ಜ್ಞಾನ ಸಾಗರ :- ಶ್ರೀನಿವಾಸ್ ಹೆಚ್ ಎನ್, ಉಪನ್ಯಾಸಕರು ರಾಜ್ಯಶಾಸ್ತ್ರ, ಸ/ಪ/ಪೂ/ಕಾಲೇಜು ಬರೂರು
ಸಾಗರ ,ಶಿವಮೊಗ್ಗ
ಸಮಾಜಶಾಸ್ತ್ರ.
ದಿನಾಂಕ :- 04/02/16.
1) ನಾಗಾ ಜನರು ಯಾವ ರಾಜ್ಯದಲ್ಲಿ ಕಂಡು ಬರುತ್ತಾರೆ?
* ನಾಗಾಲ್ಯಾಂಡ್.
2) "ತೊಡವರು" ಯಾವ ರಾಜ್ಯ ದಲ್ಲಿ ಕಂಡು ಬರುವರು?
* ತಮಿಳುನಾಡು.
3) " ಎ ಸ್ಟಡಿ ಆಫ್ ಹಿಸ್ಟರಿ " ಕೃತಿಯ ಕರ್ತೃ ಯಾರು?
* ಆರ್ನಾಲ್ಡ್ ಟಾಯ್ನ್ ಬಿ.
4) ಭಾರತದ ಪ್ರಪ್ರಥಮ ಮಹಿಳಾ ಸಮಾಜಶಾಸ್ತ್ರಜ್ಞೆ ಯಾರು?
* ಡಾ. ಇರಾವತಿ ಕರ್ವೆ.
5) ಸಮಾಜವಾದದ ಪಿತಾಮಹ ಯಾರು?
* ಕಾರ್ಲಮಾರ್ಕ್ಸ್.
6) ಆಗಸ್ಟ್ ಕೋಮ್ಟ್ ಯಾವ ದೇಶದ ಸಮಾಜಶಾಸ್ತ್ರಜ್ಞ?
* ಫ್ರಾನ್ಸ್.
7) ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದದ್ದು ಯಾವಾಗ?
* 1986 ರಲ್ಲಿ.
8) ಶ್ವೇತಾಂಬರರು ಹಾಗೂ ದಿಗಂಬರರು ಯಾವ ಧರ್ಮದ ಎರಡು ಪಂಥಗಳು?
* ಜೈನಧರ್ಮ.
9) ಬೌದ್ಧ ಧರ್ಮದ ಎರಡು ಪಂಥಗಳು ಯಾವುವು?
* ಹೀನಾಯಾನ ಹಾಗೂ ಮಹಾಯಾನ.
10) ವಿಕಾಸವಾದೀ ಸಿದ್ದಾಂತದ ಪ್ರತಿಪಾದಕ ಯಾರು?
* ಚಾರ್ಲ್ಸ್ ಡಾರ್ವಿನ್.
11) ವೈದ್ಯಕೀಯ ಗರ್ಭನಿವಾರಣಾ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
* 1971 ರಲ್ಲಿ.
12) "ಓರಿಜಿನ್ ಆಂಡ್ ಮೆಕಾನಿಸಂ ಆಫ್ ಕ್ಯಾಸ್ಟ್" ಗ್ರಂಥದ ಕರ್ತೃ ಯಾರು?
* ಡಾ.ಬಿ.ಆರ್.ಅಂಬೇಡ್ಕರ್.
13) ಕ್ರೈಸ್ತರ ಪವಿತ್ರ ಗ್ರಂಥ ಯಾವುದು?
* ಬೈಬಲ್.
14) "ಹಿಂದೂ ವಿವಾಹ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
* 1955 ರಲ್ಲಿ.
15) "ವರದಕ್ಷಿಣೆ ನಿಷೇಧ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
* 1961 ರಲ್ಲಿ.
16) ಕೋಟೆಗಳ ನಗರ ಯಾವುದು?
* ಸಿಂಗಾಪುರ.
17) ಡೀಪ್ ಎಕಾಲಜಿ ಪರಿಕಲ್ಪನೆಯನ್ನು ಸೂಚಿಸಿದವರು ಯಾರು?
* ಆರ್ನೇ ನಾಯೆಸ್.
18) ಭಾರತದ ಹಸಿರು ಕ್ರಾಂತಿಯ ಪಿತಾಮಹ ಯಾರು?
* ಎಂ.ಎಸ್.ಸ್ವಾಮಿನಾಥನ್.
19) ಚಿಪ್ಕೋ ಚಳುವಳಿಯ ನಾಯಕ ಯಾರು?
* ಸುಂದರ್ ಲಾಲ್ ಬಹುಗುಣ.
20) ಭಾರತದ ಕ್ಷೀರ ಕ್ರಾಂತಿಯ ಪಿತಾಮಹ ಯಾರು?
* ವರ್ಗಿಸ್ ಕುರಿಯನ್.
21) ಟೆಲಿಕಾಂ ಕ್ರಾಂತಿಯ ಪಿತಾಮಹ ಯಾರು?
* ಸ್ಯಾಮ್ ಪಿತ್ರೋಡ್.
22) ಎಸ್ ಎನ್ ಡಿ ಟಿ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ?
* ಮುಂಬೈನಲ್ಲಿದೆ.
23) ಕರ್ನಾಟಕದಲ್ಲಿ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ?
* ವಿಜಯಪುರದಲ್ಲಿ.
By RBS
24) ಖೇಡಾ ಚಳುವಳಿ ನಡೆದದ್ದು ಯಾವಾಗ?
* 1918 ರಲ್ಲಿ.
25) ಚಂಪಾರಣ್ಯ ಚಳುವಳಿ ನಡೆದದ್ದು ಯಾವಾಗ?
* 1917 ರಲ್ಲಿ.
26) ಚಂಪಾರಣ್ಯ ಚಳುವಳಿ ನಡೆದದ್ದು ಯಾವ ರಾಜ್ಯದಲ್ಲಿ?
* ಬಿಹಾರ.
27) ಬರ್ಡೋಲಿ ಸತ್ಯಾಗ್ರಹ ನಡೆದದ್ದು ಯಾವಾಗ?
* 1928 ರಲ್ಲಿ.
28) ತೆಲಂಗಾಣ ಚಳುವಳಿ ನಡೆದದ್ದು ಯಾವಾಗ?
* 1948 ರಲ್ಲಿ.
29) ಡೆಕ್ಕನ್ ದಂಗೆ ನಡೆದದ್ದು ಯಾವ ರಾಜ್ಯದಲ್ಲಿ?
* ಮಹಾರಾಷ್ಟ್ರ.
30) ಮೋಪ್ಲಾ ಬಂಡಾಯ ಯಾವ ರಾಜ್ಯದಲ್ಲಿ ನಡೆದದ್ದು?
* ಕೇರಳ.
31) ನಕ್ಸಲ್ ಬರಿ ಚಳುವಳಿ ನಡೆದದ್ದು ಯಾವ ರಾಜ್ಯದಲ್ಲಿ?
* ಪಶ್ಚಿಮಬಂಗಾಳ.
32) ನಕ್ಸಲ್ ಬರಿ ಚಳುವಳಿಯ ನಾಯಕ ಯಾರು?
* ಚಾರು ಮಂಜುಮ್ ದಾರ್.
33) ಮೇಧಾ ಪಾಟ್ಕರ್ ಯಾವ ಆಂದೋಲನಕ್ಕೆ ಸಂಬಂಧಿಸಿದವರು?
* ನರ್ಮದಾ.
34) "ಏಷ್ಯನ್ ಡ್ರಾಮ" ಕೃತಿಯ ಕರ್ತೃ ಯಾರು?
* ಗುನ್ನಾರ್ ಮಿರ್ಡಾಲ್.
35) ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
* ಮಾರ್ಚ್ 8.
36) ವಿಶ್ವ ಏಡ್ಸ್ ದಿನವನ್ನು ಯಾವಾಗ ಆಚರಿಸುತ್ತಾರೆ?
* ಡಿಸೆಂಬರ್ 1.
37) ಏಡ್ಸ್ ಬಗ್ಗೆ ಜಾಗೃತಿಯುಂಟು ಮಾಡುವ ಚಿಹ್ನೆ ಯಾವುದು?
* ರೆಡ್ ರಿಬ್ಬನ್.
38) "ವೆಲ್ತ್ ಆಫ್ ನೇಶನ್ಸ್" ಗ್ರಂಥದ ಕರ್ತೃ ಯಾರು?
* ಆಡಂ ಸ್ಮಿತ್.
39) "ಖಾರಿಯಾ" ಜನಾಂಗ ಕಂಡು ಬರುವದು ಯಾವ ರಾಜ್ಯದಲ್ಲಿ?
* ಒರಿಸ್ಸಾ.
40) "ಸಮಾನ ವೇತನ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ?
* 1976 ರಲ್ಲಿ.
41) ಫ್ರಾನ್ಸ್ ನ ಮಹಾಕ್ರಾಂತಿ ಸಂಭವಿಸಿದ್ದು ಯಾವಾಗ?
* 1789 ರಲ್ಲಿ.
42) "ರಷ್ಯಾ ಕ್ರಾಂತಿ" ನಡೆದದ್ದು ಯಾವಾಗ?
* 1917 ರಲ್ಲಿ.
43) ರಷ್ಯಾದಲ್ಲಿ ಸಮಾಜವಾದವನ್ನು ಜಾರಿಗೆ ತಂದವನು ಯಾರು?
* ಲೇನಿನ್.
44) ವೇದ ಎಂದರೆ ------ ಎಂದರ್ಥ.
* ಜ್ಞಾನ.
45) "ಮಾವೋರಿ" ಜನಾಂಗ ಯಾವ ರಾಷ್ಟ್ರದಲ್ಲಿ ಕಂಡು ಬರುತ್ತದೆ?
* ನ್ಯೂಜಿಲೆಂಡ್.
46) ಮೆಹರ್ ಎಂಬುದು -----.
* ಒಂದು ಅಸ್ಪೃಶ್ಯ ಸಮುದಾಯ.
ಸ್ಷರ್ಧಾ ವಿಜೇತ (ಜನವರಿ 2016).
1) ಅನುವಂಶಿಯವಾಗಿ ಬರುವಂತಹ ರೋಗ ಯಾವುದು?
* ಬಣ್ಣಗುರುಡುತನ.
2) ವಿದ್ಯುತ್ ಬಲ್ಬನ್ನು ಕಂಡು ಹಿಡಿದವನು ಯಾರು?
* ಥಾಮಸ್ ಅಲ್ವಾ ಎಡಿಸನ್.
3) ವಿಜ್ಞಾನದ ಪಿತಾಮಹ ಯಾರು?
* ರೋಜರ್ ಬೇಕನ್.
4) ಜೀವಶಾಸ್ತ್ರದ ಪಿತಾಮಹ ಯಾರು?
* ಅರಿಸ್ಟಾಟಲ್.
5) ಕ್ಲೋರೋಫಿಲ್ ನಲ್ಲಿ ----- ಎಂಬ ಲೋಹವಿದೆ?
* ಮೆಗ್ನೀಷಿಯಂ.
6) ವಿದ್ಯುತ್ ದೀಪಗಳಲ್ಲಿ ತುಂಬುವ ಅನಿಲ ಯಾವುದು?
* ಆರ್ಗಾನ್ / ನೈಟ್ರೋಜನ್.
7) ಸೋಡಾ ನೀರಿನಲ್ಲಿ ----- ಇರುತ್ತದೆ.
* ಇಂಗಾಲದ ಡೈ ಆಕ್ಸೈಡ್.
8) ಗೋಬರ್ ಗ್ಯಾಸ್ ನಲ್ಲಿ ------- ಇರುತ್ತದೆ.
* ಮಿಥೇನ್.
9) ರಕ್ತವು ಅಸ್ಥಿಮಜ್ಜೆಗಳಿಂದ --------- ಗಳನ್ನು ಪಡೆಯುತ್ತದೆ.
* ಆರ್.ಬಿ.ಸಿ.
10) ಸೂರ್ಯನ ತಾಪಮಾನವನ್ನು ಅಳೆಯಲು ಬಳಸುವ ಮಾನ ಯಾವುದು?
* ಪೈರೋಮೀಟರ್.
11) ಸೋಪಿನ ನೊರೆಯಲ್ಲಿ ಬಣ್ಣ ಕಾಣಲು ಕಾರಣವೇನು?
* ವ್ಯತಿಕರಣ.
12) ವಿಕಿರಣಶೀಲತೆಯ ಪಿತಾಮಹ ಯಾರು?
* ಹೆನ್ರಿ ಬೆಕ್ವರಲ್.
13) ಸಿಮೆಂಟ್ ತಯಾರಿಕೆಯಲ್ಲಿ ------- ಸೇರಿಸುತ್ತಾರೆ.
* ಜಿಪ್ಸಂ.
14) ಸಿಮೆಂಟ್ ತಯಾರಿಕೆಯಲ್ಲಿ ಜಿಪ್ಸಂನ್ನು ಸೇರಿಸುವ ಮುಖ್ಯ ಉದ್ದೇಶವೇನು?
* ಸಿಮೆಂಟ್ ಗಟ್ಟಿಯಾಗುವುದನ್ನು ತಡೆಯಲು.
15) ------- ನ್ನು 'ಪಾಲಿ ಅಮೈಡ್' ಎಂದು ಕರೆಯುತ್ತಾರೆ?
* ನೈಲಾನ್.
16) ಭೂಸ್ಥಿರ ಉಪಗ್ರಹಗಳು ಭೂಮಿಯಿಂದ --------- ಕಿ.ಮೀ ಎತ್ರದಲ್ಲಿ ನೆಲೆಸಿರುತ್ತವೆ.
* 36,000.
17) ಕೆಂಪುಮಣ್ಣು ಬಣ್ಣಕ್ಕೆ ಕಾರಣವಾದದ್ದು ------
* ಕಬ್ಬಿಣದ ಆಕ್ಸೈಡ್.
18) ಮಾನವನ ದೇಹದಲ್ಲಿ ಹೇರಳವಾಗಿರುವ ಮೂಲವಸ್ತು ಯಾವುದು?
* ಆಮ್ಲಜನಕ.
19) 'ಕಲ್ಪಕಂ' ಅಣುವಿದ್ಯುತ್ ಸ್ಥಾವರ ಯಾವ ರಾಜ್ಯದಲ್ಲಿದೆ?
* ತಮಿಳುನಾಡು.
20) ಬೆರಳಚ್ಚು ಯಾವುದೇ ----- ವ್ಯಕ್ತಿಗಳಲ್ಲಿ ಒಂದೇ ರೀತಿ ಇರುವುದಿಲ್ಲ.
* ಇಬ್ಬರು.
By RBS
21) ಬರೀ ಎಲೆಯಿಂದಲೇ ಅಭಿವೃದ್ಧಿ ಪಡಿಸುವ ಸಸ್ಯದ ಹೆಸರೇನು?
* ಬ್ರಯೋಪಿಲಿಂ.
22) ಸಸ್ಯಗಳಲ್ಲಿ ಆಹಾರ ವಾಹಿನಿ ಅಂಗಾಂಶ ಎಂದು ಕರೆಯಲ್ಪಡುವುದು ಯಾವುದು?
* ಪ್ಲೋಯಂ.
23) ಅಷ್ಟಕ ಜೋಡಣೆ ಹೊಂದಿರುವ ಮೂಲ ವಸ್ತುಗಳು ಯಾವು?
* ಜಡಾನಿಲಗಳು.
24) ರಬ್ಬರ್ ನ್ನು ವಲ್ಕನೀಕರಣಗೊಳಿಸಲು ಬಳಸುವ ಮೂಲವಸ್ತು ಯಾವುದು?
* ಗಂಧಕ.
25) ಸತುವಿನ ಸಂಕೇತವೇನು?
* ಜಡ್ ಎನ್.
26) ಸತುವಿನ ಪರಮಾಣು ಸಂಖ್ಯೆ ಎಷ್ಟು?
* 65.
27) ಅತಿ ಹೆಚ್ಚು ಕರಗುವ ಬಿಂದು ಹೊಂದಿರುವ ಲೋಹ ಯಾವುದು?
* ಟಂಗಸ್ಟನ್.
28) ಟಂಗಸ್ಟನ್ ನ ಸಂಕೇತವೇನು?
* ಡಬ್ಲ್ಯೂ.
29) ಟಂಗಸ್ಟನ್ ನ ಪರಮಾಣು ಸಂಖ್ಯೆ ಎಷ್ಟು?
* 74.
