Tuesday, 31 January 2017

shrii good GK


ಶ್ರೀಶ್ರೀಶ್ರೀಶ್ರೀಶ್ರೀ. .....ಜಿಕೆ

ಅರ್ಥಶಾಸ್ತ್ರ.
1) SEBI ವಿಸ್ತರಿಸಿರಿ?
* Security Exchange Board of India.
2) ಭಾರತದಲ್ಲಿ ಒಟ್ಟಾರೆ ಎಷ್ಟು ಷೇರು ವಿನಿಮಯ
ಕೇಂದ್ರಗಳಿವೆ?
* 23.
3) ಭಾರತದ ಶೇಕಡಾವಾರು ಎಷ್ಟು ಭೂಮಿ
ಅರಣ್ಯಗಳಿಂದ ಕೂಡಿದೆ?
* ಶೇಕಡ 23 ರಷ್ಟು.
4) ಸಹಕಾರದ ಮೂಲ ತತ್ವವೇನು?
* "ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ".
5) ಭಾರತದಲ್ಲಿ ಸಹಕಾರ ಚಳುವಳಿ ಯಾವಾಗ
ಆರಂಭವಾಯಿತು?
* 1904 ರಲ್ಲಿ.
6) ದ್ರವ ರೂಪದ ಚಿನ್ನ ಯಾವುದು?
* ಪೆಟ್ರೋಲಿಯಂ.
7) ಸೂಚ್ಯಂಕ ಒಂದೇ ಸಮನೆ ಕಡಿಮೆ ಆಗುವದಕ್ಕೆ ------
ಎನ್ನುವರು?
* ಕರಡಿಯ ಕುಣಿತ.
8) ಭಾರತದಲ್ಲಿ ಎಚ್ ಡಿ ಐ ಪರಿಕಲ್ಪನೆಯನ್ನು ಕೊಟ್ಟವರು
ಯಾರು?
* ಅಮರ್ತ್ಯಸೇನ್.
9) ಅಮರ್ತ್ಯಸೇನರಿಗೆ ನೊಬೆಲ್ ಪ್ರಶಸ್ತಿ ಬಂದದ್ದು
ಯಾವಾಗ?
* 1998 ರಲ್ಲಿ.
10) ಅಮರ್ತ್ಯಸೇನರಿಗೆ ಭಾರತರತ್ನ ದೊರತದ್ದು
ಯಾವಾಗ?
* 1999 ರಲ್ಲಿ.
11) ಕೇಂದ್ರದ ಆದಾಯದಲ್ಲಿ ಕಡಿಮೆ ಪಾಲನ್ನು ಪಡೆಯುವ
ರಾಜ್ಯ ಯಾವುದು?
* ಮಿಝೋರಂ.(ಶೇ.0.2 ರಷ್ಟು).
12) ಹೈಡ್ರೋಕಾರ್ಬನ್ ಗಳ ರಾಜಕುಮಾರ ಎಂದು
ಯಾವದನ್ನು ಕರೆಯುತ್ತಾರೆ?
* ನೈಸರ್ಗಿಕ ಅನಿಲವನ್ನು.
13) ಕಪ್ಪು ವಜ್ರ ಎಂದು ಯಾವದನ್ನು ಕರೆಯುತ್ತಾರೆ?
* ಕಲ್ಲಿದ್ದಲು.
14) ಭಾರತದಲ್ಲಿ ಅತೀ ಹೆಚ್ಚು ಆಮದಾಗುತ್ತಿರುವ ವಸ್ತು
ಯಾವುದು?
* ಪೆಟ್ರೋಲಿಯಂ ಉತ್ಪನ್ನಗಳು.
15) ಕೇಂದ್ರ ಸರ್ಕಾರದ ಅತೀ ಹೆಚ್ಚಿನ ವೆಚ್ಚದ ಬಾಬು
ಯಾವುದು?
* ಬಡ್ಡಿ ಪಾವತಿಗಳು.
16) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಯಾವಾಗ
ರಚಿಸಲಾಯಿತು?
* ಆಗಸ್ಟ್ 6, 1952 ರಲ್ಲಿ.
17) ಕರ್ನಾಟಕದಲ್ಲಿ ಆರ್ಥಿಕ ಯೋಜನೆಗಳನ್ನು ನಿರೂಪಿಸುವ
ಸಂಘಟನೆ ಯಾವುದು?
* ರಾಜ್ಯ ಯೋಜನಾ ಮಂಡಳಿ.
18) ದೇಶದ ಪ್ರಧಾನ ಟಂಕಸಾಲೆ ಯಾವುದು?
* ನಾಸಿಕ್ (ಗುಜರಾತ್).
19) ನೀತಿ ಆಯೋಗದ ಅಧ್ಯಕ್ಷರು ಯಾರು?
20) ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು
ಯಾರು?
* ಅರವಿಂದ ಪನಗಾರಿಯಾ.
21) ರಾಷ್ಟ್ರೀಯ ಯೋಜನಾ ಆಯೋಗವನ್ನು
ಯಾವಾಗ ಸ್ಥಾಪಿಸಲಾಯಿತು?
* ಮಾರ್ಚ್ 15, 1950 ರಲ್ಲಿ.
22) ಖಾರಿಪ್ ಬೆಳೆಯ ಕಾಲ ತಿಳಿಸಿ?
* ಜೂನ್ - ಸೆಪ್ಟೆಂಬರ್.
23) ರಬಿ ಬೆಳೆಯ ಕಾಲ ತಿಳಿಸಿ?
* ಅಕ್ಟೋಬರ್ - ಎಪ್ರಿಲ್.
24) ಒಂದು ರೂಪಾಯಿಯ ನೋಟನ್ನು ಮುದ್ರಿಸುವವರು
ಯಾರು?
* ಕೇಂದ್ರ ಹಣಕಾಸು ಸಚಿವಾಲಯ.
25) ಪ್ರಸ್ತುತ ಕೇಂದ್ರದ ವಿತ್ತ ಸಚಿವ ಯಾರು?
* ಅರುಣ್ ಜಟ್ಲಿ.
26) ಕೇಂದ್ರದ ಆದಾಯದಲ್ಲಿ ಹೆಚ್ಚು ಪಾಲನ್ನು ಪಡೆಯುವ
ರಾಜ್ಯ ಯಾವುದು?
* ಉತ್ತರಪ್ರದೇಶ.(ಶೇ.19.4).
27) ಮೊದಲ ಹಣಕಾಸು ಆಯೋಗದ ಅಧ್ಯಕ್ಷರು
ಯಾರು?
* ಕೆ.ಸಿ. ನಿಯೋಗಿ.
28) ಪ್ರಸ್ತುತ ಹಣಕಾಸು ಆಯೋಗದ ಅಧ್ಯಕ್ಷರು
ಯಾರು?
* ವೈ.ವಿ. ರೆಡ್ಡಿ.(14 ನೇ).
29) ಸ್ವತಂತ್ರ್ಯ ಭಾರತದ ಮೊದಲ ಬಜೆಟ್ ಮಂಡನೆ
ಮಾಡಿದವರು ಯಾರು?
* ಆರ್.ಕೆ.ಷಣ್ಮಗಂ ಶೆಟ್ಟಿ.(1947 ರಲ್ಲಿ).
30) ನಾಣ್ಯ ಮುದ್ರಣಾಲಯವಿರುವ ಉತ್ತರಪ್ರದೇಶದ
ಸ್ಥಳ ಯಾವುದು?
* ನೋಯ್ಡಾ.
31) "ದೇವಾಸ್" ನೋಟು ಮುದ್ರಣ ಕೇಂದ್ರ ಯಾವ
ರಾಜ್ಯದಲ್ಲಿದೆ?
* ಮಧ್ಯಪ್ರದೇಶ.
32) "ಸಾಲಬೋನಿಕ್" ನೋಟು ಮುದ್ರಣ ಕೇಂದ್ರ ಯಾವ
ರಾಜ್ಯದಲ್ಲಿದೆ?
* ಪಶ್ಚಿಮಬಂಗಾಳ.
33) ಒಂದು ರೂಪಾಯಿ ನೋಟಿನ ಮೇಲೆ ಯಾರ ಸಹಿ
ಇರುತ್ತದೆ?
* ಹಣಕಾಸು ಇಲಾಖೆಯ ಕಾರ್ಯದರ್ಶಿ.
34) ಆರ್ ಬಿ ಐ ನ ಮೊದಲ ಗವರ್ನರ್ ಯಾರು?
* ಒ.ಎ.ಸ್ಮಿತ್.
35) ಆರ್ ಬಿ ಐ ಸ್ಥಾಪನೆಗೆ ಸಂಬಂಧಿಸಿದ ಸಮಿತಿ ಯಾವುದು?
* ಹಿಲ್ಟನ್ ಯಂಗ್ ಸಮಿತಿ.
36) ಕೇಂದ್ರ ಬ್ಯಾಂಕ್ ನ 15 ನೇ ಗವರ್ನರ್ ಯಾರು?
* ಮನಮೋಹನಸಿಂಗ್.
37) ಕೇಂದ್ರ ಬ್ಯಾಂಕಿನ ಮೊದಲ ಭಾರತೀಯ ಗವರ್ನರ್
ಯಾರು?
* ಸಿ.ಡಿ.ದೇಶ್ ಮುಖ್ (1943-49).
38) ಭಾರತದ ಅತ್ಯಂತ ಹಳೆಯ ಬ್ಯಾಂಕ್ ಯಾವುದು?
* ಬ್ಯಾಂಕ್ ಆಫ್ ಹಿಂದುಸ್ತಾನ್ ( 1770).
39) ಅಸ್ತಿತ್ವದಲ್ಲಿರುವ ಹಳೆಯ ಬ್ಯಾಂಕ್ ಯಾವುದು?
* ಅಲಹಾಬಾದ್ ಬ್ಯಾಂಕ್ (1865).
40) ಭಾರತದ ಪ್ರಥಮ ಶುದ್ಧ ಬ್ಯಾಂಕ್ ಯಾವುದು?
* ಔದ್ ಬ್ಯಾಂಕ್ (1881).
41) ಭಾರತೀಯರಿಂದ ಸ್ಥಾಪಿಸಲ್ಪಟ್ಟ ಮೊದಲ
ಬ್ಯಾಂಕ್ ಯಾವುದು?
* ಔದ್ ಬ್ಯಾಂಕ್.
42) ಅಸ್ತಿತ್ವದಲ್ಲಿರುವ ಹಳೆಯ ಶುದ್ಧ ಬ್ಯಾಂಕ್
ಯಾವುದು?
* ಪಂಜಾಬ್ ನ್ಯಾಷನಲ್ ಬ್ಯಾಂಕ್ (1894).
43) ಚಿಕ್ಕ ಕೈಗಾರಿಕೆಯ ಬಂಡವಾಳ ಮಿತಿ ಎಷ್ಟು?
* 60 ಲಕ್ಷ.
44) ಆರನೇ ಕೈಗಾರಿಕಾ ನೀತಿ ಘೋಷಣೆಯಾದದ್ದು
ಯಾವಾಗ?
* 1991 ರಲ್ಲಿ.
45) ಪ್ರಥಮ ಕೈಗಾರಿಕಾ ನೀತಿ ಘೋಷಣೆಯಾದದ್ದು
ಯಾವಾಗ?
* 1948 ರಲ್ಲಿ.
46) ಪ್ರಪಂಚದ ಹಸಿರು ಕ್ರಾಂತಿಯ ಪಿತಾಮಹ ಯಾರು?
* ನಾರ್ಮನ್ ಬೋರ್ಲಾಂಗ್.
47) ಮಹಲ್ವಾರಿ ಪದ್ದತಿ ಜಾರಿಗೆ ತಂದವನು ಯಾರು?
* ಲಾರ್ಡ್ ವಿಲಿಯಂ ಬೆಟಿಂಕ್.
48) ಭೂ ಅಭಿವೃದ್ಧಿ ಬ್ಯಾಂಕ್ ನ ಪ್ರಧಾನ ಕಛೇರಿ
ಎಲ್ಲಿದೆ?
* ಮುಂಬೈ. (ಸ್ಥಾಪನೆ :- 1929).
49) ಅಲ್ಪಾವಧಿ ಸಾಲದ ಅವಧಿ ತಿಳಿಸಿ?
* 18 ತಿಂಗಳು.
50) ನಬಾರ್ಡ್ ಎನ್ನುವುದು -----.
* ಗ್ರಾಮೀಣ ಅಭಿವೃದ್ಧಿ ಬ್ಯಾಂಕ್.
51) ನಬಾರ್ಡ್ ಸ್ಥಾಪನೆಗೆ ಸಂಬಂಧಿಸಿದ ಸಮಿತಿ
ಯಾವುದು?
* ಶಿವರಾಮನ್ ಸಮಿತಿ.


