Sunday, 29 January 2017

gk


ಜ್ಞಾನ ಸಾಗರ :- ಶ್ರೀನಿವಾಸ್ ಹೆಚ್ ಎನ್, ಉಪನ್ಯಾಸಕರು ರಾಜ್ಯಶಾಸ್ತ್ರ, ಸ/ಪ/ಪೂ/ಕಾಲೇಜು ಬರೂರು
ಸಾಗರ ,ಶಿವಮೊಗ್ಗ


ಸಮಾಜಶಾಸ್ತ್ರ.


ದಿನಾಂಕ :- 04/02/16.

1) ನಾಗಾ ಜನರು ಯಾವ ರಾಜ್ಯದಲ್ಲಿ ಕಂಡು ಬರುತ್ತಾರೆ?
 * ನಾಗಾಲ್ಯಾಂಡ್.

2) "ತೊಡವರು" ಯಾವ ರಾಜ್ಯ ದಲ್ಲಿ ಕಂಡು ಬರುವರು?
 * ತಮಿಳುನಾಡು.

3) " ಎ ಸ್ಟಡಿ ಆಫ್ ಹಿಸ್ಟರಿ " ಕೃತಿಯ ಕರ್ತೃ ಯಾರು?
 * ಆರ್ನಾಲ್ಡ್ ಟಾಯ್ನ್ ಬಿ.

4) ಭಾರತದ ಪ್ರಪ್ರಥಮ ಮಹಿಳಾ ಸಮಾಜಶಾಸ್ತ್ರಜ್ಞೆ ಯಾರು?
 * ಡಾ. ಇರಾವತಿ ಕರ್ವೆ.

5) ಸಮಾಜವಾದದ ಪಿತಾಮಹ ಯಾರು?
 * ಕಾರ್ಲಮಾರ್ಕ್ಸ್.

6) ಆಗಸ್ಟ್ ಕೋಮ್ಟ್ ಯಾವ ದೇಶದ ಸಮಾಜಶಾಸ್ತ್ರಜ್ಞ?
 * ಫ್ರಾನ್ಸ್.

7) ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದದ್ದು ಯಾವಾಗ?
 * 1986 ರಲ್ಲಿ.

8) ಶ್ವೇತಾಂಬರರು ಹಾಗೂ ದಿಗಂಬರರು ಯಾವ ಧರ್ಮದ ಎರಡು ಪಂಥಗಳು?
 * ಜೈನಧರ್ಮ.

9) ಬೌದ್ಧ ಧರ್ಮದ ಎರಡು ಪಂಥಗಳು ಯಾವುವು?
 * ಹೀನಾಯಾನ ಹಾಗೂ ಮಹಾಯಾನ.

10) ವಿಕಾಸವಾದೀ ಸಿದ್ದಾಂತದ ಪ್ರತಿಪಾದಕ ಯಾರು?
 * ಚಾರ್ಲ್ಸ್ ಡಾರ್ವಿನ್.

11) ವೈದ್ಯಕೀಯ ಗರ್ಭನಿವಾರಣಾ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
 * 1971 ರಲ್ಲಿ.

12) "ಓರಿಜಿನ್ ಆಂಡ್ ಮೆಕಾನಿಸಂ ಆಫ್ ಕ್ಯಾಸ್ಟ್" ಗ್ರಂಥದ ಕರ್ತೃ ಯಾರು?
 * ಡಾ.ಬಿ.ಆರ್.ಅಂಬೇಡ್ಕರ್.

13) ಕ್ರೈಸ್ತರ ಪವಿತ್ರ ಗ್ರಂಥ ಯಾವುದು?
 * ಬೈಬಲ್.

14) "ಹಿಂದೂ ವಿವಾಹ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
 * 1955 ರಲ್ಲಿ.

15) "ವರದಕ್ಷಿಣೆ ನಿಷೇಧ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
 * 1961 ರಲ್ಲಿ.

16) ಕೋಟೆಗಳ ನಗರ ಯಾವುದು?
 * ಸಿಂಗಾಪುರ.

17) ಡೀಪ್ ಎಕಾಲಜಿ ಪರಿಕಲ್ಪನೆಯನ್ನು ಸೂಚಿಸಿದವರು ಯಾರು?
 * ಆರ್ನೇ ನಾಯೆಸ್.

18) ಭಾರತದ ಹಸಿರು ಕ್ರಾಂತಿಯ ಪಿತಾಮಹ ಯಾರು?
 * ಎಂ.ಎಸ್.ಸ್ವಾಮಿನಾಥನ್.

19) ಚಿಪ್ಕೋ ಚಳುವಳಿಯ ನಾಯಕ ಯಾರು?
 * ಸುಂದರ್ ಲಾಲ್ ಬಹುಗುಣ.

20) ಭಾರತದ ಕ್ಷೀರ ಕ್ರಾಂತಿಯ ಪಿತಾಮಹ ಯಾರು?
 * ವರ್ಗಿಸ್ ಕುರಿಯನ್.

21) ಟೆಲಿಕಾಂ ಕ್ರಾಂತಿಯ ಪಿತಾಮಹ ಯಾರು?
 * ಸ್ಯಾಮ್ ಪಿತ್ರೋಡ್.

22) ಎಸ್ ಎನ್ ಡಿ ಟಿ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ?
 * ಮುಂಬೈನಲ್ಲಿದೆ.

23) ಕರ್ನಾಟಕದಲ್ಲಿ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ?
 * ವಿಜಯಪುರದಲ್ಲಿ.
By RBS

24) ಖೇಡಾ ಚಳುವಳಿ ನಡೆದದ್ದು ಯಾವಾಗ?
 * 1918 ರಲ್ಲಿ.

25) ಚಂಪಾರಣ್ಯ ಚಳುವಳಿ ನಡೆದದ್ದು ಯಾವಾಗ?
 * 1917 ರಲ್ಲಿ.

26) ಚಂಪಾರಣ್ಯ ಚಳುವಳಿ ನಡೆದದ್ದು ಯಾವ ರಾಜ್ಯದಲ್ಲಿ?
 * ಬಿಹಾರ.

27) ಬರ್ಡೋಲಿ ಸತ್ಯಾಗ್ರಹ ನಡೆದದ್ದು ಯಾವಾಗ?
 * 1928 ರಲ್ಲಿ.

28) ತೆಲಂಗಾಣ ಚಳುವಳಿ ನಡೆದದ್ದು ಯಾವಾಗ?
 * 1948 ರಲ್ಲಿ.

29) ಡೆಕ್ಕನ್ ದಂಗೆ ನಡೆದದ್ದು ಯಾವ ರಾಜ್ಯದಲ್ಲಿ?
 * ಮಹಾರಾಷ್ಟ್ರ.

30) ಮೋಪ್ಲಾ ಬಂಡಾಯ ಯಾವ ರಾಜ್ಯದಲ್ಲಿ ನಡೆದದ್ದು?
 * ಕೇರಳ.

31) ನಕ್ಸಲ್ ಬರಿ ಚಳುವಳಿ ನಡೆದದ್ದು ಯಾವ ರಾಜ್ಯದಲ್ಲಿ?
 * ಪಶ್ಚಿಮಬಂಗಾಳ.

32) ನಕ್ಸಲ್ ಬರಿ ಚಳುವಳಿಯ ನಾಯಕ ಯಾರು?
 * ಚಾರು ಮಂಜುಮ್ ದಾರ್.

33) ಮೇಧಾ ಪಾಟ್ಕರ್ ಯಾವ ಆಂದೋಲನಕ್ಕೆ ಸಂಬಂಧಿಸಿದವರು?
 * ನರ್ಮದಾ.

34) "ಏಷ್ಯನ್ ಡ್ರಾಮ" ಕೃತಿಯ ಕರ್ತೃ ಯಾರು?
 * ಗುನ್ನಾರ್ ಮಿರ್ಡಾಲ್.

35) ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
 * ಮಾರ್ಚ್ 8.

36) ವಿಶ್ವ ಏಡ್ಸ್ ದಿನವನ್ನು ಯಾವಾಗ ಆಚರಿಸುತ್ತಾರೆ?
 * ಡಿಸೆಂಬರ್ 1.

37) ಏಡ್ಸ್ ಬಗ್ಗೆ ಜಾಗೃತಿಯುಂಟು ಮಾಡುವ ಚಿಹ್ನೆ ಯಾವುದು?
 * ರೆಡ್ ರಿಬ್ಬನ್.

38) "ವೆಲ್ತ್ ಆಫ್ ನೇಶನ್ಸ್" ಗ್ರಂಥದ ಕರ್ತೃ ಯಾರು?
 * ಆಡಂ ಸ್ಮಿತ್.

39) "ಖಾರಿಯಾ" ಜನಾಂಗ ಕಂಡು ಬರುವದು ಯಾವ ರಾಜ್ಯದಲ್ಲಿ?
 * ಒರಿಸ್ಸಾ.

40) "ಸಮಾನ ವೇತನ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
 * 1976 ರಲ್ಲಿ.

41) ಫ್ರಾನ್ಸ್ ನ ಮಹಾಕ್ರಾಂತಿ ಸಂಭವಿಸಿದ್ದು ಯಾವಾಗ?
 * 1789 ರಲ್ಲಿ.

42) "ರಷ್ಯಾ ಕ್ರಾಂತಿ" ನಡೆದದ್ದು ಯಾವಾಗ?
 * 1917 ರಲ್ಲಿ.

43) ರಷ್ಯಾದಲ್ಲಿ ಸಮಾಜವಾದವನ್ನು ಜಾರಿಗೆ ತಂದವನು ಯಾರು?
 * ಲೇನಿನ್.

44) ವೇದ ಎಂದರೆ ------ ಎಂದರ್ಥ.
 * ಜ್ಞಾನ.

45) "ಮಾವೋರಿ" ಜನಾಂಗ ಯಾವ ರಾಷ್ಟ್ರದಲ್ಲಿ ಕಂಡು ಬರುತ್ತದೆ?
 * ನ್ಯೂಜಿಲೆಂಡ್.

46) ಮೆಹರ್ ಎಂಬುದು -----.
  * ಒಂದು ಅಸ್ಪೃಶ್ಯ ಸಮುದಾಯ.

ಸ್ಷರ್ಧಾ ವಿಜೇತ (ಜನವರಿ 2016).


1) ಅನುವಂಶಿಯವಾಗಿ ಬರುವಂತಹ ರೋಗ ಯಾವುದು?
 * ಬಣ್ಣಗುರುಡುತನ.

2) ವಿದ್ಯುತ್ ಬಲ್ಬನ್ನು ಕಂಡು ಹಿಡಿದವನು ಯಾರು?
 * ಥಾಮಸ್ ಅಲ್ವಾ ಎಡಿಸನ್.

3) ವಿಜ್ಞಾನದ ಪಿತಾಮಹ ಯಾರು?
 * ರೋಜರ್ ಬೇಕನ್.

4) ಜೀವಶಾಸ್ತ್ರದ ಪಿತಾಮಹ ಯಾರು?
 * ಅರಿಸ್ಟಾಟಲ್.

5) ಕ್ಲೋರೋಫಿಲ್ ನಲ್ಲಿ ----- ಎಂಬ ಲೋಹವಿದೆ?
 * ಮೆಗ್ನೀಷಿಯಂ.

6) ವಿದ್ಯುತ್ ದೀಪಗಳಲ್ಲಿ ತುಂಬುವ ಅನಿಲ ಯಾವುದು?
 * ಆರ್ಗಾನ್ / ನೈಟ್ರೋಜನ್.

7) ಸೋಡಾ ನೀರಿನಲ್ಲಿ ----- ಇರುತ್ತದೆ.
 * ಇಂಗಾಲದ ಡೈ ಆಕ್ಸೈಡ್.

8) ಗೋಬರ್ ಗ್ಯಾಸ್ ನಲ್ಲಿ ------- ಇರುತ್ತದೆ.
 * ಮಿಥೇನ್.

9) ರಕ್ತವು ಅಸ್ಥಿಮಜ್ಜೆಗಳಿಂದ --------- ಗಳನ್ನು ಪಡೆಯುತ್ತದೆ.
 * ಆರ್.ಬಿ.ಸಿ.

10) ಸೂರ್ಯನ ತಾಪಮಾನವನ್ನು ಅಳೆಯಲು ಬಳಸುವ ಮಾನ ಯಾವುದು?
 * ಪೈರೋಮೀಟರ್.

11) ಸೋಪಿನ ನೊರೆಯಲ್ಲಿ ಬಣ್ಣ ಕಾಣಲು ಕಾರಣವೇನು?
 * ವ್ಯತಿಕರಣ.

12) ವಿಕಿರಣಶೀಲತೆಯ ಪಿತಾಮಹ ಯಾರು?
 * ಹೆನ್ರಿ ಬೆಕ್ವರಲ್.

13) ಸಿಮೆಂಟ್ ತಯಾರಿಕೆಯಲ್ಲಿ ------- ಸೇರಿಸುತ್ತಾರೆ.
 * ಜಿಪ್ಸಂ.

14) ಸಿಮೆಂಟ್ ತಯಾರಿಕೆಯಲ್ಲಿ ಜಿಪ್ಸಂನ್ನು ಸೇರಿಸುವ ಮುಖ್ಯ ಉದ್ದೇಶವೇನು?
 * ಸಿಮೆಂಟ್ ಗಟ್ಟಿಯಾಗುವುದನ್ನು ತಡೆಯಲು.

15) ------- ನ್ನು 'ಪಾಲಿ ಅಮೈಡ್' ಎಂದು ಕರೆಯುತ್ತಾರೆ?
 * ನೈಲಾನ್.

16) ಭೂಸ್ಥಿರ ಉಪಗ್ರಹಗಳು ಭೂಮಿಯಿಂದ --------- ಕಿ.ಮೀ ಎತ್ರದಲ್ಲಿ ನೆಲೆಸಿರುತ್ತವೆ.
 * 36,000.

17) ಕೆಂಪುಮಣ್ಣು  ಬಣ್ಣಕ್ಕೆ ಕಾರಣವಾದದ್ದು ------
 * ಕಬ್ಬಿಣದ ಆಕ್ಸೈಡ್.

18) ಮಾನವನ ದೇಹದಲ್ಲಿ ಹೇರಳವಾಗಿರುವ ಮೂಲವಸ್ತು ಯಾವುದು?
 * ಆಮ್ಲಜನಕ.

19) 'ಕಲ್ಪಕಂ' ಅಣುವಿದ್ಯುತ್ ಸ್ಥಾವರ ಯಾವ ರಾಜ್ಯದಲ್ಲಿದೆ?
 * ತಮಿಳುನಾಡು.

20) ಬೆರಳಚ್ಚು ಯಾವುದೇ ----- ವ್ಯಕ್ತಿಗಳಲ್ಲಿ ಒಂದೇ ರೀತಿ ಇರುವುದಿಲ್ಲ.
 * ಇಬ್ಬರು.
By RBS

21) ಬರೀ ಎಲೆಯಿಂದಲೇ ಅಭಿವೃದ್ಧಿ ಪಡಿಸುವ ಸಸ್ಯದ ಹೆಸರೇನು?
 * ಬ್ರಯೋಪಿಲಿಂ.

22) ಸಸ್ಯಗಳಲ್ಲಿ ಆಹಾರ ವಾಹಿನಿ ಅಂಗಾಂಶ ಎಂದು ಕರೆಯಲ್ಪಡುವುದು ಯಾವುದು?
 * ಪ್ಲೋಯಂ.

23) ಅಷ್ಟಕ ಜೋಡಣೆ ಹೊಂದಿರುವ ಮೂಲ ವಸ್ತುಗಳು ಯಾವು?
 * ಜಡಾನಿಲಗಳು.

24) ರಬ್ಬರ್ ನ್ನು ವಲ್ಕನೀಕರಣಗೊಳಿಸಲು ಬಳಸುವ ಮೂಲವಸ್ತು ಯಾವುದು?
 * ಗಂಧಕ.

25) ಸತುವಿನ ಸಂಕೇತವೇನು?
 * ಜಡ್ ಎನ್.

26) ಸತುವಿನ ಪರಮಾಣು ಸಂಖ್ಯೆ ಎಷ್ಟು?
 * 65.

27) ಅತಿ ಹೆಚ್ಚು ಕರಗುವ ಬಿಂದು ಹೊಂದಿರುವ ಲೋಹ ಯಾವುದು?
 * ಟಂಗಸ್ಟನ್.

28) ಟಂಗಸ್ಟನ್ ನ ಸಂಕೇತವೇನು?
 * ಡಬ್ಲ್ಯೂ.

29) ಟಂಗಸ್ಟನ್ ನ ಪರಮಾಣು ಸಂಖ್ಯೆ ಎಷ್ಟು?
 * 74.

