Tuesday, 31 January 2017

shrii Q&A



""""""""""ಶ್ರೀಶ್ರೀಶ್ರೀಶ್ರೀಶ್ರೀ """"""""""




1.       ಭಾರತ ದೇಶದ ನಡುವೆ ಪ್ರಥಮವಾಗಿ ವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ದೇಶ.
ಉತ್ತರ:  ಪೋರ್ಚುಗಲ್.
2.       ‘ಹಲ್ಮಡಿ ಶಾಸನ’ ಗೊತ್ತಿರುವ ಅತ್ಯಂತ ಪುರಾತನ ಕನ್ನಡ ಶಾಸನ ಪತ್ತೆಯಾದ ಸ್ಥಳ:
ಉತ್ತರ:  ಹಾಸನ ಜಿಲ್ಲೆಯ ಬೇಲೂರು ತಾಲುಕು.
3.       ಆಯುರ್ವೆದ ಮೂಲತಃ ವಾಗಿ ಹುಟ್ಟಿಕೊಂಡಿದ್ದು.
ಉತ್ತರ:  ಯಜುರ್ವೇದ.
4.   ಸಾರ್ವಜನಿಕ ಹಣದ ರಕ್ಷಕನೆಂದು ಯಾರನ್ನು ಕರೆಯಲಾಗಿದೆ.
ಉತ್ತರ:   ಭಾರತದ ಲೆಕ್ಕ ನಿಯಂತ್ರಕ & ಮಹಾಲೆಕ್ಕ ಪರಿಶೋಧಕ(CAG)
5.   ಪಾಕ್ ಜಲಸಂಧಿ ಯಾವ ಎರಡು ದೇಶಗಳನ್ನು ಸೇರಿಸುತ್ತದೆ.
ಉತ್ತರ:   ಭಾರತ & ಶ್ರೀಲಂಕಾ
6.   ಒಂದು ರೈಲು ಒಂದು ಕಂಬವನ್ನು 20 ಸೆಕೆಂಡುಗಳಲ್ಲಿ & ಒಂದು 120 ಮೀಟರ್ ಉದ್ದದ ಪ್ಲಾಟ್ಪಾರಂ ಅನ್ನು 30 ಸೆಕೆಂಡುಗಳಲ್ಲಿ ಹಾದು ಹೋದಲ್ಲಿ ರೈಲಿನ ಉದ್ದ.
ಉತ್ತರ: 220 m
7.   A ವ್ಯಕ್ತಿಯು  B ಗಿಂತ ಎಷ್ಟು ವರ್ಷ ಚಿಕ್ಕವನಾಗಿದ್ದಾನೆಯೋ ಅಷ್ಟೆ ವರ್ಷ C ಗಿಂತ ದೊಡ್ಡವನು. B & C ಯವರ ವಯಸ್ಸನ್ನು ಒಟ್ಟು ಗೂಡಿಸಿದಾಗ 48 ವರ್ಷ ವಾದರೆ, A ನ ವಯಸ್ಸು ಏನು?
ಉತ್ತರ:   24.
8.   ಈ ಕೆಳಕಂಡ ಸಂಸ್ಥೆಗಳು ಗ್ರಾಹಕರಿಗೆ ಸಾಲ ಕೊಡುತ್ತವೆ.
ಉತ್ತರ:  IDBI.
9.   ನಾವಿಕರ ಖಾಯಿಲೆ ಈ ಕೆಳಕಂಡ ವಿಟಮಿನ್ ಕೊರತೆಯಿಂದ ಬರುತ್ತದೆ.
ಉತ್ತರ:   ವಿಟಮಿನ್ – C
10. ಡೈನೋಸಾರ್ ಎಂಬ ಪದ ಯಾರು ಮೊಟ್ಟ ಮೊದಲ ಸಲ ಬಳಸಿದರು?
ಉತ್ತರ:  ಸರ್. ರಿಚರ್ಡ್ ಓವನ್ (1841 ರಲ್ಲಿ)
11. ಮೈಸೂರು ಅರಮನೆಯ ಮುಖ್ಯ ವಿನ್ಯಾಸಕ ಯಾರು?
ಉತ್ತರ:  ಹೆನ್ರಿ ಇರ್ವಿನ್.
12. ಈ ಕೆಳಗಿನ ಯಾವ ಪುಸ್ತಕವನ್ನು ಕೃಷ್ಣದೇವರಾಯರು ಬರೆದಿರುವುದಿಲ್ಲ.
ಉತ್ತರ:   ಗದುಗಿನ ಭಾರತ.
13. ಬಸವಸಾಗರ ಅಣೆಕಟ್ಟನ್ನು ಈ ಕೆಳಗಿನ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.
ಉತ್ತರ:   ಕೃಷ್ಣನದಿ.
14. ಯಾರನ್ನು ಭಾರತದ  ಹಸಿರು ಕ್ರಾಂತಿಯ ಪಿತಮಹಾ ಎಂದು ಕರೆಯಲಾಗುತ್ತದೆ.
ಉತ್ತರ:  ಡಾ. ಎಂ.ಎಸ್.ಸ್ವಾಮಿನಾಥನ್
15. ಈ ಕೆಳಗಿನ ಯಾವ ರಾಷ್ರ್ಟೀಯ ಉಧ್ಯಾನವನ ಹುಲಿಗಳಿಗೆ ಪ್ರಸಿದ್ದವಾಗಿದೆ.
ಉತ್ತರ: ಕಾರ್ಬೆಟ್ ರಾಷ್ರ್ಟೀಯ ಉಧ್ಯಾನವನ(ಉತ್ತರ ಖಂಡ್ )
16. ಮಲಗಿರುವ ಬುಧ್ಧನ ಪರ್ವತ ಿರುವ ಜಿಲ್ಲೆ.
ಉತ್ತರ: ಯಾದಗಿರ್.
17. ಬೌದ್ದಧರ್ಮವು ವ್ಯಾಪಕವಾಗಿ ಪ್ರಚಾರವಾಗಲು ಕಾರಣವಾದ ಭಾಷೆ.
ಉತ್ತರ: ಪಾಲಿ ಭಾಷೆ.
18. ಬಹುಮನಿ ಸುಲ್ತಾನರ ಮೊದಲ ರಾಜಧಾನಿ.
ಉತ್ತರ:   ಕಲಬುರ್ಗಿ. (ಗುಲ್ಬರ್ಗ)
19. ಕಳಿಂಗ ಯುದ್ದ ನಡೆದ ಅವಧಿ      
ಉತ್ತರ:  262 – 261 ಕ್ರಿ. ಪೂ.
20. “ಮಾಡು ಇಲ್ಲವೆ ಮಡಿ”  ಘೋಷಣೆ ಈ ಕೆಳಗಿನ ಯಾವ ಚಳುವಳಿಗೆ ಸಂಬಂಧಿಸಿದೆ.
ಉತ್ತರ:   ಕ್ವಿಟ್ ಇಂಡಿಯಾ ಚಳುವಳಿ.
21.  ರೂ 2.80 ಮತ್ತು 40 ಪೈಸೆಯ ಅನುಪಾತವೇನು?
ಉತ್ತರ:   7:1.
22.   ಆದರೆ x:y
ಉತ್ತರ: 1:2
23.  ಒಂದು ಅಳತೆಯ 40% 50 ಆದರೆ, ಅಂಕೆಯೇನು?
ಉತ್ತರ:    125.
24.  ರೂ 1500 ರ 5 ವರ್ಷಕ್ಕೆ ಶೇಕಡ 6 ರಂತೆ ಸರಳ ಬಡ್ಡಿ ಪತ್ತೆ ಮಾಡಿರಿ.
ಉತ್ತರ:   450.
25. ಒಬ್ಬ ವ್ಯಕ್ತಿಯು ಒಂದು ವಸ್ತುವನ್ನು ರೂ 50 ಕ್ಕೆ ಕೊಂಡು ರೂ. 60 ಕ್ಕೆ ಮಾಡಿದರೆ ಅವನ ಲಾಭ.
ಉತ್ತರ:   20%                                                  
26. ಮೈಸೂರಿನಲ್ಲಿ  1935 ರಲ್ಲಿ ಮೊದಲನೆಯಾದಾಗಿ ರೇಡಿಯೋ ಸ್ಟೇಷನ್ ಅನ್ನು ಸ್ಥಾಪಿಸಿದವರು ಯಾರು?
ಉತ್ತರ:   ಡಾ. ಎಂ. ವಿ. ಗೋಪಾಲ ಸ್ವಾಮಿ.
27. ಮಂಕು ತಿಮ್ಮನ ಕಗ್ಗ ಬರೆದವರು
ಉತ್ತರ:    ಡಿ.ವಿ.ಗುಂಡಪ್ಪ.
28. ಕರ್ನಾಟಕ ದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟ ಮೊದಲ ಸಮಚಾರ ಪತ್ರಿಕೆಯ ಹೆಸರು.
ಉತ್ತರ:  ಮಂಗಳೂರ್ ಸಮಾಚಾರ್.
29. ಹರಿಚ್ಚಂದ್ರ ಕಾವ್ಯ ಬರೆದ  ಕವಿ.
ಉತ್ತರ:      ರಾಘವಾಂಕ
30. ಒಂದು ವೇಳೆ ಎರಡು ದಾಳಗಳನ್ನು ಒಟ್ಟಿಗೆ ಎಸೆದರೆ, ಎರಡು ದಾಳಗಳ ಒಟ್ಟು ಮೊತ್ತ 7 ಬರುವ ಸಂಭವನೀಯತೆ ಏನು?
ಉತ್ತರ:  (D)
31.  ಒಂದು ಸರಳ ಲೋಲಕದ  ಉದ್ದ44% ಹೆಚ್ಚಿಸಿದರೆ, ಅದರ ಕಾಲ ___________ ಬಾರಿ ಹೆಚ್ಚಾಗುವುದು.