ಕನ್ನಡ': ಪ್ರಶ್ನೋತ್ತರಗಳು :

1. ಕೃತಕವಾಗಿ ಹಣ್ಣು ಮಾಡಲು ಉಪಯೋಗಿಸುವ ರಾಸಾಯನಿಕದ
ಹೆಸರೇನು?
ಉತ್ತರ:- ಇಥೈಲಿನ್.

2. ನಾಣ್ಯಗಳ ಸಂಗ್ರಹ ಮತ್ತು ಅಧ್ಯಯನ ಶಾಸ್ತ್ರವನ್ನು ಏನೆಂದು ಕರೆಯುವರು ?
ಉತ್ತರ:- ನ್ಯೂಮಿಸ್ ಮ್ಯಾಟಿಕ್ಸ್.

3. ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗವನ್ನು ಕಲ್ಪಿಸುವ ಯೋಜನೆ ಯಾವುದು ?
ಉತ್ತರ:- SJGSY

4.ಯಾವ ವಾರ್ಷಿಕ ಬಜೆಟ್ ನಲ್ಲಿ ಯಶಸ್ವಿನಿ ವಿಮಾ ಯೋಜನೆಯನ್ನು ಜಾರಿಗೊಳಿಸಲಾಯಿತು ?
ಉತ್ತರ :- 2003-2004.

5. ಯಾವ ದೊರೆಯ ಅವಧಿಯಲ್ಲಿ ಗಾಂಧಾರ ಕಲಾಶೈಲಿಯಲ್ಲಿ ಪ್ರಥಮವಾಗಿ ಬುದ್ಧನ ಪ್ರತಿಮೆ
ರಚನೆಯಾಯಿತು ?
ಉತ್ತರ :- ಕಾನಿಷ್ಕ.

6. ಕರ್ಕಾಟಕ ಸಂಕ್ರಾಂತಿ ವೃತ್ತವು ಕೆಳಗಿನ ಯಾವ ರಾಜ್ಯದಲ್ಲಿ ಹಾದು ಹೋಗುವುದಿಲ್ಲ ?
ಉತ್ತರ:- ಉತ್ತರ ಪ್ರದೇಶ.

7. ಅತಿ ಹೆಚ್ಚಿನ ವಜ್ರದ ನಿಕ್ಷೇಪದ ಗಣಿಗಳು ಎಲ್ಲಿ ಕಂಡುಬರುತ್ತವೆ?
ಉತ್ತರ:- ದ.ಆಫ್ರಿಕಾದ ಕಿಂಬರ್ಲಿ.

8. ಕೂಲಿಗಾಗಿ ಕಾಳು ಯಾವ ಪಂಚವಾರ್ಷಿಕ ಯೋಜನೆಯ
ಘೋಷಣೆಯಾಗಿದೆ.?
ಉತ್ತರ. :- 5 ಪಂಚವಾರ್ಷಿಕ ಯೋಜನೆ

9.ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಅಮೇರಿಕ ಸರ್ಕಾರ ನೀಡುವ ಗ್ರಾಮ್ಮಿ ಪುರಸ್ಕಾರವನ್ನು ಹೆಚ್ಚು ಬಾರಿ ಪಡೆದವರು ಯಾರು ?
ಉತ್ತರ:-ಬ್ರಿಯಾನ್ ಆಡಮ್ಸ್.

10. A NEW DEAL FOR ASIA ಗ್ರಂಥದ ಕರ್ತೃ ಯಾರು?
ಉತ್ತರ:-ಮಹತ್ತೀರ್ ಮೊಹ್ಮದ್.


ಭಾರತದ_ಸಂವಿಧಾನದ_ಕೆಲವು_ಕಲಂಗಳು★★★★★★★★★★★★★★★★★★★★★★★★★★★★★★
#Article 341 to 342 –ಪರಿಶಿಷ್ಟ ಜಾತಿ ಮತ್ತು ಪಂಗಡ

#Article 45 -ಸಾರ್ವತ್ರಿಕ ಶಿಕ್ಷಣ

#Article 51 –ಅಂತರಾಷ್ಟ್ರೀಯ ಶಾಂತಿ ಮತ್ತುಭದ್ರತೆ ಹೆಚ್ಚಿಸುವುದು

#Article 368- ಸಂವಿದಾನದ ತಿದ್ದುಪಡಿ

#Article 366- ಆಂಗ್ಲೋ ಇಂಡಿಯನ್ ಬಗ್ಗೆವ್ಯಾಖ್ಯಾಯನ

#Article 222- ಸರ್ವೋಚ್ಚ ನ್ಯಾಯಾಲಯದನ್ಯಾಯಾಧೀಶರ ವರ್ಗಾವಣೆ
★★★★★★★★★★★★★★★★★★★★★★★★★★★★★★

#Article280- ಹಣಕಾಸು ಆಯೋಗದ ರಚನೆ

#Article 155 –ರಾಜ್ಯಪಾಲರ ನೇಮಕ

Article -352- ರಾಷ್ಟ್ರೀಯ ತುರ್ತು ಪರಿಸ್ಥಿತಿ

Article 356-ರಾಜ್ಯ ತುರ್ತು ಪರಿಸ್ಥಿತಿ

Article 360- ಹಣಕಾಸಿನ ತುರ್ತು ಪರಿಸ್ಥಿತಿ
★★★★★★★★★★★★★★★★★★★★★★★★★★★★★★

Article 36 to 51- ರಾಜ್ಯ ನಿರ್ದೇಶಕ ತತ್ವಗಳು

Article 169- ರಾಜ್ಯ ವಿದಾನ ಪರಿಷತ್ತುರದ್ದುಗೊಳಿಸುವ ಅಧಿಕಾರ ಸಂಸತ್ತಿಗಿದೆ

Article -53- ರಾಷ್ಟ್ರಪತಿಯವರಿಗೆ ಕೇಂದ್ರಕಾರ್ಯಾಂಗ ಅದಿಕಾರ

Article-143- ಸುಪ್ರಿಮ್ ಕೋರ್ಟ್ ಗೆ ಸಲಹಾಧಿಕಾರ

Article348- ಆಂಗ್ಲ ಭಾಷೆಗೆ ರಾಜಕೀಯ ಹಾಗೂಕಾನೂನು ಪಟ್ಟ ದೊರೆತದ್ದು
★★★★★★★★★★★★★★★★★★★★★★★★★★★★★★

Article 49- ರಾಷ್ಟ್ರೀಯ ಸ್ಮಾರಕಗಳ ರಕ್ಷಣೆ

Article-79- ಸಂಸತ್ತೆಂದರೆ ರಾಜ್ಯ ಸಭೆ ,ಲೊಕಸಭೆ,ರಾಷ್ಟ್ರಪತಿ

Article 103-ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳಬಗ್ಗೆ

Article 36- ರಾಜ್ಯ ಎಂಬ ಅರ್ಥ ಕೊಡುವ ಕಲಮ್

Article-51-ಅಂತರಾಷ್ಟ್ರೀಯ ಶಾಂತಿ ಮತ್ತುಭದ್ರತೆ ಹೆಚ್ಚಿಸುವ ಕಲಮ್
★★★★★★★★★★★★★★★★★★★★★★★★★★★★★★