30) ಪಾತ್ರೆಗಳ ತಯಾರಿಕೆಯಲ್ಲಿ ಬಳಕೆಯಲ್ಲಿರುವ ಲೋಹ ಯಾವುದು?
 * ಸತು.

31) ಟಂಗಸ್ಟನ್ ನ್ನು ಆವಿಸ್ಕರಿಸಿದವರು ಯಾರು?
 * ಡಿ ಎಲ್ಯೂಯರ್ ಸಹೋದರರು.

32) ಟಂಗಸ್ಟನ್ ನ್ನು ಯಾವಾಗ ಆವಿಸ್ಕರಿಸಲಾಯಿತು?
 * 1783 ರಲ್ಲಿ.

33) ಕತ್ತರಿಸಿದರೆ ಮತ್ತೆ ಬೆಳೆಯುವ ಅಂಗ ಯಾವುದು?
 * ಯಕೃತ್ (ಲೀವರ್).

34) ಅತಿಹೆಚ್ಚು ಭೇಧಿಸುವ ಸಾಮರ್ಥ್ಯ ಹೊಂದಿರುವ ಕಿರಣಗಳು ಯಾವು?
 * ಗಾಮಾ ಕಿರಣಗಳು.

35) ----- ಮೈಲಿಯು ಸಮುದ್ರದ ದೂರವನ್ನು ಅಳೆಯುವದಾಗಿದೆ?
 * ನಾಟಿಕಲ್.

36) ಪರಮಾಣು ಕ್ರಿಯಾಕಾರಿಗಳಲ್ಲಿ ------- ನ್ನು ಮಂದಕವಾಗಿ ಬಳಸುತ್ತಾರೆ.
 * ಗ್ರಾಫೈಟ್.

37) ಶಬ್ದದ ತೀವ್ರತೆಯನ್ನು ಅಳೆಯುವ ಮಾನ ಯಾವುದು?
 * ಡೆಸಿಬಲ್.

38) ಯಾವ ಮೀಟರ್ ಬಣ್ಣಗಳ ತೀವ್ರತೆಯನ್ನು ಅಳೆಯುತ್ತದೆ?
 * ಕ್ರೋಮೊ ಮೀಟರ್.

39) ಡೆಂಗ್ಯೂಜ್ವರ ನಿವಾರಣೆಗಾಗಿ ಯಾವ ಸರ್ಕಾರ ವಿಶ್ವದಲ್ಲೇ ಮೊದಲ ಬಾರಿಗೆ ಲಸಿಕೆಯನ್ನು ಅನುಮೋದಿಸಿ ಮಾರುಕಟ್ಟೆಗೆ ಪರಿಚಯಿಸಿದೆ.
 * ಮೆಕ್ಸಿಕೋ.

40) ಎಲ್ ಪಿ ಜಿ ಗ್ಯಾಸ್ ನಲ್ಲಿ ----- & ------ ಇರುತ್ತವೆ.
 * ಪ್ರೋಫೇನ್ & ಬ್ಯೂಟೇನ್.

41) NASA ವಿವರಿಸಿರಿ?
 * ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್.

############ಶ್ರೀ##############


ಅರ್ಥಶಾಸ್ತ್ರ.


ದಿನಾಂಕ :- 02/02/16.

1) "ಯುಟಿಲ್" ಎಂಬ ಪದವನ್ನು ತುಷ್ಟಿಗುಣದ ಅಳತೆಗಾಗಿ ಬಳಸಿದವರು ಯಾರು?
 * ಪ್ರೊ.ಫೀಷರ್.

2) ಜನರ ಬಯಕೆಗಳನ್ನು ತೃಪ್ತಿಪಡಿಸಬಲ್ಲ ಚಟುವಟಿಕೆಗಳೇ -------.
 * ಸೇವೆಗಳು.

3) ----- ಒಂದು ಸರಕು ಅಥವಾ ಸೇವೆಯ ಮೌಲ್ಯವನ್ನು ಹಣದ ರೂಪದಲ್ಲಿ ಸೂಚಿಸುತ್ತದೆ.
 * ಬೆಲೆ.

4) ಒಂದು ದೇಶ ಸರಕು ಮತ್ತು ಸೇವೆಗಳನ್ನು ವಿದೇಶಗಳಿಂದ ಖರೀದಿಸುವುದೇ -----.
 * ಆಮದುಗಳು.

5) ದೇಶಿಯ ಸರಕು-ಸೇವೆಗಳನ್ನು ವಿದೇಶಗಳಿಗೆ ಮಾರಾಟ ಮಾಡುವುದೇ --------.
 * ರಪ್ತುಗಳು.

6) ವಿದೇಶಿ ಹಣದೆದುರು ದೇಶದ ಹಣದ ಮೌಲ್ಯವನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡುವುದನ್ನು ------ ಎನ್ನುವರು.
 * ಅಪಮೌಲ್ಯ.

7) ಉತ್ಪನ್ನದ ಪ್ರತೀ ಘಟಕದ ವೆಚ್ಚವೇ -------.
 * ಸರಾಸರಿ ವೆಚ್ಚ.

8) ಭಾರತದ ಕೇಂದ್ರ ಬ್ಯಾಂಕ್ ಅಂದರೆ --------.
 * ಭಾರತೀಯ ರಿಸರ್ವ್ ಬ್ಯಾಂಕ್.

9) "ಕೊಳ್ಳುವ ಶಕ್ತಿ ಸಮತೆಯ ಸಿದ್ದಾಂತ"ವನ್ನು ಅಭಿವೃದ್ಧಿಪಡಿಸಿದವರು ಯಾರು?
 * ಗಸ್ಟೋ ಕ್ಯಾಸಲ್.

10) ಯಾವ ಹಣದ ನಿರ್ವಹಣೆಯನ್ನು ಯೂರೋಪಿನ ಕೇಂದ್ರ ಬ್ಯಾಂಕ್ ಮಾಡುತ್ತದೆ?
 * ಯುರೋ.

11) ಅಮೇರಿಕಾದ ನಾಣ್ಯ ಯಾವುದು?
 * ಡಾಲರ್.

12) ಜಪಾನಿನ ನಾಣ್ಯ ಯಾವುದು?
 * ಯೆನ್.

13) ಸಂದಾಯ ಬಾಕಿಯಲ್ಲಿ ಎಷ್ಟು ಮುಖ್ಯ ಖಾತೆಗಳಿರುತ್ತವೆ?
 * ಮೂರು.

14) ಇಬ್ಬರು ವ್ಯಕ್ತಿಗಳು ಅಥವಾ ಎರಡು ದೇಶಗಳ ನಡುವಿನ ಸರಕು ಮತ್ತು ಸೇವೆಗಳ ವಿನಿಮಯವೇ -------.
 * ವ್ಯಾಪಾರ.

15) ಜಗತ್ತಿನ ಯಾವುದೇ ದೇಶಗಳ ಅರ್ಥವ್ಯವಸ್ಥೆಯೊಂದಿಗೆ ಸಂಪರ್ಕವಿಲ್ಲದ ಅರ್ಥವ್ಯವಸ್ಥೆಯನ್ನು ------ ಎನ್ನುವರು?
 * ಮುಚ್ಚಿದ ಅರ್ಥವ್ಯವಸ್ಥೆ.

16) ಮುಂಗಡ ಪತ್ರದಲ್ಲಿ ಸರ್ಕಾರದ ಕಂದಾಯ ವೆಚ್ಚ ಅದರ ಕಂದಾಯ ಸ್ವೀಕೃತಿಗಳಿಗಿಂತ ಅಧಿಕವಾಗಿದ್ದರೆ ಅದನ್ನು ----- ಎನ್ನುತ್ತೇವೆ?
 * ಕಂದಾಯ ಕೊರತೆ.

17) ಜನರ ಆರ್ಥಿಕ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಸರ್ಕಾರವು ಮಾಡುವ ವೆಚ್ಚವನ್ನು -------- ವೆಚ್ಚ ಎನ್ನುತ್ತೇವೆ?
 * ಸಾರ್ವಜನಿಕ ವೆಚ್ಚ.

18) ಸರ್ಕಾರವು ಪ್ರಸ್ತುತ ಕಂದಾಯ ಸ್ವೀಕೃತಿಯಿಂದ ಮಾಡುವ ವೆಚ್ಚವನ್ನು ------ ಎನ್ನುತ್ತೇವೆ?
 * ಕಂದಾಯ ವೆಚ್ಚ.

19) ಮೌಲ್ಯವರ್ಧಿತ ತೆರಿಗೆಯನ್ನು ಜಗತ್ತಿನಲ್ಲಿ ಮೊದಲ ಬಾರಿಗೆ ಪರಿಚಯಿಸಿದ ರಾಷ್ಟ್ರ ಯಾವುದು?
 * ಫ್ರಾನ್ಸ್ (1954).

20) ಮುಂಗಡ ಪತ್ರವನ್ನು ಎಷ್ಟು ಪ್ರಕಾರಗಳಲ್ಲಿ ವರ್ಗಿಕರಿಸಬಹುದು?
 * ಮೂರು.

21) ಬಜೆಟ್ ಎಂಬ ಆಂಗ್ಲ ಪದವನ್ನು ------ ಎಂಬ ಫ್ರೆಂಚ್ ಪದದಿಂದ ಪಡೆಯಲಾಗಿದೆ?
 * ಬುಗಟ್.
By RBS

22) ಗುಣಕ ಪರಿಕಲ್ಪನೆಯು ಆರ್ಥಿಕ ವಿಶ್ಲೇಷಣೆಗೆ ಯಾರು ನೀಡಿದ ಪ್ರಮುಖ ಕಾಣಿಕೆಯಾಗಿದೆ?
 * ಕೇನ್ಸ್.

23) MEC  ವಿವರಿಸಿರಿ?
 * Marginal Efficiency of Capital.

24) ಭಾರತೀಯ ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕ್ ಗಳಿಗೆ ಒದಗಿಸುವ ಹಣಕಾಸು ಅಥವಾ ಸಾಲಗಳಿಗೆ ವಿಧಿಸುವ ಬಡ್ಡಿ ದರವೇ ------ ದರವಾಗಿದೆ?
 * ಬ್ಯಾಂಕ್.

25) 2013 ರ ಅಕ್ಟೋಬರ್ 29 ರಂದು ಬ್ಯಾಂಕ್ ದರವು ----- ರಷ್ಟಿತ್ತು?
 * ಶೇ.8.75 ರಷ್ಟಿತ್ತು.

26) ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ ಹಣಕಾಸಿನ ಸಹಾಯ ಒದಗಿಸಲು 1964 ರಲ್ಲಿ  ----- ನ್ನು ಸ್ಥಾಪಿಸಿದೆ?
 * ರಾಷ್ಟ್ರೀಯ ಕೈಗಾರಿಕಾ ಸಾಲ ನಿಧಿಯನ್ನು.

27) ಭಾರತೀಯ ರಿಸರ್ವ್ ಬ್ಯಾಂಕ್ ಸರ್ಕಾರದ ಬ್ಯಾಂಕಾಗಿ, ಪ್ರತಿನಿಧಿಯಾಗಿ ಮತ್ತು ಸಲಹೆಗಾರನಾಗಿ ಕಾರ್ಯ ನಿರ್ವಹಿಸುವುದು ------- ಬ್ಯಾಂಕ್.
 * ಸರಕಾರದ.

28) ಭಾರತೀಯ ರಿಸರ್ವ್ ಬ್ಯಾಂಕ್ ನ್ನು ರಾಷ್ಟ್ರೀಕರಣ ಮಾಡಿದ್ದು ಯಾವಾಗ?
 * 1949, ಜನವರಿ 1 ರಂದು.

29) ಭಾರತೀಯ ರಿಸರ್ವ್ ಬ್ಯಾಂಕ್ ನ ಕೇಂದ್ರ ಕಚೇರಿ ಎಲ್ಲಿದೆ?
 * ಮುಂಬೈನಲ್ಲಿದೆ.

30) ------ ದೇಶದ ಹಣಕಾಸಿನ ವ್ಯವಸ್ಥೆಯ ಉನ್ನತ ಸಂಸ್ಥೆಯಾಗಿರುತ್ತದೆ.
 * ಕೇಂದ್ರ ಬ್ಯಾಂಕ್.

31) ಅಮೇರಿಕಾದ ಕೇಂದ್ರ ಬ್ಯಾಂಕ್ ಯಾವುದು?
 * ಫೆಡರಲ್ ರಿಜರ್ವ್ ಸಿಸ್ಟಮ್.

32) ಇಂಗ್ಲೆಂಡ್ ನ ಕೇಂದ್ರ ಬ್ಯಾಂಕ್ ಯಾವುದು?
 * ಬ್ಯಾಂಕ್ ಆಫ್ ಇಂಗ್ಲೆಂಡ್.

33) ಫ್ರಾನ್ಸ್ ನ ಕೇಂದ್ರ ಬ್ಯಾಂಕ್ ಯಾವುದು?
 * ಬ್ಯಾಂಕ್ ಆಫ್ ಫ್ರಾನ್ಸ್.

34) ಸ್ವೀಡನ್ ನ ಕೇಂದ್ರ ಬ್ಯಾಂಕ್ ಯಾವುದು?
 * ರಿಕ್ಸ್ ಬ್ಯಾಂಕ್.

35) ಭಾರತದ ಕೇಂದ್ರ ಬ್ಯಾಂಕ್ ಯಾವುದು?
 * ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ.

36) ಎಟಿಎಮ್ ವಿವರಿಸಿರಿ?
 * Automated Teller Machine.

37) ಭಾರತದ ವಾಣಿಜ್ಯ ಬ್ಯಾಂಕ್ ಗಳನ್ನು ಮುಖ್ಯವಾಗಿ ಎಷ್ಟು ಪ್ರಕಾರಗಳಲ್ಲಿ ವಿಂಗಡಿಸಲಾಗಿದೆ?
 * ಎರಡು.

38) ---- ಒಂದು ಹಣದ ವ್ಯವಹಾರ ನಡೆಸುವ ಸಂಸ್ಥೆಯಾಗಿದೆ.
 * ಬ್ಯಾಂಕ್.

39) ಒಂದು ನಿರ್ದಿಷ್ಟ ಅವಧಿಯಲ್ಲಿ ರಾಷ್ಟ್ರದ ಜನರ ಬಳಿಯಿರುವ ನೋಟು ಮತ್ತು ನಾಣ್ಯಗಳ ಒಟ್ಟು ಸಂಗ್ರಹಕ್ಕೆ ------ ಎನ್ನುತ್ತೇವೆ?
 * ಹಣದ ಪೊರೈಕೆ.

40) "ಹಣವು ಏನನ್ನು ಮಾಡುವುದೋ ಅದೇ ಹಣ" ಎಂದು ವ್ಯಾಖ್ಯಾನಿಸಿದವರು ಯಾರು?
 * ಎಫ್.ಎ.ವಾಕರ್.

41) ಸರಕುಗಳನ್ನು ಸರಕುಗಳಿಗೆ ನೇರವಾಗಿ ವಿನಿಮಯ ಮಾಡಿಕೊಳ್ಳುವದನ್ನು -------- ಪದ್ಧತಿ ಎನ್ನುವರು?
 * ಸಾಟಿ ವಿನಿಮಯ.



ಸಂಗ್ರಹ :- ದ್ವಿತೀಯ ಪಿಯುಸಿ ಅರ್ಥಶಾಸ್ತ್ರ.


""""""" srinivas H N """""""


ಪ್ರಚಲಿತ ಘಟನೆಗಳು.

ದಿನಾಂಕ :- 01/02/16.

ಸಂಗ್ರಹ :- ಪ್ರಜಾವಾಣಿ ಪತ್ರಿಕೆಯಿಂದ.

1) ಬಾಗಲಕೋಟೆ ತೋಟಗಾರಿಕೆ ವಿವಿಯ ಪ್ರಸ್ತುತ ಕುಲಪತಿ ಯಾರು?
 * ಡಿ.ಎಲ್. ಮಹೇಶ್ವರ್.

2) ಇತ್ತೀಚೆಗೆ ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಜ್ಞಾನಗಳ ವಿವಿಯ ಎಷ್ಟನೇ ಘಟಿಕೋತ್ಸವ ನಡೆಯಿತು?
 * 5 ನೇ.

3) ಇತ್ತೀಚೆಗೆ ಎಷ್ಟನೇ ಗಣರಾಜ್ಯೋತ್ಸವ ಆಚರಿಸಲಾಯಿತು?
 * 67 ನೇ.

4) ಪ್ರಸುತ ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರು?
 * ದೇವೇಂದ್ರ ಫಡಣವೀಸ್.

