Sunday, 29 January 2017

ಸಾಮಾನ್ಯ ಜ್ಞಾನ

ಜ್ಞಾನದ ಸ್ನೇಹವ ಬಯಸುವ ಮನಸ್ಸುಗಳಿಗೆ ಆಸರೆಯಾಗಿ 🌹 ಶ್ರೀನಿವಾಸ್ ಹೆಚ್ ಎನ್
ರಾಜ್ಯಶಾಸ್ತ್ರ ಉಪನ್ಯಾಸಕರು ಬರೂರು ಸಾಗರ ಶಿವಮೊಗ್ಗ

971) ಮುಸ್ಲಿಂ ವಿದ್ವಾಂಸ ಫರಿಸ್ತ ಯಾರನ್ನು "ಕರ್ನಾಟಕದ ರಾಯರ್" ಎಂದು ಕರೆದಿದ್ದಾರೆ?
ಅ) ಕದಂಬರು
ಬ) ಗಂಗರು
ಕ) ವಿಜಯನಗರದ ಅರಸರು
ಡ) ಹೊಯ್ಸಳರು
ಉತ್ತರ-ವಿಜಯನಗರದ ಅರಸರು
972) ಯಾವುದರಲ್ಲಿ ಕೃಷ್ಣದೇವರಾಯನನ್ನು "ಕರ್ನಾಟಕ ರಾಜ್ಯ ರಮಾರಮಣ" ಎಂದು ಕರೆಯಲಾಗಿದೆ?
ಅ) ರಸಮಂಜರಿ
ಬ) ಅಮುಕ್ತ ಮಾಲ್ಯದ
ಕ) ಜಾಂಬವತಿ ಕಲ್ಯಾಣಂ
ಡ) ಮದಲಸ ಚರಿತ್ರೆ
ಉತ್ತರ-ಜಾಂಬವತಿ ಕಲ್ಯಾಣಂ
973) ಕುಮಾರ ವ್ಯಾಸನ ಮಹಾಭಾರತದ ಕೊನೆಯ ಎಂಟು ಪರ್ವತಗಳನ್ನು (ಮೊದಲ ಹತ್ತು ಪರ್ವಗಳನ್ನು ಬಿಟ್ಟು) ಯಾರು ಕೃಷ್ಣದೇವರಾಯನ ಆಜ್ಞೆಯ ಮೇರೆಗೆ ಕನ್ನಡದಲ್ಲಿ ಬರೆದರು ?
ಅ) ಪಿಂಗಳಿ ಸೋರಣ್ಣ
ಬ) ಅಯ್ಯಾಲ ರಾಜು ರಾಮಭದ್ರ
ಕ) ನಂದಿ ತಿಮ್ಮಣ್ಣ
ಡ) ಅಲ್ಲಾಸಾನಿ ಪೆದ್ದಣ್ಣ
ಉತ್ತರ-ನಂದಿ ತಿಮ್ಮಣ್ಣ
ಈ ಕೃತಿಯನ್ನು ಕರ್ನಾಟಕ ಕೃಷ್ಣರಾಯ ಭಾರತ ಕಥಾಮಂಜರಿ ಎಂದು ಕರೆಯಲಾಗಿದೆ.
974) ವಿಜಯನಗರದ ಯಾವ ದೇವಾಲಯದ ಮೇಲೆ ರಾಮಾಯಣದ ಪ್ರಮುಖ ಸನ್ನಿವೇಶಗಳನ್ನು ಕೆತ್ತಲಾಗಿದೆ ?
ಅ) ವಿಠ್ಠಲ ಸ್ವಾಮಿ ದೇವಾಲಯ
ಬ) ಹಂಪಿ ವಿರೂಪಾಕ್ಷ ದೇವಾಲಯ
ಕ) ಹಂಪಿ ಕೃಷ್ಣಸ್ವಾಮಿ ದೇವಾಲಯ
ಡ) ಹಜಾರ ರಾಮಸ್ವಾಮಿ ದೇವಾಲಯ
ಉತ್ತರ- ಹಜಾರ ರಾಮಸ್ವಾಮಿ ದೇವಾಲಯ
975) ತಿರುಮಲಾದೇವಿ ಎಂಬ ಪಟ್ಟಣವನ್ನು ನಿರ್ಮಿಸಿದವರು ಯಾರು ?
ಅ) ಹರಿಹರ
ಬ) ನರಸಿಂಹ
ಕ) ಎರಡನೆಯ ದೇವರಾಯ
ಡ) ಕೃಷ್ಣದೇವರಾಯ
ಉತ್ತರ-ಕೃಷ್ಣದೇವರಾಯ
ತನ್ನ ಪತ್ನಿ ತಿರಜಮಲಾದೇವಿಯ ಸ್ಮರಣಾರ್ಥವಾಗಿ ತಿರುಮಲಾಪುರ ಎಂಬ ಪಟ್ಟಣವನ್ನು ನಿರ್ಮಿಸಿದನು.
976) ಯಾವ ಗ್ರಂಥದಲ್ಲಿ ಕೃಷ್ಣದೇವರಾಯನು "ಕಿರೀಟ ಹೊತ್ತ ರಾಜನು ಸದಾ ಧರ್ಮದ ಮೇಲೆ ಕಣ್ಣಿಟ್ಟು ಧರ್ಮದ ಚೌಕಟ್ಟಿನೊಳಗೆ ರಾಜ್ಯಭಾರ ಮಾಡಬೇಕು" ಎಂದು ಹೇಳಿದ್ದಾನೆ ?
ಅ) ರಸಮಂಜರಿ
ಬ) ಅಮುಕ್ತ ಮಾಲ್ಯದ
ಕ) ಜಾಂಬವತಿ ಕಲ್ಯಾಣಂ
ಡ) ಮದಲಸ ಚರಿತ್ರೆ
ಉತ್ತರ-ಅಮುಕ್ತ ಮಾಲ್ಯದ
ಇದು ಶ್ರೇಷ್ಠ ರಾಜನೀತಿ ಗ್ರಂಥ.
977) ಜೈನ ಶಬ್ದಕೋಶವಾದ ನಾನಾರ್ಥ ರತ್ನಮಾಲಾದ ಕರ್ತೃ ಯಾರು ?
ಅ) ಮಧುರ
ಬ) ನೇಮಿನಾಥ
ಕ) ವಿದ್ಯಾನಂದ
ಡ) ಇರುಗಪ್ಪ
ಉತ್ತರ-ಇರುಗಪ್ಪ
ಎರಡನೆಯ ಹರಿಹರನ ದಂಡನಾಯಕನಾದ ಇರುಗಪ್ಪ ಹಂಪಿಯಲ್ಲಿ ಜೈನ ಬಸದಿ ಕಟ್ಟಿಸಿ ಅದಕ್ಕೆ ಅರಸರಿಂದ ಭೂ ದಾನ ಕೊಡಿಸಿದನು.
978) ಶೃಂಗೇರಿ ಮಠಕ್ಕೆ ದತ್ತಿ ಕೊಟ್ಟ ಅರಸ ಯಾರು ?
ಅ) ಹರಿಹರ
ಬ) ನರಸಿಂಹ
ಕ) ಎರಡನೆಯ ದೇವರಾಯ
ಡ) ಕೃಷ್ಣದೇವರಾಯ
ಉತ್ತರ-ಎರಡನೆಯ ದೇವರಾಯ
ವೀರಶೈವ ಧರ್ಮಕ್ಕೆ ಉತ್ತೇಜನ ನೀಡಿ ಶೃಂಗೇರಿ ಮಠಕ್ಕೆ ದತ್ತಿ ಕೊಟ್ಟ.
979) ವೀರಶೈವರ ವಿಶ್ವಕೋಶವಾದ "ಶಿವತತ್ವ ಚಿಂತಾಮಣಿ" ಕರ್ತೃ ಯಾರು ?
ಅ) ಮಧುರ
ಬ) ನೇಮಿನಾಥ
ಕ) ವಿದ್ಯಾನಂದ
ಡ) ಲಕ್ಕಣ್ಣ
ಉತ್ತರ-ಲಕ್ಕಣ್ಣ
ಲಕ್ಕಣ್ಣನು ಎರಡನೆಯ ದೇವರಾಯನ ದಂಡನಾಯಕನಾಗಿದ್ದನು. ಶಿವತತ್ವ ಚಿಂತಾಮಣಿ ಗ್ರಂಥವು ಬಸವೇಶ್ವರರ ಜೀವನ, ಪವಾಡಗಳು, ಷಟಸ್ಥಲಗಳು ಮತ್ತು ಶಿವಲೀಲೆಗಳನ್ನು ಕುರಿತು ಹೇಳುತ್ತದೆ.
980) ಬಸವ ಪುರಾಣದ ಕರ್ತೃ ಯಾರು ?
ಅ) ಮಧುರ
ಬ) ಭೀಮಕವಿ
ಕ) ವಿದ್ಯಾನಂದ
ಡ) ಲಕ್ಕಣ್ಣ
ಉತ್ತರ-ಭೀಮಕವಿ
981) ಮಹಾದೇವಿಯಕ್ಕ ಪುರಾಣದ ಕರ್ತೃ ಯಾರು ?
ಅ) ಮಧುರ
ಬ) ಭೀಮಕವಿ
ಕ) ವಿದ್ಯಾನಂದ
ಡ) ಬಸವಾಂಕ
ಉತ್ತರ-ಬಸವಾಂಕ
982) "ಶೈವರ ಅಜಂತಾ" ಎಂದು ಯಾವುದನ್ನು ಕರೆಯಲಾಗಿದೆ ?