Article- 78-ರಾಷ್ಟ್ರಪತಿ ಮತ್ತು ಪ್ರದಾನಮಂತ್ರಿಯವರ ಸಂಬಂದದ ಕುರಿತು

Article245 to 300- ಕೇಂದ್ರ ರಾಜ್ಯಗಳ ಸಂಬಂದ

Article 243-ಪಂಚಾಯತ್ ರಾಜ್ಯಗಳ ಬಗ್ಗೆ

Article 315 to 323-ಲೋಕಸೇವಾ ಆಯೋಗ

Article 324-329- ಚುನಾವಣ ಆಯೋಗ
★★★★★★★★★★★★★★★★★★★★★★★★★★★★★★

Article 268 to 281- ಕೇಂದ್ರ ಮತ್ತು ರಾಜ್ಯಗಳಹಣಕಾಸು

Article 309-323 – ಸಾರ್ವಜನಿಕ ಸೇವೆ

Article -370- ಜಮ್ಮು ಕಾಶ್ಮೀರದ ಬಗ್ಗೆ

Article 51 (a)- ಮೂಲಭೂತ ಕರ್ತವ್ಯ

Article 54/55- ರಾಷ್ಟ್ರಪತಿ ಚುನಾವಣೆ
★★★★★★★★★★★★★★★★★★★★★★★★★★★★★★

Article 61- ರಾಷ್ಟ್ರಪತಿ ಪದಚ್ಯುತಿ

Article 274- ರಾಷ್ಟ್ರಪತಿ ಅನುಮತಿ ಇಲ್ಲದೆ ತೆರಿಗೆ ಇನ್ನಿತರಮಸೂದೆಯನ್ನು ಪಾರ್ಲಿಮೆಂಟಿನಲ್ಲಿಮಂಡಿಸುವಂತಿಲ್ಲ

Article 72-ಕ್ಷಮಾದಾನ ನೀಡುವ ಅಧಿಕಾರರಾಷ್ಟ್ರಪತಿಗಿದೆ

Article 75- ಮಂತ್ರಿಗಳು ರಾಷ್ಟ್ರಪತಿಯವರ ವಿಶ್ವಾಸದಮೇರೆಗೆ ಅಧಿಕಾರದಲ್ಲಿರತಕ್ಕದು

Article 333- ರಾಜ್ಯಪಾಲರಿಗೆ ಆಂಗ್ಲೋಇಂಡಿಯನ್ನ್ ಸಮುದಾಯಕ್ಕೆ ಸೇರಿದ ಒಬ್ಬವ್ಯಕ್ತಿಯನ್ನು ವಿದಾನ ಸಬೆಗೆ ನಾಮಕರಣ ಮಾಡುವಅಧಿಕಾರ
★★★★★★★★★★★★★★★★★★★★★★★★★★★★★★

Article -164- ಮುಖ್ಯಮಂತ್ರಿಗಳ ನೇಮಕ

Article 171- ವಿದಾನ ಪರಿಷತ್ ರಚನೆ

Article 226-ರಿಟ್ ಜಾರಿ

Article 170- ವಿದಾನ ಸಭೆಯ ರಚನೆ

Article 123- ಸುಗ್ರೀವಾಜ್ನೆ


ಸಾಮಾನ್ಯ ಜ್ಞಾನ

1) ಇತ್ತಿಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ "ಮೀಷನ್ ಇಂದ್ರ ಧನುಷ್" ಯೋಜನೆ ಯಾವುದಕ್ಕೆ ಸಂಬಂಧಿಸಿದೆ?

1) ಲಸಿಕಾ ಕಾರ್ಯಕ್ರಮ✅
2) ಸಾರ್ವಜನಿಕ ಬ್ಯಾಂಕಗಳ ಪುನಶ್ಚೇತನ
3)ತಂತ್ರಜ್ಞಾನದ ಅಭೀವೃದ್ಧಿ
4)ಶಿಕ್ಷಣ ವ್ಯವಸ್ಥೆ ನವೀಕರಣ
1

2) ಇತ್ತೀಚೆಗೆ ಜಾರಿಯಾದ "ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ " ಯಾವುದಕ್ಕೆ ಸಂಬಂಧಿಸಿದೆ?

1)ವ್ಯವಸಾಯ
2)ಗಣಿಗಾರಿಕೆ&ಖನಿಜಗಳು✅
3)ಉದ್ಯಮ&ಕೈಗಾರಿಕೆ
4)ಶಿಕ್ಷಣ&ಕೌಶಲ್ಯಾಭಿವೃದ್ಧಿ
2
3) ಇ-ಪಡಿತರ ಕಾರ್ಡು ಸೇವೆಗೆ ಚಾಲನೆ ನೀಡಿದ ಭಾರತದ ಮೊದಲ ನಗರ ಯಾವುದು?

1)ಮುಂಬೈ
2)ದೆಹಲಿ✅
3)ಕೊಲ್ಕತ್ತ
4)ಚನೈ
2

4) 2015 ರ ಶಾಂತಿ ನೋಬೆಲ್ ಪುರಸ್ಕಾರ ಯಾವ ಸಂಸ್ಥೆಗೆ ದೊರೆತಿದೆ?

1)ರೆಡ್ ಕ್ರಾಸ್ ಸಂಸ್ಥೆ
2)ರೋಟರಿ ಸಂಸ್ಥೆ
3)ನ್ಯಾಷನಲ್ ಡಯಲಾಗ್ ಕ್ವಾರ್ಟೆಟ್✅
4)ಗ್ರೀನ್ ಪೀಸ್
3

5) ಹ್ಯಾಂಡ್ ಇನ್ ಹ್ಯಾಂಡ್ -2015 ಹೆಸರಿನ ಜಂಟಿ ಸಮರಾಭ್ಯಾಸ ಯಾವ ಎರಡು ರಾಷ್ಟ್ರಗಳ ನಡುವೆ ನೆಡದಿದೆ?

1)ಭಾರತ-ಚೀನಾ✅
2) ಭಾರತ-ಆಸ್ಟ್ರೇಲಿಯಾ
3) ಭಾರತ-ಅಮೇರಿಕಾ
4) ಭಾರತ-ರಷ್ಯಾ
1

6) 2015 ರ ಸಾಹಿತ್ಯ ವಿಭಾಗದ ನೊಬೆಲ್ ಪುರಸ್ಕಾರ ಪಡೆದ ಸಾಹಿತಿ ಯಾರು?

1)ಹ್ಯೂಸಂಗ್ ಲೀ
2)ಸಲ್ಮಾನ್ ರಶ್ದಿ
3)ಸ್ವೆಟ್ಲಾನಾ ಅಲೆಕ್ಸಿವಿಚ್✅
4) ಮಾರ್ಲೋನ್ ಜೇಮ್ಸ್
3

7) 2015 ರ ಮ್ಯಾನ್ ಬೂಕರ್ ಪ್ರಶಸ್ತಿಗೆ ಅಂತಿಮ ಸುತ್ತಿಗೆ ಪ್ರವೇಶಿಸಿದ ಭಾರತದ ಸಂಜೀವ್ ಸಹೋಟರ ಕೃತಿ ಯಾವುದು?

1)ಸ್ಯಾಟಿನ್ ಐಲ್ಯಾಂಡ್
2)ದಿ ಪಿಶರ್ ಮ್ಯಾನ್
3)ಎ ಲಿಟಲ್ ಲೈಫ್
4)ದ ಇಯರ್ ಆಫ್ ರನ್ ಅವೇಸ್✅
4

8) 2012 ನೇ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದವರು?


1) ಇಲಿನಿಯಾರ್ ಕಾಟನ್
2) ನ್ಯೂಬೈ
3) ಹಿಲರಿ ಮ್ಯಾಂಟಲ್✅
4)ರಿಚರ್ಡ ಪ್ಲಾಂಗನ್
3

9) ಇತ್ತೀಚೆಗೆ ಡಾ|| ಕಲಾಂ ಅವರ ಹುಟ್ಟಿದ ದಿನವನ್ನು "ಓದುವ ದಿನ" ಎಂದು ಆಚರಿಸಿದ ರಾಜ್ಯ ಯಾವುದು?

1)ಗೋವಾ
2)ತಮೀಳುನಾಡು
3)ಕೇರಳ
4) ಮಹಾರಾಷ್ಟ್ರ✅

4
10) ಇತ್ತಿಚೆಗೆ ಅಣುಶಕ್ತಿ ಆಯೋಗದ ಅಧ್ಯಕ್ಷರಾಗಿ ನೇಮಕವಾದವರು ಯಾರು?

1)ಶ್ರೀನಿವಾಸ್ ಚಾರಿ
2)ಡಾ|| ಕಾಂತರಾಜ್ ವರ್ಮ
3)ಓಂ ಪ್ರಕಾಶ
4)ಶಿಖರ್ ಬಸು✅

4

11) 2015 ರ ವಿಶ್ವಕಪ್ ಚೆಸ್ ಚಾಂಪಿಯನ್ ಷಿಪ್ ವಿಜೇತರು ಯಾರು?

1)ವಿಶ್ವನಾಥನ್ ಆನಂದ್
2)ಪೀಟರ್ ಸ್ವಡ್ಲರ್
3)ಸೆರ್ಗಿ ಕರ್ಜಕಿನ್✅
4)ಪೀಟರ್ ವೇವ್
3

12) ಈ ಕೇಳಗಿನ ಯಾರು 2015 ರ "ಭೌತಶಾಸ್ತ್ರ"ವಿಭಾಗದ ನೊಬೆಲ್ ಪುರಸ್ಕಾರರು?

1) ಅರ್ಥರ್ ಮೆಕ್ ಡೋನಾಲ್ಡ್& ತಕಾಕಿ ಕಜಿತ✅
2)ಯು ಯು ಟು&ಸತೋಷಿ ಒಮುರಾ
3)ಯು ಯು ಟು& ತಕಾಕಿ ಕಜಿತ
4)ಸತೋಷಿ&ಕಜಿತ್
1

13) 2014 ನೇ ಸಾಲಿನ ಅತಿ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯಾಗಿರುವ ರಾಷ್ಟ್ರ ಯಾವುದು?

1)ಅಮೇರಿಕ
2)ರಷ್ಯಾ
3)ಚೀನಾ✅
4)ಭಾರತ

3
14) ಗಂಗಾ ನದಿ ಶುದ್ಧಿಕರಣಕ್ಕೆ ಪೂರಕವಾಗುವಂತೆ ಇತ್ತೀಚೆಗೆ ಪರಿಚಯಿಸಲಾದ ಮೊಬೈಲ್ ಅಪ್ಲಿಕೇಷನ್ ಯಾವುದು?