ಉತ್ತರ: 20 %.
32. ಹುಚ್ಚು ಹಸು ಖಾಯಿಲೆಯನ್ನು ಹೀಗೂ ಕರೆಯುತ್ತಾರೆ.
ಉತ್ತರ:  ಬೊವೈನ್ ಸ್ಪಾಂಡಿಫಾರ್ಮ್ ಎನ್ಸೆಫೆಲೋಪತಿ.
33. ಗಿಡಗಳಲ್ಲಿ ನೀರು & ಲಬಣಾಂಶಗಳನ್ನು ಸಾಗಿಸುವ ಅಂಗಾಂಶ.
ಉತ್ತರ:  ಕ್ಸೈಲಂ.
34. ಆಸ್ಟಿಯೋಪೊರೋಸಿಸ್ ಖಾಯಿಲೆಯು ಈ ಲವಣಾಂಶದ ಕೊರತೆಯಿಂದ ಬರುತ್ತದೆ.
ಉತ್ತರ:  ಕ್ಯಾಲ್ಸಿಯಂ
35. ಮಾನವನಲ್ಲಿರುವ ದೊಡ್ಡ ಮಾಂಸಖಂಡ.
ಉತ್ತರ: ಗ್ಲೂಟಿಯಸ್ ಮ್ಯಾಕ್ಸಿಮಸ್. (ನಿತಂಬ ಸ್ನಾಯು)
36. ಮಾನವನ ಒಂದು ಸಣ್ಣ ಹೆಜ್ಜೆ ಮನುಕುಲಕ್ಕೆ ಒಂದು ದೈತ್ಯ ನೆಗೆತ’ ಈ ಹೇಳಿಕ ಯಾರದ್ದು?
ಉತ್ತರ:  ನೀಲ್ ಆರ್ಮ್ ಸ್ರ್ಟಾಂಗ್. (ಮೊದಲಬಾರಿ 1969 ರಲ್ಲಿ ಚಂದ್ರನ ಮೇಲೆ ಕಾಲಿಟ್ಟಾಗ ಹೇಳಿದ ಹೇಳಿಕೆ.)
37. FM ರೇಡಿಯೋ ಕಂಪನದ ಬ್ಯಾಂಡ್
ಉತ್ತರ:  88 to 108 MHz
38. ಕರ್ನಾಟಕದ ಪ್ರಸಕ್ತ ಲೋಕಾಯುಕ್ತರು.
ಉತ್ತರ:  ವೈ ಭಾಸ್ಕರ್ ರಾವ್.
39. ಹಿಮಾಚಲ ಪ್ರದೇಶವು ಪ್ರತ್ಯೇಕವಾದ ವರ್ಷ.
ಉತ್ತರ:   1971.
40. ಭಾರತದ ವಿಮಾ ನಿಯಂತ್ರಣ ಸಂಸ್ಥೆ(IRDA) ಇರುವ ಸ್ಥಳ?
ಉತ್ತರ:   ಹೈದ್ರಾಬಾದ್.
41.  ಯಾವ ಅಧಿವೇಶನ ದಲ್ಲಿ ಕಾಂಗ್ರೇಸ್ ತನ್ನ ಧ್ಯೇಯವನ್ನು “ ಸಂಪೂರ್ಣ ಸ್ವಾತಂತ್ರ ಎಂದು  ಘೋಷಿಸಿತು.
ಉತ್ತರ:   1929 ರ ಲಾಹೋರ್ ಅಧಿವೇಶನದಲ್ಲಿ.
42. 1930 ರಲ್ಲಿ ಗಾಂದೀಜಿಯವರು ಅಸಹಕಾರ ಚಳುವಳಿಯನ್ನು ಪ್ರಾರಂಬಿಸಿದ್ದು
ಉತ್ತರ: ಸಬರಮತಿ.
43.  ನಗರ ರೈತರ ದಂಗೆ  ---  ಶಿವಮೋಗ್ಗ.
ಕಿತ್ತೂರು ದಂಗೆ  ------- ಬೆಳಗಾವಿ.
ಕೆನರಾ ದಂಗೆ ----------  ದಕ್ಷಿಣ ಕನ್ನಡ
ನರಗುಂದ ಬಂಡಾಯ--- ಗದಗ.
44.  ಪ್ಲಾಸಿ ಕದನ ನಡೆದ ವರ್ಷ
ಉತ್ತರ:   1757.
45. ಸತಿ ಪದ್ದತಿ ಯನ್ನು ನಿಷೇದಿಸಿದವರು.
ಉತ್ತರ:   ಲಾರ್ಡ ವಿಲಿಯಂ ಬೆಂಟಿಕ್.
46.  ಭಾರತ ಸರ್ಕಾರದ 1935 ಒಳಗೊಂಡಿರುವ ಸೂಚನೆಗಳ ಉಪಕರಣ ಗಳನ್ನು ಭಾರತದ ಸಂವಿಧಾನದಲ್ಲಿ ಏನೆಂದು ಅಳವಡಿಸಿಕೊಳ್ಳಲಾಗಿದೆ.
ಉತ್ತರ:   ರಾಜ್ಯ ನಿರ್ದೇಶಕ ತತ್ವಗಳು. (DPSP)
47. “ಸತ್ಯ ಮೇವ ಜಯತೆ”  ಎಂಬ ಪದಗಳನ್ನು – ಮಂಡಕ ಉಪನಿಷತ್ತ್ ನಿಂದ ತಗೆದುಕೊಳ್ಳಲಾಗಿದೆ.
48. ಅನುಚ್ಛೇಧ -17 -  ಅಸ್ಪೃಸ್ಯತೆಯ ನಿವಾರಣೆಯ ಬಗ್ಗೆ ತಿಳಿಸುತ್ತದೆ.
49.  (D)
 ಮೌಂಟ್ ಬ್ಯಾಟನ್ --- ಕೊನೆಯ ಗವರ್ನರ್ ಜನರಲ್.
ಡಾ. ರಾಜೇಂದ್ರ ಪ್ರಸಾದ್ ---- ಕಾಸ್ಟಿಟುವೇಂಟ್ ಅಸೆಂಬ್ಲಿಯ ಅದ್ಯಕ್ಷ.
 ಡಾ. ಬಿ. ಆರ್. ಅಂಬೆಡ್ಕರ್ ---- ಕರುಡು ಸಮಿತಿಯ ಅಧ್ಯಕ್ಷ
 ನೆಹರೂ ------- ಭಾರತದ ಮೊದಲ ಪ್ರಧಾನಿ.
50.  ಸಂವಿಧಾನದ 32 ನೇ ವಿಧಿಯನ್ನು ಡಾ. ಬಿ.ಆರ್. ಅಂಬೆಡ್ಕರ್ ರವರು  ಹೃದಯ & ಆತ್ಮ ಎಂದು ಕರೆದಿದ್ದಾರೆ.
51. ಭಾರತದ ರಾಜ್ಯಗಳನ್ನು ಪ್ರಥಮವಾಗಿ ಭಾಷೆಯ ಆದಾರದ ಮೇಲೆ  ಸಂಘಟಿಸಿದ ವರ್ಷ.
ಉತ್ತರ: 1956.
52.  ಕೂಡುಕ್ಕುಳಂ ಪ್ರದೇಶವು ಪರಮಾಣು ವಿದ್ಯುತ್ ಸ್ಥಾವರಕ್ಕೆ ಇತ್ತೀಚೆಗೆ ಹೆಸರಾಗಿದೆ.
53. 2011 ಜನಗಣತಿಯ ಪ್ರಕಾರ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ರಾಜ್ಯ.  – ಹರಿಯಾಣ.
54.  ಭಾರತ ಸರ್ಕಾರದ ಕಾಯ್ದೆ 1919 ನ್ನು ಹೀಗೂ ಕರೆಯುತ್ತಾರೆ    ----- ಮಾಂಟ್ಯೆಗ್ಯೂ ಚೆಮ್ಸ್ಫರ್ಡ್ ಸುಧಾರಣೆಗಳು.
55. ಮನುಸ್ಪೃತಿ ವಿವರಿಸುವುದು  ------- ಕಾನೂನು.
56. ಕಿಡ್ನಿ ಕಾರ್ಯ ಮಾಡದೆ ಇದ್ದಾಗ ಡಯಲಿಸಿಸ್ ಅವಶ್ಯಕ.
57.  ವಿಟಮಿನ್ A ಕೊರತೆಯಿಂದ ಬರುವ ರೋಗ  --- ರಾತ್ರಿ ಕುರುಡು.
58. ಕ್ಯಾಡಿ, ಬೋಗಿ ಪದಗಳನ್ನು ಯಾವ ಆಟಗಳಲ್ಲಿ ಬಳಸುತ್ತಾರೆ.
  ಉತ್ತರ: ಗಾಲ್ಫ್
59. ಬೊರಾಕ್ಸ್ ಈ ಕೆಳಕಂಡ ಖನಿಜದ ರೂಪ.     ---------   ಚಿನ್ನ.
60.   ಈ ಕೆಳಕಂಡ ಸಂಖ್ಯಾ ಸರಣಿಯಲ್ಲಿ ಒಂದು ಸಂಖ್ಯೆ  ತಪ್ಪಾಗಿದೆ. 7,13,23,37,56,67. ಸರಿಯಾದ ಸಂಖ್ಯೆ.
ಉತ್ತರ: (C) 55.
61. ರಾನ್ ಆಫ್ ಕಚ್”  ಗುಜರಾತ್ನಲ್ಲಿದೆ.
62. ಈ ಕೆಳಗಿನ ಯಾವ ಬುಡಕಟ್ಟು ಸಮುದಾಯವರು ಕರ್ನಾಟಕ್ಕೆ ಸೇರಿದವರಲ್ಲ.
ಉತ್ತರ: ಜಾರವ. (ಅಂಡಮಾನ್ & ನಿಕೋಬಾರ್ ದ್ವೀಪದ ಪ್ರಮುಖ ಬುಡಕಟ್ಟು)
63.  ಕೆಳಗಿನವುಗಳಲ್ಲಿ ಯಾವುದು ನಾರು ಬೆಳೆ.-------------- ಹತ್ತಿ.
64.  ಭಾರತದಲ್ಲಿ ಅಪ್ಪಿಕೊ ಚಳುವಳಿಯ ನೇತೃತ್ವ ವಹಿಸಿದವರು     -------- ಪಾಂಡುರಂಗ ಹೆಗ್ಡೆ.
65.  ಸರ್ದಾರ್ ವಲ್ಲಭಾಯ್ ಪಟೇಲ್ ರಾಷ್ರ್ಟೀಯ ಪೋಲಿಸ್ ಅಕಾಡೆಮಿ ಇರುವ ಸ್ಥಳ ----- ಹೈದ್ರಾಬಾದ್.