30) ಪಾತ್ರೆಗಳ ತಯಾರಿಕೆಯಲ್ಲಿ ಬಳಕೆಯಲ್ಲಿರುವ ಲೋಹ ಯಾವುದು?
* ಸತು.
31) ಟಂಗಸ್ಟನ್ ನ್ನು ಆವಿಸ್ಕರಿಸಿದವರು ಯಾರು?
* ಡಿ ಎಲ್ಯೂಯರ್ ಸಹೋದರರು.
32) ಟಂಗಸ್ಟನ್ ನ್ನು ಯಾವಾಗ ಆವಿಸ್ಕರಿಸಲಾಯಿತು?
* 1783 ರಲ್ಲಿ.
33) ಕತ್ತರಿಸಿದರೆ ಮತ್ತೆ ಬೆಳೆಯುವ ಅಂಗ ಯಾವುದು?
* ಯಕೃತ್ (ಲೀವರ್).
34) ಅತಿಹೆಚ್ಚು ಭೇಧಿಸುವ ಸಾಮರ್ಥ್ಯ ಹೊಂದಿರುವ ಕಿರಣಗಳು ಯಾವು?
* ಗಾಮಾ ಕಿರಣಗಳು.
35) ----- ಮೈಲಿಯು ಸಮುದ್ರದ ದೂರವನ್ನು ಅಳೆಯುವದಾಗಿದೆ?
* ನಾಟಿಕಲ್.
36) ಪರಮಾಣು ಕ್ರಿಯಾಕಾರಿಗಳಲ್ಲಿ ------- ನ್ನು ಮಂದಕವಾಗಿ ಬಳಸುತ್ತಾರೆ.
* ಗ್ರಾಫೈಟ್.
37) ಶಬ್ದದ ತೀವ್ರತೆಯನ್ನು ಅಳೆಯುವ ಮಾನ ಯಾವುದು?
* ಡೆಸಿಬಲ್.
38) ಯಾವ ಮೀಟರ್ ಬಣ್ಣಗಳ ತೀವ್ರತೆಯನ್ನು ಅಳೆಯುತ್ತದೆ?
* ಕ್ರೋಮೊ ಮೀಟರ್.
39) ಡೆಂಗ್ಯೂಜ್ವರ ನಿವಾರಣೆಗಾಗಿ ಯಾವ ಸರ್ಕಾರ ವಿಶ್ವದಲ್ಲೇ ಮೊದಲ ಬಾರಿಗೆ ಲಸಿಕೆಯನ್ನು ಅನುಮೋದಿಸಿ ಮಾರುಕಟ್ಟೆಗೆ ಪರಿಚಯಿಸಿದೆ.
* ಮೆಕ್ಸಿಕೋ.
40) ಎಲ್ ಪಿ ಜಿ ಗ್ಯಾಸ್ ನಲ್ಲಿ ----- & ------ ಇರುತ್ತವೆ.
* ಪ್ರೋಫೇನ್ & ಬ್ಯೂಟೇನ್.
41) NASA ವಿವರಿಸಿರಿ?
* ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್.
############ಶ್ರೀ##############
ಅರ್ಥಶಾಸ್ತ್ರ.
ದಿನಾಂಕ :- 02/02/16.
1) "ಯುಟಿಲ್" ಎಂಬ ಪದವನ್ನು ತುಷ್ಟಿಗುಣದ ಅಳತೆಗಾಗಿ ಬಳಸಿದವರು ಯಾರು?
* ಪ್ರೊ.ಫೀಷರ್.
2) ಜನರ ಬಯಕೆಗಳನ್ನು ತೃಪ್ತಿಪಡಿಸಬಲ್ಲ ಚಟುವಟಿಕೆಗಳೇ -------.
* ಸೇವೆಗಳು.
3) ----- ಒಂದು ಸರಕು ಅಥವಾ ಸೇವೆಯ ಮೌಲ್ಯವನ್ನು ಹಣದ ರೂಪದಲ್ಲಿ ಸೂಚಿಸುತ್ತದೆ.
* ಬೆಲೆ.
4) ಒಂದು ದೇಶ ಸರಕು ಮತ್ತು ಸೇವೆಗಳನ್ನು ವಿದೇಶಗಳಿಂದ ಖರೀದಿಸುವುದೇ -----.
* ಆಮದುಗಳು.
5) ದೇಶಿಯ ಸರಕು-ಸೇವೆಗಳನ್ನು ವಿದೇಶಗಳಿಗೆ ಮಾರಾಟ ಮಾಡುವುದೇ --------.
* ರಪ್ತುಗಳು.
6) ವಿದೇಶಿ ಹಣದೆದುರು ದೇಶದ ಹಣದ ಮೌಲ್ಯವನ್ನು ಉದ್ದೇಶಪೂರ್ವಕವಾಗಿ ಕಡಿಮೆ ಮಾಡುವುದನ್ನು ------ ಎನ್ನುವರು.
* ಅಪಮೌಲ್ಯ.
7) ಉತ್ಪನ್ನದ ಪ್ರತೀ ಘಟಕದ ವೆಚ್ಚವೇ -------.
* ಸರಾಸರಿ ವೆಚ್ಚ.
8) ಭಾರತದ ಕೇಂದ್ರ ಬ್ಯಾಂಕ್ ಅಂದರೆ --------.
* ಭಾರತೀಯ ರಿಸರ್ವ್ ಬ್ಯಾಂಕ್.
9) "ಕೊಳ್ಳುವ ಶಕ್ತಿ ಸಮತೆಯ ಸಿದ್ದಾಂತ"ವನ್ನು ಅಭಿವೃದ್ಧಿಪಡಿಸಿದವರು ಯಾರು?
* ಗಸ್ಟೋ ಕ್ಯಾಸಲ್.
10) ಯಾವ ಹಣದ ನಿರ್ವಹಣೆಯನ್ನು ಯೂರೋಪಿನ ಕೇಂದ್ರ ಬ್ಯಾಂಕ್ ಮಾಡುತ್ತದೆ?
* ಯುರೋ.
11) ಅಮೇರಿಕಾದ ನಾಣ್ಯ ಯಾವುದು?
* ಡಾಲರ್.
12) ಜಪಾನಿನ ನಾಣ್ಯ ಯಾವುದು?
* ಯೆನ್.
13) ಸಂದಾಯ ಬಾಕಿಯಲ್ಲಿ ಎಷ್ಟು ಮುಖ್ಯ ಖಾತೆಗಳಿರುತ್ತವೆ?
* ಮೂರು.
14) ಇಬ್ಬರು ವ್ಯಕ್ತಿಗಳು ಅಥವಾ ಎರಡು ದೇಶಗಳ ನಡುವಿನ ಸರಕು ಮತ್ತು ಸೇವೆಗಳ ವಿನಿಮಯವೇ -------.
* ವ್ಯಾಪಾರ.
15) ಜಗತ್ತಿನ ಯಾವುದೇ ದೇಶಗಳ ಅರ್ಥವ್ಯವಸ್ಥೆಯೊಂದಿಗೆ ಸಂಪರ್ಕವಿಲ್ಲದ ಅರ್ಥವ್ಯವಸ್ಥೆಯನ್ನು ------ ಎನ್ನುವರು?
* ಮುಚ್ಚಿದ ಅರ್ಥವ್ಯವಸ್ಥೆ.
16) ಮುಂಗಡ ಪತ್ರದಲ್ಲಿ ಸರ್ಕಾರದ ಕಂದಾಯ ವೆಚ್ಚ ಅದರ ಕಂದಾಯ ಸ್ವೀಕೃತಿಗಳಿಗಿಂತ ಅಧಿಕವಾಗಿದ್ದರೆ ಅದನ್ನು ----- ಎನ್ನುತ್ತೇವೆ?
* ಕಂದಾಯ ಕೊರತೆ.
17) ಜನರ ಆರ್ಥಿಕ ಮತ್ತು ಸಾಮಾಜಿಕ ಕಲ್ಯಾಣಕ್ಕಾಗಿ ಸರ್ಕಾರವು ಮಾಡುವ ವೆಚ್ಚವನ್ನು -------- ವೆಚ್ಚ ಎನ್ನುತ್ತೇವೆ?
* ಸಾರ್ವಜನಿಕ ವೆಚ್ಚ.
18) ಸರ್ಕಾರವು ಪ್ರಸ್ತುತ ಕಂದಾಯ ಸ್ವೀಕೃತಿಯಿಂದ ಮಾಡುವ ವೆಚ್ಚವನ್ನು ------ ಎನ್ನುತ್ತೇವೆ?
* ಕಂದಾಯ ವೆಚ್ಚ.
19) ಮೌಲ್ಯವರ್ಧಿತ ತೆರಿಗೆಯನ್ನು ಜಗತ್ತಿನಲ್ಲಿ ಮೊದಲ ಬಾರಿಗೆ ಪರಿಚಯಿಸಿದ ರಾಷ್ಟ್ರ ಯಾವುದು?
* ಫ್ರಾನ್ಸ್ (1954).
20) ಮುಂಗಡ ಪತ್ರವನ್ನು ಎಷ್ಟು ಪ್ರಕಾರಗಳಲ್ಲಿ ವರ್ಗಿಕರಿಸಬಹುದು?
* ಮೂರು.
21) ಬಜೆಟ್ ಎಂಬ ಆಂಗ್ಲ ಪದವನ್ನು ------ ಎಂಬ ಫ್ರೆಂಚ್ ಪದದಿಂದ ಪಡೆಯಲಾಗಿದೆ?
* ಬುಗಟ್.
By RBS
22) ಗುಣಕ ಪರಿಕಲ್ಪನೆಯು ಆರ್ಥಿಕ ವಿಶ್ಲೇಷಣೆಗೆ ಯಾರು ನೀಡಿದ ಪ್ರಮುಖ ಕಾಣಿಕೆಯಾಗಿದೆ?
* ಕೇನ್ಸ್.
23) MEC ವಿವರಿಸಿರಿ?
* Marginal Efficiency of Capital.
24) ಭಾರತೀಯ ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕ್ ಗಳಿಗೆ ಒದಗಿಸುವ ಹಣಕಾಸು ಅಥವಾ ಸಾಲಗಳಿಗೆ ವಿಧಿಸುವ ಬಡ್ಡಿ ದರವೇ ------ ದರವಾಗಿದೆ?
* ಬ್ಯಾಂಕ್.
25) 2013 ರ ಅಕ್ಟೋಬರ್ 29 ರಂದು ಬ್ಯಾಂಕ್ ದರವು ----- ರಷ್ಟಿತ್ತು?
* ಶೇ.8.75 ರಷ್ಟಿತ್ತು.
26) ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ ಹಣಕಾಸಿನ ಸಹಾಯ ಒದಗಿಸಲು 1964 ರಲ್ಲಿ ----- ನ್ನು ಸ್ಥಾಪಿಸಿದೆ?
* ರಾಷ್ಟ್ರೀಯ ಕೈಗಾರಿಕಾ ಸಾಲ ನಿಧಿಯನ್ನು.
27) ಭಾರತೀಯ ರಿಸರ್ವ್ ಬ್ಯಾಂಕ್ ಸರ್ಕಾರದ ಬ್ಯಾಂಕಾಗಿ, ಪ್ರತಿನಿಧಿಯಾಗಿ ಮತ್ತು ಸಲಹೆಗಾರನಾಗಿ ಕಾರ್ಯ ನಿರ್ವಹಿಸುವುದು ------- ಬ್ಯಾಂಕ್.
* ಸರಕಾರದ.
28) ಭಾರತೀಯ ರಿಸರ್ವ್ ಬ್ಯಾಂಕ್ ನ್ನು ರಾಷ್ಟ್ರೀಕರಣ ಮಾಡಿದ್ದು ಯಾವಾಗ?
* 1949, ಜನವರಿ 1 ರಂದು.
29) ಭಾರತೀಯ ರಿಸರ್ವ್ ಬ್ಯಾಂಕ್ ನ ಕೇಂದ್ರ ಕಚೇರಿ ಎಲ್ಲಿದೆ?
* ಮುಂಬೈನಲ್ಲಿದೆ.
30) ------ ದೇಶದ ಹಣಕಾಸಿನ ವ್ಯವಸ್ಥೆಯ ಉನ್ನತ ಸಂಸ್ಥೆಯಾಗಿರುತ್ತದೆ.
* ಕೇಂದ್ರ ಬ್ಯಾಂಕ್.
31) ಅಮೇರಿಕಾದ ಕೇಂದ್ರ ಬ್ಯಾಂಕ್ ಯಾವುದು?
* ಫೆಡರಲ್ ರಿಜರ್ವ್ ಸಿಸ್ಟಮ್.
32) ಇಂಗ್ಲೆಂಡ್ ನ ಕೇಂದ್ರ ಬ್ಯಾಂಕ್ ಯಾವುದು?
* ಬ್ಯಾಂಕ್ ಆಫ್ ಇಂಗ್ಲೆಂಡ್.
33) ಫ್ರಾನ್ಸ್ ನ ಕೇಂದ್ರ ಬ್ಯಾಂಕ್ ಯಾವುದು?
* ಬ್ಯಾಂಕ್ ಆಫ್ ಫ್ರಾನ್ಸ್.
34) ಸ್ವೀಡನ್ ನ ಕೇಂದ್ರ ಬ್ಯಾಂಕ್ ಯಾವುದು?
* ರಿಕ್ಸ್ ಬ್ಯಾಂಕ್.
35) ಭಾರತದ ಕೇಂದ್ರ ಬ್ಯಾಂಕ್ ಯಾವುದು?
* ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ.
36) ಎಟಿಎಮ್ ವಿವರಿಸಿರಿ?
* Automated Teller Machine.
37) ಭಾರತದ ವಾಣಿಜ್ಯ ಬ್ಯಾಂಕ್ ಗಳನ್ನು ಮುಖ್ಯವಾಗಿ ಎಷ್ಟು ಪ್ರಕಾರಗಳಲ್ಲಿ ವಿಂಗಡಿಸಲಾಗಿದೆ?
* ಎರಡು.
38) ---- ಒಂದು ಹಣದ ವ್ಯವಹಾರ ನಡೆಸುವ ಸಂಸ್ಥೆಯಾಗಿದೆ.
* ಬ್ಯಾಂಕ್.
39) ಒಂದು ನಿರ್ದಿಷ್ಟ ಅವಧಿಯಲ್ಲಿ ರಾಷ್ಟ್ರದ ಜನರ ಬಳಿಯಿರುವ ನೋಟು ಮತ್ತು ನಾಣ್ಯಗಳ ಒಟ್ಟು ಸಂಗ್ರಹಕ್ಕೆ ------ ಎನ್ನುತ್ತೇವೆ?
* ಹಣದ ಪೊರೈಕೆ.
40) "ಹಣವು ಏನನ್ನು ಮಾಡುವುದೋ ಅದೇ ಹಣ" ಎಂದು ವ್ಯಾಖ್ಯಾನಿಸಿದವರು ಯಾರು?
* ಎಫ್.ಎ.ವಾಕರ್.
41) ಸರಕುಗಳನ್ನು ಸರಕುಗಳಿಗೆ ನೇರವಾಗಿ ವಿನಿಮಯ ಮಾಡಿಕೊಳ್ಳುವದನ್ನು -------- ಪದ್ಧತಿ ಎನ್ನುವರು?
* ಸಾಟಿ ವಿನಿಮಯ.
ಸಂಗ್ರಹ :- ದ್ವಿತೀಯ ಪಿಯುಸಿ ಅರ್ಥಶಾಸ್ತ್ರ.
""""""" srinivas H N """""""
ಪ್ರಚಲಿತ ಘಟನೆಗಳು.
ದಿನಾಂಕ :- 01/02/16.
ಸಂಗ್ರಹ :- ಪ್ರಜಾವಾಣಿ ಪತ್ರಿಕೆಯಿಂದ.
1) ಬಾಗಲಕೋಟೆ ತೋಟಗಾರಿಕೆ ವಿವಿಯ ಪ್ರಸ್ತುತ ಕುಲಪತಿ ಯಾರು?
* ಡಿ.ಎಲ್. ಮಹೇಶ್ವರ್.
2) ಇತ್ತೀಚೆಗೆ ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಜ್ಞಾನಗಳ ವಿವಿಯ ಎಷ್ಟನೇ ಘಟಿಕೋತ್ಸವ ನಡೆಯಿತು?
* 5 ನೇ.
3) ಇತ್ತೀಚೆಗೆ ಎಷ್ಟನೇ ಗಣರಾಜ್ಯೋತ್ಸವ ಆಚರಿಸಲಾಯಿತು?
* 67 ನೇ.