ಅ) ವಿಠ್ಠಲ ಸ್ವಾಮಿ ದೇವಾಲಯ
ಬ) ಲೇಪಾಕ್ಷಿಯ ವಿರಭದ್ರಸ್ವಾಮಿ ದೇವಾಲಯ
ಕ) ಹಂಪಿ ಕೃಷ್ಣಸ್ವಾಮಿ ದೇವಾಲಯ
ಡ) ಹಜಾರ ರಾಮಸ್ವಾಮಿ ದೇವಾಲಯ
ಉತ್ತರ- ಲೇಪಾಕ್ಷಿಯ ವಿರಭದ್ರಸ್ವಾಮಿ ದೇವಾಲಯ
ಲೇಪಾಕ್ಷಿಯ ವಿರಭದ್ರಸ್ವಾಮಿ ದೇವಾಲಯದ ಮೇಲ್ಛಾವಣಿಯಲ್ಲಿ ಶಿವ ಪುರಾಣದ ವರ್ಣದೃಶ್ಯಗಳಿವೆ. ಹೀಗಾಗಿ ಲೇಪಾಕ್ಷಿಯನ್ನು "ಶೈವರ ಅಜಂತಾ" ಎನ್ನುವರು.
983) "ಕರ್ನಾಟಕದ ಸಂಗೀತ ಪಿತಾಮಹ" ಎಂದು ಯಾರನ್ನು ಕರೆಯಲಾಗಿದೆ ?
ಅ) ಕನಕದಾಸರು
ಬ) ಶಿಶುನಾಳ ಷರೀಪರು
ಕ) ಪುರಂದರದಾಸರು
ಡ) ಕಾಳಿದಾಸರು
ಉತ್ತರ-ಪುರಂದರದಾಸರು
984) ಅಚ್ಯುತರಾಯನು ಸತ್ತಾಗ ಅವನ 500 ಅಧಿಕ ಪತ್ನಿಯರು ಆತ್ಮಾಹುತಿ ಮಾಡಿಕೊಂಡರೆಂದು ಯಾವ ಪ್ರವಾಸಿಗ ಹೇಳಿದ್ದಾನೆ ?
ಅ) ಬಾರ್ಬೋಸಾ
ಬ) ನ್ಯೂನಿಜ್
ಕ) ಅಬ್ದುಲ್ ರಜಾಕ
ಡ) ನಿಕೋಲೋಕೊಂಟು
ಉತ್ತರ-ನ್ಯೂನಿಜ್
985) ಪೋರ್ಚುಗೀಸರಿಗೆ ಭಟ್ಕಳದಲ್ಲಿ ವ್ಯಾಪಾರ ಕೋಟೆಯೊಂದನ್ನು ನಿರ್ಮಿಸಿಕೊಟ್ಟ ವಿಜಯನಗರದ ಅರಸ ಯಾರು ?
ಅ) ಹರಿಹರ
ಬ) ನರಸಿಂಹ
ಕ) ಎರಡನೆಯ ದೇವರಾಯ
ಡ) ಕೃಷ್ಣದೇವರಾಯ
ಉತ್ತರ-ಕೃಷ್ಣದೇವರಾಯ
986) ಗೋವೆಯನ್ನು ಗೆಲ್ಲಲು ಪೋರ್ಚುಗೀಸರಿಗೆ ನೆರವು ನೀಡಿದ ವಿಜಯನಗರದ ಅರಸ ಯಾರು ?
ಅ) ಹರಿಹರ
ಬ) ನರಸಿಂಹ
ಕ) ಎರಡನೆಯ ದೇವರಾಯ
ಡ) ಕೃಷ್ಣದೇವರಾಯ
ಉತ್ತರ-ಕೃಷ್ಣದೇವರಾಯ
987) ಕುಮಾರವ್ಯಾಸನಿಂದ ಅಪೂರ್ಣಗೊಂಡಿದ್ದ ಗದುಗಿನ ಭಾರತವನ್ನು ಪೂರ್ಣಗೊಳಿಸಿದವರು ?
ಅ) ಪಿಂಗಳಿ ಸೋರಣ್ಣ
ಬ) ಅಯ್ಯಾಲ ರಾಜು ರಾಮಭದ್ರ
ಕ) ನರಹರಿ
ಡ) ಅಲ್ಲಾಸಾನಿ ಪೆದ್ದಣ್ಣ
ಉತ್ತರ-ನರಹರಿ
988) ವಿಜಯನಗರ ಅರಸರ ಕಾಲದಲ್ಲಿ "ರಾಯರೇಖ" ಎಂಬ ಪದದ ಅರ್ಥ ಏನು ?
ಅ) ವೃತ್ತಿ ತೆರಿಗೆ
ಬ) ಭೂ ಮಾಪನದ ವಿಧ
ಕ) ಮದುವೆ ತೆರಿಗೆ
ಡ) ಆಡಳಿತ ವೆಚ್ಚ
ಉತ್ತರ-ಭೂ ಮಾಪನದ ವಿಧ
ಭೇರುಂಡ ಕೋಲು, ಗಂಗಕೋಲು ಇತರ ಭೂ ಮಾಪನಗಳು.
989) ವಿಜಯನಗರ ಅರಸರ ಕಾಲದಲ್ಲಿ "ಅಟ್ಟವಣೆ" ಎಂಬ ಹೆಸರಿನಿಂದ ಇದ್ದ ಇಲಾಖೆ ಯಾವುದಕ್ಕೆ ಸಂಬಂಧಿಸಿದೆ ?
ಅ) ಸೈನಿಕ ಇಲಾಖೆ
ಬ) ಭೂ ಕಂದಾಯ ಸಂಗ್ರಹ ಇಲಾಖೆ
ಕ) ತೆರಿಗೆ ವಿಧಿಸುವ ಇಲಾಖೆ
ಡ) ವ್ಯಾಪಾರಿಗಳ ಮೇಲೆ ಇದ್ದ ಇಲಾಖೆ
ಉತ್ತರ-ಭೂ ಕಂದಾಯ ಸಂಗ್ರಹ ಇಲಾಖೆ
990) ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಸಂಗಮ ವಂಶದ ಸಹೋದರರು ಮೊದಲು ಯಾರ ಸಾಮಂತರಾಗಿದ್ದರು ?
ಅ) ಚಾಲುಕ್ಯರು
ಬ) ಹೊಯ್ಸಳರು
ಕ) ಗಂಗರು
ಡ) ಶಾತವಾಹನರು
ಉತ್ತರ-ಹೊಯ್ಸಳರು
ಹೊಯ್ಸಳರ ಸಾಮಂತನಾಗಿದ್ದ ಹರಿಹರ ತನ್ನ ಸಹೋದರರ ಸಹಾಯದಿಂದ ಹೊಯ್ಸಳರ ಅನೇಕ ಸಣ್ಣಪುಟ್ಟ ಸಾಮಂತರನ್ನು ಸೋಲಿಸಿ ರಾಜ್ಯವನ್ನು ವಿಸ್ತರಿಸಿದ.
ಹೊಯ್ಸಳ ದೊರೆ ಮೂರನೆಯ ವೀರ ಬಲ್ಲಾಳನ ಅಧೀನದಲ್ಲಿ ಹಂಪಿ ಪ್ರದೇಶದ ಅಧಿಕಾರಿಗಳಾಗಿದ್ದರು.
3ನೇ ವೀರ ಬಲ್ಲಾಳನ ಮಗ 4 ನೇ ಬಲ್ಲಾಳನು ಅಸಮರ್ಥನಾಗಿದ್ದ, ಆಗ ಸ್ವತಂತ್ರವಾಗಿ ರಾಜ್ಯ ಸ್ಥಾಪಿಸಿದರು.
991) ವಿರೂಪಾಕ್ಷ ದೇವಾಲಯದ 156 ಅಡಿ ಗೋಪುರ ಮತ್ತು ಕಲ್ಯಾಣ ಮಂಟಪ ನಿರ್ಮಿಸಿಕೊಟ್ಟ ವಿಜಯನಗರದ ಅರಸ ಯಾರು ?
ಅ) ಹರಿಹರ
ಬ) ನರಸಿಂಹ
ಕ) ಎರಡನೆಯ ದೇವರಾಯ
ಡ) ಕೃಷ್ಣದೇವರಾಯ
ಉತ್ತರ-ಕೃಷ್ಣದೇವರಾಯ
ಈ ಮಂಟಪದ ಮೇಲ್ಛಾವಣಿಯಲ್ಲಿ ದಶಾವತಾರ ಮತ್ತು ಗಿರಿಜಾ ಕಲ್ಯಾಣಕ್ಕೆ ಸಂಬಂಧಿಸಿದ ದೃಶ್ಯಗಳಿವೆ.
992) ಯಾರು ತನ್ನ ಪೂರ್ವ ದಿಗ್ವಿಜಗಳ ನೆನಪಿಗಾಗಿ ಹಜಾರ ರಾಮಸ್ವಾಮಿ ದೇವಾಲಯ ನೀರ್ಮಿಸಿದ ?
ಅ) ಹರಿಹರ
ಬ) ನರಸಿಂಹ
ಕ) ಎರಡನೆಯ ದೇವರಾಯ
ಡ) ಕೃಷ್ಣದೇವರಾಯ
ಉತ್ತರ-ಕೃಷ್ಣದೇವರಾಯ
ಇಲ್ಲಿ ರಾಮಾಯಣ ಮತ್ತು ಮಹಾಭಾರತದ ದೃಶ್ಯಗಳಿವೆ.
993) ವಿಜಯನಗರ ಅರಸರ ಕಾಲದಲ್ಲಿ ಯಾವುದನ್ನು ಹೊದಿಕೆ ಅಥವಾ ಮಹೆವನ್ ಎಂದು ಕರೆಯಲಾಗುತ್ತಿತ್ತು?
