾಬಡೆ ಇದನ್ನು ವಿರೋಧಿಸಿದಾಗ ಅವನನ್ನು ಸೋಲಿಸಿ ಕೊಂದನು.
# ಈತನು ಬುಂಡೇಲಖಂಡದ ಛತ್ರಸಾಲನಿಗೆ ಮೊಘಲರ ವಿರುದ್ಧ ಸಹಾಯ ಮಾಡಿದನು.
# ಕ್ರಿ.ಶ 1739 ರಲ್ಲಿ ಪೋರ್ಚುಗೀಸರ ವಶದಲ್ಲಿದ್ದ ಸಾಲ್ಸೆಟ್ ಮತ್ತು ಬಸ್ಸೀನ್ ಬಂದರುಗಳು ಮರಾಠರ ವಶವಾದವು.
# ಈತನು ಜಾಗೀರು ನೀಡಿ ತನ್ನದೇ ಒಕ್ಕೂಟವನ್ನು ಸ್ಥಾಪಿಸಿದನು. ಇದರ ಮುಖ್ಯಸ್ಥರು ಈ ರೀತಿಯಿದ್ದಾರೆ.
ಬರೋಡ - ಗಾಯಕವಾಡ
ಗ್ವಾಲಿಯರ್ - ಸಿಂಧೆ
ಇಂಧೂರ್ - ಹೋಳ್ಕರ್
ನಾಗಪುರ - ಭೋಸ್ಲೆ. ಇವರು ಕೂಟದ ಮುಖ್ಯಸ್ಥರಾಗಿದ್ದರು.
ಬಾಜೀರಾಯನಿಗೆ ಇತಿಹಾಸದಲ್ಲಿ "ಎರೆಡನೇ ಶಿವಾಜಿ" ಎಂದು ಕರೆಯಲಾಗಿದೆ. ಈತನು ಕ್ರಿ.ಶ 1740 ರಲ್ಲಿ ಮರಣ ಹೊಂದಿದನು.
ಬಾಳಾಜೀ ಬಾಜೀರಾಯ (ಕ್ರಿ.ಶ 1740-1761)
# ಇವನನ್ನು ನಾನಾಸಾಹೇಬ್ ಎಂತಲೂ ಕರೆಯುತ್ತಿದ್ದರು.
# ಕ್ರಿ.ಶ 1761 ರಲ್ಲಿ ಮೂರನೇ ಪಾಣಿಪತ್ ಕದನವು ನಡೆಯಿತು. ಈ ಕದನವು ಅಫ್ಘಾನ್ ಆಕ್ರಮಣಕಾರರ ಹಾಗೂ ಅಹ್ಮದ್ ಷಾ ಅಬ್ದಾಲಿ ಮತ್ತು ಮರಾಠರ ನಡುವೆ ನಡೆಯಿತು.
# ಬಾಳಾಜೀ ಬಾಜೀರಾಯನ ನಂತರ ಮಾಧವರಾಯನು ಆಡಳಿತಕ್ಕೆ ಬಂದನು. ಇವನು ಕೆಲವೇ ದಿನಗಳಲ್ಲಿ ಅಕಾಲ ಮರಣವನ್ನಪ್ಪಿದನು.
# ನಾರಾಯಣರಾಯನ ಮಗನಾದ ಸವಾಯ ಮಾಧವರಾಯನನ್ನು ಪೇಶ್ವೆ ಎಂದು ಘೋಷಿಸಿ ನಾನಾ ಫಡ್ನವೀಸನು ಪೇಶ್ವೆಯ ಹೆಸರಲ್ಲಿ ಅಧಿಕಾರ ಚಲಾಯಿಸಿದನು.
# ಕ್ರಿ.ಶ 1795 ರಲ್ಲಿ ಸವಾಯ್ ಮಾಧವರಾಯನು ಕಾಲವಾದನು. ನಂತರ ರಾಘೋಬನ ಮಗ ಎರಡನೇ ಬಾಜೀರಾಯನು ಪೇಶ್ವೆಯಾದನು.
# ಪೇಶ್ವೆಯ ಅಧಿಕಾರವು ಕ್ರಿ.ಶ 1818 ರಲ್ಲಿ ಬ್ರಿಟಿಷರಿಂದ ಕೊನೆಗೊಂಡಿತು.
# ಇಂದೋರಿನ ’ಅಹಲ್ಯಾಬಾಯಿ ಹೋಳ್ಕರ್’ ಮರಾಠಾ ಒಕ್ಕೂಟದಲ್ಲಿ ಖ್ಯಾತಿವೆತ್ತ ರಾಣಿ ಎಂದೇ ಪ್ರಸಿದ್ದಳಾಗಿದ್ದಾಳೆ. ಇವಳು ಕ್ರಿ.ಶ 1793 ರಲ್ಲಿ ಮರಣವನ್ನಪ್ಪಿದಳು.
ಮರಾಠರ ಅಷ್ಟಪ್ರಧಾನರ (8 ಮಂತ್ರಿಗಳು) ವ್ಯವಸ್ಥೆ:-
# ಶಿವಾಜಿಯು ಆಡಳಿತದ ಅನಕೂಲಕ್ಕಾಗಿ ಎಂಟು ಮಂತ್ರಿಗಳುಳ್ಳ ಆಡಳಿತ ವ್ಯವಸ್ಥೆಯನ್ನು ರಚಿಸಿದ್ದನು. ಅವೆಂದರೇ
# ಪೇಶ್ವೆ:- ಇವನು ಪ್ರಧಾನಮಂತ್ರಿಯಾಗಿದ್ದು ಆಡಳಿತದ ಮೇಲುಸ್ತುವಾರಿಯನ್ನು ನೋಡಿಕೊಳ್ಳುತಿದ್ದನು.
# ಮುಜುಮದಾರ್:- ಅಮಾತ್ಯ, ಇವನು ಹಣಕಾಸು ಮಂತ್ರಿ.
# ಮಂತ್ರಿ:- ಇವನು ಆಸ್ಥಾನದ ಆಗುಹೋಗುಗಳನ್ನು ದಾಖಲಿಸುತ್ತಿದ್ದನು.
# ಸುನರ್ವಿಸ್ ಅಥವಾ ಸಚಿವ:- ಇವನು ಮುಖ್ಯ ಕಾರ್ಯದರ್ಶಿಯಾಗಿದ್ದು, ರಾಜನ ಸಂಪರ್ಕ ಅಧಿಕಾರಿಯಾಗಿದ್ದನು.
# ಸುಮಂತ ಅಥವಾ ದಾಭಿರ್:- ವಿದೇಶಾಂಗ ಸಚಿವ
# ಸೇನಾಪತಿ ಅಥವಾ ಸಾರ್-ಇ-ನೌಬತ್:- ಮುಖ್ಯ ಸೇನಾನಿ
# ಪಂಡಿತರಾವ್ ಅಥವಾ ದಂಡಾಧ್ಯಕ್ಷ:- ಧಾರ್ಮಿಕ ಸಲಹೆಗಾರ, ದತ್ತಿಗಳ ಮೇಲ್ವಿಚಾರಕ
# ನ್ಯಾಯಾಧೀಶ:- ಮುಖ್ಯ ನ್ಯಾಯಾಧೀಶ.
[15/01 9:16 pm] ಚೈತ್ರ: ಭಾರತದ ಅಂತರ್ರಾಷ್ಟ್ರೀಯ ಗಡಿರೇಖೆಗಳು
( # International_Borderlines of India)
━━━━━━━━━━━━━━━━━━━━━━━━━━
★ ಭಾರತದ ಒಟ್ಟು ಗಡಿ 21,300 ಕಿ.ಮೀ.
— ಭೂ ಗಡಿ: 15,200 ಕಿ.ಮೀ.
— ಜಲ ಗಡಿ: 6,100 ಕಿ.ಮೀ.
— ದ್ವೀಪಗಳನ್ನೊಳಗೊಂಡಂತೆ ಒಟ್ಟು ಜಲ ಗಡಿ: 7,516.6 ಕಿ.ಮೀ.
★ ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಂಡಿರುವ
ದೇಶಗಳು: 7.
━━━━━━━━━━━━━━━━━━━━━━━━━━━━━━
━━━━━━━━━
*.ವಾಯುವ್ಯದಲ್ಲಿ ಪಾಕಿಸ್ತಾನ ಮತ್ತು ಅಫಘಾನಿಸ್ತಾನ.
*.ಉತ್ತರದಲ್ಲಿ ಚೀನಾ, ನೇಪಾಳ ಮತ್ತು ಭೂತಾನ್.
*.ಪೂರ್ವದಲ್ಲಿ ಮಯನ್ಮಾರ್ ಹಾಗು ಬಾಂಗ್ಲಾದೇಶ.
★ ಭಾರತ ಮತ್ತು ಪಾಕಿಸ್ತಾನ:
━━━━━━━━━━━━━━━━━━
*. ಅಂತರ್ರಾಷ್ಟ್ರೀಯ ಗಡಿರೇಖೆ:— ರಾೄಡ್ ಕ್ಲಿಪ್ ರೇಖೆ.
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 3310
ಕಿ.ಮೀ.
*. ಪಾಕಿಸ್ಥಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:—
ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಕಾಶ್ಮೀರ.
*. ಪಾಕಿಸ್ಥಾನದೊಂದಿಗಿನ ವಿವಾದಿತ ಪ್ರದೇಶಗಳು:— ಗುಜರಾತಿನ ಕಛ್
ಜೌಗು ವಲಯ, ಸರ್ ಕ್ರಿಕ್ ಪ್ರದೇಶ, ಕಾಶ್ಮೀರ ಕಣಿವೆ, ಹುಂಜ-ಗಿಲ್ಗಿಟ್.
★ ಭಾರತ ಮತ್ತು ಚೀನಾ:
━━━━━━━━━━━━━━━
*. ಅಂತರ್ರಾಷ್ಟ್ರೀಯ ಗಡಿರೇಖೆ:— ಮ್ಯಾಕ್ ಮಹೋನ್ ರೇಖೆ.
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 3917
ಕಿ.ಮೀ.
*. ಚೀನಾದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:—
ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ,
ಅರುಣಾಚಲ ಪ್ರದೇಶ.
*. ಚೀನಾದೊಂದಿಗಿನ ವಿವಾದಿತ ಪ್ರದೇಶಗಳು:— ಆಕ್ ಸಾಯ್ ಚಿನ್
(ಕಾಶ್ಮೀರದ ಪೂರ್ವ ಭಾಗ), ಅರುಣಾಚಲ ಪ್ರದೇಶ, ನತುಲಾ.
★ ಭಾರತ ಮತ್ತು ಅಫಘಾನಿಸ್ತಾನ:
━━━━━━━━━━━━━━━━━━━━
*. ಅಂತರ್ರಾಷ್ಟ್ರೀಯ ಗಡಿರೇಖೆ:— ಡ್ಯೂರಾಂಡ್ ರೇಖೆ.
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 80 ಕಿ.ಮೀ.
*. ಅಫಘಾನಿಸ್ತಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:
— ಜಮ್ಮು ಕಾಶ್ಮೀರ.
★ ಭಾರತ ಮತ್ತು ನೇಪಾಳ:
━━━━━━━━━━━━━━━━━
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 1752
ಕಿ.ಮೀ.
*. ನೇಪಾಳದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:—
ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ.
*. ನೇಪಾಳದೊಂದಿಗಿನ ವಿವಾದಿತ ಪ್ರದೇಶಗಳು:— ಕಪಾಲಿನಿ,
ಸುಸ್ತಾ.
★ ಭಾರತ ಮತ್ತು ಭೂತಾನ್:
━━━━━━━━━━━━━━━━━━
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 587 ಕಿ.ಮೀ.
*. ಭೂತಾನ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:—
ಸಿಕ್ಕಿಂ, ಆಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ.
★ ಭಾರತ ಮತ್ತು ಮಯನ್ಮಾರ್:
━━━━━━━━━━━━━━━━━━━
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 1536
ಕಿ.ಮೀ.
*. ಮಯನ್ಮಾರ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:—
ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ.
*. ಕೆಲವೆಡೆ 'ಇರವಾಡಿ ನದಿ'ಯು ಅಂತರಾಷ್ಟ್ರೀಯ ಗಡಿಯಾಗಿದೆ.
★ ಭಾರತ ಮತ್ತು ಬಾಂಗ್ಲಾದೇಶ:
━━━━━━━━━━━━━━━━━━━━
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 4096
ಕಿ.ಮೀ.
*. ಇದು ಭಾರತ ದೇಶ ಹೊಂದಿರುವ ಅತಿ ಉದ್ದವಾದ
ಅಂತರ್ರಾಷ್ಟ್ರೀಯ ಗಡಿರೇಖೆಯಾಗಿದೆ.
*. ಬಾಂಗ್ಲಾದೇಶದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:
— ಆಸ್ಸಾಂ, ತ್ರಿಪುರಾ, ಮೇಘಾಲಯ, ಮಿಜೋರಾಂ, ಪಶ್ಚಿಮ
ಬಂಗಾಳ.
*. ಬಾಂಗ್ಲಾದೇಶದೊಂದಿಗಿನ ವಿವಾದಿತ ಪ್ರದೇಶಗಳು:—ಪರಕ್ಕಾ
ಆಣೆಕಟ್ಟು, ಚಕ್ಮಾ ನಿರಾಶ್ರಿತರು, ನ್ಯೂಮರ್ ದ್ವೀಪ, ತಿನ್ಬಿಕ್
ಪ್ರದೇಶ.
*. ಭಾರತ - ಬಾಂಗ್ಲಾ ದೇಶಗಳ ನಡುವೆ ಒಟ್ಟು 162 ಎನ್ ಕ್ಲೇವ್
(Enclave) ಗಳಿವೆ. ಇವುಗಳಲ್ಲಿ 111 ಭಾರತದ ಭೂ ಭಾಗಗಳು
ಬಾಂಗ್ಲಾದೇಶದೊಳಗೆ ಎಕ್ಸ್ ಕ್ಲೇವ್ (Exclave) ಗಳಾಗಿವೆ.
*.ಬಾಂಗ್ಲಾದ 51 ಭೂ ಭಾಗಗಳು ಎನ್ ಕ್ಲೇವ್ (Enclave) ಆಗಿ
ಭಾರತದಲ್ಲಿವೆ.
— ಇತ್ತೀಚೆಗೆ ಪರಸ್ಪರ ಎರಡೂ ದೇಶಗಳು ಪ್ರಸ್ತುತ ಎನ್ ಕ್ಲೇವ್
ಗಳನ್ನು ಒಪ್ಪಂದದ ಮೇರೆಗೆ ಹಸ್ತಾಂತರಿಸಲಾಗಿದೆ.
[15/01 10:57 pm] ಚೈತ್ರ: ಭಾರತದ ಸಂವಿಧಾನದ ಕುರಿತಾದ ಕ್ವಿಜ್ ನ ಪ್ರಶ್ನೋತ್ತರಗಳು :-
1) ಭಾರತದ ಸಂವಿಧಾನ ಜಾರಿಗೆ ಬಂದದ್ದು ಯಾವಾಗ?
* 1950, ಜನವರಿ 26.
2) ಭಾರತದ ಸಂವಿಧಾನ ಅಂಗೀಕಾರವಾದದ್ದು ಯಾವಾಗ?
* 1949, ನವೆಂಬರ್ 26.
3) ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದದ್ದು ಯಾವಾಗ?
* 1946, ಡಿಸೆಂಬರ್ 9.
4) ಸಂವಿಧಾನ ರಚನಾ ಸಭೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು?
* ಡಾ.ಸಚ್ಚಿದಾನಂದ ಸಿನ್ಹಾ.
5) ಭಾರತದ ಸಂವಿಧಾನದ ರಚನಾ ಸಭೆಯ ಸಲಹೆಗಾರರು ಯಾರು?
* ಬಿ.ಎನ್.ರಾಯ್.
6) ಭಾರತದ ಸಂವಿಧಾನದ ರಚನಾ ಸಭೆಯ ಉಪಾಧ್ಯಕ್ಷರು ಯಾರು?
* ಪ್ರೊ.ಎಚ್.ಸಿ. ಮುಖರ್ಜಿ.
7) ಸಂವಿಧಾನ ದಿನವನ್ನು ಯಾವಾಗ ಮೊದಲ ಬಾರಿಗೆ ಆಚರಿಸಲಾಯಿತು?
* 26 ನವೆಂಬರ್ 2015.
8) ಭಾರತದ ಸಂವಿಧಾನ ರಚನಾ ಸಭೆಯು ಒಟ್ಟು ಎಷ್ಟು ಸಮಿತಿಗಳನ್ನು ಒಳಗೊಂಡಿತ್ತು?
* 22.
9) ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?
* ಸರ್ದಾರ್ ವಲ್ಲಭಭಾಯ್ ಪಾಟೇಲ್.
10) ಸಮವರ್ತಿಪಟ್ಟಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
* ಆಸ್ಟ್ರೇಲಿಯಾ.
11) ರಿಟ್ ಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
* ಬ್ರಿಟನ್.
12) ಮಹಾಭಿಯೋಗವನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
* ಅಮೆರಿಕಾ.
13) ನ್ಯಾಯ ಎಂಬ ಪದವನ್ನು ಯಾವ ಕ್ರಾಂತಿಯಿಂದ ಪಡೆಯಲಾಗಿದೆ?
* ರಷ್ಯಾ ಕ್ರಾಂತಿ (1917).
14) ಭಾರತದ ನಾಡಗೀತೆಯನ್ನು ಅಳವಡಿಸಿಕೊಂಡಿದ್ದು ಯಾವಾಗ?
* 24 ಜನವರಿ, 1950.
15) ಭಾರತದ ಸಂವಿಧಾನಕ್ಕೆ ಪ್ರಸ್ತಾವನೆ ನೀಡಿದವರು ಯಾರು?
* ಜವಾಹರ್ ಲಾಲ್ ನೆಹರು.
16) ರಾಜ್ಯಗಳ ಪುನರ್ ರಚನೆಗೆ ಸಂಬಂಧಿಸಿದ ಮೊದಲ ಆಯೋಗ ಯಾವುದು?
* ದಾರ್ ಆಯೋಗ.
17) ಫಜಲ್ ಅಲಿ ಆಯೋಗ ವರದಿ ಸಲ್ಲಿಸಿದ್ದು ಯಾವಾಗ?
* 1955 ರಲ್ಲಿ.
18) ಭಾಷೆ ಆಧಾರದ ಮೇಲೆ ಮೊದಲ ರಚನೆಯಾದ ರಾಜ್ಯ ಯಾವುದು?
* ಆಂಧ್ರಪ್ರದೇಶ.
19) ಪ್ರಸ್ತುತ ರಾಜ್ಯ ಸಭೆಯ ಉಪ ಸಭಾಪತಿ ಯಾರು?
* ಪಿ.ಜೆ.ಕುರಿಯನ್.
20) ಪ್ರಸ್ತುತ ಲೋಕಸಭಾ ಸ್ಪೀಕರ್ ಯಾರು?
* ಸುಮಿತ್ರಾ ಮಹಾಜನ್.
21) ತಾರತಮ್ಯ ಮೂಡುವುದನ್ನು ನಿಷೇಧಿಸುವ ವಿಧಿ ಯಾವುದು?
* 15.
22) ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ?
* 1951 ರಲ್ಲಿ.
23) ಮೊದಲ ಸಾರ್ವತ್ರಿಕ ಚುನಾವಣೆಯ ಕಮಿಷನರ್ ಯಾರು?
* ಸುಕುಮಾರ ಸೇನ್.
24) ಮಾಂಟೇಗ್ ಹಾಗೂ ಚೆಮ್ಸ್ ಪೋರ್ಡ್ ನೇತೃತ್ವದ ಸಮಿತಿ ರಚಿಸಿದ್ದು ಯಾವಾಗ?
* 1919.
25) 15 ನೇ ರಾಜ್ಯವಾಗಿ ರಚನೆಯಾದದ್ದು ಯಾವುದು?
* ಗುಜರಾತ್ (1960).
26) 29 ನೇ ರಾಜ್ಯವಾಗಿ ತೆಲಂಗಾಣ ರಚನೆಯಾದದ್ದು ಯಾವಾಗ?
* ಜೂನ್ 2, 2014.
27) ಭಾರತ ದೇಶವು ಯಾವ ಪೌರತ್ವ ಹೊಂದಿದೆ?
* ಏಕ ಪೌರತ್ವ.
28) ಭಾರತದ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಎಷ್ಟು?
* 6.
29) ಪೌರತ್ವ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
* 1955, ಡಿಸೆಂಬರ್ 30.
30) ದ್ವಿ ಪೌರತ್ವ ಹೊಂದಿರುವ ಎರಡು ರಾಷ್ಟ್ರಗಳು ಯಾವುವು?
* 1) ಅಮೇರಿಕಾ.
2) ಸ್ವಿಟ್ಜರ್ಲ್ಯಾಂಡ್.
31) ಜೆ.ವಿ.ಪಿ ವಿಸ್ತರಿಸಿರಿ?
* ಜೆ - ಜವಾಹರ್ ಲಾಲ್ ನೆಹರು.
ವಿ - ವಲ್ಲಭಭಾಯ್ ಪಟೇಲ್.
ಪಿ - ಪಟ್ಟಾಭಿ ಸೀತಾರಾಮಯ್ಯ.
[15/01 11:02 pm] ಚೈತ್ರ: ಪ್ರಮುಖ ಕಾರ್ಯಾಚರಣೆಗಳು🏆
1) ಆಪರೇಷನ್ ವಿಜಯ್ ಕಾರ್ಯಾಚರಣೆ ಸಂಬಂಧಿಸಿದ್ದು?
ಕಾರ್ಗಿಲ್✔
2) ಆಪರೇಷನ್ ಸೇಪಡ ಸಾಗರ?
☑️☑️ಕಾರ್ಗಿಲ್ ಯುದ್ಧ ದಲ್ಲಿ ವಾಯುಪಡೆ ಕೈಗೊಂಡ ಕಾರ್ಯಾಚರಣೆ✔️✔️
.3) :ಆಪರೇಷನ್ ಭದ್ರ ಕಾರ್ಯಾಚರಣೆ?
☑️☑️ಕಾರ್ಗಲ್ ಯುದ್ಧ ದಲ್ಲಿ ಪಾಕ್ ಕೈಗೊಂಡ ಕಾರ್ಯಾಚರಣೆ ✔️✔️
.4) ಆಪರೇಷನ್ ಟ್ರೈಡೆಂಟ್?
🔵☑️1972 ಭಾರತ/ ಪಾಕಿಸ್ತಾನ ಯುದ್ಧದಲ್ಲಿ ಭಾರತದ ನೌಕಾಪಡೆ ಕೈಗೊಂಡ ಕಾರ್ಯಾಚರಣೆ ✔️
5) ಆಪರೇಷನ್ ಬ್ಲಾಕ್ ಥಂಡರ?
🔵☑️1986 apr 30 ಸುವರ್ಣ ಮಂದಿರ ದ ಮೇಲೆ ದಾಳಿ ✔️
6) ಆಪರೇಷನ್ ಬ್ಲಾಕ್ ಟಾನ್ರಾಡೋ?
🔵☑️nov 26.2008. NSG ಪಡೆ ಭಯೋತ್ಪಾದಕರು ವಿರುದ್ಧ ಕೈಗೊಂಡ ಕಾರ್ಯಾಚರಣೆ ✔️
7) ಆಪರೇಷನ್ ನೇಪ್ಚೊನಸ್ಪಿಯರ ?
☑️🔵ಒಸಮಾ ಬಿನ್ ಲಾಡೆನ್ ಹತ್ಯೆಗೆ ಕೈಗೊಂಡ ಕಾರ್ಯಾಚರಣೆ ✔️
8) ಆಪರೇಷನ್ ರಾಹತ್?
🔵☑️ಭಾರತೀಯ ವಾಯುಪಡೆ ಉತ್ತರಖಂಡದಲ್ಲಿ ಕೈಗೊಂಡ ಕಾರ್ಯಾಚರಣೆ ✔️
.9) ಆಪರೇಷನ್ ಮೇಘದೂತ?
🔵☑️1984ರಲ್ಲಿ ಸಿಯಾಚಿನ್ ವಶಪಡಿಸಿಕೊಂಡಿದ್ದು✔️
10) ಆಪರೇಷನ್ ದುರ್ಯೋಧನ ?
🔵☑️14ನೇ ಲೋಕ ಸಭೆಯಲ್ಲಿ 11 ಮಂದಿ ಸಂಸದರು ಪ್ರಶ್ನೇ ಕೇಳಲು ಲಂಚ ಸ್ವೀಕರಿಸಿದ ಪ್ರಕರಣ,✔️
11)ಆಪರೇಷನ್ ಮದಾದ್?
🔵☑️ಭಾರತೀಯ ನೌಕಾಪಡೆ ತಮಿಳುನಾಡಿನಲ್ಲಿ ಸುನಾಮಿ ಉಂಟಾದಾಗ ಕೈಗೊಂಡ ಕಾರ್ಯಾಚರಣೆ ☑️
12) ಆಪರೇಷನ್ ಗ್ರೀನ್ ಹಂಟ್?
🔵☑️2009 ನಕ್ಸಲ್ ಹಾವಳಿ ನಿಯಂತ್ರಿಸಲು☑️✔️
13) ಆಪರೇಷನ್ ಕಕ್ಕಸ?
🔵☑️1988ರಲ್ಲಿ ಭಾರತೀಯ ವಾಯುಪಡೆ & ಮಾಲ್ಡಿವ್ಸ ಸರ್ಕಾರ ಬಂಡುಕೋರರ ವಿರುದ್ಧ ಕೈಗೊಂಡ ಕಾರ್ಯಾಚರಣೆ ☑️✔️
14) ಆಪರೇಷನ್ ಓಶನ್ ಶಿಲ್ಡ?
🔵☑️2009 ರಿಂದ ನ್ಯಾಟೋ ಪಡೆ ಸೋಮಾಲಿಯಾ ಬಂಡುಕೋರರ ವಿರುದ್ಧ ಕೈಗೊಂಡ ಕಾರ್ಯಾಚರಣೆ ✔️
15) ಆಪರೇಷನ್ ಬ್ಲೂಸ್ಟಾರ್ ?
🔵☑️ಸುವರ್ಣ ಮಂದಿರದ ಮೇಲಿನ ದಾಳಿ ಹತ್ತಿಕ್ಕಲು ✔️
[16/01 4:41 am] ಚೈತ್ರ: 🔴ಪ್ರಮುಖ ಭೌಗೋಳಿಕ ಅನ್ವರ್ಥಕ ನಾಮಗಳು🔴
🌻ಸತ್ವದ್ವೀಪಗಳ ನಗರ ---- ಮುಂಬೈ
🌻 ಸ್ವರ್ಣಮಂದಿರಗಳ ನಗರ --- ಅಮೃತಸರ
🌻 ಏಳುನಗರಗಳ ನಗರ---- ದೆಹಲಿ
🌻 ಭಾರತದ ಯೋಜಿತ ನಗರ--- ಜೈಪುರ
🌻 ಭಾರತದ ರೇಷ್ಮೆಯ ನಗರ--- ಕರ್ನಾಟಕ
🌻 ಭಾರತದ ಉದ್ಯಾನ ನಗರ--- ಬೆಂಗಳೂರು
🌻 ಲವಂಗ ದ್ವೀಪ --- ಜಂಜಿಬಾರ್
🌻 ಪಂಚ ನದಿಗಳ ನಾಡು--- ಪಂಜಾಬ್
🌻 ಕರ್ನಾಟಕದ ಆಟದ ಮೈದಾನ--- ಕೊಡಗು
🌻 ಕರ್ನಾಟಕದ ಮ್ಯಾಂಚೆಸ್ಟರ್ --- ದಾವಣಗೆರೆ
🌻 ಕರ್ನಾಟಕದ ಪಂಜಾಬ್ --- ಅವಿಭಜಿತ ವಿಜಾಪುರ
🌻 ದಕ್ಷಿಣ ಕಾಶಿ--- ಹಲಸಿ ( ಬೆಳಗಾವಿ ಜಿಲ್ಲೆ)
🌻 ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು--- ಐಹೋಳೆ
🌻 ಚೀನಾದ ಕಣ್ಣೀರಿನ ನದಿ--- ಹೂ ಹ್ವಾಂಗ್ಹೊ
🌻 ಬಂಗಾಳದ ಕಣ್ಣೀರಿನ ನದಿ--- ದಾಮೋದರ
🌻 ಬಿಹಾರದ ಕಣ್ಣೀರಿನ ನದಿ--- ಕೋಸಿ
🌻 ಅಸ್ಸಾಂನ ಕಣ್ಣೀರಿನ ನದಿ--- ಬ್ರಹ್ಮಪುತ್ರ ನದಿ
🌻 ಹಳದಿ ನದಿ ---- ಹೂಹ್ವಾಂಗ್ ಹೋ ನದಿ( ಚೀನಾ)
🌻 ಮಡಿದವರ ದಿಬ್ಬ --- ಮೊಹೆಂಜೊದಾರೊ
🌻 ಸೂರ್ಯೋದಯದ ನಾಡು---- ಜಪಾನ್
🌻 ಮಧ್ಯರಾತ್ರಿ ಸೂರ್ಯ ಉದಯಿಸುವ ನಾಡು--- ನಾರ್ವೆ
🌻 ಮುಂಜಾನೆಯ ನೀರವತೆಯ ನಾಡು ---- ಕಿರಿಯ
🌻 ಕಾಂಗರೂಗಳ ನಾಡು ---- ಆಸ್ಟ್ರೇಲೀಯಾ
🌻 ಕಿವಿಗಳ ನಾಡು----- ನ್ಯೂಜಿಲ್ಯಾಂಡ್
🌻 ಪೂರ್ವದ ಮುತ್ತು---- ಬಹರೇನ್
🌻 ಬಿಳಿಯಾನೆಗಳ ನಾಡು--- ಥಾಯ್ಲಾಂಡ್
🌻 ಚಿನ್ನದ ಪಗೋಡಗಳ ನಾಡು--- ಮೈನ್ಮಾರ್
🌻 ಜಗತ್ತಿನ ಸಕ್ಕರೆಯ ಬಟ್ಟಲು, --- ಕ್ಯೂಬಾ
🌻 ದಕ್ಷಿಣದ ಬ್ರಿಟನ್ --- ನ್ಯೂಜಿಲ್ಯಾಂಡ್
🌻 ಸಾವಿರ ಸರೋವರಗಳ ನಾಡು---- ಫಿನ್ ಲ್ಯಾಂಡ್
🌻 ಯುರೋಪಿನ ಆಟದ ಮೈದಾನ,--- ಸ್ವಿಟ್ಜರ್ಲೆಂಡ್
🌻 ಯುರೋಪಿನ ರೋಗಗ್ರಸ್ತ ನಾಡು--- ಟರ್ಕಿ
🌻 ಚಿನ್ನದ ಉಣ್ಣೆಗಳ ನಾಡು--- ಆಸ್ಟ್ರೇಲೀಯಾ
🌻 ಕಾಲುವೆಗಳ ನಾಡು--- ವೆನಿಸ್
🌻 ಗುಡುಗುಗಳ ನಾಡು--- ಭೂತಾನ್
🌻 ಕಗ್ಗತ್ತಲೆಯ ಖಂಡ--- ಆಫ್ರಿಕ
🌻 ಮುತ್ತುಗಳ ದ್ವೀಪ--- ಶ್ರೀಲಂಕಾ
🌻 ಜಗತ್ತಿನ ಸಿಲಿಕಾನ್ ವ್ಯಾಲಿ--- ಲಾಸ್ ಏಂಜಿಲಿಸ್
🌻 ಸಪ್ತಗಿರಿಗಳ ನಾಡು--- ರೋಮ್
🌻 ಯುರೋಪಿನ ಕದನ ಮೈದಾನ --- ಬೆಲ್ಜಿಯಂ
🌻 ಉತ್ತರದ ವೆನಿಸ್ ---- ಸ್ಟಾಕ್ ಹೊಮ್
🌻 ಗ್ರೀಕ್ ನ ಕಣ್ಣು ----- ಅಥೆನ್ಸ
🌻 ಪೂರ್ವದ ವೆನಿಸ್ --- ಬ್ಯಾಂಕಾಕ್
🌻 ಬಿಳಿರಷ್ಯಾ--- ಬೆಲಾರಸ್
🌻 ರೇಷ್ಮೇಯ ನಾಡು,--- ಚೀನಾ
🌻 ಪಂಚ ಸಮುದ್ರಗಳ ಬಂದರು --- ಮಾಸ್ಕೋ
🌻 ಐದು ಸಮುದ್ರಗಳ ನಗರ---- ಅರೇಬಿಯನ್ ಪ್ರಸ್ಥಭೂಮಿ.
🌻 ಜಗತ್ತಿನ ಹಣ್ಣಿನ ತೋಟ--- ಮೆಡಿಟರೇನಿಯನ್ ಪ್ರದೇಶ.
🌻 ಆಗ್ನೇಯ ಏಷ್ಯಾ ರಾಷ್ಟ್ರೀಯ ಕೀಲಿ ಕೈ---- ಸಿಂಗಾಪೂರ್
🌻 ಜಗತ್ತಿನ ಮಾಂಸದ ಡಬ್ಬಿ--- ಚಿಕ್ಯಾಗೋ
🌻 ಚಿನ್ನದ ನಾರುಗಳ ನಾಡು---- ಬಾಂಗ್ಲಾದೇಶ
🌻 ಗೋಧಿ & ಮಾಂಸದ ನಾಡು--- ಅರ್ಜೆಂಟೈನ
🌻 ದಶಸಾವಿರ ಉಗಿಬುಗ್ಗೆಗಳ ನಾಡು---- ಅಲಾಸ್ಕಾ
🌻 ಭಾರತದ ಆಟದ ಮೈದಾನ ---- ಕಾಶ್ಮೀರ
🌻 ದೇವರ ಸ್ವಂತ ನಾಡು--- ಕೇರಳ
🌻 ಗೋಧಿಯ ಕಣಜ--- ಪಂಜಾಬ್
🌻 ಪ್ರಪಂಚದ ಗೋಧಿಯ ಕಣಜ--- ರಷ್ಯಾ
🌻 ಭಾರತದ ಅಕ್ಕಿಯ ಬಟ್ಟಲು--- ಛತ್ತಿಸ್ ಗಡ
🌻 ಭಾರತದ ಮ್ಯಾಂಚೆಸ್ಟರ್ ---- ಮುಂಬೈ
🌻 ಉತ್ತರ ಭಾರತದ ಮ್ಯಾಂಚೆಸ್ಟರ್ ---ಕಾನ್ಪುರ
🌻 ದಕ್ಷಿಣ ಭಾರತದ ಮ್ಯಾಂಚೆಸ್ಟರ್ --- ಕೊಯಿಮತ್ತೂರ
🌻 ಅರಮನೆಗಳ ನಗರ--- ಕೊಲ್ಕತ್ತಾ
🌻 ಗುಲಾಬಿ ನಗರ--- ಜೈಪುರದ
🌻 ಮುತ್ತಿನ ನಗರ--- ಹೈದ್ರಾಬಾದ್
🌻 ಉಕ್ಕಿನ ನಗರ--- ಜಮ್ ಷೆಡಪುರ
🌻 ಗೇಟ್ ವೇ ಆಪ್ ಇಂಡಿಯಾ --- ಮುಂಬೈ
🌻 ಇಂಡಿಯಾ ಗೇಟ್---- ದೆಹಲಿ
🌻 ಭಾರತದ ಕಿರೀಟ--- ಕಾಶ್ಮೀರ
🌻 ಭಾರತದ ಮಸಾಲೆ ಪದಾರ್ಥಗಳ ತೋಟ--- ಕೇರಳ
🌻 ಕನಸಿನ ಗೋಪುರದ ನಗರ--- ಆಕ್ಸಫರ್ಢ(ಇಂಗ್ಲೆಂಡ್)
🌻 ಆಕಾಶಚುಂಬಿ ಕಟ್ಟಡಗಳ ನಗರ--- ನ್ಯೂಯಾರ್ಕ
🌻 ಉತ್ತರ ಯುರೋಪಿನ ಕ್ಷೀರ ಕ್ಷೇತ್ರ--- ಡೆನ್ಮಾರ್ಕ್
🌻 ಪಚ್ಚೆ ದ್ವೀಪ--- ಐರ್ಲೆಂಡ್
🌻 ಶಾಶ್ವತ ನಗರ--- ರೋಂ
🌻 ಚಕ್ರಾಧಿಪತ್ಯದ ನಗರ---- ರೋಂ
🌻 ಇಂಗ್ಲೆಂಡಿನ ಉದ್ಯಾನವನ---- ಕೇಂಟ್
🌻 ಕಣ್ಣೀರಿನ ದ್ವಾರ--- ಬಾಬ್ ಯೆಲ್ ಮಾಂಟಬ್( ಜರೊಸಲೆಮ್)
🌻 ನೈಲ್ ನದಿಯ ವರಪ್ರಸಾದ--- ಈಜಿಪ್ಟ
🌻 ಗ್ರಾನೈಟ್ ನಗರ--- ಅಬರ್ಡಿನ್( ಸ್ಕಾಟ್ಲೆಂಡ)
🌻 ನಿರಕ್ತರ ಸಾಮ್ರಾಜ್ಯ ---- ದಕ್ಷಿಣ ಕೋರಿಯಾ
🌻 ಪವಿತ್ರ ಭೂಮಿ--- ಪ್ಯಾಲೆಸ್ತಿನ್
🌻 ಮೆಡಿಟರೇನಿಯನ್ ಸಮುದ್ರದ ಬೀಗದ ಕೈ---- ಜಿಬ್ರಾಲ್ಟರ್
🌻 ಕೇಕ್ ಗಳ ನಾಡು--- ಸ್ಕಾಟ್ಲೆಂಡ್
🌻 ಹಾರುವ ಮೀನಿನ ನಾಡು--- ಬಾರ್ಬಡಾಸ್
🌻 ಯುರೋಪಿನ ಹಿಟ್ಟಿನ ಪಪಾಯಿ--- ಬಾಲ್ಕನ್ಸ
🌻 ಕಡಲ ರಾಣಿ --- ಇಂಗ್ಲೆಂಡ್
🌻 ಶ್ರೀಮಂತ ಕರಾವಳಿ--- ಕೊಸ್ಟಾರಿಕ
🌻 ಗೊಲ್ಡಕೋಷ್ಟ---- ಘಾನಾ
🌻 ಶ್ರೀಮಂತ ಬಂದರು--- ಪ್ಯೂರ್ಟೊರಿಕ
🌻 ಪ್ರಪಂಚದ ಮೇಲ್ಛಾವಣಿ --- ಟಿಬೆಟ್
🌻 ಶ್ವೇತನಗರ,--- ಬೆಲ್ ಗ್ರೇಡ್
🌻 ಗಾಳಿಯ ನಗರ--- ಚಿಕ್ಯಾಗೋ
🌻 ಯುರೋಪಿನ ಯಂತ್ರಾಗಾರ--- ಬೆಲ್ಜಿಯಂ
🌻 ಪ್ರಪಂಚದ ಬ್ರೆಡ್ ಬಾಸ್ಕೇಟ್--- ಉತ್ತರ ಅಮೆರಿಕ ಮೈದಾನ
🌻 ಪ್ರಪಂಚದ ಏಕಾಂತ ದ್ವೀಪ--- ಟ್ರಸ್ಟೆ್ಡ್ ಡಕುನ್ಹಾ
🌻 ಅವಳಿ ನಗರ---- ಬುಡಾಪೆಸ್ಟ್
🌻 ಸೋಳ್ಳೆರಹಿತ ನಾಡು--- ಫ್ರಾನ್ಸ್
🌻 ಬಿಳಿಯ ಖಂಡ--- ಅಂಟಾರ್ಕ್ಟಿಕ
🌻 ಮರಭೂಮಿಗಳ ಖಂಡ--- ಆಸ್ಟ್ರೇಲಿಯ
🌻 ಕೇಂದ್ರೀಯ ಭೂಖಂಡ--- ಆಫ್ರಿಕ
🌻ಸೂರ್ಯ ಮುಳುಗದ ಸಾಮ್ರಾಜ್ಯ --- ಇಂಗ್ಲೆಂಡ
[16/01 4:43 am] ಚೈತ್ರ: ವಿಷಯ :- ಭೂಗೋಳಶಾಸ್ತ್ರ.
🔷🔷🔷🔶🔸🔹🔹🔸🔶🔷🔷🔷
1) ಏಷ್ಯಾದ ಅತ್ಯಂತ ಕೆಳಮಟ್ಟದ ಬಿಂದು ಯಾವುದು?
* ಮೃತ ಸಮುದ್ರ.
2) ಪ್ರಪಂಚದ ಭೂಖಂಡಗಳಲ್ಲಿ ದೊಡ್ಡದು ಯಾವುದು?
* ಏಷ್ಯಾ.
3) ಏಷ್ಯಾ ಖಂಡದಲ್ಲಿರುವ ರಾಷ್ಟ್ರಗಳ ಸಂಖ್ಯೆ ಎಷ್ಟು?
* 48.
4) ಏಷ್ಯ ಮತ್ತು ಆಫ್ರಿಕಾ ಖಂಡಗಳ ಗಡಿಯು ಸಾಮಾನ್ಯವಾಗಿ ಯಾವ
ಕಾಲುವೆಯ ಮುಖಾಂತರ ಹಾಯ್ದು ಹೋಗುತ್ತದೆ?
* ಸೂಯೇಜ್ ಕಾಲುವೆ.
5) "ವೈಪರೀತ್ಯಗಳ ಖಂಡ" ಎಂದು ಯಾವ ಖಂಡವನ್ನು
ಕರೆಯುತ್ತಾರೆ?
* ಏಷ್ಯಾ.
6) ಪ್ರಪಂಚದಲ್ಲೇ ಅತಿಹೆಚ್ಚು ಮಳೆ ಪಡೆಯುವ ರಾಜ್ಯ ಯಾವುದು?
* ಮಾಸಿನ್ ರಾಮ್. (ಮೇಘಾಲಯ).
7) "ಮಾಸಿನ್ ರಾಮ್" ಅತಿಹೆಚ್ಚು ಮಳೆ ಅಂದರೆ ಎಷ್ಟು
ಸೆಂ.ಮೀ ಪಡೆಯುತ್ತದೆ?
* 1187 ಸೆಂ.ಮೀ.
8) ಏಷ್ಯಾ ಖಂಡದ ಒಟ್ಟು ಭೌಗೋಳಿಕ ವಿಸ್ತಿರ್ಣ ಸುಮಾರು -----
ಮಿಲಿಯನ್ ಚ.ಕಿ.ಮೀ.ಗಳು?
* 44.
9) ಪ್ರಪಂಚದ ಮೇಲ್ಮೈ ವಿಸ್ತಿರ್ಣದಲ್ಲಿ ಏಷ್ಯಾ ಖಂಡ -----
ಭಾಗದಷ್ಟಾಗಿದೆ?
* ಶೇ.33.
10) ಯುರೋಪ್ ಮತ್ತು ಏಷ್ಯಗಳನ್ನು ಒಟ್ಟುಗೂಡಿಸಿ ----- ಎನ್ನುವರು?
* ಯೂರೆಷ್ಯ.
11) ಏಷ್ಯಾ ಖಂಡವು ಮೂರು ಕಡೆ ------ & ಒಂದು ಕಡೆ -------
ಭಾಗದಿಂದಾವರಿಸಿದೆ?
* ಸಾಗರಗಳು & ಭೂಭಾಗ.
12) ಏಷ್ಯಾ ಖಂಡದ ಉತ್ತರಕ್ಕೆ ಯಾವ ಸಾಗರವಿದೆ?
* ಆಕ್ಟಿರ್ಕ್.
13) ಏಷ್ಯಾ ಖಂಡದ ಪೂರ್ವ ಭಾಗದಲ್ಲಿ ಯಾವ ಸಾಗರವಿದೆ?
* ಪೆಸಿಫಿಕ್.
14) ಏಷ್ಯಾ ಖಂಡದ ದಕ್ಷಿಣದಲ್ಲಿ ಯಾವ ಸಾಗರವಿದೆ?
* ಹಿಂದೂ ಮಹಾಸಾಗರ.
15) ಏಷ್ಯಾ ಖಂಡದ ಪಶ್ಚಿಮಕ್ಕೆ ಯಾವ ಖಂಡವಿದೆ?
* ಯುರೋಪ್.
16) ಬಾಕ್ಸೈಟ್ ------ ಲೋಹ.
* ಕಬ್ಬಿಣೇತರ.
17) ಪ್ರಪಂಚದಲ್ಲಿ ಅತಿಹೆಚ್ಚು ಕಲ್ಲಿದ್ದಲು ನಿಕ್ಷೇಪ
ಹೊಂದಿರುವ ರಾಷ್ಟ್ರ ಯಾವುದು?
* ಚೀನಾ.
18) ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕದೇಶ
ಯಾವುದು?
* ಮಾಲ್ಡೀವ್ಸ್.
19) "ಮಂಚೂರಿಯ" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
* ಚೀನಾ.
20) ಪ್ರಪಂಚದಲ್ಲೇ ಅತಿಹೆಚ್ಚು "ಪೆಟ್ರೋಲಿಯಂ" ಉತ್ಪಾದಿಸುವ ದೇಶ
ಯಾವುದು?
* ಸೌದಿ ಅರೇಬಿಯ.
21) ಏಷ್ಯಾ ಖಂಡದಲ್ಲಿ ಸುಮಾರು ----- ಬಿಲಿಯನ್
ಜನಸಂಖ್ಯೆಯಿದೆ?
* 4.2.
22) ಪ್ರಮುಖ ಕೈಗಾರಿಕೆ ಮತ್ತು ಕೈಗಾರಿಕಾ ಚಟುವಟಿಕೆಗಳನ್ನುಳ್ಳ ಪ್ರದೇಶಕ್ಕೆ
-------- ಎನ್ನುವರು.
* ಕೈಗಾರಿಕಾ ಪ್ರದೇಶ.
23) "ಕಹೀನ್" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?
* ಜಪಾನ್.
24) ಹೂಗ್ಲಿ : ಕೊಲ್ಕತ್ತಾ ಪ್ರದೇಶ :: ಮುಂಬಯಿ : ------.
* ಪುಣೆ ಪ್ರದೇಶ.
25) ಪ್ರಪಂಚದ ಅತಿ ಎತ್ತರವಾದ ಪ್ರಸ್ಥಭೂಮಿ ಯಾವುದು?
* ಟಿಬೆಟ್.
26) ಪ್ರಪಂಚದ ಅತ್ಯಂತ ವಿಶಾಲವಾದ ಒಳನಾಡಿನ ಜಲರಾಶಿ
ಯಾವುದು?
* ಕ್ಯಾಸ್ಪಿಯನ್ ಸಮುದ್ರ.
27) Petra ಎಂದರೆ ------.
* ಕಲ್ಲು.
28) Oleum ಎಂದರೆ -----.
* ತೈಲ.
29) "ವುಹಾನ್" ಕೈಗಾರಿಕಾ ಪ್ರದೇಶ ಯಾವ ರಾಷ್ಟ್ರದಲ್ಲಿದೆ?
* ಚೀನಾ.
30) ಪ್ರಪಂಚದಲ್ಲೇ ಆಳವಾದ ಸರೋವರ ಯಾವುದು?
* ಬೈಕಲ್ ಸರೋವರ.
31) "ಬೈಕಲ್ ಸರೋವರ" ಎಲ್ಲಿದೆ?
* ದಕ್ಷಿಣ ಸೈಬೀರಿಯಾ.
32) "ಪ್ರಪಂಚದ ಮೇಲ್ಚಾವಣೆ" ಎಂದು ಯಾವುದನ್ನು ಕರೆಯಲಾಗಿದೆ?
* ಟಿಬೆಟ್.
33) ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು ಯಾವುದು?
* ಮೌಂಟ್ ಎವರೆಸ್ಟ್.
34) ಮೌಂಟ್ ಎವರೆಸ್ಟ್ ನ ಎತ್ತರವೇಷ್ಟು?
* 8848 ಮೀ.
35) ಪ್ರಪಂಚದಲ್ಲೇ ಹೆಚ್ಚಿನ ಸಂಖ್ಯೆಯ ಹಿಮನದಿಗಳು ಯಾವ
ಪರ್ವತ ಸರಣಿಗಳಲ್ಲಿವೆ?
* ಕಾರಾಕೊರಂ.
36) "ಹಾನ್ಶಿನ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
* ಜಪಾನ್.
37) ಪೆಟ್ರೋಲಿಯಂ ಶಬ್ದ ಯಾವ ಭಾಷೆಯ ಎರಡು ಪದಗಳಿಂದ
ಸಂಯೋಜಿತವಾದದ್ದು?
* ಲ್ಯಾಟಿನ್.
38) ಸಮಶೀತೋಷ್ಣ ವಲಯದ ಹುಲ್ಲುಗಾವಲನ್ನು -------
ಎನ್ನುವರು?
* ಸ್ಟೆಪ್ಪಿ.
39) ಟಂಡ್ರ ಸಸ್ಯವರ್ಗವು ಯಾವ ಕರಾವಳಿಯ ಉದ್ದಕ್ಕೂ ಕಿರಿದಾದ
ಭಾಗದಲ್ಲಿ ಕಂಡು ಬರುತ್ತದೆ?
* ಆಕ್ಟಿರ್ಕ್.
40) ಏಷ್ಯಾ ಖಂಡದಲ್ಲಿ ಯಾವ ಮಾರುತಗಳಿಂದ ಬೇಸಿಗೆಯಲ್ಲಿ
ಹೆಚ್ಚು ಮಳೆಯಾಗುತ್ತದೆ?
* ನೈರುತ್ಯ ಮಾನ್ಸೂನ್.
41) ಏಷ್ಯಾದ ಜನರ ಪ್ರಮುಖ ವೃತ್ತಿ ಯಾವುದು?
* ವ್ಯವಸಾಯ.
42) ಚೀನಾದ ನೈರುತ್ಯಕ್ಕೆ ಯಾವ ಪ್ರಸ್ಥಭೂಮಿಯಿದೆ?
* ಯುನ್ನಾನ್.
43) "ಶಾನ್ ಪ್ರಸ್ಥಭೂಮಿ" ಯಾವ ರಾಷ್ಟ್ರದಲ್ಲಿದೆ?
* ಮಯನ್ಮಾರ್.
44) ದಕ್ಷಿಣ ಏಷ್ಯಾದಲ್ಲಿಯೇ ಅತಿದೊಡ್ಡ ದೇಶ ಯಾವುದು?
* ಭಾರತ.
45) "ಅಮುರ್" ನದಿ ಯಾವ ದೇಶದಲ್ಲಿ ಕಂಡು ಬರುವುದು?
* ರಷ್ಯಾ.
46) "ಹ್ಯಾಂಗ್ ಹೊ" ನದಿ ಯಾವ ದೇಶದಲ್ಲಿ ಕಂಡು
ಬರುವುದು?
* ಚೀನಾ.
47) ಏಷ್ಯಾದ ಪ್ರಮುಖ ಆಹಾರ ಬೆಳೆಗಳು ಯಾವು?
* ಭತ್ತ ಮತ್ತು ಗೋಧಿ.
48) ಏಷ್ಯಾ ಖಂಡದಲ್ಲಿಯೇ ಭತ್ತ ಉತ್ಪಾದಿಸುವ ಪ್ರಮುಖ ದೇಶಗಳು
ಯಾವು?
* ಚೀನಾ ಮತ್ತು ಭಾರತ.
49) ಪ್ರಪಂಚದಲ್ಲಿ ಎರಡನೆಯ ಪ್ರಮುಖ ಕಬ್ಬು ಉತ್ಪಾದಿಸುವ
ರಾಷ್ಟ್ರ ಯಾವುದು?
* ಭಾರತ.
50) "ಚಾಂಗ್ ಜಿಯಾಂಗ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
* ಚೀನಾ.
51) "ಐಸೆ ಕೊಲ್ಲಿ" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?
* ಜಪಾನ್.
ಧನ್ಯವಾದಗಳು ಶುಭರಾತ್ರಿ ಆತ್ಮೀಯರೇ .....
ಸಂಗ್ರಹ :- 6 ನೆಯ ತರಗತಿ ಸಮಾಜ ವಿಜ್ಞಾನ
( ಮೊದಲನೆಯ ಸೆಮಿಸ್ಟರ್)
[16/01 4:51 am] ಚೈತ್ರ: 1885 ರಲ್ಲಿ ಅಖಿಲ ಭಾರತ ಕಾಂಗ್ರೆಸ್ನ ಪ್ರಥಮ ಅಧಿವೇಶನ ನಡೆದ ಸ್ಥಳ
1) ಮುಂಬೈ
2) ಕೊಲ್ಕತ್ತಾ
3) ಮದ್ರಾಸ್
4) ಅಲಹಾಬಾದ್
A✔️
ಪ್ರಪಂಚದ ಪ್ರಮುಖ ನದಿಗಳಲ್ಲಿ ಒಂದಾದ ವೋಲ್ಗಾನದಿ ಇರುವ ರಾಷ್ಟ
1) ಕೆನಡಾ
2) ಚೀನಾ
3) ಇಂಗ್ಲೆಂಡ್
4) ರಷ್ಯಾ
D✔️
ಆರ್ ಕೆ ಲಕ್ಷ್ಮಣ್ ಅವರ ವ್ಯಂಗ್ಯಚಿತ್ರ `ಕಾಮನ್ ಮ್ಯಾನ್' ಪ್ರಕಟವಾಗುತ್ತಿದ್ದ ಪತ್ರಿಕೆ ಯಾವುದು?
1) ದಿ ಹಿಂದೂ
2) ಪ್ರಜಾವಾಣಿ
3) ಟೈಮ್ಸ್ ಆಫ್ ಇಂಡಿಯಾ
4) ದಿ ಇಂಡಿಯನ್ ಎಕ್ಸ್ಪ್ರಸ್
C✔️
ಕೃಷ್ಣಾ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ದೊಂದಿಗೆ ವಿವಾದ ಹೊಂದಿರುವ ರಾಜ್ಯಗಳು
1) ಗೋವಾ ಮತ್ತು ಮಹಾರಾಷ್ಟ್ರ
2) ಗೋವಾ ಮತ್ತು ಆಂಧ್ರಪ್ರದೇಶ
3) ತಮಿಳುನಾಡು ಮತ್ತು ಮಹಾರಾಷ್ಟ್ರ
4) ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ
D✔️
ರಂಜನ್ ಸೋಧಿ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
1) ಕುಸ್ತಿ
2) ಬಾಕ್ಸಿಂಗ್
3) ಟೆನಿಸ್
4) ಶೂಟಿಂಗ್
D✔️
ಭಾರತದಲ್ಲಿ ಪ್ರತಿ ವರ್ಷದ ರಾಷ್ಟ್ರೀಯ ಕ್ರೀಡಾದಿನವನ್ನು ಎಂದು ಆಚರಿಸಲಾಗುತ್ತದೆ?
ಆಗಸ್ಟ್ 27
ಆಗಸ್ಟ್ 28
ಆಗಸ್ಟ್ 29
ಆಗಸ್ಟ್ 30
C✔️
ದೇಶದ ಮೊಟ್ಟಮೊದಲ ಜವಳಿ ವಿಶ್ವವಿದ್ಯಾನಿಲಯವನ್ನು ಎಲ್ಲಿ ಸ್ಥಾಪಿಸಲಾಗಿದೆ?
ಸೂರತ್
ಮೀರತ್
ಬಾಂಬೆ
ಹೈದರಾಬಾದ್
A✔️
ಭಾರತದ ಮೊಟ್ಟಮೊದಲ ಸೇನಾ ಪರಂಪರೆ ವೆಬ್ಸೈಟ್ಗೆ ಚಾಲನೆ ನೀಡಿದ ಸಂಸ್ಥೆ ಯಾವುದು?
ಹೆಚ್ಪಿ ಫೌಂಡೇಷನ್
ಜಿಯೋಪೀರ್ ಫೌಂಡೇಷನ್
ಲೋರಿಯಲ್ ಫೌಂಡೇಷನ್
ಗ್ಲೋರಿ ಫೌಂಡೇಷನ್
D✔️
ಸೌನಿ ಯೋಜನೆಯು ಒಂದು:
ನೀರಾವರಿ ಯೋಜನೆ
ಕೃಷಿ ಯೋಜನೆ
ಗೊಬ್ಬರ ಯೋಜನೆ
ಶಕ್ತಿ ಯೋಜನೆ
A✔️
ಭಾರತದ ಕುಸ್ತಿಪಟು ಯೋಗೇಶ್ವರ್ ದತ್ ಅವರು 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಯಾವ ಪದಕ ಗೆದ್ದಿದ್ದರು?
ಚಿನ್ನ
ಬೆಳ್ಳಿ
ಕಂಚು
ಯಾವುದು ಅಲ್ಲ
C✔️
ದೇಶಾದ್ಯಂತ ಜಾರಿಗೆ ಬರಲಿರುವ ಸೇವಾ ಮತ್ತು ತೆರಿಗೆ (ಜಿಎಸ್ಟಿ) ದರಗಳನ್ನು ಎಷ್ಟಕ್ಕೆ ನಿಗಧಿಪಡಿಸಬೇಕೆಂದು ದೇಶಿ ಉದ್ಯಮ ವಲಯ ಅಭಿಪ್ರಾಯಪಟ್ಟಿದೆ?
ಶೇ.18
ಶೇ.20
ಶೇ. 25
ಶೇ. 30
A✔️
ಪೊಲೀಸ್ ಸಿಬ್ಬಂದಿಯ ವೇತನ, ಭತ್ಯೆ ಮತ್ತು ಸೌಲಭ್ಯಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಕಲೆ ಹಾಕಲು ರಚಿಸಿರುವ ಸಮಿತಿಯ ಅಧ್ಯಕ್ಷರು ಯಾರು?
ನರೇಶ್ ಚಂದ್ರ
ಶ್ರೀಕೃಷ್ಣ
ರಾಜೇಂದ್ರ ಸಾಚಾರ್
ಔರಾದ್ಕರ್
D✔️
ದೆಹಲಿಯನ್ನು ಆಳಿದ ಅಂತಿಮ ವಂಶಜರು ಯಾರು?