1)ಸ್ವಚ್ಛ ಗಂಗಾ
2)ಭುವನ್ ಗಂಗಾ✅
3)ನಿರ್ಮಲ ಗಂಗಾ
4)ಪವಿತ್ರ ಗಂಗಾ
2

15) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ BBC ಸುದ್ಧಿವಾಹಿನಿ ಪ್ರಸಾರ ಮಾಡಿದ್ದ  "ಇಂಡಿಯಾಸ್ ಡಾಟರ್" ಸಾಕ್ಷ್ಯ ಚಿತ್ರದ ನಿರ್ದೇಶಕರು ಯಾರು?

1)ಆಂಗ್ ಲೀ
2) ಲೇಸ್ಲಿ ಜೂಲಿಯಾ
3) ಜೂಲಿಯಾ ಕೇನ್
4) ಲೆಸ್ಲಿ ಉಡ್ವಿನ್✅
4

16) ಇತ್ತೀಚೆಗೆ ರಾಜ್ಯದ ಯಾವ ಜಿಲ್ಲೆಯಲ್ಲಿ ಏಷ್ಯಾದ ಅತೀ ದೊಡ್ಡ ಸೋಲಾರ್ ಪಾರ್ಕ ಸ್ಥಾಪಿಸಲು ಯೋಜನೆ ಕೈಗೊಳ್ಳಲಾಗಿದೆ?


1)ಕೋಲಾರ್
2)ಕೊಪ್ಪಳ
3)ತುಮಕೂರು✅
4)ಮೈಸೂರು
3

17) ಯಾವ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯಕ್ಕೆ ಪ್ರಧಾನಮಂತ್ರಿ ಅತ್ಯತ್ತಮ ಸೇವಾ ಪ್ರಶಸ್ತಿ ಲಭಿಸಿದೆ?

1)ಜನಧನ
2)ಸಕಾಲ✅
3)ಅನ್ನಭಾಗ್ಯ
4)ಕ್ಷೀರಭಾಗ್ಯ
2

18) 2015 ರಲ್ಲಿ ಅಂತರಾಷ್ಟ್ರೀಯ ಒಲಂಪಿಕ್ಸ ಸಮೀತಿಗೆ ಸೇರ್ಪಡೆಗೊಂಡ 206 ನೇ ರಾಷ್ಟ್ರ ಯಾವುದು?

1) ದ.ಸೂಡನ್✅
2)ಇಥಿಯೋಪಿಯಾ
3)ಕಾಂಬೊಡಿಯಾ
4)ಸಿರಿಯಾ
1

19) ಭಾರತ ಸರ್ಕಾರವು ಸುಮಾರು 1400 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ "ಸಲ್ಮಾ ವಿವಿದ್ದೋಶ ಕಣಿವೆ" ಯೋಜನೆಯನ್ನು ಯಾವ ರಾಷ್ಟ್ರದಲ್ಲಿ ನಿರ್ಮಿಸಲಾಗುತ್ತಿದೆ?

1)ಬಾಂಗ್ಲಾದೇಶ
2) ತುರ್ಕಮೆನಿಸ್ತಾನ
3)ಖಜಾಕಸ್ತಾನ
4)ಅಫ್ಘಾನಿಸ್ತಾನ✅

4
20) 2015 ರ ಬಿಲ್ವಿದ್ಯೆ ವಿಶ್ವಕಪ್ ನಲ್ಲಿ ಚಿನ್ನದ ಪದಕ ಪಡೆದವರು ಯಾರು?

1)ಅಭಿಷೇಕ್ ವರ್ಮ✅
2)ದೀಪಿಕಾ ಕುಮಾರಿ
3)ಮಂಗಲ್ ಸಿಂಗ್ ಚಂಪಿಯಾ
4)ಕರೋಲಿನಾ ಮರಿನ್

1

ಸಾಮಾನ್ಯ ಜ್ಞಾನ

1) ಇತ್ತಿಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ "ಮೀಷನ್ ಇಂದ್ರ ಧನುಷ್" ಯೋಜನೆ ಯಾವುದಕ್ಕೆ ಸಂಬಂಧಿಸಿದೆ?

1) ಲಸಿಕಾ ಕಾರ್ಯಕ್ರಮ✅
2) ಸಾರ್ವಜನಿಕ ಬ್ಯಾಂಕಗಳ ಪುನಶ್ಚೇತನ
3)ತಂತ್ರಜ್ಞಾನದ ಅಭೀವೃದ್ಧಿ
4)ಶಿಕ್ಷಣ ವ್ಯವಸ್ಥೆ ನವೀಕರಣ
1

2) ಇತ್ತೀಚೆಗೆ ಜಾರಿಯಾದ "ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ " ಯಾವುದಕ್ಕೆ ಸಂಬಂಧಿಸಿದೆ?

1)ವ್ಯವಸಾಯ
2)ಗಣಿಗಾರಿಕೆ&ಖನಿಜಗಳು✅
3)ಉದ್ಯಮ&ಕೈಗಾರಿಕೆ
4)ಶಿಕ್ಷಣ&ಕೌಶಲ್ಯಾಭಿವೃದ್ಧಿ
2
3) ಇ-ಪಡಿತರ ಕಾರ್ಡು ಸೇವೆಗೆ ಚಾಲನೆ ನೀಡಿದ ಭಾರತದ ಮೊದಲ ನಗರ ಯಾವುದು?

1)ಮುಂಬೈ
2)ದೆಹಲಿ✅
3)ಕೊಲ್ಕತ್ತ
4)ಚನೈ
2

4) 2015 ರ ಶಾಂತಿ ನೋಬೆಲ್ ಪುರಸ್ಕಾರ ಯಾವ ಸಂಸ್ಥೆಗೆ ದೊರೆತಿದೆ?

1)ರೆಡ್ ಕ್ರಾಸ್ ಸಂಸ್ಥೆ
2)ರೋಟರಿ ಸಂಸ್ಥೆ
3)ನ್ಯಾಷನಲ್ ಡಯಲಾಗ್ ಕ್ವಾರ್ಟೆಟ್✅
4)ಗ್ರೀನ್ ಪೀಸ್
3

5) ಹ್ಯಾಂಡ್ ಇನ್ ಹ್ಯಾಂಡ್ -2015 ಹೆಸರಿನ ಜಂಟಿ ಸಮರಾಭ್ಯಾಸ ಯಾವ ಎರಡು ರಾಷ್ಟ್ರಗಳ ನಡುವೆ ನೆಡದಿದೆ?

1)ಭಾರತ-ಚೀನಾ✅
2) ಭಾರತ-ಆಸ್ಟ್ರೇಲಿಯಾ
3) ಭಾರತ-ಅಮೇರಿಕಾ
4) ಭಾರತ-ರಷ್ಯಾ
1

6) 2015 ರ ಸಾಹಿತ್ಯ ವಿಭಾಗದ ನೊಬೆಲ್ ಪುರಸ್ಕಾರ ಪಡೆದ ಸಾಹಿತಿ ಯಾರು?

1)ಹ್ಯೂಸಂಗ್ ಲೀ
2)ಸಲ್ಮಾನ್ ರಶ್ದಿ
3)ಸ್ವೆಟ್ಲಾನಾ ಅಲೆಕ್ಸಿವಿಚ್✅
4) ಮಾರ್ಲೋನ್ ಜೇಮ್ಸ್
4

7) 2015 ರ ಮ್ಯಾನ್ ಬೂಕರ್ ಪ್ರಶಸ್ತಿಗೆ ಅಂತಿಮ ಸುತ್ತಿಗೆ ಪ್ರವೇಶಿಸಿದ ಭಾರತದ ಸಂಜೀವ್ ಸಹೋಟರ ಕೃತಿ ಯಾವುದು?

1)ಸ್ಯಾಟಿನ್ ಐಲ್ಯಾಂಡ್
2)ದಿ ಪಿಶರ್ ಮ್ಯಾನ್
3)ಎ ಲಿಟಲ್ ಲೈಫ್
4)ದ ಇಯರ್ ಆಫ್ ರನ್ ಅವೇಸ್✅
4

8) 2012 ನೇ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದವರು?


1) ಇಲಿನಿಯಾರ್ ಕಾಟನ್
2) ನ್ಯೂಬೈ
3) ಹಿಲರಿ ಮ್ಯಾಂಟಲ್✅
4)ರಿಚರ್ಡ ಪ್ಲಾಂಗನ್
3

9) ಇತ್ತೀಚೆಗೆ ಡಾ|| ಕಲಾಂ ಅವರ ಹುಟ್ಟಿದ ದಿನವನ್ನು "ಓದುವ ದಿನ" ಎಂದು ಆಚರಿಸಿದ ರಾಜ್ಯ ಯಾವುದು?

1)ಗೋವಾ
2)ತಮೀಳುನಾಡು
3)ಕೇರಳ
4) ಮಹಾರಾಷ್ಟ್ರ✅

4
10) ಇತ್ತಿಚೆಗೆ ಅಣುಶಕ್ತಿ ಆಯೋಗದ ಅಧ್ಯಕ್ಷರಾಗಿ ನೇಮಕವಾದವರು ಯಾರು?

1)ಶ್ರೀನಿವಾಸ್ ಚಾರಿ
2)ಡಾ|| ಕಾಂತರಾಜ್ ವರ್ಮ
3)ಓಂ ಪ್ರಕಾಶ
4)ಶಿಖರ್ ಬಸು✅
4


11) 2015 ರ ವಿಶ್ವಕಪ್ ಚೆಸ್ ಚಾಂಪಿಯನ್ ಷಿಪ್ ವಿಜೇತರು ಯಾರು?

1)ವಿಶ್ವನಾಥನ್ ಆನಂದ್
2)ಪೀಟರ್ ಸ್ವಡ್ಲರ್
3)ಸೆರ್ಗಿ ಕರ್ಜಕಿನ್✅
4)ಪೀಟರ್ ವೇವ್

3
12) ಈ ಕೇಳಗಿನ ಯಾರು 2015 ರ "ಭೌತಶಾಸ್ತ್ರ"ವಿಭಾಗದ ನೊಬೆಲ್ ಪುರಸ್ಕಾರರು?

