ಜ್ಞಾನ ಸಾಗರ :-ಶ್ರೀನಿವಾಸ ಹೆಚ್ ಎನ್
1) ಏಷ್ಯಾದ ಅತ್ಯಂತ ಕೆಳಮಟ್ಟದ ಬಿಂದು ಯಾವುದು?
* ಮೃತ ಸಮುದ್ರ.
2) ಪ್ರಪಂಚದ ಭೂಖಂಡಗಳಲ್ಲಿ ದೊಡ್ಡದು ಯಾವುದು?
* ಏಷ್ಯಾ.
3) ಏಷ್ಯಾ ಖಂಡದಲ್ಲಿರುವ ರಾಷ್ಟ್ರಗಳ ಸಂಖ್ಯೆ ಎಷ್ಟು?
* 48.
4) ಏಷ್ಯ ಮತ್ತು ಆಫ್ರಿಕಾ ಖಂಡಗಳ ಗಡಿಯು ಸಾಮಾನ್ಯವಾಗಿ ಯಾವ
ಕಾಲುವೆಯ ಮುಖಾಂತರ ಹಾಯ್ದು ಹೋಗುತ್ತದೆ?
* ಸೂಯೇಜ್ ಕಾಲುವೆ.
5) "ವೈಪರೀತ್ಯಗಳ ಖಂಡ" ಎಂದು ಯಾವ ಖಂಡವನ್ನು
ಕರೆಯುತ್ತಾರೆ?
* ಏಷ್ಯಾ.
6) ಪ್ರಪಂಚದಲ್ಲೇ ಅತಿಹೆಚ್ಚು ಮಳೆ ಪಡೆಯುವ ರಾಜ್ಯ ಯಾವುದು?
* ಮಾಸಿನ್ ರಾಮ್. (ಮೇಘಾಲಯ).
7) "ಮಾಸಿನ್ ರಾಮ್" ಅತಿಹೆಚ್ಚು ಮಳೆ ಅಂದರೆ ಎಷ್ಟು
ಸೆಂ.ಮೀ ಪಡೆಯುತ್ತದೆ?
* 1187 ಸೆಂ.ಮೀ.
8) ಏಷ್ಯಾ ಖಂಡದ ಒಟ್ಟು ಭೌಗೋಳಿಕ ವಿಸ್ತಿರ್ಣ ಸುಮಾರು -----
ಮಿಲಿಯನ್ ಚ.ಕಿ.ಮೀ.ಗಳು?
* 44.
9) ಪ್ರಪಂಚದ ಮೇಲ್ಮೈ ವಿಸ್ತಿರ್ಣದಲ್ಲಿ ಏಷ್ಯಾ ಖಂಡ -----
ಭಾಗದಷ್ಟಾಗಿದೆ?
* ಶೇ.33.
10) ಯುರೋಪ್ ಮತ್ತು ಏಷ್ಯಗಳನ್ನು ಒಟ್ಟುಗೂಡಿಸಿ ----- ಎನ್ನುವರು?
* ಯೂರೆಷ್ಯ.
11) ಏಷ್ಯಾ ಖಂಡವು ಮೂರು ಕಡೆ ------ & ಒಂದು ಕಡೆ -------
ಭಾಗದಿಂದಾವರಿಸಿದೆ?
* ಸಾಗರಗಳು & ಭೂಭಾಗ.
12) ಏಷ್ಯಾ ಖಂಡದ ಉತ್ತರಕ್ಕೆ ಯಾವ ಸಾಗರವಿದೆ?
* ಆಕ್ಟಿರ್ಕ್.
13) ಏಷ್ಯಾ ಖಂಡದ ಪೂರ್ವ ಭಾಗದಲ್ಲಿ ಯಾವ ಸಾಗರವಿದೆ?
* ಪೆಸಿಫಿಕ್.
14) ಏಷ್ಯಾ ಖಂಡದ ದಕ್ಷಿಣದಲ್ಲಿ ಯಾವ ಸಾಗರವಿದೆ?
* ಹಿಂದೂ ಮಹಾಸಾಗರ.
15) ಏಷ್ಯಾ ಖಂಡದ ಪಶ್ಚಿಮಕ್ಕೆ ಯಾವ ಖಂಡವಿದೆ?
* ಯುರೋಪ್.
16) ಬಾಕ್ಸೈಟ್ ------ ಲೋಹ.
* ಕಬ್ಬಿಣೇತರ.
17) ಪ್ರಪಂಚದಲ್ಲಿ ಅತಿಹೆಚ್ಚು ಕಲ್ಲಿದ್ದಲು ನಿಕ್ಷೇಪ
ಹೊಂದಿರುವ ರಾಷ್ಟ್ರ ಯಾವುದು?
* ಚೀನಾ.
18) ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕದೇಶ
ಯಾವುದು?
* ಮಾಲ್ಡೀವ್ಸ್.
19) "ಮಂಚೂರಿಯ" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
* ಚೀನಾ.
20) ಪ್ರಪಂಚದಲ್ಲೇ ಅತಿಹೆಚ್ಚು "ಪೆಟ್ರೋಲಿಯಂ" ಉತ್ಪಾದಿಸುವ ದೇಶ
ಯಾವುದು?
* ಸೌದಿ ಅರೇಬಿಯ.
21) ಏಷ್ಯಾ ಖಂಡದಲ್ಲಿ ಸುಮಾರು ----- ಬಿಲಿಯನ್
ಜನಸಂಖ್ಯೆಯಿದೆ?
* 4.2.
22) ಪ್ರಮುಖ ಕೈಗಾರಿಕೆ ಮತ್ತು ಕೈಗಾರಿಕಾ ಚಟುವಟಿಕೆಗಳನ್ನುಳ್ಳ ಪ್ರದೇಶಕ್ಕೆ
-------- ಎನ್ನುವರು.
* ಕೈಗಾರಿಕಾ ಪ್ರದೇಶ.
23) "ಕಹೀನ್" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?
* ಜಪಾನ್.
24) ಹೂಗ್ಲಿ : ಕೊಲ್ಕತ್ತಾ ಪ್ರದೇಶ :: ಮುಂಬಯಿ : ------.
* ಪುಣೆ ಪ್ರದೇಶ.
25) ಪ್ರಪಂಚದ ಅತಿ ಎತ್ತರವಾದ ಪ್ರಸ್ಥಭೂಮಿ ಯಾವುದು?
* ಟಿಬೆಟ್.
26) ಪ್ರಪಂಚದ ಅತ್ಯಂತ ವಿಶಾಲವಾದ ಒಳನಾಡಿನ ಜಲರಾಶಿ
ಯಾವುದು?
* ಕ್ಯಾಸ್ಪಿಯನ್ ಸಮುದ್ರ.
27) Petra ಎಂದರೆ ------.
* ಕಲ್ಲು.
28) Oleum ಎಂದರೆ -----.
* ತೈಲ.
29) "ವುಹಾನ್" ಕೈಗಾರಿಕಾ ಪ್ರದೇಶ ಯಾವ ರಾಷ್ಟ್ರದಲ್ಲಿದೆ?
* ಚೀನಾ.
30) ಪ್ರಪಂಚದಲ್ಲೇ ಆಳವಾದ ಸರೋವರ ಯಾವುದು?
* ಬೈಕಲ್ ಸರೋವರ.
31) "ಬೈಕಲ್ ಸರೋವರ" ಎಲ್ಲಿದೆ?
* ದಕ್ಷಿಣ ಸೈಬೀರಿಯಾ.
32) "ಪ್ರಪಂಚದ ಮೇಲ್ಚಾವಣೆ" ಎಂದು ಯಾವುದನ್ನು ಕರೆಯಲಾಗಿದೆ?
* ಟಿಬೆಟ್.
33) ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು ಯಾವುದು?
* ಮೌಂಟ್ ಎವರೆಸ್ಟ್.
34) ಮೌಂಟ್ ಎವರೆಸ್ಟ್ ನ ಎತ್ತರವೇಷ್ಟು?
* 8848 ಮೀ.
35) ಪ್ರಪಂಚದಲ್ಲೇ ಹೆಚ್ಚಿನ ಸಂಖ್ಯೆಯ ಹಿಮನದಿಗಳು ಯಾವ
ಪರ್ವತ ಸರಣಿಗಳಲ್ಲಿವೆ?
* ಕಾರಾಕೊರಂ.
36) "ಹಾನ್ಶಿನ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
* ಜಪಾನ್.
37) ಪೆಟ್ರೋಲಿಯಂ ಶಬ್ದ ಯಾವ ಭಾಷೆಯ ಎರಡು ಪದಗಳಿಂದ
ಸಂಯೋಜಿತವಾದದ್ದು?
* ಲ್ಯಾಟಿನ್.
38) ಸಮಶೀತೋಷ್ಣ ವಲಯದ ಹುಲ್ಲುಗಾವಲನ್ನು -------
ಎನ್ನುವರು?
* ಸ್ಟೆಪ್ಪಿ.
39) ಟಂಡ್ರ ಸಸ್ಯವರ್ಗವು ಯಾವ ಕರಾವಳಿಯ ಉದ್ದಕ್ಕೂ ಕಿರಿದಾದ
ಭಾಗದಲ್ಲಿ ಕಂಡು ಬರುತ್ತದೆ?
* ಆಕ್ಟಿರ್ಕ್.
40) ಏಷ್ಯಾ ಖಂಡದಲ್ಲಿ ಯಾವ ಮಾರುತಗಳಿಂದ ಬೇಸಿಗೆಯಲ್ಲಿ
ಹೆಚ್ಚು ಮಳೆಯಾಗುತ್ತದೆ?
* ನೈರುತ್ಯ ಮಾನ್ಸೂನ್.
41) ಏಷ್ಯಾದ ಜನರ ಪ್ರಮುಖ ವೃತ್ತಿ ಯಾವುದು?
* ವ್ಯವಸಾಯ.
42) ಚೀನಾದ ನೈರುತ್ಯಕ್ಕೆ ಯಾವ ಪ್ರಸ್ಥಭೂಮಿಯಿದೆ?
* ಯುನ್ನಾನ್.
43) "ಶಾನ್ ಪ್ರಸ್ಥಭೂಮಿ" ಯಾವ ರಾಷ್ಟ್ರದಲ್ಲಿದೆ?
* ಮಯನ್ಮಾರ್.
44) ದಕ್ಷಿಣ ಏಷ್ಯಾದಲ್ಲಿಯೇ ಅತಿದೊಡ್ಡ ದೇಶ ಯಾವುದು?
* ಭಾರತ.
45) "ಅಮುರ್" ನದಿ ಯಾವ ದೇಶದಲ್ಲಿ ಕಂಡು ಬರುವುದು?
* ರಷ್ಯಾ.
46) "ಹ್ಯಾಂಗ್ ಹೊ" ನದಿ ಯಾವ ದೇಶದಲ್ಲಿ ಕಂಡು
ಬರುವುದು?
* ಚೀನಾ.
47) ಏಷ್ಯಾದ ಪ್ರಮುಖ ಆಹಾರ ಬೆಳೆಗಳು ಯಾವು?