A. ಲೋದಿ ಸಂತತಿ
B. ಸೈಯ್ಯದ್ ಸಂತತಿ
C. ಗುಲಾಮಿ ಸಂತತಿ
D. ಖಿಲ್ಜಿ ಸಂತತಿ
A✔️
ಇತ್ತೀಚೆಗೆ ವಿವಾದಕ್ಕೆ ಎಡೆಮಾಡಿರುವ "ಕಾಂಟ್ರೋವರ್ಸಿಯಲಿ ಯುನಿವರ್ಸ್" ಎಂಬ ಆತ್ಮಚರಿತ್ರೆಯ ಕರ್ತೃ...
a) ವಾಸೀಂ ಅಕ್ರಂ
b) ಶೊಯಬ್ ಅಖ್ತರ್
c) ಶಾರುಖ್ ಖಾನ್
d) ನವಜೋತ್ ಸಿಂಗ್
B✔️
ಟಿಪ್ಪು ಸುಲ್ತಾನ ಫ್ರೆಂಚ್ ಜಾಕೋಬಿನ್ ಕ್ಲಬ್ ಗೆ ಸದಸ್ಯನಾಗಿದ್ದುದರಿಂದ ಅವನು ಸ್ವಯಂ ಘೋಷಿತವಾಗಿ ಹೀಗೆ ಕರೆದುಕೊಳ್ಳುತ್ತಿದ್ದನು...
a) ಸಿಟಿಜನ್ ಟಿಪ್ಪು
b) ಮಾರ್ಕ್ವೆಸ್
c) ಮೈಸೂರಿನ ಹುಲಿ
d) ಬೆಸ್ಟ್ ಸಿಟಿಜನ್
A✔️
ಗಾಂಧೀಜಿಯವರು ಸಂಪಾದಿಸುತ್ತಿದ್ದ ಪತ್ರಿಕೆಗಳಾವುವು?
a) ಹಿಂದುಸ್ತಾನ್ ಟೈಮ್ಸ್ ಮತ್ತು ಕೇಸರಿ
b) ಹರಿಜನ ಮತ್ತು ನವಜೀವನ
c) ನ್ಯೂಡೆಲ್ಲಿ ಟೈಮ್ಸ್ ಮತ್ತು ರಾಜಸ್ಥಾನ ಪತ್ರಿಕೆ
d) ಸಾಮ್ನಾ ಮತ್ತು ಇಂಡಿಯನ್ ಎಕ್ಸ್ ಪ್ರೆಸ್
B✔️
1966 ರಲ್ಲಿ 2 ನೇ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ತಾರಾಶಂಕರ ಮುಖ್ಯೋಪಾಧ್ಯಾಯ ಯಾವ ಭಾಷೆಯ ಸಾಹಿತಿ?
a) ಹಿಂದಿ
b) ಆಸ್ಸಾಮಿ
c) ಒರಿಯಾ
d) ಬಂಗಾಳಿ
D✔️
೨೦೧೧ ರ ರಾಜೀವ್ ಗಾಂಧೀ ಖೇಲ್ ರತ್ನ ಪ್ರಶಸ್ತಿ ಪಡೆದ ಗಗನ್ ನಾರಂಗ್ ಅವರು ಪ್ರತಿನಿಧಿಸುವ ಕ್ರೀಡೆ...
a) ಕ್ರಿಕೆಟ್
b) ಶೂಟಿಂಗ್
c) ಪುಟ್ ಬಾಲ್
d) ಚೆಸ್
B✔️
ದೇಶದ ಪ್ರಥಮ ಹಸಿರು ಶಾಲೆ ಎನಿಸಿರುವ ಬೆಂಗಳೂರಿನ ಕ್ಯಾಂಡರ್ ಇಂಟರ್ ನ್ಯಾಶನಲ್ ಸ್ಕೂಲಿನ ರಾಯಭಾರಿಯಾಗಿ ನೇಮಕಗೊಂಡವರು...
a) ರಾಹುಲ್ ದ್ರಾವಿಡ್
b) ಲಿಯಾಂಡರ್ ಪೇಸ್
c) ಅನಿಲ್ ಕುಂಬ್ಳೆ
d) ಮಹೇಶ್ ಭೂಪತಿ
D✔️
ವೇದಾವತಿ ನದಿಯು ಎಲ್ಲಿ ಹುಟ್ಟುತ್ತದೆ?
a) ಬಾಬಾಬುಡನ್ ಗಿರಿ
b) ಚಿಕ್ಕಬಳ್ಳಾಪುರ
c) ಕೇರಳ
d) ಖಾನಾಪುರ
A✔️
ಅಘನಾಶಿನಿ ನದಿ ಯಾವ ಜಿಲ್ಲೆಯಲ್ಲಿ ಹುಟ್ಟುತ್ತದೆ ?
a) ದಕ್ಷಿಣ ಕನ್ನಡ
b) ಶಿವಮೊಗ್ಗ
c) ಹಾವೇರಿ
d) ಉತ್ತರ ಕನ್ನಡ
D✔️
ಅಗನಾಶಿನಿ ಈ ನದಿ ಉತ್ತರ ಕನ್ನಡ ಶಂಕರ ಹೊಂಡ ಎಂಬಲ್ಲಿ ಹುಟ್ಟುತ್ತದೆ. ಮತ್ತು ಇದು 121 km ಹರಿವಿನ ಉದ್ದವಾಗಿದೆ. ನಂತರ ಕುಮಟಾದ ಬಳಿ ಅರಬಿ ಸಮುದ್ರವನ್ನು ಸೇರುತ್ತದೆ.
ಮಲಪ್ರಭಾ ಮತ್ತು ಘಟಪ್ರಭಾ ಯಾವ ನದಿಯ ಉಪನದಿಗಳಾಗಿವೆ ?
a) ವೇದಾವತಿ
b) ಅಘನಾಶಿನಿ
c) ಕೃಷ್ಣಾ
d) ತುಂಗಭದ್ರಾ
C✔️
ತುಂಗಾಭದ್ರಾ ನದಿಯ ಒಟ್ಟು ಹರಿವಿನ ಉದ್ದ ಎಷ್ಟು ?
a) 123 km
b) 515 km
c) 121 m
d) 124 km
B✔️
ತುಂಗಾಭದ್ರ ನದಿ ಕೃಷ್ಣಾ ನದಿಯನ್ನು ಯಾವ ಸ್ಥಳದಲ್ಲಿ ಸೇರುತ್ತದೆ ?
a) ಬ್ರಹ್ಮಗಿರಿ ಬೆಟ್ಟ
b) ಮಹಾಬಲೇಶ್ವರ
c) ಗೊಂಡಿಮಲ್ಲ
d) ಶಂಕರ ಹೊಂಡ
C✔️
ತುಂಗಾಭದ್ರ ನದಿ ಆಂಧ್ರದ ಮೆಹಬೂಬ್ ನಗರ ಜಿಲ್ಲೆಯ ಆಲಂಪೂರು ಬಳಿಯ ಗೊಂಡಿಮಲ್ಲ ಎಂಬಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ.
ಶಿವಮೊಗ್ಗ ಜಿಲ್ಲೆ ಬಳಿಯ ಗಾಜನೂರಿನ ಅಣೆಕಟ್ಟನು ಯಾವ ನದಿಗೆ ಕಟ್ಟಲಾಗಿದೆ ?
a) ವೇದಾವತಿ ನದಿ
b) ಅಘನಾಶಿನಿ ನದಿ
c) ಕೃಷ್ಣಾ ನದಿ
d) ತುಂಗಭದ್ರಾ
D✔️
ಬ್ಯಾಕ್ಸೈಟ್ ಲೋಹವು ಕನಾ೯ಟಕದ ಯಾವ ಜಿಲ್ಲೆಯಲ್ಲಿ ಹೆಚ್ಚು ಲಭಿಸುವುದು?
a) ಶಿವಮೊಗ್ಗ ಮತ್ತು ಹಾಸನ
b) ಉತ್ತರಕನ್ನಡ ಮತ್ತು ದಕ್ಷಿಣ ಕನ್ನಡ
c) ಬೆಳಗಾವಿ ಮತ್ತು ಚಿಕ್ಕಮಗಳೂರು
d) ಹಾವೇರಿ ಮತ್ತು ಗದಗ
C✔️
ಚಿನ್ನದ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯ ಯಾವುದು?
a) ಕನಾ೯ಟಕ
b) ಮಧ್ಯಪ್ರದೇಶ
c) ಓರಿಸ್ಸಾ
d) ಆಂಧ್ರಪ್ರದೇಶ
A✔️
ಶಿಂಷಾ ನದ
ಿಯು ಯಾವ ಜಿಲ್ಲೆಯಲ್ಲಿ ಹುಟ್ಟುತ್ತದೆ?
a) ಕೊಡಗು
b) ತುಮಕೂರು
c) ಬೆಂಗಳೂರು
d) ಚಿಕ್ಕಬಳ್ಳಾಪುರ
B✔️
ಶಿಂಷಾ ನದಿಯು ದೇವರಾಯನ ದುರ್ಗ ಬೆಟ್ಟಸಾಲಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಹುಟ್ಟುತ್ತದೆ. ಇದು ಮಂಡ್ಯ ಜಿಲ್ಲೆಗಳಲ್ಲಿ 221 km ಹರಿದು ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿಷಪುರ ಬಳಿ ಜಲಪಾತವನ್ನು ಉಂಟುಮಾಡಿ ಕಾವೇರಿ ನದಿಯನ್ನು ಸೇರುತ್ತದೆ.
[16/01 5:10 am] ಚೈತ್ರ: ಮರಿಹುಲಿಗಳು ಎಂದು ಖ್ಯಾತವಾದ ದೇಶಗಳು
ಯಾವುವು..?
Ans-ಮಲೇಷಿಯಾ ಮತ್ತು ಥೈಲ್ಯಾಂಡ ✅
ಗಾಂಧೀಜಿ ಈ ಕೆಳಗಿನ ಪತ್ರಿಕೆಗಳನ್ನು ಯಾವ
ಭಾಷೆಯಲ್ಲಿ ಹೊರಡಿಸಿದ್ದಾರೆ..? ಎಷ್ಟರಲ್ಲಿ ..?
Ans-
ಹರಿಜನ - ಇಂಗ್ಲಿಷ್ ಭಾಷೆ
ಹರಿಜನ ಬಂದು- ಗುಜರಾತಿ ಭಾಷೆ
ಹರಿಜನ ಸೇವಕ- ಹಿಂದಿ ಭಾಷೆ . ಫೆಬ್ರವರಿ ೧೧, ೧೯೩೨
ರಲ್ಲಿ✅✅
ನಾಲ್ಕು ಏಷಿಯನ್ ಹುಲಿಗಳು ಎಂದು
ಖ್ಯಾತವಾದ ದೇಶಗಳು ಯಾವುವು...?
Ans-೧) ಹಾಂಕಾಂಗ ೨) ಸಿಂಗಪುರ ೩) ದಕ್ಷಿಣ
ಕೋರಿಯಾ ೪) ತೈವಾನ ✅✅
"ಇಂದಿನ ಮಗು ನಾಳಿನ ಪ್ರಜೇ" ಈ ಮಾತನ್ನು
ಹೇಳಿದವರು ಯಾರು..?
Ans- ನೆಹರೂ
ಯುರೋಪಿನ ಷಡ್ಬುಜಾಕೃತಿಯಲ್ಲಿರು ದೇಶ
ಯಾವುದು...?
Ans-ಪ್ರಾನ್ಸ್
ಭೂಗೋಳದ ಅತಿ ಎತ್ತರವಾದ ಖಂಡ
ಯಾವುದು...,?
Ans- ಅಂಟಾರ್ಟಿಕ್
ಸಮಭಾಜಕ ವೃತ್ತವು ಯಾವ ಖಂಡದ ಮಧ್ಯೆ
ಭಾಗದಲ್ಲಿ ಹಾದುಹೋಗುತ್ತದೆ..?
Ans-ಆಫ್ರೀಕ ✅✅
ಮುರ್ರೆ ನದಿ ಎಲ್ಲಿ ಕಂಡು ಬರುತ್ತದೆ ..?
Ans-ಆಸ್ಟ್ರೇಲಿಯಾ ✅✅
ಕಲಹರಿ ಮರುಭೂಮಿಕರಣಕ್ಕೆ ಕಾರಣವಾಗುವ
ಪ್ರವಾಹ ಯಾವುದು...?
Ans-ಬೆಂಗ್ವೇಲಾ ಪ್ರವಾಹ ✅✅
ಆಸ್ಟ್ರೇಲಿಯಾದಲ್ಲಿನ ಜನರು ಕ್ರಿಸಮಸ್
ಹಬ್ಬವನ್ನು ಬೇಸಿಗೆಯಲ್ಲಿ ಆಚರಿಸುತ್ತಾರೆ.
ಇದರಲ್ಲಿ ಅಡಕವಾಗಿರುವ ಭೌಗಳಿಕ ಅಂಶ ಏನು..?
Ans- ಆಸ್ಟ್ರೇಲಿಯಾ ದಕ್ಷಿಣಾರ್ಧ ಗೋಳದಲ್ಲಿದೆ.
✅
ಉಷ್ಣವಲಯದಲ್ಲಿರುವ ಖಂಡ ಯಾವುದು..?
Ans-ಯುರೋಪ ✅
ಜಗತ್ತಿನಲ್ಲಿರುವ ವಿಶಾಲ ದ್ವೀಪ ಸಮೂಹ
ಯಾವುದು..?
Ans-ಇಂಡೊನೇಷ್ಯಾ ✅
ಭಾರತದ ಸೂಪರ್ ಕಂಪ್ಯೂಟರಾದ ಪರಮ ೮೦೦
ಎಷ್ಟರಲ್ಲಿ ಕಂಡುಹಿಡಿದರು..? ಮತ್ತು ಯಾರು..?
Ans- ೧೯೯೧. ವಿಜಯಭರತ್ಕರ ✅✅
30. ನಿಕಲೋ ಕೊಂತಿ ಿಟಲಿ ದೇಶ 1420 ರಲ್ಲಿ 1ನೇ
ದೇವರಾಯ ಅರಸನ ಕಾಲದಲ್ಲಿ ಬೇಟಿ ನೀಡಿದ
31. ಅಬ್ದುಲ್ ರಜಾಕ್ ಪರ್ಶಿಯಾ ದೇಶ 1443 ರಲ್ಲಿ 2
ನೇ ದೇವರಾಯ ್ರಸನ ಕಾಲದಲ್ಲಿ ಬೇಟಿಯಾದ
32. ನಿಕೆಟಿನ್ ರಷ್ಯದ ಪ್ರವಾಸಿ 1470 ರಲ್ಲಿ
ವಿರೂಪಾಕ್ಷ ಅರಸನ ಕಾಲದಲ್ಲಿ ಬೇಟಿ ನೀಡಿದ
33. ಬಾರ್ಬೋಸ ಪೋರ್ಚುಗಲ್ ದೇಶದವ 1514 –
1516 ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಬೇಟಿ
ನೀಡಿದ
34. ಡೋಮಿಂಗೋ ಪಯಾಸ್ ಪೋರ್ಚುಗಲ್
ದೇಶದವ 1520 ರಲ್ಲಿ ಕೃಷ್ಣದೇವರಾಯನ
ಕಾಲದಲ್ಲಿ ಬೇಟಿ ನೀಡಿದ
35. ನ್ಯೂನಿಜ್ ಪೋರ್ಚುಗಲ್ ದೇಶದವ 1535
ರಲ್ಲಿ ಅಚ್ಚುತ ರಾಯನ ಕಾಲದಲ್ಲಿ ಬೇಟಿಯಾದ
ವಿಜಯನಗರ ಸಾಮ್ರಾಜ್ಯದ ಹುಟ್ಟಿಗೆ ಕಾರಣವಾದ
ಅಂಶ
36. ಹೆದಲಿಯ ಸ್ಲಾನ ಅಲ್ಲಾವುದ್ದೀನ್ ಖಿಲ್ಜಿ
ದಕ್ಷಿಣ ಭಾರತದ ರಾಜಕೀಯ ಸಮತೋಲನಕ್ಕೆ
ಭಂಗವುಂಟುಮಾಡಿದ್ದು
37. ಕ್ರಿ.ಶ. 1296 ದೆಹಲಿಯ ಸುಲ್ತಾನನಾಗಿ ಅಧಿಕಾರ
ಮಹಿಸಿಕೊಂಡ ಮಹಮ್ಮದ್ ಬಿನ್ ತುಘಲಕ್ ದಕ್ಷಿಣ
ಭಾರತವನ್ನು ನೇರ ಆಳ್ವಿಕೆಗೆ ಒಳಪಡಿಸಿದ್ದು
38. ಸ್ಥಿರವಾದ ಆಡಳಿತ ಕೊಡುವಲ್ಲಿ ತುಘಲಕ್
ವಿಫಲವಾಗಿದ್ದು
39. ದಕ್ಷಿಣ ಭಾರತದ ಜನತೆಯಲ್ಲಿ ಅಭದ್ರತೆ
ವಾತಾವರಣ ಉಂಟಾಗಿದ್ದು .
ರಾಜಕೀಯ ಇತಿಹಾಸ
ವಿಜಯ ನಗರವನ್ನಾಳಿದ ವಂಶಗಳು
40. ಸಂಗಮ ವಂಶ 1336 – 1485 - ರಾಜಧಾನಿ
ಹಂಪಿ
41. ಸಾಳುವ ವಂಶ 1485 – 1505 ರಾಜಧಾನಿ
ಹಂಪಿ
42. ತುಳುವ ವಂಶ 1505 – 1570 ರಾಜಧಾನಿ
ಹಂಪಿ , ಪೆನುಗೊಂಡ
43. ಅರವೀಡು ವಂಶ 1570 – 1646 - ರಾಜಧಾನಿ
ಪೆನುಗೊಂಡ ,ವೆಲ್ಲೂರು ಹಾಗೂ ಚಂದ್ರಗಿರಿ
44. ವಿಜಯನಗರ ಸಾಮ್ರಾಜ್ಯಕ್ಕೆ ತಳಹದಿಯನ್ನು
ಹಾಕಿದವರು - ಸಂಗಮನ ಮಕ್ಕಳಾದ - ಹರಿಹರ
ಮತ್ತು ಬುಕ್ಕರು
45. ವಿಜಯನಗರ ಸಾಮ್ರಾಜ್ಯ ಅಸ್ತಿತ್ವಕ್ಕೆ
ಬಂದಿದ್ದು - ಕ್ರಿ.ಶ.1336
46. ಬಹಮನಿ ಸಾಮ್ರಾಜ್ಯ ಅಸ್ತತ್ವಕ್ಕೆ ಬಂದಿದ್ದು
- ಕ್ರಿ.ಶ - 1347 ರಲ್ಲಿ
47. ವಿಜಯನಗರ ಅರಸುರುಗಳಲ್ಲಿ ಅತ್ಯಂತ
ಸಮರ್ಥನಾದ ಅರಸ - ಕೃಷ್ಮದೇವರಾಯ
48. ಕೃಷ್ಮದೇವರಾಯನ ನಿಷ್ಠಾವಂತ ಪ್ರಧಾನಿ -
ತಿಮ್ಮರಸ
49. “ ಯವನ ರಾಜ್ಯ ಪ್ರತಿಷ್ಠಾನ ಚಾರ್ಯ ’ ಎಂಬ
ಬಿರುದನ್ನು ಕೃಷ್ಣದೇವರಾಯ ಪಡೆದನು
50. ಕೃಷ್ಣದೇವರಾಯನ ವಿರುದ್ದ ಜಿಹಾದ್
ಯುದ್ದವನ್ನು ಸಾರಿದವನು - ಬೀದರ್ ನ ಬಹಮನಿ
ಸುಲ್ತಾನ ಮಹಮ್ಮದ್ ಷಾ ಹಾಗೂ ಬಿಜಾಪುರದ
ಸುಲ್ತಾನನಾದ .ಯೂಸುಫ್ ಆದಿಲ್ ಷಾ
51. ಈ ಧರ್ಮಯುದ್ದ ನಡೆದ ಪ್ರದೇಶ - ಕೋವಿಲ್
ಕೊಂಡ
52. ವಿಜಯನಗರ ಕೃಷ್ಣದೇವರಾಯನ ವಿರುದ್ದ
ಹೋರಾಡಿದ ಉಮ್ಮತ್ತೂರಿನ ಪಾಳೆಗಾರ -
ಗಂಗರಾಜ
53. ಗಂಗರಾಜನಿಂದ ವಶಪಡಿಸಿಕೊಂಡ ಪ್ರದೇಶ -
ಶ್ರೀರಂಗ ಪಟ್ಟಣ್ಣ ಹಾಗೂ ಶಿವನ ಸಮುದ್ರ
54. ಕೃಷ್ಣದೇವರಾಯನನ್ನ ಎದುರಿಸಿದ ಒರಿಸ್ಸಾದ
ದೊರೆ - ಪ್ರತಾಪರುದ್ರ
55. ಪೊರ್ಚುಗೀಸರೊಡನೆ ಉತ್ತಮವಾಗಿ
ಸಂಬಂಧ ಹೊಂದಿದ್ದ ವಿಜಯನಗರದ ದೊರೆ -
ಕೃಷ್ಣದೇವರಾಯ
56. ಕೃಷ್ಣದೇವರಾಯ ಸಾವನ್ನು
ಕಂಡುಕೊಂಡಿದ್ದು - ಕ್ರಿ.ಶ.1529 ರಲ್ಲಿ
57. ತುಂಗಭದ್ರೆ ನದಿಗೆ ಅಡ್ಡಲಾಗಿ ಅಣಿಕಟ್ಟನ್ನು
ನಿರ್ಮಿಸಿದ ವಿಜಯನಗರ ್ರಸ - ಕೃಷ್ಣದೇವರಾಯ
58. ಕೃಷ್ಣದೇವರಾಯ ತೋಡಿಸಿದ ಕಾಲುವೆ -
ಕೊಡಗಲ್ ಹಾಗೂ ಬಸವಣ್ಣ ಕಾಲುವೆ
59. ಅಮುಕ್ತ ಮೌಲ್ಯದ ಕೃತಿಯ ಕರ್ತೃ -
ಕೃಷ್ಣದೇವರಾಯ
60. ಅಮುಕ್ತ ಮೌಲ್ಯದ ಕತಿಯು - ತೆಲುಗು
ಭಾಷೆಯಲ್ಲಿದೆ
61. ಅಮುಕ್ತ ಮೌಲ್ಯದ ಇನ್ನೋಂದು ಹೆಸರು -
ವಿಷ್ಣುಚಿತ್ತಿಯಮು
62. ಕೃಷ್ಣದೇವರಾಯ ಆಸ್ಥಾನದಲ್ಲಿದ ಕವಿಗಳಿಗೆ -
ಅಷ್ಟದಿಗ್ಗಜರು ಎಂದು ಕರೆಯವುರು
63. ಮನುಚರಿತಮು ಕೃತಿಯ ಕರ್ತೃ - ಅಲ್ಲಸಾನಿ
ಪೆದ್ದಣ್ಣ
64. ಆಂದ್ರಾಕವಿತಾ ಪಿತಾಮಹಾ - ಎಂಬ
ಬಿರುದನ್ನು ಹೊಂದಿದ್ದ ಕವಿ - ಅಲ್ಲಾಸಾನಿ
ಪೆದ್ದಣ್ಣ
65. ನಂದಿ ತಿಮ್ಮಣ್ಮ ನ ಕೃತಿ - ಪಾರಿಜಾತಹರಣಮು
66. ಕೃಷ್ಣದೇವರಾಯ ಕಟ್ಟಿಸಿದ ದೇವಾಲಯ -
ಹಜಾರ ರಾಮಸ್ವಾಮಿ ಹಾಗೂ ವಿಠಲ ಸ್ವಾಮಿ
ದೇವಲಾಯ
67. ಮಹಾನವಮಿ ದಿಬ್ಬ ಅಥವಾ ಸಿಂಹಾಸನ
ವೇದಿಕೆ ್ಥಾವ ವಿಜಯಲಯ ನಿರ್ಮಿಸಿದವರು -
ಕೃಷ್ಣದೇವರಾಯ
68. ತನ್ನ ತಾಯಿ ನಾಗಲೆಯ ಸ್ಮರಮಾರ್ಥವಾಗಿ
ನಿರ್ಮಿಸಿದ ನಗರ - ನಾಗಲಾಪುರ
69. ಕೃಷ್ಣದೇವರಾಯ ನಂತರ ಅಧಿಕಾರಕ್ಕೆ
ಬಂದವರು - ಅಚ್ಚುತರಾಯ
70. ಅಚ್ಚುತನ ವಿರೋಧಿ - ಅಳಿಯ ರಾಮರಾಯ
ಅಳಿಯ ರಾಮರಾಯ
71. ಈತನ ಮಂತ್ರಿ - ತಿರುಮಲ
72. ಈತನ ಸೇನಾಧಿಕಾರಿ - ವೆಂಕಟಾದ್ರಿ
73. ತಾಳಿಕೋಟೆ ಯುದ್ದ ಗತಿಸಿದ ವರ್ಷ - ಕ್ರಿ.ಶ 1565
ರಲ್ಲಿ
74. ಯುದ್ದ ನಡೆದಿದ್ದು - ಷಾಹಿ ಮನೆತನ ಹಾಗೂ
ವಿಜಯನಗರಕ್ಕೆ
75. ತಾಳಿಕೋಟೆ ಯುದ್ದದಲ್ಲಿ ವಿಜಯ ನಗರದ
ಮನೆತನ ಸೋಲಲು ಕಾರಣ ಪ್ರಮುಖ ಕಾರಣ -
ಸೈನಿಕ ಕಾರಣ
76. ತಾಳಿಕೋಟೆ ಯುದ್ದದ ನಂತರ ತಿರುಮಲನು
ಪಲಾಯನ ಮಾಡಿದ್ದು - ಚಂದ್ರಗಿರಿಗೆ
77. “ A forgotten Empire ” ಅಥವಾ “ ಮರೆತು
ಹೋದ ಸಾಮ್ರಾಜ್ಯ ” ಕೃತಿಯ ಕರ್ತೃ - Robert
Seevel
78. ಹಂಪಿಯಲ್ಲಿ ಹುಲಿ ಹಾಗೂ ಇತರ ಕಾಡು
ಪ್ರಾಣಿಗಳು ವಾಸಿಸುತ್ತಿದ್ದವು ಎಂಬ
ಹೇಳಿಕೆಯನ್ನು ನೀಡಿದವರು - ಿಟಲಿಯ ಪ್ರವಾಸಿ
ಫೆಡ್ರಿಕ್
79. ತುಳುವ ವಂಶದ ಆಳ್ವಿಕೆ ಅಂತ್ಯವಾಗಿದ್ದು -
ಕ್ರಿ.ಶ. 1570 ರಲ್ಲಿ ಸದಾಶಿವ ರಾಯನನ್ನ ಕೊಲೆ
ಮಾಡುವುದರೊಂದಿಗೆ ಅಂತ್ಯ ಕಂಡಿತು
80. ಹಂಪೆಯು ಈ ನದಿಯ ದಂಡೆಯ ಮೇಲಿದೆ -
ತುಂಗಾ ಭದ್ರ
81. ವಿಜಯ ನಗರ ಸಾಮ್ರಾಜ್ಯದ ರಾಜಧಾನಿ -
ಹಂಪೆ
82. ಈ ರಾಜ್ಯದ ರಾಜ ಲಾಂಛನ - ವರಾಹ
83. ಹರಿಹರ ಹಾಗೂ ಬುಕ್ಕರು ತಂದೆ ಈ ರಾಜನ
ಆಸ್ಥಾನದಲ್ಲಿದ್ದರು - ಕಂಪಲಯರಾಜ ್ಥವಾ
ಕಂಪಿಲರಾಯ
84. ಕುಮಾರ ರಾಮನ ಕೃತಿಯ ಕರ್ತೃ - ನಂಜುಂಡ
ಸಂಗಮ ವಂಶ
85. ಸಂಗಮ ವಂಶದ ಮೊದಲ ದೊರೆ - ಹರಿಹರ
86. ಇವನ ರಾಜಧಾನಿ - ಆನೆಗೊಂದಿ
87. ಹರಿಹರನ ಬಿರುದುದಗಳು - ಪೂರ್ವ ಪಶ್ಚಿಮ
ಸಮುದ್ರಾದೇಶ್ವರ , ಭಾಷೆಗೆ ತಪ್ಪದ ರಾಯರ
ಗಂಡ ರಾಜ ಪರಮೇಶ್ವರ , ಅರಿರಾಯ ವಿಭಾಡ ,
ಹಾಗೂ ವೇದಾಮಾರ್ಗ ಸ್ಥಾಪನ ಚಾರ್ಯ
88. ಮಥುರಾ ವಿಜಯಂ ಅಥವಾ ಕಂಪಣರಾಯ
ವಿಜಯಂ ಕೃತಿಯ ಕ್ರತೃ - ಬುಕ್ಕರಾಯನ ಪತ್ನಿ -
ಗಂಗಾಂಬಿಕೆ
89. ವೇದಾಮಾರ್ಗ ಪ್ರವರ್ತಕ ಎಂಬ ಬಿರುದನ್ನು
ಹೊಂದಿದ್ದ ದೊರೆ - 1 ನೇ ಬುಕ್ಕರಾಯ
90. ಕರ್ನಾಟಕ ವಿದ್ಯಾ ವಿಲಾಸ ಬಿರುದಿನ ಕರ್ತೃ - 2
ನೇ ಹರಿಹರ
91. 1 ನೇ ದೇವರಾಯನ ಆಸ್ಥಾನಕ್ಕೆ ಾಗಮಿಸಿದ್ದ
ವಿದೇಶಿ ಯಾತ್ರಿಕ - ನಿಕೋಲೋ ಕೊಂತಿ
92. 2 ನೇ ದೇವರಾಯನ ಮತ್ತೊಂದು ಬಿರುದು
- ಗಜಬೇಂಟೆಕಾರ
93. ಈತನ ಆಸ್ಥಾನಕ್ಕೆ ಪರ್ಶಿಯಾದ ರಾಯಭಾರಿ -
ಅಬ್ದುಲ್ ರಜಾಕ್
94. ಈತನ ಆಸ್ಥಾನ ಕವಿ - ಕುಮಾರ ವ್ಯಾಸ
ಸಾಳುವ ವಂಶ
95. ಈ ಸಂತತಿಯ ಸ್ಥಾಪಕ - ಸಾಳುವ ನರಸಿಂಹ
ತುಳುವ ವಂಶ
96. ತುಳುವ ವಂಶವನ್ನು ಆರಂಬಿಸಿದವರು -
ವೀರನರಸಿಂಹ
97. ಕೃಷ್ಣದೇವರಾಯನ ಕಾಲವನ್ನು ದಕ್ಷಿಣ
ಭಾರತದ ಸಾಂಸ್ಕೃತಿಕ ಸಮ್ಮಿಲನ ಕಾಲ ಎಂದು
ಕರೆಯಲಾಗಿದೆ
98. ಕೃಷ್ಣದೇವರಾಯನ ಪ್ರಧಾನ ಮಂತ್ರಿ -
ಸಾಳ್ವ ತಿಮ್ಮರಸ
99. ದಕ್ಷಿಣ ಸಮುದ್ರಾಪತಿ ಎಂದು ಬಿರುದು
ಹೊಂದಿದವರು - ಕೃಷ್ಣದೇವರಾಯನ
100. ಕೃಷ್ಣದೇವರಾಯನ ದಕ್ಷಿಣ ಸಮುದ್ರಾಪತಿ
ಎಂಬ ಬಿರುದನ್ನ ಶ್ರೀಲಂಕಾದ
ವೀರಬಾಹುವನ್ನ ಸೋಲಿಸಿ ಪಡೆದನು
[16/01 5:27 am] ಚೈತ್ರ: ನವಮಂಗಳೂರು : ಕರ್ನಾಟಕ :: ತುತಕುಡಿ : ............?
1]ತಮಿಳುನಾಡು✔**
2]ಆಂಧ್ರ ಪ್ರದೇಶ
3] ಓರಿಸ್ಸ
4]ಪ.ಬಂಗಾಳ
ಭಾರತದ ಅತಿ ದೊಡ್ಡ ಮುಖಜ ಭೂಮಿ. ......
1]ಗೋದಾವರಿ ನದಿ ಮುಖಜ ಭೂಮಿ
2]ಮಹಾನದಿ ನದಿ ಮುಖಜ ಭೂಮಿ
3] ಕಾವೇರಿ ನದಿ ಮುಖಜ ಭೂಮಿ
4] ಸುಂದರ್ ಬನ್ ನದಿ ಮುಖಜ ಭೂಮಿ*✔.
ಬಾಂಬೆ - ಭಾರತದ ಹೆಬ್ಬಾಗಿಲು :: ಬೆಂಗಳೂರು : ....... ?
1]ಕರ್ನಾಟಕದ ರಾಜಧಾನಿ
2] ಸುಂದರ ನಗರ
3] ಅತಿ ವೇಗವಾಗಿ ಬೇಳೆಯುವ ನಗರ
4]ಸಿಲಿಕಾನ್ ಸಿಟಿ *✔
"ಜೈ ಹಿಂದ್" ಎಂಬ ಘೋಷಣೆ ನೀಡಿದವರು ಯಾರು? ???
1]ಲಾಲ್ ಬಹದ್ದೂರ್ ಶಾಸ್ತ್ರಿ
2] ಬಾಲ ಗಂಗಾಧರ ತಿಲಕ್
3] ಸುಭಾಷ ಚಂದ್ರ ಬೋಸ್✔*
4]ಮಹಾತ್ಮ ಗಾಂಧಿ
ಈ ಕೆಳಗಿನವುಗಳಲ್ಲಿನ ತಪ್ಪಾದ ಹೇಳಿಕೆಯೊಂದನ್ನು ಗುರುತಿಸಿ.
1] ಕೊಲ್ಕತ್ತಾ - ಸುಭಾಷ್ ಚಂದ್ರ ಬೋಸ್ ಅಂ.ವಿ.ನಿ.
2] ಅಮೃತಸರದ - ರಾಜಸ್ಸಾನಿ ಅಂ. ವಿ.ನಿ.
3] ಮುಂಬೈಯ - ಛತ್ರಪತಿ ಶಿವಾಜಿ ಅಂ. ವಿ.ನಿ.
4] ಈ ಮೇಲಿನ ಎಲ್ಲವೂ ಸರಿ ✔*
ದಲಿತ ಕವಿ ಡಾ. ಸಿದ್ಧಲಿಂಗಯ್ಯ ನವರ ಅವರ ಅಧ್ಯಕ್ಷತೆಯಲ್ಲಿ ನಡೆದ 81 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ.
1]ಮಡಿಕೇರಿ
2] ಶ್ರವಣ ಬೇಳಗೋಳ✔*
3]ಬಿಜಾಪುರ
4]ಗಂಗಾವತಿ
ಈ ಕೆಳಗಿನವರಲ್ಲಿ ಒಬ್ಬರು ಮಾತ್ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತಿ ಹೆಚ್ಚು ಬಾರಿ ಅಧ್ಯಕ್ಷತೆಯನ್ನು ವಹಿಸಿಕೊಂಡರು.???
1]ಎಚ್ ವಿ ನಂಜುಂಡಯ್ಯ ✔*
2]ಟಿ ಪಿ ಕೈಲಾಸಂ
3]ಜಿ ಪಿ ರಾಜರತ್ನಂ
4]ಫ ಗು ಹಳಕಟ್ಟಿ
ಊರು ಕೇರಿ ಇದು ಇವರ ಆತ್ಮಕಥೆ ????.
1]ಸಿದ್ಧಲಿಂಗಯ್ಯ✔ *
2]ಕಡಿದಾಳ ಮಂಜಪ್ಪ
3] ಶಿವರಾಮ ಕಾರಂತ
4]ಕುವೆಂಪು
[16/01 5:28 am] ಚೈತ್ರ: 1) 1236 ರಿಂದ 1240 ರ ವರೆಗೆ ದೆಹಲಿಯಲ್ಲಿ ಆಳಿದ ರಜಿಯಾ ಸುಲ್ತಾನ್ ಯಾವ ಸಾಮ್ರಾಜ್ಯಕ್ಕೆ ಸೇರದವರು
ಎ) ಗುಲಾಮ ಸಾಮ್ರಾಜ್ಯ*⚫
ಬಿ) ಖಿಲ್ಜಿ ಸಾಮ್ರಾಜ್ಯ
ಸಿ) ಸಯ್ಯದ ಸಾಮ್ರಾಜ್ಯ
ಡಿ) ಲೋಧಿ ಸಾಮ್ರಾಜ್ಯ
2) ಭಾರತದ ರಾಷ್ಷ್ರೀಯ ಧ್ಯೇಯವಾಕ್ಯವಾದ "ಸತ್ಯಮೇವ ಜಯತೇ" ಯನ್ನು ಯಾವ ಉಪನಿಷತ್ತಿನಿಂದ ತೆಗೆದುಕೊಳ್ಳಲಾಗಿದೆ
ಎ) ಚಾಂದೋಗ್ಯ
ಬಿ) ಮಾಂಡೂಕ್ಯ*⚫
ಸಿ) ಮುಂಡಕ
ಡಿ) ತ್ವೆತ್ತಿರೀಯ
3) ಯಾವ ರಾಜ್ಯದಲ್ಲಿ "ಕಾಂಡ್ಲಾ" ಬಂದರು ಇದೆ
ಎ) ಕರ್ನಾಟಕ
ಬಿ) ಗುಜರಾತ*⚫
ಸಿ) ಒರಿಸ್ಸಾ
ಡಿ) ಪ.ಬಂಗಾಳ
4) ರಾಷ್ಷ್ರಕವಿ ಕುವೆಂಪು ಈ ಕೆಳಕಂಡ ಯಾವ ಜಿಲ್ಲೆಯಲ್ಲಿ ಜನಿಸಿರುತ್ತಾರೆ
ಎ) ಶಿವಮೊಗ್ಗ⚫**
ಬಿ) ದಾವಣಗೆರೆ
ಸಿ) ಚಿತ್ರದುರ್ಗ
ಡಿ) ಚಿಕ್ಕಮಗಳೂರು
5) ಪ್ರಸಿದ್ದ ಗಾಯನವಾದ "ತರವಲ್ಲ ತಂಗಿ ನಿನ್ನ ತಂಬೂರಿ" ಯನ್ನು ರಚಿಸಿದ್ದವರು
ಎ) ಪುರಂದರದಾಸರು
ಬಿ) ಬಿ.ಎಂ. ಶ್ರೀಕಂಠಯ್ಯ
ಸಿ) ಗೊರೂರು ರಾಮಸ್ವಾಮಿ ಅಯ್ಯಂಗಾರ್
ಡಿ) ಶಿಶುನಾಳ ಷರೀಫ್⚫***
6) ಮಹಾತ್ಮಗಾಂಧಿ ಜಲವಿದ್ಯುತ ಕೇಂದ್ರ ಯಾವ ಜಿಲ್ಲೆಯಲ್ಲಿದೆ
ಎ) ಮ್ವೆಸೂರ
ಬಿ) ಬೆಳಗಾವಿ
ಸಿ) ಮಂಡ್ಯ
ಡಿ) ಶಿವಮೂಗ್ಗ⚫***
7) ನಿದ್ರಾ ಬುದ್ದ ಬೆಟ್ಟಗಳು ಯಾವ ಜಿಲ್ಲೆಯಲ್ಲಿವೆ
ಎ) ಯಾದಗಿರಿ***⚫
ಬಿ) ಕಲಬುರಗಿ
ಸಿ) ಚಿಕ್ಕಮಗಳೂರ
ಡಿ) ವಿಜಯಪೂರ
8) "ಕ್ವೆಗಾ" ಅಣು ವಿದ್ಯುತ ಯೋಜನೆ ಯಾವ ಜಿಲ್ಲೆಯಲ್ಲಿದೆ
ಎ) ಉಡುಪಿ
ಬಿ) ಕಾರವಾರ***⚫
ಸಿ) ಧಾರವಾಡ
ಡಿ) ರಾಯಚೂರ
9) ಶಬ್ದ ತರಂಗಗಳು ಇದನ್ನು ಹಾದು ಹೋಗಲು ಸಾಧ್ಯವಿಲ್ಲಾ
ಎ) ಗಾಳಿ
ಬಿ) ನೀರು
ಸಿ) ಕಾಂಕ್ರೀಟ್
ಡಿ) ನಿರ್ವಾತ***⚫
10) ಭಾರತ ಸಂವಿಧಾನದ ಅಡಿಯಲ್ಲಿ ಎಷ್ಟು ಭಾಷೇಗಳನ್ನು ಗುರುತಿಸಲಾಗಿದೆ
ಎ) 12
ಬಿ) 16
ಸಿ) 20
ಡಿ) 22⚫****
11) "ರಾಮಚರಿತ ಮಾನಸ" ಬರೆದವರು
ಎ) ತುಳಸಿದಾಸರು⚫****
ಬಿ) ಕಬೀರ
ಸಿ) ಫರೀದ
ಡಿ) ವಾಲ್ಮೀಕಿ
12) ಭಾರತದ ಮೂದಲ ವ್ವೆಸರಾಯ ಯಾರು
ಎ) ಲಾರ್ಡ ವೆಲ್ಲಸ್ಲಿ
ಬಿ) ಲಾರ್ಡ ಕ್ಯಾನಿಂಗ⚫****
ಸಿ) ಲಾರ್ಡ ಮೌಂಟ ಬ್ಯಾಟನ
ಡಿ) ಲಾರ್ಡ ಮಿಂಟೋ
13) ಭಾರತ ದೇಶದ ಎರಡನೇಯ ಪ್ರಧಾನಮಂತ್ರಿ ಯಾರು
ಎ) ಲಾಲ ಬಹುದ್ದೂರ ಶಾಸ್ಸ್ತಿ
ಬಿ) ಇಂದಿರಾಗಾಂಧಿ
ಸಿ) ಗುಲ್ವಾರಿಲಾಲ್ ನಂದಾ***⚫
ಡಿ) ಸರ್ದಾರ ಪಟೇಲ್
14) ಭಾರತ ಸಂವಿಧಾನದ ಏಳನೇಯ ಅನುಸೂಚಿ ಯಾವ ಪಟ್ಟಿಗೆ 'ಪೊಲೀಸ್ ' ಸೇರಿದೆ
ಎ) ರಾಜ್ಯ ಪಟ್ಟಿ***⚫
ಬಿ) ಒಕ್ಕೂಟ ಪಟ್ಟಿ
ಸಿ) ಸಮವರ್ತಿ ಪಟ್ಟಿ
ಡಿ) ಒಕ್ಕೂಟ ಮತ್ತು ಸಮವರ್ತಿ ಪಟ್ಟಿಗಳು
15) ಬಾಬಾ ಬುಡನಗಿರಿ ಬೆಟ್ಟಗಳು ಯಾವ ಬೆಳೆಗೆ ಪ್ರಸಿದ್ದಿಯಾಗಿದೆ
ಎ) ಕೋಕೋ***⚫
ಬಿ) ಕಾಫಿ
ಸಿ) ತೆಂಗು
ಡಿ) ಮೆಣಸು
[16/01 5:28 am] ಚೈತ್ರ: Did you know ~ Very Usefull Full Form💡
👉 A.M. — Ante meridian
👉 P.M. — Post meridian
👉 B. A. — Bachelor of Arts
👉 M. A. — Master of Arts
👉 B. Sc. — Bachelor of Science
👉 M. Sc. — Master of Science
👉 B. Sc. Ag. — Bachelor of Science in
Agriculture
👉 M. Sc. Ag. — Master of Science in Agriculture
M. B. B. S. — Bachelor of Medicine and Bachelor of Surgery
👉 M. D. — Doctor of Medicine
👉 M. S. — Master of Surgery
👉 Ph. D. / D. Phil. — Doctor of Philosophy (Arts & Science)
👉 D. Litt./Lit. — Doctor of Literature / Doctor of Letters
👉 D. Sc. — Doctor of Science
👉 B. Com. — Bachelor of Commerce
👉 M. Com. — Master of Commerce
👉 Dr. — Doctor
👉 B. P. — Blood Pressure
👉 Mr. — Mister
👉 Mrs. — Mistress
👉 M.S. — miss (used for female married & unmarried)
👉 Miss — used before unmarried girls)
👉 M. P. — Member of Parliament
👉 M. L. A. — Member of Legislative Assembly
👉 M. L. C. — Member of Legislative Council
👉 P. M. — Prime Minister
👉 C. M. — Chief Minister
👉 C-in-C — Commander-In-Chief
👉 L. D. C. — Lower Division Clerk
👉 U. D. C. — Upper Division Clerk
👉 Lt. Gov. — Lieutenant Governor
👉 D. M. — District Magistrate
👉 V. I. P. — Very Important Person
👉 I. T. O. — Income Tax Officer
👉 C. I. D. — Criminal Investigation Department
👉 C/o — Care of
👉 S/o — Son of
👉 C. B. I. — Central Bureau of Investigation
👉 G. P. O. — General Post Office
👉 H. Q. — Head Quarters
👉E. O. E. — Errors and Omissions Excepted
👉Kg. — Kilogram
👉Kw. — Kilowatts
👉Gm. — Gram
👉Km. — Kilometer
👉Ltd. — Limited
👉M. P. H. — Miles Per Hour
👉KM. P. H. — Kilometre Per Hour
👉P. T. O. — Please Turn Over
👉P. W. D. — Public Works Department
👉C. P. W. D. — Central Public Works Department
👉U. S. A. — United States of America
👉U. K. — United Kingdom (England)
👉U. P. — Uttar Pradesh
👉M. P. — Madhya Pradesh
👉H. P. — Himachal Pradesh
👉U. N. O. — United Nations Organization
👉W. H. O. — World Health Organization
👉B. B. C. — British Broadcasting Corporation
👉B. C. — Before Christ
👉A. C. — Air Conditioned
👉I. G. — Inspector General (of Police)
👉D. I. G. — Deputy Inspector General (of Police)
👉S. S. P. — Senior Superintendent of Police
👉D. S. P. — Deputy Superintendent of Police
👉S. D. M. — Sub-Divisional Magistrate
👉S. M. — Station Master
👉A. S. M. — Assistant Station Master
👉V. C. — Vice-Chancellor
👉A. G. — Accountant General
👉C. R. — Confidential Report
👉I. A. S. — Indian Administrative Service
👉I. P. S. — Indian Police Service
👉I. F. S. — Indian Foreign Service or Indian
Forest Service
I. R. S. — Indian Revenue Service
👉P. C. S. — Provincial Civil Service
👉M. E. S. — Military Engineering Service
[16/01 5:30 am] ಚೈತ್ರ: 10ನೇ ತರಗತಿಯ ' ಸಿರಿ ಕನ್ನಡ ' ಪಠ್ಯಪುಸ್ತಕದಲ್ಲಿನ ತತ್ಸಮ~ತದ್ಭವಗಳು.
01)ಅಂಕುಶ ~ ಅಂಕುಸ
02)ಅರ್ಕ. ~ ಎಕ್ಕ
03)ಅಟವಿ ~ ಅಡವಿ
04)ಅಮೃತ ~ ಅಮರ್ದು
05)ಕಣಿ. ~ ಗಣಿ
06)ಕಲಶ ~ಕಲಸ
07)ಕಾರ್ಯ. ~ ಕಜ್ಜ
08) ಕಾವ್ಯ ~ ಕಬ್ಬ
09)ಕುಠಾರ ~ ಕೊಡಲಿ
10)ಕೋಕಿಲಾ~ ಕೋಗಿಲೆ
11)ಗ್ರಹ ~ ಗರ
12)ಚಂದ್ರ. ~ ಚಂದಿರ
13)ಚೀರ. ~ ಸೀರೆ
14)ತಟ ~ತಡಿ
15) ತಪಸ್ವಿ ~ ತವಸಿ
16)ದೃಷ್ಟಿ ~ ದಿಟ್ಟಿ
17) ದಾತೃ ~ ದಾತಾರ
18)ದಿಶಾ ~ ದೆಸೆ
20)ದೀಪಿಕಾ ~ ದೀವಿಗೆ
21)ದ್ಯೂತ ~ಜೂಜು
22)ಪಕ್ಷಿ. ~ ಹಕ್ಕಿ
23) ಪಟ್ಟಣ ~ ಪತ್ತನ
24)ಪಾದುಕಾ~ಹಾವುಗೆ
25)ಪುಣ್ಯ. ~ಹೂನ್ಯ
26)ಪ್ರಸಾದ ~ ಹಸಾದ
27)ಬ್ರಹ್ಮ ~ ಬೊಮ್ಮ
28)ಭಕ್ತ ~ ಬಕುತ
29) ಮುಖಶಾಲೆ ~ ಮೊಗಸಾಲೆ
30) ಯಶ ~ಜಸ
31) ಯಜ್ಞ. ~ಜನ್ನ
32)ರಾಜ. ~ರಾಯ
33)ವರ್ಷ~ ವರುಸ/ಬರಿಸ
34)ವ್ಯಯ ~ಬೀಯ
35)ವಂದ್ಯಾ ~ಬಂಜೆ
36)ವಂಶ ~ ಬಂಚ
37)ವ್ಯಾಪಾರಿ ~ ಬೆಹಾರಿ
38)ವಿದ್ಯಾಧರ ~ಬಿಜ್ಜೋದರ
39)ವಿಜ್ಞಾನ ~ಬಿನ್ನಾಣ
40)ವಿಜ್ಞಾಪನೆ~ ಬಿನ್ನಹ
41)ವೀರ ~ ಬೀರ
42)ವೈಶಾಖ ~ಬೇಸಗೆ
43)ಶಶಿ ~ಸಸಿ
44)ಶಿರ ~ಸಿರ
45)ಶ್ರೀ ~ಸಿರಿ
46)ಶುನಕ ~ಸೊಣಗ
47)ಸಂದೇಹ ~ ಸಂದೆಯ
48)ಸಾಮಂತ ~ಸಾವಂತ
49)ಸ್ಥಾನ ~ತಾಣ
50)ಸುಧೆ ~ಸೊದೆ
[16/01 5:30 am] ಚೈತ್ರ: ★ ಭಾರತದ ಅತ್ಯಂತ ದೊಡ್ಡ ಬಂದರು?
ಮುಂಬೈ
★ ಭಾರತದ ಅತ್ಯಂತ ಆಳವಾದ ಬಂದರು?
ಚೆನೈ
★ 2010 ರಲ್ಲಿ ನಿರ್ಮಾಣವಾದ ಭಾರತದ ೧೩ ನೆ ಬಂದರು ಯಾವುದು?
ಹಾಲ್ಡಿಯಾ
★ ಭಾರತದ ಹೆಬ್ಬಾಗಿಲು ಬಂದರು ಯಾವುದು?
ಮುಂಬೈ
★ ಕರ್ನಾಟಕದ ಹೆಬ್ಬಾಗಿಲು ಬಂದರು ಯಾವುದು? ಯಾರು ಉದ್ಘಾಟಿಸಿದರು?
ನವಮಂಗಳೂರ
★ ಅರಬ್ಬಿ ಸಮುದ್ರದ ರಾಣಿ ಎಂದು ಯಾವ ಬಂದರನ್ನು ಕರೆಯುವರು?
ಕೊಚ್ಚಿನ್
★ ಭಾರತದ ಚಹಾ ಬಂದರು ಯಾವುದು? ?
ಕಲ್ಕತ್ತಾ
★ ಪೂರ್ವದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯುತ್ತಾರೆ? ?
ಕಲ್ಕತ್ತಾ
★ ಭಾರತದ ಮೊಟ್ಟ ಮೊದಲ ಖಾಸಗಿ ಬಂದರು ಯಾವುದು? ?
ಎನ್ನೊರ
★ ಪೂರ್ವ ಕರಾವಳಿಯ ಒಡವೆ ಎಂದು ಯಾವ ಬಂದರನ್ನು ಕರೆಯುತ್ತಾರೆ? ?
ಹಾಲ್ಡಿಯಾ
★ ಭಾರತದ ಅತ್ಯಂತ ಹಳೆಯ ಕೃತಕ ಬಂದರು ಯಾವುದು? ?
ಕಲ್ಕತ್ತಾ
★ ಭಾರತದ ಹಡಗು ಹೊಡೆಯುವ ಬಂದರು ಎಲ್ಲಿದೆ? ?
ವಿಶಾಖಪಟ್ಟಣ
[16/01 6:09 am] ಚೈತ್ರ: ಸಂಸ್ಥೆಗಳು ಮತ್ತು ಅದರ ಧ್ಯೇಯವಾಕ್ಯಗಳು:
ಆರ್ಯಸಮಾಜ – ಕೃಣ್ವಂತೋ ವಿಶ್ವಮಾರ್ಯಮ್ – ಇಡೀ ವಿಶ್ವವನ್ನು ಸುಸಂಸ್ಕೃತರನ್ನಾಗಿ ಮಾಡೋಣ.
ಆರ್ಯ ವೀರ ದಳ – ಅಸ್ಮಾಕಂ ವೀರಾಃ ಉತ್ತರೇ ಭವಂತು-ನಮ್ಮ ವೀರರು ಯಶಸ್ವಿಯಾಗಲಿ.
ಭಾರತ ಸರಕಾರ – ಸತ್ಯಮೇವ ಜಯತೇ – ಸತ್ಯವೇ ಜಯಿಸುತ್ತದೆ.
ಲೋಕಸಭೆ – ಧರ್ಮಚಕ್ರ ಪ್ರವರ್ತನಾಯ – ಧರ್ಮಚಕ್ರವನ್ನು ಪರಿಪಾಲಿಸಲು
ಸರ್ವೋಚ್ಛ ನ್ಯಾಯಾಲಯ – ಯತೋ ಧರ್ಮಸ್ತತೋ ಜಯಃ – ಎಲ್ಲಿ ಧರ್ಮವಿರುತ್ತದೋ ಅಲ್ಲಿ ಜಯವಿರುತ್ತದೆ.
ಆಲ್ ಇಂಡಿಯಾ ರೇಡಿಯೋ – ಬಹುಜನ ಹಿತಾಯ ಬಹುಜನ ಸುಖಾಯ – ಎಲ್ಲರ ಹಿತಕ್ಕೆ , ಎಲ್ಲರ ಸುಖಕ್ಕೆ.
ದೂರದರ್ಶನ – ಸತ್ಯಂ ಶಿವಂ ಸುಂದರಂ
ಗೋವಾರಾಜ್ಯ – ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ ಭವೇತ್ – ಎಲ್ಲರೂ
ಸುಖವಾಗಿರಲಿ , ಯಾರಿಗೂ ದುಃಖದಲ್ಲಿರುವುದು ಬೇಡ.
ಭಾರತೀಯ ಜೀವ ವಿಮಾ ನಿಗಮ – ಯೋಗಕ್ಷೇಮಂ ವಹಾಮ್ಯಹಮ್ – ನಿಮ್ಮೆಲ್ಲರ ಯೋಗಕ್ಷೇಮವನ್ನು
ನಾನು ನೋಡಿಕೊಳ್ಳುತ್ತೇನೆ.
ಅಂಚೆ ಇಲಾಖೆ – ಅಹರ್ನಿಶಂ ಸೇವಾಮಹೇ – ಹಗಲು ರಾತ್ರಿ ನಿಮ್ಮ ಸೇವೆಗಾಗಿ.
ಕಾರ್ಮಿಕರ ಸಂಸ್ಥೆ – ಶ್ರಮ ಏವ ಜಯತೇ – ಶ್ರಮವೇ ಜಯಿಸುತ್ತದೆ.
ಭಾರತೀಯ ಸಂಖ್ಯಾ ಸಂಸ್ಥೆ – ಭಿನ್ನೇಷ್ವೇಕಸ್ಯ ದರ್ಶನಮ್ – ವಿವಿಧತೆಯಲ್ಲಿ ಏಕತೆ.
ಭೂಸೇನೆ – ಸೇವಾ ಅಸ್ಮಾಕಂ ಧರ್ಮಃ – ಸೇವೆಯೇ ನಮ್ಮ ಧರ್ಮ.
ವಾಯು ಸೇನೆ – ನಭಸ್ಪೃಶಂ ದೀಪ್ತಮ್ – ಆಕಾಶವೇ ದೀಪ.
ಜಲಸೇನೆ – ಶಂ ನೋ ವರುಣಃ – ವರುಣನಿಗೆ ನಮಸ್ಕಾರ.
ಮುಂಬಯಿ ಪೋಲಿಸ್ – ಸದ್ರಕ್ಷಣಾಯ ಖಲನಿಗ್ರಹಣಾಯ – ಒಳ್ಳೆಯವರ ರಕ್ಷಣೆ , ದುಷ್ಟರ ನಿಗ್ರಹ.
ಹಿಂದಿ ಅಕಾಡೆಮಿ – ಅಹಮ್ ರಾಷ್ಟ್ರೀ ಸಂಗಮನೀ ವಸೂನಾಮ್ – ನಾನು ರಾಷ್ಟ್ರದಲ್ಲಿ
ಸಂಘಜೀವಿಯಾಗಿ ಬದುಕುತ್ತೇನೆ.
ಭಾರತೀಯ ರಾಷ್ತ್ರೀಯ ವಿಜ್ಞಾನ ಸಂಸ್ಥೆ – ಹವ್ಯಭಿರ್ಭಗಃ ಸವುತುರ್ವರೆಣ್ಯಂ
ಭಾರತೀಯ ಪ್ರಬಂಧಕರ ಸೇವಾ ಸಂಸ್ಥೆ – ಯೋಗಃ ಕರ್ಮಸು ಕೌಶಲಮ್ – ಕರ್ಮಗಳಲ್ಲಿ ಯೋಗವೇ ಶ್ರೇಷ್ಠ.
ವಿಶ್ವವಿದ್ಯಾಲಯ ಅನುದಾನ ಆಯೋಗ – ಜ್ಞಾನವಿಜ್ಞಾನಂ ವಿಮುಕ್ತಯೇ
ಭಾರತೀಯ ಶಿಕ್ಷಕರ ತರಬೇತಿ ಸಂಸ್ಥೆ – ಗುರುಃ ಗುರುತಮೋ ಧಾಮಃ – ಗುರುಗಳಲ್ಲಿ ಗುರುತಮವೇ ಇರಬೇಕು.