ಅ) ವೃತ್ತಿ ತೆರಿಗೆ
ಬ) ಭೂ ಕಂದಾಯ
ಕ) ಮನೆಗಂದಾಯ
ಡ) ಆಡಳಿತ ವೆಚ್ಚ
ಉತ್ತರ-ಮನೆಗಂದಾಯ
ಕಂದಾಯ ಪ್ರಮಾಣ ಮಹಡಿ ಮನೆಗೆ ವಾರ್ಷಿಕವಾಗಿ 2 ಪಣ ಮತ್ತು ಹಜಾರವುಳ್ಳ ಮನೆಗೆ 3 ಒಣಗಲು.
994) ವಿಜಯನಗರ ಅರಸರ ಕಾಲದಲ್ಲಿ "ಕಂದಾಚಾರ್" ಎಂದು ಹೆಸರಿನಿಂದ ಇದ್ದ ಇಲಾಖೆ ಯಾವುದಕ್ಕೆ ಸಂಬಂಧಿಸಿದೆ ?
ಅ) ಸೇನಾ ಇಲಾಖೆ
ಬ) ಭೂ ಕಂದಾಯ ಇಲಾಖೆ
ಕ) ತೆರಿಗೆ ವಿಧಿಸುವ ಇಲಾಖೆ
ಡ) ವ್ಯಾಪಾರಿಗಳ ಮೇಲೆ ಇದ್ದ ಇಲಾಖೆ
ಉತ್ತರ-ಸೇನಾ ಇಲಾಖೆ
995) ಸಂಗಮ ಸಹೋದರರ ವಂಶವೃಕ್ಷವನ್ನು ನೀಡುವ ಶಾಸನ?
ಅ) ಶ್ರೀರಂಗಂನ ತಾಮ್ರ ಶಾಸನ
ಬ) ಬಿಟ್ರಗುಂಟ ಶಾಸನ
ಕ) ದೇವುಲಪಲ್ಲಿ ಶಾಸನ
ಡ) ಬಾಗೆಪಲ್ಲಿ ತಾಮ್ರ ಶಾಸನ
ಉತ್ತರ-ಬಿಟ್ರಗುಂಟ ಶಾಸನ
996) ವಿಜಯನಗರ ರಾಜರ ಕಾಲದಲ್ಲಿ ಕುಮಾರವ್ಯಾಸನೆಂದು ಹೆಸರಾದ ಕವಿ ಯಾರು ?
ಅ) ಪಿಂಗಳಿ ಸೋರಣ್ಣ
ಬ) ನಂದಿ ತಿಮ್ಮಣ್ಣ
ಕ) ನರಹರಿ
ಡ) ಅಲ್ಲಾಸಾನಿ ಪೆದ್ದಣ್ಣ
ಉತ್ತರ-ನಂದಿ ತಿಮ್ಮಣ್ಣ
997) ವಿಜಯನಗರ ರಾಜರ ಕಾಲದಲ್ಲಿ ಯಾರಿಗೆ ಮರಣ ದಂಡನೆ ವಿಧಿಸುತ್ತಿರಲಿಲ್
ಲ ?
ಅ) ಕ್ಷತ್ರಿಯ ವರ್ಗದವರಿಗೆ
ಬ) ವೈಶ್ಯ ವರ್ಗದವರಿಗೆ
ಕ) ಶೂದ್ರ ವರ್ಗದವರಿಗೆ
ಡ) ಬ್ರಾಹ್ಮಣರಿಗೆ
ಉತ್ತರ-ಬ್ರಾಹ್ಮಣರಿಗೆ
ಬದಲಾಗಿ ನೀರಿನಲ್ಲಿ ಮುಳುಗಿಸುವ ಅಥವಾ ಗಡಿಪಾರು ಶಿಕ್ಷೆಯಾಗುತ್ತಿತ್ತು.
998) ಹಂಪಿಯ ಉಗ್ರ ನರಸಿಂಹ, ಏಕಶಿಲಾರಥ,ಮಹಾನವಮಿ ದಿಬ್ಬಗಳು ವಿಜಯ ವಿಠಲಸ್ವಾಮಿ ದೇವಾಲಯಗಳು ಯಾರ ನೀರ್ಮಾಣಗಳು ?
ಅ) ಹರಿಹರ
ಬ) ನರಸಿಂಹ
ಕ) ಎರಡನೆಯ ದೇವರಾಯ
ಡ) ಕೃಷ್ಣದೇವರಾಯ
ಉತ್ತರ-ಕೃಷ್ಣದೇವರಾಯ
999) ಪೋರ್ಚುಗೀಸರ ಸೆಂಟಥೋಂನ್ನು ಆಕ್ರಮಿಸಿ ಅವರಿಂದ ಕಪ್ಪಕಾಣಿಕೆ ಸಂಗ್ರಹಿಸಿದ ವಿಜಯನಗರದ ಅರಸ ಯಾರು ?
ಅ) ರಾಮರಾಯ
ಬ) ನರಸಿಂಹ
ಕ) ಎರಡನೆಯ ದೇವರಾಯ
ಡ) ಕೃಷ್ಣದೇವರಾಯ
ಉತ್ತರ-ರಾಮರಾಯ
1000) ವಿಜಯನಗರದಿಂದ ಅತಿ ಹೆಚ್ಚಾಗಿ ರಫ್ತಾಗುತ್ತಿದ್ದದು ಯಾವುದು?
ಅ) ಕುದುರೆ
ಬ) ರೇಷ್ಮೆ
ಕ) ಸಕ್ಕರೆ
ಡ)ಕರಿಮೆಣಸು
ಉತ್ತರ-ಕರಿಮೆಣಸು
ಆಮದು- ಕುದುರೆ, ಆನೆ, ರೇಷ್ಮೆ, ಮುತ್ತುಗಳಿಗೆ,ತಾಮ್ರ.
ಜನರಲ್ ನಾಲೆಡ್ಜ್
2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ `ಡೊನಾಲ್ಡ್ ಟ್ರಂಪ್' ಯಾವ ಪಕ್ಷದ ಅಭ್ಯರ್ಥಿಯಾಗಿದ್ದಾರೆ?
1) ಡೆಮಾಕ್ರಟಿಕ್ ಪಕ್ಷ                                            2) ರಿಪಬ್ಲಿಕನ್ ಪಕ್ಷ
3) ಲೇಬರ್ ಪಕ್ಷ                                                     4) ಕನ್ಸರ್ವೇಟಿವ್ ಪಕ್ಷ
B✔️
ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗೆ ಈ ಕೆಳಗಿನ ಯಾವ ರಾಷ್ಟ್ರವನ್ನು ಮಲೇರಿಯಾ ಮುಕ್ತ ರಾಷ್ಟ್ರವೆಂದು ಘೋಷಿಸಿದೆ?
1) ಭಾರತ                                                                              2) ಶ್ರೀಲಂಕಾ
3) ಸಿಂಗಾಪುರ                                                       4) ಪಾಕಿಸ್ತಾನ
B✔️
2016ರ ಇಟಾಲಿಯನ್ ಗ್ರಾಂಡ್ ಫ್ರಿಕ್ಸ್ ಫಾರ್ಮೂಲಾ-1 ರೇಸ್‍ನಲ್ಲಿ ಚಾಂಪಿಯನ್ ಆದವರು
1) ಲೆವಿಸ್ ಹ್ಯಾಮಿಲ್ಟನ್                      
2) ನಿಕೊ ರೋಸ್‍ಬರ್ಗ್
3) ಕಿಮಿ ರೈಕೊನೆನ್                                             4) ಸಬಾಸ್ಟಿಯನ್ ವೆಟಾಲ್
B✔️
2016ನೇ ಸಾಲಿನ ರೇಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದ ಬೇಜ್ವಾಡ ವಿಲ್ಸನ್ ಅವರು
1) ಕರ್ನಾಟಕ ಶಾಸ್ತ್ರೀಯ ಸಂಗೀತಗಾರ
2) ಮಾನವ ಹಕ್ಕುಗಳ ಹೋರಾಟಗಾರ
3) ಖ್ಯಾತ ಕಲಾವಿದ
4) ಖ್ಯಾತ ವಿಜ್ಞಾನಿ
B✔️
ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿ ಭದ್ರತೆಯ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಈ ಕೆಳಗಿನ ಯಾರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು?
1) ಮಧುಕರ್ ಗುಪ್ತಾ                                              2) ಸಂಜಯ್ ಕೃಷ್ಣಾ ಕೌಲ್
3) ಸಿ ವಿದ್ಯಾಸಾಗರ್ ರಾವ್
4) ರಂಜಿತ್ ಚೌಧರಿ
A✔️
ಸಾಗರ ಸಾರಿಗೆ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕೆ ನೀಡುವ ಮಹತ್ವದ ಒಪ್ಪಂದಕ್ಕೆ ಭಾರತ ಈ ಕೆಳಗಿನ ಯಾವ ರಾಷ್ಟ್ರದೊಂದಿಗೆ ಸಹಿ ಹಾಕಿದೆ?
1) ಈಜಿಪ್ಟ್                                                                             2) ಶ್ರೀಲಂಕಾ
3) ವಿಯೆಟ್ನಾಂ                                                       4) ಇರಾನ್
A✔️😕
ಕಠಿಣ ಮುಸ್ಲಿಂ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಮಧ್ಯ ಏಷ್ಯಾ ರಾಷ್ಟ್ರಗಳ ರಕ್ಷಕ ಎಂದು ಖ್ಯಾತರಾಗಿದ್ದವರು ಯಾರು?