66.  ಮಾರ್ಚ 18, 1792 ರಂದು ಸಹಿ ಮಾಡಿದ “ ಶ್ರೀರಂಗಪಟ್ಟಣ ಒಪ್ಪಂದ” ಕೊನೆಗೊಳಿಸಿದ್ದು.
ಉತ್ತರ: 3 ನೇ ಆಂಗ್ಲೋ ಮೈಸೂರು ಯುದ್ದ.
67.  ವಿಜಯನಗರ ಸಾಮ್ರಾಜ್ಯದ ಬಗ್ಗೆ ಅತ್ಯಂತ ಪ್ರಶಂಸಾರ್ಹವಾಗಿ ಬರೆದ ಇಟಾಲಿಯನ್ ಯಾತ್ರಿಕ.
ಉತ್ತರ: ನಿಕೋಲೋ ಕೋಂಟಿ.
68.  ವೈಧಿಕ ಜನರು ಪ್ರಥಮವಾಗಿ ಬಳಸಿದ ಲೋಹ.
 ಉತ್ತರ: ತಾಮ್ರ. (Copper)
69. ನಕ್ಷತ್ರಗಳ ದೂರವನ್ನು  ಬೆಳಕಿನ ವರ್ಷ ದಿಂದ ಅಳೆಯುತ್ತಾರೆ.
70. ಉತ್ತರ:  (C)
ಲಿಗ್ನೈಟ್    -------- ಕಲ್ಲಿದ್ದಲು.
ಬಾಕ್ಸೈಟ್ --------- ಅಲ್ಯೂಮಿನಿಯಂ.
 ಹೆಮಟೈಟ್  ------ ಕಬ್ಬಿಣ.
 ಪೈರೈಟ್ --------  ತಾಮ್ರ.
71. ಅನಿಮಲ್ ಫಾರ್ಮ್  ಪುಸ್ತಕ ಬರೆದವರು   ------- ಜಾರ್ಜ್ ಆರ್ವೆಲ್.
72. ಏಷ್ಯಾದ ಪ್ರಥಮ ಜಲವಿಧ್ಯುತ್ ಘಟಕ ಯೋಜನೆ ಪ್ರಾರಂಭಿಸಿದ ಸ್ಥಳ.
ಉತ್ತರ: ಶಿವನಸಮುದ್ರ.
73.  ಶ್ರೀ ಭೀಮ್ ಸೇನ್ ಜೋಶಿ ಯವರು ಪ್ರಖ್ಯಾತ ________ ಸಂಗೀತ ಗಾಯಕರು.
ಉತ್ತರ: ಹಿಂದೂಸ್ಥಾನಿ ಸಂಗೀತ.
74.  ಈ ಕೆಳಕಂಡ ನದಿ ಕೃಷ್ಣ ನದಿಯ ಉಪನದಿ
ಉತ್ತರ: ಈ ಮೇಲಿನ ಎಲ್ಲಾವು ಸರಿ. (ಭೀಮಾ, ಮಲಪ್ರಭ, ಘಟಪ್ರಭ ಕೃಷ್ಣ ನದಿಯ ಉಪನದಿಗಳು)
75. ಮಹಾತ್ಮ ಗಾಂಧಿಯವರು  ತಮ್ಮ ಜೀವಿತಾವಧಿಯಲ್ಲಿ ಏಕೈಕ ಬಾರಿ ಕಾಂಗ್ರೇಸ್ ಅಧ್ಯಕ್ಷರಾಗಿ ಆಯ್ಕೆಯಾದ ಸ್ಥಳ.
ಉತ್ತರ: ಬೆಳಗಾವಿ (1924)
76. ಭಾರತದ ಮೊಟ್ಟಮೊದಲ ಅಂಚೆ ಕಛೇರಿ ಈಸ್ಟ್ ಇಂಡಿಯಾ ಕಂಪನಿಯು ಕೊಲ್ಕತ್ತದಲ್ಲಿ----------ರಲ್ಲಿ ಪ್ರಾರಂಭವಾಯಿತು.
ಉತ್ತರ:  1727.
77.  ಹೆರಿಡಿಟಿ & ಬ್ರೀಡಿಂಗ್ಸ್ ನ ಅಧ್ಯಯನವನ್ನು ಏನೆಂದು ಕರೆಯುತ್ತಾರೆ.
ಉತ್ತರ: ಜೆನೆಟಿಕ್ಸ್.
78. ಟಿ. ಆರ್. ಮಹಾಲಿಂಗಂ ರವರು __________ ವಾಧ್ಯವನ್ನು ನಡಿಸುವಲ್ಲಿ ಪ್ರಸಿದ್ದರು.
ಉತ್ತರ: ಕೊಳಲು.
79.  ಅಂಧರಿಗಾಗಿ ಇರುವ ಬರೆಯುವ & ಮುದ್ರಿಸುವ  ವ್ಯವಸ್ಥೆಯನ್ನು ಏನೆಂದು ಕರೆಯುತ್ತಾರೆ.
ಉತ್ತರ: ಬ್ರೈಲ್ ಲಿಪಿ.
80. ದಾಸ್ ಕ್ಯಾಪಿಟಲ್ ಪುಸ್ತಕವನ್ನು ಬರೆದವರು.
ಉತ್ತರ: ಕಾರ್ಲ್ ಮಾರ್ಕ್ಸ
81. ಹೋ ರೂಲ್  ಲೀಗ್ ಸ್ಥಾಪಿಸಿದವರು.
ಉತ್ತರ: ಆ್ಯನಿ ಬೇಸೆಂಟ್.
82. ಸಾಹಸ ಬೀಮ ವಿಜಯ ಅಥವಾ ಗದಾಯುದ್ದ  ಬರೆದವರು.
ಉತ್ತರ: ರನ್ನ.
83.  ಉತ್ತರ: (C)
ಜೋಗ ಜಲಪಾತ    ------ ಸಾಗರ (ಶಿವಮೊಗ್ಗ)
ಅಬ್ಬೆ ಫಾಲ್ಸ್        ------ ಮಡೀಕೇರಿ.
ಕಾಳಹಸ್ತಿ ಜಲಪಾತ ------ ಕೆಮ್ಮಣ್ಣುಗುಂಡಿ.
ಗಗನ ಚುಕ್ಕಿ & ಭರಚುಕ್ಕಿ --- ಮಂಡ್ಯ.
84.  ಟಿಪ್ಪು ಡ್ರಾಪ್ ಎಂದು ಪ್ರಸಿದ್ದವಾಗಿರುವ ನಂದಿಬೆಟ್ಟ ಇರುವ ಜಿಲ್ಲೆ.
ಉತ್ತರ: ಚಿಕ್ಕಬಳ್ಳಾಪುರ.
85. ವಿಸ್ತೀರ್ಣದಲ್ಲಿ  ಕರ್ನಾಟಕದಲ್ಲಿರುವ ದೊಡ್ಡ ಜಿಲ್ಲೆ.
ಉತ್ತರ: ಬೆಳಗಾವಿ.
86. SEBI ಸಂಸ್ಥೆಯು ________ ಅನ್ನು ನಿಯಂತ್ರಿಸುತ್ತದೆ.
ಉತ್ತರ:  ಹಣಕಾಸು ಮಾರುಕಟ್ಟೆಗಳನ್ನು.
87. ರೆಪೋ ರೇಟ್ ನಿಗಧಿಪಡಿಸುವ ಸಂಸ್ಥೆ.
ಉತ್ತರ:  RBI.
88. ಟರ್ನ್ ಓವರ್ ನ ಆಧಾರದ ಮೇಲೆ ದೇಶದ ಅತಿ ದೊಡ್ಡ ಸ್ಟಾಕ್ ಎಕ್ಸ್ ಚೆಂಜ್.
ಉತ್ತರ: (NSE) ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್.
89.  ಭಾರತದಲ್ಲಿ ಕಮಾಡಿಟಿಸ್ ಮಾರುಕಟ್ಟೆ ಯ ನಿಯಂತ್ರಕರು.
ಉತ್ತರ:  SEBI
90. ಇಂದಿನ RBI ಗವರ್ನರ್.
ಉತ್ತರ: ಡಾ. ರಘುರಾಮ್ ರಾಜನ್.
91. ಒಂದು ವಸ್ತುವಿನ ತೂಕ
ಉತ್ತರ:  ದ್ರುವಗಳಲ್ಲಿ ಹೆಚ್ಚಿರುತ್ತದೆ.
92. ರಸಗೊಬ್ಬರಗಳಲ್ಲಿ ಇಲ್ಲದಿರುವ ಮೂಲವಸ್ತು.
ಉತ್ತರ: ಕ್ಲೋರಿನ್.
93. ಓಜೋನ್ ಈ ಕೆಳಕಂಡ ವಸ್ತುವಿನ ಒಂದು ತೂಕ.
ಉತ್ತರ: ಆಮ್ಲಜನಕ
94. ಡ್ರೈ ಐಸ್ ಎಂದರೆ,
ಉತ್ತರ: ಘನ ಕಾರ್ಬನ್ ಡೈ ಆಕ್ಸೈಡ್.
95. ಸ್ಫಾರ್ಕ್ ಫ್ಲಗ್ ಗಳನ್ನು ಈ ಕೆಳಕಂಡಲ್ಲಿ ಬಳಸಬಹುದು.
ಉತ್ತರ: ಪೆಟ್ರೋಲ್ ಇಂಜಿನ್.
96. ತೆರಿಗೆ ಹಾಗು ಇತರೆ ರಸೀದಿಗಳ ಮೂಲಕ ಭಾರತ ಸರ್ಕಾರಕ್ಕೆ ಬರುವ ಎಲ್ಲಾ ಆದಾಯಗಳನ್ನು ಈ ಕೆಳಗಿನ ನಿಧಿಗೆ ಜಮಾ ಮಾಡಲಾಗುತ್ತದೆ.
ಉತ್ತರ:  ಭಾರತದ ಸಂಚಿತ ನಿಧಿ.
97.  ಭಾರತದ ಸಂವಿಧಾನದ ಏಳನೇ ಅನೂಸೂಚಿಯಲ್ಲಿನ ವಿಷಯಗಳಾದ ಪೋಲಿಸ್ ಹಾಗೂ ಸಾರ್ವಜನಿಕ  ಸುವ್ಯವಸ್ಥೆ ಈ ಪಟ್ಟಿಯಲ್ಲಿವೆ.
ಉತ್ತರ: ಸಮವರ್ತಿ ಪಟ್ಟಿ.
98.  ಉತ್ತರ: (A)
99. 371(j)  ಅನುಚ್ಚೇದವು ಹೈದ್ರಾಬಾದ್ – ಕರ್ನಾಟಕ ಪ್ರದೇಶಕ್ಕೆ ಸಂಬಂಧಿಸಿದೆ.