ಗುರುಕುಲ ಕಾಂಗಡಿ ವಿಶ್ವವಿದ್ಯಾಲಯ – ಬ್ರಹ್ಮಚರ್ಯೆಣ ತಪಸಾ ದೇವಾ ಮೃತ್ಯುಮುಪಾಘ್ನತ –
ಬ್ರಹ್ಮಚರ್ಯ ಮತ್ತು ತಪಸ್ಸಿನಿಂದ ದೇವರುಗಳು ಮೃತ್ಯುವನ್ನೇ ಗೆದ್ದಿದ್ದಾರೆ.
ಇಂದ್ರಪ್ರಸ್ಥ ವಿಶ್ವವಿದ್ಯಾಲಯ – ಜ್ಯೋತಿರ್ವೃಣೀತ ತಮಸೋ ವಿಜಾನನ – ಜ್ಯೋತಿ ಬೆಳಗಲಿ
, ಕತ್ತಲೆ ದೂರವಾಗಲಿ.
ಕಾಶಿ ಹಿಂದೂ ವಿಶ್ವವಿದ್ಯಾಲಯ – ವಿದ್ಯಯಾ ಅಮೃತಮಶ್ನುತೇ – ವಿದ್ಯೆಯಿಂದ ಅಮೃತ ಸಿಗುತ್ತದೆ.
ಆಂಧ್ರ ವಿಶ್ವವಿದ್ಯಾಲಯ – ತೇಜಸ್ವಿನಾವಧೀತಮಸ್ತು – ನಾವೆಲ್ಲರೂ ತೇಜಸ್ವಿಗಳಾಗೋಣ.
ಬಂಗಾಳ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ – ಉತ್ತಿಷ್ಠತ ಜಾಗ್ರತ ಪ್ರಾಪ್ಯ
ವರಾನ್ ನಿಬೋಧತ – ಏಳಿ , ಎಚ್ಚರಗೊಳ್ಳಿ , ನಿಮ್ಮ ಗುರಿಸಾಧನೆಯಾಗುವವರೆಗೂ
ನಿಲ್ಲದಿರಿ.
ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ – ಆ ನೋ ಭದ್ರಾಃ ಕೃತವೋ ಯಂತು
ವಿಶ್ವತಃ – ಜಗತ್ತಿನ ಎಲ್ಲಾ ಶ್ರೇಷ್ಠ ವಿಚಾರಗಳೂ ನಮ್ಮತ್ತ ಬರಲಿ.
ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ – ಶ್ರುತಂ ಮೇ ಗೋ�
ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ – ಶ್ರುತಂ ಮೇ ಗೋಪಾಯ – ಶ್ರುತಿಗಳು
ನಮ್ಮನ್ನು ರಕ್ಷಿಸಲಿ.
ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ – ಜ್ಞಾನಂ ಸಮ್ಯಗ್ ವೇಕ್ಷಣಮ್ – ಜ್ಞಾನವೇ ಸರಿಯಾದ ಕಣ್ಣು.
ಕಾಲಿಕಟ್ ವಿಶ್ವವಿದ್ಯಾಲಯ – ನಿರ್ಮಯ ಕರ್ಮಣಾ ಶ್ರೀಃ – ಶ್ರಮದಿಂದ ಸಂಪತ್ತು ಸಿಗುತ್ತದೆ.
ದೆಹಲಿ ವಿಶ್ವವಿದ್ಯಾಲಯ – ನಿಷ್ಠಾ ಧೃತಿಃ ಸತ್ಯಮ್ – ನಂಬಿಕೆ , ಬುದ್ಧಿ , ಸತ್ಯ
ಕೇರಳ ವಿಶ್ವವಿದ್ಯಾಲಯ – ಕರ್ಮಣಿ ವ್ಯಜ್ಯತೆ ಪ್ರಜ್ಞಾ – ಕರ್ಮಗಳಿಂದ ಬುದ್ಧಿ ಹೆಚ್ಚುತ್ತದೆ.
ರಾಜಸ್ಥಾನ ವಿಶ್ವವಿದ್ಯಾಲಯ – ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ – ಜಗತ್ತಿನ
ಪ್ರತಿಷ್ಟಾಪನೆಯನ್ನು ಧರ್ಮವೇ ಮಾಡುತ್ತದೆ..
ಪಶ್ಚಿಮಬಂಗಾಳ ರಾಷ್ಟ್ರೀಯ ನ್ಯಾಯ ಹಾಗೂ ವಿಜ್ಞಾನ ವಿಶ್ವವಿದ್ಯಾಲಯ – ಯುಕ್ತಿಹೀನಃ
ವಿಚಾರೇ ತು ಧರ್ಮಹೀನಃ ಪ್ರಜಾಯತೇ – ಮನುಷ್ಯ ಯುಕ್ತಿಹೀನ ವಿಚಾರಗಳಿಂದ
ಧರ್ಮಹೀನನೆನಿಸಿಕೊಳ್ಳುತ್ತಾನೆ.
ವನಸ್ಥಲೀ ವಿದ್ಯಾಪೀಠ – ಸಾ ವಿದ್ಯಾ ಯಾ ವಿಮುಕ್ತಯೆ – ಯಾವ ವಿದ್ಯೆ ನಮ್ಮನ್ನು
ಬಂಧನದಿಂದ ವಿಮುಕ್ತಗೊಳಿಸುತ್ತೋ ಅದೇ ನಿಜವಾದ ವಿದ್ಯೆ.
ಎನ್.ಸಿ.ಇ.ಆರ್.ಟಿ – ವಿದ್ಯಯಾ ಅಮೃತಮಶ್ನುತೇ
ಕೇಂದ್ರೀಯ ವಿದ್ಯಾಲಯ – ತತ್ ತ್ವಂ ಪೂಷನ್ ಅಪಾವೃಣು
ಸಿ.ಬಿ,ಎಸ್.ಇ – ಅಸತೋ ಮಾ ಸದ್ಗಮಯ – ಕತ್ತಲಿನಿಂದ ಬೆಳಕಿನೆಡೆಗೆ.
ತಾಂತ್ರಿಕ ಮಹಾವಿದ್ಯಾಲಯ ತ್ರಿವೇಂಡ್ರಮ್ – ಕರ್ಮ ಜ್ಯಾಯೋ ಹಿ ಅಕರ್ಮಣಃ –
ಕರ್ಮವನ್ನು ಬಿಟ್ಟವನು ಅಕರ್ಮಣನೆನಿಸಿಕೊಳ್ಳುತ್ತಾನೆ.
ದೇವಿ ಅಹಲ್ಯಾ ವಿಶ್ವವಿದ್ಯಾಲಯ ಇಂದೋರ್ – ಧಿಯೋ ಯೋನಃ ಪ್ರಚೋದಯಾತ್ – ಸದ್ಬುದ್ಧಿ
ನಮ್ಮನ್ನು ಪ್ರಚೋದಿಸಲಿ.
ಮದನ್ ಮೋಹನ ಮಾಲವೀಯ ತಾಂತ್ರಿಕ ಮಹಾವಿದ್ಯಾಲಯ – ಯೋಗಃ ಕರ್ಮಸು ಕೌಶಲಮ್
ಭಾರತೀಯ ಪ್ರಬಂಧಕ ಮತ್ತು ಕಾರ್ಮಿಕರ ಮಹಾವಿದ್ಯಾಲಯ ಹೈದರಾಬಾದ್ – ಸಂಗಚ್ಛಧ್ವಂ ಸಂವದಧ್ವಮ್ – ಒಟ್ಟಿಗೇ ನಡೆಯೋಣ , ಒಟ್ಟಿಗೇ ಮಾತಾಡೋಣ.
ರಾಷ್ಟ್ರೀಯ ಕಾನೂನು ವಿದ್ಯಾಲಯ – ಧರ್ಮೋ ರಕ್ಷತಿ ರಕ್ಷಿತಃ – ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.
[15/01 3:50 pm] ರಶ್ಮಿ: 1.ಭಾರತದ ಈ ಕೆಳಗಿನ ರಾಜ್ಯಗಳಲ್ಲಿ ಯಾವ ರಾಜ್ಯವು ಇತ್ತೀಚೆಗೆ ಹಸಿರು ಮನೆ ವ್ಯವಸಾಯವನ್ನು ಜಾರಿಗೊಳಿಸಿತು?
ಎ.ಪಂಜಾಬ್
ಬಿ.ಮಾಹಾರಾಷ್ಟ್ರ
ಸಿ.ಉತ್ತರ ಪ್ರದೇಶ
ಡಿ.ಹರಿಯಾಣ
D✅✅✅
2.2013-14ರಲ್ಲಿ ಭಾರತದ ಚಾಲ್ತಿಖಾತೆಯ ಕೊರತೆಯ GDP ಯ ಶೇಕಡಾವಾರು.
ಎ.1.7%
ಬಿ.1.2%
ಸಿ.1.9%
ಡಿ.2.1%
A✅✅✅
3.ಕೆಳಗಿನ ಯಾವ ಬೆಳೆಗೆ ಸಂಬಂಧಿಸಿದಂತೆ ಭಾರತವು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಕೃಷಿ ಪ್ರದೇಶವನ್ನು ಆವರಿಸಿದೆ?
ಎ.ಅಕ್ಕಿ
ಬಿ.ಹತ್ತಿ
ಸಿ.ಗೋಧಿ
ಡಿ.ಬೇಳೆ ಕಾಳುಗಳು
C✅✅✅
4.ಉದ್ದೇಶಿತ BRICS ಬ್ಯಾಂಕ್ನ ರಚನೆಯಲ್ಲಿ ಈ ಕೆಳಗಿನ ದೇಶಗಳು ಇರುತ್ತವೆ.
ಎ.ಬ್ರಿಟನ್. ರಷ್ಯಾ, ಇಂಡೋನೇಶಿಯಾ, ಕೆನಡ &ಸಿಂಗಾಪುರ
ಬಿ.ಬ್ರೆಜಿಲ್, ರಷ್ಯಾ ಇಂಡಿಯಾ, ಚೈನಾ ಮತ್ತು ಸೌತ್ ಆಫ್ರಿಕಾ
ಸಿ.ಬ್ರೆಜಿಲ್, ರಷ್ಯಾ, ಇರಾನ್, ಕೊಲಂಬಿಯಾ ಮತ್ತು ಸ್ಕಾಟ್ ಲೇಂಡ್
ಡಿ.ಬ್ರೆಜಿಲ್, ರಷ್ಯಾ, ಇಂಡಿಯಾ, ಚೈನಾ, ಶ್ರೀಲಂಕಾ,
B✅✅✅
5.ಭಾರತದ ಕೇಂದ್ರೀಯ ಆಯವ್ಯಯ ಪತ್ರ 2014ರಲ್ಲಿ ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಯ ಏರಿಕೆಯ ಪ್ರಮಾಣ.
ಎ.40%ರಿಂದ49%
ಬಿ.45%ರಿಂದ49%
ಸಿ.30%ರಿಂದ51%
ಡಿ.26%ರಿಂದ49%
D✅✅✅
6.ಭಾರತದಲ್ಲಿ ಬಡತನದ ಮಾಪನದಲ್ಲಿ ಇಂಧನದ ಅಗತ್ಯತೆಯ (ಕ್ಯಾಲೊರಿಗಳಲ್ಲಿ) ಬಳಕೆ ಎಂಬುದನ್ನು ಪ್ರಥಮ ಬಾರಿಗೆ ಕಂಡು ಕೊಂಡವರು ಯಾರು?
ಎ.ಅಮತ್ಯ೯ಸೆನ್
ಬಿ.ದಂಡೇಕರ್ &ರತ್
ಸಿ.ತೆಂಡೂಲ್ಕರ್
ಡಿ.ಟಿ.ಎನ್.ಶ್ರಿನಿವಾಸನ್
B✅✅✅
7.ಒಟ್ಟು ತುಷ್ಟಿಗುಣ ಅನುಚಲನೆಯ ಪ್ರಥಮ ವ್ಯವಕಲನ.
ಎ.ಸರಾಸರಿ ತುಷ್ಟಿಗುಣ
ಬಿ.ಸೀಮಾಂತ ತುಷ್ಟಿಗುಣ
ಸಿ.ಸಮ ಸೀಮಾಂತ ತುಷ್ಟಿಗುಣ
ಡಿ.ಸ್ಥಾನ ಸೂಚಕ ತುಷ್ಟಿಗುಣ
B✅✅✅
8.ಛಾಯ ಬೆಲೆಗಳು ಎಂಬ ಪರಿಕಲ್ಪನೆಯು ಯಾವುದಕ್ಕೆ ಸಂಬಂಧಿಸಿದೆ.
ಎ.ಸ್ವಾಮ್ಯಯುತ ಪೈಪೋಟಿ
ಬಿ.ಕೆಲಜನ ಸ್ವಾಮ್ಯ
ಸಿ.ಹೂಡುವಳಿ-ಹುಟ್ಟುವಳಿ ತಂತ್ರ
ಡಿ.ಲೀನಿಯರ್ ಪ್ರೋಗ್ರಾಮಿಂಗ್
D✅✅✅✅
9.ತಾಂತ್ರಿಕ ದ್ವಂದ್ವತೆ ಎಂಬ ಪರಿಕಲ್ಪನೆ ಅಭಿವೃದ್ಧಿ ಪಡಿಸಿದವರು.
ಎ.ಆರ್.ರೊಡಾನ್
ಬಿ.ಎ.ಲುಯಿಸ್
ಸಿ.ಜೆ.ಹೆಚ್.ಬೋಕ್
ಡಿ.ಬಿ.ಹಿಗ್ಗಿನ್ಸ್
D✅✅✅✅
10.ಆಥಿ೯ಕ ಅಭಿವೃದ್ಧಿಗೆ ಜನಸಂಖ್ಯೆಯು ಅಡ್ಡಿಯಾಗುತ್ತದೆ ಎಂದು ಅಭಿಪ್ರಾಯಪಟ್ಟ ಅಥ೯ಶಾಸ್ತ್ರಜ್ಞರು ಯಾರು ?
ಎ.ರೊಸೆಸ್ಟೈನ್
ಬಿ.ಲೈಬಿನ್ ಸ್ಟೈನ್
ಸಿ.ನಕ್ಸ್೯
ಡಿ.ಡಬ್ಲ್ಯು.ಡಬ್ಲ್ಯು. ರೋಸ್ಟೋ
B✅✅✅
11.ಭಾರತದಲ್ಲಿಯಾವ ಕೈಗಾರಿಕೆಯಲ್ಲಿ ಗರಿಷ್ಠ ಸಂಖ್ಯೆಯ ಕೆಲಸಗಾರರು ತೊಡಗಿರುತ್ತಾರೆ?
ಎ.ಜವಳಿ
ಬಿ.ಸಕ್ಕರೆ
ಸಿ.ಸೆಣಬು
ಡಿ.ಕಬ್ಬಿಣ &ಉಕ್ಕು
A✅✅✅
12.ಭಾರತದಲ್ಲಿ ಬಂಡವಾಳ ಹಿಂತೆಗೆತದ ಆಯೋಗವು ಸ್ಥಾಪಿತವಾದ ವಷ೯
ಎ. 1996
ಬಿ.1997
ಸಿ.1995
ಡಿ.1994
A✅✅✅✅
13.ಕೆಳಗಿನವರಲ್ಲಿ ಭಾರತದ ಯೋಜನಾ ಆಯೋಗದ ಮುಖ್ಯಸ್ಥರು ಯಾರು?
ಎ.ರಾಷ್ಟ್ರಪತಿಗಳು
ಬಿ.ಕೇಂದ್ರದ ಹಣಕಾಸು ಸಚಿವರು
ಸಿ.ಪ್ರಾಧಾನ ಮಂತ್ರಿಗಳು
ಡಿ.ಲೋಕಸಭೆಯ ಸ್ವೀಕರ್
C✅✅✅
14.ವಿಶ್ವವ್ಯಾಪಾರ ಸಂಘಟನೆಯ ಮೊದಲನೆ ಸಮ್ಮೇಳನ ಎಲ್ಲಿ ನಡೆಯಿತು?
ಎ.ಸಿಂಗಪುರ
ಬಿ.ಜಿನೀವಾ
ಸಿ.ಸಿಟ್ಲೆ.ಯು.ಎಸ್
ಡಿ.ಹಾಕಾಂಗ್
A✅✅✅✅
15.ವಿಶ್ವವ್ಯಾಪಾರ ಸಂಘಟನೆಯ ಪ್ರಸ್ತುತ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು?
ಎ.142
ಬಿ.152
ಸಿ.164
ಡಿ.172
C✅✅✅
16.೯ನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣಕ್ಕಾಗಿ ವೆಚ್ಚ ಮಾಡಿದ ವೆಚ್ಚ ಎಷ್ಟು?
ಎ.7.686 ಕೋಟಿ
ಬಿ.19.600 ಕೋಟಿ
ಸಿ.24.908 ಕೋಟಿ
ಡಿ.43.825 ಕೋಟಿ
C✅✅✅✅
17.ಭಾರತದ ಕೈಗಾರಿಕಾಭಿವೃದ್ದಿ ಬ್ಯಾಂಕು ಎಷ್ಟು ಪ್ರಾದೇಶಿಕ ಕಛೇರಿಗಳನ್ನು ಒಳಗೊಂಡಿದೆ?
ಎ.4
ಬಿ.5
ಸಿ.9
ಡಿ.11
B✅✅✅
18.ಸಮಗ್ರ ಗ್ರಾಮೀಣ ಅಬಿವೃದ್ದಿ ಕಾಯಾ೯ಕ್ರಮ ದೇಶದಾದ್ಯಂತ ಯಾವಾಗ ಜಾರಿಗೆ ಗೊಳಿಸಲಾಯಿತು?
ಎ.೧೯೭೮-೭೯
ಬಿ.೧೯೮೦-೮೧
ಸಿ.೧೯೮೧-೮೨
ಡಿ.೧೯೮೨-೮೩
B✅✅✅
19.ಸರಕಾರಿ ಆಂದೋಲನದ ಮೂಲ ಪುರುಷರೆಂದು ಯಾರನ್ನು ಕರೆಯುತ್ತಾರೆ?
ಎ.ವೋನ್ ರಫಿಜನ್
ಬಿ.ಹೆರ್ ಷೂಲ್ಜ್
ಸಿ.ಫ್ರೆಡರಿಕ್ ನಿಕೋಲ್ಸನ್
ಡಿ.ಸುಭಿಮಲ್ ದತ್
B✅✅✅
20.ನೂತನ ಕೈಗಾರಿಕಾ ನೀತಿ ಯಾವಾಗ ಜಾರಿಗೆ ಬಂದಿತು?
ಎ.೧೯೫೬
ಬಿ.೧೯೮೦
ಸಿ.೧೯೯೦
ಡಿ.೧೯೯೧
D✅✅✅✅
21.ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಸೆಣಬಿನ ಗಿರಣಿ ಯಾವ ರಾಜ್ಯ ದಲ್ಲಿ ಸ್ಥಾಪಿಸಲಾಯಿತು?
ಎ.ಕನಾ೯ಟಕ
ಬಿ.ಪಶ್ಚಿಮ ಬಂಗಾಳ
ಸಿ.ಆಂಧ್ರಪ್ರದೇಶ
ಡಿ.ತಮಿಳುನಾಡು
B✅✅✅✅
22.ಭಾರತದ ಯೂನಿಟ್ ಟ್ರಸ್ಟ್ ನ್ನು ಯಾವ ಉದ್ದೇಶಕ್ಕೆ ನಿಮಾ೯ಣ ಮಾಡಲಾಯಿತು?
ಎ.ಕೈಗಾರಿಕಾ ಅಭಿವೃದ್ಧಿ
ಬಿ.ಕೃಷಿ ಅಭಿವೃದ್ಧಿ
ಸಿ.ವ್ಯಾಪಾರದ ಅಭಿವೃದ್ಧಿ
ಡಿ.ಬ್ಯಾಂಕು ಅಭಿವೃದ್ಧಿ
A✅✅✅✅
23.2012ರ ಕಚ್ಚಾ ಜನನ ದರ ಎಷ್ಟು?
ಎ.40.8
ಬಿ.33.9
ಸಿ.21.6
ಡಿ.25.4
C✅✅✅
24.2001ರ ಕಚ್ಚಾ ಮರಣ ದರ ಎಷ್ಟು?
ಎ. 25.1
ಬಿ.12.5
ಸಿ.9.8
ಡಿ.8.4
D✅✅✅
25.1981ರಲ್ಲಿ ಶಿಶು ಮರಣದರ ಎಷ್ಟು?
ಎ.146
ಬಿ.110
ಸಿ.80
ಡಿ.42
B✅✅✅
26.27ನೇ ಆಸಿಯನ್ ಶೃಂಗಸಭೆಯ ಪ್ರಾದನ ಕಾಯ೯ದಶಿ೯ ಯಾರು?
ಎ.ಲೀಲೂ ನಾಂಗ್ ಮಿನ್ಹಾ
ಬಿ.ಟೋನಿ ಟ್ಯಾಕ್ ಕೆಂಗ್ ಯಾಮ್
ಸಿ.ಮೈಕಲ್ ಜರ್ರ್ ಡ್
ಡಿ.ಡೇವಿಡ್ ಗ್ರಿಮೆಸ್
A✅✅✅
27.ಸಾಮಾನ್ಯವಾಗಿ ಹಣದ ಪೂರೈಕೆಯನ್ನು ನಿಯಂತ್ರಿಸುವವರು?
ಎ.ಯೋಜನಾ ಆಯೋಗ
ಬಿ.ಹಣಕಾಸು ಆಯೋಗ
ಸಿ.ಹಣಕಾಸು ಮಂತ್ರಾಲಯ
ಡಿ.ಕೇಂದ್ರೀಯ ಬ್ಯಾಂಕು
D✅✅✅
28."The accumulation of capital "ಎಂಬ ಗ್ರಂಥವನ್ನು ಬರೆದವರು
ಎ.ಕಾಲ್೯ಮಾಕ್ಸ್೯
ಬಿ.ಜೆ.ರಾಬಿನ್ ಸನ್
ಸಿ.ಸ್ಯಾಮುಯಲ್ ಸನ್
ಡಿ.ಜೆ.ಇ.ಮಿಯೆಡ್
B✅✅✅
29.ಭಾರತದಲ್ಲಿ GDP ಯನ್ನು ಅಂದಾಜಿಸುವ ಸಂಸ್ಥೆ.
ಎ.ಕೇಂದ್ರೀಯ ಸಂಖ್ಯಾ ಶಾಸ್ತ್ರೀಯ ಸಂಘಟನೆ
ಬಿ.ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಘಟನೆ
ಸಿ.ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆ
ಡಿ.ಭಾರತ ಸರಕಾರದ ಯೋಜನೆ &ಸಂಖ್ಯಾಶಾಸ್ತ್ರ ಮಂತ್ರಾಲಯ
A✅✅✅
30.ಈ ಕೆಳಗಿನವುಗಳಲ್ಲಿ ಯಾವುದು ಅಪ್ರತ್ಯಕ್ಷ ತೆರಿಗೆಯಲ್ಲ?
ಎ.ಮೌಲ್ಯವಧಿ೯ತ ತೆರಿಗೆ
ಬಿ.ಸೇವಾ ತೆರಿಗೆ
ಸಿ.ರಾಜ್ಯ ಅಬಕಾರಿ ತೆರಿಗೆ
ಡಿ.ಎಸ್ಟೇಟ್ ಡ್ಯೂಟಿ (ತೆರಿಗೆ)
D✅✅
[15/01 5:18 pm] ರಶ್ಮಿ: ೧) ಗ್ವಾಲ್ಲಟರಿ ಎಂಬ ಜ್ವಾಲಾಮುಖಿಯು ಯಾವ ದೇಶದಲ್ಲಿ
ಕಂಡು ಬರುತ್ತದೆ?
ಅ. ಚಿಲಿ
ಆ. ಪೆರು
ಇ. ಈಕ್ವೇಡಾರ್
ಈ. ರಷ್ಯಾ
A ✔️✔️
೨) ಮರಂಜಮ್ ಮರಭೂಮಿಯು ಯಾವ ದೇಶದಲ್ಲಿ ಕಂಡು
ಬರುತ್ತದೆ?
ಅ. ಇರಾನ್
ಆ. ಇಟಲಿ
ಇ. ಇರಾಕ್
ಈ. ಆಸ್ಟ್ರೇಲಿಯಾ
A ✔️✔️
೩) ಪೊಲ್ಯಾಂಡ್ ದೇಶದ ಸಂಸತ್ತಿನ
ಹೆಸರೇನು?
ಅ. ಸ್ಟಾರ್ಟಿಂಗ್
ಆ. ರಿಕ್ಸಡಾಗ್
ಇ. ಸಿಮಾಸ್
ಈ. ಸೆಜ್ಮಾ
D ✔️
( ಸ್ಟಾರ್ಟಿಂಗ್-- ನಾರ್ವೆ
ರಿಕ್ಸಡಾಗ್ -- ಸ್ವೀಡನ್
ಸಿಮಾಸ್ -- ಲಿಥಿಯೋನಿಯಾ)
೪)ಈ ಕೆಳಗಿನವುಗಳಲ್ಲಿ ಎಕ್ಸ್ - ಲಾ - ಚಾಪೆಲ್ ನಿವೇಶನ
ಕಂಡು ಬರುವದು ಎಲ್ಲಿ?
ಅ. ಪ್ರಾನ್ಸ್
ಆ. ಕಾಂಬೋಡಿಯಾ
ಇ. ಬೆಲ್ಜಿಯಂ
ಈ. ಬರ್ಲಿನ್
A ✔️✔️
೫) ಸ್ಕ್ರಾಚ್ ಎಂಬ ಪದವನ್ನು ಈ ಕೆಳಗಿನ ಯಾವ
ಕ್ರೀಡೆಯಲ್ಲಿ ಬಳಸಲಾಗುತ್ತದೆ?
ಅ. ಚೆಸ್
ಆ. ಹಾಕಿ
ಇ. ಬ್ಯಾಡ್ಮಿಂಟನ್
ಈ. ಬಿಲಿಯರ್ಡ್ಸ್
D ✔️✔️
೬) ಡಂಕನ್ ಪ್ಯಾಸೇಜ್ ಗಡಿರೇಖೆಯು ಈ ಕೆಳಗಿನವುಗಳಲ್ಲಿ
ಯಾವದಕ್ಕೆ ಸಂಬಂಧಪಟ್ಟಿದೇ?
ಅ. ಮಿನಿಕಾಯ್ ಮತ್ತು ಕವರತ್ತಿ
ಆ. ಮಿನಿಕಾಯ್ ಮತ್ತು ಮಾಲ್ಡೀವ್ಸ್
ಇ. ದಕ್ಷಿಣ ಅಂಡಮಾನ್ ಮತ್ತು ಮದ್ಯ ಅಂಡಮಾನ್
ಈ. ಲಕ್ಷದ್ವೀಪ್ ಮತ್ತು ಕವರತ್ತಿ
C ✔️✔️
೭)ಚಂಪಯ್ಯ ಗಿರಿಧಾಮವು ಈ ಕೆಳಗಿನ ಯಾವ
ರಾಜ್ಯದಲ್ಲಿ ಕಂಡು ಬರುತ್ತದೆ?
ಅ. ಮಿಜೋರಾಂ
ಆ. ಹಿಮಾಚಲ ಪ್ರದೇಶ
ಇ. ಉತ್ತರಾಖಂಡ
ಈ. ಸಿಕ್ಕಿಂ
A ✔️✔️
೮) ಬರಹೇಪಾಣಿ ಜಲಪಾತವು ಯಾವ ರಾಜ್ಯದಲ್ಲಿ ಕಂಡು
ಬರುತ್ತದೆ?
ಅ. ತಮಿಳುನಾಡು
ಆ. ಒರಿಸ್ಸಾ
ಇ. ಗೋವಾ
ಈ. ಮೇಘಾಲಯ
B ✔️✔️
೯)ದುಳಹಸ್ತಿ ಆಣೆಕಟ್ಟನ್ನು ಯಾವ ರಾಜ್ಯದಲ್ಲಿ
ಕಟ್ಟಲಾಗಿದೆ?
ಅ. ಪಂಜಾಬ್
ಆ. ಜಮ್ಮು ಮತ್ತು ಕಾಶ್ಮೀರ
ಇ. ರಾಜಸ್ತಾನ್
ಈ.ಆಂಧ್ರಪ್ರದೇಶ
B ✔️
೧೦)ಕೊತಗುಂಡಂ ಶಾಖೋತ್ಪನ್ನ ಕೇಂದ್ರ
ಇರುವ ಸ್ಥಳ ಯಾವದು?
ಅ. ತಮಿಳುನಾಡು
ಆ. ಆಂಧ್ರಪ್ರದೇಶ
ಇ. ಗುಜರಾತ್
ಈ. ಮಹಾರಾಷ್ಟ್ರ
B ✔️
೧೧)ಉದಾರತೆಯ ಯುಗ ಎಂದು ಯಾವ ವೈಸರಾಯನ
ಕಾಲವನ್ನು ಕರೆಯುತ್ತಿದ್ದರು?
ಅ.ಲಾರ್ಡ್ ಕ್ಯಾನಿಂಗ್
ಆ. ಲಾರ್ಡ್ ಢಫರಿನ್
ಇ. ಲಾರ್ಡ್ ಲಿಟ್ಟನ್
ಈ. ಲಾರ್ಡ್ ರಿಪ್ಪನ್
D ✔️✔️
೧೨) ಮೂಕಾಂಬಿಕಾ ರಾಷ್ಟೀಯ ಉದ್ಯಾನವನ
ಕಂಡು ಬರುವ ಜಿಲ್ಲೆ ಯಾವದು?
ಅ. ಕೊಡಗು
ಆ. ಉತ್ತರ ಕನ್ನಡ
ಇ. ಉಡುಪಿ
ಈ. ಶಿವಮೊಗ್ಗ
C ✔️✔️
೧೩) ನಿಯಾನ್ ಲ್ಯಾಂಪ್ ಕಂಡು ಹಿಡಿದವರು ಯಾರು?
ಅ. ಜಾರ್ಜಸ್ ಕ್ಲೌಡ್
ಆ. ಹ್ಯಾರಿ ಬ್ರೇರಲೀ
ಇ. ಹೊರೆಡ್ ಶಾರ್ಟ್
ಈ. ಸರ್ ಸಿ ಪಾರ್ಕ್ಸ್
A ✔️✔️
೧೪) ವಿಲ್ಲಾ ಫ್ರಾಂಕ ಒಪ್ಪಂದ ಎಷ್ಟರಲ್ಲಿ ? ಯಾವ
ಯಾವ ದೇಶಗಳ ನಡೆಯಿತಿ?
ಲೂಯಿ
ಅ.1859 ಪ್ರಾನ್ಸ್ ಮತ್ತು ಆಸ್ಟ್ರೀಯಾ
ಆ. 1959 ಪ್ರಾನ್ಸ್ ಮತ್ತು ಇಂಗ್ಲೇಂಡ್
ಇ. 1759 ಜಪಾನ್ ಮತ್ತು ಪ್ರಾನ್ಸ್
ಈ. 1860 ಇಟಲಿ ಮತ್ತು ಪ್ರಾನ್ಸ್
A ✔️✔️
೧೫)ಟ್ರಫಾಲ್ಗರ್ ಕದನ ಯಾವಾಗ ನಡೆಯಿತು?
ಅ. 1850
ಆ. 1870
ಇ. 1805
ಈ. 1809
C✔️✔️💐
೧೬) ಆಸ್ಟರ್ ಲಿಟ್ಜ್ ಕದನ ಯಾವಾಗ ನಡೆಯಿತು?
ಅ. 1807
ಆ. 1805
ಇ. 1809
ಈ. 1811
B✔️✔️💐
೧೭) ಲಿಪ್ ಜಿಗ್ ಕದನ ಕ
ನಡೆದ ವರ್ಷ ?
ಅ. 1813
ಆ. 1833
ಇ. 1821
ಈ. 1835
A✔️💐
೧೮) ಪ್ರಾನ್ಸಿಗೆ ಶೀತವಾದರೇ ಇಡೀ ಯುರೋಪ್
ಸೀನುತ್ತದೇ ಎಂದು ಹೇಳಿದವರು ಯಾರು?
ಅ. ಮಾಂಟೆಸ್ಕೋ
ಆ. ಹೆಚ್.ಎ.ಎಲ್.ಫಿಷರ್
ಇ. ವಾಲ್ಟೈರ್
ಈ.೧೬ ನೇ ಲೂಯಿ
B✔️✔️💐
೧೯) ಸೋಷಿಯಲ್ ಕಾಂಟ್ರಾಕ್ಟರ್(ಸಾಮಾಜಿಕ ಒಪ್ಪಂದ)
ಎಂಬ ಪ್ರಸಿದ್ದ ಗ್ರಂಥ ಯಾವದು?
ಅ. ಮಾಂಟೆಸ್ಕೋ
ಆ. ರೂಸ್ಸೋ
ಇ. ವಾಲ್ಟೈರ್
ಈ. ಮೇರಿ ಅಂಟಾಯ್ ನೆಟ್
B✔️💐
೨೦) ಪವರ್ ಹೌಸ್ ಆಫ್ ದಿ ನಾರ್ತ್ ಎಂದು ಯಾವ ನಗರವನ್ನು
ಕರೆಯಲಾಗಿದೆ?
ಅ. ಡರ್ಬಿ
ಆ. ಮ್ಯಾಂಚೆಸ್ಟರ್
ಇ. ಸೌಥ್ ವೆಲ್ಸ್
ಈ. ಲಂಡನ್
A✔️✔️💐
1) ಈ ಕೆಳಕಂಡ ಯಾವ ಕಾಲದ ಮಳೆಯನ್ನು ಕರ್ನಾಟಕದಲ್ಲಿ
‘ಕಾಫಿಯ ಹೂ ಮಳೆ’ ಎಂದು ಕರೆಯಲಾಗುತ್ತದೆ?
A) ಬೇಸಿಗೆ ಕಾಲದ ಮಳೆ B) ಹಿಂಗಾರು ಮಳೆ
C) ಸೈಕ್ಲೋನ್ ಮಳೆ D) ಚಳಿಗಾಲದ ಮಳೆ
A ✅✅✅
2)1936ರಲ್ಲಿ ಸ್ಥಾಪನೆಯಾದ ‘ಮೈಸೂರು ಪೇಪರ್ ಮಿಲ್’
ಕಾರ್ಖಾನೆಯು ಈ ಕೆಳಕಂಡ ಯಾವ ನಗರದಲ್ಲಿದೆ?
A) ಭದ್ರಾವತಿ B) ದಾವಣಗೆರೆ
C) ಮೈಸೂರು D) ಮಂಗಳೂರು
A ✅✅✅
) ‘ಅಭಿನವ ಕಾಳಿದಾಸ’ ಎಂದು ಕನ್ನಡದ ಯಾವ ಕವಿಯನ್ನು
ಕರೆಯಲಾಗುವುದು?
A) ಕುವೆಂಪು B) ಕೆ. ಎಸ್. ನರಸಿಂಹಸ್ವಾಮಿ
C) ಬಸಪ್ಪ ಶಾಸ್ತ್ರಿ D) ತೀನಂಶ್ರೀ
C ✅✅✅✅
ದಕ್ಷಿಣ ಭಾರತವನ್ನು ಆಳ್ವಿಕೆ ಮಾಡಿದವರಲ್ಲಿ ಚೋಳರು (ಕ್ರಿ.ಶ.
150-300) ಪ್ರಮುಖರು. ಚೋಳರಲ್ಲಿ ಪ್ರಖ್ಯಾತನಾದ ಅರಸ
ಯಾರು ?
A) ಇಳ್ವೆಯಾಳ್ ಚೋಳ B) ಕರಿಕಾಳ ಚೋಳ
C) ಸೆಂಗಣ್ಣನ್ D) ಉದಯನ್ ಚೇರಾಲ್
B ✅✅✅
ಕ್ರಿ.ಶ. 1240ರಲ್ಲಿ ಹೊಯ್ಸಳ ದೊರೆ
ಎರಡನೇ ಸೋಮೇಶ್ವರ ಯಾವ ದೇವಾಲಯವನ್ನು ನಿರ್ಮಾಣ
ಮಾಡಿದನು?
A) ವಿಷ್ಣು ದೇವಾಲಯ B) ಹರಿಹರೇಶ್ವರ ದೇವಾಲಯ
C) ಚಾಮುಂಡಿ ದೇವಾಲಯ D) ಪಾತಾಳ ಆಂಜನೇಯಸ್ವಾಮಿ
ದೇವಾಲಯ
b✅✅✅
)ಕ್ಲೋರಿನ್ ರಾಸಾಯನಿಕ ಸಂಕೇತ cl2 ಆದರೆ ಬ್ಲೋರಿನ್ನ
ರಾಸಾಯನಿಕ ಸಂಕೇತ ಯಾವುದು?
A) bhr2 B) blr2 C) br2 D) bor2
B ✅✅✅✅
ಹಸಿರು ಸಸ್ಯಗಳು ಯಾವ ಪ್ರಕ್ರಿಯೆ ಮೂಲಕ
ಕಾರ್ಬೊಹೈಡ್ರೇಟ್ಗಳನ್ನು ತಯಾರಿಸುತ್ತವೆ?
A) ವಿದಳನ ಪ್ರಕ್ರಿಯೆ B) ಪರಾಗಸ್ಪರ್ಶದ ಮೂಲಕ
C) ದುಂಬಿಗಳ ಮುಖಾಂತರ D) ದ್ಯುತಿ ಸಂಶ್ಲೇಷಣೆ
ಕ್ರಿಯೆ
D ✅✅✅
ಅತ್ಯಧಿಕ ಅಂತರ್ಗಮನ ಶಕ್ತಿ ಹೊಂದಿರುವ
ವಿಕಿರಣ ಯಾವುದು ?
A) ಗಾಮಾ ಕಿರಣಗಳು B) ವೈ ವಿಕಿರಣಗಳು
C) ಸೂರ್ಯನ ಕಿರಣ D) ಕ್ಷ ಕಿರಣಗಳು
D ✅✅
ಈ ಕೆಳಕಂಡ ಯಾವ ರಾಜ್ಯದಲ್ಲಿ ಆಸ್ತಿಯ ಹಕ್ಕು
ಮೂಲಭೂತ ಹಕ್ಕಾಗಿದೆ?
A) ಜಮ್ಮು ಮತ್ತು ಕಾಶ್ಮೀರ B) ಅರುಣಾಚಲ ಪ್ರದೇಶ
C) ಪಶ್ಚಿಮ ಬಂಗಾಳ D) ನವದೆಹಲಿ
A ✅✅✅
ಈಜಿಪ್ಟ್ ನಾಗರಿಕತೆಯಲ್ಲಿ ಜೀವ ನದಿ ಎಂದೇ
ಪೂಜಿಸಲ್ಪಡುತ್ತಿದ್ದ ನೈಲ್ ನದಿಯ ಉಪ ನದಿ ಯಾವುದು ?
A) ಆಟಬಾರ B) ಅಬಿಸಿನಿ C) ಟೈಗ್ರಿಸ್ D) ಯೂಪ್ರಿಸ್
ಎ ✅✅✅
1.ಯಾವ ಬ್ಯಾಂಕ್ ಇತ್ತೀಚೆಗೆ ಯುನಿಫೈಡ್
ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಸೌಲಭ್ಯ
ನೀಡುವ “ಎಂಪವರ್” ಹೆಸರಿನ ಮೊಬೈಲ್
ಆಫ್ ಪರಿಚಯಿಸಿತು?
ಸಿಂಡಿಕೇಟ್ ಬ್ಯಾಂಕ್
ಕೆನರಾ ಬ್ಯಾಂಕ್
ವಿಜಯಾ ಬ್ಯಾಂಕ್
ಭಾರತೀಯ ಸ್ಟೇಟ್ ಬ್ಯಾಂಕ್
B ✅
2.ಅಂತಾರಾಷ್ಟ್ರೀಯ ನಿರ್ಸಗ ಸಂರಕ್ಷಣ
ಸಂಸ್ಥೆ (IUCN) ನೀಡುವ ಹೆರಿಟೇಜ್
ಹೀರೋಸ್ ಪ್ರಶಸ್ತಿಗೆ
ನಾಮನಿರ್ದೇಶನಗೊಂಡಿರುವ ಏಷ್ಯಾದ
ಮೊದಲಿಗ ಯಾರು?
ಉಲ್ಲಾಸ್ ಕಾರಂತ್
ಬಿಭೂತಿ ಲಹ್ಕರ್
ಆಂಡ್ರ್ಯೂ ಥಾಮ್ಸನ್
ಕೇವಿನ್ ಪೀಟರ್
B ✅
3.ಯಾವ ದೇಶದಲ್ಲಿ “2016 ಟೊಕಿಯೊ
ಇಂಟರ್ ನ್ಯಾಷನಲ್ ಕಾನ್ಪೆರನ್ಸ್ ಆನ್ ಆಫ್ರಿಕನ್
ಡೆವಲಪ್ಮೆಂಟ್ (2016 Tokyo International
Conference on African Development
(TICAD)”ಅನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು?
ಜಪಾನ್
ನೈಜೀರಿಯಾ
ಕೀನ್ಯಾ
ತಾಂಜಾನಿಯ
C ✅
4.ಈ ಕೆಳಗಿನ ಯಾವ ದೇಶ ಮುಂದಿನ ಏಷ್ಯನ್ ಟೆನ್ನಿಸ್
ಟೂರ್ ಟೂರ್ನಿಯ ಆತಿಥ್ಯವಹಿಸಲಿದೆ?
ಬಾಂಗ್ಲದೇಶ
ನೇಪಾಳ
ಭೂತಾನ್
ಭಾರತ
C ✅
5.ಭಾರತದ ಮೊದಲ ಜವಳಿ ವಿಶ್ವವಿದ್ಯಾಲಯ(T
extile University) ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
ಕರ್ನಾಟಕ
ಗುಜರಾತ್
ಮಧ್ಯ ಪ್ರದೇಶ
ಜಾರ್ಖಂಡ್
B ✅
6.ರಾಷ್ಟ್ರೀಯ ಕ್ರೀಡಾ ದಿನವನ್ನು ಯಾವ
ದಿನದಂದು ಆಚರಿಸಲಾಗುತ್ತದೆ?
ಆಗಸ್ಟ್ 26
ಆಗಸ್ಟ್ 27
ಆಗಸ್ಟ್ 29
ಆಗಸ್ಟ್ 31
C ✅
7.2015ನೇ ಸಾಲಿನ ಪ್ರತಿಷ್ಠಿತ ಸರಸ್ವತಿ ಸಮ್ಮಾನ್
ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ವಿವೇಕ್ ಸೇಠ್
ಪದ್ಮ ಸಚ್ದೇವ
ದೀನನಾಥ ದೇಸಾಯಿ
ಸುಚಿತ್ರ ಭೂಷಣ್
B ✅
8.ಯಾವ ರಾಜ್ಯದಲ್ಲಿ ಇತ್ತೀಚೆಗೆ ಪ್ರಧಾನಿ ಮೋದಿ
ರವರು “ಸೌನಿ” ನೀರಾವರಿ ಯೋಜನೆಗೆ ಚಾಲನೆ
ನೀಡಿದರು?
ಗುಜರಾತ್
ರಾಜಸ್ತಾನ
ಪಂಜಾಬ್
ಹರಿಯಾಣ
A ✅
9.ಈ ಕೆಳಗಿನ ಯಾವ ರಾಜ್ಯದಲ್ಲಿ “2016 ಬ್ರಿಕ್ಸ್
ಕನ್ವೆನ್ಷನ್ ಆನ್ ಟೂರಿಸಂ (BRICS Convention on
Tourism)”ಗೆ ಇತ್ತೀಚೆಗೆ ಚಾಲನೆ
ನೀಡಲಾಯಿತು?
ತೆಲಂಗಣ
ಆಂಧ್ರ ಪ್ರದೇಶ
ಮಧ್ಯ ಪ್ರದೇಶ
ಮಹಾರಾಷ್ಟ್ರ
C ✅
10.ಭಾರತದ ಮೊದಲ ಮಿಲಿಟರಿ ಪರಂಪರೆಯ
ವೆಬ್ ಸೈಟ್ ಅನ್ನು ಈ ಕೆಳಗಿನ ಯಾವ ಸಂಸ್ಥೆ
ಆರಂಭಿಸಿದೆ?
Glory Foundation
Colors Foundation
Sports Coaching Foundation
New India Foundation
A ✅
1.ಯಾವ ವರ್ಗದ ಅಕ್ಷರಗಳು ತಾಲವ್ಯ ಅಕ್ಷರಗಳು?
1.ಕ ವರ್ಗ
2.ಚ ವರ್ಗ
3.ಟ ವರ್ಗ
4.ಪ ವರ್ಗ
2✅✅
2.ಅಚ್ಛಾದನ ಎಂದರೆ
1.ಶುಭದಿನ
2.ಶುಭಪಲ
3.ಬಟ್ಟೆ
4.ಹತ್ತಿ
3 ✅✅
3."ಕಾರ್ಖಾನೆ"ಇದು ಯಾವ ಭಾಷೆಯಿಂದ ಬಂದಿದೆ?
1.ಆಂಗ್ಲ
2.ಹಿಂದುಸ್ತಾನಿ
3.ಉರ್ದು
4.ಕನ್ನಡ
2✅✅
4.ನಿಲ್ ಮನೆ ಎಂದರೆ
1.ಅತಿಥಿ ಗೃಹ
2.ಅತ್ತೆ ಮನೆ
3.ತವರು ಮನೆ
4.ಕೆಳಮನೆ
1✅✅
5.ಮೈದೊಳೆ ಇದು ಯಾವ ಸಂದಿ
1.ಗುಣಸಂದಿ
2.ಆದೇಶಸಂದಿ
3.ಗುಣಸಂದಿ
4.ಲೋಪಸಂದಿ
2✅✅
6.ಅಮೇರಿಕಾದಲ್ಲಿ ನಾನು ಮತ್ತು ಶಾಂತಿ ಇದು ಯಾರ ಪ್ರವಾಸ
ಕಥನ?
1.ಕುವೆಂಪು
2.ಪ್ರಭುಶಂಕರ
3.ಜಿ ಎಸ್ ಶಿವರುದ್ರಪ್ಪ
4.ನಿರಂಜನ
2✅✅
7.ಭಾವಸಂಗಮ ಕೃತಿಯ ಕರ್ತೃ
1.ತ ಸು ಶಾಮರಾಯ
2.ಎನ್ ಎಸ್ ಲಕ್ಷ್ಮೀನಾರಾಯಣ ಭಟ್
3.ಡಿ ಕೆ ರಾಜೇಂದ್ರ
4.ಕೆ ಎಸ್ ನರಸಿಂಹಸ್ವಾಮಿ
2✅✅
8."ಮನೆಗೆ"ಇದು ಯಾವ ವಿಭಕ್ತಿ ಪ್ರತ್ಯಯ?
1.ಪ್ರಥಮ
2.ದ್ವಿತೀಯಾ
3.ತೃತೀಯ
4.ಚತುರ್ಥಿ
4✅✅
9."ವಿದ್ವಾಂಸ" ಇದು ಯಾವ ನಾಮ?
1.ಅಂಕಿತನಾಮ
2.ರೂಢನಾಮ
3.ಅನ್ವರ್ಥನಾಮ
4.ಭಾವನಾಮ
3✅✅
10."ಪಾಶ" ಎಂದರೆ
1.ಪಾದ
2.ಹಗ್ಗ
3.ಬಡಿಗೆ
4.ಕಿಟಕಿ
2 ✅✅💐💐
11.ಪಾಂಚಜನ್ಯ ಕವನ ಸಂಕಲನದ ಕರ್ತೃ?
1.ಕುವೆಂಪು
2.ಬೇಂದ್ರೆ
3.ಮಾಸ್ತಿ
4.ಕಾರ್ನಾಡ್
1✅✅💐💐
12."ಬೆಟ್ಟದಾವರೆ"ಇದು ಯಾವ ಸಮಾಸ
1.ಕರ್ಮಧಾರೆಯ ಸಮಾಸ
2.ತತ್ಪುರುಷ ಸಮಾಸ
3.ದ್ವಿಗುಸಮಾಸ
4.ಅಂಶಿ ಸಮಾಸ
2✅✅💐💐
13.ವೈಶಾಖ ಮತ್ತು ಗೊಲ್ಗೊಥಾ ಖಂಡ
ಕಾವ್ಯದ ಕರ್ತೃ?
1.ಗೋವಿಂದ ಪೈ
2.ಕುವೆಂಪು
3.ಯು ಆರ್ ಅನಂತಮೂರ್ತಿ
4.ಚಂದ್ರಶೇಖರ ಕಂಬಾರ
1✅✅💐💐
14.ದೀಪದ ಮಲ್ಲಿ ಕೃತಿಯ ಕರ್ತೃ
1.ಚಂದ್ರಶೇಖರ ಕಂಬಾರ
2.ಗೀರಿಶ ಕಾರ್ನಾಡ್
3.ಕೆ ಎಸ್ ನರಸಿಂಹಸ್ವಾಮಿ
4.ಗೀತಾ ನಾಗಭೂಷಣ
3✅✅💐💐
15."ಗುರುಗಳಿಗೆ ಹಿರಿಯರಿಗೆ|ಶಿರಬಾಗಿ ಎರಗಿದರೆ|
ನರಸುರರು ಒಲಿದು ಸಿರಿಸುರಿದು ಕೈಲಾಸ|"ಇದು ಯಾರ ವಚನದ ಸಾಲು?
1.ಬಸವಣ್ಣ
2.ಸರ್ವಜ್ಞ
3.ಅಕ್ಕಮಹಾದೇವಿ
4.ದಾಸಿಮಯ್ಯ
2✅✅💐💐
16.ಕಾಫಿಗೀಪಿ ಇದು
1.ದ್ವಿರುಕ್ತಿ
2.ಅನಕರಣಾವ್ಯಯ
3.ತ್ರಿರುಕ್ತಿ
4.ಜೋಡುನುಡಿ
4✅✅💐💐
17."ದ್ಯಾವ ಪೃಥ್ವಿವೀ"ಕೃತಿಯ ಕರ್ತೃ
1.ವಿ ಕೃ ಗೋಕಾಕ
2.ಪಂಜೆಮಂಗೇಶರಾಯ
3.ಗಿರೀಶ್ ಕಾರ್ನಾಡ್
4.ಚಂದ್ರಶೇಖರ ಕಂಬಾರ
1✅✅💐💐
18.ಒಂದು ಅಭಿಪ್ರಾಯದ ವಿವರಣೆ ಮುಂದೆ
ತಿಳಿಸಿದಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ
ಈ ಚಿಹ್ನೆ ಬಳಸಲಾಗುತ್ತದೆ.
1.ಪ್ರಶ್ನಾರ್ಥಕ ಚಿಹ್ನೆ
2.ಆವರಣ ಚಿಹ್ನೆ
3.ವಿವರಣಾತ್ಮಕ ಚಿಹ್ನೆ
4.ಭಾವಸೂಚಕ ಚಿಹ್ನೆ
3✅✅💐💐
19.ಭ ರ ನ ಭ ಭ ರ ಗಣ ವಿನ್ಯಾಸವಿರುವ ವೃತ್ತ
1.ಉತ್ಪಲಮಾಲಾ
2.ಸ್ರಗ್ಧರಾ
3.ಮಹಾ ಸ್ರಗ್ಧರಾ
4.ಚಂಪಕಮಾಲಾ
1✅✅💐💐
20.ಗುರು ಲಘು ನಡುವಿರೆ
1.ಮನ ಗಣ
2.ಜರ ಗಣ
3.ಸತ ಗಣ
4.ಭಯ ಗಣ
2✅✅💐
21.1943 ರಲ್ಲಿ ಶಿವಮೊಗ್ಗದಲ್ಲಿ ನಡೆದ 37ನೇ
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
1.ಕುವೆಂಪು
2.ಗೋಪಾಲಕೃಷ್ಣ ಅಡಿಗ
3.ಬೇಂದ್ರೆ
4.ಗೋವಿಂದ ಪೈ
3✅✅💐
22.ಕಲಶ ಪದದ ತದ್ಭವ ರೂಪ
1.ಸಸಿ
2.ಕಳಸ
3.ಕಹಳೆ
4.ಕವನ
2✅✅💐💐 23.'ಬೆಸಸೆ'ಎಂದರೆ
1.ಆಜ್ಞೆ
2.ಕ್ಷಮೆ
3.ಬೇಸಿಗೆ
4.ಕೋರಿಕೆ
1✅✅💐💐
24.ಸಾಹಿತ್ಯ ದೃಷ್ಟಿ ಇದು ಯಾರ ವಿಮರ್ಶಾ ಕೃತಿ?
1.ದೆ ಜೇ ಗೌ
2.ಕಯ್ಯಾರ ಕಿಞ್ಞಣ್ಣ ರೈ
3.ಶಾಂತಕವಿ
4.ಪಂಜೆ ಮಂಗೇಶರಾಯ
2✅✅💐💐
25.ತತ್ಪರ ಎಂದರೆ
1.ಆಸಕ್ತಿ
2.ಅನುಭವ
3.ಅಹಂಕಾರ
4.ಅವಕಾಶ
1✅✅💐💐
1) "ಕೌಮುದಿ ಮಹೋತ್ಸವ " ಕೃತಿ ಬರೆದವರು?
1)ಪ್ರವರಣಸೇನ
2)ಕಾಮಂಡಕ
3)ವಿಜಯ ಭಟ್ಟಾರಿಕ*
4)ಕುಮಾರಗುಪ್ತ
Ans=ವಿಜಯ ಭಟ್ಟಾರಿಕ
2) "ದೇವಿಚಂದ್ರಗುಪ್ತಂ" ಕೃತಿ ಬರೆದವರು?
1)ಭಾರವಿ
2)ವಿಶಾಖದತ್ತ*
3)ಭಟ್ಟಾರಿಕ
4)ರವಿಕೀರ್ತಿ
Ans=ವಿಶಾಖದತ್ತ
3) "ಪರಮ ಭಾಗವತ" ಎಂಬ ಬಿರುದು
ಹೊಂದಿದ್ದವರು?
1)ಇಮ್ಮಡಿ ಪುಲಿಕೇಶಿ*
2)ಚಂದ್ರಾದಿತ್ಯ
3)ವಿಕ್ರಮಾದಿತ್ಯ
4)ಮಯೂರ
Ans=ಇಮ್ಮಡಿ ಪುಲಕೇಶಿ
4) ಅಲಹಾಬಾದ್ ಶಾಶನದ ಕತೃ ಯಾರು?
1)ಭಾರವಿ
2)ರವಿಕೀರ್ತಿ
3)ಭರ್ತೃಹರಿ
4)ಹರಿಸೇನ*
Ans=ಹರಿಸೇನ
5)" ಆಯುರ್ವೇದ ನಿಘಂಟು "ಎಂಬ ಗ್ರಂಥ
ಬರೆದವರು?
1)ಚರಕ
2)ಧನ್ವಂತ್ರಿ*
3)ವರಹಮಿಹಿರ
4)ಕಣದ
Ans=ಧನ್ವಂತ್ರಿ
6) "ಪರಮ ಭಟ್ಟಾರಕ" ಎಂಬ ಬಿರುದು ಯಾರು
ಹೊಂದಿದ್ದರು?
1)ಪ್ರಭಾಕರ ವರ್ಧನ*
2)ರಾಜವರ್ಧನ
3)ಆದಿತ್ಯವರ್ಧನ
4)ಹರ್ಷವರ್ಧನ
Ans=ಪ್ರಭಾಕರ ವರ್ಧನ
7) "ವೇಸರ ಶೈಲಿ" ವಾಸ್ತುಶಿಲ್ಪವು ಯಾರ ಕಾಲದಲ್ಲಿ
ಹುಟ್ಟಿಕೊಂಡಿತು?
1)ರಾಷ್ಟ್ರಕೂಟ
2)ಚೋಳರ
3)ಬಾದಾಮಿ ಚಾಲುಕ್ಯ*
4)ಪಲ್ಲವರು
Ans=ಬಾದಾಮಿ ಚಾಲುಕ್ಯರು
8)" ಪ್ರಶ್ನೋತ್ತರ ರತ್ನಮಾಲಿಕಾ
[15/01 5:30 pm] ರಶ್ಮಿ: 1. ಕೆಳಕಂಡ ಯಾರು 2016ನೇ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಭಾಜನರಾದರು?
A. ಬಾಬ್ ಡಯ್ಲಾನ್●**
B. ಸ್ವೆಟ್ಲಾನಾ ಅಲೆಕ್ಸಿವಿಚ್
C. ಪ್ಯಾಟ್ರಿಕ್ ಮೊಡಿಯಾನೊ
D. ಅಲೈಸ್ ಮುನ್ರೊ
2. ಮೊರಾಕ್ಕೊದ ಪ್ರಧಾನಿಯಾಗಿ ಈಚೆಗೆ ಕೆಳಕಂಡ ಯಾರು ಆಯ್ಕೆಯಾದರು?
A. ಅಬ್ದೆಲ್ಲಾ ಬೆನ್'ಕಿರಾನೆ●**
B. ಲ್ಯೂ ಝೂವುಹೈ
C. ಅಂಚೆನಿಯೊ ಗುಟೆರಸ್
D. ಜಿಮ್ ಯಾಂಗ್ ಕಿಮ್
3. 2016ನೇ ಸಾಲಿನ ವಿಶ್ವ ಹೆಣ್ಣು ಮಗು ದಿನಾಚರಣೆ (International Day of the Girl Child)ಯ ಧ್ಯೇಯ ವಾಕ್ಯ ಯಾವುದಾಗಿತ್ತು?
A. Girls' Progress =Goals Progress: What Counts for Girls●
B. Ending Child Marriage
C. Empowering Adolescent Girls: Ending the Cycle of Violence
D. The Power of Adolescent Girl: Vision for 2030
4. ಕೆಳಕಂಡ ಯಾವ ಹೆಸರಾಂತ ಕ್ರೀಡಾಪಟು ವೈಜಾಗ್ ಸ್ಟೀಲ್'ನ ರಾಯಭಾರಿಯಾಗಿ ನೇಮಕಗೊಂಡರು?
A. ದೀಪಾ ಕರ್ಮಾಕರ್
B. ಪಿ. ವಿ. ಸಿಂಧು **●
C. ಸೈನಾ ನೆಹ್ವಾಲ್
D. ಸಾಕ್ಷಿ ಮಲಿಕ್
5. ಅಕ್ಟೋಬರ್ 10ರಂದು ಆಚರಿಸಲಾದ ವಿಶ್ವ ಮಾನಸಿಕ ಆರೋಗ್ಯ ದಿನದ ಧ್ಯೇಯ ವಾಕ್ಯ ಯಾವುದಾಗಿತ್ತು?