1) ರಫಿಕ್ ನಿಶೋನೋವ್    
2) ಇಸ್ಲಾಂ ಕರಿಮೋವ್
3) ಅಮಿನ್ ನಿಯಾಜೋವ್  
4) ಅಕ್ಮಲ್ ಇಕ್ರಮೋವ್
B✔️
ಭೂ ಕಬಳಿಕೆದಾರರಿಗೆ ಶಿಕ್ಷೆ ವಿಧಿಸುವ ಸಲುವಾಗಿ ಕರ್ನಾಟಕ ರಾಜ್ಯ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ-2011ನ್ನು ಜಾರಿಗೊಳಿಸಿದ ವರ್ಷ ಯಾವುದು?
1) 2012                                                                             2) 2013
3) 2014                                                                                 4) 2015
C✔️
ಈ ಕೆಳಗಿನವುಗಳಲ್ಲಿ ಭಾರತದಲ್ಲಿ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಪಡೆದಿರುವ ಪಕ್ಷಗಳು ಯಾವುವು?
ಎ) ಎನ್‍ಸಿಪಿ                                                                           ಬಿ) ಸಿಪಿಐ
ಸಿ) ಸಿಪಿಎಮ್                                                                          ಡಿ) ಬಿಜೆಪಿ
ಇ) ಕಾಂಗ್ರೆಸ್                                                                      ಎಫ್) ತೃಣಮೂಲ ಕಾಂಗ್ರೆಸ್
ಸಂಕೇತಗಳು:
1) ಎ, ಬಿ, ಸಿ ಮಾತ್ರ
2) ಡಿ, ಇ, ಎಫ್ ಮಾತ್ರ
3) ಡಿ, ಇ, ಬಿ, ಸಿ, ಎ ಮಾತ್ರ
4) ಮೇಲಿನ ಎಲ್ಲವೂ
D✔️
2016ರ ಬ್ರಿಕ್ಸ್ ಪ್ರವಾಸೋದ್ಯಮ ಸಮ್ಮೇಳನ ಈ ರಾಜ್ಯದಲ್ಲಿ ನಡೆಯಿತು
1) ಹರಿಯಾಣ                                                        2) ಮಧ್ಯಪ್ರದೇಶ
3) ಗುಜರಾತ್                                                        4) ಸಿಕ್ಕಿಂ
B✔️
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ
ಎ) ಅಸ್ಸಾಂನ ಮಜುಲಿ ದ್ವೀಪ ಪ್ರದೇಶವನ್ನು ವಿಶ್ವದ ಅತಿದೊಡ್ಡ ನದಿ ದ್ವೀಪ ಪ್ರದೇಶವೆಂದು ಗಿನ್ನಿಸ್ ವಿಶ್ವದಾಖಲೆ ಅಧಿಕೃತವಾಗಿ ಘೋಷಿಸಿದೆ
ಬಿ) ಈ ದ್ವೀಪ ಪ್ರದೇಶವು ಗಂಗಾ ನದಿಯಲ್ಲಿದೆ
ಸಂಕೇತಗಳು:
1) ಎ ಸರಿ, ಬಿ ತಪ್ಪು                                2) ಬಿ ಸರಿ, ಎ ತಪ್ಪು
3) ಎ ಮತ್ತು ಬಿ ಸರಿ                                4) ಎ ಮತ್ತು ಬಿ ತಪ್ಪು
A✔️
ದೇಶದಲ್ಲಿ ಕುಷ್ಠರೋಗವನ್ನು ನಿರ್ಮೂಲನೆ ಮಾಡುವ ಸಲುವಾಗಿ ಕೇಂದ್ರ ಆರೋಗ್ಯ ಸಚಿವಾಲಯ LCDC ಅಭಿಯಾನವನ್ನು ಆರಂಭಿಸಿದೆ. ಹಾಗಾದರೆ  LCDCಯ ವಿಸ್ತೃತ ರೂಪ
1) Leprosy Case Destruction Campaign
2) Leprosy Cover Detection Campaign
3) Leprosy Cover Destruction Campaign
4) Leprosy Case Detection Campaign
D✔️
ಈ ಕೆಳಗಿನ ಯಾವ ರಾಜ್ಯ ದೀನ್ ದಯಾಳ್ ಸ್ವಾಸ್ಥ್ಯ ಸೇವಾ ಯೋಜನೆ ಹೆಸರಿನ ನಗದು ರಹಿತ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ?
1) ಗುಜರಾತ್                                                        2) ಅಸ್ಸೋಂ
3) ಗೋವಾ                                                                           4) ಮಧ್ಯಪ್ರದೇಶ
C✔️
`ದಿ ಸ್ಟ್ರಗಲ್ ಇನ್ ಮೈ ಲೈಫ್' ಕೃತಿಯ ಕರ್ತೃ
1) ಖುಶ್‍ವಂತ್ ಸಿಂಗ್                           2) ಆರ್ ಕೆ ನಾರಾಯಣ್
3) ಮಹಾತ್ಮ ಗಾಂಧಿ                                             4) ನೆಲ್ಸನ್ ಮಂಡೇಲಾ
D✔️
ಸೌರವ್ಯೂಹದ 2ನೇ ಅತ್ಯಂತ ದೊಡ್ಡ ಗ್ರಹ ಯಾವುದು?
1) ಗುರು                                                                                 2) ಶನಿ
3) ಮಂಗಳ                                                                            4) ಭೂಮಿ
B✔️
ಜರ್ಮನಿ : ಯೂರೋ : : ಬ್ರೆಜಿಲ್ : _______
1) ರಿಯಾಲ್                                                          2) ಡಾಲರ್
3) ಕ್ರೋನಾ                                                                           4) ಪೌಂಡ್
A✔️
ಜಪಾನ್ : ಡಯಟ್ : ಇಸ್ರೇಲ್ : ______
1) ನ್ಯಾಷನಲ್ ಅಸೆಂಬ್ಲಿ
2) ಜನರಲ್ ಪೀಪಲ್ಸ್ ಅಸೆಂಬ್ಲಿ
3) ನೆಸೆಟ್            
4) ಮಜ್ಲಿಸ್
C✔️
ಜೆಟ್ ಇಂಜಿನ್‍ನ ಸಂಶೋಧಕರು ಯಾರು?
1) ಫ್ರಾಂಕ್ ವಿಟ್ಲೆ                                                    2) ಎಡ್ವರ್ಡ್ ಟೆಲ್ಲರ್
3) ಜಾರ್ಜ್‍ಕೇಯ್ಲಿ                                                   4) ವಿಲಿಯಂ ಮರ್ಡೋಕ್
A✔️
ಹೆಪಟಾಲಜಿ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
1) ಭೂಮಿ ಮತ್ತು ಸಸ್ಯಗಳ ನಡುವಣ ಸಂಬಂಧದ ಅಧ್ಯಯನ
2) ಕರುಳಿನ ಕುರಿತ ಅಧ್ಯಯನ
3) ರೋಗಗ್ರಸ್ತ ಜೀವಕೋಶಗಳ ಬಗೆಗಿನ ಅಧ್ಯಯನ
4) ಮಣ್ಣಿನ ವೈಜ್ಞಾನಿಕ ಅಧ್ಯಯನ
B✔️
ಈ ಕೆಳಗಿನ ಯಾವ ದಿನದಂದು ಅಂತರರಾಷ್ಟ್ರೀಯ ತೆರಿಗೆ ದಿನವನ್ನು ಆಚರಿಸಲಾಗುವುದು?
1) ಜನವರಿ 26                                                       2) ಜನವರಿ 24
3) ಜನವರಿ 28                                                       4) ಜನವರಿ 30
A✔️
ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ ಮುಖ್ಯ ಕಚೇರಿ ಇರುವ ಸ್ಥಳ
1) ಜಿನೆವಾ                                                                             2) ವಿಯೆನ್ನಾ
3) ರೋಮ್                                                                           4) ನ್ಯೂಯಾರ್ಕ್
B✔️
ವಾಂಡಿವಾಷ್ ಕದನದಲ್ಲಿ ಬ್ರಿಟಿಷ್ ಸೇನೆಯ ನೇತೃತ್ವ ವಹಿಸಿದ್ದವನು
1) ಹೆಕ್ಟರ್ ಮನ್ರೋ                                               2) ಡೂಪ್ಲೆ
3) ಕರ್ನಲ್ ಸ್ಮಿತ್                                  4) ಸರ್ ಐರ್‍ಕೂಟ್
D✔️
ಮೈಸೂರು ಸಂಸ್ಥಾನವನ್ನಾಳಿದ ಕೊನೆಯ ಅರಸ
1) ಜಯಚಾಮರಾಜ ಒಡೆಯರ್
2) ಕಂಠೀರವ ನರಸರಾಜ ಒಡೆಯರ್
3) ನಾಲ್ವಡಿ ಕೃಷ್ಣರಾಜ ಒಡೆಯರ್
4) ಮುಮ್ಮಡಿ ಕೃಷ್ಣರಾಜ ಒಡೆಯರ್
A✔️
ಪತ್ರಿಕೋದ್ಯಮವನ್ನು ನಿಯಂತ್ರಿಸಲು ಲಾರ್ಡ್ ಲಿಟ್ಟನ್ `ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ'ಯನ್ನು ಜಾರಿಗೆ ತಂದ ವರ್ಷ ಯಾವುದು?