4) ಪ್ರಸುತ ಮಹಾರಾಷ್ಟ್ರದ ಮುಖ್ಯಮಂತ್ರಿ ಯಾರು?
* ದೇವೇಂದ್ರ ಫಡಣವೀಸ್.
5) ಇತ್ತೀಚೆಗೆ ಯಾವ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಮಾಡಲಾಯಿತು?
* ಅರುಣಾಚಲಪ್ರದೇಶ.
6) ಡಾ.ಅನಿತಾ ಬೋಸ್ ಯಾರ ಮೊಮ್ಮಗಳು?
* ಸುಭಾಷ್ಚಂದ್ರಬೋಸ್.
7) ಪ್ರಸ್ತುತ ಇರಾನ್ ನ ಅಧ್ಯಕ್ಷ ಯಾರು?
* ಹಸನ್ ರಹೌನಿ.
8) ಟಿ-20 ಕ್ರಿಕೆಟ್ ನ ರಾಕಿಂಗ್ ನಲ್ಲಿ ಮೊದಲ ಸ್ಥಾನದಲ್ಲಿರುವ ದೇಶ ಯಾವುದು?
* ಭಾರತ.
9) ಈ ಬಾರಿ ಗಣರಾಜ್ಯೋತ್ಸವದಲ್ಲಿ ಕಂಡು ಬಂದ ಕರ್ನಾಟಕದ ಸ್ತಬ್ಧ ಚಿತ್ರ ಯಾವುದು?
* ಕೊಡಗು ಕಾಫಿಯ ನಾಡು.
10) ಗಣರಾಜ್ಯೋತ್ಸವದ ಪಥಸಂಚಲನದ ಭಾಗವಾಗಿ ರಾಜ್ಯ ಪಥದಲ್ಲಿ ಹೆಜ್ಜೆ ಹಾಕುವ ಮೂಲಕ ಯಾವ ದೇಶದ ಸೈನಿಕರು ಇತಿಹಾಸ ಸೃಷ್ಟಿಸಿದ್ದಾರೆ?
* ಫ್ರಾನ್ಸ್.
11) ಗವಿಸಿದ್ದೇಶ್ವರ ಮಹಾ ರಥೋತ್ಸವ ಯಾವ ಜಿಲ್ಲೆಯಲ್ಲಿ ಪ್ರತಿವರ್ಷ ನಡೆಯುತ್ತದೆ?
* ಕೊಪ್ಪಳ.
12) ಪ್ರಸ್ತುತ ಕೇಂದ್ರದ ಕೃಷಿ ಸಚಿವರು ಯಾರು?
* ರಾಧಾಮೋಹನ್ ಸಿಂಗ್.
13) ಧಾರವಾಡ ಕೃಷಿ ವಿವಿಯಿಂದ ಒಟ್ಟು 42 ವಿದ್ಯಾರ್ಥಿಗಳು ಜೆ ಆರ್ ಎಫ್ ಗೆ ಆಯ್ಕೆಯಾಗಿರುವದರಿಂದ ಇತ್ತೀಚೆಗೆ ಯಾವ ಪ್ರಶಸ್ತಿ ಲಭಿಸಿದೆ?
* ರಾಷ್ಟ್ರೀಯ ಪ್ರಶಸ್ತಿ.
14) ಧಾರವಾಡ ಕೃಷಿ ವಿವಿಯ ಪ್ರಸ್ತುತ ಕುಲಪತಿ ಯಾರು?
* ಡಿ.ಪಿ.ಬಿರಾದಾರ.
15) ಮಿಸ್ ಏಷ್ಯಾ ಆಗಿ ಆಯ್ಕೆಯಾದ ಭಾರತದ ಮಹಿಳೆ ಯಾರು?
* ರೇವತಿ ಚೇಟ್ರಿ.
16) ಅಂಗ ಸಾನ್ ಸೂಕಿ ನೇತೃತ್ವದ ಪಕ್ಷ ಯಾವುದು?
* ಎನ್ ಎಲ್ ಡಿ.
17) ಮ್ಯಾನ್ಮಾರ್ ನ ರಾಜಧಾನಿ ಯಾವುದು?
* ನೈಪೇತಾವ್.
18) ಎಬಿವಿಪಿ ವಿವರಿಸಿರಿ?
* ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್.
19) ಜಿಕಾ ಎನ್ನುವದೊಂದು ------.
* ವೈರೆಸ್.
20) ಗಾಂಧೀಜಿ ಹುತಾತ್ಮರಾದ ದಿನ ಯಾವುದು?
* ಜನವರಿ 30.
21) ಆಸ್ಟ್ರೇಲಿಯಾ ಒಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ನಲ್ಲಿ ವಿಜೇತರಾದವರು ಯಾರು?
* ಸಾನಿಯಾ ಮಿರ್ಜಾ ಮತ್ತು ಮಾರ್ಟನಾ ಹಿಂಗಿಸ್.
By RBS
22) ಪ್ರಸ್ತುತ ಭಾರತ ಕ್ರಿಕೆಟ್ ತಂಡದ ನಾಯಕಿ ಯಾರು?
* ಮಿಥಾಲಿ ರಾಜ್.
23) ಪ್ರಸ್ತುತ ರಾಜ್ಯದ ಕಾರ್ಮಿಕ ಸಚಿವ ಯಾರು?
* ಪಿ.ಟಿ.ಪರಮೇಶ್ವರ ನಾಯಕ್.
24) ಪ್ರಸ್ತುತ ಗೋವಾ ರಾಜ್ಯದ ಮುಖ್ಯಮಂತ್ರಿ ಯಾರು?
* ಲಕ್ಷ್ಮೀಕಾಂತ ಪರ್ಸೆಕರ್.
25) ಪ್ರಸ್ತುತ ಕೇಂದ್ರದ ಜಲಸಂಪನ್ಮೂಲ ಸಚಿವರು ಯಾರು?
* ಉಮಾ ಭಾರತಿ.
26) ಪ್ರೇಮಿಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
* ಫೆಬ್ರವರಿ 14.
27) ರಾಷ್ಟ್ರೀಯ ವಿಜ್ಞಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
* ಫೆಬ್ರವರಿ 28.
28) ಆಸ್ಟ್ರೇಲಿಯಾ ಓಪನ್ ನ ಮಹಿಳೆಯರ ಸಿಂಗಲ್ಸ್ ನಲ್ಲಿ ವಿಜೇತರಾದವರು ಯಾರು?
* ಏಂಜಲಿಕ್ ಕೆರ್ಬರ್.(ಜರ್ಮನಿ).
29) ಐಪಿಎಲ್ ನ ಈ ಬಾರಿಯ ಹರಾಜು ಪ್ರಕ್ರಿಯೆ ಫೆಬ್ರವರಿ 6 ರಂದು ಎಲ್ಲಿ ನಡೆಯಲಿದೆ?
* ಬೆಂಗಳೂರು.
30) ವಿಶ್ವಸಂಸ್ಥೆಯ ಯುರೋಪ್ ಕೇಂದ್ರ ಕಚೇರಿ ಎಲ್ಲಿದೆ?
* ಜಿನೀವಾದಲ್ಲಿದೆ.
31) ಪ್ರಸ್ತುತ ಸಿರಿಯಾದ ಅಧ್ಯಕ್ಷ ಯಾರು?
* ಬಶರ್ ಅಲ್ ಅಸಾದ್.
32) ಸದ್ಯ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಎಷ್ಟನೆಯದು?
* 3 ನೇಯದು.
33) ಈ ಬಾರಿಯ ಬೆಂಗಳೂರು ಬುಲ್ಸ್ ಕಬಡ್ಡಿ ತಂಡದ ನಾಯಕ ಯಾರು?
* ಸುರ್ಜೀತ್ ನರ್ವಾಲ್.
34) 3 ಆವೃತ್ತಿಯ ಪ್ರೊ ಕಬಡ್ಡಿಯ ಉದ್ಘಾಟನೆಯಲ್ಲಿ ರಾಷ್ಟ್ರಗೀತೆ ಹಾಡಿದವರು ಯಾರು?
* ಅಮೀರ್ ಖಾನ್.
35) ಪ್ರೊ ಕಬಡ್ಡಿಯ ರೂವಾರಿ ಯಾರು?
* ಚಾರು ಶರ್ಮಾ.
36) 2016 ನೇ ಸಾಲಿನ 'ಬೆಸ್ಟ್ ರೋಸ್ಟರ್ ಪ್ಲಾಟಿನಮ್' ಪ್ರಶಸ್ತಿ ಪಡೆದ ಕಾಫಿ ಸಂಸ್ಥೆ ಯಾವುದು?
* ಬಾಯರ್ಸ್ ಕಾಫಿ ಸಂಸ್ಥೆ.
37) ಮಹಾತ್ಮ ಗಾಂಧೀಜಿಯವರ ಎಷ್ಟನೇ ಪುಣ್ಯತಿಥಿ ಇತ್ತೀಚೆಗೆ ಮಾಡಲಾಯಿತು?
* 68 ನೇ.
38) ಜನವರಿ 16, 2016 ರಂದು ಯಾವ ಯೋಜನೆಗೆ ಚಾಲನೆ ನೀಡಲಾಯಿತು?
* ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ.
39) ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ವಿಜೇತರಾದವರು ಯಾರು?
* ನೊವಾಕ್ ಜೊಕೊವಿಚ್ (ಸರ್ಬಿಯಾ).
40) ಪ್ರಸ್ತುತ ಕೇಂದ್ರದ ವಿಮಾನಯಾನ ಸಚಿವ ಯಾರು?
* ಅಶೋಕ ಗಜಪತಿ ರಾಜು.
41) ಶಕ್ತಿನಗರ : ರಾಯಚೂರು :: ಅಂಬಿಕಾನಗರ : ------.
* ದಾಂಡೇಲಿ (ಉತ್ತರಕನ್ನಡ).
ರಾಜ್ಯಶಾಸ್ತ್ರ.
ದಿನಾಂಕ :- 31/01/16.
1) ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಯಾವುದು?
* ಭಾರತ.
2) ರೆಗ್ಯುಲೇಟಿಂಗ್ ಕಾಯ್ದೆ ಜಾರಿಯಾದದ್ದು ಯಾವಾಗ?
* 1773 ರಲ್ಲಿ.
3) 1773 ರ ರೆಗ್ಯುಲೇಟಿಂಗ್ ಕಾಯ್ದೆಯ ದೋಷಗಳನ್ನು ಹೋಗಲಾಡಿಸಲು ಜಾರಿಗೆ ತಂದ ಕಾಯ್ದೆ ಯಾವುದು?
* 1784 ರ ಪಿಟ್ಸ್ ಇಂಡಿಯಾ ಕಾಯ್ದೆ.
4) ಸೈಮನ್ ಆಯೋಗದ ಅಧ್ಯಕ್ಷರು ಯಾರು?
* ಜಾನ್ ಸೈಮನ್.
5) "ಸರ್ವೆಂಟ್ಸ್ ಆಫ್ ದಿ ಪೀಪಲ್ ಸೊಸೈಟಿ" ಎಂಬ ಸಂಘಟನೆಯನ್ನು ಸ್ಥಾಪಿಸಿದವರು ಯಾರು?
* ಲಾಲ ಲಜಪತ್ ರಾಯ್.
6) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಬ್ರಿಟನ್ನಿನ ಪ್ರಧಾನಮಂತ್ರಿ ಯಾರಾಗಿದ್ದರು?
* ಕ್ಲಮೆಂಟ್ ಆಟ್ಲಿ.
7) ಭಾರತದ ಕೊನೆಯ ವೈಸರಾಯ ಯಾರು?
* ಲಾರ್ಡ್ ಮೌಂಟ್ ಬ್ಯಾಟನ್.
8) ಸ್ವತಂತ್ರ ಭಾರತದ ಮೊಟ್ಟ ಮೊದಲ ಗೌರ್ನರ್ ಜನರಲ್ ಯಾರು?
* ಲಾರ್ಡ್ ಮೌಂಟ್ ಬ್ಯಾಟನ್.
9) ಸಂವಿಧಾನ ರಚನಾ ಸಭೆಯ ಒಟ್ಟು ಸಂಖ್ಯೆ ಎಷ್ಟು?
* 389.
10) ಅಸ್ಸಾಂನ ಮೊದಲ ಮುಖ್ಯಮಂತ್ರಿ ಯಾರು?
* ಗೋಪಿನಾಥ ಬಾರ್ಡೋಲೈ.
11) ಸ್ಪೀರಿಂಗ್ ಸಮಿತಿಯ ಅಧ್ಯಕ್ಷರು ಯಾರು?
* ಡಾ. ರಾಜೇಂದ್ರ ಪ್ರಸಾದ್.
12) ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಭಾರತ ರತ್ನ ಪ್ರಶಸ್ತಿ ಪಡೆದದ್ದು ಯಾವಾಗ?
* 1990 ರಲ್ಲಿ.
13) ಸ್ವತಂತ್ರ ಭಾರತದ ಆರೋಗ್ಯ ಸಚಿವರು ಯಾರು?
* ರಾಜಕುಮಾರಿ ಅಮೃತ ಕೌರ್.
14) ಸ್ವತಂತ್ರ ಭಾರತದ ಹಣಕಾಸು ಸಚಿವರು ಯಾರು?
* ಆರ್.ಕೆ.ಷಣ್ಮುಖಂ ಚೆಟ್ಟಿ.
15) ಭಾರತವು ರಾಷ್ಟ್ರೀಯ ಧ್ವಜವನ್ನು ಅಳವಡಿಸಿಕೊಂಡಿದ್ದು ಯಾವಾಗ?
* ಜುಲೈ 22, 1947 ರಲ್ಲಿ.
16) ವೈಮರ್ ಸಂವಿಧಾನ ಯಾವ ದೇಶದ್ದು?
* ಜರ್ಮನಿ.
17) ಅಮೇರಿಕಾ ಸಂವಿಧಾನವು ಕೇವಲ ಎಷ್ಟು ವಿಧಿಗಳನ್ನು ಒಳಗೊಂಡಿದೆ?
* 7.
18) ಬ್ರಿಟನ್ನಿನ ಪಾರ್ಲಿಮೆಂಟ್ ನ್ನು ----- ಪಾರ್ಲಿಮೆಂಟ್ ಎನ್ನುವರು?
* ವೆಸ್ಟ್ ಮಿನಿಸ್ಟರ್.
19) ಜಗತ್ತಿನ ಸಂವಿಧಾನಗಳಲ್ಲಿ ಅತಿ ಹಳೆಯ ಸಂವಿಧಾನ ಯಾವುದು?
* ಸ್ಯಾನ್ ಮಾರಿನೋ ಸಂವಿಧಾನ.
20) ಸೈಮನ್ ಆಯೋಗವು ರಚನೆಯಾದದ್ದು ಯಾವಾಗ?
* 1927 ರಲ್ಲಿ.
By RBS
21) ಸೈಮನ್ ಆಯೋಗವು ಭಾರತಕ್ಕೆ ಬಂದದ್ದು ಯಾವಾಗ?
* 1928 ರಲ್ಲಿ.
22) ಸೈಮನ್ ಆಯೋಗವು ಇಂಗ್ಲೆಂಡಿಗೆ ವಾಪಸ್ಸಾದದ್ದು ಯಾವಾಗ?
* 1929, ಎಪ್ರಿಲ್ 14 ರಂದು.
23) ಎಪ್ರಿಲ್ 1, 1935 ರಲ್ಲಿ ಸ್ಥಾಪನೆಯಾದ ಬ್ಯಾಂಕ್ ಯಾವುದು?
* ಭಾರತದ ರಿಸರ್ವ್ ಬ್ಯಾಂಕ್.
24) ಭಾರತವು ನಾಡಗೀತೆಯನ್ನು ಅಳವಡಿಸಿಕೊಂಡಿದ್ದು ಯಾವಾಗ?
* ಜನವರಿ 24, 1950 ರಲ್ಲಿ.
25) ಸಂವಿಧಾನ ರಚನೆಯ ಎರಡನೆಯ ಸಭೆಯು ಸೇರಿದ್ದು ಯಾವಾಗ?
* ಡಿಸೆಂಬರ್ 11, 1946 ರಲ್ಲಿ.
26) ಗಾಂಧಿ-ಇರ್ವಿನ್ ನಡುವೆ ಒಪ್ಪಂದವಾದ ದಿನ ಯಾವುದು?
* ಮಾರ್ಚ್ 5. ಅಥವಾ ಫೆಬ್ರವರಿ 14. (1931).
27) ಸಮವರ್ತಿಪಟ್ಟಿಯನ್ನು ಯಾವ ರಾಷ್ಟ್ರದಿಂದ ಎರವಲು ಪಡೆಯಲಾಗಿದೆ?