A. Mental health and
older adults
B. Dignity in mental
health
C. Living with schizophrenia
D. Psychological first aid**●
6. ಬಂಗಾಳ ಕೊಲ್ಲಿಯಲ್ಲಿ ಕೆಳಕಂಡ ಯಾವ ನದಿ/ಗಳು ಹೋಗಿ ಸೇರುತ್ತವೆ?
A. ಬ್ರಹ್ಮಪುತ್ರ
B. ಕೃಷ್ಣ
C. A ಮತ್ತು B●
D. ಇವುಗಳಲ್ಲಿ ಯಾವುದೂ ಅಲ್ಲ
7. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಕೆಳಕಂಡ ಯಾರು ಪ್ರಮಾಣ ವಚನ ಬೋಧಿಸುತ್ತಾರೆ?
A. ರಾಷ್ಟ್ರಪತಿ●**
B. ಪ್ರಧಾನಿ
C. ಉಪರಾಷ್ಟ್ರಪತಿ
D. ಕಾನೂನು ಸಚಿವರು
8. 'ಪಾಯಿಂಟ್ ಕಾಲಿಮರ್' ವನ್ಯಜೀವಿ ಹಾಗೂ ಪಕ್ಷಿಧಾಮ ಕೆಳಕಂಡ ಯಾವ ರಾಜ್ಯದಲ್ಲಿದೆ?
A. ಜಮ್ಮು ಮತ್ತು ಕಾಶ್ಮೀರ
B. ತಮಿಳುನಾಡು**●
C. ಒಡಿಸ್ಸಾ
D. ಕೇರಳ
9. ಟೆರಿ ವಾಲ್ಶ್ ಇವರು ಕೆಳಕಂಡ ಯಾವ ಕ್ರೀಡೆಗೆ ಸಂಬಂಧಪಟ್ಟಿದ್ದಾರೆ?
A. ಕ್ರಿಕೆಟ್
B. ಹಾಕಿ **●
C. ಟೆನಿಸ್
D. ಫುಟ್ಫಾಲ್
10. ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಧಾನ ಕಾರ್ಯಾಲಯ ಕೆಳಕಂಡ ಯಾವ ನಗರದಲ್ಲಿದೆ?
A. ನವದೆಹಲಿ
B. ಮುಂಬೈ●**
C. ಚೆನ್ನೈ
D. ಹೈದರಾಬಾದ್
ಜ್ಞಾನ ಸಾಗರ ತಯಾರಕರು :-ಶ್ರೀನಿವಾಸ್ ಹೆಚ್ ಎನ್ , ರಾಜ್ಯಶಾಸ್ತ್ರ ಉಪನ್ಯಾಸಕರು,,ಸ/ಪ/ಪೂ/ ಕಾಲೇಜು ಬರೂರು ಸಾಗರ ಶಿವಮೊಗ್ಗ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲಾ ಸ್ಪರ್ಧಾಳುಗಳಿಗೆ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನವನ್ನು ತಲುಪಿಸುವ ಚಿಕ್ಕ ಕಾರ್ಯ ಇದಾಗಿದೆ...
ಮೂಲ:- ವ್ಯಾಟ್ಸಾಪ್ ಸ್ನೇಹಿತರು (C and R)
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best To All
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲಾ ಸ್ಪರ್ಧಾಳುಗಳಿಗೆ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನವನ್ನು ತಲುಪಿಸುವ ಚಿಕ್ಕ ಕಾರ್ಯ ಇದಾಗಿದೆ...
ಮೂಲ:- ವ್ಯಾಟ್ಸಾಪ್ ಸ್ನೇಹಿತರು (C and R)
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best To All
[15/01 7:34 pm] ಚೈತ್ರ: 1. 2017ನೇ ಸಾಲಿನ ಗಣರಾಜ್ಯೊತ್ಸವದ ಮುಖ್ಯ ಅತಿಥಿಯಾಗಿ ಕೆಳಕಂಡ ಯಾರು ಪಾಲ್ಗೊಳ್ಳಲಿದ್ದಾರೆ?
A. ಭೂತಾನ್ ರಾಜ
B. ಅಬುದಾಬಿ ಯುವರಾಜ●*
C. ಬ್ರಿಟನ್ ಮಹಾರಾಣಿ
D. ಬಾಂಗ್ಲಾ ಪ್ರಧಾನಿ
2. ಮಹಾತ್ಮ ಗಾಂಧಿ ಅವರ ಬಗ್ಗೆ ಬಂದಿರುವ ಪುಸ್ತಕ ಹಾಗೂ ಬರಹಗಳನ್ನು ಓದುವುದರಲ್ಲಿ ಭಾರತದ ಬಳಿಕ ಅತಿಹೆಚ್ಚು ಓದುಗರಿರುವುದು ಕೆಳಕಂಡ ಯಾವ ದೇಶದಲ್ಲಿ?
A. ಬ್ರಿಟನ್
B. ದ. ಆಫ್ರಿಕಾ
C. ಅಮೆರಿಕ●*
D. ಆಸ್ಟ್ರೇಲಿಯಾ
3. ದೀಪಾವಳಿ ಸಂಭ್ರಮವನ್ನು ಬಿಂಬಿಸುವ ಅಂಚೆಚೀಟಿಯನ್ನು ಕೆಳಕಂಡ ಯಾವ ದೇಶ ಈಚೆಗೆ ಬಿಡುಗಡೆಗೊಳಿಸಿದೆ?
A. ಕೆನಡಾ
B. ಫ್ರಾನ್ಸ್
C. ರಷ್ಯಾ
D. ಅಮೆರಿಕ●*
4. 2016ನೇ ಸಾಲಿನ ವೈದ್ಯಕೀಯ ನೊಬೆಲ್ ಕೆಳಕಂಡ ಯಾವ ದೇಶದ ವಿಜ್ಣಾನಿಗೆ ಬಂತು?
A. ಜಪಾನ್●*
B. ಇಸ್ರೇಲ್
C. ಚಿಲಿ
D. ಮಂಗೋಲಿಯಾ
5. ದೇಶದಲ್ಲಿನ ನಿರುದ್ಯೋಗ ಪ್ರಮಾಣ 2015-16ನೇ ಸಾಲಿನಲ್ಲಿ ಶೇಕಡಾ ಎಷ್ಟು ಹೆಚ್ಚಾಗಿದೆ ಅಥವಾ ಕಡಿಮೆ ಆಗಿದೆಯೆಂದು ಕಾರ್ಮಿಕ ಮಂಡಳಿ ವರದಿ ಹೇಳಿದೆ?
A. ಶೇ. 5 ಕಡಿಮೆ
B. ಶೇ. 5 ಹೆಚ್ಚಳ●*
C. ಶೇ. 7 ಕಡಿಮೆ
D. ಶೇ. 7 ಹೆಚ್ಚಳ
6. ರಾಷ್ಟ್ರೀಯ ಹೆದ್ದಾರಿ ಕ್ರಮಾಂಕ 7 ಕೆಳಕಂಡ ಯಾವ ನಗರಗಳನ್ನು ಸಂಪರ್ಕಿಸುತ್ತದೆ?
A. ವಾರಾಣಸಿ - ಕನ್ಯಾಕುಮಾರಿ●*
B. ದೆಹಲಿ - ಮುಂಬೈ
C. ಠಾಣೆ - ಚೆನ್ನೈ
D. ದೆಹಲಿ - ಕೋಲ್ಕತಾ
7. 'ಸಾಲಾರ್ ಜಂಗ್ ಮ್ಯೂಸಿಯಂ' ಇದು ಕೆಳಕಂಡ ಯಾವ ನಗರದಲ್ಲಿದೆ?
A. ಚೆನ್ನೈ
B. ಪುಣೆ
C. ಹೈದರಾಬಾದ್●*
D. ನಾಗಪುರ
8. 'ಕಳಿಂಗ ಕಪ್' ಇದು ಯಾವ ಕ್ರೀಡೆಗೆ ಸಂಬಂಧಪಟ್ಟಿದೆ?
A. ಕ್ರಿಕೆಟ್
B. ಫುಟ್ಬಾಲ್●*
C. ಹಾಕಿ
D. ವಾಲಿಬಾಲ್
9. ಪ್ರಥಮ ವಿಶ್ವಕಪ್ ಕ್ರಿಕೆಟ್ 1975ರಲ್ಲಿ ಕೆಳಕಂಡ ಯಾವ ಎರಡು ದೇಶಗಳ ಪಂದ್ಯದ ಮೂಲಕ ಆರಂಭವಾಗಿತ್ತು?
A. ಭಾರತ - ಆಸ್ಟ್ರೇಲಿಯಾ
B. ಭಾರತ - ಇಂಗ್ಲೆಂಡ್●*
C. ಆಸ್ಟ್ರೇಲಿಯಾ - ಇಂಗ್ಲೆಂಡ್
D. ಭಾರತ - ದ. ಆಫ್ರಿಕಾ
10. ಕೆಳಕಂಡ ಯಾವ ದಶಕವನ್ನು ಭಾರತೀಯ ಜನಸಂಖ್ಯಾ ಸ್ಫೋಟದ ಅವಧಿ ಎಂದು ಹೇಳಲಾಗುತ್ತದೆ?
A. 1951-61
B. 1961-71●*
C. 1971-81
D. 1981-91
[15/01 7:48 pm] ಚೈತ್ರ: General knowledge of Geography
1) ಭಾರತವು ಹೊಂದಿರುವ ಒಟ್ಟು ದ್ವೀಪಗಳ
ಸಂಖ್ಯೆ ಎಷ್ಟು?
1. 1120
2. 1186
3. 1197 ◆*
4. 1106
□■□■□■□■□■□■□■□■□■□■□■
2) ಮಹಾಹಿಮಾಲಯ ಸರಣಿಯಲ್ಲಿ ಹರಿಯುವ ಹಿಮನದಿಗಳಲ್ಲಿ ಉದ್ದವಾದ
ಹಿಮನದಿ ಯಾವುದು ?
1. ಗಂಗೋತ್ರಿ
2. ಬೈಯೋಫೋ
3. ಜೇಮು
4. ಸಯಾಚಿನ್ ◆*
□■□■□■□■□■□■□■□■□■□■□■
3) ಲೂಷಾಯ್ ಬೆಟ್ಟಗಳೆಂದು ಕೆಳಗಿನ ಯಾವ ಬೆಟ್ಟಗಳನ್ನು
ಕರೆಯಲಾಗುತ್ತದೆ ?
1. ಈಶಾನ್ಯ ಬೆಟ್ಟಗಳು
2. ಮಿಝೋ ಬೆಟ್ಟಗಳು ◆*
3. ನಾಗಾ ಬೆಟ್ಟಗಳು
4. ಬರೈಲ್ ಬೆಟ್ಟಗಳು
□■□■□■□■□■□■□■□■□■□■□■
4) ರಾಜಸ್ಥಾನದಲ್ಲಿನ ಥಾರ್ ಮರುಭೂಮಿಗಿರುವ ಮತ್ತೊಂದು
ಹೆಸರೇನು ?
1. ಬಗಾರ್
2. ಮಾರುಸ್ಥಲಿ *◆
3. ಬಿಕಾವೀರ್ ಮೈದಾನ
4. ರಾಜಸ್ಥಾನ ಮೈದಾನ
□■□■□■□■□■□■□■□■□■□■□■
5) ನೀಳ ಮರಳು ದಿಣ್ಣೆಗಳ ನಡುವೆ ತಗ್ಗಿನಲ್ಲಿ ಕಂಡುಬರುವ
ಉಪ್ಪು ನೀರಿನ ಸರೋವರಗಳನ್ನು ಏನೆಂದು ಕರೆಯುತ್ತಾರೆ ?
1. ದಾಂಡ್ ◆*
2. ದೋ-ಅಬ್
3. ದ್ರಿಯನ್
4. ತೆರಾಯಿ
□■□■□■□■□■□■□■□■□■□■□■
6) ಪಶ್ಚಿಮ ಘಟ್ಟಗಳು ದಕ್ಷಿಣದಲ್ಲಿ ನೀಲಗಿರಿಯ
ಸಮೀಪವಿರುವ ಯಾವ ಊರಿನಲ್ಲಿ ಸಂಧಿಸುತ್ತವೆ ?
1. ಭೈಪೂರೆ
2. ಉದಕಮಂಡಲ
3. ರಾಚೋಲ್
4. ಗೂಡಲೂರು *◆
□■□■□■□■□■□■□■□■□■□■□■
7) ಬಿಹಾರದ ಕಣ್ಣೀರು ಎಂದು ಕರೆಯಲ್ಪಡುವ ಕೋಸಿ ನದಿಯನ್ನು
ನೇಪಾಳದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ ?
1. ಅರುಣ್ ◆*
2. ಶೀಷ ಪಂಗ್ಮಾ
3. ಕರ್ನೈಲಿ
4. ಮ್ಹೋ
□■□■□■□■□■□■□■□■□■□■□■
8) ಮಹಾನದಿಯ ಉಗಮಸ್ಥಾನ ಯಾವುದು ?
1. ಹಾಜಿಪುರ್
2. ಸಿಹಾವ ◆*
3. ಅಮರಕಂಟಕ
4. ನೌಕಾಲಿ
□■□■□■□■□■□■□■□■□■□■□■
9) ಮಾನ್ಸೂನ್ ಎಂಬ ಪದದ ಮೂಲೋತ್ಪತ್ತಿ ಯಾವ ಭಾಷೆಯಾದಾಗಿದೆ ?
1. ಗ್ರೀಕ್
2. ಪ್ರೆಂಚ್
3. ಅರಬ್ಬೀ ◆*
4. ಪೋರ್ಚುಗೀಸ್
□■□■□■□■□■□■□■□■□■□■□■
10) ನಾರ್ವೆಸ್ಟರ್ ಎಂದು ಕರೆಯಲ್ಪಡುವ ಮಾರತಗಳು ಭಾರತದ ಯಾವ
ಭಾಗದಲ್ಲಿ ಕಂಡುಬರುತ್ತವೆ ?
1. ಮಧ್ಯ ಭಾರತ
2. ಈಶಾನ್ಯ ಭಾರತ
3. ಆಗ್ನೇಯ ಭಾರತ
4. ವಾಯುವ್ಯ ಭಾರತ ◆*
□■□■□■□■□■□■□■□■□■□■□■
11) ಮಣ್ಣಿನ ಉತ್ಪತ್ತಿ, ಕಣ ರಚನೆ, ರಾಸಾಯನಿಕ ಸಂಯೋಜನೆ
ಕುರಿತಾದ ಅಧ್ಯಯನ ಶಾಸ್ತ್ರವನ್ನು ಏನೆನ್ನುವರು ?
1. ಆಗ್ರಿಯೋಲಾಜಿ
2. ಪೆಡಾಲಜಿ ◆
3. ಜಿಯಾಲಾಜಿ
4. ಮೈಕಾಲಾಜಿ
□■□■□■□■□■□■□■□■□■□■□■
12) ಗುಜರಾತ್, ಒರಿಸ್ಸಾ, ಜಾರ್ಖಂಡ್ ಗಳಲ್ಲಿ ಹಂಚಿಕೆಯಾಗಿರುವ
ಸಸ್ಯವರ್ಗ ಯಾವುದು ?
1. ಮಾನ್ಸೂನ್ ಅರಣ್ಯಗಳು ◆
2. ನಿತ್ಯಹರಿದ್ವರ್ಣ ಅರಣ್ಯಗಳು
3. ಉಷ್ಣವಲಯದ ಹುಲ್ಲುಗಾವಲು
4. ಮ್ಯಾಂಗ್ರೋವ್ ಅರಣ್ಯಗಳು
□■□■□■□■□■□■□■□■□■□■□■
13) “ಅರಣ್ಯ ಸರ್ವೇಕ್ಷಣಾ ಇಲಾಖೆಯ” ಯ ಕೇಂದ್ರಕಛೇರಿ ಎಲ್ಲಿದೆ ?
1. ರಾಯ್ಭಾಗ್
2. ಮಸ್ಸೌರಿ
3. ಡೆಹರಾಡೂನ್ ◆
4. ಷಿಪ್ಕಿಲಾ
□■□■□■□■□■□■□■□■□■□■□■
14) ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ
ಉದ್ಯಾನವನ ಯಾವುದು?
1. ಕಾಜಿರಂಗ
2. ಸುಂದರಬನ
3. ತಾಂಡೋಬಾ
4. ಜಿಮ್ ಕಾರ್ಬೆಟ್ ◆
□■□■□■□■□■□■□■□■□■□■□■
15) ಭಾರತಕ್ಕೆ ಅಧಿಕ ಸಂಖ್ಯೆಯಲ್ಲಿ ವಲಸೆ ಬಂದ
ಕೊನೆಯ ಜನಾಂಗದ ಗುಂಪು ಯಾವುದು ?
1. ನಾರ್ಡಿಕ್ ◆
2. ಮಂಗೊಲಾಯ್ಡ್
3. ಪ್ರೋಟೋ ಅಸ್ಟ್ರಾಲಾಯ್ಡ್
4. ನಿಗ್ರಿಟೊ
□■□■□■□■□■□■□■□■□■□■□■
16) ಭಾರತದ ಜನಸಂಖ್ಯಾ ಬೆಳವಣಿಗೆಯ “ಮಹಾ ವಿಭಜಕ” ಎಂದು
ಯಾವ ಅವಧಿಯನ್ನು ಕರೆಯುತ್ತಾರೆ ?
1. 1911- 2 ◆
2. 1901- 11
3. 1921- 31
4. 1931- 41
□■□■□■□■□■□■□■□■□■□■□■
17) ಭಾರತ ಸರ್ಕಾರವು ಕುಟುಂಬ ಯೋಜನೆಯನ್ನು ಯಾವ ವರ್ಷದಲ್ಲು
ಜಾರಿಯಲ್ಲಿ ತಂದಿತು ?
1. 1930
2. 1952 ◆
3. 1948
4. 1934
□■□■□■□■□■□■□■□■□■□■□■
18) ಶೋಲಾ ಎಂಬುದು ಭಾರತದಲ್ಲಿ ಕಂಡು ಬರುವ
1. ಸಿಹಿ ತಿನಿಸು
2. ಜನಪದ ಕಲೆ
3. ಸಸ್ಯವರ್ಗ ◆
4. ಪಟ್ಟಣ
□■□■□■□■□■□■□■□■□■□■□■
19) ಅಪ್ಪರ್ ಕೊಲಾಬ್ ಜಲಾಶಯ ಭಾರತದ ಯಾವ ರಾಜ್ಯದಲ್ಲಿ
ಕಂಡುಬರುತ್ತದೆ ?
1. ಮಹಾರಾಷ್ಟ್ರ
2. ಒಡಿಶಾ ◆
3. ಉತ್ತರಪ್ರದೇಶ
4. ಹಿಮಾಚಲಪ್ರದೇಶ
□■□■□■□■□■□■□■□■□■□■□■
20) ಮಯೂರಾಕ್ಷಿ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿ
ಕಂಡುಬರುತ್ತದೆ ?
1. ಬಿಹಾರ
2. ಅಸ್ಸಾಂ
3. ಮಣಿಪುರ
4. ಜಾರ್ಖಂಡ್ ◆
□■□■□■□■□■□■□■□■□■□■□■
21) ಕಬ್ಬು ಸಂಶೋಧನಾ ಕೇಂದ್ರ ಎಲ್ಲಿದೆ ?
1. ಒರಿಸ್ಸಾ
2. ಕೊಯಮತ್ತೂರು ◆
3. ಕಟಕ್
4. ಬಾಲಸೋರ್
□■□■□■□■□■□■□■□■□■□■□■
22) ಹೊಗೆಸೊಪ್ಪನ್ನು ಉತ್ಪಾದಿಸುವ
ಮೊದಲ ನಾಲ್ಕು ರಾಜ್ಯಗಳನ್ನು ಕ್ರಮೇಣವಾಗಿ
ಹೊಂದಾಣಿಕೆ ಮಾಡಿ ?
1. ಆಂಧ್ರ ಪ್ರದೇಶ
2. ಉತ್ತರಪ್ರದೇಶ
3. ಗುಜರಾತ್
4. ಕರ್ನಾಟಕ
□■□■□■□■□■□■□■□■□■□■□■
23) ಛತ್ತೀಸ್ ಗರ್ ನ ಜಗದಲ್ ಪುರ ಕೆಳಗಿನ ಯಾವುದರ
ಉತ್ಪಾದನೆಗೆ ಹೆಸರಾಗಿದೆ ?
1. ಕಬ್ಬಿಣದ ಅದಿರು ◆
2. ಮೈಕಾ
3. ಮ್ಯಾಂಗನೀಸ್
4. ಬಾಕ್ಸೈಟ್
□■□■□■□■□■□■□■□■□■□■□■
24) ಈ ಕೆಳಗಿನ ಯಾವ ರಾಜ್ಯದಲ್ಲಿ ಕಾಡುಕೋಣ, ಹುಲಿ ಮತ್ತು
ಘೇಂಡಾಮೃಗಗಳು ಕಂಡುಬರುತ್ತವೆ ?
1. ಕರ್ನಾಟಕ
2. ಗುಜರಾತ್
3. ಉತ್ತರಪ್ರದೇಶ
4. ಅಸ್ಸಾಂ ◆
□■□■□■□■□■□■□■□■□■□■□■
25. ಭಾರತದ ಯಾವ ರಾಜ್ಯವು ಪ್ರತಿ ಹೆಕ್ಟೇರಿಗೆ ಗರಿಷ್ಠ ಪ್ರಮಾಣದ ಕಾಡು
ಸಂಪತ್ತನ್ನು ಉತ್ಪತ್ತಿ ಮಾಡುತ್ತದೆ ?
1. ಮಧ್ಯಪ್ರದೇಶ ◆
2. ಉತ್ತರಪ್ರದೇಶ
3. ಕೇರಳ
4. ಅಸ್ಸಾಂ
□■□■□■□■□■□■□■□■□■□■□■
26) ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರಮಾಣದ ಏಕದಳ
ಧಾನ್ಯಗಳನ್ನು ಉತ್ಪಾದಿಸುವ ಜಿಲ್ಲೆ ಯಾವುದು ?
1. ಬೆಳಗಾವಿ
2. ರಾಯಚೂರು
3. ದಾವಣಗೆರೆ ◆
4. ಬಳ್ಳಾರಿ
□■□■□■□■□■□■□■□■□■□■□■
27)”ಚಹಾಗಳ ಚಾಂಪಿಯನ್” ಎಂದು ಯಾವ ಚಹಾವನ್ನು
ಕರೆಯುತ್ತಾರೆ ?
1. ಅಸ್ಸೋಂ ಚಹಾ
2. ಕರ್ನಾಟಕ ಚಹಾ
3. ಡಾರ್ಜಿಲಿಂಗ್ ಚಹಾ ◆
4. ಕೇರಳ ಚಹಾ
□■□■□■□■□■□■□■□■□■□■□■
28. ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಸುವ ಕಾರ್ಖಾನೆ ಎಲ್ಲಿದೆ ?
1. ಮೈಸೂರು
2. ಬೆಂಗಳೂರು ◆
3. ಶಿವಮೊಗ್ಗ
4. ಚನ್ನಪಟ್ಟಣ
□■□■□■□■□■□■□■□■□■□■□■
29) ದನ ಸಾಗಾಣಿಕೆಯಲ್ಲಿ ಜಗತ್ತಿನಲ್ಲಿಯೇ ಮೊದಲ
ಸ್ಥಾನದಲ್ಲಿರುವ ದೇಶ ಯಾವುದು ?
1. ಚೀನಾ
2. ಭಾರತ ◆
3. ಅಮೆರಿಕಾ
4. ಸ್ವಿಟ್ಜರ್ಲ್ಯಾಂಡ್
□■□■□■□■□■□■□■□■□■□■□■
[15/01 8:11 pm] ಚೈತ್ರ: 🌹🌹ಜನರಲ್ ಸ್ಟಡಿ🌹🌹:
1. ಷಿoಟೊ ದಮ೯ ಯಾವ ದೇಶದಲ್ಲಿ
ಆಚರಣೆಯಲ್ಲಿದೆ?
A.ಚೀನಾ
B.ಜಪಾನ್
C.ಇರಾನ್
D.ಶ್ರೀಲಂಕಾ
B.✅
2. ಭಾರತದಲ್ಲಿ ಅದಿವಾಸಿಗಳು ಹೆಚ್ಚಾಗಿರುವ ಎರಡು ರಾಜ್ಯಗಳು ?
A. ಆಸ್ಸಾಂ, ಪ,ಬಂಗಾಳ
B.ರಾಜಸ್ಥಾನ, ಪಂಜಾಬ್
C.ಬಿಹಾರ್, ಯು.ಪಿ
D.ಮಧ್ಯಪ್ರದೇಶ್, ಒರಿಸ್ಸಾ
D.✅
3.1965ರಲ್ಲಿ ನಡೆದ ಭಾರತ-ಪಾಕ್ ಯುದ್ಧ ಯಾವ ಒಪ್ಪಂದದೊಂದಿಗೆ ಮುಕ್ತಾಯವಾಯ್ತು?
A. ಲಾಹೋರ್
B. ದೆಹಲಿ
C.ತಾಷ್ಕೆoಟ್
D. ನಾಗ್ಪುರ್
C.✅
4. ಕಿ.ವಿ ಪಕ್ಷಿ ಯಾವ ರಾಷ್ಟ್ರದಲ್ಲಿ ಹೆಚ್ಚಾಗಿ
ಕಂಡುಬರುತ್ತದೆ?
A.ಆಸ್ಟ್ರೇಲಿಯ
B.ನ್ಯೂಜಿಲ್ಯಾಂಡ್
C. ತಾಂಜೇನಿಯಾ
D.ಸ್ಕಾಟ್ ಲ್ಯಾಂಡ್
B.✅
5.ಆಪರೇಷನ್ ಬ್ಲೂ ಸ್ಟಾರ್ ಮಿಲಿಟರಿ
ಕಾಯಾ೯ಚರಣೆಯು ನಡೆದ ವಷ೯
A. 1987
B. 1988
C. 1984
D. 1985
C. ✅
6. ಕವಿಮಿತ್ರರೆಂದು ಪ್ರಸಿದ್ಧಿ ಹೊಂದಿದ ಕವಿ?
A. ವಿ.ಕೃ.ಗೋಕಾಕ್
B.ಪಂಜೆ ಮಂಗೇಶರಾಯರು
C. ವಿ.ಸೀ
D. ರನ್ನ
B.✅
7.1975ರಲ್ಲಿ ಭಾರತದಲ್ಲಿ ತುತು೯ ಪರಿಸ್ಥಿತಿ ಜಾರಿಗೊಂಡಾಗ ರಾಷ್ಟ್ರಪತಿಯಾಗಿದವರು?
A. ಡಾ. ಎಸ್.ರಾಧಾಕೃಷ್ಣನ್
B. ಜಾಕಿರ್ ಹುಸೇನ್
C.ಫಕೃದ್ಧೀನ್ ಅಲಿ ಅಹಮದ್
D.ನೀಲಂ ಸಂಜೀವರೆಡ್ಡಿ
C.✅
8.ಭಾರತ ಮತ್ತು ಚೀನಾ ನಡುವೆ ಪಂಚಶೀಲ ತತ್ವ ಒಪ್ಪಂದವಾದದ್ದು ಯಾವಾಗ?
A. 1950
B. 1952
C. 1953
D.1954
D.✅
9.ಭೂದಾನ ಚಳುವಳಿ ಮೊದಲು ಯಾವ
ರಾಜ್ಯದಲ್ಲಿ ಆರಂಭವಾಯ್ತು?
A.ತಮಿಳುನಾಡು
B. ಆಂಧ್ರಪ್ರದೇಶ
C. ಕೇರಳ
D.ಕನಾ೯ಟಕ
C. ✅
10. ಕೈಗಾರಿಕಾ ಪ್ರಾಂತಿಯ ಪ್ರಥಮ ಬಾರಿಗೆ ನಡೆದಿದ್ದು ಎಲ್ಲಿ?
A.ಫ್ರಾನ್ಸ್
B. ರಷ್ಯ
C.ಇಂಗ್ಲೆಂಡ್
D.ಜಮ೯ನಿ
C.✅
11. ನರೇಂದ್ರ ಮೋದಿಯವರು ಮಹಾತ್ಮಗಾಂಧಿಯವರಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯ "ಬರ್ತ್ ಪ್ಲೆಸ್ ಆಫ್ ಸತ್ಯಾಗ್ರಹ"ವನ್ನು ದಕ್ಷಿಣ ಆಫ್ರಿಕಾದ ಯಾವ ಸ್ಥಳದಲ್ಲಿ ಉದ್ಘಾಟನೆ ಮಾಡಿದರು?
A. ಪೀಟರ್ ಬರ್ಗ್
B. ಜೋಹಾನ್ಸ್ ಬರ್ಗ್
C. ಪ್ರಿಟೋರಿಯಾ
D. ಕೇಪ್ ಟೌನ್
A. ✅
12. ಫಿಲಿಪ್ ನ್ಯೂಸಿ ಪ್ರಸ್ತುತ ಈ ದೇಶದ
ಅಧ್ಯಕ್ಷರಾಗಿದ್ದಾರೆ?
A. ಕೀನ್ಯಾ
B. ಮೊಜಾಂಬಿಕ್
C. ನ್ಯೂ ಜೀಲ್ಯಾಂಡ್
D. ಗಿನಿಯಾ
B. ✅
13. ಸುಸ್ಥಿರ ಅಭಿವೃದ್ಧಿ ಸಾಧಿಸುವಲ್ಲಿ ಭಾರತವು ಚೀನಾ & ರಷ್ಯಾಕ್ಕಿಂತಲೂ ಹಿಂದೆ ಬಿದ್ದಿದೆ. ಅಂದ ಹಾಗೆ ಈ ಪಟ್ಟಿಯಲ್ಲಿ ಭಾರತ ಯಾವ ಸ್ಥಾನದಲ್ಲಿದೆ.?
A. 131
B. 118
C. 110
D. 135
C. ✅
14. ಅಂತರಾಷ್ಟ್ರೀಯ ಬಾಹ್ಯಾಂತರಿಕ್ಷ
ಒಕ್ಕೂಟದ 2016 ರ "ಐಎಎಫ್ ಹಾಲ್ ಆಫ್ ಫೇಮ್"
ಪ್ರಶಸ್ತಿ ಪಡೆದುಕೊಂಡ ಭಾರತೀಯ?
A. ಪ್ರೊ. ಯು ಆರ್ ರಾವ್
B. ನಂಬಿದೊರೈ
C. ಅಬ್ದುಲ್ ಕಲಾಂ
D. ರಾಕೇಶ್ ಶರವಣನ್
A. ✅
15. ಕೊರಿಯಾದಲ್ಲಿ ನಡೆದ ಬೈಫಾನ್
(ಬುಚೆಯೋನ್ ಇಂಟರ್ನ್ಯಾಷನಲ್ ಫೆಂಟಾಸ್ಟಿಕ್ಪ ಫಿಲ್ಮ್ ಫೆಸ್ಟಿವಲ್)ಉತ್ಸವದಲ್ಲಿ ಏಷ್ಯಾ ವಿಭಾಗದ
ಅತ್ಯುತ್ತಮ ಪ್ರಶಸ್ತಿಯನ್ನು ಪಡೆದುಕೊಂಡಿದೆ?
A. ಸೈಕೋ ರಾಮನ್
B. ಲಂಚ್ ಬಾಕ್ಸ್
C. ತಿಥಿ
D. ಬಾಹುಬಕಿ
A. ✅
16. ಕೇಂದ್ರ ಬಜೆಟ್ ಮಂಡಿಸಿದ ಏಕೈಕ ಮಹಿಳೆ ಯಾರು ?
A. ಇಂದಿರಾ ಗಾಂಧಿ
B. ಮಮತಾ ಬ್ಯಾನರ್ಜಿ
C. ಉಮಾ ಭಾರತಿ
D. ಸೋನಿಯಾ ಗಾಂಧಿ
C.✔
17. ಬೌದ್ದರ ಪ್ರಸಿದ್ದ ಹಬ್ಬ “ನರೋಪ ಹಬ್ಬ (Naropa Festival)” ಇತ್ತೀಚೆಗೆ ಯಾವ ರಾಜ್ಯದಲ್ಲಿ ಆರಂಭಗೊಂಡಿತು?
A. ಜಮ್ಮು ಮತ್ತು ಕಾಶ್ಮೀರ
B. ಮಹಾರಾಷ್ಟ್ರ
C. ರಾಜಸ್ತಾನ
D. ಗುಜರಾತ್
A. ✅
18. ಕೇಂದ್ರ ಲೋಕ ಸೇವಾ ಆಯೋಗ (UPSC)ದ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
A. ದೀಪಕ ಮೆಹ್ತಾ
B. ಅಲಾಕ ಸಿರೋಹಿ
C. ರಮೇಶ್ ಕುಲಕರ್ಣಿ
D.ಮಮತಾ ಪಾಂಡೆ
B. ✅
19.ಇತ್ತೀಚೆಗೆ ಪರೀಕ್ಷಿಸಲಾದ ಅತ್ಯಾಧುನಿಕ ಭೂಮಿಯಿಂದ ಗಾಳಿಗೆ ಚಿಮ್ಮುವ ದೂರವ್ಯಾಪ್ತಿಯ “ಬಾರಕ್-8 ಕ್ಷಿಪಣಿ (Barak Missile)”ಯನ್ನು ಭಾರತ ಯಾವ ದೇಶದ ಸಹಾಯದೊಂದಿಗೆ ಅಭಿವೃದ್ದಿಪಡಿಸಿದೆ?
A. ರಷ್ಯಾ
B. ಇಸ್ರೇಲ್
C. ಅಮೆರಿಕ
D. ಜಪಾನ್
B. ✅
20.ಜಗತ್ತಿನ ಅತಿ ಎತ್ತರದ ದೇವಾಲಯ ಎನಿಸಲಿರುವ “ಚಂದ್ರೋದಯ ದೇವಾಲಯ” ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
A.ಕೇರಳ
B.ಕರ್ನಾಟಕ
C.ಉತ್ತರ ಪ್ರದೇಶ
D.ಆಂಧ ಆಂಧ್ರ
C.✅
21.ಭಾರತ ದೇಶದ ಮೊದಲ ಸೀಮೆಎಣ್ಣೆ ಮುಕ್ತ ನಗರ?
A.ಅಹಮದಾಬಾದ
B. ದೆಹಲಿ
C.ಕೇರಳ
D. ಆಂಧ್ರ
B. ✅
22."ಊರುಭಂಗ" ಗ್ರಂಥ ಬರೆದವರು?
A.ಅಮರಸಿಂಹ
B.ಭಾಸಕವಿ
C.ಭಾರವಿ
D.ಪಂಪ
B.✅
23 ಅಲಹಾಬಾದ್ ಶಾಶನದ ಕತೃ ಯಾರು?
A.ಭಾರವಿ
B.ರವಿಕೀರ್ತಿ
C.ಭರ್ತೃಹರಿ
D.ಹರಿಸೇನ
D.✅
24.ಒಸಿಯಾನಿಯಾ ಎಂದು ಯಾವ ಖಂಡವನ್ನು ಕರೆಯುತ್ತಾರೆ?
1 .ಆಫ್ರಿಕಾ
2. ಆಸ್ಟ್ರೇಲಿಯ
3 .ಏಷಿಯ
4.ಯುರೋಪ
B. ✅
25. ಪ್ರಸ್ತುತ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರು ಯಾರು?
A.ಪ್ರಕಾಶ್ ಮಿರ್ಜಿ
B. ಅಜೀತ್ ವೆಂಕಟ್
C. ಅಜಿತ್ ದೋವಲ್
D. ಸೂರ್ಯಪ್ರಕಾಶ
C. ✅
[15/01 8:40 pm] ಚೈತ್ರ: `ಸಿಟಿ ಆಫ್ ಗೋಲ್ಡನ್ ಗೇಟ್’ ಎಂದು ಯಾವ ನಗರವನ್ನು ಕರೆಯುತ್ತಾರೆ?
1) ಕೈರೋ 2) ರೋಮ್
3)ನ್ಯೂಯಾರ್ಕ್
4) ಸ್ಯಾನ್ಫ್ರಾನ್ಸಿಸ್ಕೊ
D✔️
ಭಾರತದ ಮೊದಲ ವರ್ತಮಾನ ಪತ್ರಿಕೆ ದಿ ಬೆಂಗಾಲಿ ಗೆಜೆಟ್ 1780ರಲ್ಲಿ ಪ್ರಕಟಗೊಂಡ ಸ್ಥಳ ಯಾವುದು?
1) ಮುಂಬೈ 2) ಪೂನಾ
3) ಕೊಲ್ಕತ್ತಾ 4) ದೆಹಲಿ
C✔️
ಕುತುಬ್ ಮಿನಾರ್ ಆವರಣದಲ್ಲಿ ಅಲೈದರ್ವಾಜವನ್ನು ಸ್ಥಾಪಿಸಿದವರು
1) ಬಲ್ಬನ್ 2) ಕುತ್ಬುದ್ದಿನ್ ಐಬಕ್
3) ಅಲ್ಲಾವುದ್ದೀನ್ ಖಿಲ್ಜಿ
4) ಇಲ್ತಮಷ್
C✔️
ಸಿಖ್ಖರ ಪವಿತ್ರ ಗ್ರಂಥವಾದ ಆದಿ ಗ್ರಂಥವನ್ನು ರಚಿಸಿದವರು
1) ಗುರು ಅರ್ಜುನ ದೇವ 2) ಗುರು ನಾನಕ್
3) ಗುರು ತೇಜ್ ಬಹದ್ದೂರ್
4) ಗುರು ಗೋವಿಂದ ಸಿಂಗ್
A✔️
ಗುಜರಾತ್ ಗೆಲುವಿನ ನೆನಪಿಗಾಗಿ ಅಕ್ಬರ್ ಬುಲಂದ್ ದರ್ವಾಜ್ವನ್ನು ನಿರ್ಮಿಸಿದ ಸ್ಥಳ ಯಾವುದು?
1) ಆಗ್ರಾ 2) ಫತೇಪುರ್ಸಿಕ್ರಿ
3)ರಾಜ್ಕೋಟ್
4) ಲಾಹೋರ್
B✔️
ಈ ಕೆಳಗಿನ ಯಾವ ಜ್ವಾಲಾಮುಖಿಯನ್ನು ಜಪಾನಿಯರು ದೇವರೆಂದು ಪೂಜಿಸುತ್ತಾರೆ?
1) ಮೌಂಟ್ ವೆಸುವಿಯಸ್
2) ಕ್ರಕಟೋವ
3) ಮೌಂಟ್ ಪೀಲಿ
4) ಮೌಂಟ್ ಫ್ಯೂಜಿಯಾಮ
D✔️
ಈ ಕೆಳಗಿನ ಯಾವ ಪಂಚವಾರ್ಷಿಕ ಯೋಜನೆಯನ್ನು ಹೆರಾಲ್ಡ್ ಡ್ಯೂಮರ್ ಮಾದರಿಯ ಪಂಚವಾರ್ಷಿಕ ಯೋಜನೆ ಎ ನ್ನುವರು?
1) 4ನೇ ಪಂಚವಾರ್ಷಿಕ ಯೋಜನೆ
2) 3ನೇ ಪಂಚವಾರ್ಷಿಕ ಯೋಜನೆ
3) 2ನೇ ಪಂಚವಾರ್ಷಿಕ ಯೋಜನೆ
4) 1ನೇ ಪಂಚವಾರ್ಷಿಕ ಯೋಜನೆ
D✔️👆
1990 ರಲ್ಲಿ ಮೊದಲ ಬಾರಿಗೆ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ವಿಶ್ವಸಂಸ್ಥೆಯಲ್ಲಿ ಪರಿಚಯಿಸಿದವರು ಯಾರು?
1) ಡೇವಿಡ್ ರಿಕಾರ್ಡೊ
2) ಅಮಥ್ರ್ಯಸೇನ್
3) ಮೆಹಬೂಬ್ ಉಲ್ಹಕ್
4) ರ್ಯಾಗ್ನರ್ ಫ್ರೆಶ್
C✔️
ಭಾರತದ ರಾಜ್ಯಗಳ ಅತಿಹೆಚ್ಚಿನ ಆದಾಯ ಮೂಲ ಯಾವುದು?
1) ಮಾರಾಟ ತೆರಿಗೆ 2) ಅಬ್ಕಾರಿ ತೆರಿಗೆ
3) ನೊಂದಣಿ ಶುಲ್ಕ
4) ಭೂಕಂದಾಯ
A✔️
ದೇಶವೊಂದರ ಆರ್ಥಿಕ ಸ್ಥಿತಿಯನ್ನು ಗುರುತಿಸುವ ಆಧಾರ ಯಾವುದು?
1) ದೇಶದ ಒಟ್ಟು ಆದಾಯ
2) ಆಮದು ಮತ್ತು ರಫ್ತು
3) ನಿವ್ವಳ ರಾಷ್ಟ್ರೀಯ ಉತ್ಪನ್ನ
4) ನಿವ್ವಳ ಆಂತರಿಕ ಉತ್ಪನ್
C✔️
ರಾಜ್ ಮನ್ನಾರ್ ಸಮಿತಿ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
1) ನೇರ ತೆರಿಗೆ
2) ಸಾರ್ವಜನಿಕ ವಲಯದ ಉದ್ಧಿಮೆ
3)ಕೇಂದ್ರ-ರಾಜ್ಯಗಳ ಹಣಕಾಸು ಸಂಬಂಧ
4) ಕೈಗಾರಿಕ ಪರವಾನಗಿ
C✔️
ವಾಣಿಜ್ಯ ಬ್ಯಾಂಕುಗಳು ನೀಡುವ ಬಡ್ಡಿದರವನ್ನು ನಿರ್ಧರಿಸುವ ಸಂಗತಿ ಯಾವುದು?
1) ನಗದು ಮೀಸಲು ಅನುಪಾತ 2) ಬ್ಯಾಂಕ್ದರ
3) ಶಾಸನ ಬದ್ಧ ದ್ರವ್ಯತ್ವ ಅನುಪಾತ
4) ಮೇಲಿನ ಎಲ್ಲವೂ
B✔️
ಕಾನೂನಿನ್ವಯ ಎರಡು ಲೋಕಸಭಾ ಕ್ಷೇತ್ರಗಳಿಂದ ಆಯ್ಕೆಯಾದವರು ತಮ್ಮ ಸದಸ್ಯತ್ವ ಉಳಿಸಿಕೊಳ್ಳಬೇಕಾದರೆ ಎಷ್ಟು ದಿನಗಳಲ್ಲಿ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕು?
1) 30 ದಿನ 2) 14 ದಿನ
3) 21 ದಿನ 4) 7 ದಿನ
B✔️👆
ಪ್ರಸ್ತುತ ಕೇಂದ್ರದಲ್ಲಿ ಅಧಿಕಾರದಲ್ಲಿರುವ NDA ಸರ್ಕಾರದ ವಿಸ್ತೃತ ರೂಪ
1) ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್
2) ನೇಷನ್ ಡೆಮಾಕ್ರಟಿಕ್ ಅಲಯನ್ಸ್
3) ನ್ಯಾಷನಲಿಸ್ಟಿಕ್ ಡೆಮಾಕ್ರಟಿಕ್ ಅಲಯನ್ಸ್
4) ನ್ಯಾಷನಲ್ ಡೆಮಾಕ್ರಟಿಕಲ್ ಅಲಯನ್
A✔️
ಸಂವಿಧಾನದ ಎಷ್ಟನೇ ತಿದ್ದುಪಡಿ ಪ್ರಕಾರ 11ನೇ ಮೂಲಭೂತ ಕರ್ತವ್ಯವನ್ನು ಸೇರಿಸಲಾಗಿದೆ?
1) 84ನೇ ತಿದ್ದುಪಡಿ
2) 85ನೇ ತಿದ್ದುಪಡಿ
3) 86ನೇ ತಿದ್ದುಪಡಿ
4) 87ನೇ ತಿದ್ದುಪಡಿ
C✔️
ಕರ್ನಾಟಕದ ವಿಧಾನ ಪರಿಷತ್ ಸದಸ್ಯರು ಎಷ್ಟು ಕ್ಷೇತ್ರಗಳಿಂದ ಆಯ್ಕೆಗೊಳ್ಳುತ್ತಾರೆ?
1) 5 ಕ್ಷೇತ್ರ 2) 4 ಕ್ಷೇತ್ರ
3) 2 ಕ್ಷೇತ್ರ 4) 1 ಕ್ಷೇತ್ರ
A✔️
ರಾಜ್ಯದ ಅಡ್ವೋಕೆಟ್ ಜನರಲ್ರನ್ನು ನೇಮಿಸುವವರು ಯಾರು?
1) ರಾಷ್ಟ್ರಪತಿ 2) ರಾಜ್ಯಪಾಲ
3) ಹೈಕೋರ್ಟ್ ಮುಖ್ಯನ್ಯಾಯಮೂರ್ತಿ
4) ಸುಪ್ರೀಂಕೋರ್ಟ್ನ ಮುಖ್ಯನ್ಯಾಯಮೂರ್ತಿ
B✔️
ರಾಜ್ಯ-ರಾಜ್ಯಗಳ ನಡುವೆ ಉಂಟಾಗುವ ವಿವಾದಗಳನ್ನು ಬಗೆಹರಿಸುವ ಅಧಿಕಾರ ಸುಪ್ರೀಂಕೋರ್ಟ್ನ ಯಾವ ವ್ಯಾಪ್ತಿಯಲ್ಲಿ ಬರುತ್ತದೆ?
1) ಮೂಲ ಅಧಿಕಾರ ವ್ಯಾಪ್ತಿ
2) ಮೇಲ್ಮನವಿ ಅಧಿಕಾರ ವ್ಯಾಪ್ತಿ
3) ಸಲಹಾ ಅಧಿಕಾರ ವ್ಯಾಪ್ತಿ
4) ಮೇಲಿನ ಯಾವುದೂ ಅಲ್
A✔️
ಸಂವಿಧಾನ ಪುನರ್ ವಿಮರ್ಶನಾ ಸಮಿತಿಯ ಅಧ್ಯಕ್ಷರಾಗಿದ್ದವರು ಯಾರು?
1) ನ್ಯಾಯಮೂರ್ತಿ ಎಮ್ ಎನ್ ವೆಂಕಟಾಚಲಯ್ಯ
2) ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್
3) ನ್ಯಾಯಮೂರ್ತಿ ಎಸ್ ಆರ್ ನಾಯಕ್
4) ನ್ಯಾಯಮೂರ್ತಿ ಕಪಾಡಿಯಾ
A✔️
ಸಸ್ತನಿಗಳಲ್ಲಿ ಬೆವರಿನ ಉತ್ಪಾದನೆ/ಬೆವರು ಗ್ರಂಥಿಗಳ ಮೂಲ ಉದ್ದೇಶ
1) ಹೆಚ್ಚುವರಿ ನೀರನ್ನು ದೇಹದಿಂದ ಹೊರ ಹಾಕುವುದು
2) ಹೆಚ್ಚುವರಿ ಉಪ್ಪಿನಾಂಶವನ್ನು ದೇಹದಿಂದ ಹೊರ ಹಾಕುವುದು
3) ದೇಹದ ಉಷ್ಣಾಂಶವನ್ನು ನಿಯಂತ್ರಿಸುವುದು
4) ಚರ್ಮದ ಮೇಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು
C✔️
ಹೈಡ್ರೊಪೊನಿಕ್ಸ್ ಎಂದರೆ
1) ನೀರಿನ ಬಗ್ಗೆ ಭಯ ಹೊಂದಿರುವ ಮಾನಸಿಕ ಸ್ಥಿತಿ
2) ನೀರಿನಾಳದಲ್ಲಿ ಧ್ವನಿಯ ಚಲನೆ
3) ನೀರಿನಲ್ಲಿ ಬಳಸುವ ಎಲೆಕ್ಟ್ರಾನಿಕ್ ಉಪಕರಣಗಳು
4) ಮಣ್ಣಿಲ್ಲದೆ ನೀರಿನಲ್ಲಿ ಸಸ್ಯಗಳನ್ನು ಬೆಳೆಸುವುದು
D✔️
ಬಹುತೇಕ ಎಲ್ಲಾ ಗ್ರಂಥಿಗಳನ್ನು ನಿಯಂತ್ರಿಸುವ ಪಿಟ್ಯುಟರಿ ಗ್ರಂಥಿಯ ನಿಯಂತ್ರಣಕ್ಕೆ ಒಳಗಾಗದ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಗ್ರಂಥಿ ಯಾವುದು?
1) ಥೈರಾಯಿಡ್ 2) ಪ್ಯಾರಾ ಥೈರಾಯಿಡ್
3) ಗೋನಾಡ್ಸ್ 4) ಅಡ್ರಿನಲ್
B✔️
ಕ್ರಿಕೆಟ್ ಬೌಲರ್ ಓಡಿ ಬಂದು ಬೌಲ್ ಮಾಡಿದ ಬಳಿಕವು ಕೊಂಚ ದೂರ ಓಡುತ್ತಾರೆ. ಇದನ್ನು ತಿಳಿಸುವ ನಿಯಮ ಯಾವುದು?
1) ನ್ಯೂಟನ್ನ ಚಲನೆಯ 2ನೇ ನಿಯಮ
2) ನ್ಯೂಟನ್ನ ಚಲನೆಯ 1ನೇ ನಿಯಮ
3) ನ್ಯೂಟನ್ನ ಚಲನೆಯ 3ನೇ ನಿಯಮ
4) ಆರ್ಕಿಮಿಡಿಸ್ನ ನಿಯಮ
B✔️
ವಾಹನ ಚಾಲಕರು ಹಿಂಬದಿಯ ವಾಹನಗಳನ್ನು ವೀಕ್ಷಿಸಲು ಈ ಕೆಳಗಿನ ಯಾವುದನ್ನು ಬಳಸುವರು?
1) ನಿಮ್ನ ದರ್ಪಣ
2) ಪೀನ ದರ್ಪಣ
3) ಪೀನ ಮಸೂರ
4) ನಿಮ್ನ ಮಸೂರ
B✔️
ಪಯೋರಿಯಾ ಎಂಬುದು ಮಾನವ ದೇಹದ ಯಾವ ಭಾಗಕ್ಕೆ ಸಂಬಂಧಿಸಿದ ರೋಗವಾಗಿದೆ?
1) ಹಲ್ಲು 2) ಮೆದುಳು
3) ಶ್ವಾಸಕೋಶ 4) ಎಲುಬುಗಳು
A✔️
ವಾತಾವರಣದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ನಿಷ್ಕ್ರಿಯ ಅನಿಲ ಯಾವುದು?
1) ನಿಯಾನ್ 2) ಕ್ರಿಫ್ಟಾನ್
3) ಆರ್ಗನ್ 4) ಹಿಲಿಯಂ
C✔️
ವಾತಾವರಣದಲ್ಲಿರುವ ಸಾರಜನಕವನ್ನು ಸ್ಥಿರಿಕರಿಸಿ ಬೇರುಗಳಲ್ಲಿ ಗಂಟುಗಳ ರೂಪದಲ್ಲಿ ಸಂಗ್ರಹಿಸಿಡುವ ಬ್ಯಾಕ್ಟೀರಿಯಾ
1) ಸೂಡೋಮನಾಸ್
2) ರೈಜೋಬಿಯಂ
3) ನೈಟ್ರೋಸೋಮನಾಸ್
4) ಕ್ಲೋಸ್ಟಿಡಿಯಂ
B✔️
ರೆನಿನ್ ಮತ್ತು ಲಾಕ್ಟೇಸ್ ಎಂಬ ಎಂಜೈಮ್ಗಳು ಹಾಲನ್ನು ಜೀರ್ಣಿಸಿಕೊಳ್ಳಲು ಸಹಾಯಕವಾಗುವವು. ಹಾಗಾದರೆ ಈ ಎಂಜೈಮ್ಗಳು ಮಾನವನ ದೇಹದಲ್ಲಿ ಎಷ್ಟು ವಯಸ್ಸಿನ ವರೆಗೆ ಇರುತ್ತವೆ?
1) 1 ವರ್ಷ 2) 2 ವರ್ಷ
3) 3 ವರ್ಷ 4) 5 ವರ್ಷ
B✔️
ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿಸುವ ಸ್ಯಾಮ್ಸಂಗ್ ಯಾವ ದೇಶದ ಕಂಪನಿಯಾಗಿದೆ?
1) ರಷ್ಯಾ 2) ಅಮೆರಿಕ
3) ಫ್ರಾನ್ಸ್ 4) ದಕ್ಷಿಣ ಕೊರಿಯ
D✔️
ವಿಶ್ವದಲ್ಲಿಯೇ ಅತಿ ಉದ್ದವಾದ ರೈಲ್ವೆಪ್ಲಾಟ್ ಫಾರ್ಮ್ ಈ ಕೆಳಗಿನ ಯಾವ ಸ್ಥಳದಲ್ಲಿದೆ?
1) ಖರಗ್ಪುರ 2) ಜೋಧ್ಪುರ್
3) ಮುಂಬೈ 4) ಗೋರಕ್ಪುರ
D✔️
ದ ಲೈವ್ಸ್ ಆಫ್ ಅದರ್ಸ್' ಕೃತಿಯ ಕರ್ತೃ ಯಾರು?
1) ಅಮಿತಾವ್ ಘೋಷ್
2) ಚೇತನ್ ಭಗತ್
3) ನೀಲ್ ಮುಖರ್ಜಿ
4) ಅರವಿಂದ ಅಡಿಗ
C✔️
ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ಯಾರು ?
A. ರಾಷ್ಷ್ರಕೂಟರು
B. ಚೋಳರು
C. ಪಲ್ಲವರು
D. ಚಾಲುಕ್ಯರು
D✔️
ಯಾವುದೇ ಒಂದು ಉಪಗ್ರಹಕ್ಕೆ ಸಂದೇಶ ರವಾನಿಸುವುದನ್ನು ಏನೆಂದು ಕರೆಯುತ್ತಾರೆ?
A. ಮಾಡ್ಯುಲೇಟ್
B. ಡೌನ್'ಲಿಂಕ್
C. ಅಪ್'ಲಿಂಕ್
D. ಡಿಮಾಡ್ಯುಲೇಟ್
C✔️
[15/01 8:41 pm] ಚೈತ್ರ: ಸಾಮಾನ್ಯ ಜ್ಞಾನ
1 )ಕರ್ನಾಟಕದ ಮಾರ್ಟಿನ್ ಲೂಥರ್
Answer: ಬಸವಣ್ಣ
2)ಅಭಿನವ ಕಾಳಿದಾಸ
Answer:ಬಸವಪ್ಪಶಾಸ್ತ್ರಿ
3)ಕನ್ನಡದ ಆಸ್ತಿ
Answer: ಮಾಸ್ತಿ ವೆಂಕಟೇಶ ಅಯ್ಯಂಗಾರ್
4)ಕನ್ನಡದ ದಾಸಯ್ಯ
Answer:ಶಾಂತಕವಿ
5)ಕಾದಂಬರಿ ಪಿತಾಮಹ
Answer:ಗಳಗನಾಥ
6)ತ್ರಿಪದಿ ಚಕ್ರವರ್ತಿ
Answer: ಸರ್ವಜ್ಞ
7)ಸಂತಕವಿ
Answer: ಪು.ತಿ.ನ.