1) ಅರ್ಥರ್ ಮೆಕ್ ಡೋನಾಲ್ಡ್& ತಕಾಕಿ ಕಜಿತ✅
2)ಯು ಯು ಟು&ಸತೋಷಿ ಒಮುರಾ
3)ಯು ಯು ಟು& ತಕಾಕಿ ಕಜಿತ
4)ಸತೋಷಿ&ಕಜಿತ್

1
13) 2014 ನೇ ಸಾಲಿನ ಅತಿ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯಾಗಿರುವ ರಾಷ್ಟ್ರ ಯಾವುದು?

1)ಅಮೇರಿಕ
2)ರಷ್ಯಾ
3)ಚೀನಾ✅
4)ಭಾರತ
3

14) ಗಂಗಾ ನದಿ ಶುದ್ಧಿಕರಣಕ್ಕೆ ಪೂರಕವಾಗುವಂತೆ ಇತ್ತೀಚೆಗೆ ಪರಿಚಯಿಸಲಾದ ಮೊಬೈಲ್ ಅಪ್ಲಿಕೇಷನ್ ಯಾವುದು?

1)ಸ್ವಚ್ಛ ಗಂಗಾ
2)ಭುವನ್ ಗಂಗಾ✅
3)ನಿರ್ಮಲ ಗಂಗಾ
4)ಪವಿತ್ರ ಗಂಗಾ
2

15) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ BBC ಸುದ್ಧಿವಾಹಿನಿ ಪ್ರಸಾರ ಮಾಡಿದ್ದ  "ಇಂಡಿಯಾಸ್ ಡಾಟರ್" ಸಾಕ್ಷ್ಯ ಚಿತ್ರದ ನಿರ್ದೇಶಕರು ಯಾರು?

1)ಆಂಗ್ ಲೀ
2) ಲೇಸ್ಲಿ ಜೂಲಿಯಾ
3) ಜೂಲಿಯಾ ಕೇನ್
4) ಲೆಸ್ಲಿ ಉಡ್ವಿನ್✅
4

16) ಇತ್ತೀಚೆಗೆ ರಾಜ್ಯದ ಯಾವ ಜಿಲ್ಲೆಯಲ್ಲಿ ಏಷ್ಯಾದ ಅತೀ ದೊಡ್ಡ ಸೋಲಾರ್ ಪಾರ್ಕ ಸ್ಥಾಪಿಸಲು ಯೋಜನೆ ಕೈಗೊಳ್ಳಲಾಗಿದೆ?


1)ಕೋಲಾರ್
2)ಕೊಪ್ಪಳ
3)ತುಮಕೂರು✅
4)ಮೈಸೂರು
3

17) ಯಾವ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯಕ್ಕೆ ಪ್ರಧಾನಮಂತ್ರಿ ಅತ್ಯತ್ತಮ ಸೇವಾ ಪ್ರಶಸ್ತಿ ಲಭಿಸಿದೆ?

1)ಜನಧನ
2)ಸಕಾಲ✅
3)ಅನ್ನಭಾಗ್ಯ
4)ಕ್ಷೀರಭಾಗ್ಯ
2

18) 2015 ರಲ್ಲಿ ಅಂತರಾಷ್ಟ್ರೀಯ ಒಲಂಪಿಕ್ಸ ಸಮೀತಿಗೆ ಸೇರ್ಪಡೆಗೊಂಡ 206 ನೇ ರಾಷ್ಟ್ರ ಯಾವುದು?

1) ದ.ಸೂಡನ್✅
2)ಇಥಿಯೋಪಿಯಾ
3)ಕಾಂಬೊಡಿಯಾ
4)ಸಿರಿಯಾ
1

19) ಭಾರತ ಸರ್ಕಾರವು ಸುಮಾರು 1400 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ "ಸಲ್ಮಾ ವಿವಿದ್ದೋಶ ಕಣಿವೆ" ಯೋಜನೆಯನ್ನು ಯಾವ ರಾಷ್ಟ್ರದಲ್ಲಿ ನಿರ್ಮಿಸಲಾಗುತ್ತಿದೆ?

1)ಬಾಂಗ್ಲಾದೇಶ
2) ತುರ್ಕಮೆನಿಸ್ತಾನ
3)ಖಜಾಕಸ್ತಾನ
4)ಅಫ್ಘಾನಿಸ್ತಾನ✅

4
20) 2015 ರ ಬಿಲ್ವಿದ್ಯೆ ವಿಶ್ವಕಪ್ ನಲ್ಲಿ ಚಿನ್ನದ ಪದಕ ಪಡೆದವರು ಯಾರು?

1)ಅಭಿಷೇಕ್ ವರ್ಮ✅
2)ದೀಪಿಕಾ ಕುಮಾರಿ
3)ಮಂಗಲ್ ಸಿಂಗ್ ಚಂಪಿಯಾ
4)ಕರೋಲಿನಾ ಮರಿನ್

1






ಸಾಮಾನ್ಯ ಜ್ಞಾನ

1) ಇತ್ತಿಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ "ಮೀಷನ್ ಇಂದ್ರ ಧನುಷ್" ಯೋಜನೆ ಯಾವುದಕ್ಕೆ ಸಂಬಂಧಿಸಿದೆ?

1) ಲಸಿಕಾ ಕಾರ್ಯಕ್ರಮ✅
2) ಸಾರ್ವಜನಿಕ ಬ್ಯಾಂಕಗಳ ಪುನಶ್ಚೇತನ
3)ತಂತ್ರಜ್ಞಾನದ ಅಭೀವೃದ್ಧಿ
4)ಶಿಕ್ಷಣ ವ್ಯವಸ್ಥೆ ನವೀಕರಣ
1

2) ಇತ್ತೀಚೆಗೆ ಜಾರಿಯಾದ "ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ " ಯಾವುದಕ್ಕೆ ಸಂಬಂಧಿಸಿದೆ?

1)ವ್ಯವಸಾಯ
2)ಗಣಿಗಾರಿಕೆ&ಖನಿಜಗಳು✅
3)ಉದ್ಯಮ&ಕೈಗಾರಿಕೆ
4)ಶಿಕ್ಷಣ&ಕೌಶಲ್ಯಾಭಿವೃದ್ಧಿ
2
3) ಇ-ಪಡಿತರ ಕಾರ್ಡು ಸೇವೆಗೆ ಚಾಲನೆ ನೀಡಿದ ಭಾರತದ ಮೊದಲ ನಗರ ಯಾವುದು?

1)ಮುಂಬೈ
2)ದೆಹಲಿ✅
3)ಕೊಲ್ಕತ್ತ
4)ಚನೈ
2

4) 2015 ರ ಶಾಂತಿ ನೋಬೆಲ್ ಪುರಸ್ಕಾರ ಯಾವ ಸಂಸ್ಥೆಗೆ ದೊರೆತಿದೆ?

1)ರೆಡ್ ಕ್ರಾಸ್ ಸಂಸ್ಥೆ
2)ರೋಟರಿ ಸಂಸ್ಥೆ
3)ನ್ಯಾಷನಲ್ ಡಯಲಾಗ್ ಕ್ವಾರ್ಟೆಟ್✅
4)ಗ್ರೀನ್ ಪೀಸ್
3

5) ಹ್ಯಾಂಡ್ ಇನ್ ಹ್ಯಾಂಡ್ -2015 ಹೆಸರಿನ ಜಂಟಿ ಸಮರಾಭ್ಯಾಸ ಯಾವ ಎರಡು ರಾಷ್ಟ್ರಗಳ ನಡುವೆ ನೆಡದಿದೆ?

1)ಭಾರತ-ಚೀನಾ✅
2) ಭಾರತ-ಆಸ್ಟ್ರೇಲಿಯಾ
3) ಭಾರತ-ಅಮೇರಿಕಾ
4) ಭಾರತ-ರಷ್ಯಾ

1
6) 2015 ರ ಸಾಹಿತ್ಯ ವಿಭಾಗದ ನೊಬೆಲ್ ಪುರಸ್ಕಾರ ಪಡೆದ ಸಾಹಿತಿ ಯಾರು?

1)ಹ್ಯೂಸಂಗ್ ಲೀ
2)ಸಲ್ಮಾನ್ ರಶ್ದಿ
3)ಸ್ವೆಟ್ಲಾನಾ ಅಲೆಕ್ಸಿವಿಚ್✅
4) ಮಾರ್ಲೋನ್ ಜೇಮ್ಸ್
3

7) 2015 ರ ಮ್ಯಾನ್ ಬೂಕರ್ ಪ್ರಶಸ್ತಿಗೆ ಅಂತಿಮ ಸುತ್ತಿಗೆ ಪ್ರವೇಶಿಸಿದ ಭಾರತದ ಸಂಜೀವ್ ಸಹೋಟರ ಕೃತಿ ಯಾವುದು?

1)ಸ್ಯಾಟಿನ್ ಐಲ್ಯಾಂಡ್
2)ದಿ ಪಿಶರ್ ಮ್ಯಾನ್
3)ಎ ಲಿಟಲ್ ಲೈಫ್
4)ದ ಇಯರ್ ಆಫ್ ರನ್ ಅವೇಸ್✅
4

8) 2012 ನೇ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದವರು?


1) ಇಲಿನಿಯಾರ್ ಕಾಟನ್
2) ನ್ಯೂಬೈ
3) ಹಿಲರಿ ಮ್ಯಾಂಟಲ್✅
4)ರಿಚರ್ಡ ಪ್ಲಾಂಗನ್
3

9) ಇತ್ತೀಚೆಗೆ ಡಾ|| ಕಲಾಂ ಅವರ ಹುಟ್ಟಿದ ದಿನವನ್ನು "ಓದುವ ದಿನ" ಎಂದು ಆಚರಿಸಿದ ರಾಜ್ಯ ಯಾವುದು?

1)ಗೋವಾ
2)ತಮೀಳುನಾಡು
3)ಕೇರಳ
4) ಮಹಾರಾಷ್ಟ್ರ✅

4
10) ಇತ್ತಿಚೆಗೆ ಅಣುಶಕ್ತಿ ಆಯೋಗದ ಅಧ್ಯಕ್ಷರಾಗಿ ನೇಮಕವಾದವರು ಯಾರು?