* ಭತ್ತ ಮತ್ತು ಗೋಧಿ.
48) ಏಷ್ಯಾ ಖಂಡದಲ್ಲಿಯೇ ಭತ್ತ ಉತ್ಪಾದಿಸುವ ಪ್ರಮುಖ ದೇಶಗಳು
ಯಾವು?
* ಚೀನಾ ಮತ್ತು ಭಾರತ.
49) ಪ್ರಪಂಚದಲ್ಲಿ ಎರಡನೆಯ ಪ್ರಮುಖ ಕಬ್ಬು ಉತ್ಪಾದಿಸುವ
ರಾಷ್ಟ್ರ ಯಾವುದು?
* ಭಾರತ.
50) "ಚಾಂಗ್ ಜಿಯಾಂಗ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
* ಚೀನಾ.
51) "ಐಸೆ ಕೊಲ್ಲಿ" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?
* ಜಪಾನ್.
ಸಾಮಾನ್ಯ ಜ್ಞಾನ
ಕರ್ನಾಟಕ ರಾಜ್ಯದಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿರುವ ಸ್ಥಳ
1) ಕಲಬುರಗಿ
2) ಕೋಲಾರ
3) ಮೈಸೂರು
4) ವಿಜಯಪುರ
A✅✅
ಕರ್ನಾಟಕ ರಾಜ್ಯದ ಸಮ್ಮಿಶ್ರ ಸರ್ಕಾರದ ಮೊದಲ ಮುಖ್ಯಮಂತ್ರಿ
1) ರಾಮಕೃಷ್ಣ ಹೆಗಡೆ
2) ಧರ್ಮಸಿಂಗ್
3) ಎಚ್ ಡಿ ಕುಮಾರಸ್ವಾಮಿ
4) ಎಸ್ ಆರ್ ಬೊಮ್ಮಾಯಿ
B✅✅
A 2004 to 2006
`ವೈಟ್ ಟೈಗರ್' ಕೃತಿಯ ಕರ್ತೃ
1) ಅರವಿಂದ ಅಡಿಗ
2) ಚೇತನ ಭಗತ್
3) ವಿ ಎಸ್ ನೈಪಾಲ್
A✅✅
ಅಮ್ಜದ್ ಅಲಿ ಖಾನ್ ಈ ಕೆಳಗಿನ ಯಾವುದರಲ್ಲಿ ಪ್ರಸಿದ್ಧಿ ಹೊಂದಿದ್ದಾರೆ?
1) ಕೊಳಲು
2) ಗೀಟಾರ್
3) ಸಾರಂಗಿ
4) ಸರೋದ್
D✅✅
ರೋಜರ್ ಫೆಡರರ್ ಈ ಕೆಳಗಿನ ಯಾವ ದೇಶದ ಪ್ರಸಿದ್ಧ ಟೆನಿಸ್ ಆಟಗಾರ
1) ಅಮೆರಿಕ
2) ಇಂಗ್ಲೆಂಡ್
3 ) ಸ್ಪೇನ್
4) ಸ್ವಿಡ್ಜರ್ಲೆಂಡ್
D✅✅
ಜಿ-5 ಒಕ್ಕೂಟದಲ್ಲಿ ಭಾರತ, ಬ್ರೆಜಿಲ್ ಹಾಗೂ ಚೀನಾದೊಂದಿಗೆ ಇರುವ ಇತರೆ ಎರಡು ರಾಷ್ಟ್ರಗಳು ಯಾವುವು?
1) ಮೆಕ್ಸಿಕೋ ಮತ್ತು ದಕ್ಷಿಣ ಆಫ್ರಿಕಾ
2) ಸ್ವೀಡನ್ ಮತ್ತು ಜರ್ಮನಿ
3) ಜರ್ಮನಿ ಮತ್ತು ಜಪಾನ್
4) ರಷ್ಯಾ ಮತ್ತು ಫ್ರಾನ್ಸ್
A✅✅
ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಯಾವ ದೇಶದ ತನಿಖಾ ಸಂಸ್ಥೆಯಾಗಿದೆ?
1) ಚೀನಾ
2) ಅಮೆರಿಕ
3) ಇಂಗ್ಲೆಂಡ್
4) ಜರ್ಮನಿ
B✅✅
ಮೋಹಿನಿಅಟ್ಟಂ ಯಾವ ರಾಜ್ಯದ ಪ್ರಸಿದ್ಧ ನೃತ್ಯ
1) ತಮಿಳುನಾಡು
2) ಕೇರಳ
3) ಆಂಧ್ರಪ್ರದೇಶ
4) ಮಹಾರಾಷ್ಟ್ರ
B✅✅
ಮೈಸೂರು ಮಲ್ಲಿಗೆ' ಕವನ ಸಂಕಲನವನ್ನು ರಚಿಸಿದವರು
1) ಪು ತಿ ನರಸಿಂಹಾಚಾರ್
2) ಕೆ ಎಸ್ ನಿಸ್ಸಾರ್ ಅಹಮ್ಮದ್
3) ಕೆ ಎಸ್ ನರಸಿಂಹಸ್ವಾಮಿ
4) ಗೋಪಾಲ ಕೃಷ್ಣ ಅಡಿಗ
C✅✅
ಸಿಟಿ ಆಫ್ ಗೋಲ್ಡನ್ ಗೇಟ್' ಎಂದು ಯಾವ ನಗರವನ್ನು ಕರೆಯುತ್ತಾರೆ?
1) ರೋಮ್
2) ಸ್ಯಾನ್ ಫ್ರಾನ್ಸಿಸ್ಕೋ
3) ವಾಷಿಂಗ್ಟನ್
4) ಮಾಸ್ಕೋ
B✅✅
ರೋಗಗ್ರಸ್ತ ಜೀವಕೋಶಗಳ ಬಗೆಗಿನ ಅಧ್ಯಯನವನ್ನು ಏನೆಂದು ಕರೆಯುವರು?
1) ಸೈಟೋಲಜಿ
2) ಸೈಟೋಪೆಥಾಲಜಿ
3) ಇಕಾಲಜಿ
4) ಏಟಿಮಾಲಜಿ
B✅✅
ಅನಿವಾಸಿ ಭಾರತೀಯರ ದಿನವನ್ನು ಈ ಕೆಳಗಿನ ಯಾವ ದಿನಾಂಕದಂದು ಆಚರಿಸಲಾಗುವುದು?
1) ಜನವರಿ 12
2) ಜನವರಿ 9
3) ಜನವರಿ 15
4) ಜನವರಿ 18
B✅✅
.
ಈ ಕೆಳಗಿನ ಯಾವ ವರ್ಷವನ್ನು ಅಂತರರಾಷ್ಟ್ರೀಯ ಜಲ ಸಹಕಾರ ವರ್ಷ ಎಂದು ಆಚರಿಸಲಾಯಿತು?
1) 2011
2) 2012
3) 2013
4) 2014
C✅✅
ಯೂಬರ್ ಕಪ್ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದೆ?
1) ವಿಶ್ವ ಬ್ಯಾಡ್ಮಿಂಟನ್
2) ಪುಟ್ಬಾಲ್
3) ಟೆನ್ನಿಸ್
4) ಗಾಲ್ಫ್
A✅✅
ವೈರುಧ್ಯಗಳ ಸಂಗಮ ಎಂದು ಇತಿಹಾಸಕಾರರಿಂದ ವರ್ಣಿಸಲ್ಪಟ್ಟ ದೊರೆ
1) ಮಹಮ್ಮದ್ಬಿನ್ ತುಘಲಕ್
2) ಇಲ್ತಮಷ್
3) ಬಲ್ಬನ್
4) ಇಬ್ರಾಹಿಂ ಲೋದಿ
A✅✅
ಚಂದ್ರಗುಪ್ತನ ಕಾಲದಲ್ಲಿ ನಿರ್ಮಿತವಾದ ಸುದರ್ಶನ ಕೆರೆಯ ಬಗ್ಗೆ ಮಾಹಿತಿ ನೀಡುವ ಶಾಸನ
1) ಮೆಹ್ರೌಲಿ ಸ್ತಂಭಶಾಸನ
2) ಗಿರ್ನಾರ್ ಶಾಸನ
3) ಅಲಹಾಬಾದ್ ಸ್ತಂಭ ಶಾಸನ
4) ಐಹೊಳೆ ಶಾಸನ
B✅✅
ಗಾಥಾಸಪ್ತಸತಿ' ಎಂಬ ಕೃತಿಯನ್ನು ರಚಿಸಿದ ಶಾತವಾಹನರ ದೊರೆ
1) ಸಿಮುಖ
2) ಗೌತಮಿಪುತ್ರ ಶಾತಕರ್ಣಿ
3) ಹಾಲ
4) ಪುಲಮಾಯಿ
17 ,ನೇ ಅರಸ ಹಾಲ- ಪ್ರಾಕೃತ ಗ್ರಂಥ
C✅
ಕಂಚಿಯ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದವರು ಯಾರು?
1) 1ನೇ ಮಹೇಂದ್ರವರ್ಮ
2) 2ನೇ ನರಸಿಂಹವರ್ಮ
3) 1ನೇ ಪರಮೇಶ್ವರ ವರ್ಮ
4) ಸಿಂಹವರ್ಮ
B✅✅
ಉತ್ತರಮೇರೂರು ಶಾಸನ ಈ ಕೆಳಗಿನ ಯಾವುದರ ಬಗ್ಗೆ ಮಾಹಿತಿ ನೀಡುತ್ತದೆ?
1) ಚೋಳ ವಂಶದ ಸ್ಥಾಪನೆ ಮತ್ತು ಕಾಲಾನುಕ್ರಮ
2) ಚೋಳರ ಗ್ರಾಮಾಡಳಿತ
3) ಚೋಳರ ವಿದೇಶಿ ನೀತಿ
4) 1ನೇ ರಾಜೇಂದ್ರ ಚೋಳನ
B✅✅
ಚರಕನ `ಚರಕ ಸಂಹಿತೆ' ಮತ್ತು ಸುಶ್ರುತನ `ಸುಶ್ರುತ ಸಂಹಿತೆ' ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
1) ರಾಜನೀತಿ
2) ಕಾನೂನು
3) ಅರ್ಥಶಾಸ್ತ್ರ
4) ವೈದ್ಯಕೀಯ
D✅✅
ಲಾಕ್ಭಕ್ಷ್ ಎಂದು ಇತಿಹಾಸಕಾರರು ಯಾರನ್ನು ವರ್ಣಿಸಿದ್ದಾರೆ?
1) ಬಲ್ಬನ್
2) ಮಹಮ್ಮದ್ಬಿನ್ ತುಘಲಕ್
3) ಇಲ್ತಮಷ್
4) ಕುತ್ಬುದ್ದೀನ್ ಐಬಕ್
D✅✅
.