8)ಷಟ್ಪದಿ ಬ್ರಹ್ಮ
Answer:ರಾಘವಾಂಕ
9)ಸಾವಿರ ಹಾಡುಗಳ ಸರದಾರ
Answer: ಬಾಳಪ್ಪ ಹುಕ್ಕೇರಿ
10)ಕನ್ನಡದ ನಾಡೋಜ
Answer:ಮುಳಿಯ ತಿಮ್ಮಪ್ಪಯ್
11)ಕರ್ನಾಟಕ ಶಾಸನಗಳ ಪಿತಾಮಹ
Answer:ಬಿ.ಎಲ್.ರೈಸ್
12)ಹರಿದಾಸ ಪಿತಾಮಹ
Answer:ಶ್ರೀಪಾದರಾಯ
13)ಅಭಿನವ ಸರ್ವಜ್ಞ
Answer:ರೆ. ಉತ್ತಂಗಿ ಚೆನ್ನಪ್ಪ
14)ವಚನಶಾಸ್ತ್ರ ಪಿತಾಮಹ
Answer: ಫ.ಗು.ಹಳಕಟ್ಟಿ
15)ಕವಿಚಕ್ರವರ್ತಿ
Answer:ರನ್ನ
16)ಆದಿಕವಿ
Answer:ಪಂಪ
17)ಉಭಯ ಚಕ್ರವರ್ತಿ
Answer:ಪೊನ್ನ
18)ರಗಳೆಯ ಕವಿ
Answer: ಹರಿಹರ
19)ಕನ್ನಡದ ಕಣ್ವ
Answer: ಬಿ.ಎಂ.ಶ್ರೀ
20)ಕನ್ನಡದ ಸೇನಾನಿ
Answer:ಎ.ಆರ್.ಕೃಷ್ಣಾಶಾಸ್ತ್ರಿ
21)ಕರ್ನಾಟಕದ ಉಕ್ಕಿನ ಮನುಷ್ಯ
Answer:ಹಳ್ಳಿಕೇರಿ ಗುದ್ಲೆಪ್ಪ
22)ಯಲಹಂಕ ನಾಡಪ್ರಭು
Answer:ಕೆಂಪೇಗೌಡ
23)ವರಕವಿ
Answer: ಬೇಂದ್ರೆ
24)ಕುಂದರ ನಾಡಿನ ಕಂದ
Answer: ಬಸವರಾಜ ಕಟ್ಟೀಮನಿ
25)ಪ್ರೇಮಕವಿ
Answer: ಕೆ.ಎಸ್.ನರಸಿಂಹಸ್ವಾಮಿ
26)ಚಲಿಸುವ ವಿಶ್ವಕೋಶ
Answer:ಕೆ.ಶಿವರಾಮಕಾರಂತ
27)ಚಲಿಸುವ ನಿಘಂಟು
Answer: ಡಿ.ಎಲ್.ನರಸಿಂಹಾಚಾರ್
28)ದಲಿತಕವಿ
Answer:ಸಿದ್ದಲಿಂಗಯ್ಯ
29)ಅಭಿನವ ಭೋಜರಾಜ
Answer: ಮುಮ್ಮಡಿ ಕೃಷ್ಣರಾಜ ಒಡೆಯರು
30)ಪ್ರಾಕ್ತನ ವಿಮರ್ಶಕ ವಿಚಕ್ಷಣ
Answer:ಆರ್.ನರಸಿಂಹಾಚಾರ್
31) ಕನ್ನಡದ ಕಬೀರ
Answer: ಶಿಶುನಾಳ ಷರೀಪ
32) ಕನ್ನಡದ ಭಾರ್ಗವ
Answer:ಕೆ.ಶಿವರಾಮಕಾರಂತ
33)ಕರ್ನಾಟಕದ ಗಾಂಧಿ
Answer: ಹರ್ಡೇಕರ್ ಮಂಜಪ್ಪ
34)ಅಜ್ಜಂಪುರ ಸೀತಾರಾಂ
Answer:ಆನಂದ
35)ಅರಕಲಗೂಡು ನರಸಿಂಗರಾವ್ ಕೃಷ್ಣರಾವ್
Answer: ಅ.ನ.ಕೃ
36) ಅರಗದ ಲಕ್ಷ್ಮಣರಾವ್
Answer:ಹೊಯ್ಸಳ
37) ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ
Answer:ಅ.ರಾ.ಮಿತ್ರ
38)ಆದ್ಯರಂಗಾಚಾರ್ಯ
Answer:ಶ್ರೀರಂಗ
39)ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ
Answer:ಕೆ.ಎಸ್.ಎನ್
40) ಕೆ.ವಿ.ಪುಟ್ಟಪ್ಪ
Answer:ಕುವೆಂಪು
41)ಕನ್ನಡದ ವರ್ಡ್ಸ್ವರ್ತ್
Answer:ಕುವೆಂಪು
42)ಕಾದಂಬರಿ ಸಾರ್ವಭೌಮ
Answer:ಅ.ನ.ಕೃಷ್ನರಾಯ
43)ಕರ್ನಾಟಕ ಪ್ರಹಸನ ಪಿತಾಮಹ
Answer:ಟಿ.ಪಿ.ಕೈಲಾಸಂ
44)ಸಂಗೀತ ಗಂಗಾದೇವಿ
Answer:ಗಂಗೂಬಾಯಿ ಹಾನಗಲ್
45)ನಾಟಕರತ್ನ
Answer:ಗುಬ್ಬಿ ವೀರಣ್ಣ
46)ಚುಟುಕು ಬ್ರಹ್ಮ
Answer:ದಿನಕರ ದೇಸಾಯಿ
47)ಅಭಿನವ ಪಂಪ
Answer: ನಾಗಚಂದ್ರ
48)ಕರ್ನಾಟಕ ಸಂಗೀತ ಪಿತಾಮಹ
Answer: ಪುರಂದರ ದಾಸ
♣ಸೂಕ್ಷ್ಮ ಜೀವಿಗಳು & ರೋಗಗಳು
☆☆☆☆☆☆☆☆☆☆☆☆☆
ನ್ಯೂಮೂನಿಯಾ - ಡಿಪ್ಲೋಕಾಕಸ್
ಕ್ಷಯರೋಗ ಮೈಕೋಬ್ಯಾಕ್ಟಿರಿಯಾ
ಪ್ಲೇಗ್ - ಯರ್ ಸಿನಿಯಾ ಫೆಸ್ಟಿಸ್
ಟೆಟಾನಸ್ ( ಧನುರ್ವಾಯು )
ಕ್ಲಾಸ್ಟ್ರೀಡಿಯಂ ಟೆಟನಿ
ಡಿಪ್ತಿರಿಯಾ - ಕ್ರೋನಿಯಾ ಡಿಪ್ತಿರಿಯಾ.
ಗಂಟಲುಬೇನೆ - ಸ್ಟೇಪ್ಟೋಕೋಕಸ್
ಕುಷ್ಟರೋಗ ಮೈಕೋಬ್ಯಾಕ್ಟಿರಿಯಾ
ಟೈಫಾಯಿಡ್ - ಸಾಲ್ಮೇನೆಲ್ಲಾ ಟೈಫಿ
ಅಂತ್ರಾಕ್ಸ - ಬ್ಯಾಸಿಲೆಸ್ ಅಂತ್ರಾಸಿಸ್
ಇಂಪ್ಲೋಯಂಜ - ಅರ್ಥೂಮಿಕ್ಸೂ ವೈರಸ್
ಮಂಪ್ಸ - ಪ್ಯಾರಾಮೈಕ್ಸೋ ವೈರಸ್
ಡೆಂಗ್ಯೂ - ಅರ್ಬೋ ವೈರಸ್
ಮಲೇರಿಯಾ - ಪ್ಲಾಸ್ಮೋಡಿಯಂ ವೈವಾಕ್ಸ
( ಹೆಣ್ಣು ಅನಾಫೇಲಿಸ್ ಸೂಳ್ಳೆ )
[15/01 9:00 pm] ಚೈತ್ರ: *ಪ್ರಚಲಿತ ಘಟನೆಗಳ ಹಿನ್ನೋಟ*
1) ಅಮೇರಿಕಾದ ಕೇಂದ್ರ ಬ್ಯಾಂಕ್ "ಫೆಡರಲ್ ರಿಸರ್ವ್ ಬ್ಯಾಂಕ್ ನ ಕೇಂದ್ರ ಕಚೇರಿ ಎಲ್ಲಿದೆ?
* ವಾಷಿಂಗ್ಟನ್ ಡಿ.ಸಿ.
2) 2015 ರ ಪದ್ಮಶ್ರೀ ಪಡೆದ ವಿಕಲಚೇತನ ಮಹಿಳೆ ಯಾರು?
* ಆರುಣಿಮಾ ಸಿನ್ಹಾ.
3) ಕರ್ನಾಟಕದ ಪ್ರಸ್ತುತ ವಿಧಾನಸಭಾ ಕ್ಷೇತ್ರಗಳು ಎಷ್ಟು?
* 224 ( +1) 225.
4) ಟಿ.ಆರ್.ಜಿಲಿಯಾಂಗ್ ಯಾವ ರಾಜ್ಯದ ಮುಖ್ಯಮಂತ್ರಿ?
* ನಾಗಾಲ್ಯಾಂಡ್.
5) ಚೀನಾ ಮೂಲದ ಅಮೇರಿಕನ್ ಸ್ಟಾರ್ಟಪ್ ಕಂಪನಿ "ನೆಕ್ಟ್ರ್ ಇವಿ" ಯ ಸಿಇಒ ಆಗಿ ನೇಮಕಗೊಂಡು ಭಾರತೀಯರು ಯಾರು?
* ಪದ್ಮಶ್ರೀ ವಾರಿಯರ್.
6) 'ಅಮಿತಾಬ್ ಕಾಂತ್' ನೀತಿ ಆಯೋಗದ ಎಷ್ಟನೇ ಸಿಇಒ?
* 2 ನೇ.
7) ಪ್ರಸ್ತುತ ಜಾರ್ಖಂಡ ದ ರಾಜ್ಯಪಾಲರು ಯಾರು?
* ದ್ರೌಪದಿ ಮುರ್ಮಾ.
8) ಅಫ್ಘ್ಹಾನಿಸ್ತಾನದ ಸಂಸತ್ ಭವನ ಉದ್ಘಾಟಿಸಿದವರು ಯಾರು?
* ನರೇಂದ್ರ ಮೋದಿ.
9) ನಿರ್ಮಾಣವಾಗುತ್ತಿರುವ ಜಗತ್ತಿನ ಅತಿ ಎತ್ತರವಾದ ಕಟ್ಟಡ ಯಾವುದು?
* ಕಿಂಗ್ಡಂ ಟವರ್.
10) "ಕಿಂಗ್ಡಂ ಟವರ್" ಯಾವ ದೇಶದಲ್ಲಿ ನಿರ್ಮಾಣವಾಗುತ್ತಿದೆ?
* ಸೌಧಿ ಅರೇಬಿಯಾ.
11) ಈ ಬಾರಿಯ ಆಸ್ಕರ್ ರೇಸ್ ನಲ್ಲಿದ್ದ ಕನ್ನಡದ ಎರಡು ಚಲನಚಿತ್ರಗಳು ಯಾವುವು?
* ರಂಗಿತರಂಗಿ & ಕೇರ್ ಆಪ್ ಫುಟ್ ಪಾತ್.
12) ನೂತನ ಕೇಂದ್ರ ಮಾಹಿತಿ ಹಕ್ಕು ಆಯೋಗದ ಮುಖ್ಯ ಆಯುಕ್ತರು ಯಾರು?
* ಆರ್.ಕೆ.ಮಥೂರ್.
13) ಮಿಜೋರಾಂ ನ ಪ್ರಸ್ತುತ ಮುಖ್ಯಮಂತ್ರಿ ಯಾರು?
* ಲಾಲ್ ಥನ್ ಹಾವ್ಲ.
14) ಸುರೇಶ್ ರೈನ್ ಐಪಿಎಲ್ 9 ರಲ್ಲಿ ಯಾವ ತಂಡದ ನಾಯಕ?
* ರಾಜ್ ಕೋಟ್. (ಗುಜರಾತ್ ಲಾಯನ್ಸ್).
15) ಬಾಲ ನ್ಯಾಯಿಕ ಕಾಯ್ದೆ ಅಂಗೀಕಾರ ಮಾಡಿ ಇತ್ತೀಚೆಗೆ ಬಾಲಾಪರಾಧಿಗಳ ವಯಸ್ಸನ್ನು ಎಷ್ಟಕ್ಕೆ ಇಳಿಸಲಾಗಿದೆ?
* 16.
16) ನರೇಂದ್ರ ಮೋದಿ 2015, ಡಿಸೆಂಬರ್ 23 & 24 ರಂದು ರಷ್ಯಾಕ್ಕೆ ಎಷ್ಟು ದಿನಗಳ ಭೇಟಿ ನೀಡಿದ್ದರು?
* 2 ದಿನ.
17) ಇತ್ತೀಚೆಗೆ ಇಸ್ರೋದಿಂದ ಸಿಂಗಾಪುರದ ಎಷ್ಟು ಉಪಗ್ರಹಗಳನ್ನು ಉಡಾವಣೆ ಮಾಡಲಾಯಿತು?
* 6.
18) OPEC ವಿವರಿಸಿರಿ?
* Organization of the Petroleum Exporting Countries.
19) TAPI ವಿವರಿಸಿರಿ?
* T - ತುರ್ಕ್ ಮೆನಿಸ್ತಾನ್.
A - ಅಫ್ಘಾನಿಸ್ಥಾನ.
P - ಪಾಕಿಸ್ತಾನ.
I - ಇಂಡಿಯಾ.
20) ಫೇಸ್ ಬುಕ್ ನ ಸಿಇಒ ಯಾರು?
* ಮಾರ್ಕ್ ಜುಕರ್ ಬರ್ಗ್.
21) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಮೊತ್ತವೆಷ್ಟು?
* 1 ಲಕ್ಷ ರೂ.
22) ದೇಶದಲ್ಲೇ ಮೊದಲ ಬಾರಿಗೆ ಕಡಿಮೆ ಬೆಲೆಯ ಕಾರು ತಯಾರಿಸಿದ ಕಂಪನಿ ಯಾವುದು?
* ಮಾರುತಿ ಸುಜುಕಿ.
23) ಜ್ಞಾನಪೀಠ ಪ್ರಶಸ್ತಿಯ ಮೊತ್ತವೆಷ್ಟು?
* 11 ಲಕ್ಷ ರೂ.
24) ಜ್ಞಾನಪೀಠ ಕನ್ನಡಕ್ಕೆ : 08 :: ಜ್ಞಾನಪೀಠ ಹಿಂದಿ ಭಾಷೆಗೆ : -------.
* 09.
25) ಕಪ್ಪುಹಣ ವರ್ಗಾವಣೆಯ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿರುವ ರಾಷ್ಟ್ರ ಯಾವುದು?
* ಚೀನಾ (139 ಬಿಲಿಯನ್ ಡಾಲರ್).
26) ಪ್ರಸ್ತುತವಾಗಿ ಮಾಹಿತಿ ಹಕ್ಕು ಆಯೋಗದ ಆಯುಕ್ತರುಗಳ ಸಂಖ್ಯೆ ಎಷ್ಟು?
* 07.
27) ಡೆಂಗ್ಯೂ ಜ್ವರ ಯಾವ ಸೊಳ್ಳೆಯಿಂದ ಬರುತ್ತದೆ?
* ಏಡಿಸ್ ಈಜಿಪ್ಟ್ ಸೊಳ್ಳೆಯಿಂದ.
28) ಪೈ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
* ಮಾರ್ಚ್ 14.
29) ಡಿಸೆಂಬರ್ 22 ರಂದು ಯಾವ ದಿನವನ್ನಾಗಿ ಆಚರಿಸಲಾಗುತ್ತದೆ?
* ರಾಷ್ಟ್ರೀಯ ಗಣಿತ ದಿನ.
30) ಇತ್ತೀಚೆಗೆ ಡಿಸೆಂಬರ್ 22. 2015 ರಂದು ಶ್ರೀನಿವಾಸ ರಾಮಾನುಜಂ ಅವರ ಎಷ್ಟನೇ ಜನ್ಮ ದಿನ ಆಚರಿಸಲಾಯಿತು?
* 128 ನೇ.
31) ಶ್ರೀನಿವಾಸ ರಾಮಾನುಜಂರವರ ಎಷ್ಟನೇ ಜನ್ಮ ವರ್ಷವನ್ನು ಕೇಂದ್ರ ಸರ್ಕಾರವು "ರಾಷ್ಟ್ರೀಯ ಗಣಿತವರ್ಷ" ಎಂದು ಕರೆದಿದೆ?
* 125 ನೇ. (2012).
32) ಇಂದ್ರಧನುಷ್ ಅಭಿಯಾನದಲ್ಲಿ ಎಷ್ಟು ರೋಗಗಳನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲಾಗುವುದು?
* 7.
33) ಹುಲಿಗಳನ್ನು ಹೆಚ್ಚು ಹೊಂದಿರುವ ಮೂರನೇ ರಾಜ್ಯ ಯಾವುದು?
* ಮಧ್ಯಪ್ರದೇಶ (308).
34) ಫೆಬ್ರವರಿ 20, 2015 ರಂದು ಮೋದಿ ಯಾವ ಸ್ಥಳಗಳ ನಡುವೆ ರೈಲಿಗೆ ಚಾಲನೆ ನೀಡಿದರು?
* ಅರುಣಾಚಲಪ್ರದೇಶ - ನವದೆಹಲಿ.
35) ಭಾರತ ದೇಶದ ಎರಡನೇ ಪ್ರತಿಷ್ಠಿತ ಸಾಫ್ಟವೇರ್ ಕಂಪನಿ ಯಾವುದು?
* ಇನ್ಫೋಸಿಸ್.
36) ಇತ್ತೀಚೆಗೆ ಭೂಕಂಪದಿಂದ ತತ್ತರಿಸಿದ "ಪರ್ವತದನಾಡು" ಯಾವುದು?
* ನೇಪಾಳ.
37) ಕಠ್ಮಂಡುವಿನಲ್ಲಿರುವ ಯಾವ ಗೋಪುರ ಇತ್ತೀಚಿನ ಭೂಕಂಪದಿಂದ ಧರೆಗುರುಳಿತು?
* ಧರಹರ ಗೋಪುರ.
38) ಜಗತ್ತಿನಲ್ಲಿಯೇ ಗೋದಿ ಉತ್ಪಾದನೆಯಲ್ಲಿ ಭಾರತ ಯಾವ ಸ್ಥಾನದಲ್ಲಿದೆ?
* 2 ನೇ.
39) ವಿಶ್ವದ ಅತಿದೊಡ್ಡ ಸೋಲಾರ್ ಘಟಕ ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
* ಮಧ್ಯಪ್ರದೇಶ.
40) ಜೂನ್ 24, 2015 ರಂದು ಎಷ್ಟು ಐಐಎಂ ಸ್ಥಾಪನೆಗೆ ಮೋದಿ ನೇತೃತ್ವದ ಸಚಿವ ಸಂಪುಟ ಅನುಮತಿ ನೀಡಿದೆ?
* 6.
41) ವಿಯನ್ನಾ ಯಾವ ದೇಶದ ರಾಜಧಾನಿ?
* ಆಸ್ಟ್ರಿಯಾ.
1. ಭಾರತದಲ್ಲಿ ಅತ್ಯಂತ ಹೆಚ್ಚು ರಾಗಿ ಬೆಳೆಯುವ ರಾಜ್ಯ
ಯಾವುದು?
1. ತಮಿಳುನಾಡು
2. ಕನಾ೯ಟಕ
3. ಆಂಧ್ರಪ್ರದೇಶ
4. ಬಿಹಾರ
ಸರಿ ಉತ್ತರ: 2. ಕನಾ೯ಟಕ
2. ದಕ್ಷಿಣ ಏಷಿಯಾದ ದೇಶಗಳಲ್ಲಿ ಅತ್ಯಂತ ಹೆಚ್ಚು
ಜನಸಾಂದ್ರತೆ ಹೊಂದಿರುವ ದೇಶ ಯಾವುದು?
1. ಪಾಕಿಸ್ತಾನ
2. ಭಾರತ
3. ಬಾಂಗ್ಲಾದೇಶ
4. ಶ್ರೀಲಂಕಾ
ಸರಿ ಉತ್ತರ: 3. ಬಾಂಗ್ಲಾದೇಶ
3. ಶೆವರಾಯ್(Shevaroy) ಬೆಟ್ಟಗಳು ಈ ಕೆಳಕಂಡ ಯಾವ
ರಾಜ್ಯದಲ್ಲಿ ಕಂಡುಬರುತ್ತದೆ?
1. ಕನಾ೯ಟಕ
2. ತಮಿಳುನಾಡು
3. ಕೇರಳ
4. ಆಂಧ್ರಪ್ರದೇಶ
ಸರಿ ಉತ್ತರ: 2. ತಮಿಳುನಾಡು
4. ಗಿಲ್ಗಿಟ್, ಜಸ್ಕಾರ್ ಎಂಬ ನದಿಗಳು ಈ ಕೆಳಕಂಡ
ಯಾವ ನದಿಯ ಉಪನದಿಗಳಾಗಿವೆ?
1. ಬ್ರಹ್ಮಪುತ್ರ
2. ಗಂಗಾ
3. ಸಿಂಧೂ
4. ಕೃಷ್ಣಾ
ಸರಿ ಉತ್ತರ: 3. ಸಿಂಧೂ
5. ವಿಸ್ತೀಣ೯ದಲ್ಲಿ ಅತ್ಯಂತ ಚಿಕ್ಕ
ಕೇಂದ್ರಾಡಳಿತ ಪ್ರದೇಶ ಯಾವುದು?
1. ಪಾಂಡಿಚೇರಿ
2. ದಾಮನ್ ಮತ್ತು ದಿಯು
3. ಚಂಡಿಗಡ
4. ಲಕ್ಷದ್ವೀಪ
ಸರಿ ಉತ್ತರ: 4. ಲಕ್ಷದ್ವೀಪ
6. ನಂದಾದೇವಿ ಶಿಖರ ಈ ಕೆಳಕಂಡ ಯಾವ
ರಾಜ್ಯದಲ್ಲಿದೆ?
1. ಜಮ್ಮು ಮತ್ತು ಕಾಶ್ಮೀರ
2. ಹಿಮಾಚಲಪ್ರದೇಶ
3. ಪಂಜಾಬ್
4. ಉತ್ತರಾಂಚಲ
ಸರಿ ಉತ್ತರ: 4. ಉತ್ತರಾಂಚಲ
7. ವಜ್ರದ ಮುಖ್ಯ ಘಟಕಾಂಶ ಯಾವುದು?
1. ಕ್ಯಾಲ್ಸಿಯಂ ಕಾಬೋ೯ನೇಟ್
2. ಸಿಲಿಕಾ
3. ಶುದ್ದಸ್ವಾಭವಿಕ ಗಾಜು
4. ಇಂಗಾಲ
ಸರಿ ಉತ್ತರ: 4. ಇಂಗಾಲ
8. ಇದರಲ್ಲಿ ಪ್ರಾಥಮಿಕ ಬಣ್ಣಗಳ ಸರಿಯಾದ ಪಟ್ಟಿಯನ್ನು
ಗುರುತಿಸಿ-
1. ಕೆಂಪು, ನೀಲಿ, ಹಳದಿ
2. ಕೆಂಪು, ಹಸಿರು, ನೀಲಿ
3. ಹಳದಿ, ಕೆಂಪು, ಕಪ್ಪು
4. ಕಂದು, ಬಿಳಿ, ಕಪ್ಪು
ಸರಿ ಉತ್ತರ: 2. ಕೆಂಪು, ಹಸಿರು, ನೀಲಿ
9. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಈ
ಕೆಳಕಂಡ ಯಾವ ಪ್ರದೇಶದಲ್ಲಿದೆ?
1. ಬೆಂಗಳೂರು
2. ಮಂಗಳೂರು
3. ಬಳ್ಳಾರಿ
4. ಮೈಸೂರು
ಸರಿ ಉತ್ತರ: 4. ಮೈಸೂರು
10. 'ಅಷ್ಠಾಧ್ಯಾಯ' ಈ ಕೃತಿಯ ಕತೃ-
1. ಪತಂಜಲಿ
2. ಕಾಳಿದಾಸ
3. ಪಾಣಿನಿ
4. ವಿಷ್ಣುಶಮ೯
ಸರಿ ಉತ್ತರ: 3. ಪಾಣಿನಿ
11. ಕೆಳಗಿನವರಲ್ಲಿ ಯಾರು ಪಕ್ಷರಹಿತ ಪ್ರಜಾಪ್ರಭುತ್ವವನ್ನು
ಪ್ರತಿಪಾದಿಸಿದ್ದಾರೆ?
1. ಎಂ.ಎನ್. ರಾಯ್
2. ಎಂ.ಆರ್. ಮಸಾನಿ
3. ಕೃಷ್ಣಮೆನನ್
4. ಸಿ. ರಾಜಗೋಪಾಲಚಾರಿ
ಸರಿ ಉತ್ತರ: 1. ಎಂ.ಎನ್. ರಾಯ್
12. ನೀಲಗಿರಿ ಪವ೯ತ ಶ್ರೇಣಿಗಳನ್ನು ಈ ಕೆಳಕಂಡ
ಯಾವ ರಾಜ್ಯಗಳಲ್ಲಿ ಕಾಣಬಹುದು?
1. ಕನಾ೯ಟಕ, ತಮಿಳುನಾಡು, ಮಹಾರಾಷ್ಟ್ರ
2. ಕನಾ೯ಟಕ, ತಮಿಳುನಾಡು, ಕೇರಳ
3. ಕನಾ೯ಟಕ, ತಮಿಳುನಾಡು
4. ಕನಾ೯ಟಕ, ಮಹಾರಾಷ್ಟ್ರ
ಸರಿ ಉತ್ತರ: 3. ಕನಾ೯ಟಕ, ತಮಿಳುನಾಡು
13. ಅಸ್ಸಾಂ ನ ಮನಾಸ್ ವನ್ಯಪ್ರಾಣಿಧಾಮ ಈ
ಕೆಳಕಂಡ ಯಾವುದಕ್ಕೆ ಪ್ರಸಿದ್ಧಿಯಾಗಿದೆ?
1. ಕರಡಿ
2. ಹುಲಿ
3. ಪಕ್ಷಿ
4. ಚಿರತೆ
ಸರಿ ಉತ್ತರ: 2. ಹುಲಿ
14. ಈ ಕೆಳಕಂಡ ಯಾವ ರಾಷ್ಟ್ರಗಳು ಪಾಕ್
ಜಲಸಂಧಿಯಿಂದ ಬೇಪ೯ಟ್ಟಿವೆ?
1. ಭಾರತ-ಚೈನಾ
2. ಭಾರತ-ಶ್ರೀಲಂಕಾ
3. ಬ್ರಿಟನ್-ಫ್ರಾನ್ಸ್
4. ಭಾರತ-ಪಾಕಿಸ್ತಾನ
ಸರಿ ಉತ್ತರ: 2. ಭಾರತ-ಶ್ರೀಲಂಕಾ
15. 'ಎಪಿಸೆಂಟರ್' ಈ ಕೆಳಕಂಡ ಯಾವುದಕ್ಕೆ
ಸಂಬಂಧಿಸಿದೆ?
1. ಭೂಮಡಿಕೆ
2. ಭೂಕಂಪನ
3. ಜ್ವಾಲಮುಖಿ
4. ಭೂಅಂತರಾಳ
ಸರಿ ಉತ್ತರ: 2. ಭೂಕಂಪನ
16. ಭಾರತದ ಪ್ರಾಚೀನ ವಿಶ್ವವಿದ್ಯಾನಿಲಯ
ವೆಂದು ಈ ಕೆಳಕಂಡ ಯಾವುದನ್ನು ಕರೆಯಲಾಗುತ್ತದೆ?
1. ಕನೂಜ್
2. ನಳಂದ
3. ವೈಶಾಲಿ
4. ಗಾಂಧಾರ
ಸರಿ ಉತ್ತರ: 2. ನಳಂದ
17. ಪೌರತ್ವವನ್ನು ಪಡೆಯಲು ಅಗತ್ಯವಾದ ನಿಯಮಗಳನ್ನು
ನಿಧ೯ರಿಸುವ ಅಧಿಕಾರವಿರುವುದು-
1. ಚುನಾವಣಾ ಕಮೀಷನ್ನರಿಗೆ
2. ರಾಷ್ಟ್ರಪತಿಗೆ
3. ಸಂಸತ್ತಿಗೆ
4. ರಾಜ್ಯ ಶಾಸಕಾಂಗಳಿಗೆ
ಸರಿ ಉತ್ತರ: 3. ಸಂಸತ್ತಿಗ
1. ಅತ್ಯಂತ ಹೆಚ್ಚು ಉಪಗ್ರಹಗಳನ್ನು
ಹೊಂದಿರುವ ಗ್ರಹ ಯಾವುದು?
1. ಗುರು
2. ಮಂಗಳ
3. ಯುರೇನಸ್
4. ಶುಕ್ರ
ಸರಿ ಉತ್ತರ: 1. ಗುರು
2. ಸಾವ೯ತ್ರಿಕ ಗುರುತ್ವಾಕಷ೯ಣ ನಿಯಮ ರೂಪಿಸಿದ ವಿಜ್ಞಾನಿ
ಯಾರು?
1. ಕೆಪ್ಲರ್
2. ಗೆಲಿಲಿಯೋ
3. ಕೊಪನಿ೯ಕಸ್
4. ನ್ಯೂಟಾನ್
ಸರಿ ಉತ್ತರ: 4. ನ್ಯೂಟಾನ್
3. 'ಪುಪ್ಪಗಿರಿ ವನ್ಯಪ್ರಾಣಿಧಾಮ' ಈ ಕೆಳಕಂಡ ಯಾವ
ಜಿಲ್ಲೆಯಲ್ಲಿ ಕಂಡುಬರುತ್ತದೆ?
1. ಕೊಡಗು
2. ಮೈಸೂರು
3. ಧಾರವಾಡ
4. ಮಂಗಳೂರು
ಸರಿ ಉತ್ತರ:1. ಕೊಡಗು
4. 'ಕಾರಂಜ ಯೋಜನೆ' ಈ ಕೆಳಕಂಡ ಯಾವ ಜಿಲ್ಲೆಗೆ
ಸಂಬಂಧಿಸಿದೆ?
1. ಕಲ್ಬುಗಿ೯
2. ವಿಜಯಪುರ
3. ಬೀದರ್
4. ರಾಯಚೂರು
ಸರಿ ಉತ್ತರ:3. ಬೀದರ್
5. 'ಗೇರುಸೊಪ್ಪ ಜಲಪಾತ' ಈ ಕೆಳಕಂಡ ಯಾವ
ನದಿಯಿಂದ ನಿಮಿ೯ತವಾಗಿದೆ?
1. ಶರಾವತಿ
2. ಕಾಳಿ
3. ನೇತ್ರಾವತಿ
4. ಹೇಮಾವತಿ
ಸರಿ ಉತ್ತರ: 1. ಶರಾವತಿ
6. 'ಹಿಡ್ಕಲ್' ಜಲಾಶಯವನ್ನು ಈ ಕೆಳಕಂಡ ಯಾವ ನದಿಗೆ
ನಿಮಿ೯ಸಲಾಗಿದೆ?
1. ತುಂಗಾಭದ್ರಾ
2. ವೇದಾವತಿ
3. ಮಲಪ್ರಭಾ
4. ಘಟಪ್ರಭಾ
ಸರಿ ಉತ್ತರ: 4. ಘಟಪ್ರಭಾ
7. 'ಯಗಚಿ' ಇದು ಈ ಕೆಳಕಂಡ ಯಾವ ನದಿಯ
ಉಪನದಿಯಾಗಿದೆ?
1. ಹಾರಂಗಿ
2. ಹೇಮಾವತಿ
3. ಲಕ್ಷಣತೀಥ೯
4. ಶಿಂಷಾ
ಸರಿ ಉತ್ತರ: 2. ಹೇಮಾವತಿ
8. Earth Day observed on-
1. 22 March
2. 22 April
3. 22 May
4. 22 June
Right ans: 2. 22 April
9. The largest island of the world?
1. Greenland
2. Indonesia
3. Andaman
4. Philippines
Right ans: Greenland
10. The national game of spain is-
1. Foot ball
2. Bull fighting
3. Hockey
4. Badminton
Right ans: 2. Bull fighting
1. ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳಿಬ್ಬರೂ
ಇಲ್ಲದಿದ್ದಾಗ ರಾಷ್ಟ್ರಾಧ್ಯಕ್ಷರ ಕಾಯ೯ಗಳನ್ನು
ನಿವ೯ಹಿಸುವರು ಯಾರು?
1. ಪ್ರಧಾನಮಂತ್ರಿ
2. ಲೋಕಸಭಾಧ್ಯಕ್ಷರು
3. ಸುಪ್ರೀಂ ಕೋಟ್೯
ಮುಖ್ಯನ್ಯಾಯಾಧೀಶರು
4. ಕೇಂದ್ರಲೋಕಸೇವಾ ಆಯೋಗದ ಅಧ್ಯಕ್ಷರು
ಸರಿ ಉತ್ತರ: 3. ಸುಪ್ರೀಂ ಕೋಟ್೯ನ ಮುಖ್ಯ
ನ್ಯಾಯಾಧೀಶರು
2. ಭಾರತದಲ್ಲಿ ಅತ್ಯುನ್ನತ ಮೇಲ್ಮನವಿ ನ್ಯಾಯಾಲಯ
ಯಾವುದು?
1. ಹೈಕೋಟ್೯
2. ಪ್ರೀವಿಕೌನ್ಸಿಲ್
3. ಸುಪ್ರೀಂ ಕೋಟ್೯
4. ರಾಷ್ಟ್ರಾಧ್ಯಕ್ಷರು
ಸರಿ ಉತ್ತರ: 3. ಸುಪ್ರೀಂ ಕೋಟ್೯
3. ಕೆಳಗಿನ ಯಾವ ತಿದ್ದುಪಡಿಯು ಅತ್ಯಂತ ವ್ಯಾಪಕ
ತಿದ್ದುಪಡಿಯೆಂದು ವೈಶಿಷ್ಟತೆ ಗಳಿಸಿದೆ?
1. 52 ನೇ ತಿದ್ದುಪಡಿ
2. 42 ನೇ ತಿದ್ದುಪಡಿ
3. 44 ನೇ ತಿದ್ದುಪಡಿ
4. 68 ನೇ ತಿದ್ದುಪಡಿ
ಸರಿ ಉತ್ತರ: 2. 42 ನೇ ತಿದ್ದುಪಡಿ
4. ಕೇಂದ್ರಲೋಕಸೇವಾ ಆಯೋಗ ತನ್ನಕಾಯ೯ದ ಬಗ್ಗೆ ವಾಷಿ೯ಕ
ವರದಿಯನ್ನು ಈ ಕೆಳಕಂಡ ಯಾರಿಗೆ ಸಲ್ಲಿಸುತ್ತದೆ?
1. ಸಂಸತ್ತಿಗೆ
2. ಕೇಂದ್ರಗೃಹ ಮಂತ್ರಿಗೆ
3. ರಾಷ್ಟ್ರಪತಿಗೆ
4. ಭಾರತದ ಮುಖ್ಯನ್ಯಾಯಧೀಶರಿಗೆ
ಸರಿ ಉತ್ತರ: 3. ರಾಷ್ಟ್ರಪತಿಗೆ
5. ಮುಖ್ಯ ಚುನಾವಣಾ ಆಯುಕ್ತರ ಅಧಿಕಾರ ಅವಧಿ-
1. ರಾಷ್ಟ್ರಾಧ್ಯಕ್ಷರ ಇಚ್ಛೆಯಿರುವವರಗೆ
2. 5 ವಷ೯ಗಳು
3. ಸಂಸತ್ತಿನ ಇಚ್ಛೆಯಿರುವವರಗೆ
4. 6 ವಷ೯ಗಳು ಅಥವಾ 65 ವಷ೯ ವಯಸ್ಸಿನವರಗೆ
ಸರಿ ಉತ್ತರ: 4. 6 ವಷ೯ಗಳು ಅಥವಾ 65 ವಷ೯
ವಯಸ್ಸಿನವರಗೆ
6. 'Gadgil Formula' is concerned with-
1. 8th plan
2. 4th plan
3. 6th plan
4. 3rd plan
Right ans: 2. 4th plan
7. which of the following plan is called 'Rolling
Plan' ?
1. 4th plan
2. 5th plan
3. 8th plan
4. 6th plan
Right ans: 4. 6th plan
8. which plan was based on Mahalonobis Model?
1. 6th plan
2. 2nd plan
3. 4th plan
4. 1st plan
Right ans: 2. 2nd plan
9. which of the following plan period in India is
know as 'Plan Holiday' ?
1. 1971-73
2. 1972-75
3. 1966-69
4. 1962-65
Right ans: 3. 1966-6
[15/01 9:05 pm] ಚೈತ್ರ: ೧. ಭಾರತದ ಕ್ಷಿಪಣಿ ಮನುಷ್ಯ : ಅಬ್ದುಲ್ ಕಲಾಂ : : ಭಾರತದ ಅಗ್ನಿ ಮನುಷ್ಯ : ________
೧. ವಿಕ್ರಮ್ ಸಾರಾಭಾಯಿ
೨. ಟಿಪ್ಪು ಸುಲ್ತಾನ್
೩. ವೀರಪಾಂಡ್ಯ
೪. ಅವಿನಾಶ್ ಚಂದರ್*
೨. ಜಗತ್ತಿನಲ್ಲಿ ಅತಿ ಹೆಚ್ಚು ತೈಲ ಬಳಕೆ ಮಾಡುವ ರಾಷ್ಟ್ರ ಯಾವುದು?
೧. ಭಾರತ
೨. ರಷ್ಯಾ
೩. ಅಮೇರಿಕಾ*
೪. ಚೀನಾ
೩. ೨೦೧೫ ರ 'ಮದರ್ಸ್' ಸೂಚ್ಯಾಂಕದಲ್ಲಿ ಭಾರತದ ಸ್ಥಾನವೆಷ್ಟು ?
೧. ೧೩೬
೨. ೧೪೦*
೩. ೧೩೮
೪. ೧೨೧
೪. ಧೃವ ಪ್ರದೇಶದ ಕರಾವಳಿಯಲ್ಲಿ ಹಿಮಸವೆತ ಹೆಚ್ಚಾಗಿದ್ದು, ಕಳೆದ ವರ್ಷದಲ್ಲಿ ಎಷ್ಟು ಪ್ರಮಾಣದಲ್ಲಿ ಹಿಮಕರಗಿ ಸಾಗರ ಸೇರಿತು ?
೧. ೪೦೦ ಕ್ಯೂಬಿಕ್ ಕಿ.ಮೀ.
೨. ೩೦೦ ಕ್ಯೂಬಿಕ್ ಕಿ.ಮೀ.*
೩. ೫೦೦ ಕ್ಯೂಬಿಕ್ ಕಿ.ಮೀ.
೪. ೮೦೦ ಕ್ಯೂಬಿಕ್ ಕಿ.ಮೀ.
೫. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿ ಮಾರ್ಪಾಡಾಗಿರುವ "ಹುಲಿಕಲ್" ನ ಸರಾಸರಿ ಮಳೆಯ ಪ್ರಮಾಣ ಎಷ್ಟು ?
೧. ೭.೬೮೮ ಮಿ.ಮೀ.
೨. ೭.೧೧೨ ಮಿ.ಮೀ.
೩. ೭.೨೨೧ ಮಿ.ಮೀ.
೪. ೭.೬೧೧ ಮಿ.ಮೀ.*
೬. ಪ್ರಪಂಚದ ಮೊದಲ ವಿದ್ಯುತ್ ಚಾಲಿತ ವಿಮಾನವನ್ನು ಪರಿಚಯಿಸಿದ ರಾಷ್ಟ್ರ ಯಾವುದು ?
೧. ರಷ್ಯಾ
೨. ಚೀನಾ*
೩. ಅಮೇರಿಕ
೪. ಜಪಾನ್
೭. ಭಾರತದ ಪ್ರಸ್ತುತ ಜಿ.ಡಿ.ಪಿ. ದರವೆಷ್ಟು ?
೧. ೧.೪೭೨ ಲಕ್ಷಕೋಟಿ*
೨. ೧.೬೭೨ ಲಕ್ಷಕೋಟಿ
೩. ೧.೧೫೨ ಲಕ್ಷಕೋಟಿ
೪. ೨.೧೭೬ ಲಕ್ಷಕೋಟಿ
೮. ವಾಷಿಂಗ್ಟನ್ ಅಮೇರಿಕಾದ ಎಷ್ಟನೇ ರಾಜ್ಯವಾಗಿ ಸೇರ್ಪಡೆಯಾಯಿತು ?
೧. ೪೭
೨. ೪೨ * ೧೮೮೯ ನವೆಂಬರ್ ೧೧
೩. ೫೩
೪. ೧೮
೯. ರಾಜ್ಯ ಸರ್ಕಾರ ಯಾವ ಸಾಕು ಪ್ರಾಣಿಗಳ ಮೇಲಿನ ವಿಮೆ ಪ್ರಿಮಿಯಮ್ ಹಣದಲ್ಲಿ ೪೦% ರಷ್ಟು ನೀಡಲು ನಿರ್ಧರಿಸಿದೆ ?
೧. ಕುದುರೆ, ನಾಯಿ
೨. ಮೇಕೆ, ಕುರಿ
೩. ಕೋಳಿ, ಕುರಿ
೪. ಎಮ್ಮೆ, ಕುರಿ *
೧೦. ಭಾರತದಲ್ಲಿ ಉತ್ಪಾದಿಸಲಾಗುವ ಸಾರಿಗೆ ವಿಮಾನದ ಹೆಸರೇನು ?
೧. ALLOUTEE - II
೨. MIG - 2
೩. SA - 315
೪. HS - 748*
೧೧. ಜಗತ್ತಿನ ಅತಿ ಭಯಾನಕ ಅಣುದುರಂತ ಸಂಭವಿಸಿದ ವರ್ಷ ?
೧. ೧೯೬೮
೨. ೧೯೮೬*
೩. ೧೯೮೭
೪. ೧೯೯೬
೧೨. ಭಾರತದಲ್ಲಿ ನಡೆಯಲಿರುವ ೧೭ ವರ್ಷದೊಳಗಿನವರ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾದವರು ಯಾರು ?
೧. ಸಚಿನ್ ತೆಂಡೂಲ್ಕರ್
೨. ಸಾನಿಯಾ ಮಿರ್ಜಾ
೩. ಸೌರವ್ ಗಂಗೂಲಿ*
೪. ಧೋನೊ
೧೩. ನೈಋತ್ಯ ಏಷಿಯಾದ ಈ ಕೆಳಗಿನ ಯಾವ ರಾಷ್ಟ್ರವು ಮೆಡಿಟರೇನಿಯನ್ ಸಮುದ್ರದೊಂದಿಗೆ ಮೇರೆಯನ್ನು ಹಂಚಿಕೊಂಡಿಲ್ಲ ?
೧. ಸಿರಿಯಾ
೨. ಜೋರ್ಡಾನ್ *
೩. ಲೆಬನಾನ್
೪. ಇಸ್ರೇಲ್
೧೪. ಭಾರತದ ಸರಾಸರಿ ಮಳೆಯ ಪ್ರಮಾಣ ಎಷ್ಟು ?
೧. ೮೦ ಸೆಂ.ಮೀ.
೨. ೧೧೦ ಸೆಂ.ಮೀ.
೩. ೧೧೮ ಸೆಂ.ಮೀ.*
೪. ೯೦ ಸೆಂ.ಮೀ.
೧೫. TRIPS ಯಾವುದಕ್ಕೆ ಸಂಬಂಧಿಸಿದೆ ?
೧. ದೂರಸಂಪರ್ಕ ಪ್ರಾಧಿಕಾರ
೨. ಹಕ್ಕುಸ್ವಾಮ್ಯ(ಪೇಟೆಂಟ್)*
೩. ವಿದೇಶಿ ಬಂಡವಾಳ ಹೂಡಿಕೆ
೪. ಷೇರು ವಿಕ್ರಮ
ಸಾಮಾನ್ಯ
16)ಮಕರ ಸಂಕ್ರಾಂತಿ ವೃತ್ತ ರೇಖೆಯನ್ನು 2 ಬಾರಿ. ಹಾಯ್ದು ಹೋಗುವ ನದಿ ಯಾವುದು?
1 ) ಕಾಂಗೋ
2)ನೈಲ್
3)ನೈಜರ್
4)ಲಿಂಪೋಪೊ ನದಿ ****
17)ಒಸಿಯಾನಿಯಾ ಎಂದು ಯಾವ ಖಂಡವನ್ನು ಕರೆಯುತ್ತಾರೆ?
1 ) ಆಫ್ರಿಕಾ
2 ) ಆಸ್ಟ್ರೇಲಿಯ**-
3 ) ಏಷಿಯ
4 ) ಯುರೋಪ
೧೮). ಭೂಮಿಯ ಮೇಲಿನ ಅತ್ಯಂತ ತಗ್ಗಾದ ಪ್ರದೇಶ ಯಾವುದು?
೧. ಛಾಲೆಂಚರ್ ತಗ್ಗು
೨. ಮೃತ ಸಮುದ್ರ **
೩. ಪೆಸಫಿಕ್ ಸಾಗರ
೪. ಕೆಂಪು ಸಮುದ್ರ
೧೯ ನಕ್ಷೆಗಳ ಆರಂಭಕ್ಕೆ ಕಾರಣಿಭೂತನಾದವರು ಯಾರು?
೧. ಎರಟೋಸ್ತಾನಿಸ್
೨. ಕೊಪರ್ನಿಕಸ್
೩. ಟಾಲೆಮಿ ******
೪. ಸ್ಟಾಬೊ
೨೦) ೧೫೪೩ ರಲ್ಲಿ ಸೂರ್ಯ ಕೇಂದ್ರ ಸಿದ್ಧಾಂತ ವನ್ನು ಯಾರು ಪ್ರತಿಪಾದಿಸಿದರು?
೧. ಕೆಪ್ಲರ್
೨. ಕೊಪರ್ನಿಕಸ್ ****
೩. ಟಾಲೆಮಿ
೪. ಸ್ಟಾಬೊ
೨೧ ಒಂದು ನಾಟಿಕಲ್ ಮೈಲು ಅಂದರೆ ----
೧. ೬೦೬೦. ಅಡಿಗಳು
೨. ೬೦೮೦ ಅಡಿಗಳು****
೩. ೬೦೪೦ ಅಡಿಗಳು
೪. ೬೦೫೦ ಅಡಿಗಳು
೨೨) ಜಗತ್ತಿನ ಮಹಾಸಾಗರಗಳಲ್ಲಿ ಒಟ್ಟು ಎಷ್ಟು ಸಾಗರದ ತಗ್ಗುಗಳು ಇವೆ ಎಂದು ಅಂದಾಜಿಸಲಾಗಿದೆ?
೧. ೬೭
೨. ೫೭****
೩. ೫೪
೪. ೬೩
೨೨. ಇಂದಿರಾ ಪಾಯಿಂಟ್ ಎಲ್ಲಿದೆ?
೧. ಕನ್ಯಾಕುಮಾರಿ
೨. ನಿಕೋಬಾರ್ ದ್ವೀಪಗಳಲ್ಲಿ ***
೩. ಜಮ್ಮು ಕಾಶ್ಮೀರದಲ್ಲಿ
೪. ತಮಿಳುನಾಡಿನಲ್ಲಿ
೨೩. 'ಐದು ಸಮುದ್ರಗಳ ನಾಡು ' ಎಂದು ಯಾವ ದೇಶವನ್ನು ಕರೆಯುತ್ತಾರೆ?
೧. ಜಪಾನ್
೨. ಸೌದಿ ಅರೇಬಿಯಾ ***
೩. ಜೋರ್ಡಾನ್
೪. ಇಂಡೋನೇಷ್ಯಾ
೨೪. ಜಪಾನ್ ನ ಮ್ಯಾಂಚೆಸ್ಟರ್ ಯಾವುದು?
೧. ಟೋಕಿಯು
೨. ಯೋಕೋಹಾಮದ
೩. ರೂ್ಹರ್
೪. ಒಸಾಕ್****
೨೫. ಭಾರತದ ಮೊಟ್ಟ ಮೊದಲ ರಸಗೊಬ್ಬರ ಕೈಗಾರಿಕೆಯು ಎಲ್ಲಿ ಆರಂಭವಾಯಿತು.
೧. ಸಿಂಗ್ ಭೂಮ್
೨. ವಿಶಾಖಪಟ್ಟನ್
೩. ಚೆನ್ನೈ *****
೪. ಟ್ರಾಂಬೆ
[15/01 9:13 pm] ಚೈತ್ರ: #ಮರಾಠರು :----==
ಬಾಲ್ಯದಲ್ಲಿ ಶಿವಾಜಿಯ ಮೇಲೆ ಪ್ರಭಾವ ಬೀರಿದವರು ಅವನ ತಾಯಿ. ಅವನಿಗೆ ಅವನ ತಾಯಿಯು ಜೀವನದ ಮೌಲ್ಯಗಳನ್ನು ಹೇಳಿಕೊಟ್ಟರು. ಶಸ್ತ್ರಾಸ್ತ್ರ ವಿದ್ಯೆಯನ್ನು ಗುರು ದಾದಾಜಿಕೊಂಡದೇವ ಅವರು ಕಲಿಸಿದರು.
# ಶಿವಾಜಿಯ ತಂದೆ ಬಿಜಾಪುರ ಸುಲ್ತಾನನ ಬಳಿ ಉನ್ನತ ಹುದ್ದೆಯಲ್ಲಿದ್ದುದರಿಂದ ಈತನಿಗೆ ಕೆಲಸಕ್ಕೆ ಸುಲ್ತಾನರಿಂದ ಆಹ್ವಾನ ಬಂದರೂ ತಿರಸ್ಕರಿಸಿ ಸ್ವತಂತ್ರನಾದನು.
# ಇವನ ಯುದ್ಧ ಕಲೆ "ಗೆರಿಲ್ಲಾ ಯುದ್ಧ ತಂತ್ರ" ಕಲೆಯಾಗಿತ್ತು.
# ಕ್ರಿ.ಶ 1648 ರಲ್ಲಿ ತೋರಣಗಲ್ಲು ಕೋಟೆಯನ್ನು (ಬಿಜಾಪುರ) ವಶಪಡಿಸಿಕೊಂಡನು. ಇದು ಆದಿಲ್ ಷಾಹಿಯ ಅಧೀನದಲ್ಲಿತ್ತು. ನಂತರ ರಾಯಗಡ, ಚಾಕಣ್, ಸಿಂಹಗಡ, ಪುರಂದರಗಡಗಗಳನ್ನು ವಶಪಡಿಸಿಕೊಂಡನು.
# ಕ್ರಿ.ಶ 1655 ರಲ್ಲಿ ಶಿವಾಜಿಯು ಕೊಂಕಣ ಪ್ರದೇಶದ ಕಲ್ಯಾಣ, ಜಾವಳಿ, ಪ್ರದೇಶಗಳನ್ನು ವಶಪಡಿಸಿಕೊಂಡನು.
# ಸುಲ್ತಾನನು ಶಿವಾಜಿಯ ದಾಳಿ ತಡೆಯಲು ಕ್ರಿ.ಶ 1659 ರಲ್ಲಿ ಅಫಜಲ್ ಖಾನನ ನೇತೃತ್ವದಲ್ಲಿ ಬಹುದೊಡ್ದ ಸೈನ್ಯವನ್ನು ಕಳುಹಿಸಿದನು. ಆದರೇ ಶಿವಾಜಿಯು ಅವನನ್ನು ಪ್ರತಾಪಗಡದ ಬಳಿ ವಾಯಿಯಲ್ಲಿ ಕೊಂದನು.
# ಕ್ರಿ.ಶ 1660 ರಲ್ಲಿ ಔರಂಗಜೇಬನು ಶಿವಾಜಿಯನ್ನು ಬಗ್ಗುಬಡಿಯಲು ಶಾಯಿಸ್ತಾಖಾನನ್ನು ಕಳುಹಿಸಿದನು. ಆದರೇ ಮುಂದೆ ಕ್ರಿ.ಶ 1663 ರಲ್ಲಿ ಶಿವಾಜಿ ಶಾಯಿಸ್ತಾಖಾನನ ಡೇರಿಗೆ ನುಗ್ಗಿ ಅವನನ್ನು ಗಾಯಗೊಳಿಸಿ ಉತ್ತರ ಭಾರತಕ್ಕೆ ಓಡಿಹೋಗುವಂತೆ ಮಾಡಿದನು.
# ಕ್ರಿ.ಶ 1664 ರಲ್ಲಿ ಶಿವಾಜಿಯು ಮೊದಲ ಬಾರಿಗೆ ಸಂಪದ್ಭರಿತವಾದ ವ್ಯಾಪಾರಿ ನಗರವಾದ ಸೂರತ್ ನ್ನು ಲೂಟಿ ಮಾಡಿದನು.
# ಶಿವಾಜಿಯನ್ನು ನಿಗ್ರಹಿಸಲು ಔರಂಗಜೇಬನಿಂದ ಕಳುಹಿಸಲ್ಪಟ್ಟ ಜಯಸಿಂಗನು ಕ್ರಿ.ಶ 1665 ರಲ್ಲಿ ಶಿವಾಜಿಯನ್ನು ಸೋಲಿಸಿ "ಪುರಂದರ ಒಪ್ಪಂದ"ವನ್ನು ಮಾಡಿಕೊಂಡನು.
# ಕ್ರಿ.ಶ 1670 ರಲ್ಲಿ ಎರೆಡನೇ ಬಾರಿಗೆ ’ಸೂರತ್’ ನ್ನು ಲೂಟಿ ಮಾಡಿದನು.
ಕ್ರಿ.ಶ 1674 ರಲ್ಲಿ ರಾಯಗಡದಲ್ಲಿ ಕಿರೀಟಧಾರಣೆ ಮಾಡಿಕೊಂಡು ’ಛತ್ರಪತಿ ಶಿವಾಜಿ’ ಎನಿಸಿಕೊಂಡನು.
# ಕ್ರಿ.ಶ 1673 ರಲ್ಲಿ ಕೆಳದಿ ರಾಜ್ಯದ ಅಂತಃ ಕಲಹದ ಕಾಲಕ್ಕೆ ಶಿವಾಜಿ ಚೆನ್ನಮ್ಮಾಜಿಗೆ ಸಹಾಯ ಮಾಡಿದನು.
# ಕ್ರಿ.ಶ 1680 ರಲ್ಲಿ ಶಿವಾಜಿಯು ಮರಣವನ್ನಪ್ಪಿದನು. ಇವನ ನಂತರ ಇವನ ಮಗ ’ಸಾಂಬಾಜಿ’ ಅಧಿಕಾರಕ್ಕೆ ಬಂದನು, ನಂತರ ಕೊನೆಯ ದೊರೆ ಸಾಹು ಬರುತ್ತಾನೆ. ಇವನ ಆಳ್ವಿಕೆಯ ಕಾಲದಲ್ಲಿ ಪೇಶ್ವೆಗಳು ಪ್ರಬಲರಾದರು.
ಪೇಶ್ವೆಗಳು:-
# ಬಾಲಾಜಿ ವಿಶ್ವನಾಥನು ಮರಾಠರ ಮೊದಲ ಪೇಶ್ವೆಯಾಗಿದ್ದು ಇವನನ್ನು ಮರಾಠಾ ರಾಜ್ಯದ ಎರೆಡನೇ ಸ್ಥಾಪಕ ಎಂದು ಕರೆಯಲಾಗುತ್ತದೆ.
ಬಾಜಿರಾಯ (ಕ್ರಿ.ಶ 1720-1740)
# ಇವನು ದಕ್ಷ ಪ್ರಬಲ ಸೇನಾನಿಯಾಗಿದ್ದನು. ಹಿಂದೂ ಸಾಮ್ರಾಜ್ಯ ರಚಿಸಬೇಕೆಂಬ ಆಕಾಂಕ್ಷೆಯುಳ್ಳವನಾಗಿದ್ದನು. ಆದ್ದರಿಂದ ಈತನಿಗೆ ಹಿಂದೂ ಪದಪಾದಷಾಹಿ ಎಂದು ಕರೆಯುತ್ತಿದ್ದರು.
# ಕ್ರಿ.ಶ 1723 ರಲ್ಲಿ ’ಮಾಳ್ವ’ ರಾಜ್ಯವನ್ನು ಗೆದ್ದುಕೊಂಡನು. ಮರಾಠಾ ರಾಜ್ಯದ ಸೇನಾಪತಿ ತ್ರಯಂಬಕರಾವ್ ದಾಬಡೆ ಇದನ್ನು ವಿರೋಧಿಸಿದಾಗ ಅವನನ್ನು ಸೋಲಿಸಿ ಕೊಂದನು.
# ಈತನು ಬುಂಡೇಲಖಂಡದ ಛತ್ರಸಾಲನಿಗೆ ಮೊಘಲರ ವಿರುದ್ಧ ಸಹಾಯ ಮಾಡಿದನು.
# ಕ್ರಿ.ಶ 1739 ರಲ್ಲಿ ಪೋರ್ಚುಗೀಸರ ವಶದಲ್ಲಿದ್ದ ಸಾಲ್ಸೆಟ್ ಮತ್ತು ಬಸ್ಸೀನ್ ಬಂದರುಗಳು ಮರಾಠರ ವಶವಾದವು.
# ಈತನು ಜಾಗೀರು ನೀಡಿ ತನ್ನದೇ ಒಕ್ಕೂಟವನ್ನು ಸ್ಥಾಪಿಸಿದನು. ಇದರ ಮುಖ್ಯಸ್ಥರು ಈ ರೀತಿಯಿದ್ದಾರೆ.
ಬರೋಡ - ಗಾಯಕವಾಡ
ಗ್ವಾಲಿಯರ್ - ಸಿಂಧೆ
ಇಂಧೂರ್ - ಹೋಳ್ಕರ್
ನಾಗಪುರ - ಭೋಸ್ಲೆ. ಇವರು ಕೂಟದ ಮುಖ್ಯಸ್ಥರಾಗಿದ್ದರು.
ಬಾಜೀರಾಯನಿಗೆ ಇತಿಹಾಸದಲ್ಲಿ "ಎರೆಡನೇ ಶಿವಾಜಿ" ಎಂದು ಕರೆಯಲಾಗಿದೆ. ಈತನು ಕ್ರಿ.ಶ 1740 ರಲ್ಲಿ ಮರಣ ಹೊಂದಿದನು.
ಬಾಳಾಜೀ ಬಾಜೀರಾಯ (ಕ್ರಿ.ಶ 1740-1761)
# ಇವನನ್ನು ನಾನಾಸಾಹೇಬ್ ಎಂತಲೂ ಕರೆಯುತ್ತಿದ್ದರು.
# ಕ್ರಿ.ಶ 1761 ರಲ್ಲಿ ಮೂರನೇ ಪಾಣಿಪತ್ ಕದನವು ನಡೆಯಿತು. ಈ ಕದನವು ಅಫ್ಘಾನ್ ಆಕ್ರಮಣಕಾರರ ಹಾಗೂ ಅಹ್ಮದ್ ಷಾ ಅಬ್ದಾಲಿ ಮತ್ತು ಮರಾಠರ ನಡುವೆ ನಡೆಯಿತು.
# ಬಾಳಾಜೀ ಬಾಜೀರಾಯನ ನಂತರ ಮಾಧವರಾಯನು ಆಡಳಿತಕ್ಕೆ ಬಂದನು. ಇವನು ಕೆಲವೇ ದಿನಗಳಲ್ಲಿ ಅಕಾಲ ಮರಣವನ್ನಪ್ಪಿದನು.
# ನಾರಾಯಣರಾಯನ ಮಗನಾದ ಸವಾಯ ಮಾಧವರಾಯನನ್ನು ಪೇಶ್ವೆ ಎಂದು ಘೋಷಿಸಿ ನಾನಾ ಫಡ್ನವೀಸನು ಪೇಶ್ವೆಯ ಹೆಸರಲ್ಲಿ ಅಧಿಕಾರ ಚಲಾಯಿಸಿದನು.
# ಕ್ರಿ.ಶ 1795 ರಲ್ಲಿ ಸವಾಯ್ ಮಾಧವರಾಯನು ಕಾಲವಾದನು. ನಂತರ ರಾಘೋಬನ ಮಗ ಎರಡನೇ ಬಾಜೀರಾಯನು ಪೇಶ್ವೆಯಾದನು.
# ಪೇಶ್ವೆಯ ಅಧಿಕಾರವು ಕ್ರಿ.ಶ 1818 ರಲ್ಲಿ ಬ್ರಿಟಿಷರಿಂದ ಕೊನೆಗೊಂಡಿತು.
# ಇಂದೋರಿನ ’ಅಹಲ್ಯಾಬಾಯಿ ಹೋಳ್ಕರ್’ ಮರಾಠಾ ಒಕ್ಕೂಟದಲ್ಲಿ ಖ್ಯಾತಿವೆತ್ತ ರಾಣಿ ಎಂದೇ ಪ್ರಸಿದ್ದಳಾಗಿದ್ದಾಳೆ. ಇವಳು ಕ್ರಿ.ಶ 1793 ರಲ್ಲಿ ಮರಣವನ್ನಪ್ಪಿದಳು.