* ಆಸ್ಟ್ರೇಲಿಯಾ ಸಂವಿಧಾನದಿಂದ.
28) ಭಾರತದ ರಾಷ್ಟ್ರ ಧ್ವಜವನ್ನು ವಿನ್ಯಾಸಗೊಳಿಸಿದವರು ಯಾರು?
* ಪಿಂಗಾಲಿ ವೆಂಕಯ್ಯ.
29) ಪಿಂಗಾಲಿ ವೆಂಕಯ್ಯ ಯಾವ ರಾಜ್ಯದವರು?
* ಆಂಧ್ರಪ್ರದೇಶ.
30) ಅಮೇರಿಕಾದ 16 ನೇ ಅಧ್ಯಕ್ಷ ಯಾರು?
* ಅಬ್ರಾಹಂ ಲಿಂಕನ್.
31) ಸಮಾಜವಾದಿ ಎಂಬ ಪದವನ್ನು ಭಾರತದ ಪ್ರಸ್ತಾವನೆಗೆ ಯಾವ ತಿದ್ದುಪಡಿ ಮೂಲಕ ಸೇರಿಸಲಾಯಿತು?
* 1976 ರಲ್ಲಿ 42 ನೇ ತಿದ್ದುಪಡಿ ಮೂಲಕ.
32) ಸಾಮಾಜಿಕ ನ್ಯಾಯ ಎಂಬ ಪದವನ್ನು ಯಾವ ಕ್ರಾಂತಿಯಿಂದ ಎರವಲು ಪಡೆಯಲಾಗಿದೆ?
* ರಷ್ಯಾ ಕ್ರಾಂತಿ.
33) ಭಾರತದ ಸಂವಿಧಾನವು ಗಣತಂತ್ರ ವ್ಯವಸ್ಥೆಯ ಜಾತಕ ಎಂದು ಕರೆದವರು ಯಾರು?
* ಕೆ.ಎಂ.ಮುನ್ಷಿ.
34) ಪ್ರಸ್ತಾವನೆಯನ್ನು ಸಂವಿಧಾಪದ ಭಾಗವಲ್ಲವೆಂದು ತೀರ್ಪು ನೀಡಿದ ಮೊಕದ್ದಮೆ ಯಾವುದು?
* 1960 ರ ಬೇರುಬಾರಿ ಮೊಕದ್ದಮೆ.
35) 'ಅಮರ ಜೀವಿ' ಎಂದೇ ಖ್ಯಾತರಾದವರು ಯಾರು?
* ಪೊಟ್ಟಿ ಶ್ರೀರಾಮುಲು.
36) ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಭಾಷೆ ಆಧಾರದ ಮೇಲೆ ರಚನೆಯಾದ ರಾಜ್ಯ ಯಾವುದು?
* ಆಂಧ್ರಪ್ರದೇಶ.
37) ಕೆ.ಎಂ.ಫಣಿಕ್ಕರ್ ರವರ ಪೂರ್ಣ ಹೆಸರೇನು?
* ಕವಲಂ ಮಾಧವ್ ಫಣಿಕ್ಕರ್.
38) 28 ರಾಜ್ಯವಾಗಿ ಉಗಮವಾದದ್ದು ಯಾವುದು?
* ಜಾರ್ಖಂಡ್.
39) ಭಾರತದಲ್ಲಿಯೇ ಅತಿದೊಡ್ಡ ಜಿಲ್ಲೆ ಯಾವುದು?
* ಕಛ್ (ಗುಜರಾತ್).
40) ಭಾರತದಲ್ಲಿಯೇ ಅತಿಚಿಕ್ಕ ಜಿಲ್ಲೆ ಯಾವುದು?
* ಮಾಹೆ (ಪಾಂಡಿಚೆರಿ) (9 ಕಿಮೀ).
41) 2011 ರ ಪ್ರಕಾರ ಅತಿಹೆಚ್ಚು ಸಾಕ್ಷರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು?
* ಲಕ್ಷದ್ವೀಪ (92.28).
42) 2011 ರ ಪ್ರಕಾರ ಅತಿ ಕಡಿಮೆ ಸಾಕ್ಷರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು?
* ದಾದ್ರ ಮತ್ತು ನಗರ ಹವೇಲಿ (77.65).
43) "ಭಾರತದ ಬಿಸ್ಮಾರ್ಕ್" ಎಂದು ಯಾರನ್ನು ಕರೆಯುತ್ತಾರೆ?
* ಸರ್ದಾರ್ ವಲ್ಲಭಭಾಯ್ ಪಾಟೇಲ್.
44) 25 ನೇ ರಾಜ್ಯವಾಗಿ ಗೋವಾ ರಚನೆಯಾದದ್ದು ಯಾವಾಗ?
* 1987 ರಲ್ಲಿ.
45) ಪ್ರಸ್ತುತವಾಗಿ ಎಷ್ಟು ವಲಯ ಮಂಡಳಿಗಳಿವೆ?
* 6.
46) ಎಲ್ಲಾ (6) ವಲಯಗಳಿಗೆ ಅಧ್ಯಕ್ಷರು ಯಾರಾಗಿರುತ್ತಾರೆ?
* ಕೇಂದ್ರ ಗೃಹ ಸಚಿವರು.
ಸಂಗ್ರಹ :- ಭಾರತದ ಸಂವಿಧಾನ (ಸ್ಪರ್ಧಾ ವಿಜೇತ)
ಭೂಗೋಳಶಾಸ್ತ್ರ.
ದಿನಾಂಕ :- 30/01/16.
ಸಂಗ್ರಹ :- 10 ನೇ ತರಗತಿ ಸಮಾಜ ವಿಜ್ಞಾನ.
1) ವಲಸೆಯಲ್ಲಿ ಮುಖ್ಯವಾಗಿ ಎಷ್ಟು ವಿಧಗಳಿವೆ?
* ಎರಡು.
2) ಅತೀ ಕಡಿಮೆ ಲಿಂಗಾನುಪಾತ ಹೊದಿರುವ ರಾಜ್ಯ ಯಾವುದು?
* ಹರಿಯಾಣ. (ಪ್ರತಿ ಸಾವಿರ ಪುರುಷರಿಗೆ 877 ಮಹಿಳೆಯರು).
3) 'ಬಿಮಾರು' ಎಂದರೆ ------.
* ರೋಗಗ್ರಸ್ತ ರಾಜ್ಯಗಳು.
4) ಬಿಮಾರು ರಾಜ್ಯಗಳನ್ನು ಹೆಸರಿಸಿರಿ?
* 1) ಬಿಹಾರ.
2) ಮಧ್ಯಪ್ರದೇಶ.
3) ರಾಜಸ್ಥಾನ.
4) ಉತ್ತರಪ್ರದೇಶ.
5) ದಿಹಾಂಗ & ದಿಬಾಂಗ್ ಯಾವ ನದಿಯ ಉಪನದಿಗಳು?
* ಬ್ರಹ್ಮಪುತ್ರ.
6) ರಾಜ್ಯದಲ್ಲಿ ಸಕ್ಕರೆ ಕೈಗಾರಿಕೆಗಳು ಅತಿ ಹೆಚ್ಚು ಕಂಡು ಬರುವ ಜಿಲ್ಲೆ ಯಾವುದು?
* ಬೆಳಗಾವಿ
7) ದೇಶದಲ್ಲಿ ಒಟ್ಟು ಎಷ್ಟು ಕಾಗದ ಕೈಗಾರಿಕೆಗಳಿವೆ?
* 568.
8) ಪ್ರಪಂಚದಲ್ಲಿ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ರಾಷ್ಟ್ರ ಯಾವುದು?
* ಬ್ರೆಜಿಲ್.
9) ಪ್ರಪಂಚದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಷ್ಟ್ರ ಯಾವುದು?
* ಭಾರತ.
10) ಅಲ್ಯೂಮೀನಿಯಂ ಇತ್ತೀಚೆಗೆ ಅಂದರೆ ----- ರಲ್ಲಿ ಶೋಧಿಸಲ್ಪಟ್ಟಿತು?
* 1886 ರಲ್ಲಿ.
11) ರೊರ್ಕೆಲಾ ಐರನ್ ಮತ್ತು ಸ್ಟೀಲ್ ಕಂಪನಿ ಯಾವ ರಾಜ್ಯದಲ್ಲಿದೆ?
* ಒರಿಸ್ಸಾ.
12) ಕೊಲ್ಕತ್ತಾದ ಬಂದರಿನ ಒತ್ತಡ ಕಡಿಮೆ ಮಾಡಲು ನಿರ್ಮಿಸಿರುವ ಕೃತಕ ಬಂದರು ಯಾವುದು?
* ಹಾಲ್ಡಿಯಾ.
13) ಇತ್ತೀಚೆಗೆ ಅಭಿವೃದ್ಧಿ ಪಡಿಸಿದ ಬಂದರು ಯಾವುದು?
* ಪಾರಾದೀಪ.
14) ಯಾವ ಬಂದರು ಕಚ್ ಖಾರಿಯ ಶಿರೋಭಾಗದಲ್ಲಿದೆ?
* ಕಾಂಡ್ಲಾ.
15) ಅಣ್ಣಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
* ಚೆನ್ನೈ.
16) ಅಣ್ಣಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮತ್ತೊಂದು ಹೆಸರೇನು?
* ಮೀನಂಬಾಕಂ.
17) ಸಾರಿಗೆಯಲ್ಲಿ ಮುಖ್ಯವಾಗಿ ಎಷ್ಟು ಪ್ರಕಾರಗಳಿವೆ?
* 4.
18) ಮೊದಲನೇ ತೈಲ ಬಾವಿಯ ನ್ನು ಎಲ್ಲಿ ಕೊರೆಯಲಾಯಿತು?
* ಅಂಕಲೇಶ್ವರ.
19) ಅಂಕಲೇಶ್ವರ ಯಾವ ರಾಜ್ಯದಲ್ಲಿದೆ?
* ಗುಜರಾತ್.
20) ಸದ್ಯದಲ್ಲಿ ---- ದೇಶದಲ್ಲಿಯೇ ಅತಿಹೆಚ್ಚು ಚಿನ್ನವನ್ನು ಉತ್ಪಾದಿಸಲಾಗುತ್ತಿದೆ?
* ಹಟ್ಟಿ ಗಣಿ.
By RBS
21) ಹಟ್ಟಿ ಚಿನ್ನದ ಗಣಿ ಯಾವ ಜಿಲ್ಲೆಯಲ್ಲಿದೆ?
* ರಾಯಚೂರು.
22) ಗಯಾ : ಬಿಹಾರ :: ಧನಭಾದ್ : --------.
* ಜಾರ್ಖಂಡ.
23) ಸೇಲಂ : ತಮಿಳುನಾಡು :: ಉದಯಪುರ : -------.
* ರಾಜಸ್ಥಾನ.
24) ತಿರುವನಂತಪುರ : ಕೇರಳ :: ಜಿಂದ್ವಾರ : -----.
* ಮಧ್ಯಪ್ರದೇಶ.
25) ಕಬ್ಬಿಣೇತರ ವರ್ಗದ ಖನಿಜಗಳಲ್ಲಿ ಯಾವುದು ಅತಿ ಮುಖ್ಯವಾದ ಅದಿರಾಗಿದೆ?
* ಅಭ್ರಕ.
26) ಜಾಮನಗರ : ಗುಜರಾತ್ :: ಕೋರಾಪಟ್ : ------.
* ಒಡಿಶಾ.
27) ಅಲ್ಯೂಮೀನಿಯಂ ಲೋಹದ ಮುಖ್ಯ ಅದಿರು ಯಾವುದು?
* ಬಾಕ್ಸೈಟ್.
28) 20 ನೇ ಶತಮಾನದ ಅದ್ಭುತ ಲೋಹ ಎಂದು ಯಾವುದನ್ನು ಕರೆಯಲಾಗುತ್ತದೆ?
* ಬಾಕ್ಸೈಟ್.
29) ಟಾಟಾ ಜಲ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ?
* ಮಹಾರಾಷ್ಟ್ರ.
30) ತಾವಾ ಜಲ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ?
* ಬಿಹಾರ.
31) ಭಾರತವು ಉತ್ಪಾದಿಸುತ್ತಿರುವ ವಿದ್ಯುತ್ತಿನಮೂಲಗಳಲ್ಲಿ ಜಲ ವಿದ್ಯುತ್ ಎಷ್ಟನೇ ಸ್ಥಾನವನ್ನು ಹೊಂದಿದೆ?
* ಎರಡನೇ.
32) ಕರ್ನಾಟಕದ ಅತಿದೊಡ್ಡ ನದಿಕಣಿವೆ ಯೋಜನೆ ಯಾವುದು?
* ಕೃಷ್ಣಾ ಮೇಲ್ದಂಡೆ ಯೋಜನೆ.
33) "ಬಿಹಾರದ ಕಣ್ಣಿರಿನ ನದಿ" ಯಾವುದು?
* ಕೋಸಿ ನದಿ.
34) ಭಾರತದಲ್ಲಿಯೇ ಅತ್ಯಂತ ಎತ್ತರವಾದ ನದಿ ಕಣಿವೆ ಯೋಜನೆ ಯಾವುದು?
* ಭಾಕ್ರಾನಂಗಲ್ ಯೋಜನೆ.
35) ಭರತಪುರ ವನ್ಯ ಜೀವಿಧಾಮ ಯಾವ ರಾಜ್ಯದಲ್ಲಿದೆ?
* ರಾಜಸ್ಥಾನ.
36) ಮದಾರಿಹಾತ್ ಮತ್ತು ಜಾಲ್ದಾಪಾರ ವನ್ಯ ಜೀವಿಧಾಮಗಳು ಯಾವ ರಾಜ್ಯದಲ್ಲಿವೆ?
* ಪಶ್ಚಿಮಬಂಗಾಳ.
37) ಅಣ್ಣಾಮಲೈ ವನ್ಯ ಜೀವಿಧಾಮ ಯಾವ ರಾಜ್ಯದಲ್ಲಿದೆ?
* ತಮಿಳುನಾಡು.
38) ಭಾರತದಲ್ಲಿ ಅತಿಕಡಿಮೆ ಮಳೆ ಪಡೆಯುವ ಪ್ರದೇಶ ಯಾವುದು?
* ರೂಯ್ಲಿ.
39) ರೂಯ್ಲಿ ರಾಜಸ್ಥಾನದ ಯಾವ ಜಿಲ್ಲೆಯಲ್ಲಿದೆ?
* ಜೈಸಲ್ಮೇರ್.
40) ಬೇಸಿಗೆಯಲ್ಲಿ ದೇಶವು ವಾರ್ಷಿಕ ಮಳೆಯ ಶೇ. ----- ರಷ್ಟನ್ನು ಮಾತ್ರ ಪಡೆಯುತ್ತದೆ?
* 10 '/.
41) ನೈಋತ್ಯ ಮಾನ್ಸೂನ ಕಾಲ ಅಥವಾ ಮುಂಗಾರು ಮಳೆಗಾಲದ ಅವಧಿ ತಿಳಿಸಿರಿ?
* ಜೂನ್ - ಸೆಪ್ಟೆಂಬರ್.
ಸಾಮಾನ್ಯ ಜ್ಞಾನ By SRinivasa H N
29/1/2016 Quiz.
1. Africa khandalli iruv atyant yattarad shikhar?
- Mount kilimanjaro.
2. Astraliayad pramukh nadi yavadu?
- Murre darling.
3. Austrelia dalliruv budakattu janang yavadu?
- Bindubis.
4. Kurigal nadu yandu yavadannu kareyuttare?
- Australia.
5. 17 digre canal yav deshagalanu berpadisuttade?
- North and south viyatnam.
6. North pole kandu hididavaru yaru?
- Robert Yadward Piyari.
7. South pole yaru kandu hidididdare?
- Amund Sen Ronand.
8. Loktak sarovar yav rajyadalli ide?
- Manipur.
9. Rudra sagar sarovar yallide?
- Tripura.
10. Sheet khand yavadu?
- Antartika.
11. Devis jalasandi yalli kandu baruttade?
- North america and grinland.
12. Atyant dodda kanive yallide?
- Americad grand kyaniyan kanive.
13. Jagattin dodda marabhumi yavadu?
- Sahara marabhumi.
14. Kaggataley khand yavadu?
- Africa.
15. Vishwad ugamad adyanakke enendu kareyuttare?
- Cosmolagy.
16. Ondu kantiman estu jyotirvashagalige saman?
- 3.55 jyotirvarsh.