# ಪ್ರಾಚೀನ ನಾಗರೀಕತೆ ನಗರ ನಾಗರೀಕತೆ ನಿರ್ಮಿಸಿದ ಮೊದಲಿಗರು - ಸಿಂಧೂಜನ

# ಸಿಂಧೂ ಬಯಲಿನ ನಾಗರಿಕತೆಯನ್ನು ಹೀಗೆ ಕರೆಯುವರು - ಹರಪ್ಪಾ ಸಂಸ್ಕೃತಿ

# ಭಾರತದ ಅತೀ ಪ್ರಾಚೀನ ನಾಗರೀಕತೆ - ಸಿಂಧೂ ಬಯಲಿನ ನಾಗರಿಕತೆ

# ಸಿಂಧೂ ನಾಗರಕತೆಯ ಪ್ರಮುಖ ನಗರಗಳು - ಹರಪ್ಪಾ ಮತ್ತು ಮೊಹೆಂಜೋದಾರೋ

# ಹರಪ್ಪಾ ಮತ್ತು ಮೊಹೆಂಜೋದಾರೋ ನಗರಗಳು ಈ ಪ್ರಾಂತ್ಯದಲ್ಲಿದೆ - ವಾಯುವ್ಯ ಭಾರತದಲ್ಲಿ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯದಲ್ಲಿ