ಮರಾಠರ ಅಷ್ಟಪ್ರಧಾನರ (8 ಮಂತ್ರಿಗಳು) ವ್ಯವಸ್ಥೆ:-
# ಶಿವಾಜಿಯು ಆಡಳಿತದ ಅನಕೂಲಕ್ಕಾಗಿ ಎಂಟು ಮಂತ್ರಿಗಳುಳ್ಳ ಆಡಳಿತ ವ್ಯವಸ್ಥೆಯನ್ನು ರಚಿಸಿದ್ದನು. ಅವೆಂದರೇ
# ಪೇಶ್ವೆ:- ಇವನು ಪ್ರಧಾನಮಂತ್ರಿಯಾಗಿದ್ದು ಆಡಳಿತದ ಮೇಲುಸ್ತುವಾರಿಯನ್ನು ನೋಡಿಕೊಳ್ಳುತಿದ್ದನು.
# ಮುಜುಮದಾರ್:- ಅಮಾತ್ಯ, ಇವನು ಹಣಕಾಸು ಮಂತ್ರಿ.
# ಮಂತ್ರಿ:- ಇವನು ಆಸ್ಥಾನದ ಆಗುಹೋಗುಗಳನ್ನು ದಾಖಲಿಸುತ್ತಿದ್ದನು.
# ಸುನರ್ವಿಸ್ ಅಥವಾ ಸಚಿವ:- ಇವನು ಮುಖ್ಯ ಕಾರ್ಯದರ್ಶಿಯಾಗಿದ್ದು, ರಾಜನ ಸಂಪರ್ಕ ಅಧಿಕಾರಿಯಾಗಿದ್ದನು.
# ಸುಮಂತ ಅಥವಾ ದಾಭಿರ್:- ವಿದೇಶಾಂಗ ಸಚಿವ
# ಸೇನಾಪತಿ ಅಥವಾ ಸಾರ್-ಇ-ನೌಬತ್:- ಮುಖ್ಯ ಸೇನಾನಿ
# ಪಂಡಿತರಾವ್ ಅಥವಾ ದಂಡಾಧ್ಯಕ್ಷ:- ಧಾರ್ಮಿಕ ಸಲಹೆಗಾರ, ದತ್ತಿಗಳ ಮೇಲ್ವಿಚಾರಕ
# ನ್ಯಾಯಾಧೀಶ:- ಮುಖ್ಯ ನ್ಯಾಯಾಧೀಶ.
[15/01 9:16 pm] ಚೈತ್ರ: ಭಾರತದ ಅಂತರ್ರಾಷ್ಟ್ರೀಯ ಗಡಿರೇಖೆಗಳು
( # International_Borderlines of India)
━━━━━━━━━━━━━━━━━━━━━━━━━━
★ ಭಾರತದ ಒಟ್ಟು ಗಡಿ 21,300 ಕಿ.ಮೀ.
— ಭೂ ಗಡಿ: 15,200 ಕಿ.ಮೀ.
— ಜಲ ಗಡಿ: 6,100 ಕಿ.ಮೀ.
— ದ್ವೀಪಗಳನ್ನೊಳಗೊಂಡಂತೆ ಒಟ್ಟು ಜಲ ಗಡಿ: 7,516.6 ಕಿ.ಮೀ.
★ ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಂಡಿರುವ
ದೇಶಗಳು: 7.
━━━━━━━━━━━━━━━━━━━━━━━━━━━━━━
━━━━━━━━━
*.ವಾಯುವ್ಯದಲ್ಲಿ ಪಾಕಿಸ್ತಾನ ಮತ್ತು ಅಫಘಾನಿಸ್ತಾನ.
*.ಉತ್ತರದಲ್ಲಿ ಚೀನಾ, ನೇಪಾಳ ಮತ್ತು ಭೂತಾನ್.
*.ಪೂರ್ವದಲ್ಲಿ ಮಯನ್ಮಾರ್ ಹಾಗು ಬಾಂಗ್ಲಾದೇಶ.
★ ಭಾರತ ಮತ್ತು ಪಾಕಿಸ್ತಾನ:
━━━━━━━━━━━━━━━━━━
*. ಅಂತರ್ರಾಷ್ಟ್ರೀಯ ಗಡಿರೇಖೆ:— ರಾೄಡ್ ಕ್ಲಿಪ್ ರೇಖೆ.
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 3310
ಕಿ.ಮೀ.
*. ಪಾಕಿಸ್ಥಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:—
ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಕಾಶ್ಮೀರ.
*. ಪಾಕಿಸ್ಥಾನದೊಂದಿಗಿನ ವಿವಾದಿತ ಪ್ರದೇಶಗಳು:— ಗುಜರಾತಿನ ಕಛ್
ಜೌಗು ವಲಯ, ಸರ್ ಕ್ರಿಕ್ ಪ್ರದೇಶ, ಕಾಶ್ಮೀರ ಕಣಿವೆ, ಹುಂಜ-ಗಿಲ್ಗಿಟ್.
★ ಭಾರತ ಮತ್ತು ಚೀನಾ:
━━━━━━━━━━━━━━━
*. ಅಂತರ್ರಾಷ್ಟ್ರೀಯ ಗಡಿರೇಖೆ:— ಮ್ಯಾಕ್ ಮಹೋನ್ ರೇಖೆ.
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 3917
ಕಿ.ಮೀ.
*. ಚೀನಾದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:—
ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ,
ಅರುಣಾಚಲ ಪ್ರದೇಶ.
*. ಚೀನಾದೊಂದಿಗಿನ ವಿವಾದಿತ ಪ್ರದೇಶಗಳು:— ಆಕ್ ಸಾಯ್ ಚಿನ್
(ಕಾಶ್ಮೀರದ ಪೂರ್ವ ಭಾಗ), ಅರುಣಾಚಲ ಪ್ರದೇಶ, ನತುಲಾ.
★ ಭಾರತ ಮತ್ತು ಅಫಘಾನಿಸ್ತಾನ:
━━━━━━━━━━━━━━━━━━━━
*. ಅಂತರ್ರಾಷ್ಟ್ರೀಯ ಗಡಿರೇಖೆ:— ಡ್ಯೂರಾಂಡ್ ರೇಖೆ.
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 80 ಕಿ.ಮೀ.
*. ಅಫಘಾನಿಸ್ತಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:
— ಜಮ್ಮು ಕಾಶ್ಮೀರ.
★ ಭಾರತ ಮತ್ತು ನೇಪಾಳ:
━━━━━━━━━━━━━━━━━
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 1752
ಕಿ.ಮೀ.
*. ನೇಪಾಳದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:—
ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ.
*. ನೇಪಾಳದೊಂದಿಗಿನ ವಿವಾದಿತ ಪ್ರದೇಶಗಳು:— ಕಪಾಲಿನಿ,
ಸುಸ್ತಾ.
★ ಭಾರತ ಮತ್ತು ಭೂತಾನ್:
━━━━━━━━━━━━━━━━━━
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 587 ಕಿ.ಮೀ.
*. ಭೂತಾನ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:—
ಸಿಕ್ಕಿಂ, ಆಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ.
★ ಭಾರತ ಮತ್ತು ಮಯನ್ಮಾರ್:
━━━━━━━━━━━━━━━━━━━
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 1536
ಕಿ.ಮೀ.
*. ಮಯನ್ಮಾರ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:—
ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ.
*. ಕೆಲವೆಡೆ 'ಇರವಾಡಿ ನದಿ'ಯು ಅಂತರಾಷ್ಟ್ರೀಯ ಗಡಿಯಾಗಿದೆ.
★ ಭಾರತ ಮತ್ತು ಬಾಂಗ್ಲಾದೇಶ:
━━━━━━━━━━━━━━━━━━━━
*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 4096
ಕಿ.ಮೀ.
*. ಇದು ಭಾರತ ದೇಶ ಹೊಂದಿರುವ ಅತಿ ಉದ್ದವಾದ
ಅಂತರ್ರಾಷ್ಟ್ರೀಯ ಗಡಿರೇಖೆಯಾಗಿದೆ.
*. ಬಾಂಗ್ಲಾದೇಶದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:
— ಆಸ್ಸಾಂ, ತ್ರಿಪುರಾ, ಮೇಘಾಲಯ, ಮಿಜೋರಾಂ, ಪಶ್ಚಿಮ
ಬಂಗಾಳ.
*. ಬಾಂಗ್ಲಾದೇಶದೊಂದಿಗಿನ ವಿವಾದಿತ ಪ್ರದೇಶಗಳು:—ಪರಕ್ಕಾ
ಆಣೆಕಟ್ಟು, ಚಕ್ಮಾ ನಿರಾಶ್ರಿತರು, ನ್ಯೂಮರ್ ದ್ವೀಪ, ತಿನ್ಬಿಕ್
ಪ್ರದೇಶ.
*. ಭಾರತ - ಬಾಂಗ್ಲಾ ದೇಶಗಳ ನಡುವೆ ಒಟ್ಟು 162 ಎನ್ ಕ್ಲೇವ್
(Enclave) ಗಳಿವೆ. ಇವುಗಳಲ್ಲಿ 111 ಭಾರತದ ಭೂ ಭಾಗಗಳು
ಬಾಂಗ್ಲಾದೇಶದೊಳಗೆ ಎಕ್ಸ್ ಕ್ಲೇವ್ (Exclave) ಗಳಾಗಿವೆ.
*.ಬಾಂಗ್ಲಾದ 51 ಭೂ ಭಾಗಗಳು ಎನ್ ಕ್ಲೇವ್ (Enclave) ಆಗಿ
ಭಾರತದಲ್ಲಿವೆ.
— ಇತ್ತೀಚೆಗೆ ಪರಸ್ಪರ ಎರಡೂ ದೇಶಗಳು ಪ್ರಸ್ತುತ ಎನ್ ಕ್ಲೇವ್
ಗಳನ್ನು ಒಪ್ಪಂದದ ಮೇರೆಗೆ ಹಸ್ತಾಂತರಿಸಲಾಗಿದೆ.
[15/01 10:57 pm] ಚೈತ್ರ: ಭಾರತದ ಸಂವಿಧಾನದ ಕುರಿತಾದ ಕ್ವಿಜ್ ನ ಪ್ರಶ್ನೋತ್ತರಗಳು :-
1) ಭಾರತದ ಸಂವಿಧಾನ ಜಾರಿಗೆ ಬಂದದ್ದು ಯಾವಾಗ?
* 1950, ಜನವರಿ 26.
2) ಭಾರತದ ಸಂವಿಧಾನ ಅಂಗೀಕಾರವಾದದ್ದು ಯಾವಾಗ?
* 1949, ನವೆಂಬರ್ 26.
3) ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದದ್ದು ಯಾವಾಗ?
* 1946, ಡಿಸೆಂಬರ್ 9.
4) ಸಂವಿಧಾನ ರಚನಾ ಸಭೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು?
* ಡಾ.ಸಚ್ಚಿದಾನಂದ ಸಿನ್ಹಾ.
5) ಭಾರತದ ಸಂವಿಧಾನದ ರಚನಾ ಸಭೆಯ ಸಲಹೆಗಾರರು ಯಾರು?
* ಬಿ.ಎನ್.ರಾಯ್.
6) ಭಾರತದ ಸಂವಿಧಾನದ ರಚನಾ ಸಭೆಯ ಉಪಾಧ್ಯಕ್ಷರು ಯಾರು?
* ಪ್ರೊ.ಎಚ್.ಸಿ. ಮುಖರ್ಜಿ.
7) ಸಂವಿಧಾನ ದಿನವನ್ನು ಯಾವಾಗ ಮೊದಲ ಬಾರಿಗೆ ಆಚರಿಸಲಾಯಿತು?
* 26 ನವೆಂಬರ್ 2015.
8) ಭಾರತದ ಸಂವಿಧಾನ ರಚನಾ ಸಭೆಯು ಒಟ್ಟು ಎಷ್ಟು ಸಮಿತಿಗಳನ್ನು ಒಳಗೊಂಡಿತ್ತು?
* 22.
9) ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?
* ಸರ್ದಾರ್ ವಲ್ಲಭಭಾಯ್ ಪಾಟೇಲ್.
10) ಸಮವರ್ತಿಪಟ್ಟಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
* ಆಸ್ಟ್ರೇಲಿಯಾ.
11) ರಿಟ್ ಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
* ಬ್ರಿಟನ್.
12) ಮಹಾಭಿಯೋಗವನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
* ಅಮೆರಿಕಾ.
13) ನ್ಯಾಯ ಎಂಬ ಪದವನ್ನು ಯಾವ ಕ್ರಾಂತಿಯಿಂದ ಪಡೆಯಲಾಗಿದೆ?
* ರಷ್ಯಾ ಕ್ರಾಂತಿ (1917).
14) ಭಾರತದ ನಾಡಗೀತೆಯನ್ನು ಅಳವಡಿಸಿಕೊಂಡಿದ್ದು ಯಾವಾಗ?
* 24 ಜನವರಿ, 1950.
15) ಭಾರತದ ಸಂವಿಧಾನಕ್ಕೆ ಪ್ರಸ್ತಾವನೆ ನೀಡಿದವರು ಯಾರು?
* ಜವಾಹರ್ ಲಾಲ್ ನೆಹರು.
16) ರಾಜ್ಯಗಳ ಪುನರ್ ರಚನೆಗೆ ಸಂಬಂಧಿಸಿದ ಮೊದಲ ಆಯೋಗ ಯಾವುದು?
* ದಾರ್ ಆಯೋಗ.
17) ಫಜಲ್ ಅಲಿ ಆಯೋಗ ವರದಿ ಸಲ್ಲಿಸಿದ್ದು ಯಾವಾಗ?
* 1955 ರಲ್ಲಿ.
18) ಭಾಷೆ ಆಧಾರದ ಮೇಲೆ ಮೊದಲ ರಚನೆಯಾದ ರಾಜ್ಯ ಯಾವುದು?
* ಆಂಧ್ರಪ್ರದೇಶ.
19) ಪ್ರಸ್ತುತ ರಾಜ್ಯ ಸಭೆಯ ಉಪ ಸಭಾಪತಿ ಯಾರು?
* ಪಿ.ಜೆ.ಕುರಿಯನ್.
20) ಪ್ರಸ್ತುತ ಲೋಕಸಭಾ ಸ್ಪೀಕರ್ ಯಾರು?
* ಸುಮಿತ್ರಾ ಮಹಾಜನ್.
21) ತಾರತಮ್ಯ ಮೂಡುವುದನ್ನು ನಿಷೇಧಿಸುವ ವಿಧಿ ಯಾವುದು?
* 15.
22) ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ?
* 1951 ರಲ್ಲಿ.
23) ಮೊದಲ ಸಾರ್ವತ್ರಿಕ ಚುನಾವಣೆಯ ಕಮಿಷನರ್ ಯಾರು?
* ಸುಕುಮಾರ ಸೇನ್.
24) ಮಾಂಟೇಗ್ ಹಾಗೂ ಚೆಮ್ಸ್ ಪೋರ್ಡ್ ನೇತೃತ್ವದ ಸಮಿತಿ ರಚಿಸಿದ್ದು ಯಾವಾಗ?
* 1919.
25) 15 ನೇ ರಾಜ್ಯವಾಗಿ ರಚನೆಯಾದದ್ದು ಯಾವುದು?
* ಗುಜರಾತ್ (1960).
26) 29 ನೇ ರಾಜ್ಯವಾಗಿ ತೆಲಂಗಾಣ ರಚನೆಯಾದದ್ದು ಯಾವಾಗ?
* ಜೂನ್ 2, 2014.
27) ಭಾರತ ದೇಶವು ಯಾವ ಪೌರತ್ವ ಹೊಂದಿದೆ?
* ಏಕ ಪೌರತ್ವ.
28) ಭಾರತದ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಎಷ್ಟು?
* 6.
29) ಪೌರತ್ವ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
* 1955, ಡಿಸೆಂಬರ್ 30.
30) ದ್ವಿ ಪೌರತ್ವ ಹೊಂದಿರುವ ಎರಡು ರಾಷ್ಟ್ರಗಳು ಯಾವುವು?
* 1) ಅಮೇರಿಕಾ.
2) ಸ್ವಿಟ್ಜರ್ಲ್ಯಾಂಡ್.
31) ಜೆ.ವಿ.ಪಿ ವಿಸ್ತರಿಸಿರಿ?
* ಜೆ - ಜವಾಹರ್ ಲಾಲ್ ನೆಹರು.
ವಿ - ವಲ್ಲಭಭಾಯ್ ಪಟೇಲ್.
ಪಿ - ಪಟ್ಟಾಭಿ ಸೀತಾರಾಮಯ್ಯ.
[15/01 11:02 pm] ಚೈತ್ರ: ಪ್ರಮುಖ ಕಾರ್ಯಾಚರಣೆಗಳು🏆
1) ಆಪರೇಷನ್ ವಿಜಯ್ ಕಾರ್ಯಾಚರಣೆ ಸಂಬಂಧಿಸಿದ್ದು?
ಕಾರ್ಗಿಲ್✔
2) ಆಪರೇಷನ್ ಸೇಪಡ ಸಾಗರ?
☑️☑️ಕಾರ್ಗಿಲ್ ಯುದ್ಧ ದಲ್ಲಿ ವಾಯುಪಡೆ ಕೈಗೊಂಡ ಕಾರ್ಯಾಚರಣೆ✔️✔️
.3) :ಆಪರೇಷನ್ ಭದ್ರ ಕಾರ್ಯಾಚರಣೆ?
☑️☑️ಕಾರ್ಗಲ್ ಯುದ್ಧ ದಲ್ಲಿ ಪಾಕ್ ಕೈಗೊಂಡ ಕಾರ್ಯಾಚರಣೆ ✔️✔️
.4) ಆಪರೇಷನ್ ಟ್ರೈಡೆಂಟ್?
🔵☑️1972 ಭಾರತ/ ಪಾಕಿಸ್ತಾನ ಯುದ್ಧದಲ್ಲಿ ಭಾರತದ ನೌಕಾಪಡೆ ಕೈಗೊಂಡ ಕಾರ್ಯಾಚರಣೆ ✔️
5) ಆಪರೇಷನ್ ಬ್ಲಾಕ್ ಥಂಡರ?
🔵☑️1986 apr 30 ಸುವರ್ಣ ಮಂದಿರ ದ ಮೇಲೆ ದಾಳಿ ✔️
6) ಆಪರೇಷನ್ ಬ್ಲಾಕ್ ಟಾನ್ರಾಡೋ?
🔵☑️nov 26.2008. NSG ಪಡೆ ಭಯೋತ್ಪಾದಕರು ವಿರುದ್ಧ ಕೈಗೊಂಡ ಕಾರ್ಯಾಚರಣೆ ✔️
7) ಆಪರೇಷನ್ ನೇಪ್ಚೊನಸ್ಪಿಯರ ?
☑️🔵ಒಸಮಾ ಬಿನ್ ಲಾಡೆನ್ ಹತ್ಯೆಗೆ ಕೈಗೊಂಡ ಕಾರ್ಯಾಚರಣೆ ✔️
8) ಆಪರೇಷನ್ ರಾಹತ್?
🔵☑️ಭಾರತೀಯ ವಾಯುಪಡೆ ಉತ್ತರಖಂಡದಲ್ಲಿ ಕೈಗೊಂಡ ಕಾರ್ಯಾಚರಣೆ ✔️
.9) ಆಪರೇಷನ್ ಮೇಘದೂತ?
🔵☑️1984ರಲ್ಲಿ ಸಿಯಾಚಿನ್ ವಶಪಡಿಸಿಕೊಂಡಿದ್ದು✔️
10) ಆಪರೇಷನ್ ದುರ್ಯೋಧನ ?
🔵☑️14ನೇ ಲೋಕ ಸಭೆಯಲ್ಲಿ 11 ಮಂದಿ ಸಂಸದರು ಪ್ರಶ್ನೇ ಕೇಳಲು ಲಂಚ ಸ್ವೀಕರಿಸಿದ ಪ್ರಕರಣ,✔️
11)ಆಪರೇಷನ್ ಮದಾದ್?
🔵☑️ಭಾರತೀಯ ನೌಕಾಪಡೆ ತಮಿಳುನಾಡಿನಲ್ಲಿ ಸುನಾಮಿ ಉಂಟಾದಾಗ ಕೈಗೊಂಡ ಕಾರ್ಯಾಚರಣೆ ☑️
12) ಆಪರೇಷನ್ ಗ್ರೀನ್ ಹಂಟ್?
🔵☑️2009 ನಕ್ಸಲ್ ಹಾವಳಿ ನಿಯಂತ್ರಿಸಲು☑️✔️
13) ಆಪರೇಷನ್ ಕಕ್ಕಸ?
🔵☑️1988ರಲ್ಲಿ ಭಾರತೀಯ ವಾಯುಪಡೆ & ಮಾಲ್ಡಿವ್ಸ ಸರ್ಕಾರ ಬಂಡುಕೋರರ ವಿರುದ್ಧ ಕೈಗೊಂಡ ಕಾರ್ಯಾಚರಣೆ ☑️✔️
14) ಆಪರೇಷನ್ ಓಶನ್ ಶಿಲ್ಡ?
🔵☑️2009 ರಿಂದ ನ್ಯಾಟೋ ಪಡೆ ಸೋಮಾಲಿಯಾ ಬಂಡುಕೋರರ ವಿರುದ್ಧ ಕೈಗೊಂಡ ಕಾರ್ಯಾಚರಣೆ ✔️
15) ಆಪರೇಷನ್ ಬ್ಲೂಸ್ಟಾರ್ ?
🔵☑️ಸುವರ್ಣ ಮಂದಿರದ ಮೇಲಿನ ದಾಳಿ ಹತ್ತಿಕ್ಕಲು ✔️
[16/01 4:41 am] ಚೈತ್ರ: 🔴ಪ್ರಮುಖ ಭೌಗೋಳಿಕ ಅನ್ವರ್ಥಕ ನಾಮಗಳು🔴
🌻ಸತ್ವದ್ವೀಪಗಳ ನಗರ ---- ಮುಂಬೈ
🌻 ಸ್ವರ್ಣಮಂದಿರಗಳ ನಗರ --- ಅಮೃತಸರ
🌻 ಏಳುನಗರಗಳ ನಗರ---- ದೆಹಲಿ
🌻 ಭಾರತದ ಯೋಜಿತ ನಗರ--- ಜೈಪುರ
🌻 ಭಾರತದ ರೇಷ್ಮೆಯ ನಗರ--- ಕರ್ನಾಟಕ
🌻 ಭಾರತದ ಉದ್ಯಾನ ನಗರ--- ಬೆಂಗಳೂರು
🌻 ಲವಂಗ ದ್ವೀಪ --- ಜಂಜಿಬಾರ್
🌻 ಪಂಚ ನದಿಗಳ ನಾಡು--- ಪಂಜಾಬ್
🌻 ಕರ್ನಾಟಕದ ಆಟದ ಮೈದಾನ--- ಕೊಡಗು
🌻 ಕರ್ನಾಟಕದ ಮ್ಯಾಂಚೆಸ್ಟರ್ --- ದಾವಣಗೆರೆ
🌻 ಕರ್ನಾಟಕದ ಪಂಜಾಬ್ --- ಅವಿಭಜಿತ ವಿಜಾಪುರ
🌻 ದಕ್ಷಿಣ ಕಾಶಿ--- ಹಲಸಿ ( ಬೆಳಗಾವಿ ಜಿಲ್ಲೆ)
🌻 ದೇವಾಲಯದ ವಾಸ್ತು ಶಿಲ್ಪದ ತೊಟ್ಟಿಲು--- ಐಹೋಳೆ
🌻 ಚೀನಾದ ಕಣ್ಣೀರಿನ ನದಿ--- ಹೂ ಹ್ವಾಂಗ್ಹೊ
🌻 ಬಂಗಾಳದ ಕಣ್ಣೀರಿನ ನದಿ--- ದಾಮೋದರ
🌻 ಬಿಹಾರದ ಕಣ್ಣೀರಿನ ನದಿ--- ಕೋಸಿ
🌻 ಅಸ್ಸಾಂನ ಕಣ್ಣೀರಿನ ನದಿ--- ಬ್ರಹ್ಮಪುತ್ರ ನದಿ
🌻 ಹಳದಿ ನದಿ ---- ಹೂಹ್ವಾಂಗ್ ಹೋ ನದಿ( ಚೀನಾ)
🌻 ಮಡಿದವರ ದಿಬ್ಬ --- ಮೊಹೆಂಜೊದಾರೊ
🌻 ಸೂರ್ಯೋದಯದ ನಾಡು---- ಜಪಾನ್
🌻 ಮಧ್ಯರಾತ್ರಿ ಸೂರ್ಯ ಉದಯಿಸುವ ನಾಡು--- ನಾರ್ವೆ
🌻 ಮುಂಜಾನೆಯ ನೀರವತೆಯ ನಾಡು ---- ಕಿರಿಯ
🌻 ಕಾಂಗರೂಗಳ ನಾಡು ---- ಆಸ್ಟ್ರೇಲೀಯಾ
🌻 ಕಿವಿಗಳ ನಾಡು----- ನ್ಯೂಜಿಲ್ಯಾಂಡ್
🌻 ಪೂರ್ವದ ಮುತ್ತು---- ಬಹರೇನ್
🌻 ಬಿಳಿಯಾನೆಗಳ ನಾಡು--- ಥಾಯ್ಲಾಂಡ್
🌻 ಚಿನ್ನದ ಪಗೋಡಗಳ ನಾಡು--- ಮೈನ್ಮಾರ್
🌻 ಜಗತ್ತಿನ ಸಕ್ಕರೆಯ ಬಟ್ಟಲು, --- ಕ್ಯೂಬಾ
🌻 ದಕ್ಷಿಣದ ಬ್ರಿಟನ್ --- ನ್ಯೂಜಿಲ್ಯಾಂಡ್
🌻 ಸಾವಿರ ಸರೋವರಗಳ ನಾಡು---- ಫಿನ್ ಲ್ಯಾಂಡ್
🌻 ಯುರೋಪಿನ ಆಟದ ಮೈದಾನ,--- ಸ್ವಿಟ್ಜರ್ಲೆಂಡ್
🌻 ಯುರೋಪಿನ ರೋಗಗ್ರಸ್ತ ನಾಡು--- ಟರ್ಕಿ
🌻 ಚಿನ್ನದ ಉಣ್ಣೆಗಳ ನಾಡು--- ಆಸ್ಟ್ರೇಲೀಯಾ
🌻 ಕಾಲುವೆಗಳ ನಾಡು--- ವೆನಿಸ್
🌻 ಗುಡುಗುಗಳ ನಾಡು--- ಭೂತಾನ್
🌻 ಕಗ್ಗತ್ತಲೆಯ ಖಂಡ--- ಆಫ್ರಿಕ
🌻 ಮುತ್ತುಗಳ ದ್ವೀಪ--- ಶ್ರೀಲಂಕಾ
🌻 ಜಗತ್ತಿನ ಸಿಲಿಕಾನ್ ವ್ಯಾಲಿ--- ಲಾಸ್ ಏಂಜಿಲಿಸ್
🌻 ಸಪ್ತಗಿರಿಗಳ ನಾಡು--- ರೋಮ್
🌻 ಯುರೋಪಿನ ಕದನ ಮೈದಾನ --- ಬೆಲ್ಜಿಯಂ
🌻 ಉತ್ತರದ ವೆನಿಸ್ ---- ಸ್ಟಾಕ್ ಹೊಮ್
🌻 ಗ್ರೀಕ್ ನ ಕಣ್ಣು ----- ಅಥೆನ್ಸ
🌻 ಪೂರ್ವದ ವೆನಿಸ್ --- ಬ್ಯಾಂಕಾಕ್
🌻 ಬಿಳಿರಷ್ಯಾ--- ಬೆಲಾರಸ್
🌻 ರೇಷ್ಮೇಯ ನಾಡು,--- ಚೀನಾ
🌻 ಪಂಚ ಸಮುದ್ರಗಳ ಬಂದರು --- ಮಾಸ್ಕೋ
🌻 ಐದು ಸಮುದ್ರಗಳ ನಗರ---- ಅರೇಬಿಯನ್ ಪ್ರಸ್ಥಭೂಮಿ.
🌻 ಜಗತ್ತಿನ ಹಣ್ಣಿನ ತೋಟ--- ಮೆಡಿಟರೇನಿಯನ್ ಪ್ರದೇಶ.
🌻 ಆಗ್ನೇಯ ಏಷ್ಯಾ ರಾಷ್ಟ್ರೀಯ ಕೀಲಿ ಕೈ---- ಸಿಂಗಾಪೂರ್
🌻 ಜಗತ್ತಿನ ಮಾಂಸದ ಡಬ್ಬಿ--- ಚಿಕ್ಯಾಗೋ
🌻 ಚಿನ್ನದ ನಾರುಗಳ ನಾಡು---- ಬಾಂಗ್ಲಾದೇಶ
🌻 ಗೋಧಿ & ಮಾಂಸದ ನಾಡು--- ಅರ್ಜೆಂಟೈನ
🌻 ದಶಸಾವಿರ ಉಗಿಬುಗ್ಗೆಗಳ ನಾಡು---- ಅಲಾಸ್ಕಾ
🌻 ಭಾರತದ ಆಟದ ಮೈದಾನ ---- ಕಾಶ್ಮೀರ
🌻 ದೇವರ ಸ್ವಂತ ನಾಡು--- ಕೇರಳ
🌻 ಗೋಧಿಯ ಕಣಜ--- ಪಂಜಾಬ್
🌻 ಪ್ರಪಂಚದ ಗೋಧಿಯ ಕಣಜ--- ರಷ್ಯಾ
🌻 ಭಾರತದ ಅಕ್ಕಿಯ ಬಟ್ಟಲು--- ಛತ್ತಿಸ್ ಗಡ
🌻 ಭಾರತದ ಮ್ಯಾಂಚೆಸ್ಟರ್ ---- ಮುಂಬೈ
🌻 ಉತ್ತರ ಭಾರತದ ಮ್ಯಾಂಚೆಸ್ಟರ್ ---ಕಾನ್ಪುರ
🌻 ದಕ್ಷಿಣ ಭಾರತದ ಮ್ಯಾಂಚೆಸ್ಟರ್ --- ಕೊಯಿಮತ್ತೂರ
🌻 ಅರಮನೆಗಳ ನಗರ--- ಕೊಲ್ಕತ್ತಾ
🌻 ಗುಲಾಬಿ ನಗರ--- ಜೈಪುರದ
🌻 ಮುತ್ತಿನ ನಗರ--- ಹೈದ್ರಾಬಾದ್
🌻 ಉಕ್ಕಿನ ನಗರ--- ಜಮ್ ಷೆಡಪುರ
🌻 ಗೇಟ್ ವೇ ಆಪ್ ಇಂಡಿಯಾ --- ಮುಂಬೈ
🌻 ಇಂಡಿಯಾ ಗೇಟ್---- ದೆಹಲಿ
🌻 ಭಾರತದ ಕಿರೀಟ--- ಕಾಶ್ಮೀರ
🌻 ಭಾರತದ ಮಸಾಲೆ ಪದಾರ್ಥಗಳ ತೋಟ--- ಕೇರಳ
🌻 ಕನಸಿನ ಗೋಪುರದ ನಗರ--- ಆಕ್ಸಫರ್ಢ(ಇಂಗ್ಲೆಂಡ್)
🌻 ಆಕಾಶಚುಂಬಿ ಕಟ್ಟಡಗಳ ನಗರ--- ನ್ಯೂಯಾರ್ಕ
🌻 ಉತ್ತರ ಯುರೋಪಿನ ಕ್ಷೀರ ಕ್ಷೇತ್ರ--- ಡೆನ್ಮಾರ್ಕ್
🌻 ಪಚ್ಚೆ ದ್ವೀಪ--- ಐರ್ಲೆಂಡ್
🌻 ಶಾಶ್ವತ ನಗರ--- ರೋಂ
🌻 ಚಕ್ರಾಧಿಪತ್ಯದ ನಗರ---- ರೋಂ
🌻 ಇಂಗ್ಲೆಂಡಿನ ಉದ್ಯಾನವನ---- ಕೇಂಟ್
🌻 ಕಣ್ಣೀರಿನ ದ್ವಾರ--- ಬಾಬ್ ಯೆಲ್ ಮಾಂಟಬ್( ಜರೊಸಲೆಮ್)
🌻 ನೈಲ್ ನದಿಯ ವರಪ್ರಸಾದ--- ಈಜಿಪ್ಟ
🌻 ಗ್ರಾನೈಟ್ ನಗರ--- ಅಬರ್ಡಿನ್( ಸ್ಕಾಟ್ಲೆಂಡ)
🌻 ನಿರಕ್ತರ ಸಾಮ್ರಾಜ್ಯ ---- ದಕ್ಷಿಣ ಕೋರಿಯಾ
🌻 ಪವಿತ್ರ ಭೂಮಿ--- ಪ್ಯಾಲೆಸ್ತಿನ್
🌻 ಮೆಡಿಟರೇನಿಯನ್ ಸಮುದ್ರದ ಬೀಗದ ಕೈ---- ಜಿಬ್ರಾಲ್ಟರ್
🌻 ಕೇಕ್ ಗಳ ನಾಡು--- ಸ್ಕಾಟ್ಲೆಂಡ್
🌻 ಹಾರುವ ಮೀನಿನ ನಾಡು--- ಬಾರ್ಬಡಾಸ್
🌻 ಯುರೋಪಿನ ಹಿಟ್ಟಿನ ಪಪಾಯಿ--- ಬಾಲ್ಕನ್ಸ
🌻 ಕಡಲ ರಾಣಿ --- ಇಂಗ್ಲೆಂಡ್
🌻 ಶ್ರೀಮಂತ ಕರಾವಳಿ--- ಕೊಸ್ಟಾರಿಕ
🌻 ಗೊಲ್ಡಕೋಷ್ಟ---- ಘಾನಾ
🌻 ಶ್ರೀಮಂತ ಬಂದರು--- ಪ್ಯೂರ್ಟೊರಿಕ
🌻 ಪ್ರಪಂಚದ ಮೇಲ್ಛಾವಣಿ --- ಟಿಬೆಟ್
🌻 ಶ್ವೇತನಗರ,--- ಬೆಲ್ ಗ್ರೇಡ್
🌻 ಗಾಳಿಯ ನಗರ--- ಚಿಕ್ಯಾಗೋ
🌻 ಯುರೋಪಿನ ಯಂತ್ರಾಗಾರ--- ಬೆಲ್ಜಿಯಂ
🌻 ಪ್ರಪಂಚದ ಬ್ರೆಡ್ ಬಾಸ್ಕೇಟ್--- ಉತ್ತರ ಅಮೆರಿಕ ಮೈದಾನ
🌻 ಪ್ರಪಂಚದ ಏಕಾಂತ ದ್ವೀಪ--- ಟ್ರಸ್ಟೆ್ಡ್ ಡಕುನ್ಹಾ
🌻 ಅವಳಿ ನಗರ---- ಬುಡಾಪೆಸ್ಟ್
🌻 ಸೋಳ್ಳೆರಹಿತ ನಾಡು--- ಫ್ರಾನ್ಸ್
🌻 ಬಿಳಿಯ ಖಂಡ--- ಅಂಟಾರ್ಕ್ಟಿಕ
🌻 ಮರಭೂಮಿಗಳ ಖಂಡ--- ಆಸ್ಟ್ರೇಲಿಯ
🌻 ಕೇಂದ್ರೀಯ ಭೂಖಂಡ--- ಆಫ್ರಿಕ
🌻ಸೂರ್ಯ ಮುಳುಗದ ಸಾಮ್ರಾಜ್ಯ --- ಇಂಗ್ಲೆಂಡ
[16/01 4:43 am] ಚೈತ್ರ: ವಿಷಯ :- ಭೂಗೋಳಶಾಸ್ತ್ರ.
🔷🔷🔷🔶🔸🔹🔹🔸🔶🔷🔷🔷
1) ಏಷ್ಯಾದ ಅತ್ಯಂತ ಕೆಳಮಟ್ಟದ ಬಿಂದು ಯಾವುದು?
* ಮೃತ ಸಮುದ್ರ.
2) ಪ್ರಪಂಚದ ಭೂಖಂಡಗಳಲ್ಲಿ ದೊಡ್ಡದು ಯಾವುದು?
* ಏಷ್ಯಾ.
3) ಏಷ್ಯಾ ಖಂಡದಲ್ಲಿರುವ ರಾಷ್ಟ್ರಗಳ ಸಂಖ್ಯೆ ಎಷ್ಟು?
* 48.
4) ಏಷ್ಯ ಮತ್ತು ಆಫ್ರಿಕಾ ಖಂಡಗಳ ಗಡಿಯು ಸಾಮಾನ್ಯವಾಗಿ ಯಾವ
ಕಾಲುವೆಯ ಮುಖಾಂತರ ಹಾಯ್ದು ಹೋಗುತ್ತದೆ?
* ಸೂಯೇಜ್ ಕಾಲುವೆ.
5) "ವೈಪರೀತ್ಯಗಳ ಖಂಡ" ಎಂದು ಯಾವ ಖಂಡವನ್ನು
ಕರೆಯುತ್ತಾರೆ?
* ಏಷ್ಯಾ.
6) ಪ್ರಪಂಚದಲ್ಲೇ ಅತಿಹೆಚ್ಚು ಮಳೆ ಪಡೆಯುವ ರಾಜ್ಯ ಯಾವುದು?
* ಮಾಸಿನ್ ರಾಮ್. (ಮೇಘಾಲಯ).
7) "ಮಾಸಿನ್ ರಾಮ್" ಅತಿಹೆಚ್ಚು ಮಳೆ ಅಂದರೆ ಎಷ್ಟು
ಸೆಂ.ಮೀ ಪಡೆಯುತ್ತದೆ?
* 1187 ಸೆಂ.ಮೀ.
8) ಏಷ್ಯಾ ಖಂಡದ ಒಟ್ಟು ಭೌಗೋಳಿಕ ವಿಸ್ತಿರ್ಣ ಸುಮಾರು -----
ಮಿಲಿಯನ್ ಚ.ಕಿ.ಮೀ.ಗಳು?
* 44.
9) ಪ್ರಪಂಚದ ಮೇಲ್ಮೈ ವಿಸ್ತಿರ್ಣದಲ್ಲಿ ಏಷ್ಯಾ ಖಂಡ -----
ಭಾಗದಷ್ಟಾಗಿದೆ?
* ಶೇ.33.
10) ಯುರೋಪ್ ಮತ್ತು ಏಷ್ಯಗಳನ್ನು ಒಟ್ಟುಗೂಡಿಸಿ ----- ಎನ್ನುವರು?
* ಯೂರೆಷ್ಯ.
11) ಏಷ್ಯಾ ಖಂಡವು ಮೂರು ಕಡೆ ------ & ಒಂದು ಕಡೆ -------
ಭಾಗದಿಂದಾವರಿಸಿದೆ?
* ಸಾಗರಗಳು & ಭೂಭಾಗ.
12) ಏಷ್ಯಾ ಖಂಡದ ಉತ್ತರಕ್ಕೆ ಯಾವ ಸಾಗರವಿದೆ?
* ಆಕ್ಟಿರ್ಕ್.
13) ಏಷ್ಯಾ ಖಂಡದ ಪೂರ್ವ ಭಾಗದಲ್ಲಿ ಯಾವ ಸಾಗರವಿದೆ?
* ಪೆಸಿಫಿಕ್.
14) ಏಷ್ಯಾ ಖಂಡದ ದಕ್ಷಿಣದಲ್ಲಿ ಯಾವ ಸಾಗರವಿದೆ?
* ಹಿಂದೂ ಮಹಾಸಾಗರ.
15) ಏಷ್ಯಾ ಖಂಡದ ಪಶ್ಚಿಮಕ್ಕೆ ಯಾವ ಖಂಡವಿದೆ?
* ಯುರೋಪ್.
16) ಬಾಕ್ಸೈಟ್ ------ ಲೋಹ.
* ಕಬ್ಬಿಣೇತರ.
17) ಪ್ರಪಂಚದಲ್ಲಿ ಅತಿಹೆಚ್ಚು ಕಲ್ಲಿದ್ದಲು ನಿಕ್ಷೇಪ
ಹೊಂದಿರುವ ರಾಷ್ಟ್ರ ಯಾವುದು?
* ಚೀನಾ.
18) ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕದೇಶ
ಯಾವುದು?
* ಮಾಲ್ಡೀವ್ಸ್.
19) "ಮಂಚೂರಿಯ" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
* ಚೀನಾ.
20) ಪ್ರಪಂಚದಲ್ಲೇ ಅತಿಹೆಚ್ಚು "ಪೆಟ್ರೋಲಿಯಂ" ಉತ್ಪಾದಿಸುವ ದೇಶ
ಯಾವುದು?
* ಸೌದಿ ಅರೇಬಿಯ.
21) ಏಷ್ಯಾ ಖಂಡದಲ್ಲಿ ಸುಮಾರು ----- ಬಿಲಿಯನ್
ಜನಸಂಖ್ಯೆಯಿದೆ?
* 4.2.
22) ಪ್ರಮುಖ ಕೈಗಾರಿಕೆ ಮತ್ತು ಕೈಗಾರಿಕಾ ಚಟುವಟಿಕೆಗಳನ್ನುಳ್ಳ ಪ್ರದೇಶಕ್ಕೆ
-------- ಎನ್ನುವರು.
* ಕೈಗಾರಿಕಾ ಪ್ರದೇಶ.
23) "ಕಹೀನ್" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?
* ಜಪಾನ್.
24) ಹೂಗ್ಲಿ : ಕೊಲ್ಕತ್ತಾ ಪ್ರದೇಶ :: ಮುಂಬಯಿ : ------.
* ಪುಣೆ ಪ್ರದೇಶ.
25) ಪ್ರಪಂಚದ ಅತಿ ಎತ್ತರವಾದ ಪ್ರಸ್ಥಭೂಮಿ ಯಾವುದು?
* ಟಿಬೆಟ್.
26) ಪ್ರಪಂಚದ ಅತ್ಯಂತ ವಿಶಾಲವಾದ ಒಳನಾಡಿನ ಜಲರಾಶಿ
ಯಾವುದು?
* ಕ್ಯಾಸ್ಪಿಯನ್ ಸಮುದ್ರ.
27) Petra ಎಂದರೆ ------.
* ಕಲ್ಲು.
28) Oleum ಎಂದರೆ -----.
* ತೈಲ.
29) "ವುಹಾನ್" ಕೈಗಾರಿಕಾ ಪ್ರದೇಶ ಯಾವ ರಾಷ್ಟ್ರದಲ್ಲಿದೆ?
* ಚೀನಾ.
30) ಪ್ರಪಂಚದಲ್ಲೇ ಆಳವಾದ ಸರೋವರ ಯಾವುದು?
* ಬೈಕಲ್ ಸರೋವರ.
31) "ಬೈಕಲ್ ಸರೋವರ" ಎಲ್ಲಿದೆ?
* ದಕ್ಷಿಣ ಸೈಬೀರಿಯಾ.
32) "ಪ್ರಪಂಚದ ಮೇಲ್ಚಾವಣೆ" ಎಂದು ಯಾವುದನ್ನು ಕರೆಯಲಾಗಿದೆ?
* ಟಿಬೆಟ್.
33) ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು ಯಾವುದು?
* ಮೌಂಟ್ ಎವರೆಸ್ಟ್.
34) ಮೌಂಟ್ ಎವರೆಸ್ಟ್ ನ ಎತ್ತರವೇಷ್ಟು?
* 8848 ಮೀ.
35) ಪ್ರಪಂಚದಲ್ಲೇ ಹೆಚ್ಚಿನ ಸಂಖ್ಯೆಯ ಹಿಮನದಿಗಳು ಯಾವ
ಪರ್ವತ ಸರಣಿಗಳಲ್ಲಿವೆ?
* ಕಾರಾಕೊರಂ.
36) "ಹಾನ್ಶಿನ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
* ಜಪಾನ್.
37) ಪೆಟ್ರೋಲಿಯಂ ಶಬ್ದ ಯಾವ ಭಾಷೆಯ ಎರಡು ಪದಗಳಿಂದ
ಸಂಯೋಜಿತವಾದದ್ದು?
* ಲ್ಯಾಟಿನ್.
38) ಸಮಶೀತೋಷ್ಣ ವಲಯದ ಹುಲ್ಲುಗಾವಲನ್ನು -------
ಎನ್ನುವರು?
* ಸ್ಟೆಪ್ಪಿ.
39) ಟಂಡ್ರ ಸಸ್ಯವರ್ಗವು ಯಾವ ಕರಾವಳಿಯ ಉದ್ದಕ್ಕೂ ಕಿರಿದಾದ
ಭಾಗದಲ್ಲಿ ಕಂಡು ಬರುತ್ತದೆ?
* ಆಕ್ಟಿರ್ಕ್.
40) ಏಷ್ಯಾ ಖಂಡದಲ್ಲಿ ಯಾವ ಮಾರುತಗಳಿಂದ ಬೇಸಿಗೆಯಲ್ಲಿ
ಹೆಚ್ಚು ಮಳೆಯಾಗುತ್ತದೆ?
* ನೈರುತ್ಯ ಮಾನ್ಸೂನ್.
41) ಏಷ್ಯಾದ ಜನರ ಪ್ರಮುಖ ವೃತ್ತಿ ಯಾವುದು?
* ವ್ಯವಸಾಯ.
42) ಚೀನಾದ ನೈರುತ್ಯಕ್ಕೆ ಯಾವ ಪ್ರಸ್ಥಭೂಮಿಯಿದೆ?
* ಯುನ್ನಾನ್.
43) "ಶಾನ್ ಪ್ರಸ್ಥಭೂಮಿ" ಯಾವ ರಾಷ್ಟ್ರದಲ್ಲಿದೆ?
* ಮಯನ್ಮಾರ್.
44) ದಕ್ಷಿಣ ಏಷ್ಯಾದಲ್ಲಿಯೇ ಅತಿದೊಡ್ಡ ದೇಶ ಯಾವುದು?
* ಭಾರತ.
45) "ಅಮುರ್" ನದಿ ಯಾವ ದೇಶದಲ್ಲಿ ಕಂಡು ಬರುವುದು?
* ರಷ್ಯಾ.
46) "ಹ್ಯಾಂಗ್ ಹೊ" ನದಿ ಯಾವ ದೇಶದಲ್ಲಿ ಕಂಡು
ಬರುವುದು?
* ಚೀನಾ.
47) ಏಷ್ಯಾದ ಪ್ರಮುಖ ಆಹಾರ ಬೆಳೆಗಳು ಯಾವು?
* ಭತ್ತ ಮತ್ತು ಗೋಧಿ.
48) ಏಷ್ಯಾ ಖಂಡದಲ್ಲಿಯೇ ಭತ್ತ ಉತ್ಪಾದಿಸುವ ಪ್ರಮುಖ ದೇಶಗಳು
ಯಾವು?
* ಚೀನಾ ಮತ್ತು ಭಾರತ.
49) ಪ್ರಪಂಚದಲ್ಲಿ ಎರಡನೆಯ ಪ್ರಮುಖ ಕಬ್ಬು ಉತ್ಪಾದಿಸುವ
ರಾಷ್ಟ್ರ ಯಾವುದು?
* ಭಾರತ.
50) "ಚಾಂಗ್ ಜಿಯಾಂಗ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
* ಚೀನಾ.
51) "ಐಸೆ ಕೊಲ್ಲಿ" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?
* ಜಪಾನ್.
ಧನ್ಯವಾದಗಳು ಶುಭರಾತ್ರಿ ಆತ್ಮೀಯರೇ .....
ಸಂಗ್ರಹ :- 6 ನೆಯ ತರಗತಿ ಸಮಾಜ ವಿಜ್ಞಾನ
( ಮೊದಲನೆಯ ಸೆಮಿಸ್ಟರ್)
[16/01 4:51 am] ಚೈತ್ರ: 1885 ರಲ್ಲಿ ಅಖಿಲ ಭಾರತ ಕಾಂಗ್ರೆಸ್ನ ಪ್ರಥಮ ಅಧಿವೇಶನ ನಡೆದ ಸ್ಥಳ
1) ಮುಂಬೈ
2) ಕೊಲ್ಕತ್ತಾ
3) ಮದ್ರಾಸ್
4) ಅಲಹಾಬಾದ್
A✔️
ಪ್ರಪಂಚದ ಪ್ರಮುಖ ನದಿಗಳಲ್ಲಿ ಒಂದಾದ ವೋಲ್ಗಾನದಿ ಇರುವ ರಾಷ್ಟ
1) ಕೆನಡಾ
2) ಚೀನಾ
3) ಇಂಗ್ಲೆಂಡ್
4) ರಷ್ಯಾ
D✔️
ಆರ್ ಕೆ ಲಕ್ಷ್ಮಣ್ ಅವರ ವ್ಯಂಗ್ಯಚಿತ್ರ `ಕಾಮನ್ ಮ್ಯಾನ್' ಪ್ರಕಟವಾಗುತ್ತಿದ್ದ ಪತ್ರಿಕೆ ಯಾವುದು?
1) ದಿ ಹಿಂದೂ
2) ಪ್ರಜಾವಾಣಿ
3) ಟೈಮ್ಸ್ ಆಫ್ ಇಂಡಿಯಾ
4) ದಿ ಇಂಡಿಯನ್ ಎಕ್ಸ್ಪ್ರಸ್
C✔️
ಕೃಷ್ಣಾ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ದೊಂದಿಗೆ ವಿವಾದ ಹೊಂದಿರುವ ರಾಜ್ಯಗಳು
1) ಗೋವಾ ಮತ್ತು ಮಹಾರಾಷ್ಟ್ರ
2) ಗೋವಾ ಮತ್ತು ಆಂಧ್ರಪ್ರದೇಶ
3) ತಮಿಳುನಾಡು ಮತ್ತು ಮಹಾರಾಷ್ಟ್ರ
4) ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ
D✔️
ರಂಜನ್ ಸೋಧಿ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
1) ಕುಸ್ತಿ
2) ಬಾಕ್ಸಿಂಗ್
3) ಟೆನಿಸ್
4) ಶೂಟಿಂಗ್
D✔️
ಭಾರತದಲ್ಲಿ ಪ್ರತಿ ವರ್ಷದ ರಾಷ್ಟ್ರೀಯ ಕ್ರೀಡಾದಿನವನ್ನು ಎಂದು ಆಚರಿಸಲಾಗುತ್ತದೆ?
ಆಗಸ್ಟ್ 27
ಆಗಸ್ಟ್ 28
ಆಗಸ್ಟ್ 29
ಆಗಸ್ಟ್ 30
C✔️
ದೇಶದ ಮೊಟ್ಟಮೊದಲ ಜವಳಿ ವಿಶ್ವವಿದ್ಯಾನಿಲಯವನ್ನು ಎಲ್ಲಿ ಸ್ಥಾಪಿಸಲಾಗಿದೆ?
ಸೂರತ್
ಮೀರತ್
ಬಾಂಬೆ
ಹೈದರಾಬಾದ್
A✔️
ಭಾರತದ ಮೊಟ್ಟಮೊದಲ ಸೇನಾ ಪರಂಪರೆ ವೆಬ್ಸೈಟ್ಗೆ ಚಾಲನೆ ನೀಡಿದ ಸಂಸ್ಥೆ ಯಾವುದು?
ಹೆಚ್ಪಿ ಫೌಂಡೇಷನ್
ಜಿಯೋಪೀರ್ ಫೌಂಡೇಷನ್
ಲೋರಿಯಲ್ ಫೌಂಡೇಷನ್
ಗ್ಲೋರಿ ಫೌಂಡೇಷನ್
D✔️
ಸೌನಿ ಯೋಜನೆಯು ಒಂದು:
ನೀರಾವರಿ ಯೋಜನೆ
ಕೃಷಿ ಯೋಜನೆ
ಗೊಬ್ಬರ ಯೋಜನೆ
ಶಕ್ತಿ ಯೋಜನೆ
A✔️
ಭಾರತದ ಕುಸ್ತಿಪಟು ಯೋಗೇಶ್ವರ್ ದತ್ ಅವರು 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಯಾವ ಪದಕ ಗೆದ್ದಿದ್ದರು?
ಚಿನ್ನ
ಬೆಳ್ಳಿ
ಕಂಚು
ಯಾವುದು ಅಲ್ಲ
C✔️
ದೇಶಾದ್ಯಂತ ಜಾರಿಗೆ ಬರಲಿರುವ ಸೇವಾ ಮತ್ತು ತೆರಿಗೆ (ಜಿಎಸ್ಟಿ) ದರಗಳನ್ನು ಎಷ್ಟಕ್ಕೆ ನಿಗಧಿಪಡಿಸಬೇಕೆಂದು ದೇಶಿ ಉದ್ಯಮ ವಲಯ ಅಭಿಪ್ರಾಯಪಟ್ಟಿದೆ?
ಶೇ.18
ಶೇ.20
ಶೇ. 25
ಶೇ. 30
A✔️
ಪೊಲೀಸ್ ಸಿಬ್ಬಂದಿಯ ವೇತನ, ಭತ್ಯೆ ಮತ್ತು ಸೌಲಭ್ಯಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿನ ವ್ಯವಸ್ಥೆಯ ಬಗ್ಗೆ ಮಾಹಿತಿ ಕಲೆ ಹಾಕಲು ರಚಿಸಿರುವ ಸಮಿತಿಯ ಅಧ್ಯಕ್ಷರು ಯಾರು?
ನರೇಶ್ ಚಂದ್ರ
ಶ್ರೀಕೃಷ್ಣ
ರಾಜೇಂದ್ರ ಸಾಚಾರ್
ಔರಾದ್ಕರ್
D✔️
ದೆಹಲಿಯನ್ನು ಆಳಿದ ಅಂತಿಮ ವಂಶಜರು ಯಾರು?
A. ಲೋದಿ ಸಂತತಿ
B. ಸೈಯ್ಯದ್ ಸಂತತಿ
C. ಗುಲಾಮಿ ಸಂತತಿ
D. ಖಿಲ್ಜಿ ಸಂತತಿ
A✔️
ಇತ್ತೀಚೆಗೆ ವಿವಾದಕ್ಕೆ ಎಡೆಮಾಡಿರುವ "ಕಾಂಟ್ರೋವರ್ಸಿಯಲಿ ಯುನಿವರ್ಸ್" ಎಂಬ ಆತ್ಮಚರಿತ್ರೆಯ ಕರ್ತೃ...
a) ವಾಸೀಂ ಅಕ್ರಂ
b) ಶೊಯಬ್ ಅಖ್ತರ್
c) ಶಾರುಖ್ ಖಾನ್
d) ನವಜೋತ್ ಸಿಂಗ್
B✔️
ಟಿಪ್ಪು ಸುಲ್ತಾನ ಫ್ರೆಂಚ್ ಜಾಕೋಬಿನ್ ಕ್ಲಬ್ ಗೆ ಸದಸ್ಯನಾಗಿದ್ದುದರಿಂದ ಅವನು ಸ್ವಯಂ ಘೋಷಿತವಾಗಿ ಹೀಗೆ ಕರೆದುಕೊಳ್ಳುತ್ತಿದ್ದನು...
a) ಸಿಟಿಜನ್ ಟಿಪ್ಪು
b) ಮಾರ್ಕ್ವೆಸ್
c) ಮೈಸೂರಿನ ಹುಲಿ
d) ಬೆಸ್ಟ್ ಸಿಟಿಜನ್
A✔️
ಗಾಂಧೀಜಿಯವರು ಸಂಪಾದಿಸುತ್ತಿದ್ದ ಪತ್ರಿಕೆಗಳಾವುವು?
a) ಹಿಂದುಸ್ತಾನ್ ಟೈಮ್ಸ್ ಮತ್ತು ಕೇಸರಿ
b) ಹರಿಜನ ಮತ್ತು ನವಜೀವನ
c) ನ್ಯೂಡೆಲ್ಲಿ ಟೈಮ್ಸ್ ಮತ್ತು ರಾಜಸ್ಥಾನ ಪತ್ರಿಕೆ
d) ಸಾಮ್ನಾ ಮತ್ತು ಇಂಡಿಯನ್ ಎಕ್ಸ್ ಪ್ರೆಸ್
B✔️
1966 ರಲ್ಲಿ 2 ನೇ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ತಾರಾಶಂಕರ ಮುಖ್ಯೋಪಾಧ್ಯಾಯ ಯಾವ ಭಾಷೆಯ ಸಾಹಿತಿ?
a) ಹಿಂದಿ
b) ಆಸ್ಸಾಮಿ
c) ಒರಿಯಾ
d) ಬಂಗಾಳಿ
D✔️
೨೦೧೧ ರ ರಾಜೀವ್ ಗಾಂಧೀ ಖೇಲ್ ರತ್ನ ಪ್ರಶಸ್ತಿ ಪಡೆದ ಗಗನ್ ನಾರಂಗ್ ಅವರು ಪ್ರತಿನಿಧಿಸುವ ಕ್ರೀಡೆ...
a) ಕ್ರಿಕೆಟ್
b) ಶೂಟಿಂಗ್
c) ಪುಟ್ ಬಾಲ್
d) ಚೆಸ್
B✔️
ದೇಶದ ಪ್ರಥಮ ಹಸಿರು ಶಾಲೆ ಎನಿಸಿರುವ ಬೆಂಗಳೂರಿನ ಕ್ಯಾಂಡರ್ ಇಂಟರ್ ನ್ಯಾಶನಲ್ ಸ್ಕೂಲಿನ ರಾಯಭಾರಿಯಾಗಿ ನೇಮಕಗೊಂಡವರು...
a) ರಾಹುಲ್ ದ್ರಾವಿಡ್
b) ಲಿಯಾಂಡರ್ ಪೇಸ್
c) ಅನಿಲ್ ಕುಂಬ್ಳೆ
d) ಮಹೇಶ್ ಭೂಪತಿ
D✔️
ವೇದಾವತಿ ನದಿಯು ಎಲ್ಲಿ ಹುಟ್ಟುತ್ತದೆ?
a) ಬಾಬಾಬುಡನ್ ಗಿರಿ
b) ಚಿಕ್ಕಬಳ್ಳಾಪುರ
c) ಕೇರಳ
d) ಖಾನಾಪುರ
A✔️
ಅಘನಾಶಿನಿ ನದಿ ಯಾವ ಜಿಲ್ಲೆಯಲ್ಲಿ ಹುಟ್ಟುತ್ತದೆ ?
a) ದಕ್ಷಿಣ ಕನ್ನಡ
b) ಶಿವಮೊಗ್ಗ
c) ಹಾವೇರಿ
d) ಉತ್ತರ ಕನ್ನಡ
D✔️
ಅಗನಾಶಿನಿ ಈ ನದಿ ಉತ್ತರ ಕನ್ನಡ ಶಂಕರ ಹೊಂಡ ಎಂಬಲ್ಲಿ ಹುಟ್ಟುತ್ತದೆ. ಮತ್ತು ಇದು 121 km ಹರಿವಿನ ಉದ್ದವಾಗಿದೆ. ನಂತರ ಕುಮಟಾದ ಬಳಿ ಅರಬಿ ಸಮುದ್ರವನ್ನು ಸೇರುತ್ತದೆ.