5) ಇತ್ತೀಚೆಗೆ ಯಾವ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಮಾಡಲಾಯಿತು?
 * ಅರುಣಾಚಲಪ್ರದೇಶ.

6) ಡಾ.ಅನಿತಾ ಬೋಸ್ ಯಾರ ಮೊಮ್ಮಗಳು?
 * ಸುಭಾಷ್ಚಂದ್ರಬೋಸ್.

7) ಪ್ರಸ್ತುತ ಇರಾನ್ ನ ಅಧ್ಯಕ್ಷ ಯಾರು?
 * ಹಸನ್ ರಹೌನಿ.

8) ಟಿ-20 ಕ್ರಿಕೆಟ್ ನ ರಾಕಿಂಗ್ ನಲ್ಲಿ ಮೊದಲ ಸ್ಥಾನದಲ್ಲಿರುವ ದೇಶ ಯಾವುದು?
 * ಭಾರತ.

9) ಈ ಬಾರಿ ಗಣರಾಜ್ಯೋತ್ಸವದಲ್ಲಿ ಕಂಡು ಬಂದ ಕರ್ನಾಟಕದ ಸ್ತಬ್ಧ ಚಿತ್ರ ಯಾವುದು?
 * ಕೊಡಗು ಕಾಫಿಯ ನಾಡು.

10) ಗಣರಾಜ್ಯೋತ್ಸವದ ಪಥಸಂಚಲನದ ಭಾಗವಾಗಿ ರಾಜ್ಯ ಪಥದಲ್ಲಿ ಹೆಜ್ಜೆ ಹಾಕುವ ಮೂಲಕ ಯಾವ ದೇಶದ  ಸೈನಿಕರು ಇತಿಹಾಸ ಸೃಷ್ಟಿಸಿದ್ದಾರೆ?
 * ಫ್ರಾನ್ಸ್.

11) ಗವಿಸಿದ್ದೇಶ್ವರ ಮಹಾ ರಥೋತ್ಸವ ಯಾವ ಜಿಲ್ಲೆಯಲ್ಲಿ ಪ್ರತಿವರ್ಷ ನಡೆಯುತ್ತದೆ?
 * ಕೊಪ್ಪಳ.

12) ಪ್ರಸ್ತುತ ಕೇಂದ್ರದ ಕೃಷಿ ಸಚಿವರು ಯಾರು?
 * ರಾಧಾಮೋಹನ್ ಸಿಂಗ್.

13) ಧಾರವಾಡ ಕೃಷಿ ವಿವಿಯಿಂದ ಒಟ್ಟು 42 ವಿದ್ಯಾರ್ಥಿಗಳು ಜೆ ಆರ್ ಎಫ್ ಗೆ ಆಯ್ಕೆಯಾಗಿರುವದರಿಂದ ಇತ್ತೀಚೆಗೆ ಯಾವ ಪ್ರಶಸ್ತಿ ಲಭಿಸಿದೆ?
 * ರಾಷ್ಟ್ರೀಯ ಪ್ರಶಸ್ತಿ.

14) ಧಾರವಾಡ ಕೃಷಿ ವಿವಿಯ ಪ್ರಸ್ತುತ ಕುಲಪತಿ ಯಾರು?
 * ಡಿ.ಪಿ.ಬಿರಾದಾರ.

15) ಮಿಸ್ ಏಷ್ಯಾ ಆಗಿ ಆಯ್ಕೆಯಾದ ಭಾರತದ ಮಹಿಳೆ ಯಾರು?
 * ರೇವತಿ ಚೇಟ್ರಿ.

16) ಅಂಗ ಸಾನ್ ಸೂಕಿ ನೇತೃತ್ವದ ಪಕ್ಷ ಯಾವುದು?
 * ಎನ್ ಎಲ್ ಡಿ.

17) ಮ್ಯಾನ್ಮಾರ್ ನ ರಾಜಧಾನಿ ಯಾವುದು?
 * ನೈಪೇತಾವ್.

18) ಎಬಿವಿಪಿ ವಿವರಿಸಿರಿ?
 * ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್.

19) ಜಿಕಾ ಎನ್ನುವದೊಂದು ------.
 * ವೈರೆಸ್.

20) ಗಾಂಧೀಜಿ ಹುತಾತ್ಮರಾದ ದಿನ ಯಾವುದು?
 * ಜನವರಿ 30.

21) ಆಸ್ಟ್ರೇಲಿಯಾ ಒಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ನಲ್ಲಿ ವಿಜೇತರಾದವರು ಯಾರು?
 * ಸಾನಿಯಾ ಮಿರ್ಜಾ ಮತ್ತು ಮಾರ್ಟನಾ ಹಿಂಗಿಸ್.
By RBS
22) ಪ್ರಸ್ತುತ ಭಾರತ ಕ್ರಿಕೆಟ್ ತಂಡದ ನಾಯಕಿ ಯಾರು?
 * ಮಿಥಾಲಿ ರಾಜ್.

23) ಪ್ರಸ್ತುತ ರಾಜ್ಯದ ಕಾರ್ಮಿಕ ಸಚಿವ ಯಾರು?
 * ಪಿ.ಟಿ.ಪರಮೇಶ್ವರ ನಾಯಕ್.

24) ಪ್ರಸ್ತುತ ಗೋವಾ ರಾಜ್ಯದ ಮುಖ್ಯಮಂತ್ರಿ ಯಾರು?
 * ಲಕ್ಷ್ಮೀಕಾಂತ ಪರ್ಸೆಕರ್.

25) ಪ್ರಸ್ತುತ ಕೇಂದ್ರದ ಜಲಸಂಪನ್ಮೂಲ ಸಚಿವರು ಯಾರು?
 * ಉಮಾ ಭಾರತಿ.

26) ಪ್ರೇಮಿಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
 * ಫೆಬ್ರವರಿ 14.

27) ರಾಷ್ಟ್ರೀಯ ವಿಜ್ಞಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
 * ಫೆಬ್ರವರಿ 28.

28) ಆಸ್ಟ್ರೇಲಿಯಾ ಓಪನ್ ನ ಮಹಿಳೆಯರ ಸಿಂಗಲ್ಸ್ ನಲ್ಲಿ ವಿಜೇತರಾದವರು ಯಾರು?
 * ಏಂಜಲಿಕ್ ಕೆರ್ಬರ್.(ಜರ್ಮನಿ).

29) ಐಪಿಎಲ್ ನ ಈ ಬಾರಿಯ ಹರಾಜು ಪ್ರಕ್ರಿಯೆ ಫೆಬ್ರವರಿ 6 ರಂದು ಎಲ್ಲಿ ನಡೆಯಲಿದೆ?
 * ಬೆಂಗಳೂರು.

30) ವಿಶ್ವಸಂಸ್ಥೆಯ ಯುರೋಪ್ ಕೇಂದ್ರ ಕಚೇರಿ ಎಲ್ಲಿದೆ?
 * ಜಿನೀವಾದಲ್ಲಿದೆ.

31) ಪ್ರಸ್ತುತ ಸಿರಿಯಾದ ಅಧ್ಯಕ್ಷ ಯಾರು?
 * ಬಶರ್ ಅಲ್ ಅಸಾದ್.

32) ಸದ್ಯ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಎಷ್ಟನೆಯದು?
 * 3 ನೇಯದು.

33) ಈ ಬಾರಿಯ ಬೆಂಗಳೂರು ಬುಲ್ಸ್ ಕಬಡ್ಡಿ ತಂಡದ ನಾಯಕ ಯಾರು?
 * ಸುರ್ಜೀತ್ ನರ್ವಾಲ್.

34) 3 ಆವೃತ್ತಿಯ ಪ್ರೊ ಕಬಡ್ಡಿಯ ಉದ್ಘಾಟನೆಯಲ್ಲಿ ರಾಷ್ಟ್ರಗೀತೆ ಹಾಡಿದವರು ಯಾರು?
 * ಅಮೀರ್ ಖಾನ್.

35) ಪ್ರೊ ಕಬಡ್ಡಿಯ ರೂವಾರಿ ಯಾರು?
 * ಚಾರು ಶರ್ಮಾ.

36) 2016 ನೇ ಸಾಲಿನ 'ಬೆಸ್ಟ್ ರೋಸ್ಟರ್ ಪ್ಲಾಟಿನಮ್' ಪ್ರಶಸ್ತಿ ಪಡೆದ ಕಾಫಿ ಸಂಸ್ಥೆ ಯಾವುದು?
 * ಬಾಯರ್ಸ್ ಕಾಫಿ ಸಂಸ್ಥೆ.

37) ಮಹಾತ್ಮ ಗಾಂಧೀಜಿಯವರ ಎಷ್ಟನೇ ಪುಣ್ಯತಿಥಿ ಇತ್ತೀಚೆಗೆ ಮಾಡಲಾಯಿತು?
 * 68 ನೇ.

38) ಜನವರಿ 16, 2016 ರಂದು ಯಾವ ಯೋಜನೆಗೆ ಚಾಲನೆ ನೀಡಲಾಯಿತು?
 * ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ.

39) ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ವಿಜೇತರಾದವರು ಯಾರು?
 * ನೊವಾಕ್ ಜೊಕೊವಿಚ್ (ಸರ್ಬಿಯಾ).

40) ಪ್ರಸ್ತುತ ಕೇಂದ್ರದ ವಿಮಾನಯಾನ ಸಚಿವ ಯಾರು?
 * ಅಶೋಕ ಗಜಪತಿ ರಾಜು.

41) ಶಕ್ತಿನಗರ : ರಾಯಚೂರು :: ಅಂಬಿಕಾನಗರ : ------.
 * ದಾಂಡೇಲಿ (ಉತ್ತರಕನ್ನಡ).



ರಾಜ್ಯಶಾಸ್ತ್ರ.


ದಿನಾಂಕ :- 31/01/16.

1) ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಯಾವುದು?
 * ಭಾರತ.

2) ರೆಗ್ಯುಲೇಟಿಂಗ್ ಕಾಯ್ದೆ ಜಾರಿಯಾದದ್ದು ಯಾವಾಗ?
 * 1773 ರಲ್ಲಿ.

3) 1773 ರ ರೆಗ್ಯುಲೇಟಿಂಗ್ ಕಾಯ್ದೆಯ ದೋಷಗಳನ್ನು ಹೋಗಲಾಡಿಸಲು ಜಾರಿಗೆ ತಂದ ಕಾಯ್ದೆ ಯಾವುದು?
 * 1784 ರ ಪಿಟ್ಸ್ ಇಂಡಿಯಾ ಕಾಯ್ದೆ.

4) ಸೈಮನ್ ಆಯೋಗದ ಅಧ್ಯಕ್ಷರು ಯಾರು?
 * ಜಾನ್ ಸೈಮನ್.

5) "ಸರ್ವೆಂಟ್ಸ್ ಆಫ್ ದಿ ಪೀಪಲ್ ಸೊಸೈಟಿ" ಎಂಬ ಸಂಘಟನೆಯನ್ನು ಸ್ಥಾಪಿಸಿದವರು ಯಾರು?
 * ಲಾಲ ಲಜಪತ್ ರಾಯ್.

6) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಬ್ರಿಟನ್ನಿನ ಪ್ರಧಾನಮಂತ್ರಿ ಯಾರಾಗಿದ್ದರು?
 * ಕ್ಲಮೆಂಟ್ ಆಟ್ಲಿ.

7) ಭಾರತದ ಕೊನೆಯ ವೈಸರಾಯ ಯಾರು?
 * ಲಾರ್ಡ್ ಮೌಂಟ್ ಬ್ಯಾಟನ್.

8) ಸ್ವತಂತ್ರ ಭಾರತದ ಮೊಟ್ಟ ಮೊದಲ ಗೌರ್ನರ್ ಜನರಲ್ ಯಾರು?
 * ಲಾರ್ಡ್ ಮೌಂಟ್ ಬ್ಯಾಟನ್.

9) ಸಂವಿಧಾನ ರಚನಾ ಸಭೆಯ ಒಟ್ಟು ಸಂಖ್ಯೆ ಎಷ್ಟು?
 * 389.

10) ಅಸ್ಸಾಂನ ಮೊದಲ ಮುಖ್ಯಮಂತ್ರಿ ಯಾರು?
 * ಗೋಪಿನಾಥ ಬಾರ್ಡೋಲೈ.

11) ಸ್ಪೀರಿಂಗ್ ಸಮಿತಿಯ ಅಧ್ಯಕ್ಷರು ಯಾರು?
 * ಡಾ. ರಾಜೇಂದ್ರ ಪ್ರಸಾದ್.

12) ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಭಾರತ ರತ್ನ ಪ್ರಶಸ್ತಿ ಪಡೆದದ್ದು ಯಾವಾಗ?
 * 1990 ರಲ್ಲಿ.

13) ಸ್ವತಂತ್ರ ಭಾರತದ ಆರೋಗ್ಯ ಸಚಿವರು ಯಾರು?
 * ರಾಜಕುಮಾರಿ ಅಮೃತ ಕೌರ್.

14) ಸ್ವತಂತ್ರ ಭಾರತದ ಹಣಕಾಸು ಸಚಿವರು ಯಾರು?
 * ಆರ್.ಕೆ.ಷಣ್ಮುಖಂ ಚೆಟ್ಟಿ.

15) ಭಾರತವು ರಾಷ್ಟ್ರೀಯ ಧ್ವಜವನ್ನು ಅಳವಡಿಸಿಕೊಂಡಿದ್ದು ಯಾವಾಗ?
 * ಜುಲೈ 22, 1947 ರಲ್ಲಿ.

16) ವೈಮರ್ ಸಂವಿಧಾನ ಯಾವ ದೇಶದ್ದು?
 * ಜರ್ಮನಿ.

17) ಅಮೇರಿಕಾ ಸಂವಿಧಾನವು ಕೇವಲ ಎಷ್ಟು ವಿಧಿಗಳನ್ನು ಒಳಗೊಂಡಿದೆ?
 * 7.

18) ಬ್ರಿಟನ್ನಿನ ಪಾರ್ಲಿಮೆಂಟ್ ನ್ನು ----- ಪಾರ್ಲಿಮೆಂಟ್ ಎನ್ನುವರು?
 * ವೆಸ್ಟ್ ಮಿನಿಸ್ಟರ್.

19) ಜಗತ್ತಿನ ಸಂವಿಧಾನಗಳಲ್ಲಿ ಅತಿ ಹಳೆಯ ಸಂವಿಧಾನ ಯಾವುದು?
 * ಸ್ಯಾನ್ ಮಾರಿನೋ ಸಂವಿಧಾನ.

20) ಸೈಮನ್ ಆಯೋಗವು ರಚನೆಯಾದದ್ದು ಯಾವಾಗ?
 * 1927 ರಲ್ಲಿ.
By RBS

21) ಸೈಮನ್ ಆಯೋಗವು ಭಾರತಕ್ಕೆ ಬಂದದ್ದು ಯಾವಾಗ?
 * 1928 ರಲ್ಲಿ.

22) ಸೈಮನ್ ಆಯೋಗವು ಇಂಗ್ಲೆಂಡಿಗೆ ವಾಪಸ್ಸಾದದ್ದು ಯಾವಾಗ?
 * 1929, ಎಪ್ರಿಲ್ 14 ರಂದು.

23) ಎಪ್ರಿಲ್ 1, 1935 ರಲ್ಲಿ ಸ್ಥಾಪನೆಯಾದ ಬ್ಯಾಂಕ್ ಯಾವುದು?
 * ಭಾರತದ ರಿಸರ್ವ್ ಬ್ಯಾಂಕ್.

24) ಭಾರತವು ನಾಡಗೀತೆಯನ್ನು ಅಳವಡಿಸಿಕೊಂಡಿದ್ದು ಯಾವಾಗ?
 * ಜನವರಿ 24, 1950 ರಲ್ಲಿ.

25) ಸಂವಿಧಾನ ರಚನೆಯ ಎರಡನೆಯ ಸಭೆಯು ಸೇರಿದ್ದು ಯಾವಾಗ?
 * ಡಿಸೆಂಬರ್ 11, 1946 ರಲ್ಲಿ.

26) ಗಾಂಧಿ-ಇರ್ವಿನ್ ನಡುವೆ ಒಪ್ಪಂದವಾದ ದಿನ ಯಾವುದು?
 * ಮಾರ್ಚ್ 5. ಅಥವಾ ಫೆಬ್ರವರಿ 14. (1931).

27) ಸಮವರ್ತಿಪಟ್ಟಿಯನ್ನು ಯಾವ ರಾಷ್ಟ್ರದಿಂದ ಎರವಲು ಪಡೆಯಲಾಗಿದೆ?
 * ಆಸ್ಟ್ರೇಲಿಯಾ ಸಂವಿಧಾನದಿಂದ.