17. Avali grahagalu yavavu?
- Bhumi and shukra.
18. Chandranu bhumiya samip mattu dur baruv din yavadu?
- Periji and apoji din.
19. Kadime dainandin chalane hondiruv grah yavadu?
- Guru grah.
20. Nirin mele teluv graha?
- Shani gruha.
21. 180 digre yav sagarad madya vide?
- Pecific sagar.
22. Sila goladalliruv lohagalu yavavu?
- Silicate and aluminium.
23. Bhukampad hor kendravannu enendu kareyuttare?
- Epicentre.
24. Atyant alawad sarovar?
- Bikal sarovar.
25. Lekavan sarovar yalli kandu baruttde? - - Turkey.
26. Havagunad adyayanavannu enendu kareyuttare?
- Meteorolagy.
27. Samudra mattadalli vayumandalad sarasari vattad estu?
- 1013.25 mb
28. Suryanind shakavu yav aley rupadalli chalisuttade?
- Viddutkantiy aley.
29. Birugaligal nagar yavadu?
- Chikago.
31. Isohytes yandarenu?
- Sam pramanad male.
32. Isoryms yandarenu?
- Sam munjugadde.
33. Sagarad alavannu aleyale enannu balasuttare?
- Echo sounders.
34. Jalagolad adyayanakke enendu kareyuttare?
- Hydrolagy.
35. Prapanchad atyant dodda kolli yavadu?
- Bangal kolli.
36. Atyant dodda khari yavadu?
- Hudsan khari.
37. Hindu mahasagar dalliruv atyant alavad taggu yavadu?
- Sunda taggu. 6460 meter alavagide.
ಭೂಗೋಳಶಾಸ್ತ್ರ.
ದಿನಾಂಕ :- 30/01/16.
ಸಂಗ್ರಹ :- 10 ನೇ ತರಗತಿ ಸಮಾಜ ವಿಜ್ಞಾನ.
1) ವಲಸೆಯಲ್ಲಿ ಮುಖ್ಯವಾಗಿ ಎಷ್ಟು ವಿಧಗಳಿವೆ?
* ಎರಡು.
2) ಅತೀ ಕಡಿಮೆ ಲಿಂಗಾನುಪಾತ ಹೊದಿರುವ ರಾಜ್ಯ ಯಾವುದು?
* ಹರಿಯಾಣ. (ಪ್ರತಿ ಸಾವಿರ ಪುರುಷರಿಗೆ 877 ಮಹಿಳೆಯರು).
3) 'ಬಿಮಾರು' ಎಂದರೆ ------.
* ರೋಗಗ್ರಸ್ತ ರಾಜ್ಯಗಳು.
4) ಬಿಮಾರು ರಾಜ್ಯಗಳನ್ನು ಹೆಸರಿಸಿರಿ?
* 1) ಬಿಹಾರ.
2) ಮಧ್ಯಪ್ರದೇಶ.
3) ರಾಜಸ್ಥಾನ.
4) ಉತ್ತರಪ್ರದೇಶ.
5) ದಿಹಾಂಗ & ದಿಬಾಂಗ್ ಯಾವ ನದಿಯ ಉಪನದಿಗಳು?
* ಬ್ರಹ್ಮಪುತ್ರ.
6) ರಾಜ್ಯದಲ್ಲಿ ಸಕ್ಕರೆ ಕೈಗಾರಿಕೆಗಳು ಅತಿ ಹೆಚ್ಚು ಕಂಡು ಬರುವ ಜಿಲ್ಲೆ ಯಾವುದು?
* ಬೆಳಗಾವಿ
7) ದೇಶದಲ್ಲಿ ಒಟ್ಟು ಎಷ್ಟು ಕಾಗದ ಕೈಗಾರಿಕೆಗಳಿವೆ?
* 568.
8) ಪ್ರಪಂಚದಲ್ಲಿ ಅತಿಹೆಚ್ಚು ಸಕ್ಕರೆ ಉತ್ಪಾದಿಸುವ ರಾಷ್ಟ್ರ ಯಾವುದು?
* ಬ್ರೆಜಿಲ್.
9) ಪ್ರಪಂಚದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿರುವ ರಾಷ್ಟ್ರ ಯಾವುದು?
* ಭಾರತ.
10) ಅಲ್ಯೂಮೀನಿಯಂ ಇತ್ತೀಚೆಗೆ ಅಂದರೆ ----- ರಲ್ಲಿ ಶೋಧಿಸಲ್ಪಟ್ಟಿತು?
* 1886 ರಲ್ಲಿ.
11) ರೊರ್ಕೆಲಾ ಐರನ್ ಮತ್ತು ಸ್ಟೀಲ್ ಕಂಪನಿ ಯಾವ ರಾಜ್ಯದಲ್ಲಿದೆ?
* ಒರಿಸ್ಸಾ.
12) ಕೊಲ್ಕತ್ತಾದ ಬಂದರಿನ ಒತ್ತಡ ಕಡಿಮೆ ಮಾಡಲು ನಿರ್ಮಿಸಿರುವ ಕೃತಕ ಬಂದರು ಯಾವುದು?
* ಹಾಲ್ಡಿಯಾ.
13) ಇತ್ತೀಚೆಗೆ ಅಭಿವೃದ್ಧಿ ಪಡಿಸಿದ ಬಂದರು ಯಾವುದು?
* ಪಾರಾದೀಪ.
14) ಯಾವ ಬಂದರು ಕಚ್ ಖಾರಿಯ ಶಿರೋಭಾಗದಲ್ಲಿದೆ?
* ಕಾಂಡ್ಲಾ.
15) ಅಣ್ಣಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
* ಚೆನ್ನೈ.
16) ಅಣ್ಣಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮತ್ತೊಂದು ಹೆಸರೇನು?
* ಮೀನಂಬಾಕಂ.
17) ಸಾರಿಗೆಯಲ್ಲಿ ಮುಖ್ಯವಾಗಿ ಎಷ್ಟು ಪ್ರಕಾರಗಳಿವೆ?
* 4.
18) ಮೊದಲನೇ ತೈಲ ಬಾವಿಯ ನ್ನು ಎಲ್ಲಿ ಕೊರೆಯಲಾಯಿತು?
* ಅಂಕಲೇಶ್ವರ.
19) ಅಂಕಲೇಶ್ವರ ಯಾವ ರಾಜ್ಯದಲ್ಲಿದೆ?
* ಗುಜರಾತ್.
20) ಸದ್ಯದಲ್ಲಿ ---- ದೇಶದಲ್ಲಿಯೇ ಅತಿಹೆಚ್ಚು ಚಿನ್ನವನ್ನು ಉತ್ಪಾದಿಸಲಾಗುತ್ತಿದೆ?
* ಹಟ್ಟಿ ಗಣಿ.
21) ಹಟ್ಟಿ ಚಿನ್ನದ ಗಣಿ ಯಾವ ಜಿಲ್ಲೆಯಲ್ಲಿದೆ?
* ರಾಯಚೂರು.
By RBS
22) ಗಯಾ : ಬಿಹಾರ :: ಧನಭಾದ್ : --------.
* ಜಾರ್ಖಂಡ.
23) ಸೇಲಂ : ತಮಿಳುನಾಡು :: ಉದಯಪುರ : -------.
* ರಾಜಸ್ಥಾನ.
24) ತಿರುವನಂತಪುರ : ಕೇರಳ :: ಜಿಂದ್ವಾರ : -----.
* ಮಧ್ಯಪ್ರದೇಶ.
25) ಕಬ್ಬಿಣೇತರ ವರ್ಗದ ಖನಿಜಗಳಲ್ಲಿ ಯಾವುದು ಅತಿ ಮುಖ್ಯವಾದ ಅದಿರಾಗಿದೆ?
* ಅಭ್ರಕ.
26) ಜಾಮನಗರ : ಗುಜರಾತ್ :: ಕೋರಾಪಟ್ : ------.
* ಒಡಿಶಾ.
27) ಅಲ್ಯೂಮೀನಿಯಂ ಲೋಹದ ಮುಖ್ಯ ಅದಿರು ಯಾವುದು?
* ಬಾಕ್ಸೈಟ್.
28) 20 ನೇ ಶತಮಾನದ ಅದ್ಭುತ ಲೋಹ ಎಂದು ಯಾವುದನ್ನು ಕರೆಯಲಾಗುತ್ತದೆ?
* ಬಾಕ್ಸೈಟ್.
29) ಟಾಟಾ ಜಲ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ?
* ಮಹಾರಾಷ್ಟ್ರ.
30) ತಾವಾ ಜಲ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ?
* ಬಿಹಾರ.
31) ಭಾರತವು ಉತ್ಪಾದಿಸುತ್ತಿರುವ ವಿದ್ಯುತ್ತಿನಮೂಲಗಳಲ್ಲಿ ಜಲ ವಿದ್ಯುತ್ ಎಷ್ಟನೇ ಸ್ಥಾನವನ್ನು ಹೊಂದಿದೆ?
* ಎರಡನೇ.
32) ಕರ್ನಾಟಕದ ಅತಿದೊಡ್ಡ ನದಿಕಣಿವೆ ಯೋಜನೆ ಯಾವುದು?
* ಕೃಷ್ಣಾ ಮೇಲ್ದಂಡೆ ಯೋಜನೆ.
33) "ಬಿಹಾರದ ಕಣ್ಣಿರಿನ ನದಿ" ಯಾವುದು?
* ಕೋಸಿ ನದಿ.
34) ಭಾರತದಲ್ಲಿಯೇ ಅತ್ಯಂತ ಎತ್ತರವಾದ ನದಿ ಕಣಿವೆ ಯೋಜನೆ ಯಾವುದು?
* ಭಾಕ್ರಾನಂಗಲ್ ಯೋಜನೆ.
35) ಭರತಪುರ ವನ್ಯ ಜೀವಿಧಾಮ ಯಾವ ರಾಜ್ಯದಲ್ಲಿದೆ?
* ರಾಜಸ್ಥಾನ.
36) ಮದಾರಿಹಾತ್ ಮತ್ತು ಜಾಲ್ದಾಪಾರ ವನ್ಯ ಜೀವಿಧಾಮಗಳು ಯಾವ ರಾಜ್ಯದಲ್ಲಿವೆ?
* ಪಶ್ಚಿಮಬಂಗಾಳ.
37) ಅಣ್ಣಾಮಲೈ ವನ್ಯ ಜೀವಿಧಾಮ ಯಾವ ರಾಜ್ಯದಲ್ಲಿದೆ?
* ತಮಿಳುನಾಡು.
38) ಭಾರತದಲ್ಲಿ ಅತಿಕಡಿಮೆ ಮಳೆ ಪಡೆಯುವ ಪ್ರದೇಶ ಯಾವುದು?
* ರೂಯ್ಲಿ.
39) ರೂಯ್ಲಿ ರಾಜಸ್ಥಾನದ ಯಾವ ಜಿಲ್ಲೆಯಲ್ಲಿದೆ?
* ಜೈಸಲ್ಮೇರ್.
40) ಬೇಸಿಗೆಯಲ್ಲಿ ದೇಶವು ವಾರ್ಷಿಕ ಮಳೆಯ ಶೇ. ----- ರಷ್ಟನ್ನು ಮಾತ್ರ ಪಡೆಯುತ್ತದೆ?
* 10 '/.
41) ನೈಋತ್ಯ ಮಾನ್ಸೂನ ಕಾಲ ಅಥವಾ ಮುಂಗಾರು ಮಳೆಗಾಲದ ಅವಧಿ ತಿಳಿಸಿರಿ?
* ಜೂನ್ - ಸೆಪ್ಟೆಂಬರ್.
//////// ಶ್ರೀಶ್ರೀಶ್ರೀಶ್ರೀಶ್ರೀ /////
ಇತಿಹಾಸ.
ದಿನಾಂಕ :- 27/01/16.
1) ಪೊಟ್ಟಿ ಶ್ರೀರಾಮುಲು ಎಷ್ಟು ದಿನಗಳ ಉಪವಾಸ ಸತ್ಯಾಗ್ರಹ ನಡೆಸಿ ಅಸುನೀಗಿದರು?
* 58.
2) ಹೈದರಾಬಾದ್ ಸಂಸ್ಥಾನವನ್ನು ಯಾವಾಗ ಭಾರತದೊಂದಿಗೆ ವಿಲೀನಗೊಳಿಸಲಾಯಿತು?
* 1948 ರಲ್ಲಿ.
3) ಭಾರತದ ಪ್ರಥಮ ಗೃಹಮಂತ್ರಿ ಯಾರು?
* ಸರ್ದಾರ್ ವಲ್ಲಭ ಭಾಯಿ ಪಟೇಲ್.
4) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪಕರು ಯಾರು?
* ಎ.ಓ.ಹ್ಯೂಮ್.
5) ಮರಾಠ ಪತ್ರಿಕೆಯನ್ನು ಪ್ರಕಟಿಸಿದವರು ಯಾರು?
* ಬಾಲಗಂಗಾಧರ ತಿಲಕ್.
6) ಸ್ವರಾಜ್ ಪಕ್ಷವನ್ನು ಸ್ಥಾಪಿಸಲಾದ ವರ್ಷ -------.
* 1922.
7) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಹರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು ಯಾರು?
* ಸುಭಾಷ್ಚಂದ್ರಬೋಸ್.
8) "ಭಾರತದ ಉಕ್ಕಿನ ಮನುಷ್ಯ"ನೆಂದು ಖ್ಯಾತರಾದವರು ಯಾರು?
* ಸರ್ದಾರ್ ವಲ್ಲಭ ಭಾಯಿ ಪಟೇಲ್.
9) ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸೀ ರೆಜಿಮೆಂಟಿನ ನೇತೃತ್ವವನ್ನು ವಹಿಸಿದವರು ಯಾರು?
* ಕ್ಯಾಪ್ಟನ್ ಲಕ್ಷ್ಮೀ.
10) ಅಲಿ ಸಹೋದರರು ನಡೆಸಿದ ಚಳುವಳಿ --------.
* ಖಿಲಾಪತ್ ಚಳುವಳಿ.
11) ಸಂಪತ್ತಿನ ಸೋರುವಿಕೆ ಸಿದ್ದಾಂತವನ್ನು ತಿಳಿಸಿದವರು ಯಾರು?
* ದಾದಾಭಾಯಿನವರೋಜಿ.
12) "ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು" ಎಂದು ಘೋಷಿಸಿದವರು ಯಾರು?
* ಬಾಲ್ ಗಂಗಾಧರ ತಿಲಕ್.
By RBS
13) "ಪ್ರಭುದ್ಧ ಭಾರತ" ಪತ್ರಿಕೆಯನ್ನು ಹೊರಡಿಸಿದವರು ಯಾರು?
* ಡಾ.ಬಿ.ಆರ್.ಅಂಬೇಡ್ಕರ್.
14) ಭಾರತದಲ್ಲಿ ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದವರು ಯಾರು?
* ನೆಹರು ಮತ್ತು ಸುಭಾಷ್ಚಂದ್ರಬೋಸ್.
15) ಭಾರತದಲ್ಲಿ ಯಾವಾಗ ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಲಾಯಿತು?
* 1934 ರಲ್ಲಿ.
16) ಸ್ವತಂತ್ರ ಹಳ್ಳಿ ಯಾವುದು?
* ಈಸೂರು.
17) ಈಸೂರು ಯಾವ ಜಿಲ್ಲೆಯಲ್ಲಿದೆ?
* ಶಿವಮೊಗ್ಗ.
18) "ಬಹಿಸ್ಕ್ರತ ಹಿತಕರಣಿ ಸಭಾ" ಎಂಬ ಸಂಘಟನೆಯನ್ನು ಸ್ಥಾಪಿಸಿದವರು ಯಾರು?
* ಡಾ.ಬಿ.ಆರ್.ಅಂಬೇಡ್ಕರ್.
19) 1929 ರ ಅಧಿವೇಶನ ಯಾರ ಅಧ್ಯಕ್ಷತೆಯಲ್ಲಿ ನಡೆಯಿತು?
* ನೆಹರು.
20) 1929 ರ ಅಧಿವೇಶನ ಎಲ್ಲಿ ನಡೆಯಿತು?
* ಲಾಹೋರ್.
21) ಗಾಂಧೀಜಿಯವರು ಎಲ್ಲಿ ಬ್ಯಾರಿಸ್ಟರ್ ಪದವಿ ಪಡೆದರು?
* ಇಂಗ್ಲೆಂಡ್ ನಲ್ಲಿ.