# ಸಿಂಧೂ ನಾಗರಿಕತೆಯ ಆರಂಭ ಕಾಲವನ್ನು ಕ್ರಿ.ಪೂ. 7000 ಕ್ಕೆ ಕೊಂಡು ಹೋದವರು - ಆರ್.ಎಫ್.ಖಾನ್

# ಪಾಕಿಸ್ಥಾನದ ಪುರಾತತ್ವ ಇಲಾಖೆಯ ನಿರ್ದೇಶಕ - ಆರ್.ಎಫ್ .ಖಾನ್

# ಮೊಹೆಂಜೋದಾರೋ ಪದದ ಅರ್ಥ - ಮಡಿದವರ ದಿಬ್ಬ

# ಹರಪ್ಪಾ ಸಂಸ್ಕೃತಿಯ ಅವಶೇಷಗಳನ್ನು ಪತ್ತೆ ಹಚ್ಚಿದವರು - ದಯಾರಾಮ್ ಸಾಹನಿ

# ಹರಪ್ಪಾ ಸಂಸ್ಕೃತಿಯು ಬೆಳಕಿಗೆ ಬಂದ ಬಂದ ವರ್ಷ - 1921

# ಹರಪ್ಪಾ ಸಂಸ್ಕೃತಿಯ ಅವಶೇಷಗಳು ಮೊದಲು ದೊರೆತದದ್ದು - ಪಂಜಾಬ್ ಪ್ರಾಂತ್ಯದಲ್ಲಿ

# ಮೊಹೆಂಜೋದಾರೋ ನಗರವನ್ನು ಪತ್ತೆ ಹಚ್ಚಿದವರು - ಆರ್.ಡಿ.ಬ್ಯಾನರ್ಜಿ

# ಮೊಹೆಂಜೋದಾರೋ ನಗರ ಬೆಳಕಿಗೆ ಬಂದ ವರ್ಷ - 1922

# ಮೊಹೆಂಜೋದಾರೋ ನಗರವನ್ನು ಪತ್ತೆ ಹಚ್ಚಿದ್ದು - ಸಿಂಧ್ ಪ್ರಾಂತ್ಯದಲ್ಲಿ

# ಪ್ರಾಚೀನ ಹಡಗುಕಟ್ಟೆ ದೊರೆತ ಸ್ಥಳ - ಲೋಥಾಲ್
(ಪ್ರವೀಣ ಹೆಳವರ)
# ಲೋಥಾಲ್ ನ ಹಡಗು ಕಟ್ಟೆಯನ್ನ ಪತ್ತೆ ಹಚ್ಚಿದವರು - ಡಾ.ಎಸ್.ಆರ್.ರಾವ್

# ಕಾಲಿಬಂಗನ್ ನಗರವನ್ನು ಪತ್ತೆ ಹಚ್ಚಿದ್ದು - 1960 ರಲ್ಲಿ

# ಕಾಲಿಬಂಗನ್ ನಗರ ಈ ರಾಜ್ಯದಲ್ಲಿದೆ - ಪಂಜಾಬ್

# ಗಾನ್ ವೆರಿಲಾಲ್ ಹಾಗೂ ರಾಖಿಗರಿ ನಗರವನ್ನು ಪತ್ತೆ ಹಚ್ಚಿದ್ದು - 1990 ರಲ್ಲಿ

# ಗಾನ್ ವೆರಿಲಾಲ್ ನಗರ ಪಟ್ಟಣ ಈ ನದಿ ದಂಡೆಯಲ್ಲಿದೆ - ಹಾಕ್ರಾನದಿ

# ಗಾನ್ ವೆರಿಲಾಲ್ ಪಟ್ಟಣದ ವಿಸ್ತೀರ್ಣ - 815 ಹೆಕ್ಟೇರ್

# ಹರಪ್ಪಾ ಹಾಗೂ ಮೊಹೆಂಜೋದಾರೋ ನಗರಗಳ ಮಧ್ಯೆ ಇರುವ ನಗರ - ಗಾನ್ ವೆರಿಲಾಲ್

# ಹರಪ್ಪಾದ ಪೂರ್ವಕ್ಕೆ ಇರುವ ನಗರ - ರಾಖಿಗರಿ ನಗರ

# Jurnal Of Central Asia ಪತ್ರಿಕೆಯ ಕರ್ತೃ - ಡಾ.ರಫಿಕ್ ಮುಘಲ್

# ಎಸ್.ಆರ್.ರಾವ್ ರವರು - ಭಾರತದ ಪ್ರಾಚ್ಯ ವಸ್ತು ಸಂಶೋಧಕರು

# ಸಿಂಧೂ ನಾಗರಿಕತೆಯ ಜನರ ಲಿಪಿಗಳು - ಸೆಮಿಟಿಕ್ ಬರಹವನ್ನ ಹೋಲುತ್ತದೆ

# ಈಜಿಪ್ಟ್ ಯನ್ನರು ತಮ್ಮ ದಶಮಾಂಶ ಪದ್ದತಿಯನ್ನು ಈ ಸಂಕೇತದಲ್ಲಿ ಬರೆಯುತ್ತಿದ್ದರು - ಹಿರೋಗ್ಲಿಪಿಕ್ಸ್

# ಸಿಂಧೂ ಜನರು ಮುದ್ರಿಕೆಗಳನ್ನು ಈ ಉದ್ದೇಶಕ್ಕೆ ಬಳಸುತ್ತಿದ್ದರು - ವಾಣಿಜ್ಯ ಉದ್ದೇಶಕ್ಕೆ

# ಭಾರತದ ನಾಗರಿಕತೆಯ ತೊಟ್ಟಿಲು - ಸಿಂಧೂ ನಾಗರಿಕತೆ

# ಸಿಂಧೂ ನಾಗರಿಕತೆಯಲ್ಲಿ ವ್ಯಾಪಕವಾಗಿದ್ದ ಲೋಹ - ಕಂಚು

# ಸಿಂಧೂ ಜನರ ವಿನಿಮಯ ಪದ್ದತಿ - ವಸ್ತು ವಿನಿಮಯ ಪದ್ದತಿ

# ಸಿಂಧೂ ಜನರು ಈ ದೇವರ ಆರಾಧಕರಾಗಿದ್ದರು - ಮಾತೃದೇವತೆ

# ಸಿಂಧೂ ಜನರ ಈ ನೂರನ್ನು ಈ ಸಂಕೇತದಿಂದ ಸೂಚಿಸುತ್ತಿದ್ದರು - H

# ಜೋಡಿಸಿದ ಕೈ ಚಿಹ್ನೆ - 10 ನ್ನ ಸೂಚಿಸುತ್ತದೆ

# ಉಗುರಿನ ಚಿಹ್ನೆ - 20 ನ್ನ ಸೂಚಿಸುತ್ತದೆ

# ಮನುಷ್ಯನ ಆಕರ - ಸಾವಿರವನ್ನು ಸೂಚಿಸುತ್ತಿತ್ತು

# Vedic Glossary an India seals - ಕೃತಿಯ ಕರ್ತೃ - ಡಾ. ನಟವರ್ ಝಾ



ಸಿಂಧೂ ನಾಗರಿಕತೆಯ ಪ್ರಮುಖ ಲಕ್ಷಣಗಳು:


# ಸಿಂಧೂ ನಾಗರಕತೆಯ ಮುಖ್ಯ ಲಕ್ಷಣ - ಒಳಚರಂಡಿ ವ್ಯವಸ್ಥೆ

# ಸಿಂಧೂ ನಾಗರಿಕತೆಯ ಜನರು ಮನೆಗಳನ್ನು - ಸುಟ್ಟ ಇಟ್ಟಿಗೆಗಳಿಂದ ಕಟ್ಟುತ್ತಿದ್ದರು

# ಸಿಂಧೂ ನಾಗರಿಕತೆಯ ಸ್ನಾನದ ಕೊಳ ಕಂಡು ಬಂದದ್ದು - ಮೊಹೆಂಜೋದಾರೋ

# ಸ್ನಾನದ ಕೊಳದ ಉದ್ದ ಅಗಲಗಳು - 180 ಅಡಿ ಉದ್ದ 108 ಅಡಿ ಅಗಲ

# ಸಿಂಧೂ ನಾಗರಿಕತೆಯ ಉಗ್ರಾಣಗಳು ಕಂಡು ಬಂದಿದ್ದು - ಹರಪ್ಪಾದಲ್ಲಿ.




1.) ಹರಪ್ಪ ಸಂಸ್ಕೃತಿ/ಸಿಂಧೂ ನಾರಿಕತೆಯು ಸೇರಿರುವುದು...
A). ಲೋಹಯುಗಕ್ಕೆ
B). ತಾಮ್ರಯುಗಕ್ಕೆ
C). ಹಳೆ ಶಿಲಾಯುಗಕ್ಕೆ
D). ಹೊಸ ಶಿಲಾಯುಗಕ್ಕೆ