28) ಭಾರತದ ರಾಷ್ಟ್ರ ಧ್ವಜವನ್ನು ವಿನ್ಯಾಸಗೊಳಿಸಿದವರು ಯಾರು?
 * ಪಿಂಗಾಲಿ ವೆಂಕಯ್ಯ.

29) ಪಿಂಗಾಲಿ ವೆಂಕಯ್ಯ ಯಾವ ರಾಜ್ಯದವರು?
 * ಆಂಧ್ರಪ್ರದೇಶ.

30) ಅಮೇರಿಕಾದ 16 ನೇ ಅಧ್ಯಕ್ಷ ಯಾರು?
 * ಅಬ್ರಾಹಂ ಲಿಂಕನ್.

31) ಸಮಾಜವಾದಿ ಎಂಬ ಪದವನ್ನು ಭಾರತದ ಪ್ರಸ್ತಾವನೆಗೆ ಯಾವ ತಿದ್ದುಪಡಿ ಮೂಲಕ ಸೇರಿಸಲಾಯಿತು?
 * 1976 ರಲ್ಲಿ 42 ನೇ ತಿದ್ದುಪಡಿ ಮೂಲಕ.

32) ಸಾಮಾಜಿಕ ನ್ಯಾಯ ಎಂಬ ಪದವನ್ನು ಯಾವ ಕ್ರಾಂತಿಯಿಂದ ಎರವಲು ಪಡೆಯಲಾಗಿದೆ?
 * ರಷ್ಯಾ ಕ್ರಾಂತಿ.

33) ಭಾರತದ ಸಂವಿಧಾನವು ಗಣತಂತ್ರ ವ್ಯವಸ್ಥೆಯ ಜಾತಕ ಎಂದು ಕರೆದವರು ಯಾರು?
 * ಕೆ.ಎಂ.ಮುನ್ಷಿ.

34) ಪ್ರಸ್ತಾವನೆಯನ್ನು ಸಂವಿಧಾಪದ ಭಾಗವಲ್ಲವೆಂದು ತೀರ್ಪು ನೀಡಿದ ಮೊಕದ್ದಮೆ ಯಾವುದು?
 * 1960 ರ ಬೇರುಬಾರಿ ಮೊಕದ್ದಮೆ.

35) 'ಅಮರ ಜೀವಿ' ಎಂದೇ ಖ್ಯಾತರಾದವರು ಯಾರು?
 * ಪೊಟ್ಟಿ ಶ್ರೀರಾಮುಲು.

36) ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಭಾಷೆ ಆಧಾರದ ಮೇಲೆ ರಚನೆಯಾದ ರಾಜ್ಯ ಯಾವುದು?
 * ಆಂಧ್ರಪ್ರದೇಶ.

37) ಕೆ.ಎಂ.ಫಣಿಕ್ಕರ್ ರವರ ಪೂರ್ಣ ಹೆಸರೇನು?
 * ಕವಲಂ ಮಾಧವ್ ಫಣಿಕ್ಕರ್.

38) 28 ರಾಜ್ಯವಾಗಿ ಉಗಮವಾದದ್ದು ಯಾವುದು?
 * ಜಾರ್ಖಂಡ್.

39) ಭಾರತದಲ್ಲಿಯೇ ಅತಿದೊಡ್ಡ ಜಿಲ್ಲೆ ಯಾವುದು?
 * ಕಛ್ (ಗುಜರಾತ್).

40) ಭಾರತದಲ್ಲಿಯೇ ಅತಿಚಿಕ್ಕ ಜಿಲ್ಲೆ ಯಾವುದು?
 * ಮಾಹೆ (ಪಾಂಡಿಚೆರಿ) (9 ಕಿಮೀ).

41) 2011 ರ ಪ್ರಕಾರ ಅತಿಹೆಚ್ಚು ಸಾಕ್ಷರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು?
 * ಲಕ್ಷದ್ವೀಪ (92.28).

42) 2011 ರ ಪ್ರಕಾರ ಅತಿ ಕಡಿಮೆ ಸಾಕ್ಷರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು?
 * ದಾದ್ರ ಮತ್ತು ನಗರ ಹವೇಲಿ (77.65).

43) "ಭಾರತದ ಬಿಸ್ಮಾರ್ಕ್" ಎಂದು ಯಾರನ್ನು ಕರೆಯುತ್ತಾರೆ?
 * ಸರ್ದಾರ್ ವಲ್ಲಭಭಾಯ್ ಪಾಟೇಲ್.

44) 25 ನೇ ರಾಜ್ಯವಾಗಿ ಗೋವಾ ರಚನೆಯಾದದ್ದು ಯಾವಾಗ?
 * 1987 ರಲ್ಲಿ.

45) ಪ್ರಸ್ತುತವಾಗಿ ಎಷ್ಟು ವಲಯ ಮಂಡಳಿಗಳಿವೆ?
 * 6.

46) ಎಲ್ಲಾ (6) ವಲಯಗಳಿಗೆ ಅಧ್ಯಕ್ಷರು ಯಾರಾಗಿರುತ್ತಾರೆ?
  * ಕೇಂದ್ರ ಗೃಹ ಸಚಿವರು.

ಸಂಗ್ರಹ :- ಭಾರತದ ಸಂವಿಧಾನ (ಸ್ಪರ್ಧಾ ವಿಜೇತ)



ಭೂಗೋಳಶಾಸ್ತ್ರ.


ದಿನಾಂಕ :- 30/01/16.

ಸಂಗ್ರಹ :- 10 ನೇ ತರಗತಿ ಸಮಾಜ ವಿಜ್ಞಾನ.

1) ವಲಸೆಯಲ್ಲಿ ಮುಖ್ಯವಾಗಿ ಎಷ್ಟು ವಿಧಗಳಿವೆ?
 * ಎರಡು.

2) ಅತೀ ಕಡಿಮೆ ಲಿಂಗಾನುಪಾತ ಹೊದಿರುವ ರಾಜ್ಯ ಯಾವುದು?
 * ಹರಿಯಾಣ. (ಪ್ರತಿ ಸಾವಿರ ಪುರುಷರಿಗೆ 877 ಮಹಿಳೆಯರು).

3) 'ಬಿಮಾರು' ಎಂದರೆ ------.
 * ರೋಗಗ್ರಸ್ತ ರಾಜ್ಯಗಳು.

4) ಬಿಮಾರು ರಾಜ್ಯಗಳನ್ನು ಹೆಸರಿಸಿರಿ?
 * 1) ಬಿಹಾರ.
   2) ಮಧ್ಯಪ್ರದೇಶ.
   3) ರಾಜಸ್ಥಾನ.
   4) ಉತ್ತರಪ್ರದೇಶ.

5) ದಿಹಾಂಗ & ದಿಬಾಂಗ್ ಯಾವ ನದಿಯ ಉಪನದಿಗಳು?
 * ಬ್ರಹ್ಮಪುತ್ರ.

6) ರಾಜ್ಯದಲ್ಲಿ ಸಕ್ಕರೆ ಕೈಗಾರಿಕೆಗಳು ಅತಿ ಹೆಚ್ಚು ಕಂಡು ಬರುವ ಜಿಲ್ಲೆ ಯಾವುದು?
 * ಬೆಳಗಾವಿ

7) ದೇಶದಲ್ಲಿ ಒಟ್ಟು ಎಷ್ಟು ಕಾಗದ ಕೈಗಾರಿಕೆಗಳಿವೆ?
 * 568.

8) ಪ್ರಪಂಚದಲ್ಲಿ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ರಾಷ್ಟ್ರ ಯಾವುದು?
 * ಬ್ರೆಜಿಲ್.

9) ಪ್ರಪಂಚದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಷ್ಟ್ರ ಯಾವುದು?
 * ಭಾರತ.

10) ಅಲ್ಯೂಮೀನಿಯಂ ಇತ್ತೀಚೆಗೆ ಅಂದರೆ ----- ರಲ್ಲಿ ಶೋಧಿಸಲ್ಪಟ್ಟಿತು?
 * 1886 ರಲ್ಲಿ.

11) ರೊರ್ಕೆಲಾ ಐರನ್ ಮತ್ತು ಸ್ಟೀಲ್ ಕಂಪನಿ ಯಾವ ರಾಜ್ಯದಲ್ಲಿದೆ?
 * ಒರಿಸ್ಸಾ.

12) ಕೊಲ್ಕತ್ತಾದ ಬಂದರಿನ ಒತ್ತಡ ಕಡಿಮೆ ಮಾಡಲು ನಿರ್ಮಿಸಿರುವ ಕೃತಕ ಬಂದರು ಯಾವುದು?
 * ಹಾಲ್ಡಿಯಾ.

13) ಇತ್ತೀಚೆಗೆ ಅಭಿವೃದ್ಧಿ ಪಡಿಸಿದ ಬಂದರು ಯಾವುದು?
 * ಪಾರಾದೀಪ.

14) ಯಾವ ಬಂದರು ಕಚ್ ಖಾರಿಯ ಶಿರೋಭಾಗದಲ್ಲಿದೆ?
 * ಕಾಂಡ್ಲಾ.

15) ಅಣ್ಣಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
 * ಚೆನ್ನೈ.

16) ಅಣ್ಣಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮತ್ತೊಂದು ಹೆಸರೇನು?
 * ಮೀನಂಬಾಕಂ.

17) ಸಾರಿಗೆಯಲ್ಲಿ ಮುಖ್ಯವಾಗಿ ಎಷ್ಟು ಪ್ರಕಾರಗಳಿವೆ?
 * 4.

18) ಮೊದಲನೇ ತೈಲ ಬಾವಿಯ ನ್ನು ಎಲ್ಲಿ ಕೊರೆಯಲಾಯಿತು?
 * ಅಂಕಲೇಶ್ವರ.

19) ಅಂಕಲೇಶ್ವರ ಯಾವ ರಾಜ್ಯದಲ್ಲಿದೆ?
 * ಗುಜರಾತ್.

20) ಸದ್ಯದಲ್ಲಿ ---- ದೇಶದಲ್ಲಿಯೇ ಅತಿಹೆಚ್ಚು ಚಿನ್ನವನ್ನು ಉತ್ಪಾದಿಸಲಾಗುತ್ತಿದೆ?
 * ಹಟ್ಟಿ ಗಣಿ.
By RBS

21) ಹಟ್ಟಿ ಚಿನ್ನದ ಗಣಿ ಯಾವ ಜಿಲ್ಲೆಯಲ್ಲಿದೆ?
 * ರಾಯಚೂರು.

22) ಗಯಾ : ಬಿಹಾರ :: ಧನಭಾದ್ : --------.
 * ಜಾರ್ಖಂಡ.

23) ಸೇಲಂ : ತಮಿಳುನಾಡು :: ಉದಯಪುರ : -------.
 * ರಾಜಸ್ಥಾನ.

24) ತಿರುವನಂತಪುರ : ಕೇರಳ :: ಜಿಂದ್ವಾರ : -----.
 * ಮಧ್ಯಪ್ರದೇಶ.

25) ಕಬ್ಬಿಣೇತರ ವರ್ಗದ ಖನಿಜಗಳಲ್ಲಿ ಯಾವುದು ಅತಿ ಮುಖ್ಯವಾದ ಅದಿರಾಗಿದೆ?
 * ಅಭ್ರಕ.

26) ಜಾಮನಗರ : ಗುಜರಾತ್ :: ಕೋರಾಪಟ್ : ------.
 * ಒಡಿಶಾ.

27) ಅಲ್ಯೂಮೀನಿಯಂ ಲೋಹದ ಮುಖ್ಯ ಅದಿರು ಯಾವುದು?
 * ಬಾಕ್ಸೈಟ್.

28) 20 ನೇ ಶತಮಾನದ ಅದ್ಭುತ ಲೋಹ ಎಂದು ಯಾವುದನ್ನು ಕರೆಯಲಾಗುತ್ತದೆ?
 * ಬಾಕ್ಸೈಟ್.

29) ಟಾಟಾ ಜಲ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ?
 * ಮಹಾರಾಷ್ಟ್ರ.

30) ತಾವಾ ಜಲ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ?
 * ಬಿಹಾರ.

31) ಭಾರತವು ಉತ್ಪಾದಿಸುತ್ತಿರುವ ವಿದ್ಯುತ್ತಿನಮೂಲಗಳಲ್ಲಿ ಜಲ ವಿದ್ಯುತ್ ಎಷ್ಟನೇ ಸ್ಥಾನವನ್ನು ಹೊಂದಿದೆ?
 * ಎರಡನೇ.

32) ಕರ್ನಾಟಕದ ಅತಿದೊಡ್ಡ ನದಿಕಣಿವೆ ಯೋಜನೆ ಯಾವುದು?
 * ಕೃಷ್ಣಾ ಮೇಲ್ದಂಡೆ ಯೋಜನೆ.

33) "ಬಿಹಾರದ ಕಣ್ಣಿರಿನ ನದಿ" ಯಾವುದು?
 * ಕೋಸಿ ನದಿ.

34) ಭಾರತದಲ್ಲಿಯೇ ಅತ್ಯಂತ ಎತ್ತರವಾದ ನದಿ ಕಣಿವೆ ಯೋಜನೆ ಯಾವುದು?
 * ಭಾಕ್ರಾನಂಗಲ್ ಯೋಜನೆ.

35) ಭರತಪುರ ವನ್ಯ ಜೀವಿಧಾಮ ಯಾವ ರಾಜ್ಯದಲ್ಲಿದೆ?
 * ರಾಜಸ್ಥಾನ.

36) ಮದಾರಿಹಾತ್ ಮತ್ತು ಜಾಲ್ದಾಪಾರ ವನ್ಯ ಜೀವಿಧಾಮಗಳು ಯಾವ ರಾಜ್ಯದಲ್ಲಿವೆ?
 * ಪಶ್ಚಿಮಬಂಗಾಳ.

37) ಅಣ್ಣಾಮಲೈ ವನ್ಯ ಜೀವಿಧಾಮ ಯಾವ ರಾಜ್ಯದಲ್ಲಿದೆ?
 * ತಮಿಳುನಾಡು.

38) ಭಾರತದಲ್ಲಿ ಅತಿಕಡಿಮೆ ಮಳೆ ಪಡೆಯುವ ಪ್ರದೇಶ ಯಾವುದು?
 * ರೂಯ್ಲಿ.

39) ರೂಯ್ಲಿ ರಾಜಸ್ಥಾನದ ಯಾವ ಜಿಲ್ಲೆಯಲ್ಲಿದೆ?
 * ಜೈಸಲ್ಮೇರ್.

40) ಬೇಸಿಗೆಯಲ್ಲಿ ದೇಶವು ವಾರ್ಷಿಕ ಮಳೆಯ ಶೇ. ----- ರಷ್ಟನ್ನು ಮಾತ್ರ ಪಡೆಯುತ್ತದೆ?
 * 10 '/.

41) ನೈಋತ್ಯ ಮಾನ್ಸೂನ ಕಾಲ ಅಥವಾ ಮುಂಗಾರು ಮಳೆಗಾಲದ ಅವಧಿ ತಿಳಿಸಿರಿ?
 * ಜೂನ್ - ಸೆಪ್ಟೆಂಬರ್.









ಸಾಮಾನ್ಯ ಜ್ಞಾನ By SRinivasa H N

29/1/2016 Quiz.

1. Africa khandalli iruv atyant yattarad shikhar?
 - Mount kilimanjaro.

2. Astraliayad pramukh nadi yavadu?
 - Murre darling.

3. Austrelia dalliruv budakattu janang yavadu?
 - Bindubis.

4. Kurigal nadu yandu yavadannu kareyuttare?
 - Australia.

5. 17 digre canal yav deshagalanu berpadisuttade?
 - North and south viyatnam.

6. North pole kandu hididavaru yaru?
 - Robert Yadward Piyari.

7. South pole yaru kandu hidididdare?
 - Amund Sen Ronand.

8. Loktak sarovar yav rajyadalli ide?
 - Manipur.

9. Rudra sagar sarovar yallide?
 - Tripura.

10.  Sheet khand yavadu?
-  Antartika.

11. Devis jalasandi yalli kandu baruttade?
- North america and grinland.

12. Atyant dodda kanive yallide?
 - Americad grand kyaniyan kanive.

13. Jagattin dodda marabhumi yavadu?
 - Sahara marabhumi.

14. Kaggataley khand yavadu?
 - Africa.

15. Vishwad ugamad adyanakke enendu kareyuttare?
 - Cosmolagy.

16. Ondu kantiman estu jyotirvashagalige saman?
 - 3.55 jyotirvarsh.

17. Avali grahagalu yavavu?
 - Bhumi and shukra.

18. Chandranu bhumiya samip mattu dur baruv din yavadu?
 - Periji and apoji din.

19. Kadime dainandin chalane hondiruv grah yavadu?
 - Guru grah.

20. Nirin mele teluv graha?
 - Shani gruha.

 21. 180 digre yav sagarad madya vide?
 - Pecific sagar.