22) ಗಾಂಧೀಜಿ ವಕೀಲ ವೃತ್ತಿಯನ್ನು ಎಲ್ಲಿ ಆರಂಭಿಸಿದರು?
* ದಕ್ಷಿಣ ಆಫ್ರಿಕಾದಲ್ಲಿ.
23) ಯುಗಾಂತರ ಎಂಬ ನಿಯತಕಾಲಿಕೆ ಪ್ರಕಟಿಸಿದವರು ಯಾರು%
* ಬರೀಂದರ್ ಕುಮಾರ್ ಘೋಷ್.
24) 1905 ರ ವಿಶೇಷವೇನು?
* ಬಂಗಾಳದ ವಿಭಜನೆ.
25) 1906 ರ ವಿಶೇಷವೇನು?
* ಮುಸ್ಲಿಂ ಲೀಗ್ ಸ್ಥಾಪನೆ.
ವಿಷಯ ಪ್ರಚಲಿತ ಘಟನೆಗಳು.
ಸಂಗ್ರಹ :- ಸ್ಪರ್ಧಾ ವಿಜೇತ (ಜನವರಿ).
ದಿನಾಂಕ :- 22/01/16.
1) ಕರ್ನಾಟಕ ರಾಜ್ಯದ 4 ನೇ ಹಣಕಾಸು ಆಯೋಗದ ಅಧ್ಯಕ್ಷರನ್ನಾಗಿ ಯಾರನ್ನು ನೇಮಿಸಲಾಗಿದೆ?
* ಸಿ.ಜಿ.ಚಿನ್ನಸ್ವಾಮಿ.
2) ದಯಾಮರಣ ಕೋರಿ ದೇಶದ ಗಮನ ಸೆಳೆದು ಮೇ 8, 2015 ರಲ್ಲಿ ನಿಧನರಾದವರು ಯಾರು?
* ಅರುಣಾ ಶಾನುಭಾಗ್.
3) ಎಪಿಜೆ ಅಬ್ದುಲ್ ಕಲಾಂ ನಿಧನರಾದದ್ದು ಯಾವಾಗ?
* ಜುಲೈ 27, 2015 ರಲ್ಲಿ.
4) ಐ ಎಂ ಎಫ್ ನ ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕರು ಯಾರು?
* ಕ್ರಿಶ್ಚಿಯನ್ ಲಿಗಾರ್ಡೆ.
5) ಡಿಸೆಂಬರ್ 14, 2015 ರಂದು ಭಾರತದ ಯೋಗ ಗುರು ಬಿಕೆಎಸ್ ಅಯ್ಯಂಗಾರ್ ರವರ ಎಷ್ಟನೇ ಜನ್ಮದಿನ ಆಚರಿಸಲಾಯಿತು?
* 97 ನೇ.
6) ಪೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಉದ್ಯಮ ಸ್ನೇಹಿ ಪಟ್ಟಿಯಲ್ಲಿ ಭಾರತದ ಸ್ಥಾನವೇನು?
* 97 ನೇ ಸ್ಥಾನದಲ್ಲಿದೆ.
7) ಯುನೆಸ್ಕೊ ಪಾರಂಪರಿಕ ತಾಣಗಳಲ್ಲಿ 32 ನೇಯದು ಯಾವುದು?
* ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ (2014).
8) ನೇಪಾಳದ ಮೊದಲ ಮಹಿಳಾ ಅಧ್ಯಕ್ಷೆ ಯಾರು?
* ಬಿದ್ಯಾದೇವಿ ಭಂಡಾರಿ.
9) 2015 ನವೆಂಬರ್ 21 ರಂದು ಆಶಿಯಾನ್ ಭಾರತ ಶೃಂಗಸಭೆಯು ಎಲ್ಲಿ ಜರುಗಿತು?
* ಮಲೇಷ್ಯಾದ ಕೌಲಾಂಪುರದಲ್ಲಿ.
10) 2015 ನೇ ಸಾಲಿನ ವಿಶ್ವಕಪ್ ಕ್ರಿಕೆಟ್ ವಿಜೇತ ರಾಷ್ಟ್ರ ಯಾವುದು?
* ಆಸ್ಟ್ರೇಲಿಯಾ.
11) ಐಪಿಎಲ್ 2015 ರ ಚಾಂಪಿಯನ್ ತಂಡ ಯಾವುದು?
* ಮುಂಬೈ ಇಂಡಿಯನ್ಸ್.
12) ಪ್ರಸ್ತುತ ಬ್ರಿಕ್ಸ್ ಬ್ಯಾಂಕ್ ನ ಅಧ್ಯಕ್ಷರು ಯಾರು?
* ಕೆ.ವಿ.ಕಾಮತ್.
13) "Seven Billion Dreams: one Planet; Consume with care" ಇದು ಯಾವ ದಿನದ ಧ್ಯೇಯವಾಕ್ಯ?
* ಜೂನ್ 5, 2015 ನೇ ಸಾಲಿನ ವಿಶ್ವ ಪರಿಸರ ದಿನದ ಧ್ಯೇಯ ವಾಕ್ಯ.
14) 2015 ನೇ ಸಾಲಿನ ಅರ್ಥ ಅವರ್ ನ್ನು ಯಾವಾಗ ಆಚರಿಸಲಾಯಿತು?
* ಮಾರ್ಚ್ 28. ( ಶನಿವಾರ ರಾತ್ರಿ 8:30 ರಿಂದ 9:30).
15) ಮೇಕ್ ಇಟ್ ಹ್ಯಾಪನ್ ಯಾವ ದಿನದ ಧ್ಯೇಯವಾಕ್ಯ?
* ಅಂತರರಾಷ್ಟ್ರೀಯ ಮಹಿಳಾ ದಿನ 2015 ಮಾರ್ಚ್ 8.
16) 2015 ರ ಮ್ಯಾಗ್ಸೇಸೆ ಪ್ರಶಸ್ತಿ ಪುರಸ್ಕೃತರಾದ ಭಾರತೀಯರು ಯಾರು?
* ಅಂಶುಗುಪ್ತಾ & ಸಂಜೀವ್ ಚತುರ್ವೇದಿ.
17) 2014 ನೇ ಸಾಲಿನ ದಾದಾ ಸಾಹೇಬ್ ಪಾಲ್ಕೇ ಪ್ರಶಸ್ತಿ ಪಡೆದವರು ಯಾರು?
* ಶಶಿಕಪೂರ್.
18) 2015 ರ ಬಸವ ಕೃಷಿ ಪ್ರಶಸ್ತಿಗೆ ಭಾಜನರಾದವರು ಯಾರು?
* ಡಾ.ಬಾಬಾ ಆಡಾ.
19) 2016 ರ ಬಸವ ಕೃಷಿ ಪ್ರಶಸ್ತಿಗೆ ಆಯ್ಕೆಯಾದವರು ಯಾರು?
* ಮಾಣಿಕ್ ಸರ್ಕಾರ್.
20) 2015 ರ ಸಿಂಹ ಗಣತಿಯ ಪ್ರಕಾರ ಭಾರತದಲ್ಲಿ ಎಷ್ಟು ಸಿಂಹಗಳಿವೆ?
* 523.
By RBS
21) ಪ್ರಸ್ತುತ ಬ್ರಿಟನ್ ನ ಪ್ರಧಾನಿ ಯಾರು?
* ಡೇವಿಡ್ ಕ್ಯಾಮರೂನ್.
22) ಮಸ್ಕಿಯ ಅಶೋಕನ ಶಿಲಾಶಾಸನ ಪತ್ತೆಯಾಗಿ 2015 ಕ್ಕೆ ಎಷ್ಟು ವರ್ಷವಾಯಿತು?
* 100.
23) ಆಸ್ಟ್ರಿಯಾದ ರಾಜಧಾನಿ ಯಾವುದು?
* ವಿಯನ್ನಾ.
24) ಕೇರಳದ ಯಾವ ಜಿಲ್ಲೆಯಲ್ಲಿ ವೊದಲ ಗ್ರಾಮೀಣ ಬ್ರಾಡ್ ಬ್ಯಾಂಡ್ ಸೇವೆ ಆರಂಭಿಸಲಾಗಿದೆ?
* ಇಡುಕ್ಕಿ.
25) ಇನ್ಫೋಸಿಸ್ ಇತ್ತೀಚೆಗೆ ಪನಯ ಕಂಪನಿಯನ್ನು ಎಷ್ಟು ಕೋಟಿ ರೂ.ಗಳಿಗೆ ಖರೀದಿಸಿತು?
* 1200 ಕೋಟಿ ರೂ.ಗಳಿಗೆ.
26) ಭಾರತದಲ್ಲಿ ಹುಲಿಗಳನ್ನು ಹೆಚ್ಚು ಹೊಂದಿರುವ ಎರಡನೆಯ ರಾಜ್ಯ ಯಾವುದು?
* ಉತ್ತರಖಂಡ.
27) ಅಮೇರಿಕಾ ಇತ್ತೀಚೆಗೆ ಮೆಸೆಂಜರ್ ನೌಕೆಯನ್ನು ಯಾವ ಗ್ರಹಕ್ಕೆ ಕಳುಹಿಸಿತು?
* ಬುಧ.
28) ರಾಷೀಯ ಗಣಿತ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
* ಡಿಸೆಂಬರ್ 22.
29) ಜಗತ್ತಿನಲ್ಲಿ ಅತಿಹೆಚ್ಚು ಕಪ್ಪುಹಣ ವರ್ಗಾಯಿಸುತ್ತಿರುವ ದೇಶಗಳಲ್ಲಿ ಭಾರತದ ಸ್ಥಾನವೇನು?
* 4 ನೇ.
30) 67 ನೇ ಗಣರಾಜ್ಯೋತ್ಸಲದ ಪೆರೇಡ್ ನಲ್ಲಿ ಕರ್ನಾಟಕದ ಯಾವ ಸ್ತಬ್ಧ ಚಿತ್ರ ಪ್ರದರ್ಶನವಾಗಲಿದೆ?
* ಕೊಡಗು ಕಾಫಿ.
31) 2015 ರ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರು ಯಾರು?
* ರಘುವೀರ್ ಚೌದರಿ.
32) 2015 ರ ಟೈಮ್ ವರ್ಷದ ವ್ಯಕ್ತಿ ಪ್ರಶಸ್ತಿ ಭಾಜನರಾದವರು ಯಾರು?
* ಏಂಜಲಾ ಮರ್ಕೆಲಾ.
33) 2015 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದವರು ಯಾರು?
* ಕೆ.ವಿ.ತಿರುಮಲೇಶ್.
34) ಉತ್ತಮ ಆಡಳಿತ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
* ಡಿಸೆಂಬರ್ 25.
35) ಇತ್ತೀಚೆಗೆ ನಿಧನರಾದ "ಮಾನವ ಹಕ್ಕುಗಳ ಹರಿಕಾರ" ಯಾರು?
* ನ್ಯಾ.ಮಳೀಮಠ್.
36) ದೇಶದಲ್ಲಿ ಕರ್ನಾಟಕ ಬಾಲ್ಯವಿವಾಹದಲ್ಲಿ ಎಷ್ಟನೇ ಸ್ಥಾನದಲ್ಲಿದೆ?
* 10 ನೇ.
37) 2015 ರ ವರದಿಯ ಪ್ರಕಾರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಯಾವ ದೇಶ ಮೊದಲ ಸ್ಥಾನದಲ್ಲಿದೆ?
* ನಾರ್ವೆ (0.944 ಸೂಚ್ಯಂಕ).
38) 2015 ರಲ್ಲಿ ಹೆಚ್ ಡಿ ಐ ವರದಿಯಲ್ಲಿ ಭಾರತ ಯಾವ ಸ್ಥಾನದಲ್ಲಿದೆ?
* 130 ನೇ.
39) ಇತ್ತೀಚೆಗೆ ಡಿಸೆಂಬರ್ 29, 2015 ರಂದು ಕುವೆಂಪುರವರ ಎಷ್ಟನೇ ಜನ್ಮದಿನ ಆಚರಿಸಲಾಯಿತು?
* 111 ನೇ.
40) ಹೆಚ್ ಎ ಎಲ್ ಪ್ರಸ್ತುತ ಕಾರ್ಯ ನಿರ್ವಾಹಕ ನಿರ್ದೇಶಕ ಯಾರು?
* ಟಿ. ಸುವರ್ಣರಾಜು.
41) ಹೆಚ್ ಎ ಎಲ್ ಸಂಸ್ಥೆ ಡಿಸೆಂಬರ್ 23, 2015 ರಂದು ಎಷ್ಟನೇ ವರ್ಷಾಚರಣೆ ಆಚರಿಸಿಕೊಂಡಿತು?
* 75 ನೇ.
ರಾಜಶಾಸ್ತ್ರ.
ಸಂಗ್ರಹ :- 10 ನೇ ತರಗತಿ ಸಮಾಜ ವಿಜ್ಞಾನ.
ದಿನಾಂಕ :- 21/01/16.
1) ಧರ್ಮದ ಆಧಾರದಲ್ಲಿ ಸಮಗ್ರ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿಗಳನ್ನು ಬೆಳಸಿಕೊಳ್ಳುವದನ್ನು ----- ಎನ್ನುವರು?
* ಕೋಮುವಾದ.
2) ಕೋಮುವಾದದ ಮತ್ತೊಂದು ಹೆಸರೇನು?
* ಮತೀಯವಾದ.
3) ಒಂದು ನಿರ್ದಿಷ್ಟ ಜನಸಮುದಾಯ ತಾವು ವಾಸಿಸುವ ಪ್ರದೇಶವನ್ನು ಅತ್ಯಂತ ಗಾಡವಾಗಿ ಪ್ರೀತಿಸುವುದೇ ------.
* ಪ್ರಾದೇಶಿಕವಾದ.
4) ಇತ್ತೀಚೆಗೆ ಆಂದ್ರಪ್ರದೇಶದಲ್ಲಿನ ತೆಲಂಗಾಣ ಭಾಗದ ಹೋರಾಟ ಯಾವುದಕ್ಕೆ ಉದಾಹರಣೆ?
* ಪ್ರಾದೇಶಿಕವಾದಕ್ಕೆ.
5) 6 ರಿಂದ 14 ವರ್ಷದ ವಯೋಮಾನದವರಿಗೆ ಶಿಕ್ಷಣವನ್ನು ಕಡ್ಡಾಯಗೊಳಿಸಿರುವ ಕಾಯ್ದೆ ಯಾವುದು?
* 2009 ರ ಶಿಕ್ಷಣ ಹಕ್ಕು ಕಾಯ್ದೆ.
6) ------- ಸರ್ಕಾರವು ಸ್ತ್ರೀಶಕ್ತಿ ಎಂಬ ಕಾರ್ಯಕ್ರಮವನ್ನು ರೂಪಿಸಿತು?
* ಕರ್ನಾಟಕ.
7) ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿನ ಚುನಾವಣೆಗಳಲ್ಲಿ ಮಹಿಳಾ ಮಿಸಲಾತಿ ತಿಳಿಸಿರಿ?
* ಶೇ.33 '/.
8) ಯಾವುದೇ ಆಮದು ಸುಂಕವನ್ನು ಸರ್ಕಾರಕ್ಕೆ ನೀಡದೆ ಗುಪ್ತವಾಗಿ ವಿದೇಶಗಳಿಂದ ವಸ್ತುಗಳನ್ನು ತರಿಸಿಕೊಳ್ಳುವದನ್ನು ------ ಎಂದು ಕರೆಯುತ್ತಾರೆ?
* ಕಳ್ಳಸಾಗಾಣಿಕೆ.
9) ಸಂವಿಧಾನದ 51 ನೇ ವಿಧಿ ಏನು ತಿಳಿಸುತ್ತದೆ?
* ಅಂತರರಾಷ್ಟ್ರೀಯ ಸಂಬಂಧದ ಬಗ್ಗೆ.
10) ಪ್ರಚಲಿತ ಪ್ರಪಂಚವನ್ನು ------ ಎಂದು ಕರೆಯುತ್ತೇವೆ?
* ವಿಶ್ವ ಕುಟುಂಬ.
11) ಯಾವ ಧರ್ಮ ಭಾರತೀಯ ಭಿಕ್ಷುಗಳಿಂದ ಶ್ರೀಲಂಕಾದಲ್ಲಿ ಪಸರಿಸಲ್ಪಟ್ಟಿತು?
* ಬೌದ್ಧ ಧರ್ಮ.
12) ನಿಶ್ಯಸ್ತ್ರೀಕರಣ ಎಂದರೆ ------.
