Srinivas ಶ್ರೀಶ್ರೀಶ್ರೀಶ್ರೀಶ್ರೀ ...ಜಿ ಕೆ..editing 15/09/2016
(ಪ್ರಚಲಿತ ಪ್ರಶ್ನೆಗಳ ಉತ್ತರ ಬದಲಾಗಿರಬಹುದು ಪರಿಶೀಲಿಸಿಕೋಳ್ಳಿ )
ಪ್ರಶ್ನೆಗಳು:
Questions paper 31
೧. ರವೀಂದ್ರನಾಥ ಠಾಗೂರರ ಪ್ರಥಮ ಕವನ ಸಂಕಲನ ಯಾವುದು?
೨. ಎಪಿಎಮ್ಸಿ (APMC) ನ ವಿಸ್ತೃತ ರೂಪವೇನು?
೩. ನ್ಯಾಷನಲ್ ಏರೋನಾಟಿಕಲ್ ಲ್ಯಾಬೋರೇಟರಿ (NAL) ಕರ್ನಾಟಕದಲ್ಲಿ ಎಲ್ಲಿದೆ?
೪. ಹಂಸ ಪಕ್ಷಿಯನ್ನು ತನ್ನ ವಾಹನವನ್ನಾಗಿ ಹೊಂದಿರುವ ದೇವತೆ ಯಾರು?
೫. ಉತ್ತರ ಕನ್ನಡ ಜಿಲ್ಲೆಯ ಯಾವ ತಾಲ್ಲೂಕನ್ನು ಗಾಂಧಿನೆಲೆ ಎಂದು ಕರೆಯುತ್ತಾರೆ?
೬. ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶ ಯಾವುದು?
೭. ಯುರೇನಿಯಂ ಖನಿಜವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ರಾಜ್ಯ ಯಾವುದು?
೮. ಪ್ರಥ್ವಿವಲ್ಲಭ ಎಂದು ಬಿರುದು ಹೊಂದಿದ್ದ ರಾಷ್ಟ್ರಕೂಟರ ದೊರೆ ಯಾರು?
೯. ಹುತ್ತರಿಹಬ್ಬ ಕುಣಿತಕ್ಕೆ ಪ್ರಸಿದ್ಧವಾಗಿರುವ ಜಿಲ್ಲೆ ಯಾವುದು?
೧೦. ಕೇಂದ್ರೀಯ ಹತ್ತಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಎಲ್ಲಿದೆ?
೧೧. ಮೊದಲ ವಿಶ್ವಕನ್ನಡ ಸಮ್ಮೇಳನ ನಡೆದ ಸ್ಥಳ ಯಾವುದು?
೧೨. ವಿಶ್ವವಿಖ್ಯಾತ ಹಂಪಿಯಲ್ಲಿ ಕಲ್ಲಿನ ರಥ ಯಾವ ದೇವಾಲಯದಲ್ಲಿದೆ?
೧೩. ಬ್ಯಾಡಗಿ ಮೆಣಸಿನ ಕಾಯಿಗೆ ಪ್ರಸಿದ್ಧವಾದರೆ ಇಲಕಲ್ ಯಾವುದಕ್ಕೆ ಪ್ರಸಿದ್ಧವಾಗಿದೆ?
೧೪. ಟಿಬೇಟಿಯನ್ ಸನ್ಯಾಸಿಗಳನ್ನ ಏನೆಂದು ಕರೆಯುತ್ತಾರೆ?
೧೫. ಶ್ರೀ ಕೃಷ್ಣ ಇದು ಯಾರ ಅಂಕಿತನಾಮವಾಗಿದೆ?
೧೬. ಜಲಜನಕವನ್ನು ಕಂಡು ಹಿಡಿದವರು ಯಾರು?
೧೭. ಶ್ರೀ ವೈಷ್ಣವ ಸಿದ್ಧಾಂತವನ್ನು ಸ್ಥಾಪಿಸಿದವರು ಯಾರು?
೧೮. ಕನ್ನಡದ ಕೆಲಸಕ್ಕೆ ಡಾಕ್ಟರೇಟ್ ಪದವಿ ಗಳಿಸಿದ ಮೊದಲಿಗ ಯಾರು?
೧೯. ವಿಶ್ವಾಮಿತ್ರನ ಆಶ್ರಮದ ಹೆಸರೇನು?
೨೦. ಸತತವಾಗಿ ನಾಲ್ಕು ಬಾರಿ ಅಮೇರಿಕಾದ ಅಧ್ಯಕ್ಷ ಹುದ್ದೆ ಅಲಂಕರಿಸಿದವರು ಯಾರು?
೨೧. ಕುಂಬಾಸ ಇದು ಯಾರ ಕಾವ್ಯ ನಾಮವಾಗಿದೆ?
೨೨. ಗಂಟೆಗಳನ್ನು ಯಾವ ಲೋಹದ ಮಿಶ್ರಣದಿಂದ ತಯಾರಿಸುತ್ತಾರೆ?
೨೩. ಝೂನ್ಸಿ ರಾಣಿ ಲಕ್ಷ್ಮಿಬಾಯಿಯ ದತ್ತು ಪುತ್ರನ ಹೆಸರೇನು?
೨೪. ಫಿರ್ದೂಸಿ ಇವರು ಯಾರ ಆಸ್ಥಾನದ ಕವಿ ಆಗಿದ್ದರು?
೨೫. ಭಾರತದ ವಿದೇಶಿ ನೀತಿಯ ಮುಖ್ಯ ಶಿಲ್ಪಿ ಯಾರು?
೨೬. ಕ್ಯಾಲ್ಸಿಯಂ ಸಲ್ಫೇಟ್ನ್ನು ಸಾಮಾನ್ಯವಾಗಿ ಯಾವ ಹೆಸರಿನಿಂದ ಕರೆಯುತ್ತಾರೆ?
೨೭. ಆಧುನಿಕ ಶಿಕ್ಷಣದ ಪಿತಾಮಹಾನೆಂದು ಕರೆಯಲ್ಪಡುವ ಶಿಕ್ಷಣ ತಜ್ಞ ಯಾರು?
೨೮. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಎಲ್ಲಿದೆ?
೨೯. ಉತ್ತರಖಂಡ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?
ಪ್ರಸಿದ್ಧ ದಿನಾಚರಣೆಗಳು
ಜನವರಿ ೧೨ – ರಾಷ್ಟ್ರೀಯ ಯುವ ದಿನ
ಜನವರಿ ೧೫ – ಭೂ ಸೇನಾ ದಿನ
ಉತ್ತರಗಳು:
Questions paper 31
೧. ಸಾಂಗ್ಸ್ ಆಫ್ ದಿ ಮಾರ್ನಿಂಗ್
೨. ಅಗ್ರಿಕಲ್ಚರ್ ಪ್ರೊಡ್ಯೂಸ್ ಮಾರ್ಕೆಟಿಂಗ್ ಕಮಿಟಿ
೩. ಬೆಂಗಳೂರು
೪. ವಿದ್ಯಾ ಸರಸ್ವತಿ
೫. ಅಂಕೋಲ
೬. ಫ್ರಾನ್ಸ್
೭. ಬಿಹಾರ
೮. ದಂತಿದುರ್ಗ
೯. ಕೊಡಗು
೧೦. ಮುಂಬೈ
೧೧. ಮೈಸೂರು
೧೨. ವಿಜಯ ವಿಠಲ
೧೩. ಸೀರೆಗಳು
೧೪. ಲಾಮೋಗಳು
೧೫. ವ್ಯಾಸರಾಯರು
೧೬. ಕ್ಯಾವೆಂಡಿಸ್
೧೭. ಶ್ರೀ ರಾಮಾನುಜಾಚಾರ್ಯರು
೧೮. ಫರ್ಡಿನಾಂಡ್ ಕಿಟೆಲ್
೧೯. ಸಿದ್ಧಾಶ್ರಮ
೨೦. ಫ್ರಾಂಕಲಿನ್ ರೂಜ್ವೆಲ್ಟ್
೨೧. ಕುಂಚೂರು ಬಾರಿಕೇರ ಸದಾಶಿವ
೨೨. ತಾಮ್ರ ಮತ್ತು ತವರ
೨೩. ದಾಮೋದರ
೨೪. ಘಜ್ನಿ ಮಹಮ್ಮದ್
೨೫. ಜವಹರಲಾಲ್ ನೆಹರು
೨೬. ಜಿಪ್ಸಂ
೨೭. ರೋಸೋ
೨೮. ಹುಬ್ಬಳಿ
೨೯. ೦೯.೧೧.೨೦೦೦
ಪ್ರಶ್ನೆಗಳು :-
Questions paper 32
೧. ಪಶು ವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಎಲ್ಲಿದೆ?
೨. ಏಷಿಯನ್ (ASEAN) ನ ವಿಸ್ತೃತ ರೂಪವೇನು?
೩. ಮುಕ್ತೇಶ್ವರ ಗಿರಿಧಾಮ ಯಾವ ರಾಜ್ಯದಲ್ಲಿದೆ?
೪. ಅಮೇರಿಕಾದ ಛಾಯಾ ಚಿತ್ರ ಸೊಸೈಟಿಯ ಫಿಲೋಶಿಪ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
೫. ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಕಛೇರಿ ಎಲ್ಲಿದೆ?
೬. ಅತ್ಯಂತ ಕಡಿಮೆ ಪ್ರಮಾಣದ ಬಾವಿ ನೀರಾವರಿ ಸೌಲಭ್ಯವನ್ನು ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು?
೭. ಉಂಚಳ್ಳಿ ಜಲಪಾತ ಇದು ಯಾವ ನದಿಯಿಂದ ಉಂಟಾಗಿದೆ?
೮. ಕ್ರೈಸ್ಕೊಗ್ರಾಪ್ನ್ನು ಏನನ್ನು ಅಳೆಯಲು ಬಳಸುತ್ತಾರೆ?
೯. ಕಾಬೂಲ್ ಇದು ಯಾವ ದೇಶದ ರಾಜಧಾನಿಯಾಗಿದೆ?
೧೦. ಪಯನೀರ್ ಇದು ಯಾವ ದೇಶದ ಬಾಹ್ಯಾಕಾಶ ನೌಕೆಯಾಗಿದೆ?
೧೧. ವತ್ಸ ಇದು ಯಾರ ಕಾವ್ಯ ನಾಮವಾಗಿದೆ?
೧೨. ಗ್ರಾಮಾಯಣ ಈ ಕಾದಂಬರಿಯ ಕರ್ತೃ ಯಾರು?
೧೩. ಮಹಾಭಾರತದಲ್ಲಿ ಒಟ್ಟು ಎಷ್ಟು ಪರ್ವಗಳಿವೆ?
೧೪. ೧೯೯೨ರಲ್ಲಿ ಕೊಪ್ಪಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
೧೫. ವೀರಬೀರೇಶ್ವರ ಇದು ಯಾರ ಅಂಕಿತನಾಮವಾಗಿದೆ?
೧೬. ಯಾವುದೇ ರಾಸಾಯನಿಕವನ್ನು ಬಳಸದೇ ದೀರ್ಘಾವಧಿಯವರೆಗೆ ಸಂಗ್ರಹಿಸಬಹುದಾದ ಬೆಳೆ ಯಾವುದು?
೧೭. ತೇಲುವಿಕೆಯ ನಿಯಮವನ್ನು ರೂಪಿಸಿದವರು ಯಾರು?
೧೮. ೧೯೮೨-೧೯೮೫ರ ಅವಧಿಯಲ್ಲಿ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರಾಗಿದ್ದರು?
೧೯. ಭಾರತೀಯ ತೆಂಗು ಸಂಶೋಧನಾ ಸಂಸ್ಥೆ ಎಲ್ಲಿದೆ?
೨೦. ಐದು ಉಪಗ್ರಹಗಳನ್ನು ಹೊಂದಿರುವ ಗ್ರಹ ಯಾವುದು?
೨೧. ಸೌರಯಾನ ಪಂಚಾಂಗವನ್ನು ಮೊದಲು ರೂಪಿಸಿದವರು ಯಾರು?
೨೨. ರೀನೋ ವೈರಸ್ನಿಂದ ಬರುವ ಕಾಯಿಲೆ ಯಾವುದು?
೨೩. ರಾಷ್ಟ್ರ ಪತಿಗಳ ಸ್ವರ್ಣ ಪದಕ ಗಳಿಸಿರುವ ಕನ್ನಡದ ಮೊದಲ ಚಲನಚಿತ್ರ ಯಾವುದು?
೨೪. ಭಾರತ ಸರ್ಕಾರ ಯಾವ ವರ್ಷ ರಾಜ್ಯಗಳ ಮರು ವಿಂಗಡಣಾ ಸಮಿತಿಯನ್ನು ನೇಮಿಸಿತು?
೨೫. ವಾಣಿಜ್ಯ ಬ್ಯಾಂಕುಗಳಲ್ಲಿಯೇ ಅತ್ಯಂತ ದೊಡ್ಡ ಬ್ಯಾಂಕ್ ಯಾವುದು?
೨೬. ಭಾರತದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು ಯಾರಿಂದ ನೇಮಕವಾಗುತ್ತಾರೆ?
೨೭. ಕರ್ನಾಟಕದಲ್ಲಿ ಅತಿ ಹೆಚ್ಚು ಜಲಪಾತಗಳನ್ನು ಹೊಂದಿರುವ ಜಿಲ್ಲೆ ಯಾವುದು?
೨೮. ಅರ್ಜುನ್ ಪ್ರಶಸ್ತಿ ಪಡೆದ ಪ್ರಥಮ ಕರ್ನಾಟಕದ ಕ್ರಿಕೇಟ್ ಆಟಗಾರ ಯಾರು?
೨೯. ಇತ್ತೀಚಿಗೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಭಾರತೀಯ ಕ್ರಿಕೆಟ್ ಆಟಗಾರ ಯಾರು?
ಪ್ರಸಿದ್ದ ದಿನಾಚರಣೆ
ಜನವರಿ – ೧೦ – ವಿಶ್ವ ನಗುವಿನ ದಿನ
ಉತ್ತರಗಳು:
Questions paper 32
೧. ಬೀದರ್
೨. ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷಿಯನ್ ನೇಷನ್ಸ್
೩. ಉತ್ತರ ಪ್ರದೇಶ
೪. ಸಿ.ರಾಜುಗೋಪಾಲ್
೫. ದೆಹಲಿ
೬. ಕೊಡಗು
೭. ಅಘನಾಶಿನಿ
೮. ಸಸ್ಯದ ಬೆಳವಣಿಗೆ
೯. ಅಫಘಾನಿಸ್ತಾನ್
೧೦. ಅಮೇರಿಕಾ
೧೧. ಪ್ರಹ್ಲಾದ್ ಬಂಡೇರಾವ್ ನರೇಗಲ್
೧೨. ರಾವ್ ಬಹದ್ದೂರ್
೧೩. ಹದಿನೆಂಟು
೧೪. ಸಿಂಪಿ ಲಿಂಗಣ್ಣ
೧೫. ಗೊಲ್ಲಾಳ
೧೬. ರಾಗಿ
೧೭. ಆರ್ಕಿಮಿಡಿಸ್
೧೮. ಡಾ|| ಮನಮೋಹನ್ ಸಿಂಗ್
೧೯. ಕಾಸರಗೂಡು (ಕೇರಳ)
೨೦. ಯುರೇನಸ್
೨೧. ಈಜಿಪ್ತಿಯನ್ನರು
೨೨. ಸಾಮಾನ್ಯ ಶೀತ(ನೆಗಡಿ)
೨೩. ಸಂಸ್ಕಾರ
೨೪. ೧೯೫೨
೨೫. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
೨೬. ರಾಷ್ಟ್ರಪತಿ
೨೭. ಉತ್ತರಕನ್ನಡ
೨೮. ಇ.ಎ.ಎಸ್.ಪ್ರಸನ್ನ
೨೯. ಮಹೇಂದ್ರ ಸಿಂಗ್ ಧೋನಿ
ಪ್ರಶ್ನೆಗಳು
Questions paper 33
೧. ಇತ್ತೀಚಿಗೆ ಭಾರತ ರತ್ನ ಪುರಸ್ಕಾರಕ್ಕೆ ಯಾರನ್ನು ಆಯ್ಕೆ ಮಾಡಲಾಯಿತು?
೨. ಜಿಎಮ್ಟಿ (GMT)ಯ ವಿಸ್ತೃತ ರೂಪವೇನು?
೩. ಅಡಿಗೆಉಪ್ಪಿನ ರಾಸಾಯನಿಕ ಹೆಸರೇನು?
೪. ಆಹಾರ ಶಕ್ತಿಯನ್ನು ಯಾವ ಮಾನದಿಂದ ಅಳೆಯುತ್ತಾರೆ?
೫. ಅಶ್ವಿನಿ ಇದು ಯಾರ ಕಾವ್ಯ ನಾಮವಾಗಿದೆ?
೬. ಪ್ರಸಿದ್ಧ ಶಿರಹಟ್ಟಿಯ ಫಕಿರೇಶ್ವರ ಮಠ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೭. ರಾಷ್ಟ್ರೀಯ ಕೂಲಿಗಾಗಿ ಕಾಳು ಕಾರ್ಯಕ್ರಮವನ್ನು ಜಾರಿಗೊಳಿಸಲಾದ ವರ್ಷ ಯಾವುದು?
೮. ಡೆನ್ಮಾರ್ಕ್ ವಿಶಿಷ್ಟವಾಗಿ ಯಾವ ಪ್ರಾಣಿಗಳಿಗೆ ಪ್ರಸಿದ್ಧಿ ಪಡೆದಿದೆ?
೯. ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು?
೧೦. ಮೌಸಾರಿ ಗಿರಿಧಾಮ ಯಾವ ರಾಜ್ಯದಲ್ಲಿದೆ?
೧೧. ವಸ್ತುವಿನ ಸಾಪೇಕ್ಷ ವೇಗವನ್ನು ಅಳೆಯಲು ಉಪಯೋಗಿಸುವ ಉಪಕರಣ ಯಾವುದು?
೧೨. ಕರ್ನಾಟಕದಲ್ಲಿ ಪ್ರಥಮ ಹಾಲು ಉತ್ಪನ್ನ ಘಟಕ ಸ್ಥಾಪನೆ ಎಲ್ಲಿ ಆಯಿತು?
೧೩. ಸೆಂಟ್ರಲ್ ಇನ್ಸ್ಟಿಟ್ಯೂಷನ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್ ಕರ್ನಾಟಕದಲ್ಲಿ ಎಲ್ಲಿದೆ?
೧೪. ಕೇಂದ್ರ ಸಾಹಿತ್ಯ ಅಕಾಡೆಮಿಯ ಇಂಡಿಯಾ ಲಿಟರೇಚರ್ ಪತ್ರಿಕೆಯ ಸಂಪಾದಕರಾದ ಮೊದಲ ಕನ್ನಡಿಗ ಯಾರು?
೧೫. ತೆಲುಗಿನಲ್ಲಿ ಪಂಚರತ್ನ ಕೀರ್ತನೆಗಳನ್ನು ಬರೆದವರು ಯಾರು?
೧೬. ಪಾಟಲಿಪುತ್ರ ಯಾವ ವಂಶದ ಅರಸರ ರಾಜಧಾನಿಯಾಗಿತ್ತು?
೧೭. ಶ್ಯಾಮ್ ಚಿ ಆಯಿ ಈ ಪ್ರಸಿದ್ಧ ಕೃತಿ ಯಾವ ಭಾಷೆಯಲ್ಲಿದೆ?
೧೮. ಬೀಡಿ ಹೊಗೆಸೊಪ್ಪನ್ನು ಹೆಚ್ಚು ಉತ್ಪಾದಿಸುವ ರಾಜ್ಯ ಯಾವುದು?
೧೯. ಕ್ರೈಸ್ತರ ಪವಿತ್ರಗ್ರಂಥ ಬೈಬಲ್ನ್ನು ಕನ್ನಡಕ್ಕೆ ಮೊದಲು ಅನುವಾದಿಸಿದವರು ಯಾರು?
೨೦. ಸಬಲೇಶ್ವರ ದೇವ ಇದು ಯಾರ ಅಂಕಿತನಾಮವಾಗಿದೆ?