22. Sila goladalliruv lohagalu yavavu?
 - Silicate and aluminium.

23. Bhukampad hor kendravannu enendu kareyuttare?
 - Epicentre.

24. Atyant alawad sarovar?
 -  Bikal sarovar.

25. Lekavan sarovar yalli kandu baruttde?  - - Turkey.

26. Havagunad adyayanavannu enendu kareyuttare?
-  Meteorolagy.

27. Samudra mattadalli vayumandalad sarasari vattad estu?
- 1013.25 mb

28. Suryanind shakavu yav aley rupadalli chalisuttade?
-  Viddutkantiy aley.

29. Birugaligal nagar yavadu?
 - Chikago.

31. Isohytes yandarenu?
- Sam pramanad male.

32. Isoryms yandarenu?
- Sam munjugadde.

33. Sagarad alavannu aleyale enannu balasuttare?
- Echo sounders.

34.  Jalagolad adyayanakke enendu kareyuttare?
- Hydrolagy.

35. Prapanchad atyant dodda kolli yavadu?
- Bangal kolli.

36. Atyant dodda khari yavadu?
- Hudsan khari.

37. Hindu mahasagar dalliruv atyant alavad taggu yavadu?
- Sunda taggu. 6460 meter alavagide.


ಭೂಗೋಳಶಾಸ್ತ್ರ.

ದಿನಾಂಕ :- 30/01/16.

ಸಂಗ್ರಹ :- 10 ನೇ ತರಗತಿ ಸಮಾಜ ವಿಜ್ಞಾನ.

1) ವಲಸೆಯಲ್ಲಿ ಮುಖ್ಯವಾಗಿ ಎಷ್ಟು ವಿಧಗಳಿವೆ?
 * ಎರಡು.

2) ಅತೀ ಕಡಿಮೆ ಲಿಂಗಾನುಪಾತ ಹೊದಿರುವ ರಾಜ್ಯ ಯಾವುದು?
 * ಹರಿಯಾಣ. (ಪ್ರತಿ ಸಾವಿರ ಪುರುಷರಿಗೆ 877 ಮಹಿಳೆಯರು).

3) 'ಬಿಮಾರು' ಎಂದರೆ ------.
 * ರೋಗಗ್ರಸ್ತ ರಾಜ್ಯಗಳು.

4) ಬಿಮಾರು ರಾಜ್ಯಗಳನ್ನು ಹೆಸರಿಸಿರಿ?
 * 1) ಬಿಹಾರ.
   2) ಮಧ್ಯಪ್ರದೇಶ.
   3) ರಾಜಸ್ಥಾನ.
   4) ಉತ್ತರಪ್ರದೇಶ.

5) ದಿಹಾಂಗ & ದಿಬಾಂಗ್ ಯಾವ ನದಿಯ ಉಪನದಿಗಳು?
 * ಬ್ರಹ್ಮಪುತ್ರ.

6) ರಾಜ್ಯದಲ್ಲಿ ಸಕ್ಕರೆ ಕೈಗಾರಿಕೆಗಳು ಅತಿ ಹೆಚ್ಚು ಕಂಡು ಬರುವ ಜಿಲ್ಲೆ ಯಾವುದು?
 * ಬೆಳಗಾವಿ

7) ದೇಶದಲ್ಲಿ ಒಟ್ಟು ಎಷ್ಟು ಕಾಗದ ಕೈಗಾರಿಕೆಗಳಿವೆ?
 * 568.

8) ಪ್ರಪಂಚದಲ್ಲಿ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ರಾಷ್ಟ್ರ ಯಾವುದು?
 * ಬ್ರೆಜಿಲ್.

9) ಪ್ರಪಂಚದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಷ್ಟ್ರ ಯಾವುದು?
 * ಭಾರತ.

10) ಅಲ್ಯೂಮೀನಿಯಂ ಇತ್ತೀಚೆಗೆ ಅಂದರೆ ----- ರಲ್ಲಿ ಶೋಧಿಸಲ್ಪಟ್ಟಿತು?
 * 1886 ರಲ್ಲಿ.

11) ರೊರ್ಕೆಲಾ ಐರನ್ ಮತ್ತು ಸ್ಟೀಲ್ ಕಂಪನಿ ಯಾವ ರಾಜ್ಯದಲ್ಲಿದೆ?
 * ಒರಿಸ್ಸಾ.

12) ಕೊಲ್ಕತ್ತಾದ ಬಂದರಿನ ಒತ್ತಡ ಕಡಿಮೆ ಮಾಡಲು ನಿರ್ಮಿಸಿರುವ ಕೃತಕ ಬಂದರು ಯಾವುದು?
 * ಹಾಲ್ಡಿಯಾ.

13) ಇತ್ತೀಚೆಗೆ ಅಭಿವೃದ್ಧಿ ಪಡಿಸಿದ ಬಂದರು ಯಾವುದು?
 * ಪಾರಾದೀಪ.

14) ಯಾವ ಬಂದರು ಕಚ್ ಖಾರಿಯ ಶಿರೋಭಾಗದಲ್ಲಿದೆ?
 * ಕಾಂಡ್ಲಾ.

15) ಅಣ್ಣಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
 * ಚೆನ್ನೈ.

16) ಅಣ್ಣಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮತ್ತೊಂದು ಹೆಸರೇನು?
 * ಮೀನಂಬಾಕಂ.

17) ಸಾರಿಗೆಯಲ್ಲಿ ಮುಖ್ಯವಾಗಿ ಎಷ್ಟು ಪ್ರಕಾರಗಳಿವೆ?
 * 4.

18) ಮೊದಲನೇ ತೈಲ ಬಾವಿಯ ನ್ನು ಎಲ್ಲಿ ಕೊರೆಯಲಾಯಿತು?
 * ಅಂಕಲೇಶ್ವರ.

19) ಅಂಕಲೇಶ್ವರ ಯಾವ ರಾಜ್ಯದಲ್ಲಿದೆ?
 * ಗುಜರಾತ್.

20) ಸದ್ಯದಲ್ಲಿ ---- ದೇಶದಲ್ಲಿಯೇ ಅತಿಹೆಚ್ಚು ಚಿನ್ನವನ್ನು ಉತ್ಪಾದಿಸಲಾಗುತ್ತಿದೆ?
 * ಹಟ್ಟಿ ಗಣಿ.

21) ಹಟ್ಟಿ ಚಿನ್ನದ ಗಣಿ ಯಾವ ಜಿಲ್ಲೆಯಲ್ಲಿದೆ?
 * ರಾಯಚೂರು.

By RBS

22) ಗಯಾ : ಬಿಹಾರ :: ಧನಭಾದ್ : --------.
 * ಜಾರ್ಖಂಡ.

23) ಸೇಲಂ : ತಮಿಳುನಾಡು :: ಉದಯಪುರ : -------.
 * ರಾಜಸ್ಥಾನ.

24) ತಿರುವನಂತಪುರ : ಕೇರಳ :: ಜಿಂದ್ವಾರ : -----.
 * ಮಧ್ಯಪ್ರದೇಶ.

25) ಕಬ್ಬಿಣೇತರ ವರ್ಗದ ಖನಿಜಗಳಲ್ಲಿ ಯಾವುದು ಅತಿ ಮುಖ್ಯವಾದ ಅದಿರಾಗಿದೆ?
 * ಅಭ್ರಕ.

26) ಜಾಮನಗರ : ಗುಜರಾತ್ :: ಕೋರಾಪಟ್ : ------.
 * ಒಡಿಶಾ.

27) ಅಲ್ಯೂಮೀನಿಯಂ ಲೋಹದ ಮುಖ್ಯ ಅದಿರು ಯಾವುದು?
 * ಬಾಕ್ಸೈಟ್.

28) 20 ನೇ ಶತಮಾನದ ಅದ್ಭುತ ಲೋಹ ಎಂದು ಯಾವುದನ್ನು ಕರೆಯಲಾಗುತ್ತದೆ?
 * ಬಾಕ್ಸೈಟ್.

29) ಟಾಟಾ ಜಲ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ?
 * ಮಹಾರಾಷ್ಟ್ರ.

30) ತಾವಾ ಜಲ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ?
 * ಬಿಹಾರ.

31) ಭಾರತವು ಉತ್ಪಾದಿಸುತ್ತಿರುವ ವಿದ್ಯುತ್ತಿನಮೂಲಗಳಲ್ಲಿ ಜಲ ವಿದ್ಯುತ್ ಎಷ್ಟನೇ ಸ್ಥಾನವನ್ನು ಹೊಂದಿದೆ?
 * ಎರಡನೇ.

32) ಕರ್ನಾಟಕದ ಅತಿದೊಡ್ಡ ನದಿಕಣಿವೆ ಯೋಜನೆ ಯಾವುದು?
 * ಕೃಷ್ಣಾ ಮೇಲ್ದಂಡೆ ಯೋಜನೆ.

33) "ಬಿಹಾರದ ಕಣ್ಣಿರಿನ ನದಿ" ಯಾವುದು?
 * ಕೋಸಿ ನದಿ.

34) ಭಾರತದಲ್ಲಿಯೇ ಅತ್ಯಂತ ಎತ್ತರವಾದ ನದಿ ಕಣಿವೆ ಯೋಜನೆ ಯಾವುದು?
 * ಭಾಕ್ರಾನಂಗಲ್ ಯೋಜನೆ.

35) ಭರತಪುರ ವನ್ಯ ಜೀವಿಧಾಮ ಯಾವ ರಾಜ್ಯದಲ್ಲಿದೆ?
 * ರಾಜಸ್ಥಾನ.

36) ಮದಾರಿಹಾತ್ ಮತ್ತು ಜಾಲ್ದಾಪಾರ ವನ್ಯ ಜೀವಿಧಾಮಗಳು ಯಾವ ರಾಜ್ಯದಲ್ಲಿವೆ?
 * ಪಶ್ಚಿಮಬಂಗಾಳ.

37) ಅಣ್ಣಾಮಲೈ ವನ್ಯ ಜೀವಿಧಾಮ ಯಾವ ರಾಜ್ಯದಲ್ಲಿದೆ?
 * ತಮಿಳುನಾಡು.

38) ಭಾರತದಲ್ಲಿ ಅತಿಕಡಿಮೆ ಮಳೆ ಪಡೆಯುವ ಪ್ರದೇಶ ಯಾವುದು?
 * ರೂಯ್ಲಿ.

39) ರೂಯ್ಲಿ ರಾಜಸ್ಥಾನದ ಯಾವ ಜಿಲ್ಲೆಯಲ್ಲಿದೆ?
 * ಜೈಸಲ್ಮೇರ್.

40) ಬೇಸಿಗೆಯಲ್ಲಿ ದೇಶವು ವಾರ್ಷಿಕ ಮಳೆಯ ಶೇ. ----- ರಷ್ಟನ್ನು ಮಾತ್ರ ಪಡೆಯುತ್ತದೆ?
 * 10 '/.

41) ನೈಋತ್ಯ ಮಾನ್ಸೂನ ಕಾಲ ಅಥವಾ ಮುಂಗಾರು ಮಳೆಗಾಲದ ಅವಧಿ ತಿಳಿಸಿರಿ?
 * ಜೂನ್ - ಸೆಪ್ಟೆಂಬರ್.


//////// ಶ್ರೀಶ್ರೀಶ್ರೀಶ್ರೀಶ್ರೀ /////



ಇತಿಹಾಸ.


ದಿನಾಂಕ :- 27/01/16.

1) ಪೊಟ್ಟಿ ಶ್ರೀರಾಮುಲು ಎಷ್ಟು ದಿನಗಳ ಉಪವಾಸ ಸತ್ಯಾಗ್ರಹ ನಡೆಸಿ ಅಸುನೀಗಿದರು?
 * 58.

2) ಹೈದರಾಬಾದ್ ಸಂಸ್ಥಾನವನ್ನು ಯಾವಾಗ ಭಾರತದೊಂದಿಗೆ ವಿಲೀನಗೊಳಿಸಲಾಯಿತು?
 * 1948 ರಲ್ಲಿ.

3) ಭಾರತದ ಪ್ರಥಮ ಗೃಹಮಂತ್ರಿ ಯಾರು?
 * ಸರ್ದಾರ್ ವಲ್ಲಭ ಭಾಯಿ ಪಟೇಲ್.

4) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪಕರು ಯಾರು?
 * ಎ.ಓ.ಹ್ಯೂಮ್.

5) ಮರಾಠ ಪತ್ರಿಕೆಯನ್ನು ಪ್ರಕಟಿಸಿದವರು ಯಾರು?
 * ಬಾಲಗಂಗಾಧರ ತಿಲಕ್.

6) ಸ್ವರಾಜ್ ಪಕ್ಷವನ್ನು ಸ್ಥಾಪಿಸಲಾದ ವರ್ಷ -------.
 * 1922.

7) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಹರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು ಯಾರು?
 * ಸುಭಾಷ್ಚಂದ್ರಬೋಸ್.

8) "ಭಾರತದ ಉಕ್ಕಿನ ಮನುಷ್ಯ"ನೆಂದು ಖ್ಯಾತರಾದವರು ಯಾರು?
 * ಸರ್ದಾರ್ ವಲ್ಲಭ ಭಾಯಿ ಪಟೇಲ್.

9) ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸೀ ರೆಜಿಮೆಂಟಿನ ನೇತೃತ್ವವನ್ನು ವಹಿಸಿದವರು ಯಾರು?
 * ಕ್ಯಾಪ್ಟನ್ ಲಕ್ಷ್ಮೀ.

10) ಅಲಿ ಸಹೋದರರು ನಡೆಸಿದ ಚಳುವಳಿ --------.
 * ಖಿಲಾಪತ್ ಚಳುವಳಿ.

11) ಸಂಪತ್ತಿನ ಸೋರುವಿಕೆ ಸಿದ್ದಾಂತವನ್ನು ತಿಳಿಸಿದವರು ಯಾರು?
 * ದಾದಾಭಾಯಿನವರೋಜಿ.

12) "ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು" ಎಂದು ಘೋಷಿಸಿದವರು ಯಾರು?
 * ಬಾಲ್ ಗಂಗಾಧರ ತಿಲಕ್.

By RBS

13) "ಪ್ರಭುದ್ಧ ಭಾರತ" ಪತ್ರಿಕೆಯನ್ನು ಹೊರಡಿಸಿದವರು ಯಾರು?
 * ಡಾ.ಬಿ.ಆರ್.ಅಂಬೇಡ್ಕರ್.

14) ಭಾರತದಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದವರು ಯಾರು?
 * ನೆಹರು ಮತ್ತು ಸುಭಾಷ್ಚಂದ್ರಬೋಸ್.

15) ಭಾರತದಲ್ಲಿ ಯಾವಾಗ ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಲಾಯಿತು?
 * 1934 ರಲ್ಲಿ.

16) ಸ್ವತಂತ್ರ ಹಳ್ಳಿ ಯಾವುದು?
 * ಈಸೂರು.

17) ಈಸೂರು ಯಾವ ಜಿಲ್ಲೆಯಲ್ಲಿದೆ?
 * ಶಿವಮೊಗ್ಗ.

18) "ಬಹಿಸ್ಕ್ರತ ಹಿತಕರಣಿ ಸಭಾ" ಎಂಬ ಸಂಘಟನೆಯನ್ನು ಸ್ಥಾಪಿಸಿದವರು ಯಾರು?
 * ಡಾ.ಬಿ.ಆರ್.ಅಂಬೇಡ್ಕರ್.

19) 1929 ರ ಅಧಿವೇಶನ ಯಾರ ಅಧ್ಯಕ್ಷತೆಯಲ್ಲಿ ನಡೆಯಿತು?
 * ನೆಹರು.

20) 1929 ರ ಅಧಿವೇಶನ ಎಲ್ಲಿ ನಡೆಯಿತು?
 * ಲಾಹೋರ್.

21) ಗಾಂಧೀಜಿಯವರು ಎಲ್ಲಿ ಬ್ಯಾರಿಸ್ಟರ್ ಪದವಿ ಪಡೆದರು?
 * ಇಂಗ್ಲೆಂಡ್ ನಲ್ಲಿ.