ಮಲಪ್ರಭಾ ಮತ್ತು ಘಟಪ್ರಭಾ ಯಾವ ನದಿಯ ಉಪನದಿಗಳಾಗಿವೆ ?
a) ವೇದಾವತಿ
b) ಅಘನಾಶಿನಿ
c) ಕೃಷ್ಣಾ
d) ತುಂಗಭದ್ರಾ
C✔️
ತುಂಗಾಭದ್ರಾ ನದಿಯ ಒಟ್ಟು ಹರಿವಿನ ಉದ್ದ ಎಷ್ಟು ?
a) 123 km
b) 515 km
c) 121 m
d) 124 km
B✔️
ತುಂಗಾಭದ್ರ ನದಿ ಕೃಷ್ಣಾ ನದಿಯನ್ನು ಯಾವ ಸ್ಥಳದಲ್ಲಿ ಸೇರುತ್ತದೆ ?
a) ಬ್ರಹ್ಮಗಿರಿ ಬೆಟ್ಟ
b) ಮಹಾಬಲೇಶ್ವರ
c) ಗೊಂಡಿಮಲ್ಲ
d) ಶಂಕರ ಹೊಂಡ
C✔️
ತುಂಗಾಭದ್ರ ನದಿ ಆಂಧ್ರದ ಮೆಹಬೂಬ್ ನಗರ ಜಿಲ್ಲೆಯ ಆಲಂಪೂರು ಬಳಿಯ ಗೊಂಡಿಮಲ್ಲ ಎಂಬಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ.
ಶಿವಮೊಗ್ಗ ಜಿಲ್ಲೆ ಬಳಿಯ ಗಾಜನೂರಿನ ಅಣೆಕಟ್ಟನು ಯಾವ ನದಿಗೆ ಕಟ್ಟಲಾಗಿದೆ ?
a) ವೇದಾವತಿ ನದಿ
b) ಅಘನಾಶಿನಿ ನದಿ
c) ಕೃಷ್ಣಾ ನದಿ
d) ತುಂಗಭದ್ರಾ
D✔️
ಬ್ಯಾಕ್ಸೈಟ್ ಲೋಹವು ಕನಾ೯ಟಕದ ಯಾವ ಜಿಲ್ಲೆಯಲ್ಲಿ ಹೆಚ್ಚು ಲಭಿಸುವುದು?
a) ಶಿವಮೊಗ್ಗ ಮತ್ತು ಹಾಸನ
b) ಉತ್ತರಕನ್ನಡ ಮತ್ತು ದಕ್ಷಿಣ ಕನ್ನಡ
c) ಬೆಳಗಾವಿ ಮತ್ತು ಚಿಕ್ಕಮಗಳೂರು
d) ಹಾವೇರಿ ಮತ್ತು ಗದಗ
C✔️
ಚಿನ್ನದ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯ ಯಾವುದು?
a) ಕನಾ೯ಟಕ
b) ಮಧ್ಯಪ್ರದೇಶ
c) ಓರಿಸ್ಸಾ
d) ಆಂಧ್ರಪ್ರದೇಶ
A✔️
ಶಿಂಷಾ ನದ
ಿಯು ಯಾವ ಜಿಲ್ಲೆಯಲ್ಲಿ ಹುಟ್ಟುತ್ತದೆ?
a) ಕೊಡಗು
b) ತುಮಕೂರು
c) ಬೆಂಗಳೂರು
d) ಚಿಕ್ಕಬಳ್ಳಾಪುರ
B✔️
ಶಿಂಷಾ ನದಿಯು ದೇವರಾಯನ ದುರ್ಗ ಬೆಟ್ಟಸಾಲಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಹುಟ್ಟುತ್ತದೆ. ಇದು ಮಂಡ್ಯ ಜಿಲ್ಲೆಗಳಲ್ಲಿ 221 km ಹರಿದು ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿಷಪುರ ಬಳಿ ಜಲಪಾತವನ್ನು ಉಂಟುಮಾಡಿ ಕಾವೇರಿ ನದಿಯನ್ನು ಸೇರುತ್ತದೆ.
[16/01 5:10 am] ಚೈತ್ರ: ಮರಿಹುಲಿಗಳು ಎಂದು ಖ್ಯಾತವಾದ ದೇಶಗಳು
ಯಾವುವು..?
Ans-ಮಲೇಷಿಯಾ ಮತ್ತು ಥೈಲ್ಯಾಂಡ ✅
ಗಾಂಧೀಜಿ ಈ ಕೆಳಗಿನ ಪತ್ರಿಕೆಗಳನ್ನು ಯಾವ
ಭಾಷೆಯಲ್ಲಿ ಹೊರಡಿಸಿದ್ದಾರೆ..? ಎಷ್ಟರಲ್ಲಿ ..?
Ans-
ಹರಿಜನ - ಇಂಗ್ಲಿಷ್ ಭಾಷೆ
ಹರಿಜನ ಬಂದು- ಗುಜರಾತಿ ಭಾಷೆ
ಹರಿಜನ ಸೇವಕ- ಹಿಂದಿ ಭಾಷೆ . ಫೆಬ್ರವರಿ ೧೧, ೧೯೩೨
ರಲ್ಲಿ✅✅
ನಾಲ್ಕು ಏಷಿಯನ್ ಹುಲಿಗಳು ಎಂದು
ಖ್ಯಾತವಾದ ದೇಶಗಳು ಯಾವುವು...?
Ans-೧) ಹಾಂಕಾಂಗ ೨) ಸಿಂಗಪುರ ೩) ದಕ್ಷಿಣ
ಕೋರಿಯಾ ೪) ತೈವಾನ ✅✅
"ಇಂದಿನ ಮಗು ನಾಳಿನ ಪ್ರಜೇ" ಈ ಮಾತನ್ನು
ಹೇಳಿದವರು ಯಾರು..?
Ans- ನೆಹರೂ
ಯುರೋಪಿನ ಷಡ್ಬುಜಾಕೃತಿಯಲ್ಲಿರು ದೇಶ
ಯಾವುದು...?
Ans-ಪ್ರಾನ್ಸ್
ಭೂಗೋಳದ ಅತಿ ಎತ್ತರವಾದ ಖಂಡ
ಯಾವುದು...,?
Ans- ಅಂಟಾರ್ಟಿಕ್
ಸಮಭಾಜಕ ವೃತ್ತವು ಯಾವ ಖಂಡದ ಮಧ್ಯೆ
ಭಾಗದಲ್ಲಿ ಹಾದುಹೋಗುತ್ತದೆ..?
Ans-ಆಫ್ರೀಕ ✅✅
ಮುರ್ರೆ ನದಿ ಎಲ್ಲಿ ಕಂಡು ಬರುತ್ತದೆ ..?
Ans-ಆಸ್ಟ್ರೇಲಿಯಾ ✅✅
ಕಲಹರಿ ಮರುಭೂಮಿಕರಣಕ್ಕೆ ಕಾರಣವಾಗುವ
ಪ್ರವಾಹ ಯಾವುದು...?
Ans-ಬೆಂಗ್ವೇಲಾ ಪ್ರವಾಹ ✅✅
ಆಸ್ಟ್ರೇಲಿಯಾದಲ್ಲಿನ ಜನರು ಕ್ರಿಸಮಸ್
ಹಬ್ಬವನ್ನು ಬೇಸಿಗೆಯಲ್ಲಿ ಆಚರಿಸುತ್ತಾರೆ.
ಇದರಲ್ಲಿ ಅಡಕವಾಗಿರುವ ಭೌಗಳಿಕ ಅಂಶ ಏನು..?
Ans- ಆಸ್ಟ್ರೇಲಿಯಾ ದಕ್ಷಿಣಾರ್ಧ ಗೋಳದಲ್ಲಿದೆ.
✅
ಉಷ್ಣವಲಯದಲ್ಲಿರುವ ಖಂಡ ಯಾವುದು..?
Ans-ಯುರೋಪ ✅
ಜಗತ್ತಿನಲ್ಲಿರುವ ವಿಶಾಲ ದ್ವೀಪ ಸಮೂಹ
ಯಾವುದು..?
Ans-ಇಂಡೊನೇಷ್ಯಾ ✅
ಭಾರತದ ಸೂಪರ್ ಕಂಪ್ಯೂಟರಾದ ಪರಮ ೮೦೦
ಎಷ್ಟರಲ್ಲಿ ಕಂಡುಹಿಡಿದರು..? ಮತ್ತು ಯಾರು..?
Ans- ೧೯೯೧. ವಿಜಯಭರತ್ಕರ ✅✅
30. ನಿಕಲೋ ಕೊಂತಿ ಿಟಲಿ ದೇಶ 1420 ರಲ್ಲಿ 1ನೇ
ದೇವರಾಯ ಅರಸನ ಕಾಲದಲ್ಲಿ ಬೇಟಿ ನೀಡಿದ
31. ಅಬ್ದುಲ್ ರಜಾಕ್ ಪರ್ಶಿಯಾ ದೇಶ 1443 ರಲ್ಲಿ 2
ನೇ ದೇವರಾಯ ್ರಸನ ಕಾಲದಲ್ಲಿ ಬೇಟಿಯಾದ
32. ನಿಕೆಟಿನ್ ರಷ್ಯದ ಪ್ರವಾಸಿ 1470 ರಲ್ಲಿ
ವಿರೂಪಾಕ್ಷ ಅರಸನ ಕಾಲದಲ್ಲಿ ಬೇಟಿ ನೀಡಿದ
33. ಬಾರ್ಬೋಸ ಪೋರ್ಚುಗಲ್ ದೇಶದವ 1514 –
1516 ರಲ್ಲಿ ಕೃಷ್ಣದೇವರಾಯನ ಕಾಲದಲ್ಲಿ ಬೇಟಿ
ನೀಡಿದ
34. ಡೋಮಿಂಗೋ ಪಯಾಸ್ ಪೋರ್ಚುಗಲ್
ದೇಶದವ 1520 ರಲ್ಲಿ ಕೃಷ್ಣದೇವರಾಯನ
ಕಾಲದಲ್ಲಿ ಬೇಟಿ ನೀಡಿದ
35. ನ್ಯೂನಿಜ್ ಪೋರ್ಚುಗಲ್ ದೇಶದವ 1535
ರಲ್ಲಿ ಅಚ್ಚುತ ರಾಯನ ಕಾಲದಲ್ಲಿ ಬೇಟಿಯಾದ
ವಿಜಯನಗರ ಸಾಮ್ರಾಜ್ಯದ ಹುಟ್ಟಿಗೆ ಕಾರಣವಾದ
ಅಂಶ
36. ಹೆದಲಿಯ ಸ್ಲಾನ ಅಲ್ಲಾವುದ್ದೀನ್ ಖಿಲ್ಜಿ
ದಕ್ಷಿಣ ಭಾರತದ ರಾಜಕೀಯ ಸಮತೋಲನಕ್ಕೆ
ಭಂಗವುಂಟುಮಾಡಿದ್ದು
37. ಕ್ರಿ.ಶ. 1296 ದೆಹಲಿಯ ಸುಲ್ತಾನನಾಗಿ ಅಧಿಕಾರ
ಮಹಿಸಿಕೊಂಡ ಮಹಮ್ಮದ್ ಬಿನ್ ತುಘಲಕ್ ದಕ್ಷಿಣ
ಭಾರತವನ್ನು ನೇರ ಆಳ್ವಿಕೆಗೆ ಒಳಪಡಿಸಿದ್ದು
38. ಸ್ಥಿರವಾದ ಆಡಳಿತ ಕೊಡುವಲ್ಲಿ ತುಘಲಕ್
ವಿಫಲವಾಗಿದ್ದು
39. ದಕ್ಷಿಣ ಭಾರತದ ಜನತೆಯಲ್ಲಿ ಅಭದ್ರತೆ
ವಾತಾವರಣ ಉಂಟಾಗಿದ್ದು .
ರಾಜಕೀಯ ಇತಿಹಾಸ
ವಿಜಯ ನಗರವನ್ನಾಳಿದ ವಂಶಗಳು
40. ಸಂಗಮ ವಂಶ 1336 – 1485 - ರಾಜಧಾನಿ
ಹಂಪಿ
41. ಸಾಳುವ ವಂಶ 1485 – 1505 ರಾಜಧಾನಿ
ಹಂಪಿ
42. ತುಳುವ ವಂಶ 1505 – 1570 ರಾಜಧಾನಿ
ಹಂಪಿ , ಪೆನುಗೊಂಡ
43. ಅರವೀಡು ವಂಶ 1570 – 1646 - ರಾಜಧಾನಿ
ಪೆನುಗೊಂಡ ,ವೆಲ್ಲೂರು ಹಾಗೂ ಚಂದ್ರಗಿರಿ
44. ವಿಜಯನಗರ ಸಾಮ್ರಾಜ್ಯಕ್ಕೆ ತಳಹದಿಯನ್ನು
ಹಾಕಿದವರು - ಸಂಗಮನ ಮಕ್ಕಳಾದ - ಹರಿಹರ
ಮತ್ತು ಬುಕ್ಕರು
45. ವಿಜಯನಗರ ಸಾಮ್ರಾಜ್ಯ ಅಸ್ತಿತ್ವಕ್ಕೆ
ಬಂದಿದ್ದು - ಕ್ರಿ.ಶ.1336
46. ಬಹಮನಿ ಸಾಮ್ರಾಜ್ಯ ಅಸ್ತತ್ವಕ್ಕೆ ಬಂದಿದ್ದು
- ಕ್ರಿ.ಶ - 1347 ರಲ್ಲಿ
47. ವಿಜಯನಗರ ಅರಸುರುಗಳಲ್ಲಿ ಅತ್ಯಂತ
ಸಮರ್ಥನಾದ ಅರಸ - ಕೃಷ್ಮದೇವರಾಯ
48. ಕೃಷ್ಮದೇವರಾಯನ ನಿಷ್ಠಾವಂತ ಪ್ರಧಾನಿ -
ತಿಮ್ಮರಸ
49. “ ಯವನ ರಾಜ್ಯ ಪ್ರತಿಷ್ಠಾನ ಚಾರ್ಯ ’ ಎಂಬ
ಬಿರುದನ್ನು ಕೃಷ್ಣದೇವರಾಯ ಪಡೆದನು
50. ಕೃಷ್ಣದೇವರಾಯನ ವಿರುದ್ದ ಜಿಹಾದ್
ಯುದ್ದವನ್ನು ಸಾರಿದವನು - ಬೀದರ್ ನ ಬಹಮನಿ
ಸುಲ್ತಾನ ಮಹಮ್ಮದ್ ಷಾ ಹಾಗೂ ಬಿಜಾಪುರದ
ಸುಲ್ತಾನನಾದ .ಯೂಸುಫ್ ಆದಿಲ್ ಷಾ
51. ಈ ಧರ್ಮಯುದ್ದ ನಡೆದ ಪ್ರದೇಶ - ಕೋವಿಲ್
ಕೊಂಡ
52. ವಿಜಯನಗರ ಕೃಷ್ಣದೇವರಾಯನ ವಿರುದ್ದ
ಹೋರಾಡಿದ ಉಮ್ಮತ್ತೂರಿನ ಪಾಳೆಗಾರ -
ಗಂಗರಾಜ
53. ಗಂಗರಾಜನಿಂದ ವಶಪಡಿಸಿಕೊಂಡ ಪ್ರದೇಶ -
ಶ್ರೀರಂಗ ಪಟ್ಟಣ್ಣ ಹಾಗೂ ಶಿವನ ಸಮುದ್ರ
54. ಕೃಷ್ಣದೇವರಾಯನನ್ನ ಎದುರಿಸಿದ ಒರಿಸ್ಸಾದ
ದೊರೆ - ಪ್ರತಾಪರುದ್ರ
55. ಪೊರ್ಚುಗೀಸರೊಡನೆ ಉತ್ತಮವಾಗಿ
ಸಂಬಂಧ ಹೊಂದಿದ್ದ ವಿಜಯನಗರದ ದೊರೆ -
ಕೃಷ್ಣದೇವರಾಯ
56. ಕೃಷ್ಣದೇವರಾಯ ಸಾವನ್ನು
ಕಂಡುಕೊಂಡಿದ್ದು - ಕ್ರಿ.ಶ.1529 ರಲ್ಲಿ
57. ತುಂಗಭದ್ರೆ ನದಿಗೆ ಅಡ್ಡಲಾಗಿ ಅಣಿಕಟ್ಟನ್ನು
ನಿರ್ಮಿಸಿದ ವಿಜಯನಗರ ್ರಸ - ಕೃಷ್ಣದೇವರಾಯ
58. ಕೃಷ್ಣದೇವರಾಯ ತೋಡಿಸಿದ ಕಾಲುವೆ -
ಕೊಡಗಲ್ ಹಾಗೂ ಬಸವಣ್ಣ ಕಾಲುವೆ
59. ಅಮುಕ್ತ ಮೌಲ್ಯದ ಕೃತಿಯ ಕರ್ತೃ -
ಕೃಷ್ಣದೇವರಾಯ
60. ಅಮುಕ್ತ ಮೌಲ್ಯದ ಕತಿಯು - ತೆಲುಗು
ಭಾಷೆಯಲ್ಲಿದೆ
61. ಅಮುಕ್ತ ಮೌಲ್ಯದ ಇನ್ನೋಂದು ಹೆಸರು -
ವಿಷ್ಣುಚಿತ್ತಿಯಮು
62. ಕೃಷ್ಣದೇವರಾಯ ಆಸ್ಥಾನದಲ್ಲಿದ ಕವಿಗಳಿಗೆ -
ಅಷ್ಟದಿಗ್ಗಜರು ಎಂದು ಕರೆಯವುರು
63. ಮನುಚರಿತಮು ಕೃತಿಯ ಕರ್ತೃ - ಅಲ್ಲಸಾನಿ
ಪೆದ್ದಣ್ಣ
64. ಆಂದ್ರಾಕವಿತಾ ಪಿತಾಮಹಾ - ಎಂಬ
ಬಿರುದನ್ನು ಹೊಂದಿದ್ದ ಕವಿ - ಅಲ್ಲಾಸಾನಿ
ಪೆದ್ದಣ್ಣ
65. ನಂದಿ ತಿಮ್ಮಣ್ಮ ನ ಕೃತಿ - ಪಾರಿಜಾತಹರಣಮು
66. ಕೃಷ್ಣದೇವರಾಯ ಕಟ್ಟಿಸಿದ ದೇವಾಲಯ -
ಹಜಾರ ರಾಮಸ್ವಾಮಿ ಹಾಗೂ ವಿಠಲ ಸ್ವಾಮಿ
ದೇವಲಾಯ
67. ಮಹಾನವಮಿ ದಿಬ್ಬ ಅಥವಾ ಸಿಂಹಾಸನ
ವೇದಿಕೆ ್ಥಾವ ವಿಜಯಲಯ ನಿರ್ಮಿಸಿದವರು -
ಕೃಷ್ಣದೇವರಾಯ
68. ತನ್ನ ತಾಯಿ ನಾಗಲೆಯ ಸ್ಮರಮಾರ್ಥವಾಗಿ
ನಿರ್ಮಿಸಿದ ನಗರ - ನಾಗಲಾಪುರ
69. ಕೃಷ್ಣದೇವರಾಯ ನಂತರ ಅಧಿಕಾರಕ್ಕೆ
ಬಂದವರು - ಅಚ್ಚುತರಾಯ
70. ಅಚ್ಚುತನ ವಿರೋಧಿ - ಅಳಿಯ ರಾಮರಾಯ
ಅಳಿಯ ರಾಮರಾಯ
71. ಈತನ ಮಂತ್ರಿ - ತಿರುಮಲ
72. ಈತನ ಸೇನಾಧಿಕಾರಿ - ವೆಂಕಟಾದ್ರಿ
73. ತಾಳಿಕೋಟೆ ಯುದ್ದ ಗತಿಸಿದ ವರ್ಷ - ಕ್ರಿ.ಶ 1565
ರಲ್ಲಿ
74. ಯುದ್ದ ನಡೆದಿದ್ದು - ಷಾಹಿ ಮನೆತನ ಹಾಗೂ
ವಿಜಯನಗರಕ್ಕೆ
75. ತಾಳಿಕೋಟೆ ಯುದ್ದದಲ್ಲಿ ವಿಜಯ ನಗರದ
ಮನೆತನ ಸೋಲಲು ಕಾರಣ ಪ್ರಮುಖ ಕಾರಣ -
ಸೈನಿಕ ಕಾರಣ
76. ತಾಳಿಕೋಟೆ ಯುದ್ದದ ನಂತರ ತಿರುಮಲನು
ಪಲಾಯನ ಮಾಡಿದ್ದು - ಚಂದ್ರಗಿರಿಗೆ
77. “ A forgotten Empire ” ಅಥವಾ “ ಮರೆತು
ಹೋದ ಸಾಮ್ರಾಜ್ಯ ” ಕೃತಿಯ ಕರ್ತೃ - Robert
Seevel
78. ಹಂಪಿಯಲ್ಲಿ ಹುಲಿ ಹಾಗೂ ಇತರ ಕಾಡು
ಪ್ರಾಣಿಗಳು ವಾಸಿಸುತ್ತಿದ್ದವು ಎಂಬ
ಹೇಳಿಕೆಯನ್ನು ನೀಡಿದವರು - ಿಟಲಿಯ ಪ್ರವಾಸಿ
ಫೆಡ್ರಿಕ್
79. ತುಳುವ ವಂಶದ ಆಳ್ವಿಕೆ ಅಂತ್ಯವಾಗಿದ್ದು -
ಕ್ರಿ.ಶ. 1570 ರಲ್ಲಿ ಸದಾಶಿವ ರಾಯನನ್ನ ಕೊಲೆ
ಮಾಡುವುದರೊಂದಿಗೆ ಅಂತ್ಯ ಕಂಡಿತು
80. ಹಂಪೆಯು ಈ ನದಿಯ ದಂಡೆಯ ಮೇಲಿದೆ -
ತುಂಗಾ ಭದ್ರ
81. ವಿಜಯ ನಗರ ಸಾಮ್ರಾಜ್ಯದ ರಾಜಧಾನಿ -
ಹಂಪೆ
82. ಈ ರಾಜ್ಯದ ರಾಜ ಲಾಂಛನ - ವರಾಹ
83. ಹರಿಹರ ಹಾಗೂ ಬುಕ್ಕರು ತಂದೆ ಈ ರಾಜನ
ಆಸ್ಥಾನದಲ್ಲಿದ್ದರು - ಕಂಪಲಯರಾಜ ್ಥವಾ
ಕಂಪಿಲರಾಯ
84. ಕುಮಾರ ರಾಮನ ಕೃತಿಯ ಕರ್ತೃ - ನಂಜುಂಡ
ಸಂಗಮ ವಂಶ
85. ಸಂಗಮ ವಂಶದ ಮೊದಲ ದೊರೆ - ಹರಿಹರ
86. ಇವನ ರಾಜಧಾನಿ - ಆನೆಗೊಂದಿ
87. ಹರಿಹರನ ಬಿರುದುದಗಳು - ಪೂರ್ವ ಪಶ್ಚಿಮ
ಸಮುದ್ರಾದೇಶ್ವರ , ಭಾಷೆಗೆ ತಪ್ಪದ ರಾಯರ
ಗಂಡ ರಾಜ ಪರಮೇಶ್ವರ , ಅರಿರಾಯ ವಿಭಾಡ ,
ಹಾಗೂ ವೇದಾಮಾರ್ಗ ಸ್ಥಾಪನ ಚಾರ್ಯ
88. ಮಥುರಾ ವಿಜಯಂ ಅಥವಾ ಕಂಪಣರಾಯ
ವಿಜಯಂ ಕೃತಿಯ ಕ್ರತೃ - ಬುಕ್ಕರಾಯನ ಪತ್ನಿ -
ಗಂಗಾಂಬಿಕೆ
89. ವೇದಾಮಾರ್ಗ ಪ್ರವರ್ತಕ ಎಂಬ ಬಿರುದನ್ನು
ಹೊಂದಿದ್ದ ದೊರೆ - 1 ನೇ ಬುಕ್ಕರಾಯ
90. ಕರ್ನಾಟಕ ವಿದ್ಯಾ ವಿಲಾಸ ಬಿರುದಿನ ಕರ್ತೃ - 2
ನೇ ಹರಿಹರ
91. 1 ನೇ ದೇವರಾಯನ ಆಸ್ಥಾನಕ್ಕೆ ಾಗಮಿಸಿದ್ದ
ವಿದೇಶಿ ಯಾತ್ರಿಕ - ನಿಕೋಲೋ ಕೊಂತಿ
92. 2 ನೇ ದೇವರಾಯನ ಮತ್ತೊಂದು ಬಿರುದು
- ಗಜಬೇಂಟೆಕಾರ
93. ಈತನ ಆಸ್ಥಾನಕ್ಕೆ ಪರ್ಶಿಯಾದ ರಾಯಭಾರಿ -
ಅಬ್ದುಲ್ ರಜಾಕ್
94. ಈತನ ಆಸ್ಥಾನ ಕವಿ - ಕುಮಾರ ವ್ಯಾಸ
ಸಾಳುವ ವಂಶ
95. ಈ ಸಂತತಿಯ ಸ್ಥಾಪಕ - ಸಾಳುವ ನರಸಿಂಹ
ತುಳುವ ವಂಶ
96. ತುಳುವ ವಂಶವನ್ನು ಆರಂಬಿಸಿದವರು -
ವೀರನರಸಿಂಹ
97. ಕೃಷ್ಣದೇವರಾಯನ ಕಾಲವನ್ನು ದಕ್ಷಿಣ
ಭಾರತದ ಸಾಂಸ್ಕೃತಿಕ ಸಮ್ಮಿಲನ ಕಾಲ ಎಂದು
ಕರೆಯಲಾಗಿದೆ
98. ಕೃಷ್ಣದೇವರಾಯನ ಪ್ರಧಾನ ಮಂತ್ರಿ -
ಸಾಳ್ವ ತಿಮ್ಮರಸ
99. ದಕ್ಷಿಣ ಸಮುದ್ರಾಪತಿ ಎಂದು ಬಿರುದು
ಹೊಂದಿದವರು - ಕೃಷ್ಣದೇವರಾಯನ
100. ಕೃಷ್ಣದೇವರಾಯನ ದಕ್ಷಿಣ ಸಮುದ್ರಾಪತಿ
ಎಂಬ ಬಿರುದನ್ನ ಶ್ರೀಲಂಕಾದ
ವೀರಬಾಹುವನ್ನ ಸೋಲಿಸಿ ಪಡೆದನು
[16/01 5:27 am] ಚೈತ್ರ: ನವಮಂಗಳೂರು : ಕರ್ನಾಟಕ :: ತುತಕುಡಿ : ............?
1]ತಮಿಳುನಾಡು✔**
2]ಆಂಧ್ರ ಪ್ರದೇಶ
3] ಓರಿಸ್ಸ
4]ಪ.ಬಂಗಾಳ
ಭಾರತದ ಅತಿ ದೊಡ್ಡ ಮುಖಜ ಭೂಮಿ. ......
1]ಗೋದಾವರಿ ನದಿ ಮುಖಜ ಭೂಮಿ
2]ಮಹಾನದಿ ನದಿ ಮುಖಜ ಭೂಮಿ
3] ಕಾವೇರಿ ನದಿ ಮುಖಜ ಭೂಮಿ
4] ಸುಂದರ್ ಬನ್ ನದಿ ಮುಖಜ ಭೂಮಿ*✔.
ಬಾಂಬೆ - ಭಾರತದ ಹೆಬ್ಬಾಗಿಲು :: ಬೆಂಗಳೂರು : ....... ?
1]ಕರ್ನಾಟಕದ ರಾಜಧಾನಿ
2] ಸುಂದರ ನಗರ
3] ಅತಿ ವೇಗವಾಗಿ ಬೇಳೆಯುವ ನಗರ
4]ಸಿಲಿಕಾನ್ ಸಿಟಿ *✔
"ಜೈ ಹಿಂದ್" ಎಂಬ ಘೋಷಣೆ ನೀಡಿದವರು ಯಾರು? ???
1]ಲಾಲ್ ಬಹದ್ದೂರ್ ಶಾಸ್ತ್ರಿ
2] ಬಾಲ ಗಂಗಾಧರ ತಿಲಕ್
3] ಸುಭಾಷ ಚಂದ್ರ ಬೋಸ್✔*
4]ಮಹಾತ್ಮ ಗಾಂಧಿ
ಈ ಕೆಳಗಿನವುಗಳಲ್ಲಿನ ತಪ್ಪಾದ ಹೇಳಿಕೆಯೊಂದನ್ನು ಗುರುತಿಸಿ.
1] ಕೊಲ್ಕತ್ತಾ - ಸುಭಾಷ್ ಚಂದ್ರ ಬೋಸ್ ಅಂ.ವಿ.ನಿ.
2] ಅಮೃತಸರದ - ರಾಜಸ್ಸಾನಿ ಅಂ. ವಿ.ನಿ.
3] ಮುಂಬೈಯ - ಛತ್ರಪತಿ ಶಿವಾಜಿ ಅಂ. ವಿ.ನಿ.
4] ಈ ಮೇಲಿನ ಎಲ್ಲವೂ ಸರಿ ✔*
ದಲಿತ ಕವಿ ಡಾ. ಸಿದ್ಧಲಿಂಗಯ್ಯ ನವರ ಅವರ ಅಧ್ಯಕ್ಷತೆಯಲ್ಲಿ ನಡೆದ 81 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ.
1]ಮಡಿಕೇರಿ
2] ಶ್ರವಣ ಬೇಳಗೋಳ✔*
3]ಬಿಜಾಪುರ
4]ಗಂಗಾವತಿ
ಈ ಕೆಳಗಿನವರಲ್ಲಿ ಒಬ್ಬರು ಮಾತ್ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತಿ ಹೆಚ್ಚು ಬಾರಿ ಅಧ್ಯಕ್ಷತೆಯನ್ನು ವಹಿಸಿಕೊಂಡರು.???
1]ಎಚ್ ವಿ ನಂಜುಂಡಯ್ಯ ✔*
2]ಟಿ ಪಿ ಕೈಲಾಸಂ
3]ಜಿ ಪಿ ರಾಜರತ್ನಂ
4]ಫ ಗು ಹಳಕಟ್ಟಿ
ಊರು ಕೇರಿ ಇದು ಇವರ ಆತ್ಮಕಥೆ ????.
1]ಸಿದ್ಧಲಿಂಗಯ್ಯ✔ *
2]ಕಡಿದಾಳ ಮಂಜಪ್ಪ
3] ಶಿವರಾಮ ಕಾರಂತ
4]ಕುವೆಂಪು
[16/01 5:28 am] ಚೈತ್ರ: 1) 1236 ರಿಂದ 1240 ರ ವರೆಗೆ ದೆಹಲಿಯಲ್ಲಿ ಆಳಿದ ರಜಿಯಾ ಸುಲ್ತಾನ್ ಯಾವ ಸಾಮ್ರಾಜ್ಯಕ್ಕೆ ಸೇರದವರು
ಎ) ಗುಲಾಮ ಸಾಮ್ರಾಜ್ಯ*⚫
ಬಿ) ಖಿಲ್ಜಿ ಸಾಮ್ರಾಜ್ಯ
ಸಿ) ಸಯ್ಯದ ಸಾಮ್ರಾಜ್ಯ
ಡಿ) ಲೋಧಿ ಸಾಮ್ರಾಜ್ಯ
2) ಭಾರತದ ರಾಷ್ಷ್ರೀಯ ಧ್ಯೇಯವಾಕ್ಯವಾದ "ಸತ್ಯಮೇವ ಜಯತೇ" ಯನ್ನು ಯಾವ ಉಪನಿಷತ್ತಿನಿಂದ ತೆಗೆದುಕೊಳ್ಳಲಾಗಿದೆ
ಎ) ಚಾಂದೋಗ್ಯ
ಬಿ) ಮಾಂಡೂಕ್ಯ*⚫
ಸಿ) ಮುಂಡಕ
ಡಿ) ತ್ವೆತ್ತಿರೀಯ
3) ಯಾವ ರಾಜ್ಯದಲ್ಲಿ "ಕಾಂಡ್ಲಾ" ಬಂದರು ಇದೆ
ಎ) ಕರ್ನಾಟಕ
ಬಿ) ಗುಜರಾತ*⚫
ಸಿ) ಒರಿಸ್ಸಾ
ಡಿ) ಪ.ಬಂಗಾಳ
4) ರಾಷ್ಷ್ರಕವಿ ಕುವೆಂಪು ಈ ಕೆಳಕಂಡ ಯಾವ ಜಿಲ್ಲೆಯಲ್ಲಿ ಜನಿಸಿರುತ್ತಾರೆ
ಎ) ಶಿವಮೊಗ್ಗ⚫**
ಬಿ) ದಾವಣಗೆರೆ
ಸಿ) ಚಿತ್ರದುರ್ಗ
ಡಿ) ಚಿಕ್ಕಮಗಳೂರು
5) ಪ್ರಸಿದ್ದ ಗಾಯನವಾದ "ತರವಲ್ಲ ತಂಗಿ ನಿನ್ನ ತಂಬೂರಿ" ಯನ್ನು ರಚಿಸಿದ್ದವರು
ಎ) ಪುರಂದರದಾಸರು
ಬಿ) ಬಿ.ಎಂ. ಶ್ರೀಕಂಠಯ್ಯ
ಸಿ) ಗೊರೂರು ರಾಮಸ್ವಾಮಿ ಅಯ್ಯಂಗಾರ್
ಡಿ) ಶಿಶುನಾಳ ಷರೀಫ್⚫***
6) ಮಹಾತ್ಮಗಾಂಧಿ ಜಲವಿದ್ಯುತ ಕೇಂದ್ರ ಯಾವ ಜಿಲ್ಲೆಯಲ್ಲಿದೆ
ಎ) ಮ್ವೆಸೂರ
ಬಿ) ಬೆಳಗಾವಿ
ಸಿ) ಮಂಡ್ಯ
ಡಿ) ಶಿವಮೂಗ್ಗ⚫***
7) ನಿದ್ರಾ ಬುದ್ದ ಬೆಟ್ಟಗಳು ಯಾವ ಜಿಲ್ಲೆಯಲ್ಲಿವೆ
ಎ) ಯಾದಗಿರಿ***⚫
ಬಿ) ಕಲಬುರಗಿ
ಸಿ) ಚಿಕ್ಕಮಗಳೂರ
ಡಿ) ವಿಜಯಪೂರ
8) "ಕ್ವೆಗಾ" ಅಣು ವಿದ್ಯುತ ಯೋಜನೆ ಯಾವ ಜಿಲ್ಲೆಯಲ್ಲಿದೆ
ಎ) ಉಡುಪಿ
ಬಿ) ಕಾರವಾರ***⚫
ಸಿ) ಧಾರವಾಡ
ಡಿ) ರಾಯಚೂರ
9) ಶಬ್ದ ತರಂಗಗಳು ಇದನ್ನು ಹಾದು ಹೋಗಲು ಸಾಧ್ಯವಿಲ್ಲಾ
ಎ) ಗಾಳಿ
ಬಿ) ನೀರು
ಸಿ) ಕಾಂಕ್ರೀಟ್
ಡಿ) ನಿರ್ವಾತ***⚫
10) ಭಾರತ ಸಂವಿಧಾನದ ಅಡಿಯಲ್ಲಿ ಎಷ್ಟು ಭಾಷೇಗಳನ್ನು ಗುರುತಿಸಲಾಗಿದೆ
ಎ) 12
ಬಿ) 16
ಸಿ) 20
ಡಿ) 22⚫****
11) "ರಾಮಚರಿತ ಮಾನಸ" ಬರೆದವರು
ಎ) ತುಳಸಿದಾಸರು⚫****
ಬಿ) ಕಬೀರ
ಸಿ) ಫರೀದ
ಡಿ) ವಾಲ್ಮೀಕಿ
12) ಭಾರತದ ಮೂದಲ ವ್ವೆಸರಾಯ ಯಾರು
ಎ) ಲಾರ್ಡ ವೆಲ್ಲಸ್ಲಿ
ಬಿ) ಲಾರ್ಡ ಕ್ಯಾನಿಂಗ⚫****
ಸಿ) ಲಾರ್ಡ ಮೌಂಟ ಬ್ಯಾಟನ
ಡಿ) ಲಾರ್ಡ ಮಿಂಟೋ
13) ಭಾರತ ದೇಶದ ಎರಡನೇಯ ಪ್ರಧಾನಮಂತ್ರಿ ಯಾರು
ಎ) ಲಾಲ ಬಹುದ್ದೂರ ಶಾಸ್ಸ್ತಿ
ಬಿ) ಇಂದಿರಾಗಾಂಧಿ
ಸಿ) ಗುಲ್ವಾರಿಲಾಲ್ ನಂದಾ***⚫
ಡಿ) ಸರ್ದಾರ ಪಟೇಲ್
14) ಭಾರತ ಸಂವಿಧಾನದ ಏಳನೇಯ ಅನುಸೂಚಿ ಯಾವ ಪಟ್ಟಿಗೆ 'ಪೊಲೀಸ್ ' ಸೇರಿದೆ
ಎ) ರಾಜ್ಯ ಪಟ್ಟಿ***⚫
ಬಿ) ಒಕ್ಕೂಟ ಪಟ್ಟಿ
ಸಿ) ಸಮವರ್ತಿ ಪಟ್ಟಿ
ಡಿ) ಒಕ್ಕೂಟ ಮತ್ತು ಸಮವರ್ತಿ ಪಟ್ಟಿಗಳು
15) ಬಾಬಾ ಬುಡನಗಿರಿ ಬೆಟ್ಟಗಳು ಯಾವ ಬೆಳೆಗೆ ಪ್ರಸಿದ್ದಿಯಾಗಿದೆ
ಎ) ಕೋಕೋ***⚫
ಬಿ) ಕಾಫಿ
ಸಿ) ತೆಂಗು
ಡಿ) ಮೆಣಸು
[16/01 5:28 am] ಚೈತ್ರ: Did you know ~ Very Usefull Full Form💡
👉 A.M. — Ante meridian
👉 P.M. — Post meridian
👉 B. A. — Bachelor of Arts
👉 M. A. — Master of Arts
👉 B. Sc. — Bachelor of Science
👉 M. Sc. — Master of Science
👉 B. Sc. Ag. — Bachelor of Science in
Agriculture
👉 M. Sc. Ag. — Master of Science in Agriculture
M. B. B. S. — Bachelor of Medicine and Bachelor of Surgery
👉 M. D. — Doctor of Medicine
👉 M. S. — Master of Surgery
👉 Ph. D. / D. Phil. — Doctor of Philosophy (Arts & Science)
👉 D. Litt./Lit. — Doctor of Literature / Doctor of Letters
👉 D. Sc. — Doctor of Science
👉 B. Com. — Bachelor of Commerce
👉 M. Com. — Master of Commerce
👉 Dr. — Doctor
👉 B. P. — Blood Pressure
👉 Mr. — Mister
👉 Mrs. — Mistress
👉 M.S. — miss (used for female married & unmarried)
👉 Miss — used before unmarried girls)
👉 M. P. — Member of Parliament
👉 M. L. A. — Member of Legislative Assembly
👉 M. L. C. — Member of Legislative Council
👉 P. M. — Prime Minister
👉 C. M. — Chief Minister
👉 C-in-C — Commander-In-Chief
👉 L. D. C. — Lower Division Clerk
👉 U. D. C. — Upper Division Clerk
👉 Lt. Gov. — Lieutenant Governor
👉 D. M. — District Magistrate
👉 V. I. P. — Very Important Person
👉 I. T. O. — Income Tax Officer
👉 C. I. D. — Criminal Investigation Department
👉 C/o — Care of
👉 S/o — Son of
👉 C. B. I. — Central Bureau of Investigation
👉 G. P. O. — General Post Office
👉 H. Q. — Head Quarters
👉E. O. E. — Errors and Omissions Excepted
👉Kg. — Kilogram
👉Kw. — Kilowatts
👉Gm. — Gram
👉Km. — Kilometer
👉Ltd. — Limited
👉M. P. H. — Miles Per Hour
👉KM. P. H. — Kilometre Per Hour
👉P. T. O. — Please Turn Over
👉P. W. D. — Public Works Department
👉C. P. W. D. — Central Public Works Department
👉U. S. A. — United States of America
👉U. K. — United Kingdom (England)
👉U. P. — Uttar Pradesh
👉M. P. — Madhya Pradesh
👉H. P. — Himachal Pradesh
👉U. N. O. — United Nations Organization
👉W. H. O. — World Health Organization
👉B. B. C. — British Broadcasting Corporation
👉B. C. — Before Christ
👉A. C. — Air Conditioned
👉I. G. — Inspector General (of Police)
👉D. I. G. — Deputy Inspector General (of Police)
👉S. S. P. — Senior Superintendent of Police
👉D. S. P. — Deputy Superintendent of Police
👉S. D. M. — Sub-Divisional Magistrate
👉S. M. — Station Master
👉A. S. M. — Assistant Station Master
👉V. C. — Vice-Chancellor
👉A. G. — Accountant General
👉C. R. — Confidential Report
👉I. A. S. — Indian Administrative Service
👉I. P. S. — Indian Police Service
👉I. F. S. — Indian Foreign Service or Indian
Forest Service
I. R. S. — Indian Revenue Service
👉P. C. S. — Provincial Civil Service
👉M. E. S. — Military Engineering Service
[16/01 5:30 am] ಚೈತ್ರ: 10ನೇ ತರಗತಿಯ ' ಸಿರಿ ಕನ್ನಡ ' ಪಠ್ಯಪುಸ್ತಕದಲ್ಲಿನ ತತ್ಸಮ~ತದ್ಭವಗಳು.
01)ಅಂಕುಶ ~ ಅಂಕುಸ
02)ಅರ್ಕ. ~ ಎಕ್ಕ
03)ಅಟವಿ ~ ಅಡವಿ
04)ಅಮೃತ ~ ಅಮರ್ದು
05)ಕಣಿ. ~ ಗಣಿ
06)ಕಲಶ ~ಕಲಸ
07)ಕಾರ್ಯ. ~ ಕಜ್ಜ
08) ಕಾವ್ಯ ~ ಕಬ್ಬ
09)ಕುಠಾರ ~ ಕೊಡಲಿ
10)ಕೋಕಿಲಾ~ ಕೋಗಿಲೆ
11)ಗ್ರಹ ~ ಗರ
12)ಚಂದ್ರ. ~ ಚಂದಿರ
13)ಚೀರ. ~ ಸೀರೆ
14)ತಟ ~ತಡಿ
15) ತಪಸ್ವಿ ~ ತವಸಿ
16)ದೃಷ್ಟಿ ~ ದಿಟ್ಟಿ
17) ದಾತೃ ~ ದಾತಾರ
18)ದಿಶಾ ~ ದೆಸೆ
20)ದೀಪಿಕಾ ~ ದೀವಿಗೆ
21)ದ್ಯೂತ ~ಜೂಜು
22)ಪಕ್ಷಿ. ~ ಹಕ್ಕಿ
23) ಪಟ್ಟಣ ~ ಪತ್ತನ
24)ಪಾದುಕಾ~ಹಾವುಗೆ
25)ಪುಣ್ಯ. ~ಹೂನ್ಯ
26)ಪ್ರಸಾದ ~ ಹಸಾದ
27)ಬ್ರಹ್ಮ ~ ಬೊಮ್ಮ
28)ಭಕ್ತ ~ ಬಕುತ
29) ಮುಖಶಾಲೆ ~ ಮೊಗಸಾಲೆ
30) ಯಶ ~ಜಸ
31) ಯಜ್ಞ. ~ಜನ್ನ
32)ರಾಜ. ~ರಾಯ
33)ವರ್ಷ~ ವರುಸ/ಬರಿಸ
34)ವ್ಯಯ ~ಬೀಯ
35)ವಂದ್ಯಾ ~ಬಂಜೆ
36)ವಂಶ ~ ಬಂಚ
37)ವ್ಯಾಪಾರಿ ~ ಬೆಹಾರಿ
38)ವಿದ್ಯಾಧರ ~ಬಿಜ್ಜೋದರ
39)ವಿಜ್ಞಾನ ~ಬಿನ್ನಾಣ
40)ವಿಜ್ಞಾಪನೆ~ ಬಿನ್ನಹ
41)ವೀರ ~ ಬೀರ
42)ವೈಶಾಖ ~ಬೇಸಗೆ
43)ಶಶಿ ~ಸಸಿ
44)ಶಿರ ~ಸಿರ
45)ಶ್ರೀ ~ಸಿರಿ
46)ಶುನಕ ~ಸೊಣಗ
47)ಸಂದೇಹ ~ ಸಂದೆಯ
48)ಸಾಮಂತ ~ಸಾವಂತ
49)ಸ್ಥಾನ ~ತಾಣ
50)ಸುಧೆ ~ಸೊದೆ
[16/01 5:30 am] ಚೈತ್ರ: ★ ಭಾರತದ ಅತ್ಯಂತ ದೊಡ್ಡ ಬಂದರು?
ಮುಂಬೈ
★ ಭಾರತದ ಅತ್ಯಂತ ಆಳವಾದ ಬಂದರು?
ಚೆನೈ
★ 2010 ರಲ್ಲಿ ನಿರ್ಮಾಣವಾದ ಭಾರತದ ೧೩ ನೆ ಬಂದರು ಯಾವುದು?
ಹಾಲ್ಡಿಯಾ
★ ಭಾರತದ ಹೆಬ್ಬಾಗಿಲು ಬಂದರು ಯಾವುದು?
ಮುಂಬೈ
★ ಕರ್ನಾಟಕದ ಹೆಬ್ಬಾಗಿಲು ಬಂದರು ಯಾವುದು? ಯಾರು ಉದ್ಘಾಟಿಸಿದರು?
ನವಮಂಗಳೂರ
★ ಅರಬ್ಬಿ ಸಮುದ್ರದ ರಾಣಿ ಎಂದು ಯಾವ ಬಂದರನ್ನು ಕರೆಯುವರು?
ಕೊಚ್ಚಿನ್
★ ಭಾರತದ ಚಹಾ ಬಂದರು ಯಾವುದು? ?
ಕಲ್ಕತ್ತಾ
★ ಪೂರ್ವದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯುತ್ತಾರೆ? ?
ಕಲ್ಕತ್ತಾ
★ ಭಾರತದ ಮೊಟ್ಟ ಮೊದಲ ಖಾಸಗಿ ಬಂದರು ಯಾವುದು? ?
ಎನ್ನೊರ
★ ಪೂರ್ವ ಕರಾವಳಿಯ ಒಡವೆ ಎಂದು ಯಾವ ಬಂದರನ್ನು ಕರೆಯುತ್ತಾರೆ? ?
ಹಾಲ್ಡಿಯಾ
★ ಭಾರತದ ಅತ್ಯಂತ ಹಳೆಯ ಕೃತಕ ಬಂದರು ಯಾವುದು? ?
ಕಲ್ಕತ್ತಾ
★ ಭಾರತದ ಹಡಗು ಹೊಡೆಯುವ ಬಂದರು ಎಲ್ಲಿದೆ? ?
ವಿಶಾಖಪಟ್ಟಣ
[16/01 6:09 am] ಚೈತ್ರ: ಸಂಸ್ಥೆಗಳು ಮತ್ತು ಅದರ ಧ್ಯೇಯವಾಕ್ಯಗಳು:
ಆರ್ಯಸಮಾಜ – ಕೃಣ್ವಂತೋ ವಿಶ್ವಮಾರ್ಯಮ್ – ಇಡೀ ವಿಶ್ವವನ್ನು ಸುಸಂಸ್ಕೃತರನ್ನಾಗಿ ಮಾಡೋಣ.
ಆರ್ಯ ವೀರ ದಳ – ಅಸ್ಮಾಕಂ ವೀರಾಃ ಉತ್ತರೇ ಭವಂತು-ನಮ್ಮ ವೀರರು ಯಶಸ್ವಿಯಾಗಲಿ.
ಭಾರತ ಸರಕಾರ – ಸತ್ಯಮೇವ ಜಯತೇ – ಸತ್ಯವೇ ಜಯಿಸುತ್ತದೆ.
ಲೋಕಸಭೆ – ಧರ್ಮಚಕ್ರ ಪ್ರವರ್ತನಾಯ – ಧರ್ಮಚಕ್ರವನ್ನು ಪರಿಪಾಲಿಸಲು
ಸರ್ವೋಚ್ಛ ನ್ಯಾಯಾಲಯ – ಯತೋ ಧರ್ಮಸ್ತತೋ ಜಯಃ – ಎಲ್ಲಿ ಧರ್ಮವಿರುತ್ತದೋ ಅಲ್ಲಿ ಜಯವಿರುತ್ತದೆ.
ಆಲ್ ಇಂಡಿಯಾ ರೇಡಿಯೋ – ಬಹುಜನ ಹಿತಾಯ ಬಹುಜನ ಸುಖಾಯ – ಎಲ್ಲರ ಹಿತಕ್ಕೆ , ಎಲ್ಲರ ಸುಖಕ್ಕೆ.
ದೂರದರ್ಶನ – ಸತ್ಯಂ ಶಿವಂ ಸುಂದರಂ
ಗೋವಾರಾಜ್ಯ – ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ ಭವೇತ್ – ಎಲ್ಲರೂ
ಸುಖವಾಗಿರಲಿ , ಯಾರಿಗೂ ದುಃಖದಲ್ಲಿರುವುದು ಬೇಡ.
ಭಾರತೀಯ ಜೀವ ವಿಮಾ ನಿಗಮ – ಯೋಗಕ್ಷೇಮಂ ವಹಾಮ್ಯಹಮ್ – ನಿಮ್ಮೆಲ್ಲರ ಯೋಗಕ್ಷೇಮವನ್ನು
ನಾನು ನೋಡಿಕೊಳ್ಳುತ್ತೇನೆ.
ಅಂಚೆ ಇಲಾಖೆ – ಅಹರ್ನಿಶಂ ಸೇವಾಮಹೇ – ಹಗಲು ರಾತ್ರಿ ನಿಮ್ಮ ಸೇವೆಗಾಗಿ.
ಕಾರ್ಮಿಕರ ಸಂಸ್ಥೆ – ಶ್ರಮ ಏವ ಜಯತೇ – ಶ್ರಮವೇ ಜಯಿಸುತ್ತದೆ.
ಭಾರತೀಯ ಸಂಖ್ಯಾ ಸಂಸ್ಥೆ – ಭಿನ್ನೇಷ್ವೇಕಸ್ಯ ದರ್ಶನಮ್ – ವಿವಿಧತೆಯಲ್ಲಿ ಏಕತೆ.
ಭೂಸೇನೆ – ಸೇವಾ ಅಸ್ಮಾಕಂ ಧರ್ಮಃ – ಸೇವೆಯೇ ನಮ್ಮ ಧರ್ಮ.
ವಾಯು ಸೇನೆ – ನಭಸ್ಪೃಶಂ ದೀಪ್ತಮ್ – ಆಕಾಶವೇ ದೀಪ.
ಜಲಸೇನೆ – ಶಂ ನೋ ವರುಣಃ – ವರುಣನಿಗೆ ನಮಸ್ಕಾರ.
ಮುಂಬಯಿ ಪೋಲಿಸ್ – ಸದ್ರಕ್ಷಣಾಯ ಖಲನಿಗ್ರಹಣಾಯ – ಒಳ್ಳೆಯವರ ರಕ್ಷಣೆ , ದುಷ್ಟರ ನಿಗ್ರಹ.
ಹಿಂದಿ ಅಕಾಡೆಮಿ – ಅಹಮ್ ರಾಷ್ಟ್ರೀ ಸಂಗಮನೀ ವಸೂನಾಮ್ – ನಾನು ರಾಷ್ಟ್ರದಲ್ಲಿ
ಸಂಘಜೀವಿಯಾಗಿ ಬದುಕುತ್ತೇನೆ.
ಭಾರತೀಯ ರಾಷ್ತ್ರೀಯ ವಿಜ್ಞಾನ ಸಂಸ್ಥೆ – ಹವ್ಯಭಿರ್ಭಗಃ ಸವುತುರ್ವರೆಣ್ಯಂ
ಭಾರತೀಯ ಪ್ರಬಂಧಕರ ಸೇವಾ ಸಂಸ್ಥೆ – ಯೋಗಃ ಕರ್ಮಸು ಕೌಶಲಮ್ – ಕರ್ಮಗಳಲ್ಲಿ ಯೋಗವೇ ಶ್ರೇಷ್ಠ.
ವಿಶ್ವವಿದ್ಯಾಲಯ ಅನುದಾನ ಆಯೋಗ – ಜ್ಞಾನವಿಜ್ಞಾನಂ ವಿಮುಕ್ತಯೇ
ಭಾರತೀಯ ಶಿಕ್ಷಕರ ತರಬೇತಿ ಸಂಸ್ಥೆ – ಗುರುಃ ಗುರುತಮೋ ಧಾಮಃ – ಗುರುಗಳಲ್ಲಿ ಗುರುತಮವೇ ಇರಬೇಕು.
ಗುರುಕುಲ ಕಾಂಗಡಿ ವಿಶ್ವವಿದ್ಯಾಲಯ – ಬ್ರಹ್ಮಚರ್ಯೆಣ ತಪಸಾ ದೇವಾ ಮೃತ್ಯುಮುಪಾಘ್ನತ –
ಬ್ರಹ್ಮಚರ್ಯ ಮತ್ತು ತಪಸ್ಸಿನಿಂದ ದೇವರುಗಳು ಮೃತ್ಯುವನ್ನೇ ಗೆದ್ದಿದ್ದಾರೆ.
ಇಂದ್ರಪ್ರಸ್ಥ ವಿಶ್ವವಿದ್ಯಾಲಯ – ಜ್ಯೋತಿರ್ವೃಣೀತ ತಮಸೋ ವಿಜಾನನ – ಜ್ಯೋತಿ ಬೆಳಗಲಿ
, ಕತ್ತಲೆ ದೂರವಾಗಲಿ.
ಕಾಶಿ ಹಿಂದೂ ವಿಶ್ವವಿದ್ಯಾಲಯ – ವಿದ್ಯಯಾ ಅಮೃತಮಶ್ನುತೇ – ವಿದ್ಯೆಯಿಂದ ಅಮೃತ ಸಿಗುತ್ತದೆ.
ಆಂಧ್ರ ವಿಶ್ವವಿದ್ಯಾಲಯ – ತೇಜಸ್ವಿನಾವಧೀತಮಸ್ತು – ನಾವೆಲ್ಲರೂ ತೇಜಸ್ವಿಗಳಾಗೋಣ.
ಬಂಗಾಳ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ – ಉತ್ತಿಷ್ಠತ ಜಾಗ್ರತ ಪ್ರಾಪ್ಯ
ವರಾನ್ ನಿಬೋಧತ – ಏಳಿ , ಎಚ್ಚರಗೊಳ್ಳಿ , ನಿಮ್ಮ ಗುರಿಸಾಧನೆಯಾಗುವವರೆಗೂ
ನಿಲ್ಲದಿರಿ.
ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ – ಆ ನೋ ಭದ್ರಾಃ ಕೃತವೋ ಯಂತು
ವಿಶ್ವತಃ – ಜಗತ್ತಿನ ಎಲ್ಲಾ ಶ್ರೇಷ್ಠ ವಿಚಾರಗಳೂ ನಮ್ಮತ್ತ ಬರಲಿ.
ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ – ಶ್ರುತಂ ಮೇ ಗೋ�
ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ – ಶ್ರುತಂ ಮೇ ಗೋಪಾಯ – ಶ್ರುತಿಗಳು
ನಮ್ಮನ್ನು ರಕ್ಷಿಸಲಿ.
ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ – ಜ್ಞಾನಂ ಸಮ್ಯಗ್ ವೇಕ್ಷಣಮ್ – ಜ್ಞಾನವೇ ಸರಿಯಾದ ಕಣ್ಣು.
ಕಾಲಿಕಟ್ ವಿಶ್ವವಿದ್ಯಾಲಯ – ನಿರ್ಮಯ ಕರ್ಮಣಾ ಶ್ರೀಃ – ಶ್ರಮದಿಂದ ಸಂಪತ್ತು ಸಿಗುತ್ತದೆ.
ದೆಹಲಿ ವಿಶ್ವವಿದ್ಯಾಲಯ – ನಿಷ್ಠಾ ಧೃತಿಃ ಸತ್ಯಮ್ – ನಂಬಿಕೆ , ಬುದ್ಧಿ , ಸತ್ಯ
ಕೇರಳ ವಿಶ್ವವಿದ್ಯಾಲಯ – ಕರ್ಮಣಿ ವ್ಯಜ್ಯತೆ ಪ್ರಜ್ಞಾ – ಕರ್ಮಗಳಿಂದ ಬುದ್ಧಿ ಹೆಚ್ಚುತ್ತದೆ.
ರಾಜಸ್ಥಾನ ವಿಶ್ವವಿದ್ಯಾಲಯ – ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ – ಜಗತ್ತಿನ
ಪ್ರತಿಷ್ಟಾಪನೆಯನ್ನು ಧರ್ಮವೇ ಮಾಡುತ್ತದೆ..