೨೧. ಕರ್ನಾಟಕದ ಅತ್ಯಂತ ದೊಡ್ಡ ವಿವಿದೋದ್ದೇಶ ನದಿ ಕಣಿವೆ ಯೋಜನೆ ಯಾವುದು?
೨೨. ಸಮೀಪದ ದೃಷ್ಟಿದೋಷ ನಿವಾರಿಸಲು ಬಳಸುವ ಮಸೂರ ಯಾವುದು?
೨೩. ಟಾನ್ಸಿಲ್ ಕಾಯಿಲೆ ಯಾವ ಭಾಗಕ್ಕೆ ಸಂಬಂಧಿಸಿದೆ?
೨೪. ೧೮೫೭ರ ದಂಗೆಯನ್ನು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದವರು ಯಾರು?
೨೫. ಭಕ್ತಿ ಪಂಥ ಚಳುವಳಿಯಲ್ಲಿ ರಾಮ ಮತ್ತು ರಹೀಮ ಒಬ್ಬನೇ ಎಂದು ಹೇಳಿದವರು ಯಾರು?
೨೬. ದಾಖಲೆಯ ಪ್ರದರ್ಶನ ನೀಡಿದ ಬಂಗಾರದ ಮನುಷ್ಯ ಚಿತ್ರದ ನಿರ್ದೇಶಕರು ಯಾರು?
೨೭. ಟೊಮೋಟೊ ಸಾಸ್ನಲ್ಲಿರುವ ಆಮ್ಲ ಯಾವುದು?
೨೮. ಖಿಲಾಫತ್ ಚಳುವಳಿ ಭಾರತದಲ್ಲಿ ಆರಂಭವಾದ ವರ್ಷ ಯಾವುದು?
೨೯. ವಿಜಯ ಪಥ್ ಸಿಂಘಾನಿಯಾ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
ಪ್ರಸಿದ್ಧ ದಿನಾಚರಣೆ
ಜನವರಿ – ೧ – ಹೊಸ ವರ್ಷದ ಆರಂಭ ದಿನ
ಉತ್ತರಗಳು:
Questions paper 33
೧. ಅಟಲ್ ಬಿಹಾರಿ ವಾಜಪೇಯಿ ಮತ್ತು ಮದನ್ ಮೋಹನ್ ಮಾಳವೀಯ
೨. ಗ್ರೀನ್ವಿಚ್ ಮೀನ್ ಟೈಮ್
೩. ಸೋಡಿಯಂ ಕ್ಲೋರೈಡ್
೪. ಕ್ಯಾಲೋರಿ
೫. ಎಂ.ವಿ.ಕನಕಮ್ಮ
೬. ಗದಗ
೭. ೨೦೦೪ ನವೆಂಬರ್ ೧೪
೮. ಎಮ್ಮೆ
೯. ಕಪ್ಪೆ ಅರೆಭಟ್ಟನ ಶಾಸನ
೧೦. ಉತ್ತರಾಂಚಲ
೧೧. ಡಾಪ್ಲರ್ ರೇಡಾರ್
೧೨. ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ
೧೩. ಮೈಸೂರು
೧೪. ಎಚ್.ಎಸ್.ಶಿವಪ್ರಕಾಶ್
೧೫. ತ್ಯಾಗರಾಜ
೧೬. ಮಗದುರು
೧೭. ಮರಾಠಿ
೧೮. ಗುಜರಾತ್
೧೯. ಜಾನ್ ಹ್ಯಾಂಡ್
೨೦. ಸಕಲೇಶ ಮಾದರಸ
೨೧. ಕೃಷ್ಣ ಮೇಲ್ದಂಡೆ ಯೋಜನೆ
೨೨. ನಿಮ್ನ ಮಸೂರ
೨೩. ನಾಲಿಗೆ
೨೪. ವಿ.ಡಿ.ಸಾವರ್ಕರ್
೨೫. ಕಬೀರ ದಾಸರು
೨೬. ಸಿದ್ದಲಿಂಗಯ್ಯ
೨೭. ಅಸಿಟಿಕ್ ಆಮ್ಲ
೨೮. ೧೯೧೮
೨೯. ವಾಯುಯಾನ
ಪ್ರಶ್ನೆಗಳು:
Questions paper 34
೧. ಬಿಎಮ್ಟಿಸಿ ಕೊಡುಮಾಡುವ ನೃಪತುಂಗ ಪ್ರಶಸ್ತಿಯನ್ನು ಇತ್ತೀಚೆಗೆ ಯಾರಿಗೆ ನೀಡಲಾಯಿತು?
೨. ೧೨ನೇ ಅಖಿಲಭಾರತ ಶರಣ ಸಾಹಿತ್ಯ ಸಮ್ಮೇಳನ ಇತ್ತೀಚೆಗೆ ಎಲ್ಲಿ ನಡೆಯಿತು?
೩. ಇತ್ತೀಚೆಗೆ ಅಮೇರಿಕಾ ವೈದ್ಯಕೀಯ ನಿರ್ದೇಶಕರಾಗಿ ಆಯ್ಕೆಯಾದ ಭಾರತದ ಪ್ರಥಮ ವ್ಯಕ್ತಿ ಯಾರು?
೪. ಇಸ್ರೋ ಇತೀಚಿಗೆ ಯಾವ ಬಾಹ್ಯಾಕಾಶ ಕೇಂದ್ರದಿಂದ ಜಿ.ಎಸ್.ಎಲ್.ವಿ ಮಾರ್ಕ್ – ೩ ರಾಕೆಟ್ನ್ನು ಉಡಾವಣೆ ಮಾಡಲಾಯಿತು?
೫. ಪೆರಿಯಾರ್ ಅಭಯಾರಣ್ಯ ಯಾವ ಪ್ರಾಣಿಗೆ ಹೆಸರಾಗಿದೆ?
೬. ಐಶ್ವರ್ಯ ರೈ ಮೇಣದ ಪ್ರತಿಮೆ ಲಂಡನ್ನ ಯಾವ ಮ್ಯೂಸಿಯಂನಲ್ಲಿದೆ?
೭. ನಾ ಕಸ್ತೂರಿ ಇದು ಯಾರ ಕಾವ್ಯನಾಮವಾಗಿದೆ?
೮. ಭಾರತೀಯ ಶುಷ್ಕ ತೋಟಗಾರಿಕೆ ಸಂಶೋಧನಾ ಸಂಸ್ಥೆ ಎಲ್ಲಿದೆ?
೯. ಗೋಕಾಕ್ ಕರದಂಟುಗೆ ಪ್ರಸಿದ್ಧವಾದರೆ ಮುಧೋಳು ಯಾವುದಕ್ಕೆ ಪ್ರಸಿದ್ಧವಾಗಿದೆ?
೧೦. ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಕರ್ನಾಟಕದಲ್ಲಿ ಎಲ್ಲಿದೆ?
೧೧. ಡ್ರೆಮಾಕ್ರೇಷಿಯಾ ಎಂಬ ಪದವು ಯಾವ ಭಾಷೆಯ ಪದವಾಗಿದೆ?
೧೨. ಕ್ವಾಂಟಂ ಸಿದ್ಧಾಂತಕ್ಕಾಗಿ ಐನ್ಸ್ಟೈನ್ ಅವರಿಗೆ ನೊಬೆಲ್ ಪ್ರಶಸ್ತಿ ದೊರೆತ ವರ್ಷ ಯಾವುದು?
೧೩. ಮಾರಯ್ಯಪ್ರಿಯ ಅಮರೇಶ್ವರ ಲಿಂಗ ಇದು ಯಾರ ಅಂಕಿತನಾಮವಾಗಿದೆ?
೧೪. ಕೆ.ಎಂ.ಎಫ್ (ಏಒಈ) ನ ವಿಸ್ತೃತ ರೂಪವೇನು?
೧೫. ಫ್ರೀಡಮ್ ಇನ್ ಎಕ್ಸೈಲ್ ಇದು ಯಾರ ಆತ್ಮಕಥನವಾಗಿದೆ?
೧೬. ಕಿರು ಅಥವಾ ಮಿನಿ ಸಂವಿಧಾನ ಎಂದು ಕರೆಯಲ್ಪಡುವ ತಿದ್ದುಪಡಿ ಯಾವುದು?
೧೭. ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
೧೮. ಪ್ರಪಂಚದ ಅತಿದೊಡ್ಡ ಬಂದರು ಯಾವುದು?
೧೯. ಕರ್ನಾಟಕದ ಯಾವ ಜಿಲ್ಲೆಯನ್ನು ಸಾಹಸಿಗರ ಜಿಲ್ಲೆ ಎಂದು ಕರೆಯಲಾಗುತ್ತದೆ?
೨೦. ನ್ಯಾಷನಲ್ ಬುಕ್ ಟ್ರಸ್ಟ್ನ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು?
೨೧. ಕದಂಬರ ಪತನದ ನಂತರ ಆಡಳಿತಕ್ಕೆ ಬಂದ ರಾಜವಂಶ ಯಾವುದು?
೨೨. ವೆನಿಸ್ ಆಫ್ ದಿ ಈಸ್ಟ್ ಎಂದು ಹೆಸರಾದ ವಿಶ್ವದ ನಗರ ಯಾವುದು?
೨೩. ಗೋಕಾಕ್ ಜಲಪಾತ ಯಾವ ನದಿಯಿಂದ ಉಂಟಾಗಿದೆ?
೨೪. ವಿಶ್ವ ಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ ಯ ಮುಖ್ಯ ಕಛೇರಿ ಎಲ್ಲಿದೆ?
೨೫. ವಾತಾಪಿಗೊಂಡ ಎಂಬ ಬಿರುದು ಯಾವ ರಾಜನಿಗಿತ್ತು?
೨೬. ಅಮಿಬಿಕ್ ಡೀಸೆಂಟ್ರ ಎಂಬ ಆಮಶಂಕೆಗೆ ಕಾರಣವಾಗುವ ಏಕಕೋಶ ಜೀವಿ ಯಾವುದು?
೨೭. ಇರಾನ್ ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು?
೨೮. ನೌಟಂಕಿ ಇದು ಯಾವ ರಾಜ್ಯದ ನೃತ್ಯ ಶೈಲಿಯಾಗಿದೆ?
೨೯. ಮೂರನೇ ಕಣ್ಣು ಹೊಂದಿರುವ ಟ್ವಿಟಾರ ಎಂಬ ಸರೀಸೃಪ ಯಾವ ದೇಶದಲ್ಲಿ ಕಂಡು ಬರುತ್ತದೆ?
ಪ್ರಸಿದ್ಧ ದಿನಾಚರಣೆ
ಡಿಸೆಬಂರ್ – ೨೩ – ಕಿಸಾನ್ ದಿವಸ್ (ರೈತರ ದಿನ)
ಉತ್ತರಗಳು:
Questionspaper 34
೧. ಕುಂ.ವೀರಭದ್ರಪ್ಪ
೨. ವಿಜಯಪುರ
೩. ಡಾ. ವಿವೇಕ ಮೂರ್ತಿ (ಕರ್ನಾಟಕ)
೪. ಸತೀಶ್ಧವನ್ ಬಾಹ್ಯಾಕಾಶ ಕೇಂದ್ರ ಶ್ರೀ ಹರಿಕೋಟಾ
೫. ಆನೆ
೬. ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ
೭. ಕಸ್ತೂರಿ ರಂಗನಾಥ್ ನಾರಾಯಣ ಶರ್ಮ
೮. ಬಿಕನೆರ್ (ರಾಜಸ್ಥಾನ)
೯. ನಾಯಿಗಳಿಗೆ
೧೦. ಬೆಂಗಳೂರು
೧೧. ಗ್ರೀಕ್
೧೨. ೧೯೧೮
೧೩. ಲಕ್ಕಮ್ಮ
೧೪. ಕರ್ನಾಟಕ ಮಿಲ್ಕ್ ಫೆಡರೇಷನ್
೧೫. ದಲೈಲಾಮಾ
೧೬. ೪೨ನೇ ತಿದ್ದುಪಡಿ
೧೭. ಬಸವರಾಜ ಕಟ್ಟ್ಟಿಮನಿ
೧೮. ಹಾರ್ವಾರಾ (ನ್ಯೂಯಾರ್ಕ್)
೧೯. ದಕ್ಷಿಣ ಕನ್ನಡ
೨೦. ಡಾ||ಯು.ಆರ್.ಅನಂತಮೂರ್ತಿ
೨೧. ಬಾದಾಮಿ ಚಾಲುಕ್ಯರು
೨೨. ಬ್ಯಾಂಕಾಕ್
೨೩. ಘಟಪ್ರಭಾ
೨೪. ವಿಯೆನ್ನಾ
೨೫. ನರಸಿಂಹವರ್ಮ
೨೬. ಎಂಟಮೀಬಾ ಹಿಸ್ಟಲಿಕ
೨೭. ರೀಯಲ್
೨೮. ಉತ್ತರ ಪ್ರದೇಶ
೨೯. ನ್ಯೂಜಿಲ್ಯಾಂಡ್
ಪ್ರಶ್ನೆಗಳು :-
Questions paper 35
೧. ಇತ್ತೀಚಿಗೆ ಕರ್ನಾಟಕ ರಾಜ್ಯ ಲೇಖಕಿಯರ ಸಂಘಕ್ಕೆ ಅಧ್ಯಕ್ಷೆಯಾಗಿ ಆಯ್ಕೆಯಾದವರು ಯಾರು?
೨. ಇತ್ತೀಚಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಶರಣಾದ ನಕ್ಸಲ್ ನಾಯಕರು ಯಾರು?
೩. ವಿಧಿವಿಧಾನ ವೇದವೆಂದು ಯಾವ ವೇದವನ್ನು ಕರೆಯಲಾಗಿದೆ?
೪. ಜಗತ್ತಿನ ಅತಿದೊಡ್ಡ ವಿಷ್ಣುದೇವಾಲಯ ಯಾವ ದೇಶದಲ್ಲಿದೆ?
೫. ಜಲಾಂತರ್ಗಾಮಿ ಯೊಳಗಿನಿಂದ ಸಮುದ್ರ ಮೇಲ್ಮೈಯಲ್ಲಿರುವ ವಸ್ತುಗಳನ್ನು ನೋಡಲು ಬಳಸುವ ಉಪಕರಣ ಯಾವುದು?
೬. ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೭. ಗೇಟ್ (gate) ನ ವಿಸ್ತೃತ ರೂಪವೇನು?
೮. ಯಾವ ವಿಕಿರಣಗಳನ್ನು ಕ್ಯಾನ್ಸರ್ ರೋಗ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ?
೯. ಹಿಡನ್ ಬರ್ಗ್ಯಾವ ಎರಡು ದೇಶಗಳ ನಡುವಿನ ರೇಖೆಯಾಗಿದೆ?
೧೦. ಜೀವಸತ್ವಗಳನ್ನು ಕಂಡುಹಿಡಿದ ವಿಜ್ಞಾನಿ ಯಾರು?
೧೧. ಕಲೆಯೇ ಕಾಯಕ ಇದು ಯಾರ ಆತ್ಮಕಥೆಯಾಗಿದೆ?
೧೨. ಭಾರತದ ತಂತ್ರಜ್ಞಾನ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
೧೩. ರಷ್ಯಾದಲ್ಲಿ ಪಂಚವಾರ್ಷಿಕ ಯೋಜನೆಯನ್ನು ಪ್ರಾರಂಭಿಸಿದವರು ಯಾರು?
೧೪. ರಹಸ್ಯ ಬರವಣಿಗೆಯ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ ಯಾವುದು?
೧೫. ಸರ್ವದರ್ಶನ ಸಂಗ್ರಹ ಈ ಕೃತಿಯ ಕರ್ತೃ ಯಾರು?
೧೬. ನಂದಾದೇವಿ ರಾಷ್ಟ್ರೀಯ ಉದ್ಯಾನ ಯಾವ ರಾಜ್ಯದಲ್ಲಿದೆ?
೧೭. ರಾಮಾಯಣದಲ್ಲಿ ಕ್ಷತ್ರೀಯ ವಂಶವನ್ನು ನಾಶಪಡಿಸಲು ಪಣತೊಟ್ಟವರು ಯಾರು?
೧೮. ಭಾರತದಲ್ಲಿ ಪ್ರಪ್ರಥಮ ಬಾರಿಗೆ ಆಟ್ಸೆಲಾ ಪದವಿ ಪಡೆದ ಮಹಿಳೆ ಯಾರು?
೧೯. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ರಚಿಸಲಾದ ವರ್ಷ ಯಾವುದು?
೨೦. ಪೆಕಾ ಇದು ಯಾವ ರಾಜ್ಯದ ಸಮರಕಲೆಯಾಗಿದೆ?
೨೧. ರೆಡಿಯೋ ಅಲೆಗಳನ್ನು ಮೊದಲಿಗೆ ಪತ್ತೆ ಹಚ್ಚಿದವರು ಯಾರು?
೨೨. ಕಾಮಭೀಮ ಇದು ಯಾರ ಅಂಕಿತನಾಮವಾಗಿದೆ?
೨೩. ಭೀಮಾ ನದಿಯ ಉಗಮಸ್ಥಳ ಯಾವುದು?
೨೪. ೧೮ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆದ ಸ್ಥಳ ಯಾವುದು?
೨೫. ಸರೋಜ ಇದು ಯಾರ ಕಾವ್ಯನಾಮವಾಗಿದೆ?
೨೬. ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ ಎಲ್ಲಿದೆ?
೨೭. ಗೋದಾವಿ ಗೌರವ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?
೨೮. ವಿಶ್ವದಲ್ಲೇ ಅತ್ಯಂತ ಹಗುರವಾದ ಲೋಹ ಯಾವುದು?
೨೯. ಚೆಕ್ ಇದು ಯಾವ ಕ್ರೀಡೆಗೆ ಸಂಬಂಧಿಸಿದ ಪದವಾಗಿದೆ?
ಸಿದ್ಧ ದಿನಾಚರಣೆ
ಡಿಸೆಂಬರ್ – ೧೮ ಅಲ್ಪ ಸಂಖ್ಯಾತರ ಹಕ್ಕುಗಳ ದಿನ
ಉತ್ತರಗಳು:
Questions paper 35
೧. ಡಾ||ವಸುಂಧರಾ ಭೂಪತಿ
೨. ಸಿರಿಮನೆ ನಾಗರಾಜು ಮತ್ತು ನೂರ್ ಶ್ರೀಧರ್
೩. ಯಜುರ್ವೇದ
೪. ಕಾಂಬೋಡಿಯಾ
೫. ಪೆಲಿಸ್ಕೋಪ್
೬. ಬಾಲಗಕೋಟೆ
೭. ಗ್ರಾಜುಯೇಟ್ ಆಫ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್
೮. ಗಾಮಾ ವಿಕಿರಣಗಳನ್ನು
೯. ಜರ್ಮನಿ ಮತ್ತು ಪೋಲೆಂಡ್
೧೦. ಎಫ್.ಜಿ.ಹಾಪ್ಕಿನ್ಸ್ (ಇಂಗ್ಲೆಂಡ್)
೧೧. ಗುಬ್ಬಿವೀರಣ್ಣ
೧೨. ವಿಕ್ರಮ್ ಸಾರಾಭಾಯ್
೧೩. ಸ್ಟಾಲಿನ್
೧೪. ಕ್ರಿಪ್ಟೋಲಾಜಿ
೧೫. ವಿಧ್ಯಾರಣ್ಯ
೧೬. ಉತ್ತರಾಖಂಡ
೧೭. ಪರಶುರಾಮ
೧೮. ಶ್ರೀಮತಿ ಕೊನಾಲಿಯಾ ಸೊರಾಬ್ಬಿ
೧೯. ೧೯೯೩
೨೦. ಒರಿಸ್ಸಾ
೨೧. ಹೆನ್ರಿಚ್ ಹರ್ಚ್ಸ್
೨೨. ಒಕ್ಕಲು ಮುದ್ದಯ್ಯ
೨೩. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಭೀಮೇಶ್ವರ ಎಂಬಲ್ಲಿ
೨೪. ತಿರುವನಂತಪುರ
೨೫. ಜಯಲಕ್ಷ್ಮಿ ಶ್ರೀನಿವಾಸನ್
೨೬. ಕಾನ್ಪುರ (ಉತ್ತರ ಪ್ರದೇಶ)
೨೭. ಭೀಮಸೇನ ಜೋಶಿ
೨೮. ಲಿಥಿಯಂ
೨೯. ಚೆಸ್
ಪ್ರಶ್ನೆಗಳು:
Questions paper 36
1. ವಿಶ್ವದ ಪ್ರಥಮ ಔದ್ಯೋಗಿಕ ರಾಷ್ಟ್ರ ಯಾವುದು?