22) ಗಾಂಧೀಜಿ ವಕೀಲ ವೃತ್ತಿಯನ್ನು ಎಲ್ಲಿ ಆರಂಭಿಸಿದರು?
 * ದಕ್ಷಿಣ ಆಫ್ರಿಕಾದಲ್ಲಿ.

23) ಯುಗಾಂತರ ಎಂಬ ನಿಯತಕಾಲಿಕೆ ಪ್ರಕಟಿಸಿದವರು ಯಾರು%
 * ಬರೀಂದರ್ ಕುಮಾರ್ ಘೋಷ್.

24) 1905 ರ ವಿಶೇಷವೇನು?
 * ಬಂಗಾಳದ ವಿಭಜನೆ.

25) 1906 ರ ವಿಶೇಷವೇನು?
* ಮುಸ್ಲಿಂ ಲೀಗ್ ಸ್ಥಾಪನೆ.



ವಿಷಯ ಪ್ರಚಲಿತ ಘಟನೆಗಳು.


ಸಂಗ್ರಹ :- ಸ್ಪರ್ಧಾ ವಿಜೇತ (ಜನವರಿ).

ದಿನಾಂಕ :- 22/01/16.

1) ಕರ್ನಾಟಕ ರಾಜ್ಯದ 4 ನೇ ಹಣಕಾಸು ಆಯೋಗದ ಅಧ್ಯಕ್ಷರನ್ನಾಗಿ ಯಾರನ್ನು ನೇಮಿಸಲಾಗಿದೆ?
 * ಸಿ.ಜಿ.ಚಿನ್ನಸ್ವಾಮಿ.

2) ದಯಾಮರಣ ಕೋರಿ ದೇಶದ ಗಮನ ಸೆಳೆದು ಮೇ 8, 2015 ರಲ್ಲಿ ನಿಧನರಾದವರು ಯಾರು?
 * ಅರುಣಾ ಶಾನುಭಾಗ್.

3) ಎಪಿಜೆ ಅಬ್ದುಲ್ ಕಲಾಂ ನಿಧನರಾದದ್ದು ಯಾವಾಗ?
 * ಜುಲೈ 27, 2015 ರಲ್ಲಿ.

4) ಐ ಎಂ ಎಫ್ ನ ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕರು ಯಾರು?
 * ಕ್ರಿಶ್ಚಿಯನ್ ಲಿಗಾರ್ಡೆ.

5) ಡಿಸೆಂಬರ್ 14, 2015 ರಂದು ಭಾರತದ ಯೋಗ ಗುರು ಬಿಕೆಎಸ್ ಅಯ್ಯಂಗಾರ್ ರವರ ಎಷ್ಟನೇ ಜನ್ಮದಿನ ಆಚರಿಸಲಾಯಿತು?
 * 97 ನೇ.

6) ಪೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಉದ್ಯಮ ಸ್ನೇಹಿ ಪಟ್ಟಿಯಲ್ಲಿ ಭಾರತದ ಸ್ಥಾನವೇನು?
 * 97 ನೇ ಸ್ಥಾನದಲ್ಲಿದೆ.

7) ಯುನೆಸ್ಕೊ ಪಾರಂಪರಿಕ ತಾಣಗಳಲ್ಲಿ 32 ನೇಯದು ಯಾವುದು?
 * ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ (2014).

8) ನೇಪಾಳದ ಮೊದಲ ಮಹಿಳಾ ಅಧ್ಯಕ್ಷೆ ಯಾರು?
 * ಬಿದ್ಯಾದೇವಿ ಭಂಡಾರಿ.

9) 2015 ನವೆಂಬರ್ 21 ರಂದು ಆಶಿಯಾನ್ ಭಾರತ ಶೃಂಗಸಭೆಯು ಎಲ್ಲಿ ಜರುಗಿತು?
 * ಮಲೇಷ್ಯಾದ ಕೌಲಾಂಪುರದಲ್ಲಿ.

10) 2015 ನೇ ಸಾಲಿನ ವಿಶ್ವಕಪ್ ಕ್ರಿಕೆಟ್ ವಿಜೇತ ರಾಷ್ಟ್ರ ಯಾವುದು?
 * ಆಸ್ಟ್ರೇಲಿಯಾ.

11) ಐಪಿಎಲ್ 2015 ರ ಚಾಂಪಿಯನ್ ತಂಡ ಯಾವುದು?
 * ಮುಂಬೈ ಇಂಡಿಯನ್ಸ್.

12) ಪ್ರಸ್ತುತ ಬ್ರಿಕ್ಸ್ ಬ್ಯಾಂಕ್ ನ ಅಧ್ಯಕ್ಷರು ಯಾರು?
 * ಕೆ.ವಿ.ಕಾಮತ್.

13) "Seven Billion Dreams: one Planet; Consume with care" ಇದು ಯಾವ ದಿನದ ಧ್ಯೇಯವಾಕ್ಯ?
 * ಜೂನ್ 5, 2015 ನೇ ಸಾಲಿನ ವಿಶ್ವ ಪರಿಸರ ದಿನದ ಧ್ಯೇಯ ವಾಕ್ಯ.

14) 2015 ನೇ ಸಾಲಿನ ಅರ್ಥ ಅವರ್ ನ್ನು ಯಾವಾಗ ಆಚರಿಸಲಾಯಿತು?
 * ಮಾರ್ಚ್ 28. ( ಶನಿವಾರ ರಾತ್ರಿ 8:30 ರಿಂದ 9:30).

15) ಮೇಕ್ ಇಟ್ ಹ್ಯಾಪನ್ ಯಾವ ದಿನದ ಧ್ಯೇಯವಾಕ್ಯ?
 * ಅಂತರರಾಷ್ಟ್ರೀಯ ಮಹಿಳಾ ದಿನ 2015 ಮಾರ್ಚ್ 8.

16) 2015 ರ ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತರಾದ ಭಾರತೀಯರು ಯಾರು?
 * ಅಂಶುಗುಪ್ತಾ & ಸಂಜೀವ್ ಚತುರ್ವೇದಿ.

17) 2014 ನೇ ಸಾಲಿನ ದಾದಾ ಸಾಹೇಬ್ ಪಾಲ್ಕೇ ಪ್ರಶಸ್ತಿ ಪಡೆದವರು ಯಾರು?
 * ಶಶಿಕಪೂರ್.

18) 2015 ರ ಬಸವ ಕೃಷಿ ಪ್ರಶಸ್ತಿಗೆ ಭಾಜನರಾದವರು ಯಾರು?
 * ಡಾ.ಬಾಬಾ ಆಡಾ.

19) 2016 ರ ಬಸವ ಕೃಷಿ ಪ್ರಶಸ್ತಿಗೆ ಆಯ್ಕೆಯಾದವರು ಯಾರು?
 * ಮಾಣಿಕ್ ಸರ್ಕಾರ್.

20) 2015 ರ ಸಿಂಹ ಗಣತಿಯ ಪ್ರಕಾರ ಭಾರತದಲ್ಲಿ ಎಷ್ಟು ಸಿಂಹಗಳಿವೆ?
 * 523.

By RBS

21) ಪ್ರಸ್ತುತ ಬ್ರಿಟನ್ ನ ಪ್ರಧಾನಿ ಯಾರು?
 * ಡೇವಿಡ್ ಕ್ಯಾಮರೂನ್.

22) ಮಸ್ಕಿಯ ಅಶೋಕನ ಶಿಲಾಶಾಸನ ಪತ್ತೆಯಾಗಿ 2015 ಕ್ಕೆ ಎಷ್ಟು ವರ್ಷವಾಯಿತು?
 * 100.

23) ಆಸ್ಟ್ರಿಯಾದ ರಾಜಧಾನಿ ಯಾವುದು?
 * ವಿಯನ್ನಾ.

24) ಕೇರಳದ ಯಾವ ಜಿಲ್ಲೆಯಲ್ಲಿ ವೊದಲ ಗ್ರಾಮೀಣ ಬ್ರಾಡ್ ಬ್ಯಾಂಡ್ ಸೇವೆ ಆರಂಭಿಸಲಾಗಿದೆ?
 * ಇಡುಕ್ಕಿ.

25) ಇನ್ಫೋಸಿಸ್ ಇತ್ತೀಚೆಗೆ ಪನಯ ಕಂಪನಿಯನ್ನು ಎಷ್ಟು ಕೋಟಿ ರೂ.ಗಳಿಗೆ ಖರೀದಿಸಿತು?
 * 1200 ಕೋಟಿ ರೂ.ಗಳಿಗೆ.

26) ಭಾರತದಲ್ಲಿ ಹುಲಿಗಳನ್ನು ಹೆಚ್ಚು ಹೊಂದಿರುವ ಎರಡನೆಯ ರಾಜ್ಯ ಯಾವುದು?
 * ಉತ್ತರಖಂಡ.

27) ಅಮೇರಿಕಾ ಇತ್ತೀಚೆಗೆ ಮೆಸೆಂಜರ್ ನೌಕೆಯನ್ನು ಯಾವ ಗ್ರಹಕ್ಕೆ ಕಳುಹಿಸಿತು?
 * ಬುಧ.

28) ರಾಷೀಯ ಗಣಿತ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
 * ಡಿಸೆಂಬರ್ 22.

29) ಜಗತ್ತಿನಲ್ಲಿ ಅತಿಹೆಚ್ಚು ಕಪ್ಪುಹಣ ವರ್ಗಾಯಿಸುತ್ತಿರುವ ದೇಶಗಳಲ್ಲಿ ಭಾರತದ ಸ್ಥಾನವೇನು?
 * 4 ನೇ.

30) 67 ನೇ ಗಣರಾಜ್ಯೋತ್ಸಲದ ಪೆರೇಡ್ ನಲ್ಲಿ ಕರ್ನಾಟಕದ ಯಾವ ಸ್ತಬ್ಧ ಚಿತ್ರ ಪ್ರದರ್ಶನವಾಗಲಿದೆ?
 * ಕೊಡಗು ಕಾಫಿ.

31) 2015 ರ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರು ಯಾರು?
 * ರಘುವೀರ್ ಚೌದರಿ.

32) 2015 ರ ಟೈಮ್ ವರ್ಷದ ವ್ಯಕ್ತಿ ಪ್ರಶಸ್ತಿ ಭಾಜನರಾದವರು ಯಾರು?
 * ಏಂಜಲಾ ಮರ್ಕೆಲಾ.

33) 2015 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದವರು ಯಾರು?
 * ಕೆ.ವಿ.ತಿರುಮಲೇಶ್.

34) ಉತ್ತಮ ಆಡಳಿತ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
 * ಡಿಸೆಂಬರ್ 25.

35) ಇತ್ತೀಚೆಗೆ ನಿಧನರಾದ "ಮಾನವ ಹಕ್ಕುಗಳ ಹರಿಕಾರ" ಯಾರು?
 * ನ್ಯಾ.ಮಳೀಮಠ್.

36) ದೇಶದಲ್ಲಿ ಕರ್ನಾಟಕ ಬಾಲ್ಯವಿವಾಹದಲ್ಲಿ ಎಷ್ಟನೇ ಸ್ಥಾನದಲ್ಲಿದೆ?
 * 10 ನೇ.

37) 2015 ರ ವರದಿಯ ಪ್ರಕಾರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಯಾವ ದೇಶ ಮೊದಲ ಸ್ಥಾನದಲ್ಲಿದೆ?
 * ನಾರ್ವೆ (0.944 ಸೂಚ್ಯಂಕ).

38) 2015 ರಲ್ಲಿ ಹೆಚ್ ಡಿ ಐ ವರದಿಯಲ್ಲಿ ಭಾರತ ಯಾವ ಸ್ಥಾನದಲ್ಲಿದೆ?
 * 130 ನೇ.

39) ಇತ್ತೀಚೆಗೆ ಡಿಸೆಂಬರ್ 29, 2015 ರಂದು ಕುವೆಂಪುರವರ ಎಷ್ಟನೇ ಜನ್ಮದಿನ ಆಚರಿಸಲಾಯಿತು?
 * 111 ನೇ.

40) ಹೆಚ್ ಎ ಎಲ್ ಪ್ರಸ್ತುತ ಕಾರ್ಯ ನಿರ್ವಾಹಕ ನಿರ್ದೇಶಕ ಯಾರು?
 * ಟಿ. ಸುವರ್ಣರಾಜು.

41) ಹೆಚ್ ಎ ಎಲ್ ಸಂಸ್ಥೆ ಡಿಸೆಂಬರ್ 23, 2015 ರಂದು ಎಷ್ಟನೇ ವರ್ಷಾಚರಣೆ ಆಚರಿಸಿಕೊಂಡಿತು?
 * 75 ನೇ.



ರಾಜಶಾಸ್ತ್ರ.


ಸಂಗ್ರಹ :- 10 ನೇ ತರಗತಿ ಸಮಾಜ ವಿಜ್ಞಾನ.

ದಿನಾಂಕ :- 21/01/16.

1) ಧರ್ಮದ ಆಧಾರದಲ್ಲಿ ಸಮಗ್ರ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿಗಳನ್ನು ಬೆಳಸಿಕೊಳ್ಳುವದನ್ನು ----- ಎನ್ನುವರು?
 * ಕೋಮುವಾದ.

2) ಕೋಮುವಾದದ ಮತ್ತೊಂದು ಹೆಸರೇನು?
 * ಮತೀಯವಾದ.

3) ಒಂದು ನಿರ್ದಿಷ್ಟ ಜನಸಮುದಾಯ ತಾವು ವಾಸಿಸುವ ಪ್ರದೇಶವನ್ನು ಅತ್ಯಂತ ಗಾಡವಾಗಿ ಪ್ರೀತಿಸುವುದೇ ------.
 * ಪ್ರಾದೇಶಿಕವಾದ.

4) ಇತ್ತೀಚೆಗೆ ಆಂದ್ರಪ್ರದೇಶದಲ್ಲಿನ ತೆಲಂಗಾಣ ಭಾಗದ ಹೋರಾಟ ಯಾವುದಕ್ಕೆ ಉದಾಹರಣೆ?
 * ಪ್ರಾದೇಶಿಕವಾದಕ್ಕೆ.

5) 6 ರಿಂದ 14 ವರ್ಷದ ವಯೋಮಾನದವರಿಗೆ ಶಿಕ್ಷಣವನ್ನು ಕಡ್ಡಾಯಗೊಳಿಸಿರುವ ಕಾಯ್ದೆ ಯಾವುದು?
 * 2009 ರ ಶಿಕ್ಷಣ ಹಕ್ಕು ಕಾಯ್ದೆ.

6) ------- ಸರ್ಕಾರವು ಸ್ತ್ರೀಶಕ್ತಿ ಎಂಬ ಕಾರ್ಯಕ್ರಮವನ್ನು ರೂಪಿಸಿತು?
 * ಕರ್ನಾಟಕ.

7) ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿನ ಚುನಾವಣೆಗಳಲ್ಲಿ ಮಹಿಳಾ ಮಿಸಲಾತಿ ತಿಳಿಸಿರಿ?
 * ಶೇ.33 '/.

8) ಯಾವುದೇ ಆಮದು ಸುಂಕವನ್ನು ಸರ್ಕಾರಕ್ಕೆ ನೀಡದೆ ಗುಪ್ತವಾಗಿ ವಿದೇಶಗಳಿಂದ ವಸ್ತುಗಳನ್ನು ತರಿಸಿಕೊಳ್ಳುವದನ್ನು ------ ಎಂದು ಕರೆಯುತ್ತಾರೆ?
 * ಕಳ್ಳಸಾಗಾಣಿಕೆ.

9) ಸಂವಿಧಾನದ 51 ನೇ ವಿಧಿ ಏನು ತಿಳಿಸುತ್ತದೆ?
 * ಅಂತರರಾಷ್ಟ್ರೀಯ ಸಂಬಂಧದ ಬಗ್ಗೆ.

10) ಪ್ರಚಲಿತ ಪ್ರಪಂಚವನ್ನು ------ ಎಂದು ಕರೆಯುತ್ತೇವೆ?
 * ವಿಶ್ವ ಕುಟುಂಬ.

11) ಯಾವ ಧರ್ಮ ಭಾರತೀಯ ಭಿಕ್ಷುಗಳಿಂದ ಶ್ರೀಲಂಕಾದಲ್ಲಿ ಪಸರಿಸಲ್ಪಟ್ಟಿತು?
 * ಬೌದ್ಧ ಧರ್ಮ.

12) ನಿಶ್ಯಸ್ತ್ರೀಕರಣ ಎಂದರೆ ------.
 * ನಿರ್ದಿಷ್ಟ ಅಥವಾ ಎಲ್ಲಾ ಶಸ್ತ್ರಾಸ್ತ್ರಗಳನ್ನು ಕಡಿತಗೊಳಿಸುವ ಅಥವಾ ಸಂಪೂರ್ಣ ಇಲ್ಲವಾಗಿಸುವ ನೇರ ಪ್ರಕ್ರಿಯೆ.