1)ಶ್ರೀನಿವಾಸ್ ಚಾರಿ
2)ಡಾ|| ಕಾಂತರಾಜ್ ವರ್ಮ
3)ಓಂ ಪ್ರಕಾಶ
4)ಶಿಖರ್ ಬಸು✅
4


11) 2015 ರ ವಿಶ್ವಕಪ್ ಚೆಸ್ ಚಾಂಪಿಯನ್ ಷಿಪ್ ವಿಜೇತರು ಯಾರು?

1)ವಿಶ್ವನಾಥನ್ ಆನಂದ್
2)ಪೀಟರ್ ಸ್ವಡ್ಲರ್
3)ಸೆರ್ಗಿ ಕರ್ಜಕಿನ್✅
4)ಪೀಟರ್ ವೇವ್

3
12) ಈ ಕೇಳಗಿನ ಯಾರು 2015 ರ "ಭೌತಶಾಸ್ತ್ರ"ವಿಭಾಗದ ನೊಬೆಲ್ ಪುರಸ್ಕಾರರು?

1) ಅರ್ಥರ್ ಮೆಕ್ ಡೋನಾಲ್ಡ್& ತಕಾಕಿ ಕಜಿತ✅
2)ಯು ಯು ಟು&ಸತೋಷಿ ಒಮುರಾ
3)ಯು ಯು ಟು& ತಕಾಕಿ ಕಜಿತ
4)ಸತೋಷಿ&ಕಜಿತ್

1
13) 2014 ನೇ ಸಾಲಿನ ಅತಿ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯಾಗಿರುವ ರಾಷ್ಟ್ರ ಯಾವುದು?

1)ಅಮೇರಿಕ
2)ರಷ್ಯಾ
3)ಚೀನಾ✅
4)ಭಾರತ
3

14) ಗಂಗಾ ನದಿ ಶುದ್ಧಿಕರಣಕ್ಕೆ ಪೂರಕವಾಗುವಂತೆ ಇತ್ತೀಚೆಗೆ ಪರಿಚಯಿಸಲಾದ ಮೊಬೈಲ್ ಅಪ್ಲಿಕೇಷನ್ ಯಾವುದು?

1)ಸ್ವಚ್ಛ ಗಂಗಾ
2)ಭುವನ್ ಗಂಗಾ✅
3)ನಿರ್ಮಲ ಗಂಗಾ
4)ಪವಿತ್ರ ಗಂಗಾ
2

15) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ BBC ಸುದ್ಧಿವಾಹಿನಿ ಪ್ರಸಾರ ಮಾಡಿದ್ದ  "ಇಂಡಿಯಾಸ್ ಡಾಟರ್" ಸಾಕ್ಷ್ಯ ಚಿತ್ರದ ನಿರ್ದೇಶಕರು ಯಾರು?

1)ಆಂಗ್ ಲೀ
2) ಲೇಸ್ಲಿ ಜೂಲಿಯಾ
3) ಜೂಲಿಯಾ ಕೇನ್
4) ಲೆಸ್ಲಿ ಉಡ್ವಿನ್✅

4
16) ಇತ್ತೀಚೆಗೆ ರಾಜ್ಯದ ಯಾವ ಜಿಲ್ಲೆಯಲ್ಲಿ ಏಷ್ಯಾದ ಅತೀ ದೊಡ್ಡ ಸೋಲಾರ್ ಪಾರ್ಕ ಸ್ಥಾಪಿಸಲು ಯೋಜನೆ ಕೈಗೊಳ್ಳಲಾಗಿದೆ?


1)ಕೋಲಾರ್
2)ಕೊಪ್ಪಳ
3)ತುಮಕೂರು✅
4)ಮೈಸೂರು
3

17) ಯಾವ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯಕ್ಕೆ ಪ್ರಧಾನಮಂತ್ರಿ ಅತ್ಯತ್ತಮ ಸೇವಾ ಪ್ರಶಸ್ತಿ ಲಭಿಸಿದೆ?

1)ಜನಧನ
2)ಸಕಾಲ✅
3)ಅನ್ನಭಾಗ್ಯ
4)ಕ್ಷೀರಭಾಗ್ಯ
2

18) 2015 ರಲ್ಲಿ ಅಂತರಾಷ್ಟ್ರೀಯ ಒಲಂಪಿಕ್ಸ ಸಮೀತಿಗೆ ಸೇರ್ಪಡೆಗೊಂಡ 206 ನೇ ರಾಷ್ಟ್ರ ಯಾವುದು?

1) ದ.ಸೂಡನ್✅
2)ಇಥಿಯೋಪಿಯಾ
3)ಕಾಂಬೊಡಿಯಾ
4)ಸಿರಿಯಾ
1

19) ಭಾರತ ಸರ್ಕಾರವು ಸುಮಾರು 1400 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ "ಸಲ್ಮಾ ವಿವಿದ್ದೋಶ ಕಣಿವೆ" ಯೋಜನೆಯನ್ನು ಯಾವ ರಾಷ್ಟ್ರದಲ್ಲಿ ನಿರ್ಮಿಸಲಾಗುತ್ತಿದೆ?

1)ಬಾಂಗ್ಲಾದೇಶ
2) ತುರ್ಕಮೆನಿಸ್ತಾನ
3)ಖಜಾಕಸ್ತಾನ
4)ಅಫ್ಘಾನಿಸ್ತಾನ✅
4

20) 2015 ರ ಬಿಲ್ವಿದ್ಯೆ ವಿಶ್ವಕಪ್ ನಲ್ಲಿ ಚಿನ್ನದ ಪದಕ ಪಡೆದವರು ಯಾರು?

1)ಅಭಿಷೇಕ್ ವರ್ಮ✅
2)ದೀಪಿಕಾ ಕುಮಾರಿ
3)ಮಂಗಲ್ ಸಿಂಗ್ ಚಂಪಿಯಾ
4)ಕರೋಲಿನಾ ಮರಿನ್

1

ಸಾಮಾನ್ಯ ಜ್ಞಾನ

1. ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಎಷ್ಟು ಲಕ್ಷ ಗ್ರಾಮಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸಲಾಗುತ್ತದೆ.
ಅ. 1.5
ಆ. 2.5✔️
ಇ. 3.5
ಈ. 2.7
B
2. ಡಿಸೆಂಬರ್ 31 ರಂದು ಬಿಡುಗಡೆ ಆದ ಐಸಿಸಿ ಟೆಸ್ಟ್ ಕ್ರಿಕೆಟ್ ಆಟಗಾರರ ಶ್ರೇಯಾಂಕಗಳ ಪಟ್ಟಿಯಲ್ಲಿ ನಂಬರ್ 1 ಬೌಲರ್ ಹಾಗೂ ನಂಬರ್ 1 ಆಲ್ರೌಂಡರ್ ಸ್ಥಾನ ಪಡೆದ ಈ ಆಟಗಾರ ಯಾರು
ಅ. ಸ್ಟೀವನ್ ಸ್ಮಿತ್
ಆ. ಡೇನ್ ಸ್ಮಿತಾ
ಇ. ಎ ಬಿ ಡಿವಿಲಿಯರಸ್
ಈ. ಆರ್ ಅಶ್ವಿನ್✔️
D
3. ಜನವರಿ 1 1995 ರಂದು ಅಸ್ತಿತ್ವಕ್ಕೆ ಬಂದು ಪ್ರಸ್ತುತ 149 ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ವಿಶ್ವ ವ್ಯಾಪಾರ ಸಂಘಟನೆಯ ಕೇಂದ್ರ ಕಛೇರಿ ಎಲ್ಲಿದೆ
ಅ. ಜಿನೀವಾ✔️
ಆ. ವಾಷಿಂಗಟನ್
ಇ. ನ್ಯೂಯಾರ್ಕ
ಈ. ನವದೆಹಲಿ
A
4. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಕೌಶಿಕ್ ಮುಖರ್ಜಿ ಅವರ ಸೇವಾವಧಿಯು ಡಿಸೆಂಬರ್ 31 ರಂದು ಕೊನೆಗೊಂಡಿದ್ದು, ಪ್ರಸ್ತುತ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕಗೊಂಡವರು ಯಾರು
ಅ. ಕೆ ರತ್ನ ಪ್ರಭಾ
ಆ. ಎಸ್ ಕೆ ಪಟ್ಟ ನಾಯಕ
ಇ. ಅರವಿಂದ್ ಜಾಧವ✔️
ಈ. ವಿ. ಉಮೇಶ್
C
5. ಭಾರತ ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿಯು ಇತ್ತೀಚೆಗೆ ಅರಬ್ಬೀ ಸಮುದ್ರ ತೀರದಲ್ಲಿ ಸಮರ ನೌಕೆ ಐಎನ್ಎಸ್ ಕೊಲ್ಕೊತ್ತಾದಿಂದ ನಡೆಸಿದ ಪರೀಕ್ಷಾರ್ಥ ಪ್ರಯೋಗವು ಯಶಸ್ವಿ ಆಗಿದೆ. ಹಾಗಾದರೆ ವಾಯು ರಕ್ಷಣಾ ವ್ಯವಸ್ಥೆಗೇ ಬ್ರಹ್ಮಾಸ್ತ್ರವಾಗಿರುವ ಈ ಕ್ಷಿಪಣಿಯ ಹೆಸರು
ಅ. ಧನುಷ
ಆ. ಧ್ರುವ
ಇ. ಬರಾಕ 8✔️
ಈ. ಧನುಷ 1
C
6. ಕೆಲವು ಅಂತರ್ಜಾಲ ತಾಣಗಳ ಸಂಪರ್ಕವನ್ನು ಉಚಿತವಾಗಿ ನೀಡುವ ಫೇಸ್ಬುಕ್ನ್ ಈ ಅಭಿಯಾನಕ್ಕೆ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಪ್ರತಿರೋಧ ವ್ಯಕ್ತಿಪಡಿಸಿವೆ. ವಿವಾದಕ್ಕೊಳಗಾಗಿರುವ ಈ ಅಭಿಯಾನದ ಹೆಸರು