ಅಲ್ಲಾವುದ್ದೀನ್ ಖಿಲ್ಜಿಯ ದಕ್ಷಿಣ ದಂಡಯಾತ್ರೆಯ ನೇತೃತ್ವವನ್ನು ವಹಿಸಿದ್ದವರು
1) ಗಾಜಿ ಮಲ್ಲಿಕ್
2) ಐನ್ಉಲ್ ಮುಲ್ಕನ್
3) ಮಲ್ಲಿಕಾಪರ್
4) ಉಲುಘ್ ಖಾನ್
C✅✅
ಉತ್ತರ ಭಾರತದಲ್ಲಿ ಭಕ್ತಿ ಪಂಥದ ಪ್ರಸಾರವನ್ನು ಮೊದಲು ಮಾಡಿದವರು
1) ರಮಾನಂದರು
2) ಚೈತನ್ಯರು
3) ರಾಮದಾಸರು
4) ಜ್ಞಾನದೇವರು
A✅✅
ಸಿಖ್ರಲ್ಲಿ ಧರ್ಮದ ರಕ್ಷಣೆಗಾಗಿ ಹೋರಾಡುವ ಖಾಲ್ಸಾ ಪಂಥವನ್ನು ಪ್ರಾರಂಭಿಸಿದವರು
1) ಗುರು ತೇಜ್ ಬಹದ್ದೂರ
2) ಗುರು ಅರ್ಜುದೇವ
3) ಗುರು ಗೋವಿಂದ ಸಿಂಗ್
4) ಗುರು ಅಮರದಾಸ
C✅✅
ದುರಾಡಳಿತದ ನೆಪದಲ್ಲಿ ಡಾಲ್ಹೌಸಿ ವಶಪಡಿಸಿಕೊಂಡ ಸಂಸ್ಥಾನ
1) ಸತಾರಾ
2) ಝಾನ್ಸಿ
3) ಔದ್
4) ಸಂಬಲಪುರ
C✅✅
ಮಹಾತ್ಮಾ ಗಾಂಧಿ ಭಾರತದಲ್ಲಿ ಮೊದಲು ಸತ್ಯಾಗ್ರಹ ನಡೆಸಿದ ಸ್ಥಳ
1) ಚಂಪಾರಣ್ಯ
2) ದಂಡಿ
3) ಬಾರ್ಡೋಲಿ
4) ಖೇಡಾ
A✅✅
ಸಾಮಾನ್ಯ ಜ್ಞಾನ
ಸ್ಪರ್ಧಾತ್ಮಕ ಪರೀಕ್ಷೆ
೧. ೨೦೧೧ ರ ಜನಗಣತಿ ಪ್ರಕಾರ ಅತಿ ಕಡಿಮೆ ಜನಸಂಖ್ಯಾ
ಬೆಳವಣಿಗೆ ದರ ಹೊಂದಿರುವ ಜಿಲ್ಲೆ ಲಾಂಗ್ ಲೆಂಗ್
ಕಂಡುಬರುವ ರಾಜ್ಯ??
A. ಅರುಣಾಚಲ ಪ್ರದೇಶ
B. ನಾಗಾಲ್ಯಾಂಡ್✔️
C. ಸಿಕ್ಕಿಂ
D. ಮಿಜೋರಾಂ
B
೨. ವಿಶ್ವ ಜೈವಿಕ ರಕ್ಷಿತಾರಣ್ಯ ಪಟ್ಟಿಯಲ್ಲಿ ಸೇರಿದ
ಭಾರತದ ಮೊದಲ ನೆಲೆ?
A. ನೀಲಗಿರಿ✔️
B. ಗಲ್ಫ್ ಮನ್ನಾರ್
C. ನಂದಾದೇವಿ
D. ಸುಂದರ್ ಬನ್ಸ್
A
೩. ಮಾರ್ಚ್ ೨೨ ೨೦೧೬ ರಂದು ನಡೆದ ವಿಶ್ವ ಜಲದಿನದ ಘೋಷ
ವಾಕ್ಯ ಏನಾಗಿತ್ತು?
A. Save water Then water saves you.
B. Water is an assensial thing.
C. Better water, Better job✔️
D. None of the above
C
೪. ಸಮುದ್ರದ ನೀರಿನಲ್ಲಿ ಅತಿ ಹೇರಳವಾಗಿ ದೊರಕುವ
ಮೂಲಧಾತು ಯಾವುದು?
A. ಸೋಡಿಯಂ
B. ಕ್ಲೋರಿನ್
C. ಅಯೋಡಿನ್ ✔️
D. ಪೊಟ್ಯಾಸಿಯಮ್
C
೫. ವ್ಯಾಲಿ ಆಪ್ ಫ್ಲವರ್ಸ್ ಕಂಡುಬರುವದು?
A. ಉತ್ತರಾಖಂಡ✔️
B. ಪಶ್ಚಿಮ ಬಂಗಾಳ
C. ಹಿಮಾಚಲ ಪ್ರದೇಶ
D. ಜಮ್ಮು ಮತ್ತು ಕಾಶ್ಮೀರ
A
6. ಬಿಳಿಗಿರಿರಂಗನ ಬೆಟ್ಟ ಈ ಕೆಳಗಿನ ಯಾವ ಪರ್ವತ
ಶ್ರೇಣಿಯಲ್ಲಿ ಕಂಡುಬರುತ್ತದೆ?
A. ಪೂರ್ವ ಘಟ್ಟಗಳು✔️
B. ನೀಲಗಿರಿ
C. ಪಶ್ಚಿಮ ಘಟ್ಟಗಳು
D. ವಿಂದ್ಯ ಶ್ರೇಣಿ
A
7.. ಹನಿ ನೀರಾವರಿ ಪದ್ದತಿಯನ್ನು ಯಾವ ದೇಶದಿಂದ
ಪಡೆಯಲಾಗಿದೆ??
A. ಇರಾನ್
B. ಇರಾಕ್
C. ಇಸ್ರೇಲ್✔️
D. ಇಂಡೋನೇಷ್ಯಾ
C
8.. ಸೀಳು ಕಣಿವೆಯಲ್ಲಿ ಪೂರ್ವಾಭಿಮುಖವಾಗಿ ಹರಿಯುವ
ನದಿ ಯಾವುದು?
A. ತಪತಿ✔️
B. ನರ್ಮದಾ
C. ಸರಸ್ವತಿ
D. ಚಂಬಲ್
A
9.. ಭಾರತದ ಯಾವ ರಾಜ್ಯವು ಗರಿಷ್ಟ
ರಾಜ್ಯಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ?
A. ಮಹಾರಾಷ್ಟ್ರ
B. ಉತ್ತರ ಪ್ರದೇಶ✔️
C. ಮಧ್ಯ ಪ್ರದೇಶ
D. ಪಶ್ಚಿಮ ಬಂಗಾಳ
B
10. ಲಕ್ಷ ದ್ವೀಪದಲ್ಲಿರುವ ಅತ್ಯಂತ ದೊಡ್ಡ ದ್ವೀಪ
ಯಾವುದು?
A . ಕರವತ್ತಿ
B. ಚೇರಿಯಮ್
C. ಕಾಲ್ಪೆನಿ
D. ಮಿನಿಕಾಯ್✔️
D
11.. ಕೂಡುಕುಳಂ ಅಣು ವಿದ್ಯುತ್ ಕೇಂದ್ರವನ್ನು
ಯಾವ ರಾಷ್ಟ್ರದ ನೆರವಿನೊಂದಿಗೆ ನಿರ್ಮಿಸಲಾಗಿದೆ??
A. ಫ್ರಾನ್ಸ್
B. ರಷ್ಯಾ✔️
C. ಜರ್ಮನಿ
D. ಬ್ರಿಟನ್
B
೧2. ಟಾರೋಬಾ ರಾಷ್ಟ್ರೀಯ ಉದ್ಯಾನವನ
ಕಂಡುಬರುವ ರಾಜ್ಯ?
A. ಮಹಾರಾಷ್ಟ್ರ
B. ಜಾರ್ಖಂಡ್
C. ಛತ್ತೀಸ್ ಘಡ್
D. ಉತ್ತರಾಖಂಡ
೧3. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1. ಬಿಮ್ ಸ್ಟಿಕ್ ಎಂಬುದು ಬಂಗಾಳ ಕೊಲ್ಲಿ
ರಾಷ್ಟ್ರಗಳಿಂದಾದ ಒಕ್ಕೂಟ.
೨. ಈ ಒಕ್ಕೂಟ ೮ ರಾಷ್ಟ್ರಗಳಿಂದ ಕೂಡಿದೆ.
೩. ಇದರ ಕೇಂದ್ರ ಕಛೇರಿ ಬಾಂಗ್ಲಾದೇಶದ ಢಾಕಾ
ದಲ್ಲಿದೆ.
ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದವು.
A. 1 ಮತ್ತು 2
B. ೧ ಮತ್ತು ೩✔️
C. ೨ ಮತ್ತು ೩
D. ಮೇಲಿನ ಎಲ್ಲವೂ
B
೧4. ಗುವಾಹಟಿ ಪಟ್ಟಣವು ಯಾವ ನದಿ ತೀರದಲ್ಲಿ
ಕಂಡುಬರುತ್ತದೆ.?
ಅ. ಮಹಾನದಿ
ಆ. ನರ್ಮದಾ
ಇ. ಬ್ರಹ್ಮಪುತ್ರ®
ಈ.ಯಮುನಾ
C
೧5. ಈ ಕೆಳಗಿನ ನಗರಗಳಲ್ಲಿ ಪೆಟ್ರೋಲಿಯಂ
ಕೈಗಾರಿಕೆಗೆ ಹೆಸರಾದ ಸ್ಥಳ.?
ಅ. ಅಜರ್ ಬೈಜಾನ್
ಆ. ಕಾಡಿಚ್
ಇ. ಢಾಕಾ
ಈ. ಬಾಕು®
D
16.ವಿಶ್ವ ಸಂಸ್ಥೆಯ ಸ್ಮಾರಕ ಪಟ್ಟಿಯಲ್ಲಿ
ಸೇರಿರುವ ಐತಿಹಾಸಿಕ ಮಸೀದಿ ಸ್ಥಳ 'ಬರ್ಗ್ ಹತ್'
ಯಾವ ದೇಶದಲ್ಲಿದೆ.?
ಅ. ಮಲೇಶಿಯಾ
ಆ. ಪಾಕಿಸ್ತಾನ
ಇ. ಶ್ರೀಲಂಕಾ
ಈ. ಬಾಂಗ್ಲಾದೇಶ®
D
17. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ
ಪ್ರಾಣಿಗಳ ಶವ ಸಂಸ್ಕಾರಕ್ಕಾಗಿ ವಿದ್ಯುತ್
ಚಿತಾಗಾರ ಯಾವ ನಗರದಲ್ಲಿ ನಿರ್ಮಾಣ
ಹಂತದಲ್ಲಿದೆ.?
ಅ. ದೆಹಲಿ
ಆ. ಚೆನ್ನೈ
ಇ. ಬೆಂಗಳೂರು®
ಈ. ಅಹಮದಾಬಾದ್
C
18.ವಿಶ್ವ ಪ್ರಸಿದ್ಧ ಟೈಗ್ರೀಸ್ ನದಿ ಯಾವ
ದೇಶದಲ್ಲಿದೆ.?