Correct Ans: (A)
ಲೋಹಯುಗಕ್ಕೆ

2.) ಸಿಂಧು ನಾಗರೀಕತೆಗೆ ಸಂಬಂಧಿಸಿದಂತೆ...
A). ಮೊದಲು ಪತ್ತೆಯಾಗಿದ್ದು ಹರಪ್ಪ
B). ಮೊದಲು ಪತ್ತೆಯಾಗಿದ್ದು ದೋಲವಿರಾ
C). ಮೊದಲು ಪತ್ತೆಯಾಗಿದ್ದು ಲೋಥಲ್
D). ಯಾವುದು ಅಲ್ಲ

Correct Ans: (A)
ಮೊದಲು ಪತ್ತೆಯಾಗಿದ್ದು ಹರಪ್ಪ

3.)ಮೊಹೆಂಜದರೋವನ್ನು ಆರ್.ಡಿ. ಬ್ಯಾನರ್ಜಿ ಅವರು ಯಾವಾಗ ಪತ್ತೆಹಚ್ಚಿದರು?
A). ೧೯೩೩ ರಲ್ಲಿ
B). ೧೯೫೫ ರಲ್ಲಿ
C). ೧೯೬೫ ರಲ್ಲಿ
D). ೧೯೨೨ ರಲ್ಲಿ

Correct Ans: (D)
೧೯೨೨ ರಲ್ಲಿ

4.)ಹರಪ್ಪ ನಗರವನ್ನು ಪತ್ತೆಹಚ್ಚಿದವರು ಯಾರು?
A). ಡಿ ಕೆ ಸಹಾನಿ
B). ದಯಾರಾಮ್ ಸಹಾನಿ
C). ಪ್ರತಾಪ್ ಸಹಾನಿ
D). ಯಾರೂ ಅಲ್ಲ

Correct Ans: (B)
ದಯಾರಾಮ್ ಸಹಾನಿ (೧೯೨೦ ರಲ್ಲಿ ಪತ್ತೆ ಹಚ್ಚಿದರು)

5.)ಮೊಹೆಂಜದರೋ ಇರುವುದು...
A). ಸಿಂಧ್ ಪ್ರಾಂತದಲ್ಲಿ
B). ದೆಹಲಿಯಲ್ಲಿ
C). ಮುಂಬೈ
D). ಕಲ್ಕತ್ತ

Correct Ans: (A)
ಸಿಂಧ್ ಪ್ರಾಂತದಲ್ಲಿ
(ಪ್ರವೀಣ ಹೆಳವರ)

6.) ಹರಪ್ಪ ಇರುವುದ ಪಂಜಾಬ್ ನ
A). ಬಿಯಾಸ್ ನದಿ ದಡದಲ್ಲಿ
B). ರಾವಿ ನದಿ ದಡದಲ್ಲಿ
C). ಸತ್ಲೆಜ್ ನದಿ ದಡದಲ್ಲಿ
D). ಯಾವುದು ಅಲ್ಲ

Correct Ans: (B)
ರಾವಿ ನದಿ ದಡದಲ್ಲಿ

7.)ಇತ್ತೀಚಿಗೆ ಪತ್ತೆಯಾಗಿರುವ ಹರಪ್ಪ ನೆಲೆ...
A). ಮೆಹೆಂಜೋದಾರೋ
B). ದೋಲವಿರಾ
C). ಲೋಥಾಲ್
D). ಯಾವುದೂ ಅಲ್ಲ

Correct Ans: (B)
ದೋಲವಿರಾ

8.) ಸಿಂಧಿ ಭಾಷೆಯಲ್ಲಿ ಮೆಹೆಂಜೋದಾರೋ ಎಂದರೆ...
A). ಸತ್ತವರ ದಿಬ್ಬ
B). ಕುಲುಮೆ
C). ಮನೆ
D). ಊರು

Correct Ans: (A)
ಸತ್ತವರ ದಿಬ್ಬ ಅಥವಾ ಮಡಿದವರ ದಿಬ್ಬ

9.) ಸಿಂದು ನಾಗರೀಕತೆಗೆ ಸಂಪರ್ಕ ಹೊಂದಿರುವ ಇತರ ನಾಗರಿಕತೆಗಳು ...
A). ಈಜಿಪ್ತ್
B). ಮೆಸೊಪೊಟೊಮಿಯಾ
C). ಎರೆಡು ಹೌದು
D). ಎರೆಡು ಅಲ್ಲ

Correct Ans: (C)
ಎರೆಡು ಹೌದು

10.)ಹರಪ್ಪ ನಾಗರಿಕತೆಯು ವ್ಯಾಪಿಸಿದ್ದಿದ್ದು ಉತ್ತರ ಭಾರತದ ಬಯಲು ಸೀಮೆ ಮತ್ತು
A). ಗುಜರಾತ್ ನ ಕೆಲ ಪ್ರದೇಶದಲ್ಲಿ.
B). ಪಶ್ಚಿಮ ಬಂಗಾಳದ ಕೆಲ ಪ್ರದೇಶದಲ್ಲಿ.
C). ಕಲ್ಕತ್ತಾದ ಕೆಲ ಪ್ರದೇಶದಲ್ಲಿ.
D). ಮಹಾರಾಷ್ಟ್ರದ ಕೆಲ ಪ್ರದೇಶದಲ್ಲಿ.

Correct Ans: (D)
ಮಹಾರಾಷ್ಟ್ರದ ಕೆಲ ಪ್ರದೇಶದಲ್ಲಿ.

11.)ಸಿಂಧು ನಾಗರಿಕತೆಯ ನಗರ 'ಲೋಥಾಲ್' ಯಾವ ರಾಜ್ಯದಲ್ಲಿದೆ?

A). ಗುಜರಾತ್
B). ರಾಜಸ್ಥಾನ
C). ಪಂಜಾಬ್
D). ಹರಿಯಾಣ

Correct Ans: (A)
ಗುಜರಾತ್

12.) ದೊಲ್ವೀರ್ ಇರುವುದು ಗುಜರಾತ್ ನ...

A). ಗಾಂಧೀನಗರದಲ್ಲಿ
B). ಪಶ್ಚಿಮದ ಪ್ರದೇಶದಲ್ಲಿ
C). ಕಚ್ ನಲ್ಲಿದೆ.
D). ಯಾವೂದು ಅಲ್ಲ

Correct Ans: (C)
ಇದು ಸಿಂಧೂ ನಾಗರಿಕತೆಯಲ್ಲಿ ಬರುವಂತಹ ನಗರವಾಗಿದ್ದು, ಹರಪ್ಪಾದ ಐದು ಪ್ರಮುಖ ನಗರಗಳಲ್ಲಿ ಇದು ಕೂಡ ಒಂದಾಗಿದೆ. ಇದನ್ನು 1967-68 ರಲ್ಲಿ ಜೆ.ಪಿ ಜೋಶಿಯವರು ಕಂಡು ಹಿಡಿದರು.

13.) ಹರಪ್ಪ ನಾಗರೀಕತೆಯ ಪ್ರಮುಖ ನಿವೇಶಗಳಲ್ಲೊಂದಾದ ಲೋಥಾಲ್ ಅನ್ನು ಉತ್ಖನನ ಮಾಡಿದವರು ಯಾರು ?                