1) 1877                                                                                 2) 1878
3) 1879                                                                                 4) 1880
B✔️
ಕಲಬುರಗಿಯ ಖ್ಯಾತ ವಿಶಾಲವಾದ ಜಾಮೀಯ ಮಸೀದಿಯನ್ನು ಕ್ರಿ ಶ 1367ರಲ್ಲಿ ಕಟ್ಟಿಸಿದ ಸುಲ್ತಾನ
1) ಮಹಮ್ಮದ್ ಷಾ                                               2) ಫಿರೋಜ್ ಷಾ
3) 2ನೇ ಇಬ್ರಾಹಿಂ ಆದಿಲ್ ಷಾ              4) ಯುಸುಫ್ ಆದಿಲ್‍ಖಾನ್
A✔️
ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ
ಎ) ಕೆನಡಾ ದೇಶವು ಅತಿ ಹೆಚ್ಚು ವೇಳಾ ವಲಯಗಳನ್ನು ಹೊಂದಿದೆ
ಬಿ) ಕೆನಡಾದಲ್ಲಿ 5 ವೇಳಾವಲಯಗಳಿವೆ
ಸಂಕೇತಗಳು:
1) ಎ ಸರಿ, ಬಿ ತಪ್ಪು                                                2) ಬಿ ಸರಿ, ಎ ತಪ್ಪು
3) ಎ ಮತ್ತು ಬಿ ಸರಿ                                                4) ಎ ಮತ್ತು ಬಿ ತಪ್ಪು
B✔️
2011ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆಯ ಸರಾಸರಿ ವಾರ್ಷಿಕ ಬೆಳವಣಿಗೆಯ ದರ ಎಷ್ಟು?
1) ಶೇಕಡಾ 1.26                                  2) ಶೇಕಡಾ 2.20
3) ಶೇಕಡಾ 1.70                                  4) ಶೇಕಡಾ 1.93
C✔️
ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವಬ್ಯಾಂಕು ವ್ಯಕ್ತಿಯೊಬ್ಬ ದಿನವೊಂದಕ್ಕೆ ಅನುಭೋಗಕ್ಕಾಗಿ ______ ಡಾಲರ್‍ಗಿಂತ ಕಡಿಮೆ ವೆಚ್ಚ ಮಾಡುವವನು ಬಡತನ ರೇಖೆಗಿಂತ ಕೆಳಗಿರುವವನು ಎಂದು ಗುರುತಿಸಿದೆ
1) 2                      
2) 1.25                
3) 3                      
4) 2.75
B✔️
ವೈಸರಾಯ್ ಹಾಗೂ ಗವರ್ನರ್‍ಗಳ ಕಾರ್ಯಕಾರಿ ಮಂಡಳಿಗೆ ಭಾರತೀಯರನ್ನು ಸೇರಿಸಿಕೊಳ್ಳಲು ಅವಕಾಶ ಕಲ್ಪಿಸಿದ ಕಾಯ್ದೆ
1) 1909ರ ಮಿಂಟೋ ಮಾರ್ಲೆ ಕಾಯ್ದೆ
2) 1858ರ ಭಾರತ ಸರ್ಕಾರದ ಕಾಯ್ದೆ
3)1892ರ ಭಾರತೀಯ ಕೌನ್ಸಿಲ್ ಕಾಯ್ದೆ
4)1919ರ ಮಾಂಟೆಗೋ
ಚೆಲ್ಸ್ಮ್‍ಫರ್ಡ್ ಕಾಯ್ದೆ
A✔️
ಮೂಲಭೂತ ಕರ್ತವ್ಯಗಳ ಬಗ್ಗೆ ತಿಳಿಸುವ ಸಂವಿಧಾನದ ಭಾಗ ಯಾವುದು?
1) ಭಾಗ-1                                                                             2) ಭಾಗ-2
3) ಭಾಗ-4                                                                             4) ಭಾಗ-4ಎ
D✔️
ಸರ್ವೋಚ್ಚ ನ್ಯಾಯಾಲಯದ ಮೂಲ ಅಧಿಕಾರ ವ್ಯಾಪ್ತಿಯ ಬಗ್ಗೆ ತಿಳಿಸುವ ಸಂವಿಧಾನದ ವಿಧಿ ಯಾವುದು?
1) 130ನೇ ವಿಧಿ                                                     2) 133ನೇ ವಿಧಿ
3) 131ನೇ ವಿಧಿ                                                     4) 134ನೇ ವಿಧಿ
C✔️
ಭಾರತ ಸರ್ಕಾರ ರಚಿಸಿದ್ದ 2ನೇ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿದ್ದವರು ಯಾರು?
1) ಮೊರಾರ್ಜಿ ದೇಸಾಯಿ    
2) ವಿ ರಾಮಚಂದ್ರನ್
3) ಎ ಪಿ ಮುಖರ್ಜಿ                                  4) ವೀರಪ್ಪ ಮೊಯ್ಲಿ
D✔️
ಭಾರತ ಸಂವಿಧಾನದ ರಾಜ್ಯಪಟ್ಟಿಯು ಪ್ರಸ್ತುತ ಎಷ್ಟು ವಿಷಯಗಳನ್ನು ಒಳಗೊಂಡಿದೆ?
1) 61    
2) 66                    
3) 63                    
4) 68
A✔️
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಎಷ್ಟು ಜನ ಖಾಯಂ ಸದಸ್ಯರನ್ನು ಒಳಗೊಂಡಿರುತ್ತದೆ?
1) 5 ಜನ                                                2) 8 ಜನ
3) 6 ಜನ                                                                4) 4 ಜನ
D✔️
ಭಾರತ ಸಂವಿಧಾನದ 371 ಡಿ ವಿಧಿ ಅನ್ವಯ ಈ ಕೆಳಗಿನ ಯಾವ ರಾಜ್ಯಕ್ಕೆ ವಿಶೇಷ ಸವಲತ್ತುಗಳನ್ನು ಒದಗಿಸಲಾಗಿದೆ?
1) ಮಣಿಪುರ                                                          2) ಆಂಧ್ರಪ್ರದೇಶ
3) ಅರುಣಾಚಲ ಪ್ರದೇಶ                        4) ಸಿಕ್ಕಿಂ
B✔️
ಮಣ್ಣಿನ ಆಮ್ಲೀಯ ಗುಣವನ್ನು ನಿವಾರಿಸಲು ಈ ಕೆಳಗಿನ ಯಾವುದನ್ನು ಉಪಯೋಗಿಸುವರು?
1) ಕ್ಯಾಲ್ಸಿಯಂ ಹೈಡ್ರಾಕ್ಸೈಡ್
2) ಸೋಡಿಯಂ ಹೈಡ್ರಾಕ್ಸೈಡ್
3) ಪೊಟ್ಯಾಷಿಯಂ ಹೈಡ್ರಾಕ್ಸೈಡ್
4) ಅಮೋನಿಯಂ ಹೈಡ್ರಾಕ್ಸೈಡ್
A✔️
All the best to all💐💐💐💐
#ಸಾಮಾನ್ಯ_ವಿಜ್ಞಾನ
1). ವಿಟಮಿನ್ ಗಳನ್ನು ಕಂಡುಹಿಡಿದವರುಯಾರು ?
-- ಫಂಕ್
2). ವಿಟಮಿನ್ ಗಳಲ್ಲಿನ ಬಗೆಗಳು?
-- ಎ, ಬಿ ಸಿ ಡಿ ಇ ಕೆ
3). ನೀರಿನಲ್ಲಿ ಕರಗುವ ವಿಟಮಿನ್ ಗಳುಯಾವುವು?
-- ಬಿ , ಸಿ
4). ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ?
-- ಎ , ಡಿ , ಇ , ಕೆ
5). ಎ ವಿಟಮಿನ್ ಕೊರತೆಯಿಂದ ಬರುವಂತಹಸಮಸ್ಯೆ ?
-- ರಾತ್ರಿ ಕುರುಡು
6). ಥಯಾಮಿನ್ ಎಂದು ಯಾವುದನ್ನುಕರೆಯುತ್ತಾರೆ ?
-- ಬಿ1 ವಿಟಮಿನ್
7). ಬಿ ವಿಟಮಿನ್ ದೋಷದಿಂದ ಎದುರಾಗುವಸಮಸ್ಯೆ ?
-- ಬೆರಿಬೆರಿ
8). ನಿಕೋಟಿನಿಕ್ ಆಮ್ಲ ಎಂದು ಯಾವುದನ್ನುಕರೆಯುತ್ತಾರೆ ?
-- ನಿಯಾಸಿನ್
9). ಆಸ್ಕಾರ್ಬಿಕ್ ಆಮ್ಲ ಎಂದರೆ ಯಾವುದು ??
-- ವಿಟಮಿನ್ ಸಿ
10). ಕ್ಯಾಲ್ಸಿಫೆರಾಲ್ ಎಂದರೆ ಯಾವುದು ?
-- ವಿಟಮಿನ್ ಡಿ
11). ' ಡಿ ' ವಿಟಮಿನ್ ಕೊರತೆಯಿಂದಬರಬಹುದಾದ ರೋಗ ??
-- ರಿಕೆಟ್ಸ್
12). ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವವಿಟಮಿನ್ ?
-- ವಿಟಮಿನ್ ಕೆ
13). ಮನುಷ್ಯರ ರಕ್ತವನ್ನು ಎಷ್ಟುಬಗೆಯಾಗಿ ವಿಭಜಿಸಲಾಗಿದೆ ?
-- ನಾಲ್ಕು
14). ರಕ್ತಕಣಗಳಲ್ಲಿನ ರಾಸಾಯನಿಕ ಪದಾರ್ಥಯಾವುದು ?
-- ಆಂಟೀಜೆನ್ಸ್
15). ಎ ಗ್ರೂಪ್ ನಲ್ಲಿರುವ ಆಂಟೀಜನ್ಸ್??