* ನಿರ್ದಿಷ್ಟ ಅಥವಾ ಎಲ್ಲಾ ಶಸ್ತ್ರಾಸ್ತ್ರಗಳನ್ನು ಕಡಿತಗೊಳಿಸುವ ಅಥವಾ ಸಂಪೂರ್ಣ ಇಲ್ಲವಾಗಿಸುವ ನೇರ ಪ್ರಕ್ರಿಯೆ.
13) 1963 ರ ಬಳಿಕ ಅಮೇರಿಕಾ ಸಂಯುಕ್ತ ಸಂಸ್ಥಾನ ಹಾಗೂ -------- ಹಲವಾರು ದ್ವಿಪಕ್ಷಿಯಾ ಒಪ್ಪಂದಗಳನ್ನು ಮಾಡಿಕೊಂಡವು?
* ಸೋವಿಯತ್ ರಷ್ಯಾ.
14) ತೃತೀಯ ಜಗತ್ತು ಎಂಬ ವಿಚಾರವೇ -------- ಎಂಬ ಅಂಶವನ್ನು ಎತ್ತಿ ತೋರಿಸುತ್ತದೆ?
* ಬಡರಾಷ್ತ್ರಗಳು.
15) ಯಾವುದನ್ನು ಭೀತಿವಾದ ಅಥವಾ ಉಗ್ರಗಾಮಿತ್ವ ಎಂದೂ ಕರೆಯಬಹುದು?
* ಭಯೋತ್ಪಾದಕತೆಯನ್ನು.
16) ವಿನ್ ಸ್ಟನ್ ಚರ್ಚಿಲ್ ಯಾವ ದೇಶದವನು?
* ಇಂಗ್ಲೆಂಡ್.
17) ಜೋಸೆಫ್ ಸ್ಟಾಲಿನ್ ಯಾವ ದೇಶದವನು?
* ರಷ್ಯಾ.
18) ಪ್ರಾಂಕ್ಲಿನ್ ಡಿ ರೋಸ್ ವೆಲ್ಟ್ ಯಾವ ದೇಶದವನು?
* ಅಮೇರಿಕಾ.
19) ವಿಶ್ವ ಸಂಸ್ಥೆಯ ಪ್ರಸ್ತುತ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು?
* 193.
20) ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಅಂಗಸಂಸ್ಥೆ ಯಾವುದು?
* ಸಾಮಾನ್ಯ ಸಭೆ.
21) ಭದ್ರತಾ ಸಮಿತಿಯಲ್ಲಿ ಎಷ್ಟು ಮಂದಿ ಸದಸ್ಯರಿರುತ್ತಾರೆ?
* 15.
22) ಅಂತರರಾಷ್ಟ್ರೀಯ ನ್ಯಾಯಾಲಯ ಎಲ್ಲಿ ಸ್ಥಾಪಿತಗೊಂಡಿದೆ?
* ಹೇಗ್.
By RBS
23) ಹೇಗ್ ಯಾವ ರಾಷ್ಟ್ರದಲ್ಲಿದೆ?
* ನೆದರ್ ಲ್ಯಾಂಡ್.
24) ವಿಶ್ವ ಸಂಸ್ಥೆಯ ಮೊಟ್ಟ ಮೊದಲ ಮಹಾ ಕಾರ್ಯದರ್ಶಿ ಯಾರು?
* ಟ್ರಿಗ್ವೆ ಲೀ.
25) ಟ್ರಿಗ್ವೆ ಲೀಯ ಅಧಿಕಾರವಧಿ ತಿಳಿಸಿ?
* 1946-1952.
26) ಟ್ರಿಗ್ವೆಲೀ ಯಾವ ದೇಶದವರು?
* ನಾರ್ವೆ.
27) ಬಾನ್ ಕಿ ಮೂನ್ ವಿಶ್ವ ಸಂಸ್ಥೆಯ ಅಧಿಕಾರ ವಹಿಸಿಕೊಂಡದ್ದು ಯಾವಾಗ?
* 2007 ರಿಂದ ಪ್ರಸ್ತುತದವರೆಗೆ.
28) GATT ವಿವರಿಸಿರಿ?
* General Agriment on Terifs and Trade.
29) ಎಫ್ ಎ ಓ ಉದಯವಾದದ್ದು ಯಾವಾಗ?
* 1945 ರಲ್ಲಿ.
30) ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯಾದದ್ದು ಯಾವಾಗ?
* 1948, ಡಿಸೆಂಬರ್ 10.
31) ಪ್ರಪಂಚದ ಮಾನವರ ಆರೋಗ್ಯ ಸುಧಾರಿಸಲು ಯಾವ ಸಂಸ್ಥೆ ಸ್ಥಾಪನೆಗೊಂಡಿತು?
* ವಿಶ್ವ ಆರೋಗ್ಯ ಸಂಸ್ಥೆ.
32) ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ಕಚೇರಿ ಎಲ್ಲಿದೆ?
* ಜೀನವಾ.
33) ಜೀನೆವಾ ಯಾವ ರಾಷ್ಟ್ರದಲ್ಲಿದೆ?
* ಸ್ವಿಟ್ಜರ್ಲ್ಯಾಂಡ್.
34) ಯುನೆಸ್ಕೋ ಯಾವಾಗ ಸ್ಥಾಪನೆಯಾಯಿತು?
* 1946 ರಲ್ಲಿ.
35) ಯುನಿಸೆಫ್ ಯಾವಾಗ ನೋಬೆಲ್ ಬಹುಮಾನ ಪಡೆದದ್ದು?
* 1965 ರಲ್ಲಿ.
36) ವಿಶ್ವ ಬ್ಯಾಂಕ್ ಎಂದೂ ಕರೆಯಲ್ಪಡುವ ಸಂಸ್ಥೆ ಯಾವುದು?
* ಐ ಬಿ ಆರ್ ಡಿ.
37) ಐ ಬಿ ಆರ್ ಡಿ ವಿವರಿಸಿರಿ?
* International Bank of Reconstruction and Development.
38) ಐ ಎಲ್ ಓ ಪ್ರಧಾನ ಕಚೇರಿ ಎಲ್ಲಿದೆ?
* ಜಿನೇವಾ.
39) ಐ ಎಂ ಎಫ್ ಹಾಗೂ ಐ ಬಿ ಆರ್ ಡಿ ಸಂಸ್ಥೆಗಳೊಂದಿಗೆ ------ ತೃತೀಯ ಆರ್ಥಿಕ ಆಧಾರ ಸ್ತಂಭ ಎಂದು ಕರೆಯಲ್ಪಡುತ್ತದೆ?
* ವಿಶ್ವ ವ್ಯಾಪಾರ ಸಂಘ.
40) ಕಾಮನ್ ವೆಲ್ತ್ ರಾಷ್ಟ್ರ ಸಂಘ ಯಾವಾಗ ಉದಯವಾಯಿತು?
* 1926 ರಲ್ಲಿ.
41) ಪ್ರಸಕ್ತ ಕಾಮನ್ ವೆಲ್ತ್ ಸಂಸ್ಥೆಯಲ್ಲಿ ಎಷ್ಟು ಸದಸ್ಯ ರಾಷ್ಟ್ರಗಳಿವೆ?
* 54.
42) ಕಾಮನ್ ವೆಲ್ತ್ ರಾಷ್ಟ್ರ ಸಂಘದ ಕೇಂದ್ರ ಕಚೇರಿ ಎಲ್ಲಿದೆ?
* ಲಂಡನ್ ನಲ್ಲಿದೆ.
43) ಯುರೋಪಿಯನ್ ಯೂನಿಯನ್ ಯಾವಾಗ ಉದಯವಾಯಿತು?
* 1992 ರಲ್ಲಿ.
44) ಆಸಿಯನ್ ಸಂಸ್ಥೆ ಯಾವಾಗ ಉದಯವಾಯಿತು?
* 1967 ರಲ್ಲಿ.
ಭೂಗೋಳಶಾಸ್ತ್ರ.
ಸಂಗ್ರಹ :- 10 ನೇ ತರಗತಿ ಸಮಾಜ ವಿಜ್ಞಾನ.
ದಿನಾಂಕ :- 20/01/16.
1) ಒಂದು ರಾಷ್ಟ್ರದ ಒಳಗೆ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಿ ನೆಲೆಸುವದನ್ನು ------ ವಲಸೆ ಎಂದು ಕರೆಯುವರು?
* ಆಂತರಿಕ ವಲಸೆ.
2) 2011 ರ ಪ್ರಕಾರ ಗರಿಷ್ಟ ಸಾಕ್ಷರತೆಯ ರಾಜ್ಯ ಯಾವುದು?
* ಕೇರಳ (93.91).
3) ವಲಸೆಗಾರ ಎಂದರೆ -----.
* ತನ್ನ ಹುಟ್ಟಿದ ಪ್ರದೇಶವನ್ನು ಬಿಟ್ಟು ಬೇರೊಂದು ಸ್ಥಳದಲ್ಲಿ ಹೋಗಿ ನೆಲೆ ನಿಲ್ಲುವುದು ಎಂದರ್ಥ.
4) EAG ವಿವರಿಸಿರಿ?
* Empowered Action Group.
5) ಜನಸಂಖ್ಯೆಯ ಹಂಚಿಕೆಯನ್ನು ವಿವರಿಸಲು ------ ಎಂಬ ಪದವನ್ನು ಸಾಮಾನ್ಯವಾಗಿ ಬಳಸಲಾಗುವುದು?
* ಸಾಂದ್ರತೆ.
6) ಜಿ ಪಿ ಎಸ್ ವಿವರಿಸಿರಿ?
* ಗ್ಲೋಬಲ್ ಪೊಜಿಶನಿಂಗ್ ಸಿಸ್ಟಮ್.
7) ಬೆಂಗಳೂರಿನ್ನು ಏಕೆ ಸಿಲಿಕಾನ್ ಸಿಟಿ ಎನ್ನುವರು?
* ಮಾಹಿತಿ ತಂತ್ರಜ್ಞಾನದ ಮುಖ್ಯ ಕೇಂದ್ರವಾಗಿರುವದರಿಂದ.
8) ಐರನ್ ಮತ್ತು ಸ್ಟೀಲ್ ಕಂಪನಿ ಬೋಕಾರೋ ಯಾವ ರಾಜ್ಯದಲ್ಲಿದೆ?
* ಝಾರ್ಖಂಡ್.
9) ಭಾರತದಲ್ಲಿ ಎಷ್ಟು ಪ್ರಧಾನ ಕೈಗಾರಿಕಾ ವಲಯಗಳಿವೆ?
* 8.
10) ಗೋವಾ ರಾಜ್ಯದ ಝಾವಾರಿ ಕೊಲ್ಲಿಯ ಪ್ರದೇಶದಲ್ಲಿರುವ ಬಂದರು ಯಾವುದು?
* ಮರ್ಮಗೋವಾ.
11) ಸೂರ್ಯನ ಕಿರಣಗಳಿಂದ ಹೊರ ಸೂಸಲ್ಪಡುವ ಶಾಖದ ಬಳಕೆಯನ್ನು ----- ಎಂದು ಕರೆಯುವರು?
* ಸೌರಶಕ್ತಿ.
12) "ದ್ರವರೂಪದ ಚಿನ್ನ" ಎಂದು ಯಾವುದಕ್ಕೆ ಕರೆಯುತ್ತಾರೆ?
* ಪೆಟ್ರೋಲಿಯಂ.
13) ಭಾರತದಲ್ಲಿ ಮೊದಲ 'ಪೆಟ್ರೋಲಿಯಮ್'ನ್ನು ಎಲ್ಲಿ ಪತ್ತೆ ಮಾಡಲಾಯಿತು?
* ಅಸ್ಸಾಂನ ದಿಗ್ಬಾಯ್.
14) "ಗೋಧಿಯ ಕಣಜ" ಎಂದು ಯಾವ ರಾಜ್ಯವನ್ನು ಕರೆಯುತ್ತಾರೆ?
* ಪಂಜಾಬ್.
15) ಭತ್ತವು ಪ್ರಮುಖವಾಗಿ ----- ಬೆಳೆಯಾಗಿದೆ?
* ಖಾರಿಪ್.
16) ಯಾವ ರಾಜ್ಯವು ಅತಿ ಹೆಚ್ಚು ಭತ್ತವನ್ನು ಬೆಳೆಯುವ ರಾಜ್ಯವಾಗಿದೆ?
* ಪಶ್ಚಿಮಬಂಗಾಳ.
17) ಮುಂಗಾರು ಬೆಳೆಯ ಮತ್ತೊಂದು ಹೆಸರೇನು?
* ಖರೀಫ್ ಬೇಸಾಯ.
18) ಒಂದು ವರ್ಷದಲ್ಲಿ ಒಂದೇ ವ್ಯವಸಾಯ ಕ್ಷೇತ್ರದಿಂದ 2-3 ಬೆಳೆಗಳನ್ನು ಬೆಳೆಯುವದಕ್ಕೆ ----- ಬೇಸಾಯ ಎಂದು ಕರೆಯುವರು?
* ಸಾಂದ್ರ ಬೇಸಾಯ.
19) "ಪೆರಿಯಾರ್ ಜಲ ವಿದ್ಯುಚ್ಛಕ್ತಿ ಯೋಜನೆ'' ಯಾವ ರಾಜ್ಯದಲ್ಲಿದೆ?
* ತಮಿಳುನಾಡು.
20) ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಸಂಯುಕ್ತ ಯೋಜನೆ ಯಾವುದು?
* ತುಂಗಭದ್ರಾ.
By RBS
21) "ಒರಿಸ್ಸಾದ ಕಣ್ಣೀರಿನ ನದಿ" ಯಾವುದು?
* ಮಹಾನದಿ.
22) ಏಷ್ಯಾದಲ್ಲಿಯೇ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು?
* ಭಾಕ್ರಾ ನಂಗಲ್ (226 ಮೀ).
23) ಸುಲ್ತಾನಪೂರ, ಗುರೆಗಾಂವ ವನ್ಯಜೀವಿ ಧಾಮಗಳು ಯಾವ ರಾಜ್ಯದಲ್ಲಿವೆ?
* ಹರಿಯಾಣ.
24) ಭಾರತದಲ್ಲಿರುವ ಒಟ್ಟು ಪ್ರಾಣಿ ಸಂಗ್ರಹಾಲಯಗಳ ಸಂಖ್ಯೆ ಎಷ್ಟು?
* 275.
25) ಪೆಡೋಲಜಿ ಎಂದರೇ -------.
* ಮಣ್ಣಿನಶಾಸ್ತ್ರ.
26) 'ಜಂಬಿಟ್ಟಿಗೆ ಮಣ್ಣಿನ' ಮತ್ತೊಂದು ಹೆಸರೇನು?
* ಲ್ಯಾಟ್ ರೈಟ್ ಮಣ್ಣು.
27) ಕಪ್ಪುಮಣ್ಣನ್ನು ----- ಎಂತಲೂ ಕರೆಯುತ್ತಾರೆ?
* ರೇಗೂರ್ ಮಣ್ಣು.
28) ಭಾರತದಲ್ಲಿ 'ನೈಋತ್ಯ ಮನ್ಸೂನ್' ಎಂದರೆ ------.
* ಮಳೆಗಾಲ ಎಂದರ್ಥ.
29) ಚಳಿಗಾಲದ ಅವಧಿ ತಿಳಿಸಿರಿ?
* ಡಿಸೆಂಬರ್ ನಿಂದ - ಫೆಬ್ರವರಿ.
30) ಬೇಸಿಗೆ ಕಾಲದ ಅವಧಿ ತಿಳಿಸಿರಿ?
* ಮಾರ್ಚ್ ನಿಂದ - ಮೇ.
31) ಭಾರತದ ದಕ್ಷಿಣದ ತುದಿಯು ------ ದ್ವೀಪದ ದಕ್ಷಿಣ ತುದಿಯಲ್ಲಿದೆ?
* ನಿಕೋಬಾರ್ ದ್ವೀಪದ.
32) ಭಾರತದ ಕರಾವಳಿಯನ್ನು ----- & ------- ಎಂದು ಎರಡು ಭಾಗಗಳಾಗಿ ವಿಗಂಡಿಸಲಾಗಿದೆ?
* ಪಶ್ಚಿಮ ಕರಾವಳಿ & ಪೂರ್ವ ಕರಾವಳಿ.
33) 43 ದ್ವೀಪಗಳು ------ ದಲ್ಲಿವೆ?
* ಅರಬ್ಬಿ ಸಮುದ್ರದಲ್ಲಿವೆ.