2. ಭಾರತದಲ್ಲಿ ಆಡಳಿತ ಸುಧಾರಣಾ ಆಯೋಗದ ಪ್ರಥಮ ಅಧ್ಯಕ್ಷರು ಯಾರಾಗಿದ್ದರು?
3. ಕರ್ನಾಟಕ ರಾಜ್ಯ ಡಾ||ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಎಲ್ಲಿದೆ?
4. ಅಮುಗೇಶ್ವರ ಇದು ಯಾರ ಅಂಕಿತ ನಾಮವಾಗಿದೆ?
5. ನಮ್ಮ ಕಣ್ಣಿನಲ್ಲಿ ಪರದೆಯಂತೆ ಕಾರ್ಯ ನಿರ್ವಹಿಸುವ ಭಾಗ ಯಾವುದು?
6. ಕುವೆಂಪು ರವರ ಮೊದಲ ಕಾವ್ಯನಾಮ ಯಾವುದು?
7. ಕಳರಿಪಟ್ ಎನ್ನುವುದು ಯಾವ ರಾಜ್ಯಕ್ಕೆ ಸಂಬಂಧಿಸಿದ ಯುದ್ಧ ಕಲೆಯಾಗಿದೆ?
8. ಫ್ರೈಡೆಟೈಮ್ ಇದು ಯಾವ ದೇಶದ ಪ್ರಮುಖ ಪತ್ರಿಕೆಯಾಗಿದೆ?
9. ಬನವಾಸಿಗಿದ್ದ ಪ್ರಾಚೀನ ಹೆಸರು ಯಾವುದು?
10. ಟಿ.ಎಮ್.ಸಿ (TMC) ಯ ವಿಸ್ತೃತ ರೂಪವೇನು?
11. ನೇಪಾಳದ ಪ್ರಪ್ರಥಮ ಅಧ್ಯಕ್ಷರು ಯಾರಾಗಿದ್ದರು?
12. ಕನ್ನಡದ ಚಂದನ ವಾಹಿನಿ ಪ್ರಾರಂಭವಾದ ವರ್ಷ ಯಾವುದು?
13. ಭಾರತದ ಏಕಪೌರತ್ವ ಪದ್ಧತಿಯನ್ನು ಯಾವ ದೇಶದ ಸಂವಿಧಾನದಿಂದ ಪಡೆಯಲಾಗಿದೆ?
14. ಅನಾಮಧೇಯ ಇದು ಯಾರ ಕಾವ್ಯನಾಮವಾಗಿದೆ?
15. ತಾಲಿಬಾನ್ ಸಂಘಟನೆ ಯಾವ ದೇಶಕ್ಕ ಸೇರಿದ್ದಾಗಿದೆ?
16. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆಯನ್ನು ಹೊಂದಿದ ನದಿ ಯಾವುದು?
17. ಇರುಪು ಜಲಪಾತವನ್ನು ಉಂಟುಮಾಡಿದ ನದಿ ಯಾವುದು?
18. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಶುಗರ್ಕೇನ್ ರಿಸರ್ಚ್ ಇರುವ ರಾಜ್ಯ ಯಾವುದು?
19. ರೈಬೋಸೋಮಗಳನ್ನು ಕಂಡುಹಿಡಿದ ವಿಜ್ಞಾನಿ ಯಾರು?
20. ಭಾರತದಲ್ಲಿ ಪಕ್ಷರಹಿತ ಪ್ರಜಾಪ್ರಭುತ್ವವನ್ನು ಪ್ರತಿವಾದಿಸಿದವರು ಯಾರು?
21. ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ವಾಸವಾದ ಮೊದಲ ರಾಷ್ಟ್ರಪತಿ ಯಾರು?
22. ಔರಂಗಜೇಬನು ರಾಜಾ ಜಗದೇವ್ ಎಂಬ ಬಿರುದನ್ನು ಯಾರಿಗೆ ನೀಡಿದ್ದನು?
23. ಬೇಸಿಗೆಯ ಕಾಲದಲ್ಲಿ ಭಾರತದಲ್ಲಿ ಗರಿಷ್ಠ ಉಷ್ಣಾಂಶವನ್ನು ಹೊಂದುವ ನಗರ ಯಾವುದು?
24. ಭಾರತದ ದಕ್ಷಿಣ ಗಂಗೆ ಎಂದು ಕರೆಯಲ್ಪಡುವ ನದಿ ಯಾವುದು?
25. ಪಂಚಾಯತ್ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ ಭಾರತ ಎರಡನೇಯ ರಾಜ್ಯ ಯಾವುದು?
26. ಮರಣದಂಡನೆಯನ್ನು ರದ್ದುಪಡಿಸುವ ಅಧಿಕಾರ ಯಾರಿಗಿದೆ?
27. ಅಧುನಿಕ ಭಾರತದ ನವೋದಯದ ತಾರೆ ಎಂದು ಯಾರನ್ನು ಕರೆಯುತ್ತಾರೆ?
28. ಕರ್ನಾಟಕದ ಸೋನಂ ದೀಪ್ಕೌರ್ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
29. ಕೇಂದ್ರ ಆಹಾರ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದ ಮೊದಲ ಕನ್ನಡಿಗ ಯಾರು?
ಪ್ರಸಿದ್ಧ ದಿನಾಚರಣೆ
ಡಿಸೆಂಬರ್ – 10 – ವಿಶ್ವ ಮಾನವ ಹಕ್ಕುಗಳ ದಿನ
ಉತ್ತರಗಳು:36
Questions paper 36
1. ಇಂಗ್ಲೆಂಡ್
2. ಮುರಾರ್ಜಿ ದೇಸಾಯಿ
3. ಮೈಸೂರು
4. ರಾಯಸದ ಮಂಚಣ್ಣ
5. ಅಕ್ಷಿಪಟಲ
6. ಪರ್ವತವಾಣಿ
7. ಕೇರಳ
8. ಪಾಕಿಸ್ತಾನ
9. ವೈಜಯಂತಿಪುರ
10. ಥೌಸಂಡ್ ಮಿಲಿಯನ್ ಕ್ಯುಬಿಕ್ ಫೀಟ್
11. ರಾಮಚರಣ್ ಯಾದವ್
12. 1994
13. ಬ್ರಿಟನ್
14. ಭೀಮಾಚಾರ್ಯ ಜೋಶಿ
15. ಆಫ್ಘಾನಿಸ್ತಾನ್
16. ಶರಾವತಿ
17. ಕಾವೇರಿ
18. ಉತ್ತರ ಪ್ರದೇಶ (ಲಕ್ನೋ)
19. ಕೊಲ್ಲಿಕಾರ
20. ಜಯಪ್ರಕಾಶ್ ನಾರಾಯಣ್
21. ರಾಜೇಂದ್ರ ಪ್ರಸಾದ್
22. ಚಿಕ್ಕದೇವರಾಜ ಒಡೆಯರ್
23. ಗಂಗಾನಗರ (ರಾಜಸ್ಥಾನ)
24. ಗೋದಾವರಿ
25. ಆಂಧ್ರಪ್ರದೇಶ
26. ರಾಷ್ಟ್ರಪತಿ
27. ರಾಜಾರಾಮ್ ಮೋಹನ್ ರಾಯ್
28. ಬಾಸ್ಕೇಟ್ ಬಾಲ್
29. ವಿ.ಪ್ರಕಾಶ್
ಪ್ರಶ್ನೆಗಳು :-
Questions paper 37
೧. ದ.ರಾ.ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು?
೨. ನ್ಯಾಕೋ (NACO)ನ ವಿಸ್ತೃತ ರೂಪವೇನು?
೩. ಚಲಿಸುತ್ತಿರುವ ವಾಹನಗಳ ವೇಗವನ್ನು ಕಂಡು ಹಿಡಿಯಲು ಬಳಸುವ ಸಾಧನ ಯಾವುದು?
೪. ಧರ್ಮೇಶ್ವರಾ ಇದು ಯಾರ ಅಂಕಿತನಾಮವಾಗಿದೆ?
೫. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು?
೬. ಬರ್ಲಾಂಗ ಇದು ಯಾವ ರಾಜ್ಯದ ನೃತ್ಯ ಶೈಲಿಯಾಗಿದೆ?
೭. ಧನುರ್ವಾಯು ರೋಗ ಬರಲು ಕಾರಣವಾಗುವ ಬ್ಯಾಕ್ಟೀರಿಯಾ ಯಾವುದು?
೮. ಭಾರತದ ರಾಷ್ಟ್ರಪತಿ ಭವನದ ಉದ್ಯಾನವಕ್ಕೆ ಇರುವ ಹೆಸರು ಯಾವುದು?
೯. ಆಲಮಟ್ಟಿ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?
೧೦. ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಯಾವುದು?
೧೧. ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾನಿಲಯ ಕರ್ನಾಟಕದಲ್ಲಿ ಎಲ್ಲಿದೆ?
೧೨. ೨೦೦೭ರಲ್ಲಿ ವಿಶ್ವಗೋ ಸಮ್ಮೇಳನವನ್ನು ಆಯೋಜಿಸಿದ ಕರ್ನಾಟಕದ ಮಠ ಯಾವುದು?
೧೩. ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದ ಯಾರು?
೧೪. ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಯಾವ ದೇಶದ ಸಂವಿಧಾನದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ?
೧೫. ತರಕಾರಿಗಳು ಕೊಳೆತಾಗ ಬಿಡುಗಡೆಯಾಗುವ ಅನಿಲ ಯಾವುದು?
೧೬. ಕನ್ನಡ ಪತ್ರಿಕೋದ್ಯಮ ಜನಿಸಿದ ಜಿಲ್ಲೆ ಯಾವುದು?
೧೭. ಧರ್ಮ ಜಲಾಶಯ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೧೮. ಕರ್ನಾಟಕದಲ್ಲಿ ಮೊಟ್ಟಮೊದಲು ಕಾನೂನು ಕಾಲೇಜನ್ನು ಯಾವ ಜಿಲ್ಲೆಯಲ್ಲಿ ಪ್ರಾರಂಭಿಸಲಾಯಿತು?
೧೯. ರಾಜ್ಯಗಳ ಭಾಷಾವರು ಪುನರ್ವಿಂಗಡೆಯಾದ ವರ್ಷ ಯಾವುದು?
೨೦. ದೂರದರ್ಶಕದ ಸಹಾಯದಿಂದ ಪತ್ತೆ ಹಚ್ಚಲ್ಪಟ್ಟ ಮೊದಲನೆ ಗ್ರಹ ಯಾವುದು?
೨೧. ಭಾರತದ ಬಾಹ್ಯ ಗೂಡಾಚಾರ ದಳದ ಹೆಸರೇನು?
೨೨. ಖಾದ್ಯ ತೈಲವನ್ನು ವನಸ್ಪತಿಯಾಗಿ ಮಾರ್ಪಡಿಸುವಾಗ ಬಳಸುವ ಅನಿಲ ಯಾವುದು?
೨೩. ದೇಶದಲ್ಲಿ ಮೊದಲ ಸಹಕಾರ ಸಂಘ ಸ್ಥಾಪಿತವಾದ ಕರ್ನಾಟಕದ ಜಿಲ್ಲೆ ಯಾವುದು?
೨೪. ಚಿನ್ನ ಇದು ಯಾರ ಕಾವ್ಯನಾಮ?
೨೫. ಉತ್ತರ ಕರ್ನಾಟಕದ ಪ್ರಸಿದ್ಧ ನಾಟಕ ಸಂಗ್ಯಾ ಬಾಳ್ಯಾ ನಾಟಕದ ಕರ್ತೃ ಯಾರು?
೨೬. ಪೊಚ್ಂಪಾಡೆ ನೀರಾವರಿ ಮತ್ತು ವಿವಿದೊದ್ದೇಶ ಯೋಜನೆ ಯಾವ ನದಿಗೆ ಸಂಬಂಧಿಸಿದೆ?
೨೭. ಮಹಾಮಾನವ ಎಂದು ಬಿರುದು ಪಡೆದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?
೨೮. ಗಾರ್ಡನ ರಿಚರ್ಡ್ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದವರು?
೨೯. ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಅತ್ಯವಶ್ಯಕವಾಗಿ ಬೇಕಾಗುವ ಅನಿಲ ಯಾವುದು?
ಪ್ರಸಿದ್ಧ ದಿನಾಚರಣೆಗಳು
ಡಿಸೆಂಬರ್ – ೧ ವಿಶ್ವ ಏಡ್ಸ್ ದಿನ
ಡಿಸೆಂಬರ್ – ೨ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣಾ ದಿನ
ಡಿಸೆಂಬರ್ – ೪ ನೌಕಾ ಪಡೆ (ಭಾರತ) ದಿನ
ಡಿಸೆಂಬರ್ – ೭ ಸೇನಾ ಪಡೆಗಳ ಧ್ವಜಾ ದಿನ
ಉತ್ತರಗಳು:
Questions paper 37
೧. ನಾಕು ತಂತಿ
೨. ನ್ಯಾಷನಲ್ ಏಡ್ಸ್ ಕಂಟ್ರೋಲ್ ಆರ್ಗಾನೈಜೇಶನ್
೩. ರಾಡಾರ್ ಗನ್
೪. ಹೆಂಡದ ಮಾರಯ್ಯ
೫. ಡಾ|| ಎಸ್.ರಾಮೇಗೌಡ
೬. ಬಿಹಾರ
೭. ಕ್ಲಾಸ್ಪೀಡಿಯಂ ಟೆಟನೈ
೮. ಮೊಗಲ ಉದ್ಯಾನ್
೯. ಕೃಷ್ಣಾ
೧೦. ವಿಟಮಿನ್ ಸಿ
೧೧. ಬೆಂಗಳೂರು
೧೨. ಚಂದ್ರಾಪುರ ಮಠ
೧೩. ರಾಮ ಗಾಣಿಗ
೧೪. ಅಮೇರಿಕಾ
೧೫. ಜಲಜನಕ ಸಲ್ಫೈಡ್
೧೬. ದಕ್ಷಿಣ ಕನ್ನಡ
೧೭. ಹಾವೇರಿ
೧೮. ಬೆಳಗಾವಿ
೧೯. ೧೯೫೬
೨೦. ಯುರೇನಸ್
೨೧. ಇಂಟಲಿಜೆನ್ಸ್ ಬ್ಯೂರೋ
೨೨. ನೈಟ್ರೋಜನ್
೨೩. ಗದಗ (ಕಣಗಿನಹಾಳ)
೨೪. ಚನ್ನಕ್ಕ ಎಲಿಗಾರ
೨೫. ಡಾ|| ಚಂದ್ರಶೇಖರ ಕಂಬಾರ
೨೬. ಗೋದಾವರಿ
೨೭. ಮದನ್ ಮೋಹನ್ ಮಾಳವೀಯ
೨೮. ಕುದುರೆ ಸವಾರಿ
೨೯. ಇಂಗಾಲದ ಡೈ ಆಕ್ಸೈಡ್
ಪ್ರಶ್ನೆಗಳು :-
Questions paper 38
೧. ಪರಮ್ – ೧೦೦೦೦ ಎಂಬ ಸೂಪರ್ ಕಂಪ್ಯೂಟರನ್ನು ವಿನ್ಯಾಸ ಮಾಡಿದ ದೇಶ ಯಾವುದು?
೨. ವನಮಹೋತ್ಸವವನ್ನು ಆರಂಭಿಸಿದವರು ಯಾರು?
೩. ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಕಂಡು ಬರುವ ಜಿಲ್ಲೆ ಯಾವುದು?
೪. ಗೊರುಚ ಇದು ಯಾರ ಕಾವ್ಯನಾಮವಾಗಿದೆ?
೫. ನ್ಯಾಷನಲ್ ಇನ್ಸ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸ್ಸ್ ಕಾಲೇಜು ಕರ್ನಾಟಕದಲ್ಲಿ ಎಲ್ಲಿದೆ?
೬. ನಾಟಿ ಎಂಬ ಜಾನಪದ ನೃತ್ಯ ಶೈಲಿ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?
೭. ಪ್ರಪಂಚದ ಚಿಕ್ಕ ಪಕ್ಷಿ ಹಮ್ಮಿಂಗ್ ಬರ್ಡ್ ಕಂಡು ಬರುವ ದೇಶ ಯಾವುದು?
೮. ಕಪಿಲಸಿದ್ಧ ಮಲ್ಲಿಕಾರ್ಜುನ ಇದು ಯಾರ ಅಂಕಿತನಾಮ ವಾಗಿದೆ?
೯. ಕನ್ನಡ ಕರ್ನಾಟಕದ ಅಧಿಕೃತ ಭಾಷೆ ಎಂದು ರಾಜ್ಯ ಸರ್ಕಾರ ಘೋಷಿಸಿದ ವರ್ಷ ಯಾವುದು?
೧೦. ಪೊಲಾರ್ ಪ್ರಶಸ್ತಿ ವಿಜೇತರಾದ ರವಿಶಂಕರರವರು ಯಾವ ಕ್ಷೇತ್ರದಲ್ಲಿ ಪರಿಣಿತಿ ಸಾಧಿಸಿದವರು?
೧೧. ಅಷ್ಟ ದಿಗಜ್ಜರು ಎಂಬ ಕವಿಗಳು ಯಾವ ರಾಜನ ಆಸ್ಥಾನದಲ್ಲಿದ್ದರು?
೧೨. ಗೆಲಿಲಿಯೋನ ಮೊದಲ ವೈಜ್ಞಾನಿಕ ಸಂಶೋಧನೆ ಯಾವುದು?
೧೩. ಆಕಾಶವಾಣಿಯಲ್ಲಿ ಮಾತನಾಡಿದ ಮೊದಲ ಕನ್ನಡಿಗ ಯಾರು?
೧೪. ನಿದ್ರಾ ರೋಗಕ್ಕೆ ಕಾರಣವಾಗುವ ಸೂಕ್ಷ್ಮ ಜೀವಿ ಯಾವುದು?
೧೫. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಪ್ರಧಾನ ಮಂತ್ರಿ ಯಾರು?
೧೬. ಬೆಂಕಿ ಪೊಟ್ಟಣಗಳ ತಯಾರಿಕೆಯಲ್ಲಿ ಬಳಸುವ ರಂಜಕ ಯಾವುದು?
೧೭. ಕನಕ ಪುರಂದರ ಪ್ರಶಸ್ತಿ ಪಡೆದುಕೊಂಡ ಮೊದಲ ಕನ್ನಡಿಗ ಯಾರು?
೧೮. ಅರುಣಾಚಲ ಪ್ರದೇಶಕ್ಕೆ ಇದ್ದ ಮೊದಲ ಹೆಸರು ಯಾವುದು?
೧೯. ನಾಟಕರತ್ನ ಬಿರುದು ಹೊಂದಿದ ಕರ್ನಾಟಕದ ಹಿರಿಯ ರಂಗಕರ್ಮಿ ಯಾರು?
೨೦. ಜಗತ್ತಿನ ಅತ್ಯಂತ ಚಿಕ್ಕ ಖಂಡ ಯಾವುದು?
೨೧. ಸಾಪೇಕ್ಷತಾವಾದವನ್ನು ಮಂಡಿಸಿದ ವಿಜ್ಞಾನಿ ಯಾರು?
೨೨. ಖಾಸಿ ಜನಾಂಗ ಭಾರತದ ಯಾವ ರಾಜ್ಯಕ್ಕೆ ಸೇರಿದವರು?
೨೩. ಸತ್ಯಾಶ್ರಯ ಎಂದು ಬಿರುದು ಹೊಂದಿದ್ದ ಚಾಲುಕ್ಯರ ದೊರೆ ಯಾರು?
೨೪. ಭಾರತದ ಮೊದಲ ಉಪಗ್ರಹ ಆರ್ಯಭಟವನ್ನು ಭೂ ಪ್ರದಕ್ಷಿಣೆಯ ಕಕ್ಷದಲ್ಲಿ ಸ್ಥಾಪಿಸಿದ ವರ್ಷ ಯಾವುದು?