-- ಎ ರಕ್ತಕಣಗಳು
16). ಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
-- ಎ ಹಾಗೂ ಬಿ ರಕ್ತ ಕಣಗಳು
17). ಎಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
-- ಬಿ ರಕ್ತ ಕಣಗಳು
18). ಓ ಗ್ರೂಪ್ ನಲ್ಲಿರುವ ಆಂಟೀಜೆನ್ಸ್ ??
-- ಆಂಟೀಜೆನ್ಸ್ ಇಲ್ಲ
19). ಎಲ್ಲಾ ಬಗೆಯವರಿಗೂ ರಕ್ತ ನೀಡಬಲ್ಲಗ್ರೂಪ್ ?
-- ಓ
20). ಎ ಗ್ರೂಪ್ ನವರು ಯಾರ ಬಳಿ ರಕ್ತಪಡೆಯಬಹುದು?
-- ಎ ಹಾಗೂ ಓ
ಸ್ಪೆಷಲ್ ಜಿ.ಕೆ.ಪ್ರಶ್ನೆಗಳು
1. ಗಾಂಧೀಜಿಯವರು ಜನಿಸಿದ ವರ್ಷ?
1. 1868 ಆಕ್ಟೋಬರ್ 2.
2.1864 ಆಕ್ಟೋಬರ್ 2.
3.1865 ಆಕ್ಟೋಬರ್ 2.
4.1869 ಆಕ್ಟೋಬರ್ 2.
D✅✅✅
2. ಲಾಲ್ ಬಹುದ್ದೂರ್ ಶಾಸ್ತೀ ಜನಿಸಿದ ವರ್ಷ?
1.1902 ಆಕ್ಟೋಬರ್ 2.
2.1903 ಆಕ್ಟೋಬರ್ 2.
3.1904 ಆಕ್ಟೋಬರ್ 2.
4.1905 ಆಕ್ಟೋಬರ್ 2.
C✅✅✅
3.ಗಾಂಧೀಜಿಯವರನ್ನು ಮಹಾತ್ಮ ಎಂದು ಕರೆದವರು?
1. ಗೋಪಾಲಕೃಷ್ಣ ಗೋಖಲೆ.
2.ರವೀಂದ್ರನಾಥ ಠ್ಯಾಗೋರ್.
3. ಸುಭಾಷಚಂದ್ರ ಬೋಸ್.
4. ಬಾಲಗಂಗಾಧರ್ ತಿಲಕ್.
B✅✅✅✅
4.ಲಾಲ್ ಬಹುದ್ದೂರುಶಾಸ್ತೀಯವರಿಗೆ 1926ರಲ್ಲಿ ಶಾಸ್ತೀ ಎಂಬ ಬಿರುದು ನೀಡಿದ ವಿದ್ಯಾಸಂಸ್ಥೆ?
1.ಸಂಸ್ಕತ ವಿದ್ಯಾಸಂಸ್ಥೆ.
2.ಕಾಶಿ ವಿದ್ಯಾಸಂಸ್ಥೆ.
3. ಲಂಡನ್ ವಿದ್ಯಾಸಂಸ್ಥೆ.
4. ದೆಹಲಿವಿದ್ಯಾಸಂಸ್ಥೆ.
B✅✅✅
5. ಗಾಂಧೀಜಿ ಮತ್ತು ಲಾಲ್ ಬಹುದ್ದೂರು ಶಾಸ್ತ್ರೀರಿಯರ ಜಯಂತಿ ಕ್ರಮವಾಗಿ ಈ ಕೆಳಗಿನಂತೆ ತಿಳಿಸಿ?
1.112-148.
2.144-113.
3.142-112.
4.148-112.
D✅✅✅
6. ಗಾಂಧೀಜಿಯವರು ಅಧ್ಯಕ್ಷತೆವಹಿಸಿದ ಏಕೈಕ ಅಧಿವೇಶನ ಯಾವುದು?
1. ಲಾಹೋರ್ ಅಧಿವೇಶನ್.
2. ಕಲ್ಕತ್ತಾದ ಅಧಿವೇಶನ.
3. ಬೆಳಗಾವಿ ಅಧಿವೇಶನ.
5. ಮುಂಬೈ ಅಧಿವೇಶನ.
C✅✅✅✅
7.ಲಾಲ್ ಬಹುದ್ದೂರರವರಿಗೆ ಶಾಸ್ತ್ರೀ ಎಂಬ ಹೆಸರು ಬರಲು ಕಾರಣ?
1.ಮನೆತನ ಹೆಸರು.
2.ಜವಾಹರಲಾಲ ನೆಹರು ಇಟ್ಟಹೆಸರು
3.ಶಾಸ್ತ್ರೀ ಎಂಬ ಪಂಡಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ಕಾರಣ.
4. ಇವರು ಪಂಡಿತರಾಗಿದ್ದರಿಂದ.
C✅✅✅✅
8.ಅಂತರಾಷ್ಟೀಯ ಅಹಿಂಸಾದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
1.ಆಕ್ಟೋಬರ್ 10.
2. ನವೆಂಬರ್ 1.
3.ಆಕ್ಟೋಬರ್ 2.
C✅✅✅
9.ಗಾಂಧೀಜಿಯವರು ಯಾವ ಕಂಪನಿಯ ಆಹ್ವಾನದ ಮೇರೆಗೆ ಕಾನೂನು ಸಲಹೆಗಾರರಾಗಿ  ದಕ್ಷಿಣ ಆಫ್ರೀಕಾಕ್ಕೆ ತೆರಳಿದರು?
1. ಮಿರ್ಜಾ ಅಬ್ದುಲ್ಲಾ.
2. ದಾದಾ ಅಬ್ದುಲ್ಲಾ.
3.ಅಬ್ದುಲ್ಲಾ ದಾದಾ.
4.ಅಬ್ದುಲ್ಲಾ ಖಾಸಿಂ.
B✅✅✅✅
10.ಶಾಸ್ತ್ರೀಯವರ ಪತ್ನಿಯ ಹೆಸರೇನು?
1. ಕಮಲಾ ಶಾಸ್ತ್ರೀ.
2.ಸುಜಾತ್ ಶಾಸ್ತ್ರೀ.
3. ಲಲಿತಾ ಶಾಸ್ತ್ರೀ.
4. ಲಕ್ಷ್ಮೀ ಶಾಸ್ತ್ರೀ.
C✅✅✅
11.1942 ಆಗಸ್ಟು 9 ರಂದು ಕ್ವಿಟ್ ಇಂಡಿಯಾ ಚಳುವಳಿಯನ್ನು ಉದ್ಪಾಟಿಸಿದವರು?
1. ಗಾಂಧೀಜಿ.
2. ನೆಹರೂ.
3. ಅರುಣ್ ಅಸಫ್ ಅಲಿ.
4.ಜಯಪ್ರಕಾಶ ನಾರಾಯಣ.
C✅✅✅✅
12. ಗಾಂಧೀಜಿ ಅಸಹಕಾರ ಚಳುವಳಿಯನ್ನು ಹಿಂತಗೆತಕ್ಕೆ ಪ್ರಮುಖ ಕಾರಣ?
1. ಬ್ರಿಟೀಷ ಸರ್ಕಾರ ದಮನಕಾರಿ ಪ್ರವೃತ್ತಿ.
2. ಚೌರಿ ಚೌರ ಘಟನೆ.
3. ಮುಸ್ಲಿಂರಿಂದ ಬೆಂಬಲ ಹಿಂತೆಗೆತ.
4. ಮಂದಗಾಮಿ ಮತ್ತು ತೀವ್ರಗಾಮಿಗಳ ನಡುವಿನ ತಿಕ್ಕಾಟ.
B✅✅✅
13. ಲಾಲ್ ಬಹುದ್ದೂರು ಶಾಸ್ತ್ರಿ ನ್ಯಾಷನಲ್ ಆಕಾಡೆಮಿ ಆಫ್ ಆಡ್ಮಿನಿಸ್ಟ್ರೇಷನ್ ಎಲ್ಲಿದೆ?
1. ಲಕ್ನೋ.
2. ಭೋಪಾಲ್.
3.ಕೊಲ್ಕತ್ತ್.
4. ಮುಸ್ಸೌರಿ.
D✅✅✅
14.ತಿಲಕ್ ಮತ್ತು ಗಾಂಧೀಜಿಯವರು ಹಿಂದು- ಮುಸ್ಲಿಂ ಸ್ನೇಹವನ್ನು ಗಾಢಗೊಳಿಸಲು ಈ ಕೆಳಗಿನ ಯಾವ ಚಳುವಳಿಗೆ ಸಂಪೂರ್ಣ ಬೆಂಬಲ ನೀಡಿದರು?
1. ಸ್ವರಾಜ್ ಖಿಲಾಫತ್ ಚಳುವಳಿ.
2. ಅಸಹಕಾರ ಚಳುವಳಿ.
3. ಖಿಲಾಫತ್ ಚಳುವಳಿ.
4. ಖೇಡಾ ಚಳುವಳಿ.
C✅✅✅
15.ಲಾಲ್ ಬಹದ್ದೂರು ಶಾಸ್ತ್ರಿ ಜನಿಸಿದ ಸ್ಥಳ?
1. ಉತ್ತರಪ್ರದೇಶದ ಬನಾರಾಸ ಬಳಿ.
2. ಉತ್ತರಪ್ರದೇಶದ ಬನಾರಸದ ಸರಾಯಿ ಮೊಗಲನಲ್ಲಿ.
3. ಉತ್ತರಪ್ರದೇಶದ ಬನಾರಸದ ಮೊಗಲ್ ಸರಾಯಿನಲ್ಲಿ.
4.ಉತ್ತರಪ್ರದೇಶದ ಗೋರಖಪುರದಲ್ಲಿ.