A). ಸರ್.ಜಾನ್ ಮಾಷ೯ಲ್
B). ಮಾಟಿ೯ಮೋರ್ ವ್ಹೀಲರ್
C). ಸರ್.ಡಿ.ಬ್ಯಾನಜಿ೯
D). ಎಸ್.ಆರ್. ರಾವ್

Correct Ans: (D)
ಎಸ್.ಆರ್. ರಾವ್

ಲೋಥಾಲ್ ಇದು ಗುಜರಾತ್ ರಾಜ್ಯದ ಕ್ಯಾಂಬಿಕೊಲ್ಲಿಯ ಬೊಗಾವ ನದಿ ದಡದಲ್ಲಿದೆ. 1953 ರಲ್ಲಿ ಎಸ್.ಆರ್. ರಾವ್ ಉತ್ಖನನ ಮಾಡಿದರು.

14.) ಹರಪ್ಪಾ ನಾಗರಿಕತೆಯ ಕಾಲದಲ್ಲಿ ಯಾವ ಲೋಹ ಕಾಣಿಸುವುದಿಲ್ಲ ?

A). ಚಿನ್ನ
B). ತಾಮ್ರ
C). ಕಂಚು
D). ಕಬ್ಬಿಣ

Correct Ans: (D)
ಕಬ್ಬಿಣ

15.) ಇದುವರೆಗೂ ಕಂಡುಹಿಡಿಯಲಾಗಿರುವ ಅತ್ಯಂತ ಉತ್ತರ ಭಾಗದಲ್ಲಿರುವ ಹರಪ್ಪಾ ನಿವೇಶನ ಯಾವುದು?

A). ಜಮ್ಮು ಮತ್ತು ಕಾಶ್ಮೀರದಲ್ಲಿರುವ ಮಾಂಡು
B). ಪಂಜಾಬಿನಲ್ಲಿರುವ ಹರಪ್ಪಾ
C). ಪಾಕಿಸ್ತಾನದಲ್ಲಿರುವ ಹರಪ್ಪಾ
D). ಉತ್ತರ ಪ್ರದೇಶದಲ್ಲಿರುವ ಅಲಂಗೀರ್ ಪುರ

Correct Ans: (A)
ಜಮ್ಮು ಮತ್ತು ಕಾಶ್ಮೀರದಲ್ಲಿರುವ ಮಾಂಡು








1) ಭಾರತದ ರಾಷ್ಟ್ರೀಯ ಹಾಡು ಯಾವುದು

A). ವಂದೇ ಮಾತರಂ
B). ಜನಗಣಮನ
C). ಜೈ ಭಾರತ ಜನನಿಯ ತನುಜಾತೆ
D). ಇದು ಯಾವುದೂ ಅಲ್ಲ

Correct Ans: (A)
ವಂದೇ ಮಾತರಂ

ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ 1896 ರಲ್ಲಿ ಹಾಡಿದರು, ಅದೇ ವರ್ಷ ಕವಿ ರವೀಂದ್ರರು "ವಂದೇ ಮಾತರಂ" ಪೂರ್ಣ ಕವನವನ್ನು ಮಲ್ಲಾರ ರಾಗದಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಪ್ರಥಮವಾಗಿ ಹಾಡಿದರು.

2) ’ವಂದೇಮಾತರಂ’ ಹಾಡನ್ನು ಯಾವ ವರ್ಷದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸನ ಅಧಿವೇಶನದಲ್ಲಿ ಮೊದಲು ಹಾಡಲಾಗಿತ್ತು?

A). 1896
B). 1890
C). 1887
D). 1898

Correct Ans: (A)
1896

"ವಂದೇಮಾತರಂ" ಕವನವನ್ನು 1882 ರಲ್ಲಿ ರಚಿಸಲಾಯಿತು, ಇದನ್ನು ಬಂಕಿಮರ ಆನಂದ ಮಠ ಎಂಬ ಕಾದಂಬರಿಯಿಂದ ಆರಿಸಲಾಗಿದೆ. ಬಾಲು ಹೇಮಚಂದ್ರರು ತಮ್ಮ "ರಾಖೀ ಬಂಧನ" ಎಂಬ ಗೀತೆಯಲ್ಲಿ "ವಂದೇಮಾತರಂ"ನ ಕೆಲವು ಸಾಲುಗಳನ್ನು ಸೇರಿಸಿಕೊಂಡು ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ 1896 ರಲ್ಲಿ ಹಾಡಿದರು.

3) ವಂದೇ ಮಾತರಂ ಹಾಡನ್ನು 1882 ರಲ್ಲಿ ಪ್ರಕಟವಾದ ಬಂಕಿಮ ಚಂದ್ರ ಚಟರ್ಜಿಯವರ ಯಾವ ಕೃತಿಯಿಂದ ಆರಿಸಲಾಗಿದೆ?

A). ಕಪಾಲ ಕುಂಡಲ
B). ವಿಷವೃಕ್ಷ
C). ಆನಂದಮಠ
D). ಇದು ಯಾವುದೂ ಅಲ್ಲ

Correct Ans: (C)
ಆನಂದಮಠ

ವಂದೇ ಮಾತರಂ ಕವಿತೆಯನ್ನು ಭಾರತದ ರಾಷ್ಟ್ರ ಕವಿತೆ ಅಥವಾ ಹಾಡು ಎಂದು ಕರೆಯಲಾಗುತ್ತದೆ. ಈ ವಂದೇ ಮಾತರಂ ಕವಿತೆಯು ಸಂಸ್ಕೃತದಲ್ಲಿ ಪಶ್ಚಿಮ ಬಂಗಾಳದ ಪ್ರಮುಖ ಕವಿ ’ಬಂಕಿಮ್ ಚಂದ್ರ ಚಟರ್ಜಿ’ಯವರಿಂದ ರಚಿತವಾಗಿದೆ. ಬಂಕಿಮರು 1882 ರಲ್ಲಿ ಬರೆದ "ಆನಂದ ಮಠ" ಎಂಬ ಕೃತಿಯ ಭಾಗವಾಗಿದ್ದ ಈ ಗೀತೆ ಅತ್ಯಂತ ಜನಪ್ರಿಯತೆ ಗಳಿಸಿತು.  ಈ ಕವಿತೆಯು ಇತಿಹಾಸದ ಸ್ವಾತಂತ್ರ್ಯದ ಚಳುವಳಿಯ ಹೋರಾಟಕ್ಕೆ ತುಂಬಾ ಸ್ಪೂರ್ತಿಯ ಕವಿತೆಯಾಗಿತ್ತು. ಈ ಕವಿತೆಯು ಭಾರತದ ರಾಷ್ಟ್ರಗೀತೆಯಾದ ಜನಗಣ ಮನದೊಂದಿಗೆ ಸಮಾನವಾದ ಸ್ಥಾನವನ್ನು ಹೊಂದಿದೆ.

4) ಭಾರತದ ರಾಷ್ಟ್ರೀಯ ಹಾಡನ್ನು ಅಂಗೀಕರಿಸಿದ್ದು ಯಾವಾಗ?

A). ಆಗಸ್ಟ್ 15, 1947
B). ಜನವರಿ 24, 1950
C). ನವೆಂಬರ್ 26, 1949
D). ಇದು ಯಾವುದು ಅಲ್ಲ

Correct Ans: (B)
ಜನವರಿ 24, 1950

1950 ರಲ್ಲಿ ಜವರಿ 24ರಂದು "ವಂದೇ ಮಾತರಂ" ಮತ್ತು "ಜನಗಣಮನ" ಕವನಗಳ ಮೊದಲ ಭಾಗಗಳು ರಾಷ್ಟ್ರಗೀತೆಗಳಾಗಿ ಭಾರತ ಸರ್ಕಾರದಿಂದ ಆಯ್ಕೆ ಮಾಡಲ್ಪಟ್ಟವು.

5) ಭಾರತದ ರಾಷ್ಟ್ರೀಯ ಹಾಡನ್ನು ರಚಿಸಿದವರು ಯಾರು?