೨೫. ನೈಲ್ ನದಿಯ ಕೊಡುಗೆ ಎಂದು ಯಾವ ದೇಶವನ್ನು ಕರೆಯುತ್ತಾರೆ?
೨೬. ಭಾರತಕ್ಕೆ ಮೊದಲು ಗುಲಾಬಿ ಗಿಡವನ್ನು ತಂದು ಬೆಳೆಸಿದವರು ಯಾರು?
೨೭. ರಣರಿಸಕ ಎಂಬ ಬಿರುದನ್ನು ಪಡೆದಿದ್ದ ಚಾಲುಕ್ಯ ದೊರೆ ಯಾರು?
೨೮. ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ ಸಂಘವನ್ನು ಸ್ಥಾಪಿಸಿದವರು ಯಾರು?
೨೯. ಪೋಲೋ ಆಟದಲ್ಲಿ ಪ್ರಥಮ ಬಾರಿಗೆ ಭಾರತ ವಿಶ್ವಕಪ್ ಗೆದ್ದ ವರ್ಷ ಯಾವುದು?
ಪ್ರಸಿದ್ಧ ದಿನಾಚರಣೆ
ನವೆಂಬರ್ – ೨೬ ಭಾರತ ಸಂವಿಧಾನ ದಿನ
ಉತ್ತರಗಳು:
Questions paper 38
೧. ಭಾರತ
೨. ಡಾ|| ಕೆ.ಎಂ.ಮುನಿಶ
೩. ಚಾಮರಾಜನಗರ
೪. ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ
೫. ಬೆಂಗಳೂರು
೬. ಹಿಮಾಚಲ ಪ್ರದೇಶ
೭. ಕ್ಯೂಬಾ
೮. ಸೊನಲಿಗ ಸಿದ್ಧರಾಮ
೯. ೧೯೬೩
೧೦. ವಾದ್ಯ ಸಂಗೀತ
೧೧. ಶ್ರೀ ಕೃಷ್ಣದೇವರಾಯ
೧೨. ಲೋಲಕ
೧೩. ಕುವೆಂಪು
೧೪. ಟ್ರಿಪೆನೊಸೋಮಾ ಗ್ಯಾಬಿಯೆನ್ಸಿ
೧೫. ಜವಹರಲಾಲ್ ನೆಹರು
೧೬. ಕೆಂಪು ರಂಜಕ
೧೭. ತಿಟ್ಟೆ ಕೃಷ್ಣಯ್ಯಂಗಾರ್
೧೮. ನೇಫಾ
೧೯. ಗುಬ್ಬಿ ವೀರಣ್ಣ
೨೦. ಅಂಟಾರ್ಟಿಕಾ
೨೧. ಆಲ್ಬರ್ಟ್ ಐನ್ ಸ್ಟೀನ್
೨೨. ಮೇಘಾಲಯ
೨೩. ಕೀರ್ತಿವರ್ಮ
೨೪. ೧೯೭೫
೨೫. ಈಜಿಪ್ಟ್
೨೬. ಬಾಬರ್
೨೭. ವಿಕ್ರಮಾದಿತ್ಯ
೨೮. ಎಂ.ಕೆ.ಗಾಂಧಿ
೨೯. ೧೯೫೭
ಪ್ರಶ್ನೆಗಳು :-
Questions paper 39
೧. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಈಗಿನ ಅಧ್ಯಕ್ಷರು ಯಾರು?
೨. ಹಚ್ಚೇವು ಕನ್ನಡದ ದೀಪ ಗೀತೆಯನ್ನು ಬರೆದವರು ಯಾರು?
೩. ಹೇಮಾವತಿ ನದಿಯ ಉಗಮ ಸ್ಥಳ ಯಾವುದು?
೪. ಭಾರತ ಸರಕಾರದಿಂದ ತೈಲ ಮತ್ತು ಅನಿಲ ಆಯೋಗವನ್ನು ಸ್ಥಾಪಿಸಲಾದ ವರ್ಷ ಯಾವುದು?
೫. ಗಡಿಯಾರ ರಿಪೇರಿ ಮಾಡುವಾಗ ಬಳಸುವ ಮಸೂರ ಯಾವುದು?
೬. ಸೀತಾತನಯ ಇದು ಯಾರ ಕಾವ್ಯನಾಮ?
೭. ಮರುಭೂಮಿ ಹಡಗು ಎಂದು ಯಾವ ಪ್ರಾಣಿಯನ್ನು ಕರೆಯುತ್ತಾರೆ?
೮. ಮಜ್ಜಿಗೆಯಲ್ಲಿ ಇರುವ ಆಮ್ಲ ಯಾವುದು?
೯. ಭಾರತೀಯ ಖನಿಜ ಸಂಶೋಧನಾ ಸಂಸ್ಥೆ ಯಾವ ರಾಜ್ಯದಲ್ಲಿದೆ?
೧೦. ಊರುಕೇರಿ ಇದು ಕರ್ನಾಟಕದ ಯಾವ ವ್ಯಕ್ತಿಯ ಆತ್ಮಕಥನವಾಗಿದೆ?
೧೧. ಶರೀರದಲ್ಲೆ ತಯಾರಾಗುವ ಜೀವಸತ್ವ ಯಾವುದು?
೧೨. ಅಲ್ಮೋರ ಗಿರಿಧಾಮ ಯಾವ ರಾಜ್ಯದಲ್ಲಿದೆ?
೧೩. ಕನ್ನಡದ ಮೊದಲ ಮಹಿಳಾ ಪತ್ರಿಕೆ ಯಾವುದು?
೧೪. ಸಂಗನ ಬಸವಣ್ಣ ಇದು ಯಾರ ಅಂಕಿತನಾಮವಾಗಿದೆ?
೧೫. ವೃತ್ತ ಕ್ರಾಂತಿ ಇದು ಯಾವ ಬೆಳೆಗೆ ಸಂಬಂಧಿಸಿದೆ?
೧೬. ಭಾರತದಲ್ಲೆ ತಯಾರಾದ ಭಾರತ ಪ್ರಮುಖ ಯುದ್ಧ ಟ್ಯಾಂಕ್ದ ಹೆಸರೇನು?
೧೭. ವಿಕ್ಟೋರಿಯಾ ಕ್ರಾಸ್ ಪುರಸ್ಕಾರ ಪಡೆದ ಭಾರತದ ಪ್ರಥಮ ವ್ಯಕ್ತಿ ಯಾರು?
೧೮. ಜರ್ಮನ್ ಸಿಲ್ವರ ತಯಾರಿಸಲು ಉಪಯೋಗಿಸುವ ಲೋಹಗಳು ಯಾವುವು?
೧೯. ಗುರುನಾನಕರು ಹೆಬ್ಬಳಿನಿಂದ ಭೂಮಿಯನ್ನು ಒತ್ತಿ ನೀರು ಬರಿಸಿದರೆಂಬ ಪ್ರತೀತಿ ಇರುವ ನಾನಕ್ ಝೀರಾ ಕರ್ನಾಟಕ ಯಾವ ಜಿಲ್ಲೆಯಲ್ಲಿದೆ?
೨೦. ಭಾರತದಲ್ಲಿರುವ ದ್ವೀಪಗಳಲ್ಲಿ ಅತಿ ದೊಡ್ಡದಾದ ದ್ವೀಪ ಯಾವುದು?
೨೧. ಮಧ್ಯ ಪ್ರದೇಶದಲ್ಲಿ ಮ್ಯಾಂಗನೀಸ್ ಉತ್ಪಾದನೆಗೆ ಅತ್ಯಂತ ಹೆಸರಾದ ಜಿಲ್ಲೆಗಳು ಯಾವುವು?
೨೨. ಮುಂಜಾನೆಯ ನಕ್ಷತ್ರ ಎಂದು ಯಾವ ಗ್ರಹವನ್ನು ಕರೆಯುತ್ತಾರೆ?
೨೩. ದ್ರಾಕ್ಷಿ ಹಣ್ಣಿನಲ್ಲಿರುವ ಆಮ್ಲ ಯಾವುದು?
೨೪. ಯುನೈಟೆಡ್ ಥಿಯಾಲಾಜಿಕಲ್ ಕಾಲೇಜ್ ಗ್ರಂಥಾಲಯ ಕರ್ನಾಟಕದಲ್ಲಿ ಎಲ್ಲಿದೆ?
೨೫. ರೇಡಿಯೋಗೆ ಆಕಾಶವಾಣಿ ಎಂದು ಹೆಸರು ನೀಡಿದವರು ಯಾರು?
೨೬. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸಾರ್ಕ್ ಶೃಂಗ ಸಭೆ ನಡೆದ ನಗರ ಯಾವುದು?
೨೭. ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಆದ ಪ್ರಥಮ ಕನ್ನಡಿಗ ಯಾರು?
೨೮. ಇತೀಚಿಗೆ ಆಸೀಸ್ ಟೆಸ್ಟ್ ಸರಣಿಗೆ ಆಯ್ಕೆಯಾದ ಕರ್ನಾಟಕದ ಕ್ರಿಕೆಟ್ ಆಟಗಾರ ಯಾರು?
೨೯. ಇತ್ತೀಚಿಗೆ ವರ್ಣರಂಜಿತವಾಗಿ ಬಿಡುಗಡೆಯಾದ ಕಸ್ತೂರಿ ನಿವಾಸ ಚಿತ್ರದ ಸಂಗೀತ ನಿರ್ದೇಶಕರು ಯಾರು?
ಪ್ರಸಿದ್ಧ ದಿನಾಚರಣೆಗಳು
ನವೆಂಬರ್ ೧೯ – ನಾಗರೀಕ ದಿನ
ನವೆಂಬರ್ ೨೦ – ಆಫ್ರಿಕಾ ಕೈಗಾರೀಕರಣ ದಿನ
ಉತ್ತರಗಳು:
Questions paper 39
೧. ಕೆ.ರಾಧಾಕೃಷ್ಣನ್
೨. ಡಿ.ಎಸ್.ಕರ್ಕಿ
೩. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿಯ ಜವಳಿ
೪. ೧೯೫೬
೫. ಪೀನ ಮಸೂರು
೬. ಗೋರುರು ರಾಮಸ್ವಾಮಿ ಅಯ್ಯಂಗಾರ್
೭. ಒಂಟೆ
೮. ಲ್ಯಾಕ್ಟಿಕ್ ಆಮ್ಲ
೯. ಒಡಿಸ್ಸಾ (ಧನ್ಬಾದ್)
೧೦. ಡಾ||ಸಿದ್ಧಲಿಂಗಯ್ಯ
೧೧. ಜೀವಸತ್ವ ಕೆ
೧೨. ಉತ್ತರಾಂಚಲ
೧೩. ಕರ್ನಾಟಕದ ನಂದಿನಿ
೧೪. ಅಕ್ಕನಾಗಮ್ಮ
೧೫. ಆಲೂಗಡ್ಡೆ ಉತ್ಪಾದನೆ
೧೬. ಅರ್ಜುನ್
೧೭. ಖುದಾದ್ ಖಾನ್
೧೮. ತಾಮ್ರ, ಸತು ಮತ್ತು ನಿಕ್ಕಲ್
೧೯. ಬೀದರ್
೨೦. ನಿಕೋಬಾರ್
೨೧. ಬಾಲಘಾಟ್ & ಚಿಂದ್ವಾರ್
೨೨. ಶುಕ್ರಗ್ರಹ
೨೩. ಸಿಟ್ರಿಕ್ ಆಮ್ಲ
೨೪. ಬೆಂಗಳೂರು
೨೫. ಎಮ್.ವಿ.ಗೋಪಾಲಸ್ವಾಮಿ
೨೬. ಬೆಂಗಳೂರು
೨೭. ಪ್ರಕಾಶ ಪಡುಕೋಣೆ
೨೮. ಕೆ.ಎಲ್.ರಾಹುಲ್
೨೯. ಜಿ.ಕೆ.ವೆಂಕಟೇಶ್
ಪ್ರಶ್ನೆಗಳು :-
Questions paper 40
೧. ಇತ್ತೀಚಿಗೆ ಬಿಡುಗಡೆಯಾದ ಸಚಿನ್ ತೆಂಡೂಲ್ಕರ್ ರವರ ಆತ್ಮಚರಿತ್ರೆಯ ಪುಸ್ತಕದ ಹೆಸರೇನು?
೨. ಇತ್ತೀಚಿಗೆ ಎಲ್.ಜಿ.ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪುರಸ್ಕಾರಕ್ಕೆ ಆಯ್ಕೆಯಾದ ಭಾರತೀಯ ಏಕೈಕ ಕ್ರಿಕೆಟ್ ಆಟಗಾರ ಯಾರು?
೩. ಸೋಮಣ್ಣ ಕೆ.ಎಂ. ಅವರ ಯಾವ ಕ್ರೀಡೆಗೆ ೨೦೧೩ರ ಏಕಲವ್ಯ ಪ್ರಶಸ್ತಿಯನ್ನು ನೀಡಲಾಯಿತು?
೪. ಐಬಿಡಬ್ಲ್ಯೂಎಲ್ (IBWL) ನ ವಿಸ್ತೃತ ರೂಪವೇನು?
೫. ಬಾರ್ಡೋಲಿ ಸತ್ಯಗ್ರಹದ ನೇತಾರ ಯಾರು?
೬. ಭಾರತೀಯ ರಿಸರ್ವ್ ಬ್ಯಾಂಕಿನ ಲಾಂಛನದಲ್ಲಿ ಯಾವ ಪ್ರಾಣಿ ಅಂಕಿತವಾಗಿದೆ?
೭. ಮೋಳಿಗೆ ಮಾರಯ್ಯ ಇದು ಯಾರ ಅಂಕಿತನಾಮವಾಗಿದೆ?
೮. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ ಬಂದ ವರ್ಷ ಯಾವುದು?
೯. ಹಿಂದೂ ಧರ್ಮದಲ್ಲಿ ನದೀತಮೇ ಎಂದು ಕರೆಯಲ್ಪಟುವ ನದಿ ಯಾವುದು?
೧೦. ಮಿಸ್ ಅಮೇರಿಕಾ ಕಿರೀಟ ಧರಿಸಿದ ಭಾರತೀಯ ಮೂಲದ ಮೊದಲ ಯುವತಿ ಯಾರು?
೧೧. ಭಾರತ ಸಂವಿಧಾನವು ವಾಕ್ ಸ್ವಾತಂತ್ರ್ಯಕ್ಕೆ ಯಾವ ವಿಧಿಯಲ್ಲಿ ಅವಕಾಶ ನೀಡಿದೆ?
೧೨. ಗ್ರೀನ್ ವಿಚ್ ಮೀನ್ ಟೈಮ್ ಎಂದು ಕರೆಯಲಾಗುವ ಗ್ರೀನ್ ವಿಚ್ ಪ್ರದೇಶ ಎಲ್ಲಿದೆ?
೧೩. ಸೂರ್ಯನ ಬೆಳಕಿನ ಕಿರಣಗಳಲ್ಲಿರುವ ವಿಟಮಿನ್ ಯಾವುದು?
೧೪. ರಾಘವ ಇದು ಯಾರ ಕಾವ್ಯ ನಾಮವಾಗಿದೆ?
೧೫. ದೇಶಬಂಧು ಎಂದು ಬಿರುದು ಹೊಂದಿದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?
೧೬. ಜರ್ಮನಿಯ ಉಕ್ಕಿನ ಮನುಷ್ಯ ಎಂದು ಪ್ರಸಿದ್ದಿ ಪಡೆದಿದ್ದವರು ಯಾರು?
೧೭. ಹೃದಯದ ಯಾವ ಭಾಗದಲ್ಲಿ ಅಶುದ್ಧ ರಕ್ತ ಸಂಗ್ರಹಣೆಯಾಗುತ್ತದೆ?
೧೮. ಭಾರತೀಯ ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ ಎಲ್ಲಿದೆ?
೧೯. ಆಸ್ಟ್ರೇಲಿಯಾ ರಾಷ್ಟ್ರದ ಲಾಂಛನ ಯಾವುದು?
೨೦. ಮೈಲಾರ ಮಹದೇವಪ್ಪ ಗಾಂಧೀಜಿಯವರೊಂದಿಗೆ ಭಾಗವಹಿಸಿದ್ದ ಸತ್ಯಾಗ್ರಹ ಯಾವುದು?
೨೧. ಸೋನಿಯಾ ಗಾಂಧಿಯವರು ಯಾವ ದೇಶದಲ್ಲಿ ಜನಿಸಿದರು?
೨೨. ಪ್ರೌಢಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಮಹತ್ವ ನೀಡಿದ ವರದಿ ಯಾವುದು?
೨೩. ಬಾಬಾ ಅಮ್ಟೆ ಯಾವ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದವರು?
೨೪. ಮಾನಸ್ ವನ್ಯಮೃಗಧಾಮ ಯಾವ ರಾಜ್ಯದಲ್ಲಿದೆ?
೨೫. ಹೈ ಅಲ್ಟಿಟ್ಯೂಡ್ ರಿಸರ್ಚ್ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ?
೨೬. ಅರ್ಕಾಲಾಜಿಕಲ್ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ?
೨೭. ತುಂಗಭದ್ರಾ ಸ್ಟೀಲ್ ಪ್ರೊಡೆಕ್ಟ್ ಕರ್ನಾಟಕದಲ್ಲಿ ಎಲ್ಲಿದೆ?
೨೮. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಗೆ ಹಣಕಾಸಿನ ನೆರವು ನೀಡುವ ಮೂಲ ಯಾವುದು?
೨೯. ಪ್ರಸಿದ್ಧ ಯಾತ್ರ ಸ್ಥಳ ವಾರಣಾಸಿಗೆ ಇದ್ದ ಮೊದಲ ಹೆಸರು ಯಾವುದು?
ಪ್ರಸಿದ್ಧ ದಿನಾಚರಣೆ
ನವೆಂಬರ್ – ೧೪ ಮಕ್ಕಳ ದಿನಾಚರಣೆ
ಉತ್ತರಗಳು:
Questions paper 40
೧. ಪ್ಲೆಯಿಂಗ್ ಇಟ್ ಮೈ ವೇ
೨. ವಿರಾಟ್ ಕೊಯ್ಲಿ
೩. ಹಾಕಿ
೪. ಇಂಡಿಯನ್ ಬೋರ್ಡ್ ಆಫ್ ವೈಲ್ಡ್ ಲೈಫ್
೫. ಸರ್ದಾರ್ ವಲ್ಲಭಬಾಯಿ ಪಟೇಲ್
೬. ಹುಲಿ
೭. ನಿಃಕಳಂಕ ಮಲ್ಲಿಕಾರ್ಜುನ್
೮. ಡಿಸೆಂಬರ್ ೨೦೦೦
೯. ಸರಸ್ವತಿ ನದಿ
೧೦. ನೀನಾ ದವುಲುರಿ
೧೧. ೧೯ನೇ ವಿಧಿ
೧೨. ಲಂಡನ್ ಬಳಿ
೧೩. ವಿಟಮಿನ್ ಡಿ
೧೪. ಎಂ.ವಿ.ಸೀತಾರಾಮಯ್ಯ
೧೫. ಸಿ.ಆರ್.ದಾಸ್
೧೬. ಬಿಸ್ಮಾರ್ಕ್
೧೭. ಬಲಹೃತ್ಕರ್ಣ
೧೮. ಕಲ್ಲಿಕೋಟೆ (ಕೇರಳ)
೧೯. ಕಾಂಗರೂ
೨೦. ಉಪ್ಪಿನ ಸತ್ಯಾಗ್ರಹ
೨೧. ಇಟಲಿ
೨೨. ಎಚ್.ನರಸಿಂಹಯ್ಯ ವರದಿ
೨೩. ಸಮಾಜಸೇವೆ
೨೪. ಅಸ್ಸಾಂ
೨೫. ಕಾಶ್ಮೀರ
೨೬. ಆಂಧ್ರಪ್ರದೇಶ (ಹೈದರಾಬಾದ್)
೨೭. ಹೊಸಪೇಟೆ
೨೮. ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ
೨೯. ಬನಾರಸ್
""""":"::""""""ಶ್ರೀನಿವಾಸ ""::"":"""""""
(ಪ್ರಚಲಿತ ಪ್ರಶ್ನೆಗಳ ಉತ್ತರ ಬದಲಾಗಿರಬಹುದು ಪರಿಶೀಲಿಸಿಕೋಳ್ಳಿ )
ಪ್ರಶ್ನೆಗಳು:
Questions paper 31
೧. ರವೀಂದ್ರನಾಥ ಠಾಗೂರರ ಪ್ರಥಮ ಕವನ ಸಂಕಲನ ಯಾವುದು?