ಅ. ಬೆಲ್ಜಿಯಂ
ಆ. ಪಾಕಿಸ್ತಾನ
ಇ. ಇರಾಕ್✔️
ಈ. ಆಸ್ಟ್ರೀಯಾ
C
19. ಇಡೀ ಭೂಮಿಯನ್ನು ಎಷ್ಟು ಒತ್ತಡ ಪಟ್ಟಿಗಳ
ವಲಯಗಳನ್ನಾಗಿ ಗುರುತಿಸಲಾಗಿದೆ?
A. 7✔️
B. 8
C. 6
D. 12
A
20. ಭಾರತವು ಹೊಂದಿರುವ ಒಟ್ಟು ದ್ವೀಪಗಳ ಸಂಖ್ಯೆ?
A. 247✔️
B. 167
C. 267
D. 187
A
21. ವಾಯುಮಂಡಲದ ಸರಾಸರಿ ಒತ್ತಡವು ಸಮುದ್ರ
ಮಟ್ಟದಲ್ಲಿ ಎಷ್ಟಿರುತ್ತದೆ?
A. 1013.25 mb✔️
B. 1012.25 mb
C. 1025.25mb
D. 1014.25mb
A
22. V ಆಕಾರದ ಕಣಿವೆಯು ಈ ಕೆಳಗಿನ ಕಾರ್ಯದಿಂದ
ಉಂಟಾಗುತ್ತದೆ?
A. ನದಿಯ ಸಾಗಾಣಿಕೆ ಕಾರ್ಯ
B. ನದಿಯ ಸವೆತ ಕಾರ್ಯ✔️
C. ನದಿಯ ಸಂಚಯನ ಕಾರ್ಯ
D. ಮೇಲಿನ ಎಲ್ಲವೂ
B
23. ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ್ದನ್ನು ಗುರುತಿಸಿ.
A. ಗ್ರಾನೈಟ್
B. ಗ್ಯಾಬ್ರೋ
C. ಬಸಾಲ್ಟ್✔️
D. ಡೃಯೋರೈಟ್
C
ಬಸಾಲ್ಟ್ ಶಿಲೆಯನ್ನು ಹೊರತುಪಡಿಸಿ ಉಳಿದೆಲ್ಲಾ
ಅಂತಸ್ಸರಣ ಶಿಲೆಗಳಾಗಿವೆ.
24. ಈ ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ.
೧. ಮೌಂಟ್ ಎವರೆಸ್ಟ್ ೮೦೭8ಮೀ
೨. ಕಾಂಚನಜುಂಗಾ ೮೧೭೨ಮೀ
೩. ದವಳಗಿರಿ ೮೮೫೦ಮೀ
೪. ಅನ್ನಪೂರ್ಣ ೮೫೯೮ ಮೀ
ಸಂಕೇತಗಳು
A. 4 3 2 1✔️
B. 4 2 3 1
C. 4 3 1 2
D. 4 2 3 1
A
25. ಭಾರತದ ಅತ್ಯಂತ ದೊಡ್ಡ ಕಣಿವೆ ಮಾರ್ಗ
ಯಾವುದು?
A. ನಾಥು ಲಾ
B. ಜೆಲೆಪ್ ಲಾ✔️
C. ಪಾಲಕ್ಕಾಡ್
D. ಶಿಪ್ಕೆಲಾ
B
01) ಭಾರತದ ರಾಜಧಾನಿ ಯಾವುದು?
- ದೆಹಲಿ
02) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅತಿಹೆಚ್ಚು ತರಕಾರಿಗಳನ್ನು ಬೆಳೆಯುತ್ತಾರೆ?
- ಹಾಸನ.
03) ಕರ್ನಾಟಕದ ಕವಿಗಳ ನಾಡು ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ?
- ದಾರವಾಡ.
04) ವಿಶ್ವ ಪ್ರಸಿದ್ದ ಕಲ್ಲಿನ ರಥ ಯಾವ ಜಿಲ್ಲೆಯಲ್ಲಿದೆ?
- ಬಳ್ಳಾರಿ.
05) "ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ"ನವರ ಜನ್ಮ ಸ್ಥಳ ಯಾವುದು?
-ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೆನಹಲ್ಲಿ.
06) ಕರ್ನಾಟಕ ಸರ್ಕಾರದ ಸುಪ್ರಸಿದ್ದ ಹೋಟೆಲ್ ಯಾವುದು?
- ದಿ ಗ್ರಾಂಡ್ ಅಶೋಕ.
07) ಮಂಡ್ಯ ಜಿಲ್ಲೆಯಲ್ಲಿರುವ ಪಕ್ಷಿಧಾಮ ಯಾವುದು?
- ರಂಗನತಿಟ್ಟು.
08) ಕರ್ನಾಟಕ ಆರಕ್ಷಕರ ಗಸ್ತು ವಾಹನಕ್ಕೆ ಏನೆಂದು ಕರೆಯುತ್ತಾರೆ?
- ಹೊಯ್ಸಳ.
07) ಕೆಂಪೇಗೌಡರು ನಿರ್ಮಿಸಿದ ಅವಳಿನಗರಗಳು ಯಾವುದು?
- ಬೆಂಗಳೂರು ಮತ್ತು ಯಲಹಂಕ.
08) ಭಾರತ ದೇಶದ ಯಾವ ರಾಜ್ಯದಲ್ಲಿ ಅತಿ ಹೆಚ್ಚು "ಶಿಲಾ ಶಾಸನ ಮತ್ತು ವೀರಗಲ್ಲು"ಗಳನ್ನೂ ಕಾಣಬಹುದು?
- ಕರ್ನಾಟಕ.
09) "ಗೋಪಾಲರಾಯನ ಹೆಬ್ಬಾಗಿಲು" ಎಂದು ಪ್ರಸಿದ್ದವಾದ ಕಲ್ಲಿನ ಸ್ಮಾರಕ ಕರ್ನಾಟಕದ ಯಾವ ಊರಿನಲ್ಲಿದೆ?
- ಮೇಲುಕೋಟೆ.
10) ಮಂಡ್ಯ ಜಿಲ್ಲೆಯಲ್ಲಿರುವ ಜಲಾಶಯ ಯಾವುದು?
- ಕೃಷ್ಣರಾಜ ಸಾಗರ
11) ಪ್ರೆಂಚ್ ಮಾದರಿಯ ರಕ್ಷಣೆಯನ್ನು ಹೊಂದಿದ್ದ ಕೋಟೆ ಯಾವುದು?
- ಶ್ರೀ ರಂಗಪಟ್ಟಣದ ಕೋಟೆ.
12) ಏಷ್ಯ ಖಂಡದಲ್ಲೇ ಅತಿ ಎತ್ತರವಾದ ಏಕಶಿಲಾ ಬೆಟ್ಟ ಯಾವ ಊರಿನಲ್ಲಿದೆ?
- ಮಧುಗಿರಿ.
13) ಕನ್ನಡಿಗರ ಬಲಿಷ್ಟ ಸಾಮ್ರಾಜ್ಯ ಯಾವುದು?
- ರಾಷ್ಟ್ರಕೂಟರ ಸಾಮ್ರಾಜ್ಯ.
14) ಯಾರ ಒಂದು ಆಳ್ವಿಕೆಯಲ್ಲಿ ಕರ್ನಾಟಕವ ವೈಭವದ ತುತ್ತ ತುದಿಯನ್ನು ಮುಟ್ಟಿತ್ತು?
- ಶ್ರೀ ಕೃಷ್ಣ ದೇವಾರಾಯ.
15) ವಿಜಯನಗರ ಸಾಮ್ರಾಜ್ಯದ ಮೊದಲ ಚಕ್ರವರ್ತಿ ಯಾರು?
- ಒಂದನೇ ಹರಿಹರ (ಹಕ್ಕ ಮಹಾಶಯ)
16) ಕೆ.ಅರ್.ಎಸ್ ಜಲಾಶಯದಲ್ಲಿ ಮುಳುಗಿಹೋಗಿರುವ ದೇವಾಲಯ ಯಾವುದು? ಇದು ಯಾರ ಕಾಲದ್ದು?
- ವೇಣುಗೋಪಾಲ ಸ್ವಾಮಿ ದೇವಾಲಯ. ಇದು ಚೋಳರ ಕಾಲದ್ದು?
17) "ಕನ್ನಡ ಚಿತ್ರರಂಗದ ಬೀಷ್ಮ" ಎಂದು ಯಾರನ್ನು ಕರೆಯುತ್ತಾರೆ?
- ಹೊನ್ನಪ್ಪ ಭಾಗವತರ್.
18) ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಯಾರು?
- ಪ್ರತಿಭಾದೇವಿ ಸಿಂಗ್ ಪಾಟಿಲ್.
19) ಕರ್ನಾಟಕ ರಾಜ್ಯದಲ್ಲಿ ಎಷ್ಟು "ವಿಧಾನಸಭೆ" ಕ್ಷೇತ್ರಗಳಿವೆ
- ೨೨೪
20) ಕರ್ನಾಟಕ ರಾಜ್ಯದ ಅತಿದೊಡ್ಡ ಆನೆಗಳ ಬಿಡಾರ ಎಲ್ಲಿದೆ?
- ಸಕ್ರೆ ಬೈಲು.
21) ಮೈಸೂರು ಅರಮನೆಯ ವಿನ್ಯಾಸಕ ಯಾರು?
- ಹೆನ್ರಿ ಇರ್ವಿನ್.
22) ಭಾರತದಲ್ಲಿ ಮೊದಲು ಸಿಮೆಂಟ್ ಕಾರ್ಖಾನೆ ಎಲ್ಲಿ ಸ್ಥಾಪನೆ ಆಯಿತು?
- ಚೆನ್ನೈ.
23) "ಟಿಪ್ಪು ಸುಲ್ತಾನ"ನ ಅರಮನೆಯನ್ನು ಏನೆಂದು ಕರೆಯುತ್ತಾರೆ?
- ಕೆಂಪು ಭವನ, (ಲಾಲ್ ಮಹಲ್)
24) ವಿಮಾನವನ್ನು ಕಂಡುಹಿಡಿದವರು ಯಾರು?
- ರೈಟಾ ಸಹೋದರರು.
25) ಭಾರತೀಯ ಅಂಚೆ ಕಛೇರಿ ಮತ್ತು ಸ್ಟಾಂಪುಗಳು ಅಧಿಕೃತವಾಗಿ ಯಾವಾಗ ಜಾರಿಗೆ ಬಂತು?
- ಅಕ್ಟೋಬರ್ ೧ನೇಯಾ 1854
26) ವೈದ್ಯಕೀಯ ಇತಿಹಾಸದಲ್ಲಿ ಸಿಜ್ಹಲ್ ಅಪರೇಷನ್ ಮೂಲಕ ಜನಿಸಿದ ಮೊದಲ ವ್ಯಕ್ತಿ ಯಾರು?
- ಜೂಲಿಯಸ್ ಸಿಜ್ಹಲ್.
27) ಮೊದಲ ಜೆಟ್ ವಿಮಾನವನ್ನು ಯಾರು? ಎಲ್ಲಿ? ಯಾವಾಗ? ಕಂಡುಹಿಡಿದರು?