ಅ. ಪ್ರೀ ಇಂಟರ್ನೆಟ
ಆ. ಪ್ರೀ ಬೇಸಿಕ್ಸ್✔️
ಇ. ಪ್ರೀ ಎರಿಯಾ
ಈ‌. ಪ್ರೀ ವೆಬ್
B
7. ಮಾನವೀಯತೆಯ ನೆಲೆಗೆಟ್ಟಿನಲ್ಲಿ ಕೆಲವು ಪ್ರಕರಣಗಳಲ್ಲಿ ಮಕ್ಕಳ ದತ್ತು ಸ್ವೀಕಾರಕ್ಕೆ ಸಂಬಂಧಪಟ್ಟ ನಿಯಮಗಳನ್ನು ಕೆಂದ್ರ ಸರ್ಕಾರ ಸರಳಗೊಳಿಸಿದೆ. ಸದ್ಯದ ನಿಯಮದಂತೆ 8 ವರ್ಷಕ್ಕಿಂತ್ ದೊಡ್ಡ ಮಗುವನ್ನು ದತ್ತು ತೆಗೆದುಕೊಳ್ಳುವ ದಂಪತಿಯ ಒಟ್ಟು ವಯಸ್ಸು (ಗಂಡ + ಹೆಂಡತಿ)110 ಕ್ಕಿಂತ ಕಡಿಮೆ  ಇರಬೇಕು. ಹಾಗಾದರೆ 4 ವರ್ಷದೊಳಗಿನ ಮಗುವನ್ನು ದತ್ತು ಪಡೆಯುವ ಒಟ್ಟು ವಯಸ್ಸು ಎಷ್ಟು ಇರಬೇಕು

ಅ. 90 ಕ್ಕಿಂತ ಕಡಿಮೆ✔️
ಆ. 90 ಕ್ಕಿಂತ ಹೆಚ್ಚು
ಇ.  100 ಕ್ಕಿಂತ ಕಡಿಮೆ
ಈ. 100 ಕ್ಕಿಂತ ಹೆಚ್ಚು
A
8. ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಕೆಳಗೆ ಕೊರೆಯಲಾಗಿರುವ ದೇಶದ ಅತಿ ದೊಡ್ಡ ರಸ್ತೆ ಸುರಂಗ ಮಾರ್ಗವೆಂದೇ ಖ್ಯಾತಿ ಗಳಿಸಿರುವ ಈ ಸುರಂಗ ರಸ್ತೆಯ ಉದ್ದ

ಅ. 30 ಕಿಮೀ
ಆ. 20 ಕಿಮೀ
ಇ. 12 ಕಿಮೀ
ಈ. 9 ಕಿಮೀ✔️
D
9. ಪ್ರಧಾನಿ ನೇತೃತ್ವದ ಸಂಪುಟ ನೇಮಕ ಸಮಿತಿಯು ನೀತಿ ಆಯೋಗಕ್ಕೆ ಹೊಸ ಸಿಇಓ ಅವರನ್ನು ನೇಮಿಸಿತು. ಇವರು

ಅ. ಸಿಂಧೂ ಶ್ರೀ ಖುಲ್ಲರ
ಆ. ಅಮಿತಾಬ್ ಕಾಂತ✔️
ಇ. ಶ್ವೇತಾ ಶ್ರೀ ಕಬಾಡೆ
ಈ. ಸೂರ್ಯಕಾಂತ
B
10. ಜಿ - 20 ರಾಷ್ಟ್ರಗಳ 2015 ನೇ ಸಾಲಿನ 10 ನೇ ಶೃಂಗಸಭೆಯು ಟರ್ಕಿ ದೇಶದಲ್ಲಿ ನಡೆಯಿತು. ಮುಂದಿನ 2016 ರ ಸಾಲಿನ 11ನೇ ಶೃಂಗಸಭೆಯು ಎಲ್ಲಿ ನಡೆಯಲಿದೆ

ಅ. ಚೀನಾದ ಹಂಗ ಶೂ✔️
ಆ. ಜರ್ಮನಿಯ ಬರ್ಲೀನ
ಇ. ಭಾರತದ ಮುಂಬಯಿ
ಈ. ಅಮೆರಿಕಾದ ಕ್ಯಾಲಿಪ್ರೋನಿಯಾ
A
11. ಜಿ -20 ರಾಷ್ಟ್ರಗಳ ಮುಖ್ಯಸ್ಥರ ಶೃಂಗ ಸಭೆಯು ಯಾವಾಗಿಂದ ಪ್ರಾರಂಭಗೊಂಡಿತು
ಅ. 1999
ಆ. 1998
ಇ. 2008✔️
ಈ. 2006
C
12. 2015 ನೇ ಸಾಲಿನ ಜ್ಞಾನ ಪೀಠ ಪ್ರಶಸ್ತಿಗೇ ನಾಮಾಕಿಂತಗೊಂಡಿರುವ ಖ್ಯಾತ ಗುಜರಾತಿ ಸಾಹಿತಿ ಯಾರು
ಅ. ರಘುರಾಮ ಚೌಧರಿ
ಆ. ರಘುವೀರ ಚೌಧರಿ✔️
ಇ. ‌ಸುರೇಶ್ ಜೋಶಿ
ಈ. ಗೋವರ್ಧನ ರಾಮ ತ್ರಿಪಾಠಿ
B
13. ಜ್ಞಾನ ಪೀಠ ಪ್ರಶಸ್ತಿಯು ಜ್ಞಾನ ದೇವತೆ ಸರಸ್ವತಿಯ ಚಿತ್ರವುಳ್ಳ ಕಂಚಿನ ಪದಕ ಮತ್ತು ಪ್ರಶಸ್ತಿ ಪತ್ರದೊಂದಿಗೆ ಎಷ್ಟು ನಗದು ಬಹುಮಾನವನ್ನು ಒಳಗೊಂಡಿದೆ
ಅ. 10 ಲಕ್ಷ
ಆ. 11 ಲಕ್ಷ✔️
ಇ. 25 ಲಕ್ಷ
ಈ. 20 ಲಕ್ಷ
B
14. ಇದೇ ಜನವರಿ 3 ರಂದು ಹೆಚ್ಎಎಲ್ ನ ನಿರ್ಮಾಣ ಘಟಕವೊಂದನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಆ ಹೊಸ ಘಟಕ ಯಾವುದು
ಅ. ಬೆಂಗಳೂರಿನ ಹೆಚ್ಎಎಲ್ 2ನೇ ಹಂತ
ಆ. ಬೆಂಗಳೂರಿನ ಇಂದಿರಾ ನಗರ
ಇ. ಹುಬ್ಬಳ್ಳಿಯ ಆನಂದ ನಗರ
ಈ. ತುಮಕೂರಿನ ಬಿದರಹಳ್ಳಿ✔️
D
15. ಭಾರತದಲ್ಲಿ ಅತ್ಯಧಿಕ ಸಂಖ್ಯೆಯ ಹತ್ತಿ ಬಟ್ಟೆ ಗಿರಣಿಗಳನ್ನೂ ಹೊಂದಿರುವ ರಾಜ್ಯ
ಅ. ಮಹಾರಾಷ್ಟ್ರ
ಆ. ಕರ್ನಾಟಕ
ಇ. ಆಂಧ್ರಪ್ರದೇಶ
ಈ. ತಮಿಳುನಾಡು✔️
D
ಇವುಗಳಲ್ಲಿ ಯಾವುದು ವಿದ್ಯುತ್ ನಿರೋದಕ ಅಲ್ಲ?
ಎ)ಗಾಜು
ಬಿ)ಪ್ಲಾಸ್ಟಿಕ್
ಸಿ)ಪಿಂಗಾಣಿ
ಡಿ)ತಾಮ್ರ✔️
D
ಇವುಗಳಲ್ಲಿ ಯಾವುದು'ಡಿ' ಬ್ಲಾಕ್ ಮೂಲವಸ್ತು?
ಎ)ಕಬ್ಬಿಣ

ಬಿ)ಸಿಲಿಕಾ
ಸಿ)ಸೋಡಿಯಂ
ಡಿ)ಥೋರಿಯಂ✔️
D
ರಾಶಿ ಶಕ್ತಿ ಸಂಬಂಧ ಸೂಚಿಸುವ ಸಮೀಕರಣ ನೀಡಿದವರು
ಎ)robarta ಜೂಲ್
ಬಿ)ಹೋಮಿ ಬಾಬಾ
ಸಿ)ಸ್ಟ್ರಸ್ಮನ್
ಡಿ)ಆಲ್ಬಟ ಐನ್ಸ್ಟಿನ✔️
D
ನರೋರ ಅಣು ವಿದ್ಯುತ್ಕೇಂದ್ರ ಎಲ್ಲಿದೆ?
ಎ)ಮಹಾರಾಷ್ಟ್ರ
ಬಿ)ಗುಜರಾತ್
ಸಿ)ತಮಿಳನಾಡು
ಡಿ)ಉತ್ತರ ಪ್ರದೇಶ✔️
D
ಮೂಟ್ಟಮೊದಲಅಣುಸ್ಥಾವರ ಇದಾಗಿದೆ?
ಎ)ನರೋರ
ಬಿ)ಕೈಗ
C.ಿ)ತಾರಾಪುರ✔️
d. ಕಲ್ಪಕಂ
C
24. ಬೈಜಿಕ ಕ್ರಿಯಾಕಾರಿಗಳಲ್ಲಿ ಬಳಸುವ ಇಂಧನ
ಎ)ಕಲ್ಲಿದ್ದಲು
b. ಯುರೇನಿಯಂ-235✔️
C. ಹೀಲಿಯಂ
D.ಭಾರಜಲ
B
25. ಯುರೇನಿಯಂ-238ರ 1/2 ಆಯುಷ್ಯನ
ಎ)4.5ಬಿಲಿಯ್ನ್ ವರುಷ✔️
ಬಿ)2000ಮಿಲಿಯನ್ ವರುಷ
ಸಿ)1622 ವರುಷ
ಡಿ4.5 ವರುಷ

A


ಸಾಮಾನ್ಯ ಜ್ಞಾನ

1) ಕೆರೆ ಮನೆ ಶಂಭು ಹೆಗಡೆಯವರು ಯಾವ ಕ್ಷೇತ್ರದಲ್ಲಿ ಪ್ರಸಿದ್ದರು?