೨. ಎಪಿಎಮ್ಸಿ (APMC) ನ ವಿಸ್ತೃತ ರೂಪವೇನು?
೩. ನ್ಯಾಷನಲ್ ಏರೋನಾಟಿಕಲ್ ಲ್ಯಾಬೋರೇಟರಿ (NAL) ಕರ್ನಾಟಕದಲ್ಲಿ ಎಲ್ಲಿದೆ?
೪. ಹಂಸ ಪಕ್ಷಿಯನ್ನು ತನ್ನ ವಾಹನವನ್ನಾಗಿ ಹೊಂದಿರುವ ದೇವತೆ ಯಾರು?
೫. ಉತ್ತರ ಕನ್ನಡ ಜಿಲ್ಲೆಯ ಯಾವ ತಾಲ್ಲೂಕನ್ನು ಗಾಂಧಿನೆಲೆ ಎಂದು ಕರೆಯುತ್ತಾರೆ?
೬. ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶ ಯಾವುದು?
೭. ಯುರೇನಿಯಂ ಖನಿಜವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ರಾಜ್ಯ ಯಾವುದು?
೮. ಪ್ರಥ್ವಿವಲ್ಲಭ ಎಂದು ಬಿರುದು ಹೊಂದಿದ್ದ ರಾಷ್ಟ್ರಕೂಟರ ದೊರೆ ಯಾರು?
೯. ಹುತ್ತರಿಹಬ್ಬ ಕುಣಿತಕ್ಕೆ ಪ್ರಸಿದ್ಧವಾಗಿರುವ ಜಿಲ್ಲೆ ಯಾವುದು?
೧೦. ಕೇಂದ್ರೀಯ ಹತ್ತಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಎಲ್ಲಿದೆ?
೧೧. ಮೊದಲ ವಿಶ್ವಕನ್ನಡ ಸಮ್ಮೇಳನ ನಡೆದ ಸ್ಥಳ ಯಾವುದು?
೧೨. ವಿಶ್ವವಿಖ್ಯಾತ ಹಂಪಿಯಲ್ಲಿ ಕಲ್ಲಿನ ರಥ ಯಾವ ದೇವಾಲಯದಲ್ಲಿದೆ?
೧೩. ಬ್ಯಾಡಗಿ ಮೆಣಸಿನ ಕಾಯಿಗೆ ಪ್ರಸಿದ್ಧವಾದರೆ ಇಲಕಲ್ ಯಾವುದಕ್ಕೆ ಪ್ರಸಿದ್ಧವಾಗಿದೆ?
೧೪. ಟಿಬೇಟಿಯನ್ ಸನ್ಯಾಸಿಗಳನ್ನ ಏನೆಂದು ಕರೆಯುತ್ತಾರೆ?
೧೫. ಶ್ರೀ ಕೃಷ್ಣ ಇದು ಯಾರ ಅಂಕಿತನಾಮವಾಗಿದೆ?
೧೬. ಜಲಜನಕವನ್ನು ಕಂಡು ಹಿಡಿದವರು ಯಾರು?
೧೭. ಶ್ರೀ ವೈಷ್ಣವ ಸಿದ್ಧಾಂತವನ್ನು ಸ್ಥಾಪಿಸಿದವರು ಯಾರು?
೧೮. ಕನ್ನಡದ ಕೆಲಸಕ್ಕೆ ಡಾಕ್ಟರೇಟ್ ಪದವಿ ಗಳಿಸಿದ ಮೊದಲಿಗ ಯಾರು?
೧೯. ವಿಶ್ವಾಮಿತ್ರನ ಆಶ್ರಮದ ಹೆಸರೇನು?
೨೦. ಸತತವಾಗಿ ನಾಲ್ಕು ಬಾರಿ ಅಮೇರಿಕಾದ ಅಧ್ಯಕ್ಷ ಹುದ್ದೆ ಅಲಂಕರಿಸಿದವರು ಯಾರು?
೨೧. ಕುಂಬಾಸ ಇದು ಯಾರ ಕಾವ್ಯ ನಾಮವಾಗಿದೆ?
೨೨. ಗಂಟೆಗಳನ್ನು ಯಾವ ಲೋಹದ ಮಿಶ್ರಣದಿಂದ ತಯಾರಿಸುತ್ತಾರೆ?
೨೩. ಝೂನ್ಸಿ ರಾಣಿ ಲಕ್ಷ್ಮಿಬಾಯಿಯ ದತ್ತು ಪುತ್ರನ ಹೆಸರೇನು?
೨೪. ಫಿರ್ದೂಸಿ ಇವರು ಯಾರ ಆಸ್ಥಾನದ ಕವಿ ಆಗಿದ್ದರು?
೨೫. ಭಾರತದ ವಿದೇಶಿ ನೀತಿಯ ಮುಖ್ಯ ಶಿಲ್ಪಿ ಯಾರು?
೨೬. ಕ್ಯಾಲ್ಸಿಯಂ ಸಲ್ಫೇಟ್ನ್ನು ಸಾಮಾನ್ಯವಾಗಿ ಯಾವ ಹೆಸರಿನಿಂದ ಕರೆಯುತ್ತಾರೆ?
೨೭. ಆಧುನಿಕ ಶಿಕ್ಷಣದ ಪಿತಾಮಹಾನೆಂದು ಕರೆಯಲ್ಪಡುವ ಶಿಕ್ಷಣ ತಜ್ಞ ಯಾರು?
೨೮. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಎಲ್ಲಿದೆ?
೨೯. ಉತ್ತರಖಂಡ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?
ಪ್ರಸಿದ್ಧ ದಿನಾಚರಣೆಗಳು
ಜನವರಿ ೧೨ – ರಾಷ್ಟ್ರೀಯ ಯುವ ದಿನ
ಜನವರಿ ೧೫ – ಭೂ ಸೇನಾ ದಿನ
ಉತ್ತರಗಳು:
Questions paper 31
೧. ಸಾಂಗ್ಸ್ ಆಫ್ ದಿ ಮಾರ್ನಿಂಗ್
೨. ಅಗ್ರಿಕಲ್ಚರ್ ಪ್ರೊಡ್ಯೂಸ್ ಮಾರ್ಕೆಟಿಂಗ್ ಕಮಿಟಿ
೩. ಬೆಂಗಳೂರು
೪. ವಿದ್ಯಾ ಸರಸ್ವತಿ
೫. ಅಂಕೋಲ
೬. ಫ್ರಾನ್ಸ್
೭. ಬಿಹಾರ
೮. ದಂತಿದುರ್ಗ
೯. ಕೊಡಗು
೧೦. ಮುಂಬೈ
೧೧. ಮೈಸೂರು
೧೨. ವಿಜಯ ವಿಠಲ
೧೩. ಸೀರೆಗಳು
೧೪. ಲಾಮೋಗಳು
೧೫. ವ್ಯಾಸರಾಯರು
೧೬. ಕ್ಯಾವೆಂಡಿಸ್
೧೭. ಶ್ರೀ ರಾಮಾನುಜಾಚಾರ್ಯರು
೧೮. ಫರ್ಡಿನಾಂಡ್ ಕಿಟೆಲ್
೧೯. ಸಿದ್ಧಾಶ್ರಮ
೨೦. ಫ್ರಾಂಕಲಿನ್ ರೂಜ್ವೆಲ್ಟ್
೨೧. ಕುಂಚೂರು ಬಾರಿಕೇರ ಸದಾಶಿವ
೨೨. ತಾಮ್ರ ಮತ್ತು ತವರ
೨೩. ದಾಮೋದರ
೨೪. ಘಜ್ನಿ ಮಹಮ್ಮದ್
೨೫. ಜವಹರಲಾಲ್ ನೆಹರು
೨೬. ಜಿಪ್ಸಂ
೨೭. ರೋಸೋ
೨೮. ಹುಬ್ಬಳಿ
೨೯. ೦೯.೧೧.೨೦೦೦
ಪ್ರಶ್ನೆಗಳು :-
Questions paper 32
೧. ಪಶು ವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕದಲ್ಲಿ ಎಲ್ಲಿದೆ?
೨. ಏಷಿಯನ್ (ASEAN) ನ ವಿಸ್ತೃತ ರೂಪವೇನು?
೩. ಮುಕ್ತೇಶ್ವರ ಗಿರಿಧಾಮ ಯಾವ ರಾಜ್ಯದಲ್ಲಿದೆ?
೪. ಅಮೇರಿಕಾದ ಛಾಯಾ ಚಿತ್ರ ಸೊಸೈಟಿಯ ಫಿಲೋಶಿಪ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
೫. ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಕಛೇರಿ ಎಲ್ಲಿದೆ?
೬. ಅತ್ಯಂತ ಕಡಿಮೆ ಪ್ರಮಾಣದ ಬಾವಿ ನೀರಾವರಿ ಸೌಲಭ್ಯವನ್ನು ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು?
೭. ಉಂಚಳ್ಳಿ ಜಲಪಾತ ಇದು ಯಾವ ನದಿಯಿಂದ ಉಂಟಾಗಿದೆ?
೮. ಕ್ರೈಸ್ಕೊಗ್ರಾಪ್ನ್ನು ಏನನ್ನು ಅಳೆಯಲು ಬಳಸುತ್ತಾರೆ?
೯. ಕಾಬೂಲ್ ಇದು ಯಾವ ದೇಶದ ರಾಜಧಾನಿಯಾಗಿದೆ?
೧೦. ಪಯನೀರ್ ಇದು ಯಾವ ದೇಶದ ಬಾಹ್ಯಾಕಾಶ ನೌಕೆಯಾಗಿದೆ?
೧೧. ವತ್ಸ ಇದು ಯಾರ ಕಾವ್ಯ ನಾಮವಾಗಿದೆ?
೧೨. ಗ್ರಾಮಾಯಣ ಈ ಕಾದಂಬರಿಯ ಕರ್ತೃ ಯಾರು?
೧೩. ಮಹಾಭಾರತದಲ್ಲಿ ಒಟ್ಟು ಎಷ್ಟು ಪರ್ವಗಳಿವೆ?
೧೪. ೧೯೯೨ರಲ್ಲಿ ಕೊಪ್ಪಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
೧೫. ವೀರಬೀರೇಶ್ವರ ಇದು ಯಾರ ಅಂಕಿತನಾಮವಾಗಿದೆ?
೧೬. ಯಾವುದೇ ರಾಸಾಯನಿಕವನ್ನು ಬಳಸದೇ ದೀರ್ಘಾವಧಿಯವರೆಗೆ ಸಂಗ್ರಹಿಸಬಹುದಾದ ಬೆಳೆ ಯಾವುದು?
೧೭. ತೇಲುವಿಕೆಯ ನಿಯಮವನ್ನು ರೂಪಿಸಿದವರು ಯಾರು?
೧೮. ೧೯೮೨-೧೯೮೫ರ ಅವಧಿಯಲ್ಲಿ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಯಾರಾಗಿದ್ದರು?
೧೯. ಭಾರತೀಯ ತೆಂಗು ಸಂಶೋಧನಾ ಸಂಸ್ಥೆ ಎಲ್ಲಿದೆ?
೨೦. ಐದು ಉಪಗ್ರಹಗಳನ್ನು ಹೊಂದಿರುವ ಗ್ರಹ ಯಾವುದು?
೨೧. ಸೌರಯಾನ ಪಂಚಾಂಗವನ್ನು ಮೊದಲು ರೂಪಿಸಿದವರು ಯಾರು?
೨೨. ರೀನೋ ವೈರಸ್ನಿಂದ ಬರುವ ಕಾಯಿಲೆ ಯಾವುದು?
೨೩. ರಾಷ್ಟ್ರ ಪತಿಗಳ ಸ್ವರ್ಣ ಪದಕ ಗಳಿಸಿರುವ ಕನ್ನಡದ ಮೊದಲ ಚಲನಚಿತ್ರ ಯಾವುದು?
೨೪. ಭಾರತ ಸರ್ಕಾರ ಯಾವ ವರ್ಷ ರಾಜ್ಯಗಳ ಮರು ವಿಂಗಡಣಾ ಸಮಿತಿಯನ್ನು ನೇಮಿಸಿತು?
೨೫. ವಾಣಿಜ್ಯ ಬ್ಯಾಂಕುಗಳಲ್ಲಿಯೇ ಅತ್ಯಂತ ದೊಡ್ಡ ಬ್ಯಾಂಕ್ ಯಾವುದು?
೨೬. ಭಾರತದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು ಯಾರಿಂದ ನೇಮಕವಾಗುತ್ತಾರೆ?
೨೭. ಕರ್ನಾಟಕದಲ್ಲಿ ಅತಿ ಹೆಚ್ಚು ಜಲಪಾತಗಳನ್ನು ಹೊಂದಿರುವ ಜಿಲ್ಲೆ ಯಾವುದು?
೨೮. ಅರ್ಜುನ್ ಪ್ರಶಸ್ತಿ ಪಡೆದ ಪ್ರಥಮ ಕರ್ನಾಟಕದ ಕ್ರಿಕೇಟ್ ಆಟಗಾರ ಯಾರು?
೨೯. ಇತ್ತೀಚಿಗೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಭಾರತೀಯ ಕ್ರಿಕೆಟ್ ಆಟಗಾರ ಯಾರು?
ಪ್ರಸಿದ್ದ ದಿನಾಚರಣೆ
ಜನವರಿ – ೧೦ – ವಿಶ್ವ ನಗುವಿನ ದಿನ
ಉತ್ತರಗಳು:
Questions paper 32
೧. ಬೀದರ್
೨. ಅಸೋಸಿಯೇಷನ್ ಆಫ್ ಸೌತ್ ಈಸ್ಟ್ ಏಷಿಯನ್ ನೇಷನ್ಸ್
೩. ಉತ್ತರ ಪ್ರದೇಶ
೪. ಸಿ.ರಾಜುಗೋಪಾಲ್
೫. ದೆಹಲಿ
೬. ಕೊಡಗು
೭. ಅಘನಾಶಿನಿ
೮. ಸಸ್ಯದ ಬೆಳವಣಿಗೆ
೯. ಅಫಘಾನಿಸ್ತಾನ್
೧೦. ಅಮೇರಿಕಾ
೧೧. ಪ್ರಹ್ಲಾದ್ ಬಂಡೇರಾವ್ ನರೇಗಲ್
೧೨. ರಾವ್ ಬಹದ್ದೂರ್
೧೩. ಹದಿನೆಂಟು
೧೪. ಸಿಂಪಿ ಲಿಂಗಣ್ಣ
೧೫. ಗೊಲ್ಲಾಳ
೧೬. ರಾಗಿ
೧೭. ಆರ್ಕಿಮಿಡಿಸ್
೧೮. ಡಾ|| ಮನಮೋಹನ್ ಸಿಂಗ್
೧೯. ಕಾಸರಗೂಡು (ಕೇರಳ)
೨೦. ಯುರೇನಸ್
೨೧. ಈಜಿಪ್ತಿಯನ್ನರು
೨೨. ಸಾಮಾನ್ಯ ಶೀತ(ನೆಗಡಿ)
೨೩. ಸಂಸ್ಕಾರ
೨೪. ೧೯೫೨
೨೫. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
೨೬. ರಾಷ್ಟ್ರಪತಿ
೨೭. ಉತ್ತರಕನ್ನಡ
೨೮. ಇ.ಎ.ಎಸ್.ಪ್ರಸನ್ನ
೨೯. ಮಹೇಂದ್ರ ಸಿಂಗ್ ಧೋನಿ
ಪ್ರಶ್ನೆಗಳು
Questions paper 33
೧. ಇತ್ತೀಚಿಗೆ ಭಾರತ ರತ್ನ ಪುರಸ್ಕಾರಕ್ಕೆ ಯಾರನ್ನು ಆಯ್ಕೆ ಮಾಡಲಾಯಿತು?
೨. ಜಿಎಮ್ಟಿ (GMT)ಯ ವಿಸ್ತೃತ ರೂಪವೇನು?
೩. ಅಡಿಗೆಉಪ್ಪಿನ ರಾಸಾಯನಿಕ ಹೆಸರೇನು?
೪. ಆಹಾರ ಶಕ್ತಿಯನ್ನು ಯಾವ ಮಾನದಿಂದ ಅಳೆಯುತ್ತಾರೆ?
೫. ಅಶ್ವಿನಿ ಇದು ಯಾರ ಕಾವ್ಯ ನಾಮವಾಗಿದೆ?
೬. ಪ್ರಸಿದ್ಧ ಶಿರಹಟ್ಟಿಯ ಫಕಿರೇಶ್ವರ ಮಠ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೭. ರಾಷ್ಟ್ರೀಯ ಕೂಲಿಗಾಗಿ ಕಾಳು ಕಾರ್ಯಕ್ರಮವನ್ನು ಜಾರಿಗೊಳಿಸಲಾದ ವರ್ಷ ಯಾವುದು?
೮. ಡೆನ್ಮಾರ್ಕ್ ವಿಶಿಷ್ಟವಾಗಿ ಯಾವ ಪ್ರಾಣಿಗಳಿಗೆ ಪ್ರಸಿದ್ಧಿ ಪಡೆದಿದೆ?
೯. ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು?
೧೦. ಮೌಸಾರಿ ಗಿರಿಧಾಮ ಯಾವ ರಾಜ್ಯದಲ್ಲಿದೆ?
೧೧. ವಸ್ತುವಿನ ಸಾಪೇಕ್ಷ ವೇಗವನ್ನು ಅಳೆಯಲು ಉಪಯೋಗಿಸುವ ಉಪಕರಣ ಯಾವುದು?
೧೨. ಕರ್ನಾಟಕದಲ್ಲಿ ಪ್ರಥಮ ಹಾಲು ಉತ್ಪನ್ನ ಘಟಕ ಸ್ಥಾಪನೆ ಎಲ್ಲಿ ಆಯಿತು?
೧೩. ಸೆಂಟ್ರಲ್ ಇನ್ಸ್ಟಿಟ್ಯೂಷನ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್ ಕರ್ನಾಟಕದಲ್ಲಿ ಎಲ್ಲಿದೆ?
೧೪. ಕೇಂದ್ರ ಸಾಹಿತ್ಯ ಅಕಾಡೆಮಿಯ ಇಂಡಿಯಾ ಲಿಟರೇಚರ್ ಪತ್ರಿಕೆಯ ಸಂಪಾದಕರಾದ ಮೊದಲ ಕನ್ನಡಿಗ ಯಾರು?
೧೫. ತೆಲುಗಿನಲ್ಲಿ ಪಂಚರತ್ನ ಕೀರ್ತನೆಗಳನ್ನು ಬರೆದವರು ಯಾರು?
೧೬. ಪಾಟಲಿಪುತ್ರ ಯಾವ ವಂಶದ ಅರಸರ ರಾಜಧಾನಿಯಾಗಿತ್ತು?
೧೭. ಶ್ಯಾಮ್ ಚಿ ಆಯಿ ಈ ಪ್ರಸಿದ್ಧ ಕೃತಿ ಯಾವ ಭಾಷೆಯಲ್ಲಿದೆ?
೧೮. ಬೀಡಿ ಹೊಗೆಸೊಪ್ಪನ್ನು ಹೆಚ್ಚು ಉತ್ಪಾದಿಸುವ ರಾಜ್ಯ ಯಾವುದು?
೧೯. ಕ್ರೈಸ್ತರ ಪವಿತ್ರಗ್ರಂಥ ಬೈಬಲ್ನ್ನು ಕನ್ನಡಕ್ಕೆ ಮೊದಲು ಅನುವಾದಿಸಿದವರು ಯಾರು?
೨೦. ಸಬಲೇಶ್ವರ ದೇವ ಇದು ಯಾರ ಅಂಕಿತನಾಮವಾಗಿದೆ?
೨೧. ಕರ್ನಾಟಕದ ಅತ್ಯಂತ ದೊಡ್ಡ ವಿವಿದೋದ್ದೇಶ ನದಿ ಕಣಿವೆ ಯೋಜನೆ ಯಾವುದು?