34) ಇತ್ತೀಚಿನ ಅವಧಿಯಲ್ಲಿ ಸಂಚಯಿತಗೊಂಡು ನಿರ್ಮಿತವಾಗಿರುವ ಮೆಕ್ಕಲುಮಣ್ಣಿನ್ನು ---- ಎಂದು ಕರೆಯುವರು?
* ಖದರ್.
35) ಉತ್ತರ ಭಾರತದ ಮಹಾ ಮೈದಾನವನ್ನು -------- ಮೈದಾನವೆಂತಲೂ ಕರೆಯುವರು?
* ಸಟ್ಲೇಜ್ ಗಂಗಾ ಮೈದಾನ.
36) ಮಹಾಹಿಮಾಲಯದ ಮತ್ತೊಂದು ಹೆಸರೇನು?
* ಹಿಮಾದ್ರಿ.
37) 'ಮಯನ್ಮಾರನ' ಮತ್ತೊಂದು ಹೆಸರೇನು?
* ಬರ್ಮಾ.
38) ಎನ್ ಸಿ ಟಿ ವಿವರಿಸಿರಿ?
* National Capital Territory.
39) 'ಇಂದಿರಾ ಪಾಯಿಂಟ್' ನ ಮತ್ತೊಂದು ಹೆಸರೇನು?
* ಪಿಗ್ಮೇಲಿಯನ್ ಪಾಯಿಂಟ್.
40) ಭಾರತವು ಸಂಪೂರ್ಣವಾಗಿ ಯಾವ ಗೋಳದಲ್ಲಿದೆ?
* ಉತ್ತರಾರ್ಧ ಗೋಳದಲ್ಲಿದೆ.
41) ಭಾರತವು ಏಷ್ಯಾ ಖಂಡದ ಯಾವ ಭಾಗದಲ್ಲಿರುವ ಪರ್ಯಾಯ ದ್ವೀಪವಾಗಿದೆ?
* ದಕ್ಷಿಣ.
ಇತಿಹಾಸ.
ಸಂಚಿಕೆ :- 50.
ದಿನಾಂಕ :- 19/01/16.
ಸಂಗ್ರಹ :- 10 ನೇ ತರಗತಿ ಸಮಾಜ ವಿಜ್ಞಾನ.
1) ಯಾವ ಸಾಮ್ರಾಜ್ಯದ ಪಾಲಿಗೆ 18 ನೆಯ ಶತಮಾನದ ಮೊದಲಾರ್ಧವು ಮಹಾಪತನದ ಕಾಲವಾಗಿತ್ತು?
* ಮೊಘಲ್ ಸಾಮ್ರಾಜ್ಯದ.
2) ವಾಸ್ಕೋಡಿಗಾಮ ಯಾವ ದೇಶದ ನಾವಿಕ?
* ಪೋರ್ಚುಗೀಸ್.
3) ಬ್ರಿಟಿಷ್ ಭಾರತದ ಸೃಷ್ಠಿಗೆ ಕಾರಣನಾದ ಪ್ರಥಮ ಅಧಿಕಾರಿ ಯಾರು?
* ರಾಬರ್ಟ್ ಕ್ಲೈವ್.
4) ದಿವಾನಿ ಹಕ್ಕು ಎಂದರೆ ------.
* ಭೂಕಂದಾಯ ವಸೂಲಿ ಮಾಡುವ ಹಕ್ಕು.
5) ರಾಬರ್ಟ್ ಕ್ಲೈವ್ ದ್ವಿ-ಸರ್ಕಾರವನ್ನು ಎಲ್ಲಿ ಜಾರಿಗೆ ತಂದನು?
* ಬಂಗಾಳದಲ್ಲಿ.
6) ಈಸ್ಟ್ ಇಂಡಿಯಾ ಕಂಪನಿಯನ್ನು ಯಾವಾಗ ಸ್ಥಾಪಿಸಲಾಯಿತು?
* 1600 ರಲ್ಲಿ.
7) ಈಸ್ಟ್ ಇಂಡಿಯಾ ಕಂಪನಿಯನ್ನು ಎಲ್ಲಿ ಸ್ಥಾಪಿಸಲಾಯಿತು?
* ಇಂಗ್ಲೆಂಡ್ ನಲ್ಲಿ.
8) 1781 ರಲ್ಲಿ ಯಾರ ನೇತೃತ್ವದಲ್ಲಿ ಇಂಗ್ಲೀಷ್ ಸೈನ್ಯವು ಹೈದರಾಲಿಯನ್ನು ಯುದ್ಧದಲ್ಲಿ ಸೋಲಿಸಿತು?
* ಸರ್ ಐರ್ ಕೂಟ್ ನ.
9) ಶ್ರೀರಂಗಪಟ್ಟಣ ಒಪ್ಪಂದವಾದದ್ದು ಯಾವಾಗ?
* 1792 ರಲ್ಲಿ.
10) ಯಾವ ಒಡೆಯರ ಕಾಲದಲ್ಲಿ ಮೈಸೂರು ರಾಜ್ಯವು ರಾಮರಾಜ್ಯ ಎಂಬ ಕೀರ್ತಿಗೆ ಪಾತ್ರವಾಯಿತು?
* ನಾಲ್ವಡಿ ಕೃಷ್ಣರಾಜ ಒಡೆಯರ್.
11) "ಹಲಗಲಿ" ಬಾಗಲಕೋಟೆ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿದೆ?
* ಮುಧೋಳ.
12) 1836 ರಲ್ಲಿ ----- ದಿಂದ ಬೆಳಗಾವಿಯನ್ನು ಬೇರ್ಪಡಿಸಲಾಯಿತು?
* ಧಾರವಾಡ.
13) ಕನ್ನಡ ಮಾತನಾಡುವ ಬಳ್ಳಾರಿ, ದಕ್ಷಿಣಕನ್ನಡ ಪ್ರದೇಶಗಳು 19 ನೇ ಶತಮಾನದಲ್ಲಿ ಯಾವ ಪ್ರಾಂತದ ಆಳ್ವಿಕೆಗೆ ಒಳಪಟ್ಟಿದ್ದವು?
* ಮದ್ರಾಸ್.
14) ಸುಮಾರು 8 ಶತಮಾನಗಳ ಕಾಲ ಕೊಡಗನ್ನು ಆಳ್ವಿಕೆ ಮಾಡಿದವರು ಯಾರು?
* ಚೆಂಗಾಳ್ವರು.
15) ಯಾವ ಶಾಸನ ಜಾರಿಗೆ ಬರುವುದರ ಮೂಲಕ ದ್ವಿಮುಖ ಸರ್ಕಾರ ರದ್ದಾಯಿತು?
* 1773 ರ ರೆಗ್ಯುಲೇಟಿಂಗ್ ಶಾಸನ.
16) ಭಾರತದ ಮೊದಲನೆಯ ಗವರ್ನರ್ ಜನರಲ್ ಯಾರು?
* ವಾರನ್ ಹೆಸ್ಟಿಂಗ್ಸ್.
17) ಪಿಟ್ಸ್ ಇಂಡಿಯಾ ಶಾಸನ ಜಾರಿಗೆ ಬಂದದ್ದು ಯಾವಾಗ?
* 1784 ರಲ್ಲಿ.
18) ಭಾರತದ ಇತಿಹಾಸದಲ್ಲಿ ಯಾವ ಶತಮಾನವನ್ನು "ಭಾರತೀಯ ನವೋದಯ" ಕಾಲವೆಂದು ಕರೆಯಲಾಗಿದೆ?
* 19 ನೇ.
19) "ವೇದಗಳಿಗೆ ಹಿಂದಿರುಗಿ" ಎನ್ನುವ ಘೋಷಣೆ ಮಾಡಿದವರು ಯಾರು?
* ಸ್ವಾಮಿ ದಯಾನಂದ ಸರಸ್ವತಿ.
20) ಜ್ಯೋತಿಬಾ ಪುಲೇಯವರು ಯಾವ ಸಮಾಜವನ್ನು ಸ್ಥಾಪಿಸಿದರು?
* ಸತ್ಯಶೋಧಕ ಸಮಾಜ.
21) "ಪ್ರಾರ್ಥನಾ ಸಮಾಜ"ವನ್ನು ಆತ್ಮಾರಾಂ ಪಾಂಡುರಂಗರವರು ಎಲ್ಲಿ ಸ್ಥಾಪಿಸಿದರು?
* ಮುಂಬೈನಲ್ಲಿ.
22) "ಶುದ್ಧಿ ಚಳುವಳಿ"ಯನ್ನು ಪ್ರಾರಂಭಿಸಿದವರು ಯಾರು?
* ಸ್ವಾಮಿ ದಯಾನಂದ ಸರಸ್ವತಿ.
23) ಪುಲೇಯವರು ಶೋಷಣೆಯ ಬಗ್ಗೆ ಯಾವ ಪುಸ್ತಕದಲ್ಲಿ ತಿಳಿಸಿದ್ದಾರೆ?
* ಗುಲಾಮಗಿರಿ.
24) ರಾಮಕೃಷ್ಣ ಪರಮಹಂಸರು ದಕ್ಷಿಣೇಶ್ವರದಲ್ಲಿನ ಯಾವ ದೇವಾಲಯದ ಅರ್ಚಕರಾಗಿದ್ದರು?
* ಕಾಳಿ.
25) ರಾಮಕೃಷ್ಣ ಮಿಷನ್ ನ್ನು ಸ್ಥಾಪಿಸಿದವರು ಯಾರು?
* ಸ್ವಾಮಿ ವಿವೇಕಾನಂದರು.
By RBS
26) ಸ್ವಾಮಿ ವಿವೇಕಾನಂದರು ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದು ಯಾವಾಗ?
* 1893 ರಲ್ಲಿ.
27) ಥಿಯಾಸಾಫಿಕಲ್ ಸೊಸೈಟಿಯ ಮೂಲ ಸ್ಥಾಪಕರು ಯಾರಾರು?
* ಮ್ಯಾಡಮ್ ಬ್ಲಾವಟಿಸ್ಕಿ ಮತ್ತು ಕರ್ನಲ್ ಎಚ್. ಎಸ್.ಅಲ್ಕಾಟ್.
28) 1916 ರಲ್ಲಿ ಹೋಂರೂಲ್ ಚಳುವಳಿಯನ್ನು ಪ್ರಾರಂಭಿಸಿದವರು ಯಾರು?
* ಆನಿ ಬೆಸೆಂಟ್.
29) ಕಾನ್ಪುರ್ ದಲ್ಲಿ ಸಿಡಿದೆದ್ದವನು ಯಾರು?
* ನಾನಾ ಸಾಹೇಬ್.
30) ಝಾನ್ಸೀಯಲ್ಲಿ ಯಾರ ನಾಯಕತ್ವದಲ್ಲಿ ದಂಗೆ ಉಂಟಾಯಿತು?
* ರಾಣಿ ಲಕ್ಷ್ಮೀ ಬಾಯಿ.
31) 'ನಾನಾ ಸಾಹೇಬ್'ನ ಸಹಾಯಕ ಯಾರು?
* ತಾತ್ಯಾಟೋಪೆ.
32) ಬ್ರಿಟನ್ ರಾಣಿಯು ಘೋಷಣೆ ಹೊರಡಿಸಿದ್ದು ಯಾವಾಗ?
* 1858 ರಲ್ಲಿ.
33) "ಟೈಮ್ಸ್ ಆಫ್ ಇಂಡಿಯಾ" ಪ್ರಕಟಗೊಂಡ ಸ್ಥಳ ಯಾವುದು?
* ಮುಂಬೈ.
34) "ಸೋಮೆ ಪ್ರಕಾಶ" ಎಂಬ ಬಂಗಾಳ ಪತ್ರಿಕೆಯ ಸಂಪಾದಕರು ಯಾರು?
* ಈಶ್ವರಚಂದ್ರವಿದ್ಯಾಸಾಗರ.
35) "ದಿ ಬೆಂಗಾಲ್ ಗೆಜೆಟ್" ಆರಂಭಿಸಿದವರು ಯಾರು?
* ಆಗಸ್ಟ್ ಹಿಕಿ.
36) "ಇಲ್ಬರ್ಟ್ ಮಸೂದೆ"ಯನ್ನು ಜಾರಿಗೆ ತಂದವನು ಯಾರು?
* ಲಾರ್ಡ್ ರಿಪ್ಪನ್.
37) ಬಂಗಾಳದ ವಿಭಜನೆಯನ್ನು ಬ್ರಿಟಿಷ್ ಸರ್ಕಾರವು ಹಿಂಪಡೆದದ್ದು ಯಾವಾಗ?
* 1911 ರಲ್ಲಿ.
38) "ವರ್ತಮಾನ ರಣನೀತಿ" ಪುಸ್ತಕದ ಕರ್ತೃ ಯಾರು?
* ಅರವಿಂದ್ ಘೋಷ್.
39) "ಹಿಂದ್ ಸ್ವರಾಜ್" ಪತ್ರಿಕೆಯ ಸಂಪಾದಕರು ಯಾರು?
* ಮಹಾತ್ಮ ಗಾಂಧೀಜಿ.
40) 1919 ರ ರೌಲತ್ ಕಾಯ್ದೆಯು ಯಾವ ತಿಂಗಳಲ್ಲಿ ಜಾರಿಗೆ ಬಂದಿತು?
* ಫೆಬ್ರವರಿ.
41) "ಗಾಂಧಿಯುಗದ" ಅವಧಿಯನ್ನು ತಿಳಿಸಿರಿ?
* 1920-1947.
42) "ಸ್ವರಾಜ್ ಪಕ್ಷ" ಸ್ಥಾಪನೆಯಾದದ್ದು ಯಾವಾಗ?
* 1922 ರಲ್ಲಿ.
43) "ಕ್ವಿಟ್ ಇಂಡಿಯಾ ಚಳುವಳಿ" ನಡೆದದ್ದು ಯಾವಾಗ?
* 1942 ರಲ್ಲಿ.
44) ಕಾರ್ಮಿಕರ ಹೋರಾಟವು 1827 ರಲ್ಲಿ ಎಲ್ಲಿ ಆರಂಭವಾಯಿತು?
* ಕಲ್ಕತ್ತಾದಲ್ಲಿ.
45) ಬ್ರಿಟಿಷರು ಜಾರಿಗೆ ತಂದ ಖಾಯಂ ಜಮೀನ್ದಾರಿ ಪದ್ದತಿಯಿಂದ ಯಾವ ಬುಡಕಟ್ಟು ಜನರು ನಿರ್ಗತಿಕರಾದರು?
* ಸಂತಾಲ.
46) 1938 ರ ಕಾಂಗ್ರೆಸ್ ಅಧಿವೇಶನ ಎಲ್ಲಿ ನಡೆಯಿತು?
* ತ್ರಿಪುರದಲ್ಲಿ.
47) "ಫಾರ್ವರ್ಡ್ ಬ್ಲಾಕ್" ಎಂಬುವದೊಂದು -----.
* ಹೊಸ ಪಕ್ಷ.
48) "ಫಾರ್ವರ್ಡ್ ಬ್ಲಾಕ್" ಎಂಬ ಹೊಸ ಪಕ್ಷ ಕಟ್ಟಿದವರು ಯಾರು?
* ಸುಭಾಷ್ ಚಂದ್ರಬೋಸ್.
49) "ದೆಹಲಿ ಚಲೋ"ಗೆ ಕರೆ ನೀಡಿದವರು ಯಾರು?
* ಸುಭಾಷ್ ಚಂದ್ರಬೋಸ್.
50) 'ಮಹದ್' ಮತ್ತು 'ಕಾಲಾರಾಂ' ದೇವಾಲಯ ಚಳುವಳಿಗಳನ್ನು ಆರಂಭಿಸಿದವರು ಯಾರು?
* ಡಾ.ಬಿ.ಆರ್.ಅಂಬೇಡ್ಕರ್.
51) 1929 ರ ಲಾಹೋರ್ ಅಧಿವೇಶನದ ಅಧ್ಯಕ್ಷರಾಗಿದ್ದವರು ಯಾರು?
* ಜವಾಹರ್ ಲಾಲ್ ನೆಹರು
ಕೊಡುಗೆ:- ಶ್ರೀನಿವಾಸ್ ಹೆಚ್ ಎನ್ ,ಉಪನ್ಯಾಸಕರು ಸ/ಪ/ಪೂ/ಕಾಲೇಜು,ಬರೂರು,ಶಿವಮೊಗ್ಗ (ಕೋಲಾರ,ಬೆಂಗಳೂರು ವಿಶ್ವವಿದ್ಯಾಲಯ,ರಾಜ್ಯ ಶಾಸ್ತ್ರ ವಿಭಾಗ)
All The Best
No comments:
Post a Comment