13) 1963 ರ ಬಳಿಕ ಅಮೇರಿಕಾ ಸಂಯುಕ್ತ ಸಂಸ್ಥಾನ ಹಾಗೂ -------- ಹಲವಾರು ದ್ವಿಪಕ್ಷಿಯಾ ಒಪ್ಪಂದಗಳನ್ನು ಮಾಡಿಕೊಂಡವು?
 * ಸೋವಿಯತ್ ರಷ್ಯಾ.

14) ತೃತೀಯ ಜಗತ್ತು ಎಂಬ ವಿಚಾರವೇ -------- ಎಂಬ ಅಂಶವನ್ನು ಎತ್ತಿ ತೋರಿಸುತ್ತದೆ?
 * ಬಡರಾಷ್ತ್ರಗಳು.

15) ಯಾವುದನ್ನು ಭೀತಿವಾದ ಅಥವಾ ಉಗ್ರಗಾಮಿತ್ವ ಎಂದೂ ಕರೆಯಬಹುದು?
 * ಭಯೋತ್ಪಾದಕತೆಯನ್ನು.

16) ವಿನ್ ಸ್ಟನ್ ಚರ್ಚಿಲ್ ಯಾವ ದೇಶದವನು?
 * ಇಂಗ್ಲೆಂಡ್.

17) ಜೋಸೆಫ್ ಸ್ಟಾಲಿನ್ ಯಾವ ದೇಶದವನು?
 * ರಷ್ಯಾ.

18) ಪ್ರಾಂಕ್ಲಿನ್ ಡಿ ರೋಸ್ ವೆಲ್ಟ್ ಯಾವ ದೇಶದವನು?
 * ಅಮೇರಿಕಾ.

19) ವಿಶ್ವ ಸಂಸ್ಥೆಯ ಪ್ರಸ್ತುತ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು?
 * 193.

20) ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಅಂಗಸಂಸ್ಥೆ ಯಾವುದು?
 * ಸಾಮಾನ್ಯ ಸಭೆ.

21) ಭದ್ರತಾ ಸಮಿತಿಯಲ್ಲಿ ಎಷ್ಟು ಮಂದಿ ಸದಸ್ಯರಿರುತ್ತಾರೆ?
 * 15.

22) ಅಂತರರಾಷ್ಟ್ರೀಯ ನ್ಯಾಯಾಲಯ ಎಲ್ಲಿ ಸ್ಥಾಪಿತಗೊಂಡಿದೆ?
 * ಹೇಗ್.
By RBS

23) ಹೇಗ್ ಯಾವ ರಾಷ್ಟ್ರದಲ್ಲಿದೆ?
 * ನೆದರ್ ಲ್ಯಾಂಡ್.

24) ವಿಶ್ವ ಸಂಸ್ಥೆಯ ಮೊಟ್ಟ ಮೊದಲ ಮಹಾ ಕಾರ್ಯದರ್ಶಿ ಯಾರು?
 * ಟ್ರಿಗ್ವೆ ಲೀ.

25) ಟ್ರಿಗ್ವೆ ಲೀಯ ಅಧಿಕಾರವಧಿ ತಿಳಿಸಿ?
 * 1946-1952.

26) ಟ್ರಿಗ್ವೆಲೀ ಯಾವ ದೇಶದವರು?
 * ನಾರ್ವೆ.

27) ಬಾನ್ ಕಿ ಮೂನ್ ವಿಶ್ವ ಸಂಸ್ಥೆಯ ಅಧಿಕಾರ ವಹಿಸಿಕೊಂಡದ್ದು ಯಾವಾಗ?
 * 2007 ರಿಂದ ಪ್ರಸ್ತುತದವರೆಗೆ.

28) GATT ವಿವರಿಸಿರಿ?
 * General Agriment  on Terifs and Trade.

29) ಎಫ್ ಎ ಓ ಉದಯವಾದದ್ದು ಯಾವಾಗ?
 * 1945 ರಲ್ಲಿ.

30) ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯಾದದ್ದು ಯಾವಾಗ?
 * 1948, ಡಿಸೆಂಬರ್ 10.

31) ಪ್ರಪಂಚದ ಮಾನವರ ಆರೋಗ್ಯ ಸುಧಾರಿಸಲು ಯಾವ ಸಂಸ್ಥೆ ಸ್ಥಾಪನೆಗೊಂಡಿತು?
 * ವಿಶ್ವ ಆರೋಗ್ಯ ಸಂಸ್ಥೆ.

32) ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ಕಚೇರಿ ಎಲ್ಲಿದೆ?
 * ಜೀನವಾ.

33) ಜೀನೆವಾ ಯಾವ ರಾಷ್ಟ್ರದಲ್ಲಿದೆ?
 * ಸ್ವಿಟ್ಜರ್ಲ್ಯಾಂಡ್.

34) ಯುನೆಸ್ಕೋ ಯಾವಾಗ ಸ್ಥಾಪನೆಯಾಯಿತು?
 * 1946 ರಲ್ಲಿ.

35) ಯುನಿಸೆಫ್ ಯಾವಾಗ ನೋಬೆಲ್ ಬಹುಮಾನ ಪಡೆದದ್ದು?
 * 1965 ರಲ್ಲಿ.

36) ವಿಶ್ವ ಬ್ಯಾಂಕ್ ಎಂದೂ ಕರೆಯಲ್ಪಡುವ ಸಂಸ್ಥೆ ಯಾವುದು?
 * ಐ ಬಿ ಆರ್ ಡಿ.

37) ಐ ಬಿ ಆರ್ ಡಿ ವಿವರಿಸಿರಿ?
 * International Bank of Reconstruction and Development.

38) ಐ ಎಲ್ ಓ ಪ್ರಧಾನ ಕಚೇರಿ ಎಲ್ಲಿದೆ?
 * ಜಿನೇವಾ.

39) ಐ ಎಂ ಎಫ್ ಹಾಗೂ ಐ ಬಿ ಆರ್ ಡಿ ಸಂಸ್ಥೆಗಳೊಂದಿಗೆ ------ ತೃತೀಯ ಆರ್ಥಿಕ ಆಧಾರ ಸ್ತಂಭ ಎಂದು ಕರೆಯಲ್ಪಡುತ್ತದೆ?
 * ವಿಶ್ವ ವ್ಯಾಪಾರ ಸಂಘ.

40) ಕಾಮನ್ ವೆಲ್ತ್ ರಾಷ್ಟ್ರ ಸಂಘ ಯಾವಾಗ ಉದಯವಾಯಿತು?
 * 1926 ರಲ್ಲಿ.

41) ಪ್ರಸಕ್ತ ಕಾಮನ್ ವೆಲ್ತ್ ಸಂಸ್ಥೆಯಲ್ಲಿ ಎಷ್ಟು ಸದಸ್ಯ ರಾಷ್ಟ್ರಗಳಿವೆ?
 * 54.

42) ಕಾಮನ್ ವೆಲ್ತ್ ರಾಷ್ಟ್ರ ಸಂಘದ ಕೇಂದ್ರ ಕಚೇರಿ ಎಲ್ಲಿದೆ?
 * ಲಂಡನ್ ನಲ್ಲಿದೆ.

43) ಯುರೋಪಿಯನ್ ಯೂನಿಯನ್ ಯಾವಾಗ ಉದಯವಾಯಿತು?
 * 1992 ರಲ್ಲಿ.

44) ಆಸಿಯನ್ ಸಂಸ್ಥೆ ಯಾವಾಗ ಉದಯವಾಯಿತು?
 * 1967 ರಲ್ಲಿ.







ಭೂಗೋಳಶಾಸ್ತ್ರ.


ಸಂಗ್ರಹ :- 10 ನೇ ತರಗತಿ ಸಮಾಜ ವಿಜ್ಞಾನ.

ದಿನಾಂಕ :- 20/01/16.


1) ಒಂದು ರಾಷ್ಟ್ರದ ಒಳಗೆ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಿ ನೆಲೆಸುವದನ್ನು ------ ವಲಸೆ ಎಂದು ಕರೆಯುವರು?
 * ಆಂತರಿಕ ವಲಸೆ.

2) 2011 ರ ಪ್ರಕಾರ ಗರಿಷ್ಟ ಸಾಕ್ಷರತೆಯ ರಾಜ್ಯ ಯಾವುದು?
 * ಕೇರಳ (93.91).

3) ವಲಸೆಗಾರ ಎಂದರೆ -----.
 * ತನ್ನ ಹುಟ್ಟಿದ ಪ್ರದೇಶವನ್ನು ಬಿಟ್ಟು ಬೇರೊಂದು ಸ್ಥಳದಲ್ಲಿ ಹೋಗಿ ನೆಲೆ ನಿಲ್ಲುವುದು ಎಂದರ್ಥ.

4) EAG ವಿವರಿಸಿರಿ?
 * Empowered Action Group.

5) ಜನಸಂಖ್ಯೆಯ ಹಂಚಿಕೆಯನ್ನು ವಿವರಿಸಲು ------ ಎಂಬ ಪದವನ್ನು ಸಾಮಾನ್ಯವಾಗಿ ಬಳಸಲಾಗುವುದು?
 * ಸಾಂದ್ರತೆ.

6) ಜಿ ಪಿ ಎಸ್ ವಿವರಿಸಿರಿ?
 * ಗ್ಲೋಬಲ್ ಪೊಜಿಶನಿಂಗ್ ಸಿಸ್ಟಮ್.

7) ಬೆಂಗಳೂರಿನ್ನು ಏಕೆ ಸಿಲಿಕಾನ್ ಸಿಟಿ ಎನ್ನುವರು?
 * ಮಾಹಿತಿ ತಂತ್ರಜ್ಞಾನದ ಮುಖ್ಯ ಕೇಂದ್ರವಾಗಿರುವದರಿಂದ.

8) ಐರನ್ ಮತ್ತು ಸ್ಟೀಲ್ ಕಂಪನಿ ಬೋಕಾರೋ ಯಾವ ರಾಜ್ಯದಲ್ಲಿದೆ?
 * ಝಾರ್ಖಂಡ್.

9) ಭಾರತದಲ್ಲಿ ಎಷ್ಟು ಪ್ರಧಾನ ಕೈಗಾರಿಕಾ ವಲಯಗಳಿವೆ?
 * 8.

10) ಗೋವಾ ರಾಜ್ಯದ ಝಾವಾರಿ ಕೊಲ್ಲಿಯ ಪ್ರದೇಶದಲ್ಲಿರುವ ಬಂದರು ಯಾವುದು?
 * ಮರ್ಮಗೋವಾ.

11) ಸೂರ್ಯನ ಕಿರಣಗಳಿಂದ ಹೊರ ಸೂಸಲ್ಪಡುವ ಶಾಖದ ಬಳಕೆಯನ್ನು ----- ಎಂದು ಕರೆಯುವರು?
 * ಸೌರಶಕ್ತಿ.

12) "ದ್ರವರೂಪದ ಚಿನ್ನ" ಎಂದು ಯಾವುದಕ್ಕೆ ಕರೆಯುತ್ತಾರೆ?
 * ಪೆಟ್ರೋಲಿಯಂ.

13) ಭಾರತದಲ್ಲಿ ಮೊದಲ 'ಪೆಟ್ರೋಲಿಯಮ್'ನ್ನು ಎಲ್ಲಿ ಪತ್ತೆ ಮಾಡಲಾಯಿತು?
 * ಅಸ್ಸಾಂನ ದಿಗ್ಬಾಯ್.

14) "ಗೋಧಿಯ ಕಣಜ" ಎಂದು ಯಾವ ರಾಜ್ಯವನ್ನು ಕರೆಯುತ್ತಾರೆ?
 * ಪಂಜಾಬ್.

15) ಭತ್ತವು ಪ್ರಮುಖವಾಗಿ ----- ಬೆಳೆಯಾಗಿದೆ?
 * ಖಾರಿಪ್.

16) ಯಾವ ರಾಜ್ಯವು ಅತಿ ಹೆಚ್ಚು ಭತ್ತವನ್ನು ಬೆಳೆಯುವ ರಾಜ್ಯವಾಗಿದೆ?
 * ಪಶ್ಚಿಮಬಂಗಾಳ.

17) ಮುಂಗಾರು ಬೆಳೆಯ ಮತ್ತೊಂದು ಹೆಸರೇನು?
 * ಖರೀಫ್ ಬೇಸಾಯ.

18) ಒಂದು ವರ್ಷದಲ್ಲಿ ಒಂದೇ ವ್ಯವಸಾಯ ಕ್ಷೇತ್ರದಿಂದ 2-3 ಬೆಳೆಗಳನ್ನು ಬೆಳೆಯುವದಕ್ಕೆ ----- ಬೇಸಾಯ ಎಂದು ಕರೆಯುವರು?
 * ಸಾಂದ್ರ ಬೇಸಾಯ.

19) "ಪೆರಿಯಾರ್ ಜಲ ವಿದ್ಯುಚ್ಛಕ್ತಿ ಯೋಜನೆ'' ಯಾವ ರಾಜ್ಯದಲ್ಲಿದೆ?
 * ತಮಿಳುನಾಡು.

20) ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಸಂಯುಕ್ತ ಯೋಜನೆ ಯಾವುದು?
 * ತುಂಗಭದ್ರಾ.

By RBS

21) "ಒರಿಸ್ಸಾದ ಕಣ್ಣೀರಿನ ನದಿ" ಯಾವುದು?
 * ಮಹಾನದಿ.

22) ಏಷ್ಯಾದಲ್ಲಿಯೇ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು?
 * ಭಾಕ್ರಾ ನಂಗಲ್ (226 ಮೀ).

23) ಸುಲ್ತಾನಪೂರ, ಗುರೆಗಾಂವ ವನ್ಯಜೀವಿ ಧಾಮಗಳು ಯಾವ ರಾಜ್ಯದಲ್ಲಿವೆ?
 * ಹರಿಯಾಣ.

24) ಭಾರತದಲ್ಲಿರುವ ಒಟ್ಟು ಪ್ರಾಣಿ ಸಂಗ್ರಹಾಲಯಗಳ ಸಂಖ್ಯೆ ಎಷ್ಟು?
 * 275.

25) ಪೆಡೋಲಜಿ ಎಂದರೇ -------.
 * ಮಣ್ಣಿನಶಾಸ್ತ್ರ.

26) 'ಜಂಬಿಟ್ಟಿಗೆ ಮಣ್ಣಿನ' ಮತ್ತೊಂದು ಹೆಸರೇನು?
 * ಲ್ಯಾಟ್ ರೈಟ್ ಮಣ್ಣು.

27) ಕಪ್ಪುಮಣ್ಣನ್ನು ----- ಎಂತಲೂ ಕರೆಯುತ್ತಾರೆ?
 * ರೇಗೂರ್ ಮಣ್ಣು.

28) ಭಾರತದಲ್ಲಿ 'ನೈಋತ್ಯ ಮನ್ಸೂನ್' ಎಂದರೆ ------.
 * ಮಳೆಗಾಲ ಎಂದರ್ಥ.

29) ಚಳಿಗಾಲದ ಅವಧಿ ತಿಳಿಸಿರಿ?
 * ಡಿಸೆಂಬರ್ ನಿಂದ - ಫೆಬ್ರವರಿ.

30) ಬೇಸಿಗೆ ಕಾಲದ ಅವಧಿ ತಿಳಿಸಿರಿ?
 * ಮಾರ್ಚ್ ನಿಂದ - ಮೇ.


31) ಭಾರತದ ದಕ್ಷಿಣದ ತುದಿಯು ------ ದ್ವೀಪದ ದಕ್ಷಿಣ ತುದಿಯಲ್ಲಿದೆ?
 * ನಿಕೋಬಾರ್ ದ್ವೀಪದ.

32) ಭಾರತದ ಕರಾವಳಿಯನ್ನು ----- & ------- ಎಂದು ಎರಡು ಭಾಗಗಳಾಗಿ ವಿಗಂಡಿಸಲಾಗಿದೆ?
 * ಪಶ್ಚಿಮ ಕರಾವಳಿ & ಪೂರ್ವ ಕರಾವಳಿ.

33) 43 ದ್ವೀಪಗಳು ------ ದಲ್ಲಿವೆ?
 * ಅರಬ್ಬಿ ಸಮುದ್ರದಲ್ಲಿವೆ.

34) ಇತ್ತೀಚಿನ ಅವಧಿಯಲ್ಲಿ ಸಂಚಯಿತಗೊಂಡು ನಿರ್ಮಿತವಾಗಿರುವ ಮೆಕ್ಕಲುಮಣ್ಣಿನ್ನು ---- ಎಂದು ಕರೆಯುವರು?
 * ಖದರ್.