೨೨. ಸಮೀಪದ ದೃಷ್ಟಿದೋಷ ನಿವಾರಿಸಲು ಬಳಸುವ ಮಸೂರ ಯಾವುದು?
೨೩. ಟಾನ್ಸಿಲ್ ಕಾಯಿಲೆ ಯಾವ ಭಾಗಕ್ಕೆ ಸಂಬಂಧಿಸಿದೆ?
೨೪. ೧೮೫೭ರ ದಂಗೆಯನ್ನು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದವರು ಯಾರು?
೨೫. ಭಕ್ತಿ ಪಂಥ ಚಳುವಳಿಯಲ್ಲಿ ರಾಮ ಮತ್ತು ರಹೀಮ ಒಬ್ಬನೇ ಎಂದು ಹೇಳಿದವರು ಯಾರು?
೨೬. ದಾಖಲೆಯ ಪ್ರದರ್ಶನ ನೀಡಿದ ಬಂಗಾರದ ಮನುಷ್ಯ ಚಿತ್ರದ ನಿರ್ದೇಶಕರು ಯಾರು?
೨೭. ಟೊಮೋಟೊ ಸಾಸ್ನಲ್ಲಿರುವ ಆಮ್ಲ ಯಾವುದು?
೨೮. ಖಿಲಾಫತ್ ಚಳುವಳಿ ಭಾರತದಲ್ಲಿ ಆರಂಭವಾದ ವರ್ಷ ಯಾವುದು?
೨೯. ವಿಜಯ ಪಥ್ ಸಿಂಘಾನಿಯಾ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
ಪ್ರಸಿದ್ಧ ದಿನಾಚರಣೆ
ಜನವರಿ – ೧ – ಹೊಸ ವರ್ಷದ ಆರಂಭ ದಿನ
ಉತ್ತರಗಳು:
Questions paper 33
೧. ಅಟಲ್ ಬಿಹಾರಿ ವಾಜಪೇಯಿ ಮತ್ತು ಮದನ್ ಮೋಹನ್ ಮಾಳವೀಯ
೨. ಗ್ರೀನ್ವಿಚ್ ಮೀನ್ ಟೈಮ್
೩. ಸೋಡಿಯಂ ಕ್ಲೋರೈಡ್
೪. ಕ್ಯಾಲೋರಿ
೫. ಎಂ.ವಿ.ಕನಕಮ್ಮ
೬. ಗದಗ
೭. ೨೦೦೪ ನವೆಂಬರ್ ೧೪
೮. ಎಮ್ಮೆ
೯. ಕಪ್ಪೆ ಅರೆಭಟ್ಟನ ಶಾಸನ
೧೦. ಉತ್ತರಾಂಚಲ
೧೧. ಡಾಪ್ಲರ್ ರೇಡಾರ್
೧೨. ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ
೧೩. ಮೈಸೂರು
೧೪. ಎಚ್.ಎಸ್.ಶಿವಪ್ರಕಾಶ್
೧೫. ತ್ಯಾಗರಾಜ
೧೬. ಮಗದುರು
೧೭. ಮರಾಠಿ
೧೮. ಗುಜರಾತ್
೧೯. ಜಾನ್ ಹ್ಯಾಂಡ್
೨೦. ಸಕಲೇಶ ಮಾದರಸ
೨೧. ಕೃಷ್ಣ ಮೇಲ್ದಂಡೆ ಯೋಜನೆ
೨೨. ನಿಮ್ನ ಮಸೂರ
೨೩. ನಾಲಿಗೆ
೨೪. ವಿ.ಡಿ.ಸಾವರ್ಕರ್
೨೫. ಕಬೀರ ದಾಸರು
೨೬. ಸಿದ್ದಲಿಂಗಯ್ಯ
೨೭. ಅಸಿಟಿಕ್ ಆಮ್ಲ
೨೮. ೧೯೧೮
೨೯. ವಾಯುಯಾನ
ಪ್ರಶ್ನೆಗಳು:
Questions paper 34
೧. ಬಿಎಮ್ಟಿಸಿ ಕೊಡುಮಾಡುವ ನೃಪತುಂಗ ಪ್ರಶಸ್ತಿಯನ್ನು ಇತ್ತೀಚೆಗೆ ಯಾರಿಗೆ ನೀಡಲಾಯಿತು?
೨. ೧೨ನೇ ಅಖಿಲಭಾರತ ಶರಣ ಸಾಹಿತ್ಯ ಸಮ್ಮೇಳನ ಇತ್ತೀಚೆಗೆ ಎಲ್ಲಿ ನಡೆಯಿತು?
೩. ಇತ್ತೀಚೆಗೆ ಅಮೇರಿಕಾ ವೈದ್ಯಕೀಯ ನಿರ್ದೇಶಕರಾಗಿ ಆಯ್ಕೆಯಾದ ಭಾರತದ ಪ್ರಥಮ ವ್ಯಕ್ತಿ ಯಾರು?
೪. ಇಸ್ರೋ ಇತೀಚಿಗೆ ಯಾವ ಬಾಹ್ಯಾಕಾಶ ಕೇಂದ್ರದಿಂದ ಜಿ.ಎಸ್.ಎಲ್.ವಿ ಮಾರ್ಕ್ – ೩ ರಾಕೆಟ್ನ್ನು ಉಡಾವಣೆ ಮಾಡಲಾಯಿತು?
೫. ಪೆರಿಯಾರ್ ಅಭಯಾರಣ್ಯ ಯಾವ ಪ್ರಾಣಿಗೆ ಹೆಸರಾಗಿದೆ?
೬. ಐಶ್ವರ್ಯ ರೈ ಮೇಣದ ಪ್ರತಿಮೆ ಲಂಡನ್ನ ಯಾವ ಮ್ಯೂಸಿಯಂನಲ್ಲಿದೆ?
೭. ನಾ ಕಸ್ತೂರಿ ಇದು ಯಾರ ಕಾವ್ಯನಾಮವಾಗಿದೆ?
೮. ಭಾರತೀಯ ಶುಷ್ಕ ತೋಟಗಾರಿಕೆ ಸಂಶೋಧನಾ ಸಂಸ್ಥೆ ಎಲ್ಲಿದೆ?
೯. ಗೋಕಾಕ್ ಕರದಂಟುಗೆ ಪ್ರಸಿದ್ಧವಾದರೆ ಮುಧೋಳು ಯಾವುದಕ್ಕೆ ಪ್ರಸಿದ್ಧವಾಗಿದೆ?
೧೦. ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಕರ್ನಾಟಕದಲ್ಲಿ ಎಲ್ಲಿದೆ?
೧೧. ಡ್ರೆಮಾಕ್ರೇಷಿಯಾ ಎಂಬ ಪದವು ಯಾವ ಭಾಷೆಯ ಪದವಾಗಿದೆ?
೧೨. ಕ್ವಾಂಟಂ ಸಿದ್ಧಾಂತಕ್ಕಾಗಿ ಐನ್ಸ್ಟೈನ್ ಅವರಿಗೆ ನೊಬೆಲ್ ಪ್ರಶಸ್ತಿ ದೊರೆತ ವರ್ಷ ಯಾವುದು?
೧೩. ಮಾರಯ್ಯಪ್ರಿಯ ಅಮರೇಶ್ವರ ಲಿಂಗ ಇದು ಯಾರ ಅಂಕಿತನಾಮವಾಗಿದೆ?
೧೪. ಕೆ.ಎಂ.ಎಫ್ (ಏಒಈ) ನ ವಿಸ್ತೃತ ರೂಪವೇನು?
೧೫. ಫ್ರೀಡಮ್ ಇನ್ ಎಕ್ಸೈಲ್ ಇದು ಯಾರ ಆತ್ಮಕಥನವಾಗಿದೆ?
೧೬. ಕಿರು ಅಥವಾ ಮಿನಿ ಸಂವಿಧಾನ ಎಂದು ಕರೆಯಲ್ಪಡುವ ತಿದ್ದುಪಡಿ ಯಾವುದು?
೧೭. ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
೧೮. ಪ್ರಪಂಚದ ಅತಿದೊಡ್ಡ ಬಂದರು ಯಾವುದು?
೧೯. ಕರ್ನಾಟಕದ ಯಾವ ಜಿಲ್ಲೆಯನ್ನು ಸಾಹಸಿಗರ ಜಿಲ್ಲೆ ಎಂದು ಕರೆಯಲಾಗುತ್ತದೆ?
೨೦. ನ್ಯಾಷನಲ್ ಬುಕ್ ಟ್ರಸ್ಟ್ನ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು?
೨೧. ಕದಂಬರ ಪತನದ ನಂತರ ಆಡಳಿತಕ್ಕೆ ಬಂದ ರಾಜವಂಶ ಯಾವುದು?
೨೨. ವೆನಿಸ್ ಆಫ್ ದಿ ಈಸ್ಟ್ ಎಂದು ಹೆಸರಾದ ವಿಶ್ವದ ನಗರ ಯಾವುದು?
೨೩. ಗೋಕಾಕ್ ಜಲಪಾತ ಯಾವ ನದಿಯಿಂದ ಉಂಟಾಗಿದೆ?
೨೪. ವಿಶ್ವ ಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ ಯ ಮುಖ್ಯ ಕಛೇರಿ ಎಲ್ಲಿದೆ?
೨೫. ವಾತಾಪಿಗೊಂಡ ಎಂಬ ಬಿರುದು ಯಾವ ರಾಜನಿಗಿತ್ತು?
೨೬. ಅಮಿಬಿಕ್ ಡೀಸೆಂಟ್ರ ಎಂಬ ಆಮಶಂಕೆಗೆ ಕಾರಣವಾಗುವ ಏಕಕೋಶ ಜೀವಿ ಯಾವುದು?
೨೭. ಇರಾನ್ ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು?
೨೮. ನೌಟಂಕಿ ಇದು ಯಾವ ರಾಜ್ಯದ ನೃತ್ಯ ಶೈಲಿಯಾಗಿದೆ?
೨೯. ಮೂರನೇ ಕಣ್ಣು ಹೊಂದಿರುವ ಟ್ವಿಟಾರ ಎಂಬ ಸರೀಸೃಪ ಯಾವ ದೇಶದಲ್ಲಿ ಕಂಡು ಬರುತ್ತದೆ?
ಪ್ರಸಿದ್ಧ ದಿನಾಚರಣೆ
ಡಿಸೆಬಂರ್ – ೨೩ – ಕಿಸಾನ್ ದಿವಸ್ (ರೈತರ ದಿನ)
ಉತ್ತರಗಳು:
Questionspaper 34
೧. ಕುಂ.ವೀರಭದ್ರಪ್ಪ
೨. ವಿಜಯಪುರ
೩. ಡಾ. ವಿವೇಕ ಮೂರ್ತಿ (ಕರ್ನಾಟಕ)
೪. ಸತೀಶ್ಧವನ್ ಬಾಹ್ಯಾಕಾಶ ಕೇಂದ್ರ ಶ್ರೀ ಹರಿಕೋಟಾ
೫. ಆನೆ
೬. ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ
೭. ಕಸ್ತೂರಿ ರಂಗನಾಥ್ ನಾರಾಯಣ ಶರ್ಮ
೮. ಬಿಕನೆರ್ (ರಾಜಸ್ಥಾನ)
೯. ನಾಯಿಗಳಿಗೆ
೧೦. ಬೆಂಗಳೂರು
೧೧. ಗ್ರೀಕ್
೧೨. ೧೯೧೮
೧೩. ಲಕ್ಕಮ್ಮ
೧೪. ಕರ್ನಾಟಕ ಮಿಲ್ಕ್ ಫೆಡರೇಷನ್
೧೫. ದಲೈಲಾಮಾ
೧೬. ೪೨ನೇ ತಿದ್ದುಪಡಿ
೧೭. ಬಸವರಾಜ ಕಟ್ಟ್ಟಿಮನಿ
೧೮. ಹಾರ್ವಾರಾ (ನ್ಯೂಯಾರ್ಕ್)
೧೯. ದಕ್ಷಿಣ ಕನ್ನಡ
೨೦. ಡಾ||ಯು.ಆರ್.ಅನಂತಮೂರ್ತಿ
೨೧. ಬಾದಾಮಿ ಚಾಲುಕ್ಯರು
೨೨. ಬ್ಯಾಂಕಾಕ್
೨೩. ಘಟಪ್ರಭಾ
೨೪. ವಿಯೆನ್ನಾ
೨೫. ನರಸಿಂಹವರ್ಮ
೨೬. ಎಂಟಮೀಬಾ ಹಿಸ್ಟಲಿಕ
೨೭. ರೀಯಲ್
೨೮. ಉತ್ತರ ಪ್ರದೇಶ
೨೯. ನ್ಯೂಜಿಲ್ಯಾಂಡ್
ಪ್ರಶ್ನೆಗಳು :-
Questions paper 35
೧. ಇತ್ತೀಚಿಗೆ ಕರ್ನಾಟಕ ರಾಜ್ಯ ಲೇಖಕಿಯರ ಸಂಘಕ್ಕೆ ಅಧ್ಯಕ್ಷೆಯಾಗಿ ಆಯ್ಕೆಯಾದವರು ಯಾರು?
೨. ಇತ್ತೀಚಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಶರಣಾದ ನಕ್ಸಲ್ ನಾಯಕರು ಯಾರು?
೩. ವಿಧಿವಿಧಾನ ವೇದವೆಂದು ಯಾವ ವೇದವನ್ನು ಕರೆಯಲಾಗಿದೆ?
೪. ಜಗತ್ತಿನ ಅತಿದೊಡ್ಡ ವಿಷ್ಣುದೇವಾಲಯ ಯಾವ ದೇಶದಲ್ಲಿದೆ?
೫. ಜಲಾಂತರ್ಗಾಮಿ ಯೊಳಗಿನಿಂದ ಸಮುದ್ರ ಮೇಲ್ಮೈಯಲ್ಲಿರುವ ವಸ್ತುಗಳನ್ನು ನೋಡಲು ಬಳಸುವ ಉಪಕರಣ ಯಾವುದು?
೬. ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೭. ಗೇಟ್ (gate) ನ ವಿಸ್ತೃತ ರೂಪವೇನು?
೮. ಯಾವ ವಿಕಿರಣಗಳನ್ನು ಕ್ಯಾನ್ಸರ್ ರೋಗ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ?
೯. ಹಿಡನ್ ಬರ್ಗ್ಯಾವ ಎರಡು ದೇಶಗಳ ನಡುವಿನ ರೇಖೆಯಾಗಿದೆ?
೧೦. ಜೀವಸತ್ವಗಳನ್ನು ಕಂಡುಹಿಡಿದ ವಿಜ್ಞಾನಿ ಯಾರು?
೧೧. ಕಲೆಯೇ ಕಾಯಕ ಇದು ಯಾರ ಆತ್ಮಕಥೆಯಾಗಿದೆ?
೧೨. ಭಾರತದ ತಂತ್ರಜ್ಞಾನ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
೧೩. ರಷ್ಯಾದಲ್ಲಿ ಪಂಚವಾರ್ಷಿಕ ಯೋಜನೆಯನ್ನು ಪ್ರಾರಂಭಿಸಿದವರು ಯಾರು?
೧೪. ರಹಸ್ಯ ಬರವಣಿಗೆಯ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ ಯಾವುದು?
೧೫. ಸರ್ವದರ್ಶನ ಸಂಗ್ರಹ ಈ ಕೃತಿಯ ಕರ್ತೃ ಯಾರು?
೧೬. ನಂದಾದೇವಿ ರಾಷ್ಟ್ರೀಯ ಉದ್ಯಾನ ಯಾವ ರಾಜ್ಯದಲ್ಲಿದೆ?
೧೭. ರಾಮಾಯಣದಲ್ಲಿ ಕ್ಷತ್ರೀಯ ವಂಶವನ್ನು ನಾಶಪಡಿಸಲು ಪಣತೊಟ್ಟವರು ಯಾರು?
೧೮. ಭಾರತದಲ್ಲಿ ಪ್ರಪ್ರಥಮ ಬಾರಿಗೆ ಆಟ್ಸೆಲಾ ಪದವಿ ಪಡೆದ ಮಹಿಳೆ ಯಾರು?
೧೯. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ರಚಿಸಲಾದ ವರ್ಷ ಯಾವುದು?
೨೦. ಪೆಕಾ ಇದು ಯಾವ ರಾಜ್ಯದ ಸಮರಕಲೆಯಾಗಿದೆ?
೨೧. ರೆಡಿಯೋ ಅಲೆಗಳನ್ನು ಮೊದಲಿಗೆ ಪತ್ತೆ ಹಚ್ಚಿದವರು ಯಾರು?
೨೨. ಕಾಮಭೀಮ ಇದು ಯಾರ ಅಂಕಿತನಾಮವಾಗಿದೆ?
೨೩. ಭೀಮಾ ನದಿಯ ಉಗಮಸ್ಥಳ ಯಾವುದು?
೨೪. ೧೮ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ ನಡೆದ ಸ್ಥಳ ಯಾವುದು?
೨೫. ಸರೋಜ ಇದು ಯಾರ ಕಾವ್ಯನಾಮವಾಗಿದೆ?
೨೬. ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ ಎಲ್ಲಿದೆ?
೨೭. ಗೋದಾವಿ ಗೌರವ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?
೨೮. ವಿಶ್ವದಲ್ಲೇ ಅತ್ಯಂತ ಹಗುರವಾದ ಲೋಹ ಯಾವುದು?
೨೯. ಚೆಕ್ ಇದು ಯಾವ ಕ್ರೀಡೆಗೆ ಸಂಬಂಧಿಸಿದ ಪದವಾಗಿದೆ?
ಸಿದ್ಧ ದಿನಾಚರಣೆ
ಡಿಸೆಂಬರ್ – ೧೮ ಅಲ್ಪ ಸಂಖ್ಯಾತರ ಹಕ್ಕುಗಳ ದಿನ
ಉತ್ತರಗಳು:
Questions paper 35
೧. ಡಾ||ವಸುಂಧರಾ ಭೂಪತಿ
೨. ಸಿರಿಮನೆ ನಾಗರಾಜು ಮತ್ತು ನೂರ್ ಶ್ರೀಧರ್
೩. ಯಜುರ್ವೇದ
೪. ಕಾಂಬೋಡಿಯಾ
೫. ಪೆಲಿಸ್ಕೋಪ್
೬. ಬಾಲಗಕೋಟೆ
೭. ಗ್ರಾಜುಯೇಟ್ ಆಫ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್
೮. ಗಾಮಾ ವಿಕಿರಣಗಳನ್ನು
೯. ಜರ್ಮನಿ ಮತ್ತು ಪೋಲೆಂಡ್
೧೦. ಎಫ್.ಜಿ.ಹಾಪ್ಕಿನ್ಸ್ (ಇಂಗ್ಲೆಂಡ್)
೧೧. ಗುಬ್ಬಿವೀರಣ್ಣ
೧೨. ವಿಕ್ರಮ್ ಸಾರಾಭಾಯ್
೧೩. ಸ್ಟಾಲಿನ್
೧೪. ಕ್ರಿಪ್ಟೋಲಾಜಿ
೧೫. ವಿಧ್ಯಾರಣ್ಯ
೧೬. ಉತ್ತರಾಖಂಡ
೧೭. ಪರಶುರಾಮ
೧೮. ಶ್ರೀಮತಿ ಕೊನಾಲಿಯಾ ಸೊರಾಬ್ಬಿ
೧೯. ೧೯೯೩
೨೦. ಒರಿಸ್ಸಾ
೨೧. ಹೆನ್ರಿಚ್ ಹರ್ಚ್ಸ್
೨೨. ಒಕ್ಕಲು ಮುದ್ದಯ್ಯ
೨೩. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಭೀಮೇಶ್ವರ ಎಂಬಲ್ಲಿ
೨೪. ತಿರುವನಂತಪುರ
೨೫. ಜಯಲಕ್ಷ್ಮಿ ಶ್ರೀನಿವಾಸನ್
೨೬. ಕಾನ್ಪುರ (ಉತ್ತರ ಪ್ರದೇಶ)
೨೭. ಭೀಮಸೇನ ಜೋಶಿ
೨೮. ಲಿಥಿಯಂ
೨೯. ಚೆಸ್
ಪ್ರಶ್ನೆಗಳು:
Questions paper 36
1. ವಿಶ್ವದ ಪ್ರಥಮ ಔದ್ಯೋಗಿಕ ರಾಷ್ಟ್ರ ಯಾವುದು?