- ಫ್ರಾಂಕ್ ವೈಟಿಲಫ್, ಇಂಗ್ಲೆಂಡ್, ೧೯೩೦
28) ಪ್ರಪಂಚದಲ್ಲಿ ಜನಸಂಖ್ಯಾನುಸಾರ ಹೆಚ್ಚು ಮಾತನಾಡುವ ಭಾಷೆಯಲ್ಲಿ ಕನ್ನಡವು ಎಷ್ಟನೆಯದಾಗಿದೆ?
- ೩೦
29) ಕನ್ನಡದ ಮೊದಲ ಸಾಹಿತಿ ಯಾರು?
- ಗಂಗರ ಕಾಲದ "ಧ್ರುವನೀತ ಚಾವುಂಡರಾಯ".
೩೦) ಕನ್ನಡದ (ಕನ್ನಡಿಗರ) ಮೊದಲ ಸಾಮ್ರಾಜ್ಯ ಯಾವುದು?
- ಕದಂಬ ಸಾಮ್ರಾಜ್ಯ.
31) ಬನವಾಸಿ ಎಂದು ಈಗಿನ ಯಾವ ಜಿಲ್ಲೆಯನ್ನು ಕರೆಯುತ್ತಿದ್ದರು.
- ಉತ್ತರ ಕನ್ನಡ ಜಿಲ್ಲೆ.
32) ಹೊಯ್ಸಳರ ಸಮ್ರಾಜ್ಯದ ರಾಜಧಾನಿ ಯಾವುದು?
- ಹಳೇಬೀಡು.
33) ಕನ್ನಡವನ್ನು "ವಿಶ್ವ ಲಿಪಿಗಳ ರಾಣಿ" ಎಂದು ಯಾರು ವರ್ಣಿಸಿದ್ದಾರೆ?
- "ಭೂದಾನ ಚಳುವಳಿ ನೇತಾರ - ಶ್ರೀ ವಿನೋಭಾ ಭಾವೆ"
34) "ಕರ್ನಾಟಕ ಕುಲ ಪುರೋಹಿತ" ಎಂದು ಯಾರನ್ನು ಕರೆಯುತ್ತಾರೆ?
- ಆಲೂರು ವೆಂಕಟರಾಯರು.
35) "ಹಬಶಿಕೋಟೆ" ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
- ಬೀದರ್.
36) ಚಂದ್ರನ್ನನ್ನು ಸ್ಪರ್ಶಿಸಿದ ಮೊದಲ ಮಾನವ ಯಾರು?
- ನೀಲ್ ಆರ್ಮ್ ಸ್ಟ್ರಾಂಗ್.
37) ದೂರವಾಣಿಯನ್ನು ಕಂಡುಹಿಡಿದವರು ಯಾರು?
- ಗ್ರಾಂಬೆಲ್
38) ವಿಧ್ಯುತ್ ಅನ್ನು ಕಂಡು ಹಿಡಿದವರು ಯಾರು?
- ಥಾಮಸ್ ಅಲ್ವ ಎಡಿಸನ್
39) ಬಾನುಲಿ (ರೇಡಿಯೋ) ಅನ್ನು ಕಂಡುಹಿಡಿದವರು ಯಾರು?
- ಮಾರ್ಕೋನಿ.
40) "ನಿತ್ಯೋತ್ಸವ"ವನ್ನು ಕರೆದವರು ಯಾರು?
- ಕೆ. ಎಸ್ ನಿಸಾರ್ ಅಹಮದ್.
41) ಹುಲಿ ಯಾವ ರಾಷ್ಟ್ರೀಯ ಪ್ರಾಣಿ?
- ಭಾರತ.
42) ಕನ್ನಡದ ಕೀಲೀ ಮಣೆಯನ್ನು ಕಂಡು ಹಿಡಿದವರು ಯಾರು?
- ಕೌಶಿಕ ಅನಂತಸುಬ್ಬರಾಯರು.
43) ಕ್ರಿ.ಶ.800 ರಲ್ಲಿ ಗಂಗ ಅರಸರ ಕಾಲದ ಸೈಗೊಟ್ಟ ಶಿವರಾಮ ಆನೆಗಳನ್ನು ಪಳಗಿಸಿ-ಉಪಯೋಗಿಸಿಕೊಳ್ಳುವ ತಾಂತ್ರಿಕ ಕಲೆಯನ್ನು ಪರಿಚಯಿಸುವ ಪುಸ್ತಕ ಬರೆದಿದ್ದರೆ. ಅದು ಯಾವುದು?
- ಗಜಶಾಸ್ತ್ರ.
44) ಕ್ರಿ.ಶ.942-1025 ರಲ್ಲಿ 2ನೇ ಚಾವುಂಡರಾಯ ಬಂಡೆಕಲ್ಲು ಒಡೆಯುವ ಕ್ರಮ, ಹಣ್ಣುಗಳಲ್ಲಿ ಬೀಜವಿಲ್ಲದಂತೆ ಮಾಡುವ ಕಲೆ, ಕ್ಷಯ ನಿವಾರಣೆ, ವಿಷವನ್ನು ಶಮನ ಮಾಡುವ ಬಗೆ, ಬುದ್ದಿವರ್ಧನೆಗೆ ಔಷಧೋಪಚಾರ ಹೇಗೆ ಎಂಬುದರ ಬಗ್ಗೆ ಯಾವ ಪುಸ್ತಕದಲ್ಲಿ ದಾಖಲಿಸಿದ್ದಾರೆ?
- ಲೋಕೋಪಕಾರ.
45) ಕನ್ನಡದಲ್ಲಿ ಮೊದಲ ಜ್ಯೋತಿಷ್ಯ ಶಾಸ್ತ್ರ ಎಂದು ಪರಿಗಣಿಸಲ್ಪಡುವ ಜಾತಕ ತಿಲಕ ಎಂಬ ಕೃತಿಯನ್ನು ಯಾರು ರಚಿಸಿದ್ದರು?
- ಕ್ರಿ.ಶ. 1049 ರಲ್ಲಿ ಶ್ರೀಧರಾಚಾರ್ಯ.
46) ಮೊದಲ ವೈದ್ಯ ಶಾಸ್ತ್ರ ಗ್ರಂಥ ಯಾವುದು? ಯಾವಾಗ? ಯಾರು ಬರೆದರು?
- ಕ್ರಿ.ಶ. 1150ರಲ್ಲಿ ಜಗದ್ಧಳ ಸೋಮನಾಥರ ಕಲ್ಯಾಣಕಾರ ವೆಂಬ.
ಸಾಮಾನ್ಯ ಜ್ಞಾನ
೧.ಖರೋಷ್ಥಿ ಲಿಪಿಯನ್ನು ಭಾರತೀಯ ಯಾರಿಂದ ಕಲಿತರು?
ಉ :- ಪರ್ಶಿಯನ್
೨.ಭಾರತದ ಮೇಲೆ ದಾಳಿ ಮಾಡಿದ ಮೊದಲ ಅರಸ ಯಾರು?
ಉ :- ಒಂದನೇಯ ಸೈರಸ್
೩.ಯಾರ ವಿದೇಶಿ ನಡುವಿನ ಯುದ್ದದಲಿ ಮೊದಲ ಬಾರಿಗೆ ಭಾರತೀಯ ಸೈನಿಕರನ್ನು ಬಳಸಲಾಯಿತು?
ಉ :- ಒಂದನೇಯ ಡೇರಯಸ್
ಪರ್ಶಿಯನ್ ಮತ್ತು ಗ್ರೀಕ್ ಯುದ್ಧ
೫.ಸುಧರ್ಶನ ಕೆರೆ ನಿರ್ಮಿಸಿದ ವರು ಯಾರು?
ಉ :- ಪುಷ್ಯಗುಪ್ತ
೬.ಅಶ್ವಮೇಧಯಾಗ ಕೈಗೊಂಡ ಮೊದಲ ರಾಜ ಯಾರು?
ಉ :- ಚಂದ್ರಗುಪ್ತ ಮೌರ್ಯ
೭.ಮೌರ್ಯರ ಶಾಂತಿಪ್ರಿಯ ಅರಸ ಯಾರು?
ಉ :- ಬಿಂದುಸಾರ
೮.ಬಿಂದುಸಾರನ ಮೊದಲ ಮಗನ ಹೆಸರು?
ಉ :- ಸುಶಿಮಾ
೯.ಎರಡನೆಯ ವನು ಅಶೋಕ
ಅಶೋಕನ ತಾಯಿಯ ಹೆಸರು?
ಉ :- ಸುಭದ್ರಾಂಗಿ
೧೦.ಅಶೋಕನ ಮೊದಲ ಗುರುಗಳು ಯಾರು?
ಉ :- ರಾಧಗುಪ್ತ
ಉಪಗುಪ್ತಬೌದ್ದ ಭಿಕ್ಷು ಬೌದ್ದ ಧರ್ಮ ಸ್ವೀಕರಿಸಲು ಹೇಳಿದವನು
೧೧.ಕಳಿಂಗ ಯುದ್ಧದಲ್ಲಿ ಭಾಗವಹಿಸಿದ ಒರಸ್ಸಾದ ರಾಜ ಯಾರು?
ಉ :- ಖಾರವೇಲ ಅಥವಾ ಶುದ್ದಧರ್ಮ
೧೨.ಬೋದಿವೃಕ್ಷ ರೆಂಬೆ ಕಡಿಸಿದ ಅಶೋಕನ ಪಟ್ಡದ ರಾಣಿ ಯಾರು?
ಉ:- ತಿಸ್ಸರಿಕೆ
೧೩.ಸತ್ಯಮೇವ ಜಯತೆ ಇದು ಸಾರನಾಥ ಸ್ಥಭದಲ್ಲಿ ಯಾರ ಲಿಪಿಯಲ್ಲಿ ಬರೆಯಲಾಗಿದೆ?
ಉ :- ದೇವನಾಗರಿ
೧೪.ಅಶೋಕನ ನೆಚ್ಚಿನ ದೇವರು ಯಾರು?
ಉ :- ಶಿವ
೧೫.ಮೌರ್ಯರ ಕಾಲದಲ್ಲಿ ಎಷ್ಟು ಸಚಿವಾಲಯಗಳು ಇದ್ದವು?
ಉ :- 32
೧೬.ಮೌರ್ಯರ ಉತ್ತರದ ರಾಜಧಾನಿ ಯಾವುದು?
ಉ :- ತಕ್ಷಶಿಲಾ
೧೭.ಮೌರ್ಯರ ದಕ್ಷಿಣದ ರಾಜಧಾನಿ ಯಾವುದು?
ಉ :- ಸನ್ನತಿ ಅಥವ ಸುವರ್ಣಗಿರಿ
೧೮.ಭಾರತದ ಮೆಕೆವಲ್ಲಿ ಯಾರು?