35) ಉತ್ತರ ಭಾರತದ ಮಹಾ ಮೈದಾನವನ್ನು -------- ಮೈದಾನವೆಂತಲೂ ಕರೆಯುವರು?
 * ಸಟ್ಲೇಜ್ ಗಂಗಾ ಮೈದಾನ.

36) ಮಹಾಹಿಮಾಲಯದ ಮತ್ತೊಂದು ಹೆಸರೇನು?
 * ಹಿಮಾದ್ರಿ.

37) 'ಮಯನ್ಮಾರನ' ಮತ್ತೊಂದು ಹೆಸರೇನು?
 * ಬರ್ಮಾ.

38) ಎನ್ ಸಿ ಟಿ ವಿವರಿಸಿರಿ?
 * National Capital Territory.

39) 'ಇಂದಿರಾ ಪಾಯಿಂಟ್' ನ ಮತ್ತೊಂದು ಹೆಸರೇನು?
 * ಪಿಗ್ಮೇಲಿಯನ್ ಪಾಯಿಂಟ್.

40) ಭಾರತವು ಸಂಪೂರ್ಣವಾಗಿ ಯಾವ ಗೋಳದಲ್ಲಿದೆ?
 * ಉತ್ತರಾರ್ಧ ಗೋಳದಲ್ಲಿದೆ.

41) ಭಾರತವು ಏಷ್ಯಾ ಖಂಡದ ಯಾವ ಭಾಗದಲ್ಲಿರುವ ಪರ್ಯಾಯ ದ್ವೀಪವಾಗಿದೆ?
 * ದಕ್ಷಿಣ.


ಇತಿಹಾಸ.


ಸಂಚಿಕೆ :- 50.

ದಿನಾಂಕ :- 19/01/16.

ಸಂಗ್ರಹ :- 10 ನೇ ತರಗತಿ ಸಮಾಜ ವಿಜ್ಞಾನ.

1) ಯಾವ ಸಾಮ್ರಾಜ್ಯದ ಪಾಲಿಗೆ 18 ನೆಯ ಶತಮಾನದ ಮೊದಲಾರ್ಧವು ಮಹಾಪತನದ ಕಾಲವಾಗಿತ್ತು?
 * ಮೊಘಲ್ ಸಾಮ್ರಾಜ್ಯದ.

2) ವಾಸ್ಕೋಡಿಗಾಮ ಯಾವ ದೇಶದ ನಾವಿಕ?
 * ಪೋರ್ಚುಗೀಸ್.

3) ಬ್ರಿಟಿಷ್ ಭಾರತದ ಸೃಷ್ಠಿಗೆ ಕಾರಣನಾದ ಪ್ರಥಮ ಅಧಿಕಾರಿ ಯಾರು?
 * ರಾಬರ್ಟ್ ಕ್ಲೈವ್.

4) ದಿವಾನಿ ಹಕ್ಕು ಎಂದರೆ ------.
 * ಭೂಕಂದಾಯ ವಸೂಲಿ ಮಾಡುವ ಹಕ್ಕು.

5) ರಾಬರ್ಟ್ ಕ್ಲೈವ್ ದ್ವಿ-ಸರ್ಕಾರವನ್ನು ಎಲ್ಲಿ ಜಾರಿಗೆ ತಂದನು?
 * ಬಂಗಾಳದಲ್ಲಿ.

6) ಈಸ್ಟ್ ಇಂಡಿಯಾ ಕಂಪನಿಯನ್ನು ಯಾವಾಗ ಸ್ಥಾಪಿಸಲಾಯಿತು?
 * 1600 ರಲ್ಲಿ.

7) ಈಸ್ಟ್ ಇಂಡಿಯಾ ಕಂಪನಿಯನ್ನು ಎಲ್ಲಿ ಸ್ಥಾಪಿಸಲಾಯಿತು?
 * ಇಂಗ್ಲೆಂಡ್ ನಲ್ಲಿ.

8) 1781 ರಲ್ಲಿ ಯಾರ ನೇತೃತ್ವದಲ್ಲಿ ಇಂಗ್ಲೀಷ್ ಸೈನ್ಯವು ಹೈದರಾಲಿಯನ್ನು ಯುದ್ಧದಲ್ಲಿ ಸೋಲಿಸಿತು?
 * ಸರ್ ಐರ್ ಕೂಟ್ ನ.

9) ಶ್ರೀರಂಗಪಟ್ಟಣ ಒಪ್ಪಂದವಾದದ್ದು ಯಾವಾಗ?
 * 1792 ರಲ್ಲಿ.

10) ಯಾವ ಒಡೆಯರ ಕಾಲದಲ್ಲಿ ಮೈಸೂರು ರಾಜ್ಯವು ರಾಮರಾಜ್ಯ ಎಂಬ ಕೀರ್ತಿಗೆ ಪಾತ್ರವಾಯಿತು?
 * ನಾಲ್ವಡಿ ಕೃಷ್ಣರಾಜ ಒಡೆಯರ್.

11) "ಹಲಗಲಿ" ಬಾಗಲಕೋಟೆ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿದೆ?
 * ಮುಧೋಳ.

12) 1836 ರಲ್ಲಿ ----- ದಿಂದ ಬೆಳಗಾವಿಯನ್ನು ಬೇರ್ಪಡಿಸಲಾಯಿತು?
 * ಧಾರವಾಡ.

13) ಕನ್ನಡ ಮಾತನಾಡುವ ಬಳ್ಳಾರಿ, ದಕ್ಷಿಣಕನ್ನಡ ಪ್ರದೇಶಗಳು 19 ನೇ ಶತಮಾನದಲ್ಲಿ ಯಾವ ಪ್ರಾಂತದ ಆಳ್ವಿಕೆಗೆ ಒಳಪಟ್ಟಿದ್ದವು?
 * ಮದ್ರಾಸ್.

14) ಸುಮಾರು 8 ಶತಮಾನಗಳ ಕಾಲ ಕೊಡಗನ್ನು ಆಳ್ವಿಕೆ ಮಾಡಿದವರು ಯಾರು?
 * ಚೆಂಗಾಳ್ವರು.

15) ಯಾವ ಶಾಸನ ಜಾರಿಗೆ ಬರುವುದರ ಮೂಲಕ ದ್ವಿಮುಖ ಸರ್ಕಾರ ರದ್ದಾಯಿತು?
 * 1773 ರ ರೆಗ್ಯುಲೇಟಿಂಗ್ ಶಾಸನ.

16) ಭಾರತದ ಮೊದಲನೆಯ ಗವರ್ನರ್ ಜನರಲ್ ಯಾರು?
 * ವಾರನ್ ಹೆಸ್ಟಿಂಗ್ಸ್.

17) ಪಿಟ್ಸ್ ಇಂಡಿಯಾ ಶಾಸನ ಜಾರಿಗೆ ಬಂದದ್ದು ಯಾವಾಗ?
 * 1784 ರಲ್ಲಿ.

18) ಭಾರತದ ಇತಿಹಾಸದಲ್ಲಿ ಯಾವ ಶತಮಾನವನ್ನು "ಭಾರತೀಯ ನವೋದಯ" ಕಾಲವೆಂದು ಕರೆಯಲಾಗಿದೆ?
 * 19 ನೇ.

19) "ವೇದಗಳಿಗೆ ಹಿಂದಿರುಗಿ" ಎನ್ನುವ ಘೋಷಣೆ ಮಾಡಿದವರು ಯಾರು?
 * ಸ್ವಾಮಿ ದಯಾನಂದ ಸರಸ್ವತಿ.

20) ಜ್ಯೋತಿಬಾ ಪುಲೇಯವರು ಯಾವ ಸಮಾಜವನ್ನು ಸ್ಥಾಪಿಸಿದರು?
 * ಸತ್ಯಶೋಧಕ ಸಮಾಜ.

21) "ಪ್ರಾರ್ಥನಾ ಸಮಾಜ"ವನ್ನು ಆತ್ಮಾರಾಂ ಪಾಂಡುರಂಗರವರು ಎಲ್ಲಿ ಸ್ಥಾಪಿಸಿದರು?
 * ಮುಂಬೈನಲ್ಲಿ.

22) "ಶುದ್ಧಿ ಚಳುವಳಿ"ಯನ್ನು ಪ್ರಾರಂಭಿಸಿದವರು ಯಾರು?
 * ಸ್ವಾಮಿ ದಯಾನಂದ ಸರಸ್ವತಿ.

23) ಪುಲೇಯವರು ಶೋಷಣೆಯ ಬಗ್ಗೆ ಯಾವ ಪುಸ್ತಕದಲ್ಲಿ ತಿಳಿಸಿದ್ದಾರೆ?
 * ಗುಲಾಮಗಿರಿ.

24) ರಾಮಕೃಷ್ಣ ಪರಮಹಂಸರು ದಕ್ಷಿಣೇಶ್ವರದಲ್ಲಿನ ಯಾವ ದೇವಾಲಯದ ಅರ್ಚಕರಾಗಿದ್ದರು?
 * ಕಾಳಿ.

25) ರಾಮಕೃಷ್ಣ ಮಿಷನ್ ನ್ನು ಸ್ಥಾಪಿಸಿದವರು ಯಾರು?
 * ಸ್ವಾಮಿ ವಿವೇಕಾನಂದರು.
 By RBS

26) ಸ್ವಾಮಿ ವಿವೇಕಾನಂದರು ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದು ಯಾವಾಗ?
 * 1893 ರಲ್ಲಿ.

27) ಥಿಯಾಸಾಫಿಕಲ್ ಸೊಸೈಟಿಯ ಮೂಲ ಸ್ಥಾಪಕರು ಯಾರಾರು?
 * ಮ್ಯಾಡಮ್ ಬ್ಲಾವಟಿಸ್ಕಿ ಮತ್ತು ಕರ್ನಲ್ ಎಚ್. ಎಸ್.ಅಲ್ಕಾಟ್.

28) 1916 ರಲ್ಲಿ ಹೋಂರೂಲ್ ಚಳುವಳಿಯನ್ನು ಪ್ರಾರಂಭಿಸಿದವರು ಯಾರು?
* ಆನಿ ಬೆಸೆಂಟ್.

29) ಕಾನ್ಪುರ್ ದಲ್ಲಿ ಸಿಡಿದೆದ್ದವನು ಯಾರು?
 * ನಾನಾ ಸಾಹೇಬ್.

30) ಝಾನ್ಸೀಯಲ್ಲಿ ಯಾರ ನಾಯಕತ್ವದಲ್ಲಿ ದಂಗೆ ಉಂಟಾಯಿತು?
 * ರಾಣಿ ಲಕ್ಷ್ಮೀ ಬಾಯಿ.

31) 'ನಾನಾ ಸಾಹೇಬ್'ನ ಸಹಾಯಕ ಯಾರು?
 * ತಾತ್ಯಾಟೋಪೆ.

32) ಬ್ರಿಟನ್ ರಾಣಿಯು ಘೋಷಣೆ ಹೊರಡಿಸಿದ್ದು ಯಾವಾಗ?
 * 1858 ರಲ್ಲಿ.

33) "ಟೈಮ್ಸ್ ಆಫ್ ಇಂಡಿಯಾ" ಪ್ರಕಟಗೊಂಡ ಸ್ಥಳ ಯಾವುದು?
 * ಮುಂಬೈ.

34) "ಸೋಮೆ ಪ್ರಕಾಶ" ಎಂಬ ಬಂಗಾಳ ಪತ್ರಿಕೆಯ ಸಂಪಾದಕರು ಯಾರು?
 * ಈಶ್ವರಚಂದ್ರವಿದ್ಯಾಸಾಗರ.

35) "ದಿ ಬೆಂಗಾಲ್ ಗೆಜೆಟ್" ಆರಂಭಿಸಿದವರು ಯಾರು?
 * ಆಗಸ್ಟ್ ಹಿಕಿ.

36) "ಇಲ್ಬರ್ಟ್ ಮಸೂದೆ"ಯನ್ನು ಜಾರಿಗೆ ತಂದವನು ಯಾರು?
 * ಲಾರ್ಡ್ ರಿಪ್ಪನ್.

37) ಬಂಗಾಳದ ವಿಭಜನೆಯನ್ನು ಬ್ರಿಟಿಷ್ ಸರ್ಕಾರವು ಹಿಂಪಡೆದದ್ದು ಯಾವಾಗ?
 * 1911 ರಲ್ಲಿ.

38) "ವರ್ತಮಾನ ರಣನೀತಿ" ಪುಸ್ತಕದ ಕರ್ತೃ ಯಾರು?
 * ಅರವಿಂದ್ ಘೋಷ್.

39) "ಹಿಂದ್ ಸ್ವರಾಜ್" ಪತ್ರಿಕೆಯ ಸಂಪಾದಕರು ಯಾರು?
 * ಮಹಾತ್ಮ ಗಾಂಧೀಜಿ.

40) 1919 ರ ರೌಲತ್ ಕಾಯ್ದೆಯು ಯಾವ ತಿಂಗಳಲ್ಲಿ ಜಾರಿಗೆ ಬಂದಿತು?
 * ಫೆಬ್ರವರಿ.

41) "ಗಾಂಧಿಯುಗದ" ಅವಧಿಯನ್ನು ತಿಳಿಸಿರಿ?
 * 1920-1947.

42) "ಸ್ವರಾಜ್ ಪಕ್ಷ" ಸ್ಥಾಪನೆಯಾದದ್ದು ಯಾವಾಗ?
 * 1922 ರಲ್ಲಿ.

43) "ಕ್ವಿಟ್ ಇಂಡಿಯಾ ಚಳುವಳಿ" ನಡೆದದ್ದು ಯಾವಾಗ?
 * 1942 ರಲ್ಲಿ.

44) ಕಾರ್ಮಿಕರ ಹೋರಾಟವು 1827 ರಲ್ಲಿ ಎಲ್ಲಿ ಆರಂಭವಾಯಿತು?
 * ಕಲ್ಕತ್ತಾದಲ್ಲಿ.

45) ಬ್ರಿಟಿಷರು ಜಾರಿಗೆ ತಂದ ಖಾಯಂ ಜಮೀನ್ದಾರಿ ಪದ್ದತಿಯಿಂದ ಯಾವ ಬುಡಕಟ್ಟು ಜನರು ನಿರ್ಗತಿಕರಾದರು?
 * ಸಂತಾಲ.

46) 1938 ರ ಕಾಂಗ್ರೆಸ್ ಅಧಿವೇಶನ ಎಲ್ಲಿ ನಡೆಯಿತು?
 * ತ್ರಿಪುರದಲ್ಲಿ.

47) "ಫಾರ್ವರ್ಡ್ ಬ್ಲಾಕ್" ಎಂಬುವದೊಂದು -----.
 * ಹೊಸ ಪಕ್ಷ.

48) "ಫಾರ್ವರ್ಡ್ ಬ್ಲಾಕ್" ಎಂಬ ಹೊಸ ಪಕ್ಷ ಕಟ್ಟಿದವರು ಯಾರು?
 * ಸುಭಾಷ್ ಚಂದ್ರಬೋಸ್.

49) "ದೆಹಲಿ ಚಲೋ"ಗೆ ಕರೆ ನೀಡಿದವರು ಯಾರು?
 * ಸುಭಾಷ್ ಚಂದ್ರಬೋಸ್.

50) 'ಮಹದ್' ಮತ್ತು 'ಕಾಲಾರಾಂ' ದೇವಾಲಯ ಚಳುವಳಿಗಳನ್ನು ಆರಂಭಿಸಿದವರು ಯಾರು?
 * ಡಾ.ಬಿ.ಆರ್.ಅಂಬೇಡ್ಕರ್.

51) 1929 ರ ಲಾಹೋರ್ ಅಧಿವೇಶನದ ಅಧ್ಯಕ್ಷರಾಗಿದ್ದವರು ಯಾರು?
 * ಜವಾಹರ್ ಲಾಲ್  ನೆಹರು







ಕೊಡುಗೆ:- ಶ್ರೀನಿವಾಸ್ ಹೆಚ್ ಎನ್ ,ಉಪನ್ಯಾಸಕರು ಸ/ಪ/ಪೂ/ಕಾಲೇಜು,ಬರೂರು,ಶಿವಮೊಗ್ಗ (ಕೋಲಾರ,ಬೆಂಗಳೂರು ವಿಶ್ವವಿದ್ಯಾಲಯ,ರಾಜ್ಯ ಶಾಸ್ತ್ರ ವಿಭಾಗ)


All The Best

No comments:

Post a Comment