C✅✅✅
16. ಗಾಂಧೀಜಿಯವರ ಮೊದಲನೆಯ ಉಪವಾಸ ಸತ್ಯಾಗ್ರಹ ಯಾವುದು?
1.ಅಹಮದಾಬಾದ ಗಿರಣಿ ಮುಷ್ಕರ ಸತ್ಯಾಗ್ರಹ.
2. ಖೇಡಾ ಸತ್ಯಾಗ್ರಹ.
3. ಚಂಪಾರಣ್ ಸತ್ಯಾಗ್ರಹ.
4. ಖಿಲಾಫತ ಚಳುವಳಿ.
A✅✅✅
17. ಮರಣೋತ್ತರವಾಗಿ ಭಾರತರತ್ನ ಪಡೆದ ಮೊದಲಿಗರು ಯಾರು?
1.ರಾಜೀವಗಾಂಧಿ.
2.ಇಂದಿರಾಗಾಂಧಿ.
3. ಲಾಲ್ ಬಹುದ್ದೂರ್ ಶಾಸ್ತ್ರಿ.
4.ಮದರ್ ಥೆರೆಸಾ.
C✅✅✅✅
18.ಪೂನಾ ಒಪ್ಪಂದ ನೆಡದ ವರ್ಷ?
1.1932 ಸೆಪ್ಟಂಬರ್ 22.
2.1931 ಸೆಪ್ಟಂಬರ್ 16.
3.1932 ಸೆಪ್ಟಂಬರ್ 24.
4.1931 ಸೆಪ್ಟೆಂಬರ್ 23.
C✅✅✅
19. ಗಾಂಧೀಜಿಯವರ ಜೊತೆ  ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಕನ್ನಡದ ಕಿರಿಯ ವ್ಯಕ್ತಿ ಯಾರು?
1. ಮೋತಿಲಾಲ್ ನೆಹರೂ.
2. ಜವಾಹರಲಾಲ್ ನೆಹರೂ.
3.ಮೈಲಾರ ಮಹದೇವಪ್ಪ.
4.ರಾಜಗೋಪಾಲಚಾರಿ.
C✅✅✅
20.ಜಲಿಯನ್ ವಾಲಬಾಗ್ ಹತ್ಯಾಕಾಂಡ ನೆಡದ ವರ್ಷ?
1 1919 ಏಪ್ರೀಲ್ 6.
2.1919 ಏಪ್ರೀಲ್ 9.
3.1919 ಏಪ್ರೀಲ್ 11.
4.1919 ಏಪ್ರೀಲ್ 13.
D✅✅✅
21.ರಾಷ್ಟಪಿತ ಗಾಂಧೀಜಿ ಮರಣ ಹೊಂದಿದ ದಿನ?
1.1947 ಜನವರಿ24.
2.1948 ಜನವರಿ 31.
3.1947 ಜನವರಿ 4.
4.1948 ಜನವರಿ 30.
D✅✅✅
21.ರಾಷ್ಟಪಿತ ಗಾಂಧೀಜಿ ಮರಣ ಹೊಂದಿದ ದಿನ?
1.1947 ಜನವರಿ24.
2.1948 ಜನವರಿ 31.
3.1947 ಜನವರಿ 4.
4.1948 ಜನವರಿ 30.
D✅✅✅
23.ಲಾಲ್ ಬಹುದ್ದೂರು ಶಾಸ್ತ್ರಿಯವರ ಮತ್ತು ಗಾಂಧೀಜಿಯವರ ಕ್ರಮವಾಗಿ ಸಮಾಧಿಯ ಸ್ಥಳದ ಹೆಸರೇನು?
1.ರಾಜಘಾಟ್ ಮತ್ತು ವಿಜಯಘಾಟ್.
2. ಕಿಶಾನಘಾಟ್ ಮತ್ತು ಅಭಯಘಾಟ್.
3.ವಿಜಯಘಾಟ್ ಮತ್ತು ರಾಜಘಾಟ್.
4.ಅಭಯಘಾಟ್ ಮತ್ತು ಕಿಶಾನಘಾಟ್.
C✅✅✅ಅನುಕ್ರಮವಾಗಿ
24. ಹುತಾತ್ಮರ ದಿನವನ್ನು ಯಾರ ಜ್ಞಾಪಕಾರ್ಥವಾಗಿ ಗುರುತಿಸುತ್ತೇವೆ?
1. ಇಂದಿರಾಗಾಂಧಿ.
2. ಜವಾಹರಲಾಲ್ ನೆಹರೂ.
3. ರಾಜೀವಗಾಂಧಿ.
4. ಮಹಾತ್ಮಗಾಂಧಿ.
D✅✅
25.ನಾನೇಕೆ ಗಾಂಧಿಯನ್ನು ಹತ್ಯೆಮಾಡಿದೆ?ಈ ಪುಸ್ತಕದ ಲೇಖಕರು ಯಾರು?
1. ನಾಥರಾಮ್ ಗೊಡ್ಸೆ.
2. ಗೋಪಾಲ್ ಗೊಡ್ಸೆ.
3.ಸುಹಾಸ್ ಕುಮಾರ್.
4. ವೆಂಕಟಯ್ಯ.
A✅✅✅
Q). ಕರಡಿ ಮತ್ತು ಗೂಳಿ ಪದಗಳನ್ನು ಯಾವುದರಲ್ಲಿ ಬಳಸಲಾಗುತ್ತದೆ?
a) ಚಿನ್ನ
b) ಕಾಗದ ಹಣ
c) ಸಾಲಪತ್ರಗಳು
d) ಷೇರು ಮಾರುಕಟ್ಟೆ
D✅✅
Q). ಅತಿ ಪ್ರಸರಣ ಎಂದರೆ ಏನು?
a) ಬೆಲೆ ಕುಸಿತ
b) ಬೆಲೆ ಏರಿಕೆ
c) ಹಣದ ಪ್ರಮಾಣ ಇಳಿಕೆ
d) ಹಣದ ಪೂರೈಕೆಯ ಕಡಿತ
B✅✅
Q). ಭಾರತದಲ್ಲಿ ಕಾರ್ಯಾಚರಣೆ ಮಾಡುವ ಬ್ಯಾಂಕಿಂಗ್ ವ್ಯವಸ್ಥೆ ಯಾವುದು?
a) ಕವಲು ಬ್ಯಾಂಕ್ ವ್ಯವಸ್ಥೆ
b) ಏಕ ಬ್ಯಾಂಕ್ ವ್ಯವಸ್ಥೆ
c) ಮಿಶ್ರ ಬ್ಯಾಂಕ್ ವ್ಯವಸ್ಥೆ
d) ಯಾವುದೂ ಅಲ್ಲ
C✅✅
Q). ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದದ್ದು ಯಾವ ವರ್ಷದಲ್ಲಿ?
a) ೧೯೭೩
b) ೧೯೫೦
c) ೧೯೫೭
d) ೧೯೮೦
A✅✅👎
Q). ವಿಶ್ವಸಂಸ್ಥೆಯು ಮಾನವ ಅಭಿವೃದ್ಧಿ ಸೂಚಿಯನ್ನು ರೂಪಿಸಿ ಜಾರಿಗೆ ತಂದ ವರ್ಷ ಯಾವುದು?
a) ೧೯೮೦
b) ೧೯೯೦
c) ೨೦೦೧
d) ೧೯೬೦
C✅✅
Q). ಅಂತರ್ ರಾಷ್ಟ್ರೀಯ ಹಣಕಾಸಿನ ನಿಧಿ ಸ್ಥಾಪನೆಯಾದ ವರ್ಷ ಯಾವುದು?
a) ೧೯೪೪
b) ೧೯೩೬
c) ೧೯೪೫
d) ೧೯೫೧
C✅✅
Q). "ಆನ್ ಎಸ್ಸೆ ಇನ್ ಡೈನಾಮಿಕ್ ಎಕನಾಮಿಕ್ಸ್" ಎಂಬ ಕೃತಿಯನ್ನು ರಚಿಸಿದವರು ಯಾರು?
a) ಹ್ಯಾರಡ್
b) ಕೇನ್ಸ್
c) ರಾಬಿನ್ಸ್
d) ರಾಬರ್ಟಸನ್
A✅✅
Q). ಮಾಲ್ಥಸ್ ಪ್ರಕಾರ ಜನಸಂಖ್ಯೆ ದ್ವಿಗುಣಗೊಳ್ಳುವುದು...
a) ಪ್ರತಿ ೨೫ ವರ್ಷಗಳಿಗೊಮ್ಮೆ
b) ೩೩ ವರ್ಷಗಳಿಗೊಮ್ಮೆ
c) ೧೦ ವರ್ಷಗಳಿಗೊಮ್ಮೆ
d) ೧೦೦ ವರ್ಷಗಳಿಗೊಮ್ಮೆ
A✅✅
Q). ಒಂದು ರಾಷ್ಟ್ರದ ಹಣವನ್ನು ಅಪಮೌಲ್ಯಗೊಳಿಸಿದಾಗ ಆಂತರಿಕ ಅಥವಾ ದೇಶಿಯ ಬೆಲೆಗಳು....
a) ಇಳಿಮುಖವಾಗುತ್ತದೆ
b) ಹೆಚ್ಚಾಗುತ್ತದೆ
c) ಬದಲಾವಣೆ ಹೊಂದುವುದಿಲ್ಲ
d) ಏನು ಆಗದು
B✅✅
Q). ಆರ್ಥಿಕ ಯೋಜನೆಯು ಯಾವ ಪಟ್ಟಿಯಲ್ಲಿದೆ?