ಉ :- ಕೌಟಿಲ್ಯ, ಚಾಣಕ್ಯ, ವಿಷ್ಣುಗುಪ್ತ
೧೯.ಕೌಟಿಲ್ಯನ ಅರ್ಥಶಾಸ್ತ್ರವನ್ನು ಕ್ರೋಢೀಕರಿಸಿದವರು ಯಾರು?
ಉ :- ಶ್ಯಾಮ ಶಾಸ್ತ್ರಿ
೨೦.ಈಗ ಕೌಟಿಲ್ಯನ ಅರ್ಥಶಾಸ್ತ್ರ ಎಲ್ಲಿ ಇಡಲಾಗಿದೆ?
ಉ :- ಮೈಸೂರು ಓರಿಯಂಟಲ್ ಲೈಬ್ರರಿ
೨೧.ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಚಂದ್ರಗುಪ್ತನ ಹೆಸರು?
ಉ;- ಋಷಲ
೨೨.ಭಾರತದಲ್ಲೆ ಮೊದಲ ಬಾರಿಗೆ ಜನಗಣತಿ ಆರಂಭಿಸಿದ ಮೊದಲ ರಾಜ?
ಉ :- ಚಂದ್ರಗುಪ್ತ ಮೌರ್ಯ
೨೩.ಶುಂಗ ವಂಶದ ಸ್ಥಾಪಕ ಯಾರು?
ಉ:- ಪುಷ್ಯಮಿತ್ರ ಶುಂಗ
1) ಇತ್ತೀಚೆಗೆ ಡಾ.ಬಿ.ಆರ್.ಅಂಬೇಡ್ಕರ್ ರವರ
ಎಷ್ಟನೇ ಜನ್ಮದಿನ ಆಚರಿಸಲಾಯಿತು?
* 125 ನೇ.
2) 2016 ರ ಪುರುಷರ ಟಿ 20 ವಿಶ್ವಕಪ್ ವಿಜೇತ ರಾಷ್ಟ್ರ
ಯಾವುದು?
* ವೆಸ್ಟ್ ಇಂಡಿಸ್.
3) "ಆಧುನಿಕ ಮನು" ಎಂದು ಯಾರನ್ನು ಕರೆಯುತ್ತಾರೆ?
* ಡಾ.ಬಿ.ಆರ್.ಅಂಬೇಡ್ಕರ್.
4) ಬೆಲ್ಜಿಯಂನ ರಾಜಧಾನಿ ಯಾವುದು?
* ಬ್ರಸೆಲ್ಸ್.
5) ಅಂಬೇಡ್ಕರ್ ರವರ ಸಮಾಧಿಯ ಹೆಸರೇನು?
* ಚೈತ್ರ ಭೂಮಿ.
6) ಪೂನಾ ಒಪ್ಪಂದವಾದದ್ದು ಯಾವಾಗ?
* 1932 ರಲ್ಲಿ.
7) ಪ್ರಸ್ತುತ ವಾಯುಪಡೆಯ ಮುಖ್ಯಸ್ಥರು ಯಾರು?
* ಅರೂಪ್ ರಾಹಾ.
8) ಭಾರತದಾದ್ಯಂತ "ಪಂಚಾಯತ್ ರಾಜ್ ದಿವಸ್"
ಎಂದು ಆಚರಿಸುತ್ತಾರೆ?
* ಏಪ್ರಿಲ್ 24.
9) "ವಿಶ್ವ ಮಲೇರಿಯಾ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
* ಏಪ್ರಿಲ್ 25.
10) ಪೆಪ್ಸಿಕೋ ಕಂಪನಿಯ ಸಿಇಒ ಯಾರು?
* ಇಂದ್ರಾನೂಯಿ.
11) "ವಿಶ್ವ ಭೂ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
* ಏಪ್ರಿಲ್ 22.
12) ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಯಾರು?
* ಸತ್ಯಾನಾದೆಲ್ಲಾ.
13) 2016 ರ ನೆಲ್ಸನ್ ಮಂಡೇಲಾ ಪ್ರಶಸ್ತಿ ಪಡೆದ
"ತಬಸ್ಸುಮ್ ಅದ್ನಾನ್" ಯಾವ ದೇಶದ ಮಹಿಳಾ ಹಕ್ಕಗಳ
ಹೋರಾಟಗಾರ್ತಿ?
* ಪಾಕಿಸ್ತಾನ.
14) ಇಂದಿರಾ ಗಾಂಧಿ ಅಂತರರಾಷ್ಟ್ರೀಯ
ವಿಮಾನ ನಿಲ್ದಾಣ ಎಲ್ಲಿದೆ?
* ದೆಹಲಿ.
15) ಭಾರತದ ದೀಪಿಕಾ ಕುಮಾರಿ ಯಾವ ಆಟಕ್ಕೆ
ಸಂಬಂಧಿಸಿದ್ದಾಳೆ?
* ಬಿಲ್ಲುಗಾರತಿ. (ಆರ್ಚರಿ).
16) ಎಸ್.ಬಿ.ಐ ಅಧ್ಯಕ್ಷೆ ಯಾರು?
* ಆರುಂಧತಿ ಭಟ್ಟಾಚಾರ್ಯ.
17) ರಿಲಯನ್ಸ್ ಪೌಂಡೇಷನ್ಸ್ ನ ಅಧ್ಯಕ್ಷೆ ಯಾರು?
* ನೀತಾ ಅಂಬಾನಿ.
18) ಮೂಲತಃ ಶಿಕ್ಷಕಿಯಾಗಿದ್ದ ಪ್ರಸ್ತುತ ಮುಖ್ಯಮಂತ್ರಿ
ಯಾರು?
* ಆನಂದಿ ಬೆನ್ ಪಟೇಲ್ (ಗುಜರಾತ್).
19) "ತುಮರಿ ಸೇತುವೆ ಯೋಜನೆ" ಕಂಡು ಬರುವ ಜಿಲ್ಲೆ
ಯಾವುದು?
* ಶಿವಮೊಗ್ಗ.
20) ಇತ್ತೀಚೆಗೆ ನಿಧನರಾದ ಕಸಾಪ ಮಾಜಿ ಅಧ್ಯಕ್ಷರು
ಯಾರು?
* ಪುಂಡಲೀಕ ಹಾಲಂಬಿ.
21) 2016 ನೇ ಸಾಲಿನ ಜನಧನ ಯೋಜನೆ ಪಡೆದ
ಕೇಂದ್ರಾಡಳಿತ ಪ್ರದೇಶ ಯಾವುದು?
* ಚಂಡೀಗಡ.
22) ನೇಪಾಳದ ಮೊದಲ ಮಹಿಳಾ ಅಧ್ಯಕ್ಷರಾದವರು
ಯಾರು?
* ಬಿದ್ಯಾದೇವಿ ಭಂಡಾರಿ.
23) "ವಿಶ್ವ ಗ್ರಾಹಕರ ದಿನ" ವನ್ನು ಯಾವಾಗ
ಆಚರಿಸಲಾಗುತ್ತದೆ?
* ಮಾರ್ಚ್ 15.
24) ದೇಶದಲ್ಲೇ ಮೊದಲ ಬಾರಿಗೆ ಯಾವ ರಾಜ್ಯ
ಸರ್ಕಾರ ಹಸುಗಳ ಗಣತಿ ನಡೆಸಲು ಆದೇಶ ನೀಡಿದೆ?
* ರಾಜಸ್ಥಾನ.
25) ದೇಶದ ಮೊದಲ ಸೀಮೆ ಎಣ್ಣೆ ಮುಕ್ತ
ನಗರ ಯಾವುದು?
* ಚಂಡೀಗಡ.
26) ಯೂರೋಪ್ ಯೂನಿಯನ್ ನ ಒಟ್ಟು ರಾಷ್ಟ್ರಗಳ ಸಂಖ್ಯೆ
ಎಷ್ಟು?
* 28.
27) ಯೂರೋಪ್ ಯೂನಿಯನ್ ನ 28 ನೇ ರಾಷ್ಟ್ರ ಯಾವುದು?
* ಕ್ರೋಯೇಶಿಯಾ.
28) ಒಲಿಂಪಿಕ್ಸ್ ಗೆ ಆಯ್ಕೆಯಾದ ಭಾರತದ
ಮೊದಲ ಮಹಿಳಾ ಜಿಮ್ನಾಸ್ಟಿಕ್ಸ್ ಯಾರು?
* ದೀಪಾ ಕರ್ಮಾಕರ್ (ತ್ರಿಪುರಾ).
29) ತ್ರಿಪುರದ ರಾಜಧಾನಿ ಯಾವುದು?
* ಅಗರ್ತಲಾ.
30) 2016 ರ ಪುರುಷರ ಟಿ 20 ವಿಶ್ವಕಪ್ ನ ಸರಣಿ ಶ್ರೇಷ್ಠ
ಆಟಗಾರ ಪ್ರಶಸ್ತಿ ಪಡೆದವರಾರು?
* ವಿರಾಟ್ ಕೊಹ್ಲಿ.
31) ಹುಲಿ ಯೋಜನೆ ಜಾರಿಗೆ ಬಂದದ್ದು ಯಾವಾಗ?
* 1973 ರಲ್ಲಿ.
32) ಸಿಂಹ ಯೋಜನೆ ಜಾರಿಗೆ ಬಂದದ್ದು ಯಾವಾಗ?
* 1972 ರಲ್ಲಿ.
33) ಆನೆ ಯೋಜನೆ ಜಾರಿಗೆ ಬಂದದ್ದು ಯಾವಾಗ?
* 1991 ರಲ್ಲಿ.
34) 2016 ರ ಸುಲ್ತಾನ್ ಅಜ್ಲಾನ್ ಷಾ ಹಾಕಿ ಕಪ್ ವಿಜೇತ ರಾಷ್ಟ್ರ
ಯಾವುದು?
* ಆಸ್ಟ್ರೇಲಿಯಾ (ರನ್ನರ್ ಅಪ್ - ಭಾರತ).
35) 2015 ನೇ ಸಾಲಿನ ನೃಪತುಂಗ ಪ್ರಶಸ್ತಿ ಪಡೆದವರು
ಯಾರು?
* ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ.
36) ಕುಂಭಮೇಳ ಎಷ್ಟು ವರ್ಷಕ್ಕೊಮ್ಮೆ
ನಡೆಯುತ್ತಿದೆ?
* 12.
37) ಸರಸ್ವತಿ ಸಮ್ಮಾನ ಪ್ರಶಸ್ತಿ ಯನ್ನು
ನೀಡುವವರು ಯಾರು?
* ಕೆ.ಕೆ.ಬಿರ್ಲಾ ಪೌಂಡೇಷನ್
38) 2015 ರ ಸರಸ್ವತಿ ಸಮ್ಮಾನ ಪ್ರಶಸ್ತಿ ಪಡೆದವರು
ಯಾರು?
* ಪದ್ಮಾ ಸಚ್ ದೇವ್ (ಜಮ್ಮ ಕಾಶ್ಮೀರ).
39) ಜಮ್ಮು ಮತ್ತು ಕಾಶ್ಮೀರದ ಮೊದಲ
ಮಹಿಳಾ ಮುಖ್ಯಮಂತ್ರಿ ಯಾರು?