2. ಭಾರತದಲ್ಲಿ ಆಡಳಿತ ಸುಧಾರಣಾ ಆಯೋಗದ ಪ್ರಥಮ ಅಧ್ಯಕ್ಷರು ಯಾರಾಗಿದ್ದರು?
3. ಕರ್ನಾಟಕ ರಾಜ್ಯ ಡಾ||ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಎಲ್ಲಿದೆ?
4. ಅಮುಗೇಶ್ವರ ಇದು ಯಾರ ಅಂಕಿತ ನಾಮವಾಗಿದೆ?
5. ನಮ್ಮ ಕಣ್ಣಿನಲ್ಲಿ ಪರದೆಯಂತೆ ಕಾರ್ಯ ನಿರ್ವಹಿಸುವ ಭಾಗ ಯಾವುದು?
6. ಕುವೆಂಪು ರವರ ಮೊದಲ ಕಾವ್ಯನಾಮ ಯಾವುದು?
7. ಕಳರಿಪಟ್ ಎನ್ನುವುದು ಯಾವ ರಾಜ್ಯಕ್ಕೆ ಸಂಬಂಧಿಸಿದ ಯುದ್ಧ ಕಲೆಯಾಗಿದೆ?
8. ಫ್ರೈಡೆಟೈಮ್ ಇದು ಯಾವ ದೇಶದ ಪ್ರಮುಖ ಪತ್ರಿಕೆಯಾಗಿದೆ?
9. ಬನವಾಸಿಗಿದ್ದ ಪ್ರಾಚೀನ ಹೆಸರು ಯಾವುದು?
10. ಟಿ.ಎಮ್.ಸಿ (TMC) ಯ ವಿಸ್ತೃತ ರೂಪವೇನು?
11. ನೇಪಾಳದ ಪ್ರಪ್ರಥಮ ಅಧ್ಯಕ್ಷರು ಯಾರಾಗಿದ್ದರು?
12. ಕನ್ನಡದ ಚಂದನ ವಾಹಿನಿ ಪ್ರಾರಂಭವಾದ ವರ್ಷ ಯಾವುದು?
13. ಭಾರತದ ಏಕಪೌರತ್ವ ಪದ್ಧತಿಯನ್ನು ಯಾವ ದೇಶದ ಸಂವಿಧಾನದಿಂದ ಪಡೆಯಲಾಗಿದೆ?
14. ಅನಾಮಧೇಯ ಇದು ಯಾರ ಕಾವ್ಯನಾಮವಾಗಿದೆ?
15. ತಾಲಿಬಾನ್ ಸಂಘಟನೆ ಯಾವ ದೇಶಕ್ಕ ಸೇರಿದ್ದಾಗಿದೆ?
16. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆಯನ್ನು ಹೊಂದಿದ ನದಿ ಯಾವುದು?
17. ಇರುಪು ಜಲಪಾತವನ್ನು ಉಂಟುಮಾಡಿದ ನದಿ ಯಾವುದು?
18. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಶುಗರ್ಕೇನ್ ರಿಸರ್ಚ್ ಇರುವ ರಾಜ್ಯ ಯಾವುದು?
19. ರೈಬೋಸೋಮಗಳನ್ನು ಕಂಡುಹಿಡಿದ ವಿಜ್ಞಾನಿ ಯಾರು?
20. ಭಾರತದಲ್ಲಿ ಪಕ್ಷರಹಿತ ಪ್ರಜಾಪ್ರಭುತ್ವವನ್ನು ಪ್ರತಿವಾದಿಸಿದವರು ಯಾರು?
21. ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ವಾಸವಾದ ಮೊದಲ ರಾಷ್ಟ್ರಪತಿ ಯಾರು?
22. ಔರಂಗಜೇಬನು ರಾಜಾ ಜಗದೇವ್ ಎಂಬ ಬಿರುದನ್ನು ಯಾರಿಗೆ ನೀಡಿದ್ದನು?
23. ಬೇಸಿಗೆಯ ಕಾಲದಲ್ಲಿ ಭಾರತದಲ್ಲಿ ಗರಿಷ್ಠ ಉಷ್ಣಾಂಶವನ್ನು ಹೊಂದುವ ನಗರ ಯಾವುದು?
24. ಭಾರತದ ದಕ್ಷಿಣ ಗಂಗೆ ಎಂದು ಕರೆಯಲ್ಪಡುವ ನದಿ ಯಾವುದು?
25. ಪಂಚಾಯತ್ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ ಭಾರತ ಎರಡನೇಯ ರಾಜ್ಯ ಯಾವುದು?
26. ಮರಣದಂಡನೆಯನ್ನು ರದ್ದುಪಡಿಸುವ ಅಧಿಕಾರ ಯಾರಿಗಿದೆ?
27. ಅಧುನಿಕ ಭಾರತದ ನವೋದಯದ ತಾರೆ ಎಂದು ಯಾರನ್ನು ಕರೆಯುತ್ತಾರೆ?
28. ಕರ್ನಾಟಕದ ಸೋನಂ ದೀಪ್ಕೌರ್ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
29. ಕೇಂದ್ರ ಆಹಾರ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದ ಮೊದಲ ಕನ್ನಡಿಗ ಯಾರು?
ಪ್ರಸಿದ್ಧ ದಿನಾಚರಣೆ
ಡಿಸೆಂಬರ್ – 10 – ವಿಶ್ವ ಮಾನವ ಹಕ್ಕುಗಳ ದಿನ
ಉತ್ತರಗಳು:36
Questions paper 36
1. ಇಂಗ್ಲೆಂಡ್
2. ಮುರಾರ್ಜಿ ದೇಸಾಯಿ
3. ಮೈಸೂರು
4. ರಾಯಸದ ಮಂಚಣ್ಣ
5. ಅಕ್ಷಿಪಟಲ
6. ಪರ್ವತವಾಣಿ
7. ಕೇರಳ
8. ಪಾಕಿಸ್ತಾನ
9. ವೈಜಯಂತಿಪುರ
10. ಥೌಸಂಡ್ ಮಿಲಿಯನ್ ಕ್ಯುಬಿಕ್ ಫೀಟ್
11. ರಾಮಚರಣ್ ಯಾದವ್
12. 1994
13. ಬ್ರಿಟನ್
14. ಭೀಮಾಚಾರ್ಯ ಜೋಶಿ
15. ಆಫ್ಘಾನಿಸ್ತಾನ್
16. ಶರಾವತಿ
17. ಕಾವೇರಿ
18. ಉತ್ತರ ಪ್ರದೇಶ (ಲಕ್ನೋ)
19. ಕೊಲ್ಲಿಕಾರ
20. ಜಯಪ್ರಕಾಶ್ ನಾರಾಯಣ್
21. ರಾಜೇಂದ್ರ ಪ್ರಸಾದ್
22. ಚಿಕ್ಕದೇವರಾಜ ಒಡೆಯರ್
23. ಗಂಗಾನಗರ (ರಾಜಸ್ಥಾನ)
24. ಗೋದಾವರಿ
25. ಆಂಧ್ರಪ್ರದೇಶ
26. ರಾಷ್ಟ್ರಪತಿ
27. ರಾಜಾರಾಮ್ ಮೋಹನ್ ರಾಯ್
28. ಬಾಸ್ಕೇಟ್ ಬಾಲ್
29. ವಿ.ಪ್ರಕಾಶ್
ಪ್ರಶ್ನೆಗಳು :-
Questions paper 37
೧. ದ.ರಾ.ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು?
೨. ನ್ಯಾಕೋ (NACO)ನ ವಿಸ್ತೃತ ರೂಪವೇನು?
೩. ಚಲಿಸುತ್ತಿರುವ ವಾಹನಗಳ ವೇಗವನ್ನು ಕಂಡು ಹಿಡಿಯಲು ಬಳಸುವ ಸಾಧನ ಯಾವುದು?
೪. ಧರ್ಮೇಶ್ವರಾ ಇದು ಯಾರ ಅಂಕಿತನಾಮವಾಗಿದೆ?
೫. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಮೊದಲ ಕನ್ನಡಿಗ ಯಾರು?
೬. ಬರ್ಲಾಂಗ ಇದು ಯಾವ ರಾಜ್ಯದ ನೃತ್ಯ ಶೈಲಿಯಾಗಿದೆ?
೭. ಧನುರ್ವಾಯು ರೋಗ ಬರಲು ಕಾರಣವಾಗುವ ಬ್ಯಾಕ್ಟೀರಿಯಾ ಯಾವುದು?
೮. ಭಾರತದ ರಾಷ್ಟ್ರಪತಿ ಭವನದ ಉದ್ಯಾನವಕ್ಕೆ ಇರುವ ಹೆಸರು ಯಾವುದು?
೯. ಆಲಮಟ್ಟಿ ಅಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?
೧೦. ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಯಾವುದು?
೧೧. ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾನಿಲಯ ಕರ್ನಾಟಕದಲ್ಲಿ ಎಲ್ಲಿದೆ?
೧೨. ೨೦೦೭ರಲ್ಲಿ ವಿಶ್ವಗೋ ಸಮ್ಮೇಳನವನ್ನು ಆಯೋಜಿಸಿದ ಕರ್ನಾಟಕದ ಮಠ ಯಾವುದು?
೧೩. ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಯಕ್ಷಗಾನ ಕಲಾವಿದ ಯಾರು?
೧೪. ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಯಾವ ದೇಶದ ಸಂವಿಧಾನದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ?
೧೫. ತರಕಾರಿಗಳು ಕೊಳೆತಾಗ ಬಿಡುಗಡೆಯಾಗುವ ಅನಿಲ ಯಾವುದು?
೧೬. ಕನ್ನಡ ಪತ್ರಿಕೋದ್ಯಮ ಜನಿಸಿದ ಜಿಲ್ಲೆ ಯಾವುದು?
೧೭. ಧರ್ಮ ಜಲಾಶಯ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೧೮. ಕರ್ನಾಟಕದಲ್ಲಿ ಮೊಟ್ಟಮೊದಲು ಕಾನೂನು ಕಾಲೇಜನ್ನು ಯಾವ ಜಿಲ್ಲೆಯಲ್ಲಿ ಪ್ರಾರಂಭಿಸಲಾಯಿತು?
೧೯. ರಾಜ್ಯಗಳ ಭಾಷಾವರು ಪುನರ್ವಿಂಗಡೆಯಾದ ವರ್ಷ ಯಾವುದು?
೨೦. ದೂರದರ್ಶಕದ ಸಹಾಯದಿಂದ ಪತ್ತೆ ಹಚ್ಚಲ್ಪಟ್ಟ ಮೊದಲನೆ ಗ್ರಹ ಯಾವುದು?
೨೧. ಭಾರತದ ಬಾಹ್ಯ ಗೂಡಾಚಾರ ದಳದ ಹೆಸರೇನು?
೨೨. ಖಾದ್ಯ ತೈಲವನ್ನು ವನಸ್ಪತಿಯಾಗಿ ಮಾರ್ಪಡಿಸುವಾಗ ಬಳಸುವ ಅನಿಲ ಯಾವುದು?
೨೩. ದೇಶದಲ್ಲಿ ಮೊದಲ ಸಹಕಾರ ಸಂಘ ಸ್ಥಾಪಿತವಾದ ಕರ್ನಾಟಕದ ಜಿಲ್ಲೆ ಯಾವುದು?
೨೪. ಚಿನ್ನ ಇದು ಯಾರ ಕಾವ್ಯನಾಮ?
೨೫. ಉತ್ತರ ಕರ್ನಾಟಕದ ಪ್ರಸಿದ್ಧ ನಾಟಕ ಸಂಗ್ಯಾ ಬಾಳ್ಯಾ ನಾಟಕದ ಕರ್ತೃ ಯಾರು?
೨೬. ಪೊಚ್ಂಪಾಡೆ ನೀರಾವರಿ ಮತ್ತು ವಿವಿದೊದ್ದೇಶ ಯೋಜನೆ ಯಾವ ನದಿಗೆ ಸಂಬಂಧಿಸಿದೆ?
೨೭. ಮಹಾಮಾನವ ಎಂದು ಬಿರುದು ಪಡೆದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?
೨೮. ಗಾರ್ಡನ ರಿಚರ್ಡ್ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದವರು?
೨೯. ದ್ಯುತಿ ಸಂಶ್ಲೇಷಣೆ ಕ್ರಿಯೆಗೆ ಅತ್ಯವಶ್ಯಕವಾಗಿ ಬೇಕಾಗುವ ಅನಿಲ ಯಾವುದು?
ಪ್ರಸಿದ್ಧ ದಿನಾಚರಣೆಗಳು
ಡಿಸೆಂಬರ್ – ೧ ವಿಶ್ವ ಏಡ್ಸ್ ದಿನ
ಡಿಸೆಂಬರ್ – ೨ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣಾ ದಿನ
ಡಿಸೆಂಬರ್ – ೪ ನೌಕಾ ಪಡೆ (ಭಾರತ) ದಿನ
ಡಿಸೆಂಬರ್ – ೭ ಸೇನಾ ಪಡೆಗಳ ಧ್ವಜಾ ದಿನ
ಉತ್ತರಗಳು:
Questions paper 37
೧. ನಾಕು ತಂತಿ
೨. ನ್ಯಾಷನಲ್ ಏಡ್ಸ್ ಕಂಟ್ರೋಲ್ ಆರ್ಗಾನೈಜೇಶನ್
೩. ರಾಡಾರ್ ಗನ್
೪. ಹೆಂಡದ ಮಾರಯ್ಯ
೫. ಡಾ|| ಎಸ್.ರಾಮೇಗೌಡ
೬. ಬಿಹಾರ
೭. ಕ್ಲಾಸ್ಪೀಡಿಯಂ ಟೆಟನೈ
೮. ಮೊಗಲ ಉದ್ಯಾನ್
೯. ಕೃಷ್ಣಾ
೧೦. ವಿಟಮಿನ್ ಸಿ
೧೧. ಬೆಂಗಳೂರು
೧೨. ಚಂದ್ರಾಪುರ ಮಠ
೧೩. ರಾಮ ಗಾಣಿಗ
೧೪. ಅಮೇರಿಕಾ
೧೫. ಜಲಜನಕ ಸಲ್ಫೈಡ್
೧೬. ದಕ್ಷಿಣ ಕನ್ನಡ
೧೭. ಹಾವೇರಿ
೧೮. ಬೆಳಗಾವಿ
೧೯. ೧೯೫೬
೨೦. ಯುರೇನಸ್
೨೧. ಇಂಟಲಿಜೆನ್ಸ್ ಬ್ಯೂರೋ
೨೨. ನೈಟ್ರೋಜನ್
೨೩. ಗದಗ (ಕಣಗಿನಹಾಳ)
೨೪. ಚನ್ನಕ್ಕ ಎಲಿಗಾರ
೨೫. ಡಾ|| ಚಂದ್ರಶೇಖರ ಕಂಬಾರ
೨೬. ಗೋದಾವರಿ
೨೭. ಮದನ್ ಮೋಹನ್ ಮಾಳವೀಯ
೨೮. ಕುದುರೆ ಸವಾರಿ
೨೯. ಇಂಗಾಲದ ಡೈ ಆಕ್ಸೈಡ್
ಪ್ರಶ್ನೆಗಳು :-
Questions paper 38
೧. ಪರಮ್ – ೧೦೦೦೦ ಎಂಬ ಸೂಪರ್ ಕಂಪ್ಯೂಟರನ್ನು ವಿನ್ಯಾಸ ಮಾಡಿದ ದೇಶ ಯಾವುದು?
೨. ವನಮಹೋತ್ಸವವನ್ನು ಆರಂಭಿಸಿದವರು ಯಾರು?
೩. ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಕಂಡು ಬರುವ ಜಿಲ್ಲೆ ಯಾವುದು?
೪. ಗೊರುಚ ಇದು ಯಾರ ಕಾವ್ಯನಾಮವಾಗಿದೆ?
೫. ನ್ಯಾಷನಲ್ ಇನ್ಸ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸ್ಸ್ ಕಾಲೇಜು ಕರ್ನಾಟಕದಲ್ಲಿ ಎಲ್ಲಿದೆ?
೬. ನಾಟಿ ಎಂಬ ಜಾನಪದ ನೃತ್ಯ ಶೈಲಿ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?
೭. ಪ್ರಪಂಚದ ಚಿಕ್ಕ ಪಕ್ಷಿ ಹಮ್ಮಿಂಗ್ ಬರ್ಡ್ ಕಂಡು ಬರುವ ದೇಶ ಯಾವುದು?
೮. ಕಪಿಲಸಿದ್ಧ ಮಲ್ಲಿಕಾರ್ಜುನ ಇದು ಯಾರ ಅಂಕಿತನಾಮ ವಾಗಿದೆ?
೯. ಕನ್ನಡ ಕರ್ನಾಟಕದ ಅಧಿಕೃತ ಭಾಷೆ ಎಂದು ರಾಜ್ಯ ಸರ್ಕಾರ ಘೋಷಿಸಿದ ವರ್ಷ ಯಾವುದು?
೧೦. ಪೊಲಾರ್ ಪ್ರಶಸ್ತಿ ವಿಜೇತರಾದ ರವಿಶಂಕರರವರು ಯಾವ ಕ್ಷೇತ್ರದಲ್ಲಿ ಪರಿಣಿತಿ ಸಾಧಿಸಿದವರು?
೧೧. ಅಷ್ಟ ದಿಗಜ್ಜರು ಎಂಬ ಕವಿಗಳು ಯಾವ ರಾಜನ ಆಸ್ಥಾನದಲ್ಲಿದ್ದರು?
೧೨. ಗೆಲಿಲಿಯೋನ ಮೊದಲ ವೈಜ್ಞಾನಿಕ ಸಂಶೋಧನೆ ಯಾವುದು?
೧೩. ಆಕಾಶವಾಣಿಯಲ್ಲಿ ಮಾತನಾಡಿದ ಮೊದಲ ಕನ್ನಡಿಗ ಯಾರು?
೧೪. ನಿದ್ರಾ ರೋಗಕ್ಕೆ ಕಾರಣವಾಗುವ ಸೂಕ್ಷ್ಮ ಜೀವಿ ಯಾವುದು?
೧೫. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಪ್ರಧಾನ ಮಂತ್ರಿ ಯಾರು?
೧೬. ಬೆಂಕಿ ಪೊಟ್ಟಣಗಳ ತಯಾರಿಕೆಯಲ್ಲಿ ಬಳಸುವ ರಂಜಕ ಯಾವುದು?
೧೭. ಕನಕ ಪುರಂದರ ಪ್ರಶಸ್ತಿ ಪಡೆದುಕೊಂಡ ಮೊದಲ ಕನ್ನಡಿಗ ಯಾರು?
೧೮. ಅರುಣಾಚಲ ಪ್ರದೇಶಕ್ಕೆ ಇದ್ದ ಮೊದಲ ಹೆಸರು ಯಾವುದು?
೧೯. ನಾಟಕರತ್ನ ಬಿರುದು ಹೊಂದಿದ ಕರ್ನಾಟಕದ ಹಿರಿಯ ರಂಗಕರ್ಮಿ ಯಾರು?
೨೦. ಜಗತ್ತಿನ ಅತ್ಯಂತ ಚಿಕ್ಕ ಖಂಡ ಯಾವುದು?
೨೧. ಸಾಪೇಕ್ಷತಾವಾದವನ್ನು ಮಂಡಿಸಿದ ವಿಜ್ಞಾನಿ ಯಾರು?
೨೨. ಖಾಸಿ ಜನಾಂಗ ಭಾರತದ ಯಾವ ರಾಜ್ಯಕ್ಕೆ ಸೇರಿದವರು?
೨೩. ಸತ್ಯಾಶ್ರಯ ಎಂದು ಬಿರುದು ಹೊಂದಿದ್ದ ಚಾಲುಕ್ಯರ ದೊರೆ ಯಾರು?
೨೪. ಭಾರತದ ಮೊದಲ ಉಪಗ್ರಹ ಆರ್ಯಭಟವನ್ನು ಭೂ ಪ್ರದಕ್ಷಿಣೆಯ ಕಕ್ಷದಲ್ಲಿ ಸ್ಥಾಪಿಸಿದ ವರ್ಷ ಯಾವುದು?