ಪಶ್ಚಿಮಬಂಗಾಳ ರಾಷ್ಟ್ರೀಯ ನ್ಯಾಯ ಹಾಗೂ ವಿಜ್ಞಾನ ವಿಶ್ವವಿದ್ಯಾಲಯ – ಯುಕ್ತಿಹೀನಃ
ವಿಚಾರೇ ತು ಧರ್ಮಹೀನಃ ಪ್ರಜಾಯತೇ – ಮನುಷ್ಯ ಯುಕ್ತಿಹೀನ ವಿಚಾರಗಳಿಂದ
ಧರ್ಮಹೀನನೆನಿಸಿಕೊಳ್ಳುತ್ತಾನೆ.
ವನಸ್ಥಲೀ ವಿದ್ಯಾಪೀಠ – ಸಾ ವಿದ್ಯಾ ಯಾ ವಿಮುಕ್ತಯೆ – ಯಾವ ವಿದ್ಯೆ ನಮ್ಮನ್ನು
ಬಂಧನದಿಂದ ವಿಮುಕ್ತಗೊಳಿಸುತ್ತೋ ಅದೇ ನಿಜವಾದ ವಿದ್ಯೆ.
ಎನ್.ಸಿ.ಇ.ಆರ್.ಟಿ – ವಿದ್ಯಯಾ ಅಮೃತಮಶ್ನುತೇ
ಕೇಂದ್ರೀಯ ವಿದ್ಯಾಲಯ – ತತ್ ತ್ವಂ ಪೂಷನ್ ಅಪಾವೃಣು
ಸಿ.ಬಿ,ಎಸ್.ಇ – ಅಸತೋ ಮಾ ಸದ್ಗಮಯ – ಕತ್ತಲಿನಿಂದ ಬೆಳಕಿನೆಡೆಗೆ.
ತಾಂತ್ರಿಕ ಮಹಾವಿದ್ಯಾಲಯ ತ್ರಿವೇಂಡ್ರಮ್ – ಕರ್ಮ ಜ್ಯಾಯೋ ಹಿ ಅಕರ್ಮಣಃ –
ಕರ್ಮವನ್ನು ಬಿಟ್ಟವನು ಅಕರ್ಮಣನೆನಿಸಿಕೊಳ್ಳುತ್ತಾನೆ.
ದೇವಿ ಅಹಲ್ಯಾ ವಿಶ್ವವಿದ್ಯಾಲಯ ಇಂದೋರ್ – ಧಿಯೋ ಯೋನಃ ಪ್ರಚೋದಯಾತ್ – ಸದ್ಬುದ್ಧಿ
ನಮ್ಮನ್ನು ಪ್ರಚೋದಿಸಲಿ.
ಮದನ್ ಮೋಹನ ಮಾಲವೀಯ ತಾಂತ್ರಿಕ ಮಹಾವಿದ್ಯಾಲಯ – ಯೋಗಃ ಕರ್ಮಸು ಕೌಶಲಮ್
ಭಾರತೀಯ ಪ್ರಬಂಧಕ ಮತ್ತು ಕಾರ್ಮಿಕರ ಮಹಾವಿದ್ಯಾಲಯ ಹೈದರಾಬಾದ್ – ಸಂಗಚ್ಛಧ್ವಂ ಸಂವದಧ್ವಮ್ – ಒಟ್ಟಿಗೇ ನಡೆಯೋಣ , ಒಟ್ಟಿಗೇ ಮಾತಾಡೋಣ.
ರಾಷ್ಟ್ರೀಯ ಕಾನೂನು ವಿದ್ಯಾಲಯ – ಧರ್ಮೋ ರಕ್ಷತಿ ರಕ್ಷಿತಃ – ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.
[15/01 3:50 pm] ರಶ್ಮಿ: 1.ಭಾರತದ ಈ ಕೆಳಗಿನ ರಾಜ್ಯಗಳಲ್ಲಿ ಯಾವ ರಾಜ್ಯವು ಇತ್ತೀಚೆಗೆ ಹಸಿರು ಮನೆ ವ್ಯವಸಾಯವನ್ನು ಜಾರಿಗೊಳಿಸಿತು?
ಎ.ಪಂಜಾಬ್
ಬಿ.ಮಾಹಾರಾಷ್ಟ್ರ
ಸಿ.ಉತ್ತರ ಪ್ರದೇಶ
ಡಿ.ಹರಿಯಾಣ
D✅✅✅
2.2013-14ರಲ್ಲಿ ಭಾರತದ ಚಾಲ್ತಿಖಾತೆಯ ಕೊರತೆಯ GDP ಯ ಶೇಕಡಾವಾರು.
ಎ.1.7%
ಬಿ.1.2%
ಸಿ.1.9%
ಡಿ.2.1%
A✅✅✅
3.ಕೆಳಗಿನ ಯಾವ ಬೆಳೆಗೆ ಸಂಬಂಧಿಸಿದಂತೆ ಭಾರತವು ಜಗತ್ತಿನಲ್ಲಿ ಅತ್ಯಂತ ಹೆಚ್ಚು ಕೃಷಿ ಪ್ರದೇಶವನ್ನು ಆವರಿಸಿದೆ?
ಎ.ಅಕ್ಕಿ
ಬಿ.ಹತ್ತಿ
ಸಿ.ಗೋಧಿ
ಡಿ.ಬೇಳೆ ಕಾಳುಗಳು
C✅✅✅
4.ಉದ್ದೇಶಿತ BRICS ಬ್ಯಾಂಕ್ನ ರಚನೆಯಲ್ಲಿ ಈ ಕೆಳಗಿನ ದೇಶಗಳು ಇರುತ್ತವೆ.
ಎ.ಬ್ರಿಟನ್. ರಷ್ಯಾ, ಇಂಡೋನೇಶಿಯಾ, ಕೆನಡ &ಸಿಂಗಾಪುರ
ಬಿ.ಬ್ರೆಜಿಲ್, ರಷ್ಯಾ ಇಂಡಿಯಾ, ಚೈನಾ ಮತ್ತು ಸೌತ್ ಆಫ್ರಿಕಾ
ಸಿ.ಬ್ರೆಜಿಲ್, ರಷ್ಯಾ, ಇರಾನ್, ಕೊಲಂಬಿಯಾ ಮತ್ತು ಸ್ಕಾಟ್ ಲೇಂಡ್
ಡಿ.ಬ್ರೆಜಿಲ್, ರಷ್ಯಾ, ಇಂಡಿಯಾ, ಚೈನಾ, ಶ್ರೀಲಂಕಾ,
B✅✅✅
5.ಭಾರತದ ಕೇಂದ್ರೀಯ ಆಯವ್ಯಯ ಪತ್ರ 2014ರಲ್ಲಿ ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಯ ಏರಿಕೆಯ ಪ್ರಮಾಣ.
ಎ.40%ರಿಂದ49%
ಬಿ.45%ರಿಂದ49%
ಸಿ.30%ರಿಂದ51%
ಡಿ.26%ರಿಂದ49%
D✅✅✅
6.ಭಾರತದಲ್ಲಿ ಬಡತನದ ಮಾಪನದಲ್ಲಿ ಇಂಧನದ ಅಗತ್ಯತೆಯ (ಕ್ಯಾಲೊರಿಗಳಲ್ಲಿ) ಬಳಕೆ ಎಂಬುದನ್ನು ಪ್ರಥಮ ಬಾರಿಗೆ ಕಂಡು ಕೊಂಡವರು ಯಾರು?
ಎ.ಅಮತ್ಯ೯ಸೆನ್
ಬಿ.ದಂಡೇಕರ್ &ರತ್
ಸಿ.ತೆಂಡೂಲ್ಕರ್
ಡಿ.ಟಿ.ಎನ್.ಶ್ರಿನಿವಾಸನ್
B✅✅✅
7.ಒಟ್ಟು ತುಷ್ಟಿಗುಣ ಅನುಚಲನೆಯ ಪ್ರಥಮ ವ್ಯವಕಲನ.
ಎ.ಸರಾಸರಿ ತುಷ್ಟಿಗುಣ
ಬಿ.ಸೀಮಾಂತ ತುಷ್ಟಿಗುಣ
ಸಿ.ಸಮ ಸೀಮಾಂತ ತುಷ್ಟಿಗುಣ
ಡಿ.ಸ್ಥಾನ ಸೂಚಕ ತುಷ್ಟಿಗುಣ
B✅✅✅
8.ಛಾಯ ಬೆಲೆಗಳು ಎಂಬ ಪರಿಕಲ್ಪನೆಯು ಯಾವುದಕ್ಕೆ ಸಂಬಂಧಿಸಿದೆ.
ಎ.ಸ್ವಾಮ್ಯಯುತ ಪೈಪೋಟಿ
ಬಿ.ಕೆಲಜನ ಸ್ವಾಮ್ಯ
ಸಿ.ಹೂಡುವಳಿ-ಹುಟ್ಟುವಳಿ ತಂತ್ರ
ಡಿ.ಲೀನಿಯರ್ ಪ್ರೋಗ್ರಾಮಿಂಗ್
D✅✅✅✅
9.ತಾಂತ್ರಿಕ ದ್ವಂದ್ವತೆ ಎಂಬ ಪರಿಕಲ್ಪನೆ ಅಭಿವೃದ್ಧಿ ಪಡಿಸಿದವರು.
ಎ.ಆರ್.ರೊಡಾನ್
ಬಿ.ಎ.ಲುಯಿಸ್
ಸಿ.ಜೆ.ಹೆಚ್.ಬೋಕ್
ಡಿ.ಬಿ.ಹಿಗ್ಗಿನ್ಸ್
D✅✅✅✅
10.ಆಥಿ೯ಕ ಅಭಿವೃದ್ಧಿಗೆ ಜನಸಂಖ್ಯೆಯು ಅಡ್ಡಿಯಾಗುತ್ತದೆ ಎಂದು ಅಭಿಪ್ರಾಯಪಟ್ಟ ಅಥ೯ಶಾಸ್ತ್ರಜ್ಞರು ಯಾರು ?
ಎ.ರೊಸೆಸ್ಟೈನ್
ಬಿ.ಲೈಬಿನ್ ಸ್ಟೈನ್
ಸಿ.ನಕ್ಸ್೯
ಡಿ.ಡಬ್ಲ್ಯು.ಡಬ್ಲ್ಯು. ರೋಸ್ಟೋ
B✅✅✅
11.ಭಾರತದಲ್ಲಿಯಾವ ಕೈಗಾರಿಕೆಯಲ್ಲಿ ಗರಿಷ್ಠ ಸಂಖ್ಯೆಯ ಕೆಲಸಗಾರರು ತೊಡಗಿರುತ್ತಾರೆ?
ಎ.ಜವಳಿ
ಬಿ.ಸಕ್ಕರೆ
ಸಿ.ಸೆಣಬು
ಡಿ.ಕಬ್ಬಿಣ &ಉಕ್ಕು
A✅✅✅
12.ಭಾರತದಲ್ಲಿ ಬಂಡವಾಳ ಹಿಂತೆಗೆತದ ಆಯೋಗವು ಸ್ಥಾಪಿತವಾದ ವಷ೯
ಎ. 1996
ಬಿ.1997
ಸಿ.1995
ಡಿ.1994
A✅✅✅✅
13.ಕೆಳಗಿನವರಲ್ಲಿ ಭಾರತದ ಯೋಜನಾ ಆಯೋಗದ ಮುಖ್ಯಸ್ಥರು ಯಾರು?
ಎ.ರಾಷ್ಟ್ರಪತಿಗಳು
ಬಿ.ಕೇಂದ್ರದ ಹಣಕಾಸು ಸಚಿವರು
ಸಿ.ಪ್ರಾಧಾನ ಮಂತ್ರಿಗಳು
ಡಿ.ಲೋಕಸಭೆಯ ಸ್ವೀಕರ್
C✅✅✅
14.ವಿಶ್ವವ್ಯಾಪಾರ ಸಂಘಟನೆಯ ಮೊದಲನೆ ಸಮ್ಮೇಳನ ಎಲ್ಲಿ ನಡೆಯಿತು?
ಎ.ಸಿಂಗಪುರ
ಬಿ.ಜಿನೀವಾ
ಸಿ.ಸಿಟ್ಲೆ.ಯು.ಎಸ್
ಡಿ.ಹಾಕಾಂಗ್
A✅✅✅✅
15.ವಿಶ್ವವ್ಯಾಪಾರ ಸಂಘಟನೆಯ ಪ್ರಸ್ತುತ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು?
ಎ.142
ಬಿ.152
ಸಿ.164
ಡಿ.172
C✅✅✅
16.೯ನೇ ಪಂಚವಾರ್ಷಿಕ ಯೋಜನೆಯಲ್ಲಿ ಶಿಕ್ಷಣಕ್ಕಾಗಿ ವೆಚ್ಚ ಮಾಡಿದ ವೆಚ್ಚ ಎಷ್ಟು?
ಎ.7.686 ಕೋಟಿ
ಬಿ.19.600 ಕೋಟಿ
ಸಿ.24.908 ಕೋಟಿ
ಡಿ.43.825 ಕೋಟಿ
C✅✅✅✅
17.ಭಾರತದ ಕೈಗಾರಿಕಾಭಿವೃದ್ದಿ ಬ್ಯಾಂಕು ಎಷ್ಟು ಪ್ರಾದೇಶಿಕ ಕಛೇರಿಗಳನ್ನು ಒಳಗೊಂಡಿದೆ?
ಎ.4
ಬಿ.5
ಸಿ.9
ಡಿ.11
B✅✅✅
18.ಸಮಗ್ರ ಗ್ರಾಮೀಣ ಅಬಿವೃದ್ದಿ ಕಾಯಾ೯ಕ್ರಮ ದೇಶದಾದ್ಯಂತ ಯಾವಾಗ ಜಾರಿಗೆ ಗೊಳಿಸಲಾಯಿತು?
ಎ.೧೯೭೮-೭೯
ಬಿ.೧೯೮೦-೮೧
ಸಿ.೧೯೮೧-೮೨
ಡಿ.೧೯೮೨-೮೩
B✅✅✅
19.ಸರಕಾರಿ ಆಂದೋಲನದ ಮೂಲ ಪುರುಷರೆಂದು ಯಾರನ್ನು ಕರೆಯುತ್ತಾರೆ?
ಎ.ವೋನ್ ರಫಿಜನ್
ಬಿ.ಹೆರ್ ಷೂಲ್ಜ್
ಸಿ.ಫ್ರೆಡರಿಕ್ ನಿಕೋಲ್ಸನ್
ಡಿ.ಸುಭಿಮಲ್ ದತ್
B✅✅✅
20.ನೂತನ ಕೈಗಾರಿಕಾ ನೀತಿ ಯಾವಾಗ ಜಾರಿಗೆ ಬಂದಿತು?
ಎ.೧೯೫೬
ಬಿ.೧೯೮೦
ಸಿ.೧೯೯೦
ಡಿ.೧೯೯೧
D✅✅✅✅
21.ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಸೆಣಬಿನ ಗಿರಣಿ ಯಾವ ರಾಜ್ಯ ದಲ್ಲಿ ಸ್ಥಾಪಿಸಲಾಯಿತು?
ಎ.ಕನಾ೯ಟಕ
ಬಿ.ಪಶ್ಚಿಮ ಬಂಗಾಳ
ಸಿ.ಆಂಧ್ರಪ್ರದೇಶ
ಡಿ.ತಮಿಳುನಾಡು
B✅✅✅✅
22.ಭಾರತದ ಯೂನಿಟ್ ಟ್ರಸ್ಟ್ ನ್ನು ಯಾವ ಉದ್ದೇಶಕ್ಕೆ ನಿಮಾ೯ಣ ಮಾಡಲಾಯಿತು?
ಎ.ಕೈಗಾರಿಕಾ ಅಭಿವೃದ್ಧಿ
ಬಿ.ಕೃಷಿ ಅಭಿವೃದ್ಧಿ
ಸಿ.ವ್ಯಾಪಾರದ ಅಭಿವೃದ್ಧಿ
ಡಿ.ಬ್ಯಾಂಕು ಅಭಿವೃದ್ಧಿ
A✅✅✅✅
23.2012ರ ಕಚ್ಚಾ ಜನನ ದರ ಎಷ್ಟು?
ಎ.40.8
ಬಿ.33.9
ಸಿ.21.6
ಡಿ.25.4
C✅✅✅
24.2001ರ ಕಚ್ಚಾ ಮರಣ ದರ ಎಷ್ಟು?
ಎ. 25.1
ಬಿ.12.5
ಸಿ.9.8
ಡಿ.8.4
D✅✅✅
25.1981ರಲ್ಲಿ ಶಿಶು ಮರಣದರ ಎಷ್ಟು?
ಎ.146
ಬಿ.110
ಸಿ.80
ಡಿ.42
B✅✅✅
26.27ನೇ ಆಸಿಯನ್ ಶೃಂಗಸಭೆಯ ಪ್ರಾದನ ಕಾಯ೯ದಶಿ೯ ಯಾರು?
ಎ.ಲೀಲೂ ನಾಂಗ್ ಮಿನ್ಹಾ
ಬಿ.ಟೋನಿ ಟ್ಯಾಕ್ ಕೆಂಗ್ ಯಾಮ್
ಸಿ.ಮೈಕಲ್ ಜರ್ರ್ ಡ್
ಡಿ.ಡೇವಿಡ್ ಗ್ರಿಮೆಸ್
A✅✅✅
27.ಸಾಮಾನ್ಯವಾಗಿ ಹಣದ ಪೂರೈಕೆಯನ್ನು ನಿಯಂತ್ರಿಸುವವರು?
ಎ.ಯೋಜನಾ ಆಯೋಗ
ಬಿ.ಹಣಕಾಸು ಆಯೋಗ
ಸಿ.ಹಣಕಾಸು ಮಂತ್ರಾಲಯ
ಡಿ.ಕೇಂದ್ರೀಯ ಬ್ಯಾಂಕು
D✅✅✅
28."The accumulation of capital "ಎಂಬ ಗ್ರಂಥವನ್ನು ಬರೆದವರು
ಎ.ಕಾಲ್೯ಮಾಕ್ಸ್೯
ಬಿ.ಜೆ.ರಾಬಿನ್ ಸನ್
ಸಿ.ಸ್ಯಾಮುಯಲ್ ಸನ್
ಡಿ.ಜೆ.ಇ.ಮಿಯೆಡ್
B✅✅✅
29.ಭಾರತದಲ್ಲಿ GDP ಯನ್ನು ಅಂದಾಜಿಸುವ ಸಂಸ್ಥೆ.
ಎ.ಕೇಂದ್ರೀಯ ಸಂಖ್ಯಾ ಶಾಸ್ತ್ರೀಯ ಸಂಘಟನೆ
ಬಿ.ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಘಟನೆ
ಸಿ.ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆ
ಡಿ.ಭಾರತ ಸರಕಾರದ ಯೋಜನೆ &ಸಂಖ್ಯಾಶಾಸ್ತ್ರ ಮಂತ್ರಾಲಯ
A✅✅✅
30.ಈ ಕೆಳಗಿನವುಗಳಲ್ಲಿ ಯಾವುದು ಅಪ್ರತ್ಯಕ್ಷ ತೆರಿಗೆಯಲ್ಲ?
ಎ.ಮೌಲ್ಯವಧಿ೯ತ ತೆರಿಗೆ
ಬಿ.ಸೇವಾ ತೆರಿಗೆ
ಸಿ.ರಾಜ್ಯ ಅಬಕಾರಿ ತೆರಿಗೆ
ಡಿ.ಎಸ್ಟೇಟ್ ಡ್ಯೂಟಿ (ತೆರಿಗೆ)
D✅✅
[15/01 5:18 pm] ರಶ್ಮಿ: ೧) ಗ್ವಾಲ್ಲಟರಿ ಎಂಬ ಜ್ವಾಲಾಮುಖಿಯು ಯಾವ ದೇಶದಲ್ಲಿ
ಕಂಡು ಬರುತ್ತದೆ?
ಅ. ಚಿಲಿ
ಆ. ಪೆರು
ಇ. ಈಕ್ವೇಡಾರ್
ಈ. ರಷ್ಯಾ
A ✔️✔️
೨) ಮರಂಜಮ್ ಮರಭೂಮಿಯು ಯಾವ ದೇಶದಲ್ಲಿ ಕಂಡು
ಬರುತ್ತದೆ?
ಅ. ಇರಾನ್
ಆ. ಇಟಲಿ
ಇ. ಇರಾಕ್
ಈ. ಆಸ್ಟ್ರೇಲಿಯಾ
A ✔️✔️
೩) ಪೊಲ್ಯಾಂಡ್ ದೇಶದ ಸಂಸತ್ತಿನ
ಹೆಸರೇನು?
ಅ. ಸ್ಟಾರ್ಟಿಂಗ್
ಆ. ರಿಕ್ಸಡಾಗ್
ಇ. ಸಿಮಾಸ್
ಈ. ಸೆಜ್ಮಾ
D ✔️
( ಸ್ಟಾರ್ಟಿಂಗ್-- ನಾರ್ವೆ
ರಿಕ್ಸಡಾಗ್ -- ಸ್ವೀಡನ್
ಸಿಮಾಸ್ -- ಲಿಥಿಯೋನಿಯಾ)
೪)ಈ ಕೆಳಗಿನವುಗಳಲ್ಲಿ ಎಕ್ಸ್ - ಲಾ - ಚಾಪೆಲ್ ನಿವೇಶನ
ಕಂಡು ಬರುವದು ಎಲ್ಲಿ?
ಅ. ಪ್ರಾನ್ಸ್
ಆ. ಕಾಂಬೋಡಿಯಾ
ಇ. ಬೆಲ್ಜಿಯಂ
ಈ. ಬರ್ಲಿನ್
A ✔️✔️
೫) ಸ್ಕ್ರಾಚ್ ಎಂಬ ಪದವನ್ನು ಈ ಕೆಳಗಿನ ಯಾವ
ಕ್ರೀಡೆಯಲ್ಲಿ ಬಳಸಲಾಗುತ್ತದೆ?
ಅ. ಚೆಸ್
ಆ. ಹಾಕಿ
ಇ. ಬ್ಯಾಡ್ಮಿಂಟನ್
ಈ. ಬಿಲಿಯರ್ಡ್ಸ್
D ✔️✔️
೬) ಡಂಕನ್ ಪ್ಯಾಸೇಜ್ ಗಡಿರೇಖೆಯು ಈ ಕೆಳಗಿನವುಗಳಲ್ಲಿ
ಯಾವದಕ್ಕೆ ಸಂಬಂಧಪಟ್ಟಿದೇ?
ಅ. ಮಿನಿಕಾಯ್ ಮತ್ತು ಕವರತ್ತಿ
ಆ. ಮಿನಿಕಾಯ್ ಮತ್ತು ಮಾಲ್ಡೀವ್ಸ್
ಇ. ದಕ್ಷಿಣ ಅಂಡಮಾನ್ ಮತ್ತು ಮದ್ಯ ಅಂಡಮಾನ್
ಈ. ಲಕ್ಷದ್ವೀಪ್ ಮತ್ತು ಕವರತ್ತಿ
C ✔️✔️
೭)ಚಂಪಯ್ಯ ಗಿರಿಧಾಮವು ಈ ಕೆಳಗಿನ ಯಾವ
ರಾಜ್ಯದಲ್ಲಿ ಕಂಡು ಬರುತ್ತದೆ?
ಅ. ಮಿಜೋರಾಂ
ಆ. ಹಿಮಾಚಲ ಪ್ರದೇಶ
ಇ. ಉತ್ತರಾಖಂಡ
ಈ. ಸಿಕ್ಕಿಂ
A ✔️✔️
೮) ಬರಹೇಪಾಣಿ ಜಲಪಾತವು ಯಾವ ರಾಜ್ಯದಲ್ಲಿ ಕಂಡು
ಬರುತ್ತದೆ?
ಅ. ತಮಿಳುನಾಡು
ಆ. ಒರಿಸ್ಸಾ
ಇ. ಗೋವಾ
ಈ. ಮೇಘಾಲಯ
B ✔️✔️
೯)ದುಳಹಸ್ತಿ ಆಣೆಕಟ್ಟನ್ನು ಯಾವ ರಾಜ್ಯದಲ್ಲಿ
ಕಟ್ಟಲಾಗಿದೆ?
ಅ. ಪಂಜಾಬ್
ಆ. ಜಮ್ಮು ಮತ್ತು ಕಾಶ್ಮೀರ
ಇ. ರಾಜಸ್ತಾನ್
ಈ.ಆಂಧ್ರಪ್ರದೇಶ
B ✔️
೧೦)ಕೊತಗುಂಡಂ ಶಾಖೋತ್ಪನ್ನ ಕೇಂದ್ರ
ಇರುವ ಸ್ಥಳ ಯಾವದು?
ಅ. ತಮಿಳುನಾಡು
ಆ. ಆಂಧ್ರಪ್ರದೇಶ
ಇ. ಗುಜರಾತ್
ಈ. ಮಹಾರಾಷ್ಟ್ರ
B ✔️
೧೧)ಉದಾರತೆಯ ಯುಗ ಎಂದು ಯಾವ ವೈಸರಾಯನ
ಕಾಲವನ್ನು ಕರೆಯುತ್ತಿದ್ದರು?
ಅ.ಲಾರ್ಡ್ ಕ್ಯಾನಿಂಗ್
ಆ. ಲಾರ್ಡ್ ಢಫರಿನ್
ಇ. ಲಾರ್ಡ್ ಲಿಟ್ಟನ್
ಈ. ಲಾರ್ಡ್ ರಿಪ್ಪನ್
D ✔️✔️
೧೨) ಮೂಕಾಂಬಿಕಾ ರಾಷ್ಟೀಯ ಉದ್ಯಾನವನ
ಕಂಡು ಬರುವ ಜಿಲ್ಲೆ ಯಾವದು?
ಅ. ಕೊಡಗು
ಆ. ಉತ್ತರ ಕನ್ನಡ
ಇ. ಉಡುಪಿ
ಈ. ಶಿವಮೊಗ್ಗ
C ✔️✔️
೧೩) ನಿಯಾನ್ ಲ್ಯಾಂಪ್ ಕಂಡು ಹಿಡಿದವರು ಯಾರು?
ಅ. ಜಾರ್ಜಸ್ ಕ್ಲೌಡ್
ಆ. ಹ್ಯಾರಿ ಬ್ರೇರಲೀ
ಇ. ಹೊರೆಡ್ ಶಾರ್ಟ್
ಈ. ಸರ್ ಸಿ ಪಾರ್ಕ್ಸ್
A ✔️✔️
೧೪) ವಿಲ್ಲಾ ಫ್ರಾಂಕ ಒಪ್ಪಂದ ಎಷ್ಟರಲ್ಲಿ ? ಯಾವ
ಯಾವ ದೇಶಗಳ ನಡೆಯಿತಿ?
ಲೂಯಿ
ಅ.1859 ಪ್ರಾನ್ಸ್ ಮತ್ತು ಆಸ್ಟ್ರೀಯಾ
ಆ. 1959 ಪ್ರಾನ್ಸ್ ಮತ್ತು ಇಂಗ್ಲೇಂಡ್
ಇ. 1759 ಜಪಾನ್ ಮತ್ತು ಪ್ರಾನ್ಸ್
ಈ. 1860 ಇಟಲಿ ಮತ್ತು ಪ್ರಾನ್ಸ್
A ✔️✔️
೧೫)ಟ್ರಫಾಲ್ಗರ್ ಕದನ ಯಾವಾಗ ನಡೆಯಿತು?
ಅ. 1850
ಆ. 1870
ಇ. 1805
ಈ. 1809
C✔️✔️💐
೧೬) ಆಸ್ಟರ್ ಲಿಟ್ಜ್ ಕದನ ಯಾವಾಗ ನಡೆಯಿತು?
ಅ. 1807
ಆ. 1805
ಇ. 1809
ಈ. 1811
B✔️✔️💐
೧೭) ಲಿಪ್ ಜಿಗ್ ಕದನ ಕ
ನಡೆದ ವರ್ಷ ?
ಅ. 1813
ಆ. 1833
ಇ. 1821
ಈ. 1835
A✔️💐
೧೮) ಪ್ರಾನ್ಸಿಗೆ ಶೀತವಾದರೇ ಇಡೀ ಯುರೋಪ್
ಸೀನುತ್ತದೇ ಎಂದು ಹೇಳಿದವರು ಯಾರು?
ಅ. ಮಾಂಟೆಸ್ಕೋ
ಆ. ಹೆಚ್.ಎ.ಎಲ್.ಫಿಷರ್
ಇ. ವಾಲ್ಟೈರ್
ಈ.೧೬ ನೇ ಲೂಯಿ
B✔️✔️💐
೧೯) ಸೋಷಿಯಲ್ ಕಾಂಟ್ರಾಕ್ಟರ್(ಸಾಮಾಜಿಕ ಒಪ್ಪಂದ)
ಎಂಬ ಪ್ರಸಿದ್ದ ಗ್ರಂಥ ಯಾವದು?
ಅ. ಮಾಂಟೆಸ್ಕೋ
ಆ. ರೂಸ್ಸೋ
ಇ. ವಾಲ್ಟೈರ್
ಈ. ಮೇರಿ ಅಂಟಾಯ್ ನೆಟ್
B✔️💐
೨೦) ಪವರ್ ಹೌಸ್ ಆಫ್ ದಿ ನಾರ್ತ್ ಎಂದು ಯಾವ ನಗರವನ್ನು
ಕರೆಯಲಾಗಿದೆ?
ಅ. ಡರ್ಬಿ
ಆ. ಮ್ಯಾಂಚೆಸ್ಟರ್
ಇ. ಸೌಥ್ ವೆಲ್ಸ್
ಈ. ಲಂಡನ್
A✔️✔️💐
1) ಈ ಕೆಳಕಂಡ ಯಾವ ಕಾಲದ ಮಳೆಯನ್ನು ಕರ್ನಾಟಕದಲ್ಲಿ
‘ಕಾಫಿಯ ಹೂ ಮಳೆ’ ಎಂದು ಕರೆಯಲಾಗುತ್ತದೆ?
A) ಬೇಸಿಗೆ ಕಾಲದ ಮಳೆ B) ಹಿಂಗಾರು ಮಳೆ
C) ಸೈಕ್ಲೋನ್ ಮಳೆ D) ಚಳಿಗಾಲದ ಮಳೆ
A ✅✅✅
2)1936ರಲ್ಲಿ ಸ್ಥಾಪನೆಯಾದ ‘ಮೈಸೂರು ಪೇಪರ್ ಮಿಲ್’
ಕಾರ್ಖಾನೆಯು ಈ ಕೆಳಕಂಡ ಯಾವ ನಗರದಲ್ಲಿದೆ?
A) ಭದ್ರಾವತಿ B) ದಾವಣಗೆರೆ
C) ಮೈಸೂರು D) ಮಂಗಳೂರು
A ✅✅✅
) ‘ಅಭಿನವ ಕಾಳಿದಾಸ’ ಎಂದು ಕನ್ನಡದ ಯಾವ ಕವಿಯನ್ನು
ಕರೆಯಲಾಗುವುದು?
A) ಕುವೆಂಪು B) ಕೆ. ಎಸ್. ನರಸಿಂಹಸ್ವಾಮಿ
C) ಬಸಪ್ಪ ಶಾಸ್ತ್ರಿ D) ತೀನಂಶ್ರೀ
C ✅✅✅✅
ದಕ್ಷಿಣ ಭಾರತವನ್ನು ಆಳ್ವಿಕೆ ಮಾಡಿದವರಲ್ಲಿ ಚೋಳರು (ಕ್ರಿ.ಶ.
150-300) ಪ್ರಮುಖರು. ಚೋಳರಲ್ಲಿ ಪ್ರಖ್ಯಾತನಾದ ಅರಸ
ಯಾರು ?
A) ಇಳ್ವೆಯಾಳ್ ಚೋಳ B) ಕರಿಕಾಳ ಚೋಳ
C) ಸೆಂಗಣ್ಣನ್ D) ಉದಯನ್ ಚೇರಾಲ್
B ✅✅✅
ಕ್ರಿ.ಶ. 1240ರಲ್ಲಿ ಹೊಯ್ಸಳ ದೊರೆ
ಎರಡನೇ ಸೋಮೇಶ್ವರ ಯಾವ ದೇವಾಲಯವನ್ನು ನಿರ್ಮಾಣ
ಮಾಡಿದನು?
A) ವಿಷ್ಣು ದೇವಾಲಯ B) ಹರಿಹರೇಶ್ವರ ದೇವಾಲಯ
C) ಚಾಮುಂಡಿ ದೇವಾಲಯ D) ಪಾತಾಳ ಆಂಜನೇಯಸ್ವಾಮಿ
ದೇವಾಲಯ
b✅✅✅
)ಕ್ಲೋರಿನ್ ರಾಸಾಯನಿಕ ಸಂಕೇತ cl2 ಆದರೆ ಬ್ಲೋರಿನ್ನ
ರಾಸಾಯನಿಕ ಸಂಕೇತ ಯಾವುದು?
A) bhr2 B) blr2 C) br2 D) bor2
B ✅✅✅✅
ಹಸಿರು ಸಸ್ಯಗಳು ಯಾವ ಪ್ರಕ್ರಿಯೆ ಮೂಲಕ
ಕಾರ್ಬೊಹೈಡ್ರೇಟ್ಗಳನ್ನು ತಯಾರಿಸುತ್ತವೆ?
A) ವಿದಳನ ಪ್ರಕ್ರಿಯೆ B) ಪರಾಗಸ್ಪರ್ಶದ ಮೂಲಕ
C) ದುಂಬಿಗಳ ಮುಖಾಂತರ D) ದ್ಯುತಿ ಸಂಶ್ಲೇಷಣೆ
ಕ್ರಿಯೆ
D ✅✅✅
ಅತ್ಯಧಿಕ ಅಂತರ್ಗಮನ ಶಕ್ತಿ ಹೊಂದಿರುವ
ವಿಕಿರಣ ಯಾವುದು ?
A) ಗಾಮಾ ಕಿರಣಗಳು B) ವೈ ವಿಕಿರಣಗಳು
C) ಸೂರ್ಯನ ಕಿರಣ D) ಕ್ಷ ಕಿರಣಗಳು
D ✅✅
ಈ ಕೆಳಕಂಡ ಯಾವ ರಾಜ್ಯದಲ್ಲಿ ಆಸ್ತಿಯ ಹಕ್ಕು
ಮೂಲಭೂತ ಹಕ್ಕಾಗಿದೆ?
A) ಜಮ್ಮು ಮತ್ತು ಕಾಶ್ಮೀರ B) ಅರುಣಾಚಲ ಪ್ರದೇಶ
C) ಪಶ್ಚಿಮ ಬಂಗಾಳ D) ನವದೆಹಲಿ
A ✅✅✅
ಈಜಿಪ್ಟ್ ನಾಗರಿಕತೆಯಲ್ಲಿ ಜೀವ ನದಿ ಎಂದೇ
ಪೂಜಿಸಲ್ಪಡುತ್ತಿದ್ದ ನೈಲ್ ನದಿಯ ಉಪ ನದಿ ಯಾವುದು ?
A) ಆಟಬಾರ B) ಅಬಿಸಿನಿ C) ಟೈಗ್ರಿಸ್ D) ಯೂಪ್ರಿಸ್
ಎ ✅✅✅
1.ಯಾವ ಬ್ಯಾಂಕ್ ಇತ್ತೀಚೆಗೆ ಯುನಿಫೈಡ್
ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಸೌಲಭ್ಯ
ನೀಡುವ “ಎಂಪವರ್” ಹೆಸರಿನ ಮೊಬೈಲ್
ಆಫ್ ಪರಿಚಯಿಸಿತು?
ಸಿಂಡಿಕೇಟ್ ಬ್ಯಾಂಕ್
ಕೆನರಾ ಬ್ಯಾಂಕ್
ವಿಜಯಾ ಬ್ಯಾಂಕ್
ಭಾರತೀಯ ಸ್ಟೇಟ್ ಬ್ಯಾಂಕ್
B ✅
2.ಅಂತಾರಾಷ್ಟ್ರೀಯ ನಿರ್ಸಗ ಸಂರಕ್ಷಣ
ಸಂಸ್ಥೆ (IUCN) ನೀಡುವ ಹೆರಿಟೇಜ್
ಹೀರೋಸ್ ಪ್ರಶಸ್ತಿಗೆ
ನಾಮನಿರ್ದೇಶನಗೊಂಡಿರುವ ಏಷ್ಯಾದ
ಮೊದಲಿಗ ಯಾರು?
ಉಲ್ಲಾಸ್ ಕಾರಂತ್
ಬಿಭೂತಿ ಲಹ್ಕರ್
ಆಂಡ್ರ್ಯೂ ಥಾಮ್ಸನ್
ಕೇವಿನ್ ಪೀಟರ್
B ✅
3.ಯಾವ ದೇಶದಲ್ಲಿ “2016 ಟೊಕಿಯೊ
ಇಂಟರ್ ನ್ಯಾಷನಲ್ ಕಾನ್ಪೆರನ್ಸ್ ಆನ್ ಆಫ್ರಿಕನ್
ಡೆವಲಪ್ಮೆಂಟ್ (2016 Tokyo International
Conference on African Development
(TICAD)”ಅನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು?
ಜಪಾನ್
ನೈಜೀರಿಯಾ
ಕೀನ್ಯಾ
ತಾಂಜಾನಿಯ
C ✅
4.ಈ ಕೆಳಗಿನ ಯಾವ ದೇಶ ಮುಂದಿನ ಏಷ್ಯನ್ ಟೆನ್ನಿಸ್
ಟೂರ್ ಟೂರ್ನಿಯ ಆತಿಥ್ಯವಹಿಸಲಿದೆ?
ಬಾಂಗ್ಲದೇಶ
ನೇಪಾಳ
ಭೂತಾನ್
ಭಾರತ
C ✅
5.ಭಾರತದ ಮೊದಲ ಜವಳಿ ವಿಶ್ವವಿದ್ಯಾಲಯ(T
extile University) ಯಾವ ರಾಜ್ಯದಲ್ಲಿ ಸ್ಥಾಪನೆಯಾಗಲಿದೆ?
ಕರ್ನಾಟಕ
ಗುಜರಾತ್
ಮಧ್ಯ ಪ್ರದೇಶ
ಜಾರ್ಖಂಡ್
B ✅
6.ರಾಷ್ಟ್ರೀಯ ಕ್ರೀಡಾ ದಿನವನ್ನು ಯಾವ
ದಿನದಂದು ಆಚರಿಸಲಾಗುತ್ತದೆ?
ಆಗಸ್ಟ್ 26
ಆಗಸ್ಟ್ 27
ಆಗಸ್ಟ್ 29
ಆಗಸ್ಟ್ 31
C ✅
7.2015ನೇ ಸಾಲಿನ ಪ್ರತಿಷ್ಠಿತ ಸರಸ್ವತಿ ಸಮ್ಮಾನ್
ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ವಿವೇಕ್ ಸೇಠ್
ಪದ್ಮ ಸಚ್ದೇವ
ದೀನನಾಥ ದೇಸಾಯಿ
ಸುಚಿತ್ರ ಭೂಷಣ್
B ✅
8.ಯಾವ ರಾಜ್ಯದಲ್ಲಿ ಇತ್ತೀಚೆಗೆ ಪ್ರಧಾನಿ ಮೋದಿ
ರವರು “ಸೌನಿ” ನೀರಾವರಿ ಯೋಜನೆಗೆ ಚಾಲನೆ
ನೀಡಿದರು?
ಗುಜರಾತ್
ರಾಜಸ್ತಾನ
ಪಂಜಾಬ್
ಹರಿಯಾಣ
A ✅
9.ಈ ಕೆಳಗಿನ ಯಾವ ರಾಜ್ಯದಲ್ಲಿ “2016 ಬ್ರಿಕ್ಸ್
ಕನ್ವೆನ್ಷನ್ ಆನ್ ಟೂರಿಸಂ (BRICS Convention on
Tourism)”ಗೆ ಇತ್ತೀಚೆಗೆ ಚಾಲನೆ
ನೀಡಲಾಯಿತು?
ತೆಲಂಗಣ
ಆಂಧ್ರ ಪ್ರದೇಶ
ಮಧ್ಯ ಪ್ರದೇಶ
ಮಹಾರಾಷ್ಟ್ರ
C ✅
10.ಭಾರತದ ಮೊದಲ ಮಿಲಿಟರಿ ಪರಂಪರೆಯ
ವೆಬ್ ಸೈಟ್ ಅನ್ನು ಈ ಕೆಳಗಿನ ಯಾವ ಸಂಸ್ಥೆ
ಆರಂಭಿಸಿದೆ?
Glory Foundation
Colors Foundation
Sports Coaching Foundation
New India Foundation
A ✅
1.ಯಾವ ವರ್ಗದ ಅಕ್ಷರಗಳು ತಾಲವ್ಯ ಅಕ್ಷರಗಳು?
1.ಕ ವರ್ಗ
2.ಚ ವರ್ಗ
3.ಟ ವರ್ಗ
4.ಪ ವರ್ಗ
2✅✅
2.ಅಚ್ಛಾದನ ಎಂದರೆ
1.ಶುಭದಿನ
2.ಶುಭಪಲ
3.ಬಟ್ಟೆ
4.ಹತ್ತಿ
3 ✅✅
3."ಕಾರ್ಖಾನೆ"ಇದು ಯಾವ ಭಾಷೆಯಿಂದ ಬಂದಿದೆ?
1.ಆಂಗ್ಲ
2.ಹಿಂದುಸ್ತಾನಿ
3.ಉರ್ದು
4.ಕನ್ನಡ
2✅✅
4.ನಿಲ್ ಮನೆ ಎಂದರೆ
1.ಅತಿಥಿ ಗೃಹ
2.ಅತ್ತೆ ಮನೆ
3.ತವರು ಮನೆ
4.ಕೆಳಮನೆ
1✅✅
5.ಮೈದೊಳೆ ಇದು ಯಾವ ಸಂದಿ
1.ಗುಣಸಂದಿ
2.ಆದೇಶಸಂದಿ
3.ಗುಣಸಂದಿ
4.ಲೋಪಸಂದಿ
2✅✅
6.ಅಮೇರಿಕಾದಲ್ಲಿ ನಾನು ಮತ್ತು ಶಾಂತಿ ಇದು ಯಾರ ಪ್ರವಾಸ
ಕಥನ?
1.ಕುವೆಂಪು
2.ಪ್ರಭುಶಂಕರ
3.ಜಿ ಎಸ್ ಶಿವರುದ್ರಪ್ಪ
4.ನಿರಂಜನ
2✅✅
7.ಭಾವಸಂಗಮ ಕೃತಿಯ ಕರ್ತೃ
1.ತ ಸು ಶಾಮರಾಯ
2.ಎನ್ ಎಸ್ ಲಕ್ಷ್ಮೀನಾರಾಯಣ ಭಟ್
3.ಡಿ ಕೆ ರಾಜೇಂದ್ರ
4.ಕೆ ಎಸ್ ನರಸಿಂಹಸ್ವಾಮಿ
2✅✅
8."ಮನೆಗೆ"ಇದು ಯಾವ ವಿಭಕ್ತಿ ಪ್ರತ್ಯಯ?
1.ಪ್ರಥಮ
2.ದ್ವಿತೀಯಾ
3.ತೃತೀಯ
4.ಚತುರ್ಥಿ
4✅✅
9."ವಿದ್ವಾಂಸ" ಇದು ಯಾವ ನಾಮ?
1.ಅಂಕಿತನಾಮ
2.ರೂಢನಾಮ
3.ಅನ್ವರ್ಥನಾಮ
4.ಭಾವನಾಮ
3✅✅
10."ಪಾಶ" ಎಂದರೆ
1.ಪಾದ
2.ಹಗ್ಗ
3.ಬಡಿಗೆ
4.ಕಿಟಕಿ
2 ✅✅💐💐
11.ಪಾಂಚಜನ್ಯ ಕವನ ಸಂಕಲನದ ಕರ್ತೃ?
1.ಕುವೆಂಪು
2.ಬೇಂದ್ರೆ
3.ಮಾಸ್ತಿ
4.ಕಾರ್ನಾಡ್
1✅✅💐💐
12."ಬೆಟ್ಟದಾವರೆ"ಇದು ಯಾವ ಸಮಾಸ
1.ಕರ್ಮಧಾರೆಯ ಸಮಾಸ
2.ತತ್ಪುರುಷ ಸಮಾಸ
3.ದ್ವಿಗುಸಮಾಸ
4.ಅಂಶಿ ಸಮಾಸ
2✅✅💐💐
13.ವೈಶಾಖ ಮತ್ತು ಗೊಲ್ಗೊಥಾ ಖಂಡ
ಕಾವ್ಯದ ಕರ್ತೃ?
1.ಗೋವಿಂದ ಪೈ
2.ಕುವೆಂಪು
3.ಯು ಆರ್ ಅನಂತಮೂರ್ತಿ
4.ಚಂದ್ರಶೇಖರ ಕಂಬಾರ
1✅✅💐💐
14.ದೀಪದ ಮಲ್ಲಿ ಕೃತಿಯ ಕರ್ತೃ
1.ಚಂದ್ರಶೇಖರ ಕಂಬಾರ
2.ಗೀರಿಶ ಕಾರ್ನಾಡ್
3.ಕೆ ಎಸ್ ನರಸಿಂಹಸ್ವಾಮಿ
4.ಗೀತಾ ನಾಗಭೂಷಣ
3✅✅💐💐
15."ಗುರುಗಳಿಗೆ ಹಿರಿಯರಿಗೆ|ಶಿರಬಾಗಿ ಎರಗಿದರೆ|
ನರಸುರರು ಒಲಿದು ಸಿರಿಸುರಿದು ಕೈಲಾಸ|"ಇದು ಯಾರ ವಚನದ ಸಾಲು?
1.ಬಸವಣ್ಣ
2.ಸರ್ವಜ್ಞ
3.ಅಕ್ಕಮಹಾದೇವಿ
4.ದಾಸಿಮಯ್ಯ
2✅✅💐💐
16.ಕಾಫಿಗೀಪಿ ಇದು
1.ದ್ವಿರುಕ್ತಿ
2.ಅನಕರಣಾವ್ಯಯ
3.ತ್ರಿರುಕ್ತಿ
4.ಜೋಡುನುಡಿ
4✅✅💐💐
17."ದ್ಯಾವ ಪೃಥ್ವಿವೀ"ಕೃತಿಯ ಕರ್ತೃ
1.ವಿ ಕೃ ಗೋಕಾಕ
2.ಪಂಜೆಮಂಗೇಶರಾಯ
3.ಗಿರೀಶ್ ಕಾರ್ನಾಡ್
4.ಚಂದ್ರಶೇಖರ ಕಂಬಾರ
1✅✅💐💐
18.ಒಂದು ಅಭಿಪ್ರಾಯದ ವಿವರಣೆ ಮುಂದೆ
ತಿಳಿಸಿದಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ
ಈ ಚಿಹ್ನೆ ಬಳಸಲಾಗುತ್ತದೆ.
1.ಪ್ರಶ್ನಾರ್ಥಕ ಚಿಹ್ನೆ
2.ಆವರಣ ಚಿಹ್ನೆ
3.ವಿವರಣಾತ್ಮಕ ಚಿಹ್ನೆ
4.ಭಾವಸೂಚಕ ಚಿಹ್ನೆ
3✅✅💐💐
19.ಭ ರ ನ ಭ ಭ ರ ಗಣ ವಿನ್ಯಾಸವಿರುವ ವೃತ್ತ
1.ಉತ್ಪಲಮಾಲಾ
2.ಸ್ರಗ್ಧರಾ
3.ಮಹಾ ಸ್ರಗ್ಧರಾ
4.ಚಂಪಕಮಾಲಾ
1✅✅💐💐
20.ಗುರು ಲಘು ನಡುವಿರೆ
1.ಮನ ಗಣ
2.ಜರ ಗಣ
3.ಸತ ಗಣ
4.ಭಯ ಗಣ
2✅✅💐
21.1943 ರಲ್ಲಿ ಶಿವಮೊಗ್ಗದಲ್ಲಿ ನಡೆದ 37ನೇ
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
1.ಕುವೆಂಪು
2.ಗೋಪಾಲಕೃಷ್ಣ ಅಡಿಗ
3.ಬೇಂದ್ರೆ
4.ಗೋವಿಂದ ಪೈ
3✅✅💐
22.ಕಲಶ ಪದದ ತದ್ಭವ ರೂಪ
1.ಸಸಿ
2.ಕಳಸ
3.ಕಹಳೆ
4.ಕವನ
2✅✅💐💐 23.'ಬೆಸಸೆ'ಎಂದರೆ
1.ಆಜ್ಞೆ
2.ಕ್ಷಮೆ
3.ಬೇಸಿಗೆ
4.ಕೋರಿಕೆ
1✅✅💐💐
24.ಸಾಹಿತ್ಯ ದೃಷ್ಟಿ ಇದು ಯಾರ ವಿಮರ್ಶಾ ಕೃತಿ?
1.ದೆ ಜೇ ಗೌ
2.ಕಯ್ಯಾರ ಕಿಞ್ಞಣ್ಣ ರೈ
3.ಶಾಂತಕವಿ
4.ಪಂಜೆ ಮಂಗೇಶರಾಯ
2✅✅💐💐
25.ತತ್ಪರ ಎಂದರೆ
1.ಆಸಕ್ತಿ
2.ಅನುಭವ
3.ಅಹಂಕಾರ
4.ಅವಕಾಶ
1✅✅💐💐
1) "ಕೌಮುದಿ ಮಹೋತ್ಸವ " ಕೃತಿ ಬರೆದವರು?
1)ಪ್ರವರಣಸೇನ
2)ಕಾಮಂಡಕ
3)ವಿಜಯ ಭಟ್ಟಾರಿಕ*
4)ಕುಮಾರಗುಪ್ತ
Ans=ವಿಜಯ ಭಟ್ಟಾರಿಕ
2) "ದೇವಿಚಂದ್ರಗುಪ್ತಂ" ಕೃತಿ ಬರೆದವರು?
1)ಭಾರವಿ
2)ವಿಶಾಖದತ್ತ*
3)ಭಟ್ಟಾರಿಕ
4)ರವಿಕೀರ್ತಿ
Ans=ವಿಶಾಖದತ್ತ
3) "ಪರಮ ಭಾಗವತ" ಎಂಬ ಬಿರುದು
ಹೊಂದಿದ್ದವರು?
1)ಇಮ್ಮಡಿ ಪುಲಿಕೇಶಿ*
2)ಚಂದ್ರಾದಿತ್ಯ
3)ವಿಕ್ರಮಾದಿತ್ಯ
4)ಮಯೂರ
Ans=ಇಮ್ಮಡಿ ಪುಲಕೇಶಿ
4) ಅಲಹಾಬಾದ್ ಶಾಶನದ ಕತೃ ಯಾರು?
1)ಭಾರವಿ
2)ರವಿಕೀರ್ತಿ
3)ಭರ್ತೃಹರಿ
4)ಹರಿಸೇನ*
Ans=ಹರಿಸೇನ
5)" ಆಯುರ್ವೇದ ನಿಘಂಟು "ಎಂಬ ಗ್ರಂಥ
ಬರೆದವರು?
1)ಚರಕ
2)ಧನ್ವಂತ್ರಿ*
3)ವರಹಮಿಹಿರ
4)ಕಣದ
Ans=ಧನ್ವಂತ್ರಿ
6) "ಪರಮ ಭಟ್ಟಾರಕ" ಎಂಬ ಬಿರುದು ಯಾರು
ಹೊಂದಿದ್ದರು?
1)ಪ್ರಭಾಕರ ವರ್ಧನ*
2)ರಾಜವರ್ಧನ
3)ಆದಿತ್ಯವರ್ಧನ
4)ಹರ್ಷವರ್ಧನ
Ans=ಪ್ರಭಾಕರ ವರ್ಧನ
7) "ವೇಸರ ಶೈಲಿ" ವಾಸ್ತುಶಿಲ್ಪವು ಯಾರ ಕಾಲದಲ್ಲಿ
ಹುಟ್ಟಿಕೊಂಡಿತು?
1)ರಾಷ್ಟ್ರಕೂಟ
2)ಚೋಳರ
3)ಬಾದಾಮಿ ಚಾಲುಕ್ಯ*
4)ಪಲ್ಲವರು
Ans=ಬಾದಾಮಿ ಚಾಲುಕ್ಯರು
8)" ಪ್ರಶ್ನೋತ್ತರ ರತ್ನಮಾಲಿಕಾ
[15/01 5:30 pm] ರಶ್ಮಿ: 1. ಕೆಳಕಂಡ ಯಾರು 2016ನೇ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಭಾಜನರಾದರು?
A. ಬಾಬ್ ಡಯ್ಲಾನ್●**
B. ಸ್ವೆಟ್ಲಾನಾ ಅಲೆಕ್ಸಿವಿಚ್
C. ಪ್ಯಾಟ್ರಿಕ್ ಮೊಡಿಯಾನೊ
D. ಅಲೈಸ್ ಮುನ್ರೊ
2. ಮೊರಾಕ್ಕೊದ ಪ್ರಧಾನಿಯಾಗಿ ಈಚೆಗೆ ಕೆಳಕಂಡ ಯಾರು ಆಯ್ಕೆಯಾದರು?
A. ಅಬ್ದೆಲ್ಲಾ ಬೆನ್'ಕಿರಾನೆ●**
B. ಲ್ಯೂ ಝೂವುಹೈ
C. ಅಂಚೆನಿಯೊ ಗುಟೆರಸ್
D. ಜಿಮ್ ಯಾಂಗ್ ಕಿಮ್
3. 2016ನೇ ಸಾಲಿನ ವಿಶ್ವ ಹೆಣ್ಣು ಮಗು ದಿನಾಚರಣೆ (International Day of the Girl Child)ಯ ಧ್ಯೇಯ ವಾಕ್ಯ ಯಾವುದಾಗಿತ್ತು?
A. Girls' Progress =Goals Progress: What Counts for Girls●
B. Ending Child Marriage
C. Empowering Adolescent Girls: Ending the Cycle of Violence
D. The Power of Adolescent Girl: Vision for 2030
4. ಕೆಳಕಂಡ ಯಾವ ಹೆಸರಾಂತ ಕ್ರೀಡಾಪಟು ವೈಜಾಗ್ ಸ್ಟೀಲ್'ನ ರಾಯಭಾರಿಯಾಗಿ ನೇಮಕಗೊಂಡರು?
A. ದೀಪಾ ಕರ್ಮಾಕರ್
B. ಪಿ. ವಿ. ಸಿಂಧು **●
C. ಸೈನಾ ನೆಹ್ವಾಲ್
D. ಸಾಕ್ಷಿ ಮಲಿಕ್
5. ಅಕ್ಟೋಬರ್ 10ರಂದು ಆಚರಿಸಲಾದ ವಿಶ್ವ ಮಾನಸಿಕ ಆರೋಗ್ಯ ದಿನದ ಧ್ಯೇಯ ವಾಕ್ಯ ಯಾವುದಾಗಿತ್ತು?
A. Mental health and
older adults
B. Dignity in mental
health
C. Living with schizophrenia
D. Psychological first aid**●
6. ಬಂಗಾಳ ಕೊಲ್ಲಿಯಲ್ಲಿ ಕೆಳಕಂಡ ಯಾವ ನದಿ/ಗಳು ಹೋಗಿ ಸೇರುತ್ತವೆ?
A. ಬ್ರಹ್ಮಪುತ್ರ
B. ಕೃಷ್ಣ
C. A ಮತ್ತು B●
D. ಇವುಗಳಲ್ಲಿ ಯಾವುದೂ ಅಲ್ಲ
7. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ಕೆಳಕಂಡ ಯಾರು ಪ್ರಮಾಣ ವಚನ ಬೋಧಿಸುತ್ತಾರೆ?
A. ರಾಷ್ಟ್ರಪತಿ●**
B. ಪ್ರಧಾನಿ
C. ಉಪರಾಷ್ಟ್ರಪತಿ
D. ಕಾನೂನು ಸಚಿವರು
8. 'ಪಾಯಿಂಟ್ ಕಾಲಿಮರ್' ವನ್ಯಜೀವಿ ಹಾಗೂ ಪಕ್ಷಿಧಾಮ ಕೆಳಕಂಡ ಯಾವ ರಾಜ್ಯದಲ್ಲಿದೆ?
A. ಜಮ್ಮು ಮತ್ತು ಕಾಶ್ಮೀರ
B. ತಮಿಳುನಾಡು**●
C. ಒಡಿಸ್ಸಾ
D. ಕೇರಳ
9. ಟೆರಿ ವಾಲ್ಶ್ ಇವರು ಕೆಳಕಂಡ ಯಾವ ಕ್ರೀಡೆಗೆ ಸಂಬಂಧಪಟ್ಟಿದ್ದಾರೆ?
A. ಕ್ರಿಕೆಟ್
B. ಹಾಕಿ **●
C. ಟೆನಿಸ್
D. ಫುಟ್ಫಾಲ್
10. ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಧಾನ ಕಾರ್ಯಾಲಯ ಕೆಳಕಂಡ ಯಾವ ನಗರದಲ್ಲಿದೆ?
A. ನವದೆಹಲಿ
B. ಮುಂಬೈ●**
C. ಚೆನ್ನೈ
D. ಹೈದರಾಬಾದ್
ಜ್ಞಾನ ಸಾಗರ ತಯಾರಕರು :-ಶ್ರೀನಿವಾಸ್ ಹೆಚ್ ಎನ್ , ರಾಜ್ಯಶಾಸ್ತ್ರ ಉಪನ್ಯಾಸಕರು,,ಸ/ಪ/ಪೂ/ ಕಾಲೇಜು ಬರೂರು ಸಾಗರ ಶಿವಮೊಗ್ಗ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲಾ ಸ್ಪರ್ಧಾಳುಗಳಿಗೆ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನವನ್ನು ತಲುಪಿಸುವ ಚಿಕ್ಕ ಕಾರ್ಯ ಇದಾಗಿದೆ...
ಮೂಲ:- ವ್ಯಾಟ್ಸಾಪ್ ಸ್ನೇಹಿತರು (C and R)
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best To All
No comments:
Post a Comment