* ಮೆಹಾಬೂಬಾ ಮುಪ್ತಿ.
40) ಮೆಹಾಬೂಬಾ ಮುಪ್ತಿ ಜಮ್ಮು ಮತ್ತು ಕಾಶ್ಮೀರದ
ಎಷ್ಟನೇ ಮುಖ್ಯಮಂತ್ರಿ?
* 13.
41) ಸಂವಿಧಾನದ 8 ನೇ ಅನುಸೂಚಿ ಯಾವುದಕ್ಕೆ
ಸಂಬಂಧಿಸಿದೆ?
* ಭಾಷೆಗಳಿಗೆ.
42) ಸ್ಟಾಟ್ ಅಪ್ ಯೋಜನೆಯನ್ನು ಯಾವಾಗ ಉದ್ಘಾಟನೆ
ಮಾಡಲಾಯಿತು?
* 2016, ಜನವರಿ 16.
43) ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ಜಾರಿಗೆ
ಬಂದದ್ದು ಯಾವಾಗ?
* ಏಪ್ರಿಲ್ 5 , 2016.
(ಬಾಬುಜಗಜೀವನರಾಮ್ ಅವರ ಜನ್ಮದಿನ).
44) ಲಿಯೋನಲ್ ಮೆಸ್ಸಿ ಯಾವ ಆಟಕ್ಕೆ
ಸಂಬಂಧಿಸಿದವರು?
* ಪುಟ್ಬಾಲ್.
45) ಸಿರಿಯಾದ ಅಧ್ಯಕ್ಷರು ಯಾರು?
* ಬಶರ್ ಅಲ್ ಅಸದ್.
46) ಮೊಸಾಕ್ ಪೊನ್ಸೆಕಾ ಸಂಸ್ಥೆಯ
ಕೇಂದ್ರ ಕಚೇರಿ ಎಲ್ಲಿದೆ?
* ಪನಾಮಾ.
47) ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಯಾರು?
* ಕಿರಣ್ ಮಜುಂದಾರ್ ಷಾ.
48) ದೇಶದ ಮೊದಲ ಸೆಮಿ ಹೈಸ್ಪೀಡ್ ರೈಲು
ಯಾವ ನಗರಗಳ ನಡುವೆ ಸಂಚರಿಸುತ್ತದೆ?
* ದೆಹಲಿ - ಆಗ್ರಾ.
49) ಯೂರೋಪ್ ಯೂನಿಯನ್ ನ ಕೇಂದ್ರ ಕಚೇರಿ ಎಲ್ಲಿದೆ?
* ಬ್ರಸೆಲ್ಸ್ ನಲ್ಲಿದೆ.(ಬೆಲ್ಜಿಯಂನ ರಾಜಧಾನಿ).
50) ನೃಪತುಂಗ ಪ್ರಶಸ್ತಿಯನ್ನು ಮೊದಲು
ನೀಡಿದ್ದು ಯಾವಾಗ?
* 2007 ರಲ್ಲಿ (ಪಡೆದವರು - ದೇ.ಜವರೇಗೌಡ).
51) ಫ್ರಾನ್ಸ್ ನ ರಾಜಧಾನಿ ಯಾವುದು?
* ಪ್ಯಾರಿಸ್.
1)ಯಾವ ದೇಶದ ಭೂಪ್ರದೇಶವು ಏಷ್ಯಾದ
ಆಗ್ನೇಯ ಪ್ರದೇಶದ ಮುಖ್ಯಭೂಭಾಗ ಮತ್ತು
ದ್ವೀಪ ಪ್ರದೇಶಗಳೆರಡಕ್ಕೂ ವಿಸ್ತರಿಸಲ್ಪಟ್ಟಿದೆ?
A.ಮಲೇಶಿಯಾ✅
B.ಇಂಡೋನೇಶಿಯಾ
C.ಚೀನಾ
D.ಮ್ಯಾನ್ಮಾರ್
A
2)ನಯಂತರಾ ಸೆಹಗಲ್ ಅವರು ಯಾವ ಪ್ರಸಿದ್ಧ
ವ್ಯಕ್ತಿಯ ಮಗಳಾಗಿದ್ದಾರೆ?
A.ಲೀಲಾ ರಾಯ್
B.ವಿಜಯಲಕ್ಷ್ಮೀ ಪಂಡಿತ್ ✅✅
C..ಸರೋಜಿನಿ ನಾಯ್ಡು
D.ಅರುಣಾ ಅಸಫ್ ಅಲಿ
B
3)ಈವರೆಗೆ ಯಾರು ಅತೀ ಕಡಿಮೆ ಅವಧಿಗೆ ಸ್ಪೀಕರ್
ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ?
A.ಜಿ.ವಿ. ಮಾವಳಂಕರ್
B.ನೀಲಮ್ ಸಂಜೀವ ರೆಡ್ಡಿ✅
C.ಬಲರಾಮ್ ಜಾಖಡ್
D.ಪಿ.ಎ. ಸಂಗ್ಮಾ
B
4)ಗಂಗಾ ಮತ್ತು ಗಂದಕ್ ನದಿಗಳ ಸಂಗಮದಲ್ಲಿ ಈ
ಯಾವ ಜಾತ್ರೆ ನಡೆಯುತ್ತದೆ?
A.ಸೋನೆಪುರ್ ದನಗಳ ಜಾತ್ರೆ✅
B.ಪುಷ್ಕರ್ ಜಾತ್ರೆ
C.ದಾರಾಂಗ ಜಾತ್ರೆ
D.ಲಾವಿ ಜಾತ್ರೆ
A
5)ಚಂಡೀಗಢದ ಈ ಯಾವ ವಾಸ್ತುಶಿಲ್ಪ
ವಿಶೇಷವು ನೇಕ್ ಚಾಂದ್ ಅವರ ಚಿಂತನೆಯ
ಫಲವಾಗಿತ್ತು?
A.ರಾಕ್ ಗಾರ್ಡನ್✅
B.ಸುಕ್ನಾ ಸರೋವರ
C.ಸೆಕ್ರೆಟರಿಯೇಟ್
D.ಹೈ ಕೋರ್ಟ್
A
6)ಇವುಗಳಲ್ಲಿ ಯಾವ ಗುಹೆಯಲ್ಲಿ ನೀವು
ಹನ್ನೊಂದು ತಲೆಗಳ ಬುದ್ಧನ ಪ್ರತಿಮೆಯನ್ನು
ಕಾಣುತ್ತೀರಿ?
A.ಬಾದಾಮಿ
B.ಯಾಣ
C.ಬೋರಾ
D.ಕನ್ನೇರಿ ✅
D
7)ಥಾಮಸ್ ಮತ್ತು ಉಬರ್ ಕಪ್ಗಳು ಯಾವ ಕ್ರೀಡೆಗೆ
ಸಂಬಂಧಿಸಿದವು?
A.ಬ್ಯಾಡ್ಮಿಂಟನ್ ✅
B.ಹಾಕಿ
C.ಕ್ರಿಕೆಟ್
D.ಫುಟ್ಬಾಲ್
A
8)ಹಿಂದೂ ಪುರಾಣದಲ್ಲಿ, ಸುಪರ್ಣ ಎಂದು
ಯಾರನ್ನು ಕರೆಯುತ್ತಾರೆ?
A.ಗರುಡ ✅
B.ಅರುಣ
C.ಸೂರ್ಯ
D.ಇಂದ್ರ
A
9)ವಡಾ ಪಾವ್ ಯಾವ ರಾಜ್ಯದ ಅತೀ ಪ್ರಸಿದ್ಧ
ಖಾದ್ಯ?
A.ಕರ್ನಾಟಕ
B.ಮಹಾರಾಷ್ಟ್ರ✅
C.ಆಂಧ್ರ ಪ್ರದೇಶ
D.ಕೇರಳ
B
10)ಈ ಡೇಟಾ ಉಳಿಸುವ
ಮಾರ್ಗೋಪಾಯಗಳಲ್ಲಿ 1971ರಲ್ಲಿ ಐಬಿಎಂ
ಸಂಶೋಧಿಸಿದ್ದು ಯಾವುದನ್ನು?
A.RAM
B.CPU
C.ALU
D.ಫ್ಲಾಪಿ ಡಿಸ್ಕ್ ✅
D
11)ಅಟ್ಲಾಸ್ ಪರ್ವತ ಶ್ರೇಣಿಯು ಯಾವ
ಭೂಖಂಡದಲ್ಲಿದೆ?
A.ಯುರೋಪ್
B.ಏಷ್ಯಾ
C.ಆಫ್ರಿಕಾ ✅
D.ಆಸ್ಟ್ರೇಲಿಯ
C
♣♣♣♣♣♣♣♣♣♣♣♣♣♣♣
1) ದೇಶದಲ್ಲೇ ಮೊದಲ ಡಿಜಿಟಲ್ ರಾಜ್ಯ (2015–
16)ಎಂಬ ಖ್ಯಾತಿಯನ್ನು ಯಾವ ರಾಜ್ಯ ಪಡೆದಿದೆ?
a) ಕರ್ನಾಟಕ
b) ಕೇರಳ ✔✔✔✔
c) ಮಹಾರಾಷ್ಟ್ರ
d) ಗುಜರಾತ್
B
********************************************
2)ಅಪಘಾತದಲ್ಲಿ ಗಾಯಗೊಂಡವರಿಗೆ ಉಚಿತ
ವೈದ್ಯಕೀಯ ಚಿಕಿತ್ಸೆ ನೀಡುವುದಕ್ಕೆ
‘ಮುಖ್ಯಮಂತ್ರಿ ಸಾಂತ್ವನ ಹರೀಶ್
ಯೋಜನೆ’ಯನ್ನು ಯಾವ ರಾಜ್ಯ ಜಾರಿಗೆ ತಂದಿದೆ?
a) ಆಂಧ್ರಪ್ರದೇಶ
b) ಕರ್ನಾಟಕ ✔✔✔✔
c) ತಮಿಳುನಾಡು
d) ಕೇರಳ
B
********************************************
3)ವಿವಿಧ ಭಾರತೀಯ ಭಾಷೆಯ ಸಿನಿಮಾಗಳಲ್ಲಿ ಅತಿ
ಹೆಚ್ಚು ಗೀತೆಗಳನ್ನು ಹಾಡುವ ಮೂಲಕ ಗಿನ್ನೆಸ್ ದಾಖಲೆ
ನಿರ್ಮಿಸಿರುವ ಗಾಯಕಿ ಯಾರು?
a) ಎಸ್ ಜಾನಕಿ
b) ಪಿ. ಸುಶೀಲ ✔✔✔✔
c) ಶ್ರೇಯಾ ಘೋಷಲ್
d) ಚಿತ್ರಾ
B
********************************************
4)ಮಾರ್ಚ್ 30 ರಂದು ನಡೆದ 13ನೇ ಭಾರತ–ಯೂರೋಪ್ ಶೃಂಗ
ಸಭೆಯು ಈ ಕೆಳಕಂಡ ಯಾವ ದೇಶದಲ್ಲಿ ನಡೆಯಿತು?