೨೫. ನೈಲ್ ನದಿಯ ಕೊಡುಗೆ ಎಂದು ಯಾವ ದೇಶವನ್ನು ಕರೆಯುತ್ತಾರೆ?
೨೬. ಭಾರತಕ್ಕೆ ಮೊದಲು ಗುಲಾಬಿ ಗಿಡವನ್ನು ತಂದು ಬೆಳೆಸಿದವರು ಯಾರು?
೨೭. ರಣರಿಸಕ ಎಂಬ ಬಿರುದನ್ನು ಪಡೆದಿದ್ದ ಚಾಲುಕ್ಯ ದೊರೆ ಯಾರು?
೨೮. ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ ಸಂಘವನ್ನು ಸ್ಥಾಪಿಸಿದವರು ಯಾರು?
೨೯. ಪೋಲೋ ಆಟದಲ್ಲಿ ಪ್ರಥಮ ಬಾರಿಗೆ ಭಾರತ ವಿಶ್ವಕಪ್ ಗೆದ್ದ ವರ್ಷ ಯಾವುದು?
ಪ್ರಸಿದ್ಧ ದಿನಾಚರಣೆ
ನವೆಂಬರ್ – ೨೬ ಭಾರತ ಸಂವಿಧಾನ ದಿನ
ಉತ್ತರಗಳು:
Questions paper 38
೧. ಭಾರತ
೨. ಡಾ|| ಕೆ.ಎಂ.ಮುನಿಶ
೩. ಚಾಮರಾಜನಗರ
೪. ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ
೫. ಬೆಂಗಳೂರು
೬. ಹಿಮಾಚಲ ಪ್ರದೇಶ
೭. ಕ್ಯೂಬಾ
೮. ಸೊನಲಿಗ ಸಿದ್ಧರಾಮ
೯. ೧೯೬೩
೧೦. ವಾದ್ಯ ಸಂಗೀತ
೧೧. ಶ್ರೀ ಕೃಷ್ಣದೇವರಾಯ
೧೨. ಲೋಲಕ
೧೩. ಕುವೆಂಪು
೧೪. ಟ್ರಿಪೆನೊಸೋಮಾ ಗ್ಯಾಬಿಯೆನ್ಸಿ
೧೫. ಜವಹರಲಾಲ್ ನೆಹರು
೧೬. ಕೆಂಪು ರಂಜಕ
೧೭. ತಿಟ್ಟೆ ಕೃಷ್ಣಯ್ಯಂಗಾರ್
೧೮. ನೇಫಾ
೧೯. ಗುಬ್ಬಿ ವೀರಣ್ಣ
೨೦. ಅಂಟಾರ್ಟಿಕಾ
೨೧. ಆಲ್ಬರ್ಟ್ ಐನ್ ಸ್ಟೀನ್
೨೨. ಮೇಘಾಲಯ
೨೩. ಕೀರ್ತಿವರ್ಮ
೨೪. ೧೯೭೫
೨೫. ಈಜಿಪ್ಟ್
೨೬. ಬಾಬರ್
೨೭. ವಿಕ್ರಮಾದಿತ್ಯ
೨೮. ಎಂ.ಕೆ.ಗಾಂಧಿ
೨೯. ೧೯೫೭
ಪ್ರಶ್ನೆಗಳು :-
Questions paper 39
೧. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಈಗಿನ ಅಧ್ಯಕ್ಷರು ಯಾರು?
೨. ಹಚ್ಚೇವು ಕನ್ನಡದ ದೀಪ ಗೀತೆಯನ್ನು ಬರೆದವರು ಯಾರು?
೩. ಹೇಮಾವತಿ ನದಿಯ ಉಗಮ ಸ್ಥಳ ಯಾವುದು?
೪. ಭಾರತ ಸರಕಾರದಿಂದ ತೈಲ ಮತ್ತು ಅನಿಲ ಆಯೋಗವನ್ನು ಸ್ಥಾಪಿಸಲಾದ ವರ್ಷ ಯಾವುದು?
೫. ಗಡಿಯಾರ ರಿಪೇರಿ ಮಾಡುವಾಗ ಬಳಸುವ ಮಸೂರ ಯಾವುದು?
೬. ಸೀತಾತನಯ ಇದು ಯಾರ ಕಾವ್ಯನಾಮ?
೭. ಮರುಭೂಮಿ ಹಡಗು ಎಂದು ಯಾವ ಪ್ರಾಣಿಯನ್ನು ಕರೆಯುತ್ತಾರೆ?
೮. ಮಜ್ಜಿಗೆಯಲ್ಲಿ ಇರುವ ಆಮ್ಲ ಯಾವುದು?
೯. ಭಾರತೀಯ ಖನಿಜ ಸಂಶೋಧನಾ ಸಂಸ್ಥೆ ಯಾವ ರಾಜ್ಯದಲ್ಲಿದೆ?
೧೦. ಊರುಕೇರಿ ಇದು ಕರ್ನಾಟಕದ ಯಾವ ವ್ಯಕ್ತಿಯ ಆತ್ಮಕಥನವಾಗಿದೆ?
೧೧. ಶರೀರದಲ್ಲೆ ತಯಾರಾಗುವ ಜೀವಸತ್ವ ಯಾವುದು?
೧೨. ಅಲ್ಮೋರ ಗಿರಿಧಾಮ ಯಾವ ರಾಜ್ಯದಲ್ಲಿದೆ?
೧೩. ಕನ್ನಡದ ಮೊದಲ ಮಹಿಳಾ ಪತ್ರಿಕೆ ಯಾವುದು?
೧೪. ಸಂಗನ ಬಸವಣ್ಣ ಇದು ಯಾರ ಅಂಕಿತನಾಮವಾಗಿದೆ?
೧೫. ವೃತ್ತ ಕ್ರಾಂತಿ ಇದು ಯಾವ ಬೆಳೆಗೆ ಸಂಬಂಧಿಸಿದೆ?
೧೬. ಭಾರತದಲ್ಲೆ ತಯಾರಾದ ಭಾರತ ಪ್ರಮುಖ ಯುದ್ಧ ಟ್ಯಾಂಕ್ದ ಹೆಸರೇನು?
೧೭. ವಿಕ್ಟೋರಿಯಾ ಕ್ರಾಸ್ ಪುರಸ್ಕಾರ ಪಡೆದ ಭಾರತದ ಪ್ರಥಮ ವ್ಯಕ್ತಿ ಯಾರು?
೧೮. ಜರ್ಮನ್ ಸಿಲ್ವರ ತಯಾರಿಸಲು ಉಪಯೋಗಿಸುವ ಲೋಹಗಳು ಯಾವುವು?
೧೯. ಗುರುನಾನಕರು ಹೆಬ್ಬಳಿನಿಂದ ಭೂಮಿಯನ್ನು ಒತ್ತಿ ನೀರು ಬರಿಸಿದರೆಂಬ ಪ್ರತೀತಿ ಇರುವ ನಾನಕ್ ಝೀರಾ ಕರ್ನಾಟಕ ಯಾವ ಜಿಲ್ಲೆಯಲ್ಲಿದೆ?
೨೦. ಭಾರತದಲ್ಲಿರುವ ದ್ವೀಪಗಳಲ್ಲಿ ಅತಿ ದೊಡ್ಡದಾದ ದ್ವೀಪ ಯಾವುದು?
೨೧. ಮಧ್ಯ ಪ್ರದೇಶದಲ್ಲಿ ಮ್ಯಾಂಗನೀಸ್ ಉತ್ಪಾದನೆಗೆ ಅತ್ಯಂತ ಹೆಸರಾದ ಜಿಲ್ಲೆಗಳು ಯಾವುವು?
೨೨. ಮುಂಜಾನೆಯ ನಕ್ಷತ್ರ ಎಂದು ಯಾವ ಗ್ರಹವನ್ನು ಕರೆಯುತ್ತಾರೆ?
೨೩. ದ್ರಾಕ್ಷಿ ಹಣ್ಣಿನಲ್ಲಿರುವ ಆಮ್ಲ ಯಾವುದು?
೨೪. ಯುನೈಟೆಡ್ ಥಿಯಾಲಾಜಿಕಲ್ ಕಾಲೇಜ್ ಗ್ರಂಥಾಲಯ ಕರ್ನಾಟಕದಲ್ಲಿ ಎಲ್ಲಿದೆ?
೨೫. ರೇಡಿಯೋಗೆ ಆಕಾಶವಾಣಿ ಎಂದು ಹೆಸರು ನೀಡಿದವರು ಯಾರು?
೨೬. ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಸಾರ್ಕ್ ಶೃಂಗ ಸಭೆ ನಡೆದ ನಗರ ಯಾವುದು?
೨೭. ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಆದ ಪ್ರಥಮ ಕನ್ನಡಿಗ ಯಾರು?
೨೮. ಇತೀಚಿಗೆ ಆಸೀಸ್ ಟೆಸ್ಟ್ ಸರಣಿಗೆ ಆಯ್ಕೆಯಾದ ಕರ್ನಾಟಕದ ಕ್ರಿಕೆಟ್ ಆಟಗಾರ ಯಾರು?
೨೯. ಇತ್ತೀಚಿಗೆ ವರ್ಣರಂಜಿತವಾಗಿ ಬಿಡುಗಡೆಯಾದ ಕಸ್ತೂರಿ ನಿವಾಸ ಚಿತ್ರದ ಸಂಗೀತ ನಿರ್ದೇಶಕರು ಯಾರು?
ಪ್ರಸಿದ್ಧ ದಿನಾಚರಣೆಗಳು
ನವೆಂಬರ್ ೧೯ – ನಾಗರೀಕ ದಿನ
ನವೆಂಬರ್ ೨೦ – ಆಫ್ರಿಕಾ ಕೈಗಾರೀಕರಣ ದಿನ
ಉತ್ತರಗಳು:
Questions paper 39
೧. ಕೆ.ರಾಧಾಕೃಷ್ಣನ್
೨. ಡಿ.ಎಸ್.ಕರ್ಕಿ
೩. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿಯ ಜವಳಿ
೪. ೧೯೫೬
೫. ಪೀನ ಮಸೂರು
೬. ಗೋರುರು ರಾಮಸ್ವಾಮಿ ಅಯ್ಯಂಗಾರ್
೭. ಒಂಟೆ
೮. ಲ್ಯಾಕ್ಟಿಕ್ ಆಮ್ಲ
೯. ಒಡಿಸ್ಸಾ (ಧನ್ಬಾದ್)
೧೦. ಡಾ||ಸಿದ್ಧಲಿಂಗಯ್ಯ
೧೧. ಜೀವಸತ್ವ ಕೆ
೧೨. ಉತ್ತರಾಂಚಲ
೧೩. ಕರ್ನಾಟಕದ ನಂದಿನಿ
೧೪. ಅಕ್ಕನಾಗಮ್ಮ
೧೫. ಆಲೂಗಡ್ಡೆ ಉತ್ಪಾದನೆ
೧೬. ಅರ್ಜುನ್
೧೭. ಖುದಾದ್ ಖಾನ್
೧೮. ತಾಮ್ರ, ಸತು ಮತ್ತು ನಿಕ್ಕಲ್
೧೯. ಬೀದರ್
೨೦. ನಿಕೋಬಾರ್
೨೧. ಬಾಲಘಾಟ್ & ಚಿಂದ್ವಾರ್
೨೨. ಶುಕ್ರಗ್ರಹ
೨೩. ಸಿಟ್ರಿಕ್ ಆಮ್ಲ
೨೪. ಬೆಂಗಳೂರು
೨೫. ಎಮ್.ವಿ.ಗೋಪಾಲಸ್ವಾಮಿ
೨೬. ಬೆಂಗಳೂರು
೨೭. ಪ್ರಕಾಶ ಪಡುಕೋಣೆ
೨೮. ಕೆ.ಎಲ್.ರಾಹುಲ್
೨೯. ಜಿ.ಕೆ.ವೆಂಕಟೇಶ್
ಪ್ರಶ್ನೆಗಳು :-
Questions paper 40
೧. ಇತ್ತೀಚಿಗೆ ಬಿಡುಗಡೆಯಾದ ಸಚಿನ್ ತೆಂಡೂಲ್ಕರ್ ರವರ ಆತ್ಮಚರಿತ್ರೆಯ ಪುಸ್ತಕದ ಹೆಸರೇನು?
೨. ಇತ್ತೀಚಿಗೆ ಎಲ್.ಜಿ.ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪುರಸ್ಕಾರಕ್ಕೆ ಆಯ್ಕೆಯಾದ ಭಾರತೀಯ ಏಕೈಕ ಕ್ರಿಕೆಟ್ ಆಟಗಾರ ಯಾರು?
೩. ಸೋಮಣ್ಣ ಕೆ.ಎಂ. ಅವರ ಯಾವ ಕ್ರೀಡೆಗೆ ೨೦೧೩ರ ಏಕಲವ್ಯ ಪ್ರಶಸ್ತಿಯನ್ನು ನೀಡಲಾಯಿತು?
೪. ಐಬಿಡಬ್ಲ್ಯೂಎಲ್ (IBWL) ನ ವಿಸ್ತೃತ ರೂಪವೇನು?
೫. ಬಾರ್ಡೋಲಿ ಸತ್ಯಗ್ರಹದ ನೇತಾರ ಯಾರು?
೬. ಭಾರತೀಯ ರಿಸರ್ವ್ ಬ್ಯಾಂಕಿನ ಲಾಂಛನದಲ್ಲಿ ಯಾವ ಪ್ರಾಣಿ ಅಂಕಿತವಾಗಿದೆ?
೭. ಮೋಳಿಗೆ ಮಾರಯ್ಯ ಇದು ಯಾರ ಅಂಕಿತನಾಮವಾಗಿದೆ?
೮. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ ಬಂದ ವರ್ಷ ಯಾವುದು?
೯. ಹಿಂದೂ ಧರ್ಮದಲ್ಲಿ ನದೀತಮೇ ಎಂದು ಕರೆಯಲ್ಪಟುವ ನದಿ ಯಾವುದು?
೧೦. ಮಿಸ್ ಅಮೇರಿಕಾ ಕಿರೀಟ ಧರಿಸಿದ ಭಾರತೀಯ ಮೂಲದ ಮೊದಲ ಯುವತಿ ಯಾರು?
೧೧. ಭಾರತ ಸಂವಿಧಾನವು ವಾಕ್ ಸ್ವಾತಂತ್ರ್ಯಕ್ಕೆ ಯಾವ ವಿಧಿಯಲ್ಲಿ ಅವಕಾಶ ನೀಡಿದೆ?
೧೨. ಗ್ರೀನ್ ವಿಚ್ ಮೀನ್ ಟೈಮ್ ಎಂದು ಕರೆಯಲಾಗುವ ಗ್ರೀನ್ ವಿಚ್ ಪ್ರದೇಶ ಎಲ್ಲಿದೆ?
೧೩. ಸೂರ್ಯನ ಬೆಳಕಿನ ಕಿರಣಗಳಲ್ಲಿರುವ ವಿಟಮಿನ್ ಯಾವುದು?
೧೪. ರಾಘವ ಇದು ಯಾರ ಕಾವ್ಯ ನಾಮವಾಗಿದೆ?
೧೫. ದೇಶಬಂಧು ಎಂದು ಬಿರುದು ಹೊಂದಿದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?
೧೬. ಜರ್ಮನಿಯ ಉಕ್ಕಿನ ಮನುಷ್ಯ ಎಂದು ಪ್ರಸಿದ್ದಿ ಪಡೆದಿದ್ದವರು ಯಾರು?
೧೭. ಹೃದಯದ ಯಾವ ಭಾಗದಲ್ಲಿ ಅಶುದ್ಧ ರಕ್ತ ಸಂಗ್ರಹಣೆಯಾಗುತ್ತದೆ?
೧೮. ಭಾರತೀಯ ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ ಎಲ್ಲಿದೆ?
೧೯. ಆಸ್ಟ್ರೇಲಿಯಾ ರಾಷ್ಟ್ರದ ಲಾಂಛನ ಯಾವುದು?
೨೦. ಮೈಲಾರ ಮಹದೇವಪ್ಪ ಗಾಂಧೀಜಿಯವರೊಂದಿಗೆ ಭಾಗವಹಿಸಿದ್ದ ಸತ್ಯಾಗ್ರಹ ಯಾವುದು?
೨೧. ಸೋನಿಯಾ ಗಾಂಧಿಯವರು ಯಾವ ದೇಶದಲ್ಲಿ ಜನಿಸಿದರು?
೨೨. ಪ್ರೌಢಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಮಹತ್ವ ನೀಡಿದ ವರದಿ ಯಾವುದು?
೨೩. ಬಾಬಾ ಅಮ್ಟೆ ಯಾವ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದವರು?
೨೪. ಮಾನಸ್ ವನ್ಯಮೃಗಧಾಮ ಯಾವ ರಾಜ್ಯದಲ್ಲಿದೆ?
೨೫. ಹೈ ಅಲ್ಟಿಟ್ಯೂಡ್ ರಿಸರ್ಚ್ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ?
೨೬. ಅರ್ಕಾಲಾಜಿಕಲ್ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ?
೨೭. ತುಂಗಭದ್ರಾ ಸ್ಟೀಲ್ ಪ್ರೊಡೆಕ್ಟ್ ಕರ್ನಾಟಕದಲ್ಲಿ ಎಲ್ಲಿದೆ?
೨೮. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಗೆ ಹಣಕಾಸಿನ ನೆರವು ನೀಡುವ ಮೂಲ ಯಾವುದು?
೨೯. ಪ್ರಸಿದ್ಧ ಯಾತ್ರ ಸ್ಥಳ ವಾರಣಾಸಿಗೆ ಇದ್ದ ಮೊದಲ ಹೆಸರು ಯಾವುದು?
ಪ್ರಸಿದ್ಧ ದಿನಾಚರಣೆ
ನವೆಂಬರ್ – ೧೪ ಮಕ್ಕಳ ದಿನಾಚರಣೆ
ಉತ್ತರಗಳು:
Questions paper 40
೧. ಪ್ಲೆಯಿಂಗ್ ಇಟ್ ಮೈ ವೇ
೨. ವಿರಾಟ್ ಕೊಯ್ಲಿ
೩. ಹಾಕಿ
೪. ಇಂಡಿಯನ್ ಬೋರ್ಡ್ ಆಫ್ ವೈಲ್ಡ್ ಲೈಫ್
೫. ಸರ್ದಾರ್ ವಲ್ಲಭಬಾಯಿ ಪಟೇಲ್
೬. ಹುಲಿ
೭. ನಿಃಕಳಂಕ ಮಲ್ಲಿಕಾರ್ಜುನ್
೮. ಡಿಸೆಂಬರ್ ೨೦೦೦
೯. ಸರಸ್ವತಿ ನದಿ
೧೦. ನೀನಾ ದವುಲುರಿ
೧೧. ೧೯ನೇ ವಿಧಿ
೧೨. ಲಂಡನ್ ಬಳಿ
೧೩. ವಿಟಮಿನ್ ಡಿ
೧೪. ಎಂ.ವಿ.ಸೀತಾರಾಮಯ್ಯ
೧೫. ಸಿ.ಆರ್.ದಾಸ್
೧೬. ಬಿಸ್ಮಾರ್ಕ್
೧೭. ಬಲಹೃತ್ಕರ್ಣ
೧೮. ಕಲ್ಲಿಕೋಟೆ (ಕೇರಳ)
೧೯. ಕಾಂಗರೂ
೨೦. ಉಪ್ಪಿನ ಸತ್ಯಾಗ್ರಹ
೨೧. ಇಟಲಿ
೨೨. ಎಚ್.ನರಸಿಂಹಯ್ಯ ವರದಿ
೨೩. ಸಮಾಜಸೇವೆ
೨೪. ಅಸ್ಸಾಂ
೨೫. ಕಾಶ್ಮೀರ
೨೬. ಆಂಧ್ರಪ್ರದೇಶ (ಹೈದರಾಬಾದ್)
೨೭. ಹೊಸಪೇಟೆ
೨೮. ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ
೨೯. ಬನಾರಸ್
""""":"::""""""ಶ್ರೀನಿವಾಸ ""::"":"""""""
No comments:
Post a Comment