A). ರವೀಂದ್ರನಾಥ ಟ್ಯಾಗೂರ್
B). ಬಂಕಿಮಚಂದ್ರ ಚಟರ್ಜಿ
C). ಶರತ್ ಚಂದ್ರ ಚಟರ್ಜಿ
D). ಇವರು ಯಾರು ಅಲ್ಲ

Correct Ans: (B)
ಬಂಕಿಮಚಂದ್ರ ಚಟರ್ಜಿ

ಬಂಕಿಮ ಚಂದ್ರ ಚಟ್ಟೋಫಾದ್ಯಯವರ ಜನನ- 27 ಜೂನ್ 1838 ಮರಣ - 8 ಏಫ್ರೀಲ್ 1894    ಭಾರತದ ಓರ್ವ ಬಂಗಾಳಿ ಕವಿ,ಕಾದಂಬರಿಕಾರ, ಪ್ರಬಂಧಕಾರ ಮತ್ತು ಪತ್ರಕರ್ತರಾಗಿದ್ದರು.ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರೇರೇಪಿಸಿದ ವಂದೇ ಮಾತರಂ ಗೀತೆಯ ಕವಿಯಾಗಿ ಇವರು ಅತ್ಯಂತ ಪ್ರಸಿದ್ದರಾಗಿದ್ದರು. ಇದೇ ಗೀತೆಯ ನಂತರ ಭಾರತದ ರಾಷ್ಟೀಯ ಗೀತೆಯಾಗಿ ಘೋಷಿಸಲ್ಪಟ್ಟಿತು.

6) ರವೀಂದ್ರನಾಥ ಟ್ಯಾಗೋರ್ ಎಲ್ಲಿ ಜನಿಸಿದರು?

A). ಕಲ್ಕತ್ತ
B). ಮುಂಬೈ
C). ಪುಣೆ
D). ನಾಗಪುರ

Correct Ans: (A)
ಕಲ್ಕತ್ತ

ತಂದೆ: ದೇಬೇಂದ್ರನಾಥ ಟಾಗೋರ್ ಮತ್ತು
ತಾಯಿ: ಶಾರದಾ ದೇವಿ ದಂಪತಿಗಳಿಗೆ ಕೊಲ್ಕೊತ್ತದ ಜೊರಸಂಕೊ ಭವನದಲ್ಲಿ ರವೀಂದ್ರನಾಥ್‌ ಜನಿಸಿದರು. ಜನನ 7 ಮೇ 1861, ಕಲ್ಕತ್ತ
 ಮರಣ 7 ಆಗಸ್ಟ್ 1941 (ತೀರಿದಾಗ ವಯಸ್ಸು 80) ಕಲ್ಕತ್ತ

ವೃತ್ತಿ ಕವಿ, ಬರಹಗಾರ, ತತ್ವಶಾಸ್ತ್ರಜ್ಞ, ಕಲಾವಿದ ಪ್ರಮುಖ ಪ್ರಶಸ್ತಿಗಳು ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ (1913)

7) 'ಜನಗಣಮನ’ದ ಹಾಡುವ ಅವಧಿ ಎಷ್ಟು ?

A). 1 ನಿಮಿಷ
B). 1 ನಿಮಿಷ 10 ಸೆಕೆಂಡುಗಳು
C). 45 ಸೆಕೆಂಡುಗಳು
D). 52 ಸೆಕೆಂಡುಗಳು

Correct Ans: (D)
52 ಸೆಕೆಂಡುಗಳು

ನೊಬೆಲ್ ಬಹುಮಾನಿತ ರವೀಂದ್ರನಾಥ ಠಾಗೂರರು ಬರೆದ "ಜನಗಣಮನ" ಎಂದು ಆರಂಭವಾಗುವ ಗೀತೆಯನ್ನು  ರಾಷ್ಟ್ರಗೀತೆಯಾಗಿ ಆರಿಸಲಾಗಿದೆ. ಈ ಗೀತೆಯನ್ನು ಹಾಡುವ ಅವಧಿ 48-52 ಸೆಕೆಂಡುಗಳು.

8). "ಜನಗಣ ಮನ"ವನ್ನು ಮೊದಲ ಹಾಡಿದ್ದು ಯಾವಾಗ ?

A). 1911 ಡಿಸೆಂಬರ್ 27
B). 1912 ಮಾರ್ಚ 28
C). 1910 ನವೆಂಬರ್ 25
D). 1911 ಡಿಸೆಂಬರ್ 25

Correct Ans: (A)
1911 ಡಿಸೆಂಬರ್ 27

"ಜನಗಣ ಮನ"ವನ್ನು ಭಾರತದ  ಕಾಂಗ್ರೆಸ್ ಅಧಿವೇಶನದಲ್ಲಿ ಪ್ರಥಮ ಬಾರಿಗೆ 1911 ಡಿಸೆಂಬರ್ 27 ರಂದು ಹಾಡಲಾಯಿತು.

9) ಜನಗಣಮನವನ್ನು ರಾಷ್ಟ್ರಗೀತೆಯೆಂದು ಸಂವಿಧಾನ ರಚನಾ ಸಭೆಯು ಯಾವಾಗ ಅಂಗೀಕರಿಸಿತು?

A). ಜನವರಿ 26, 1950
B). ಜನವರಿ 24, 1950
C). ಆಗಸ್ಟ್ 15, 1947
D). ಆಗಸ್ಟ್ 14, 1947

Correct Ans: (B)
 ಜನವರಿ 24, 1950

ಜನಗಣಮನವನ್ನು ರಾಷ್ಟ್ರಗೀತೆಯೆಂದು ಸಂವಿಧಾನ ರಚನಾ ಸಭೆಯು ಮತ್ತು ಭಾರತ ಸರ್ಕಾರವು   ಜನವರಿ 24, 1950 ರಂದು ಅಂಗೀಕರಿಸಿತು. @[100002324162293:2048:Praveen Helavar]
     

10) "ಜನಗಣ ಮನ"ವನ್ನು ಯಾವ  ಸಂದರ್ಭದಲ್ಲಿ ಮೊದಲು ಹಾಡಿದ್ದು?

A). ಕಾಂಗ್ರೆಸ್ ಅಧೀವೇಶನದಲ್ಲಿ
B). ಚಳುವಳಿಯಲ್ಲಿ
C). ಸಂಘ ಮತ್ತು ಸಂಸ್ಥೆಗಳಲ್ಲಿ
D). ಯಾವುದು ಅಲ್ಲ

Correct Ans: (A)
ಕಾಂಗ್ರೆಸ್ ಅಧೀವೇಶನದಲ್ಲಿ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಕಲ್ಕತ್ತಾ ಅಧಿವೇಶನದಲ್ಲಿ ದೊರೆ ಜಾರ್ಜ - 5ನ್ನು ಆಹ್ವಾನಿಸುವ ಸಂದರ್ಭದಲ್ಲಿ "ಜನಗಣ ಮನ"ವನ್ನು ಹಾಡಿದ್ದರು.

11) ಭಾರತದ ರಾಷ್ಟ್ರಗೀತೆ ’ ಜನಗಣಮನ’ವನ್ನು 1911 ರಲ್ಲಿ ಯಾರು ರಚಿಸಿದರು?

A). ಬಂಕಿಂ ಚಂದ್ರ ಚಟರ್ಜಿ
B). ರವೀಂದ್ರನಾಥ ಠಾಗೋರ್
C). ಶರತ್ ಚಂದ್ರ ಚಟರ್ಜಿ
D). ತಾರಾಶಂಕರ ಬಂಡೋಪಾಧ್ಯಯ

Correct Ans: (B)
ರವೀಂದ್ರನಾಥ ಠಾಗೋರ್

ಇಂಗ್ಲೆಂಡಿನ ದೊರೆ ಮತ್ತು ಭಾರತದ ಸಾಮ್ರಾಟನೆನಿಸಿದ ಐದನೇ ಚಾರ್ಜ (1910-1936) ಭಾರತಕ್ಕೆ 1911 ರ ಡಿಸೆಂಬರ್ ನಲ್ಲಿ ಭೇಟಿಕೊಟ್ಟನು. 1906 ರಲ್ಲಿ ವಿಭಜಿಸಲ್ಪಟ್ಟ ಪೂರ್ವ ಮತ್ತು ಪಶ್ಚಿಮ ಬಂಗಾಳ ಪ್ರಾಂತಗಳನ್ನು ಜಾರ್ಜನ ಆದೇಶದ ಮೇರೆಗೆ ಒಂದುಗೂಡಿಸಲಾಯಿತು. ಈ ಸಂದರ್ಭದಲ್ಲಿ ಕವಿ ರವೀಂದ್ರರು "ಜನಗಣ ಮನ"ವನ್ನು ರಚಿಸಿದರು.

No comments:

Post a Comment