a) ಕೇಂದ್ರ ಪಟ್ಟಿ
b) ರಾಜ್ಯ ಪಟ್ಟಿ
c) ಸಮವರ್ತಿ ಪಟ್ಟಿ
d) ಯಾವುದೂ ಅಲ್ಲ
C✅✅
Q). ದೇಶದ ಪ್ರಥಮ ಬಯೋಮೆಟ್ರಿಕ್ ಎಟಿಎಂ ಕಾರ್ಡ್ ಪರಿಚಯಿಸಿದ ಬ್ಯಾಂಕ್ ಯಾವುದು?
a) ಬ್ಯಾಂಕ್ ಆಫ್ ಬರೋಡಾ
b) ಇಂಡಿಯನ್ ಬ್ಯಾಂಕ್
c) ಭಾರತೀಯ ಸ್ಟೇಟ್ ಬ್ಯಾಂಕ್
d) ಪಂಜಾಬ್ ನ್ಯಾಷನಲ್ ಬ್ಯಾಂಕ್
✅✅D
Q). ಚೀನಾದಲ್ಲಿ ತನ್ನ ಶಾಖೆ ತೆರೆದ ಪ್ರಥಮ ಭಾರತೀಯ ಬ್ಯಾಂಕ್ ಯಾವುದು?
a) ಐ ಡಿ ಬಿ ಐ ಬ್ಯಾಂಕ್
b) ಎಚ್ ಡಿ ಎಫ್ ಸಿ ಬ್ಯಾಂಕ್
c) ಭಾರತೀಯ ಸ್ಟೇಟ್ ಬ್ಯಾಂಕ್
d) ಪಂಜಾಬ್ ನ್ಯಾಷನಲ್ ಬ್ಯಾಂಕ್
C ✅✅
Q). ನರೇಶ ಚಂದ್ರ ಸಮೀತಿ ಇದಕ್ಕೆ ಸಂಭಂದಿಸಿದೆ.....
a) ವಿಮಾನಯಾನ ಅಭಿವೃದ್ಧಿ
b) ಬ್ಯಾಂಕಿಂಗ್ ಸುಧಾರಣೆ
c) ರಸ್ತೆಗಳ ಅಭಿವೃದ್ಧಿ
d) ವಿಶೇಷ ಆರ್ಥಿಕ ವಲಯ
A ✅✅
Q). ಮೊದಲ ಗರೀಬ್ ರಥ ರೈಲು ಆರಂಭವಾದ ಮಾರ್ಗ ಯಾವುದು?
a) ಅಮೃತಸರ - ದೆಹಲಿ
b) ಅಮೃತಸರ - ಪಟಿಯಾಲಾ
c) ದೆಹಲಿ - ಪಾಟ್ನಾ
d) ಅಮೃತಸರ - ಸಹರ್ಸ
D ✅✅
Q). ಭಾರತದ ಆರ್ಥಿಕ ಸಮೀಕ್ಷೆಯನ್ನು ಪ್ರತಿವರ್ಷವು ಅಧಿಕೃತವಾಗಿ ಪ್ರಕಟಿಸುವ ಸಂಸ್ಥೆ ಯಾವುದು?
a) ಭಾರತ ಸರ್ಕಾರದ ಹಣಕಾಸು ಮಂತ್ರಾಲಯ
b)  ಭಾರತೀಯ ರಿಸರ್ವ್ ಬ್ಯಾಂಕ್
c) ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ
d) ಭಾರತದ ಯೋಜನಾ ಆಯೋಗ
A ✅✅
Q). ಒಟ್ಟು ರಾಷ್ಟ್ರೀಯ ಉತ್ವನ್ನ GNP ವನ್ನು ಮಾಪನ ಮಾಡಲು ಈ ಕೆಳಗಿನ ಯಾವುದರ ಅವಶ್ಯಕತೆಯಿಲ್ಲ ?
a) ನಾಗರೀಕರ ತಲಾ ಆದಾಯ
b) ನಿವ್ವಳ ವಿದೇಶಿ ಹೂಡಿಕೆ
c) ಸರ್ಕಾರದಿಂದ ವಸ್ತುಗಳ ಖರೀದಿ
d) ಖಾಸಗಿ ಹೊಡಿಕ
A ✅✅👍
Q). ಭಾರತದ ರಾಷ್ಟ್ರೀಯ ಆದಾಯಕ್ಕೆ ಅತೀ ಹೆಚ್ಚಿನ ಕೊಡುಗೆ ನೀಡುವ ಕ್ಷೇತ್ರವೆಂದರೆ ?
a) ಪ್ರಾಥಮಿಕ ವಲಯ
b) ತೃತೀಯ ವಲಯ
c) ದ್ವಿತೀಯ ವಲಯ
d) ಇವು ಯಾವುದು ಅಲ್ಲ
B ✅✅
Q). ಬ್ಯಾಂಕ ಹಣ ಎಂದರೆ ಏನು ?
a) ಚೆಕ್ಕುಗಳು
b) ಕರನ್ಸಿ ನೋಟಗಳು
c) ನಾಣ್ಯಗಳು
d) ಚಿನ್ನದ ಗಟ್ಟಿಗಳು
A ✅✅
Q). ೨೦೧೧-೨೦೧೨ರ ಭಾರತದ ಆರ್ಥಿಕ ಸಮೀಕ್ಷೆ ಪ್ರಕಾರ. ಪ್ರಪಂಚದ ರಫ್ತು ಮಾರುಕಟ್ಟೆಯಲ್ಲಿ ೨೦೧೦ ರಲ್ಲಿ ಭಾರತದ ಪಾಲೆಷ್ಟು?
a) ೦.೭೫ %
b) ೧.೫ %
c) ೦.೫ %
d) ೧.೧ %
B ✅✅
Q). ದೀರ್ಘಾವಧಿಯಲ್ಲಿ ಬೆಲೆ ನಿಯಂತ್ರಣ ಸಾಧಿಸಲು ಈ ಕೆಳಗಿನ ಯಾವುದು ಅತ್ಯಂತ ಪರಿಣಾಮಕಾರಿ ?
a) ಉದ್ಯೋಗದಲ್ಲಿ ಹೆಚ್ಚಳ
b) ಉತ್ಪಾದನೆಯಲ್ಲಿ ಹೇಚ್ಚಳ
c) ಸರ್ಕಾರಿ ವೆಚ್ಚದಲ್ಲಿ ಕಡಿತ
d) ಬಡ್ಡಿ ದರವನ್ನು ಕಡಿಮೆ ಮಾಡುವುದು
D ✅✅
Q). ಭಾರತದ ಕೇಂದ್ರ ಅಯವ್ಯಯದಲ್ಲಿ ಈ ಕೆಳಗಿನ ಯಾವುದು ಹೆಚ್ಚಿನ ಪಾಲನ್ನು ಹೊಂದಿರುತ್ತದೆ ?
a) ಯೋಜನೇತರ ವೆಚ್ಚ
b) ಬಂಡಾವಳ ವೆಚ್ಚ
c) ಯೋಜನಾ ವೆಚ್ಚ
d) ಆದಾಯ ವೆಚ್ಚ
A ✅✅
Q). ನೂತನ ಉದಾರೀಕೃತ ಕೈಗಾರಿಕ ನೀತಿಯನ್ನು ಭಾರತದಲ್ಲಿ ಯಾವಾಗ ಘೋಷಿಸಲಾಯಿತು ?
a) ನಾಲ್ಕನೇ ಯೋಜನೆಯಲ್ಲಿ
b) ಐದನೇ ಯೋಜನೆಯಲ್ಲಿ
c) ಆರನೇ ಯೋಜನೆಯಲ್ಲಿ
d) ಏಳನೇ ಯೋಜನೆಯಲ್ಲಿ
C ✅✅
Q). ಭಾರತದ ಅತ್ಯಂತ ದೊಡ್ಡ ಸಾರ್ವಜನಿಕ ಉದ್ಯಮ ಯಾವುದು ?
a) ಬಿ.ಇ.ಎಂ.ಎಲ್
b) ಬಿ.ಹೆಚ್.ಇ.ಎಲ್
c) ಹೆಚ್.ಎ.ಎಲ್
d) ಭಾರತೀಯ ರೈಲ್ವೆ
D ✅✅
Q). ಯಾವ ಪಂಚವಾರ್ಷೀಕ ಯೋಜನೆಯಲ್ಲಿ ಸ್ವ-ಅವಲಂಬನೆಗೆ ಪ್ರಪ್ರಥಮವಾಗಿ ಒತ್ತು ನೀಡಲಾಗಿತ್ತು ?
a) ೪ ಯೋಜನೆ
b) ೫ ಯೋಜನೆ
c) ೬ ಯೋಜನೆ
d) ೭ ಯೋಜನೆ
B✅✅
Last question
Q). ಸಹಕಾರಿ ರಂಗದಲ್ಲಿ ಸ್ಥಾಪಿತವಾಗಿರುವ ರಾಸಾಯನಿಕ ಗೊಬ್ಬರಗಳ ಕಾರ್ಖಾನೆ ಯಾವುದು ?
a) ಎಂ ಸಿ ಎಫ್
b) ಇಪ್ಕೊ
c) ಎನ್ ಎಫ್ ಎಲ್
d) ಇವು ಯಾವುದು ಅಲ್ಲ
B ✅✅
Thanks all
tq sir 🙏

ಜ್ಞಾನದ ಸ್ನೇಹವ ಬಯಸುವ ಮನಸ್ಸುಗಳಿಗೆ ಆಸರೆಯಾಗಿ 🌹 ಶ್ರೀನಿವಾಸ್ ಹೆಚ್ ಎನ್
ರಾಜ್ಯಶಾಸ್ತ್ರ ಉಪನ್ಯಾಸಕರು ಬರೂರು ಸಾಗರ ಶಿವಮೊಗ್ಗ

No comments:

Post a Comment