ಎ ಭರತನಾಟ್ಯ

ಬಿ ಯಕ್ಷಗಾನ

ಸಿ ಗಾಯನ

ಡಿ ಕುಚುಪುಡಿ

ಉ: ಬಿ

2) ಪ್ರಸಿದ್ದವಾದ ಸೂರ್ಯ ದೇವಾಲಯವು ಎಲ್ಲಿ ಕಂಡು ಬರುತ್ತದೆ?

ಎ ಓರಿಸ್ಸಾ

ಬಿ ಹರಿಯಾಣ

ಸಿ ಮೇಘಾಲಯ

ಡಿ ಅರುಣಾಚಲ ಪ್ರದೇಶ

ಉ: ಎ

3) ಹೆಜ್ಜೆ ಮೇಳ ಹೆಚ್ಚಾಗಿ ಕಂಡು ಬುರುವುದೆಲ್ಲಿ?

ಎ ದಕ್ಷಿಣ ಕನ್ನಡದಲ್ಲಿ

ಬಿ ಉತ್ತರ ಕರ್ನಾಟಕದಲ್ಲಿ

ಸಿ ಬೇಳಗಾಂನಲ್ಲಿ

ಡಿ ಯಾವೂದು ಅಲ್ಲ

ಉ: ಬಿ

4) ಕ್ರಿಶ್ಚಿಯನ್ ಪಾತ್ರವನ್ನು ಸೃಷ್ಟಿಸಿದವರು ಯಾರೂ?

ಎ ಥಾಮಸ್ ಹಾರ್ಡಿ

ಬಿ ಜಾನ್ ಬುನ್ಯನ್

ಸಿ ಮಿಲ್ಟನ್

ಡಿ ಯಾರೂ ಅಲ್ಲ

ಉ: ಬಿ

5) ಆಯಿಲ್ ಆ್ಯಂಡ ನ್ಯಾಚುರಲ್ ಗ್ಯಾಸ್ ಕಮೀಷನ್ ಮುಖ್ಯ ಕಛೇರಿ ಎಲ್ಲಿದೇ?

ಎ ನವದೆಹಲಿ

ಬಿ ಗುಜರಾತ

ಸಿ ಮುಂಬಯಿ

ಡಿ ಪಂಜಾಬ

ಉ: ಎ

6) ಪ್ರಾಜೆಕ್ಟ ಆ್ಯಂಡ ಡೆವಲಪಮೆಂಟ್ ಇಂಡಿಯಾ ಲಿಮಿಟೆಡ್ ಎಲ್ಲಿದೆ?

ಎ ನವದೆಹಲಿ

ಬಿ ಗುಜರಾತ

ಸಿ ಕರ್ನಾಟಕ

ಡಿ ಶ್ರೀನಗರ

ಉ: ಎ

7) PURA ಯೋಜನೆಯ ಉದ್ದೇಶ ಯಾವುದಾಗಿದೆ?

ಎ ನಗರ ಪ್ರದೇಶಗಳ ಅಬೀವೃದ್ಧಿ

ಬಿ ಮಹಾನಗರಗಳ ಅಬೀವೃದ್ಧಿ

ಸಿ ಗ್ರಾಮೀಣ ಪ್ರದೇಶಗಳಿಗೆ ನಗರದ ಸೌಲಭ್ಯಗಳನ್ನು ಒದಗಿಸುವುದು

ಡಿ ಮೇಲಿನ ಎಲ್ಲವೂ

ಉ: ಸಿ

8) The time in the clock is 12 : 35, then its mirror image will be

ಎ  10.25

ಬಿ 14.30

ಸಿ 11.20

ಡಿ 11.25

ಉ: ಡಿ      (Sol. 23 : 60 - 12 : 35)

9) AZB : BYC :: CXD : ?

(A) DWE

 (B) DEF

 (C) DFG

(D) DMN

ಉ: ಎ

10) ಬ್ರಿಟಿಷರ ಕಾಲದಲ್ಲಿ ರಸ್ತೆಗಳನ್ನು ಬಹುಮಟ್ಟಿಗೆ

ಎ ವ್ಯಾಪಾರ ಅನೂಕೂಲಕ್ಕಾಗಿ

ಬಿ ವಿದೇಶಿ ಸಂಬಂದಕ್ಕಾಗಿ

ಸಿ ರಕ್ಷಣಾ ವ್ಯವಸ್ಥೆಗಾಗಿ

ಡಿ ಯಾವುದು ಅಲ್ಲ

ಉ: ಸಿ

11) In certain language, if 1 is coded as A, 2 as B, 3 as C, and so on, how is FLOWER coded in that code ?

    (A) 6121523518

    (B) 6121823515

    (C) 6211523518

    (D) 6218123515

   Ans: A In the given code 1 = A, 2 = B. 3 = C,........ 24 = X, 25 = Y, 26 = X So, in FLOWER,

            F is coded as 6, L as12, O as 15, W as 23, E as 5 and R as 18.

12)  ಭಾರತವು _______ ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದೆ

ಎ 70934

ಬಿ 68963

ಸಿ 70835

ಡಿ 71934

ಉ: ಎ

13) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಯಾವಾಗ ಪ್ರಾರಂಬಿಸಲಾಯಿತು?

ಎ 1980

ಬಿ 1988

ಸಿ 1995

ಡಿ 1989

ಉ: ಡಿ

14) ಸುವರ್ಣ ಚತುಷ್ಕೋನ ಯೋಜನೆಯನ್ನು ಯಾವಾಗ ಆರಂಭಿಸಲಾಯಿತು?

ಎ 2006

ಬಿ 1990

ಸಿ 1999

ಡಿ 2005

ಉ: ಸಿ

15) ಭಾರತದ ಚಹಾ ಬಂದರು ಎಲ್ಲಿದೆ?

ಎ ಕಲ್ಕತ್ತಾ

ಬಿ ತಮಿಳುನಾಡು

ಸಿ ಗುಜರಾತ

ಡಿ ವಿಶಾಖಪಟ್ಟಣಂ

ಉ: ಎ

16) ಭಾರತದಲ್ಲಿ ಅಂತರರಾಷ್ಟ್ರೀಯ ____ಹಾಗೂ ರಾಷ್ಟ್ರೀಯ ___ ವಿಮಾನ ನಿಲ್ದಾಣಗಳಿವೆ

ಎ 10-120

ಬಿ 11-115

ಸಿ 10-115

ಡಿ 11-117

ಉ: ಬಿ

17) 1784ರಲ್ಲಿ ಪಿಟ್ಸ್ ಇಂಡಿಯಾ ಶಾಸನವನ್ನು ____ ಜಾರಿಗೆ ತರಲಾಗಿದೆ

ಎ ಬ್ರಿಟಿಷ ಪ್ರದೇಶಗಳ ಉತ್ತಮ ಆಡಳಿತಕ್ಕಾಗಿ ನಿಯಂತ್ರಣ ಮಂಡಳಿ ನೇಮಕ

ಬಿ ಬಂಗಾಳದ ಗವರ್ನರ ಹುದ್ದೆಯ ಬದಲಾಗಿ ಭಾರತದ ಗವರ್ನರ ಜನರಲ್ಲ ಹುದ್ದೆ

ಸಿ ಇಸ್ಟ ಇಂಡಿಯಾ ಕಂಪನಿ ಬ್ರಿಟಿಷ ಸರಕಾರದ ನಿಯಮಗಳೀಗೆ ಒಳಪಡುವಂತೆ

ಡಿ ಎ & ಸಿ

ಉ: ಡಿ

18) ಭಾರತ ಸಂವಿಧಾನ ಬೆಳವಣಿಗೆಯಲ್ಲಿ  ಮಹತ್ತರ ಕಾಯ್ದೆ ಯಾವುದು?

ಎ ರೆಗ್ಯುಲೆಂಟಿಗ್ ಶಾಸನ

ಬಿ ಪಿಟ್ಸ್ ಇಂಡಿಯಾ ಶಾಸನ

ಸಿ ಇಂಡಿಯನ್ ಕೌನ್ಸಿಲ್ ಕಾಯ್ದೆ

ಡಿ ಮೇಲಿನ ಎಲ್ಲವೂ

ಉ: ಸಿ

19) ಚೋದ್ಯ ಪದದ ಸಮನಾರ್ಥಕ ಪದ ಇದು

ಎ ಆಶ್ಚರ್ಯ

ಬಿ ಆರ್ತನಾದ

ಸಿ ಚಂಬು

ಡಿ ಬಿದಿರ ಕೋಲು

ಉ: ಎ

20) ಅಂಜನ ಇದು _____

ಎ ಗುಣವಾಚಕ

ಬಿ ನಾಮಪದ

ಸಿ ಅವ್ಯಯ

ಡಿ ವಿಶೇಷಣ

ಉ: ಬಿ

21) ಗಾಂಧಿ ಮತ್ತು ಮಾವೋ ಕೃತಿಯ ಕರ್ತು ಯಾರೂ

ಎ ಪಿ.ಲಂಕೇಶ

ಬಿ ಡಾ.ಶಿದ್ದಲಿಂಗಯ್ಯ

ಸಿ ದೇವನೂರ ಮಹಾದೇವ

ಡಿ ಕುಂ. ವೀರಭದ್ರಪ್ಪ

ಉ: ಸಿ

22) ಎ.ಎನ್.ಮೂರ್ತಿರಾವ್ ಅವರ _____ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ

ಎ ಮಿನಗು ಮಿಂಚು

ಬಿ ದೇವರು

ಸಿ ಹಗಲುಗನಸುಗಳು

ಡಿ ಚಂಡಮಾರುತ

ಉ: ಬಿ

23) ಖ್ಯಾತ ಕರ್ನಾಕಟ ವೃತ್ತಗಳು ಎಷ್ಟು?

ಎ 6

ಬಿ 8

ಸಿ 5

ಡಿ 4

ಉ: ಎ

""""""""""""ಶ್ರೀನಿವಾಸ್ """"""

No comments:

Post a Comment