a) ಕೆನಡಾ
b) ಬೆಲ್ಜಿಯಂ ✔✔✔✔
c) ಜರ್ಮನಿ
d) ಗ್ರೀಕ್
B
********************************************
5)ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ
ಸಲಹೆಗಾರರಾಗಿ ನೇಮಕಗೊಂಡಿರುವ
ಭಾರತೀಯ ಮೂಲದ ಪ್ರಾಧ್ಯಾಪಕರು ಯಾರು?
a) ಸೂರ್ಯ ದೇವ ✔✔✔✔
b) ಪ್ರತಾಪ್ ಸೂರ್ಯ
c) ಡಾ. ದೇವಕಿ ಮಹೇಶ ಚಂದ್ರ
d) ಅರುಮ್ ಚೌಧರಿ
A
********************************************
Gkforkpsc Praveen
********************************************
6)ಗುಬ್ಬಿಗಳ ಉಳಿವಿಗಾಗಿ ‘ವಿಶ್ವ ಗುಬ್ಬಿಗಳ ದಿನಾಚರಣೆಯನ್ನು
ಈ ಕೆಳಕಂಡ ಯಾವ ದಿನ ಆಚರಿಸಲಾಯಿತು?
a) ಮಾರ್ಚ್ 20 ✔✔✔✔
b) ಮಾರ್ಚ್ 21
c) ಫೆಬ್ರುವರಿ 20
d) ಫೆಬ್ರುವರಿ 21
A
********************************************
7) 2016ರ ಟಿ–20 ವಿಶ್ವಕಪ್ ಕ್ರಿಕೆಟ್ನಲ್ಲಿ ಮಹಿಳಾ ಮತ್ತು
ಪುರುಷರ ವಿಭಾಗದಲ್ಲಿ ಕ್ರಮವಾಗಿ ಫೈನಲ್ ತಲುಪಿದ ಎರಡು
ತಂಡಗಳನ್ನು ಗುರುತಿಸಿ ?
a) ಇಂಗ್ಲೆಂಡ್– ಇಂಗ್ಲೆಂಡ್
b) ವೆಸ್ಟ್ ಇಂಡೀಸ್–ವೆಸ್ಟ್ ಇಂಡೀಸ್
✔✔✔✔
c) ವೆಸ್ಟ್ ಇಂಡೀಸ್–ನ್ಯೂಜಿಲೆಂಡ್
d) ಇಂಗ್ಲೆಂಡ್– ಭಾರತ
B
********************************************
8)2016ನೇ ಸಾಲಿನ ‘ಗ್ಲೊಬಲ್ ಟೀಚರ್
ಅವಾರ್ಡ್’ ಪುರಸ್ಕಾರಕ್ಕೆ ಬಾಜನರಾದ ಹನನ್ –ಅಲ್– ಹೌರಬ್
ಅವರು ಯಾವ ದೇಶದವರು?
a) ಇಸ್ರೆಲ್
b) ಸೌದಿ ಅರೇಬಿಯಾ
c) ಪ್ಯಾಲೆಸ್ಟೈನ್ ✔✔✔✔
d) ಈಜಿಪ್ಟ್
D
********************************************
9)ಪ್ರಸಿದ್ಧ ಸಾಮಾಜಿಕ ಜಾಲತಾಣವಾಗಿರುವ ‘ಟ್ವಿಟ್ಟರ್’
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಅಂಗವಾಗಿ ಈ ಕೆಳಕಂಡ ಯಾವ ಅಭಿಯಾನವನ್ನು
ಆಯೋಜಿಸಿತ್ತು?
a) #womenhealth
b) #worldwomen
c) #Positionofstrength ✔✔✔✔
d) ಮೇಲಿನ ಯಾವುದು ಅಲ್ಲ
C
********************************************
10)63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು
ಪ್ರಕಟಗೊಂಡಿದ್ದು, ಈ ಕೆಳಕಂಡ ಯಾವ
ಚಿತ್ರಕ್ಕೆ ಅತ್ಯುತ್ತಮ ಪ್ರಶಸ್ತಿ ಸಂದಿದೆ?
a) ತಿಥಿ
b)ಬಜರಂಗಿ ಭಾಯಿಜಾನ್
c)ಬಾಹುಬಲಿ ✔✔✔✔
d) ಮಸಾನ್
C
********************************************
********************************************
11) ಭಾರತದ ಈ ಕೆಳಗಿನ ಯಾವ ಪ್ರದೇಶವು
ಮ್ಯಾಂಗ್ರೋವ್ ಕಾಡು, ನಿತ್ಯಹರಿದ್ವರ್ಣ ಕಾಡುಗಳು ಮತ್ತು
ಎಲೆಯುದುರುವ ಅರಣ್ಯ ಸಂಯೋಜನೆಯನ್ನು
ಹೊಂದಿದೆ?
ಎ) ಉತ್ತರ ಕರಾವಳಿ, ಆಂಧ್ರ ಪ್ರದೇಶ
ಬಿ) ನೈಋತ್ಯ ಬಂಗಾಳ
ಸಿ) ದಕ್ಷಿಣ ಸೌರಾಷ್ಟ್ರ
ಡಿ) ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು ✔✔✔✔
D
********************************************
12) ಭಾರತೀಯ ಸಂವಿಧಾನದ ಯಾವ ಭಾಗದಲ್ಲಿ
"ಸುಖೀರಾಜ್ಯ" (welfare state) ಎಂಬ ಆದರ್ಶ
ನೀಡಲಾಗಿದೆ ?
ಎ) ಪ್ರಸ್ತಾವನೆ
ಬಿ) ರಾಜ್ಯ ನೀತಿ ನಿರ್ದೇಶಕ ನಿಯಮಗಳು ✔✔✔✔
ಸಿ) ಮೂಲಭೂತ ಹಕ್ಕುಗಳು
ಡಿ) ಏಳನೇ ಅನುಬಂಧ
B
********************************************
13) ಮಹಾಸಾಗರಗಳು ಮತ್ತು ಸಮುದ್ರಗಳಲ್ಲಿನ ಉಬ್ಬರವಿಳಿತ
(Tides)ಗಳಿಗೆ ಕಾರಣ?
ಎ) ಸೂರ್ಯನ ಗುರುತ್ವ ಬಲ
ಬಿ) ಚಂದ್ರನ ಗುರುತ್ವ ಬಲ
ಸಿ) ಭೂಮಿಯ ಗುರುತ್ವ ಬಲ
ಡಿ) ಮೇಲಿನ ಎಲ್ಲವೂ ✔✔✔✔
D
********************************************
14) ಪರಿಸರ ವ್ಯವಸ್ಥೆ (ecology) ಎಂಬುದು
________ಸೂಚಿಸುತ್ತದೆ.
ಎ) ಪರಸ್ಪರ ಕಾರ್ಯನಿರ್ವಹಿಸುತ್ತಿರುವ ಜೀವಿಗಳ ಸಮುಹ
ಬಿ) ಜೀವಿಗಳು ವಾಸಿಸುವ ಆವಾಸಸ್ಥಾನ
ಸಿ) ಜೀವಿಗಳ ಸಮುಹ ಮತ್ತು ಅವು ವಾಸಿಸುವ ಪರಿಸರ
✔✔✔✔
ಡಿ) ಒಂದು ಭೌಗೋಳಿಕ ಪ್ರದೇಶದ ಸಸ್ಯ ಸಂಪತ್ತು
ಮತ್ತು ಪ್ರಾಣಿ ಸಂಕುಲ
C
********************************************
15) "H1N1 ವೈರಸ್" ಎಂಬುದು ಯಾವ ರೋಗಕ್ಕೆ
ಸಂಬಂಧಿಸಿದೆ?
ಎ) ಏಡ್ಸ್
ಬಿ) ಹಂದಿ ಜ್ವರ ✔✔✔✔
ಸಿ) ಹಕ್ಕಿ ಜ್ವರ
ಡಿ) ಡೆಂಗ್ಯೂ
B
********************************************
********************************************
16) ಇವರಲ್ಲಿ ಯಾರನ್ನು "ಆಧುನಿಕ ಭಾರತದ ನಿರ್ಮಾತೃ"
ಎಂದು ಕರೆಯಲಾಗುತ್ತದೆ?
ಎ) ಲಾರ್ಡ್ ಎಲ್ಗಿನ್
ಬಿ) ಲಾರ್ಡ್ ಡಾಲ್ಹೌಸಿ ✔✔✔✔
ಸಿ) ಲಾರ್ಡ್ ರಿಪ್ಪನ್
ಡಿ) ಲಾರ್ಡ್ ಮಾಯೋ
B
********************************************
17) ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ
ಅಭಯಾರಣ್ಯವನ್ನು ಹೊಂದಿರುವ ರಾಜ್ಯ
ಯಾವುದು?
ಎ) ಕರ್ನಾಟಕ ✔✔✔✔
ಬಿ) ಒರಿಸ್ಸಾ
ಸಿ) ಗುಜರಾತ್
ಡಿ) ರಾಜಸ್ಥಾನ
A
********************************************
18) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ
ಎಲ್ಲಿದೆ?
ಎ) ಬಳ್ಳಾರಿ ✔✔✔✔
ಬಿ) ಉಡುಪಿ
ಸಿ) ಶಿವಮೊಗ್ಗ
ಡಿ) ಹಾವೇರಿ
A
********************************************
19) ನ್ಯಾಟೋ (NATO)ದ ಕೇಂದ್ರ ಕಛೇರಿ
ಎಲ್ಲಿದೆ?
ಎ) ಬ್ರಸೆಲ್ಸ್ ✔✔✔✔
ಬಿ) ನ್ಯೂ ಯಾರ್ಕ್
ಸಿ) ಪ್ಯಾರಿಸ್
ಡಿ) ಜಿನೀವಾ
A
********************************************
20) ಸೂಯೆಜ್ ಕಾಲುವೆ ಎಲ್ಲಿದೆ?
ಎ) ನೈಜೀರಿಯಾ
ಬಿ) ಈಜಿಪ್ಟ್ ✔✔✔✔
ಸಿ) ಲಿಬಿಯಾ
ಡಿ) ಪ್ಯಾಲೆಸ್ಟೈನ್
B
♣♣♣♣♣♣♣♣♣♣♣♣♣♣
Q.1.ಸತ್ಯ ಕೀರ್ತಿ ಎಂಬ ಮಂತ್ರಿ ಯ ಪಾತ್ರ
ಯಾವ ಕಾವ್ಯದಲ್ಲಿ ಬರುತ್ತದೆ.
A.ಹರಿಹರ ಮಹತ್ವ
B.ಹರಿಶ್ಚಂದ್ರ ಕಾವ್ಯ
C.ಗಿರಿಜಾಕಲ್ಯಾಣ
D.ಸೂಕ್ತಿ ಸುಧಾರ್ಣವ
B✅✅✅
Q.2.ಗುರುರಾಜ ಚಾರಿತ್ರ ಈ ಕೃತಿ ಯನ್ನು ಬರೆದವರು.
A.ಭೀಮಕವಿ
B.ವಿರೂಪಾಕ್ಷ ಪಂಡಿತ
C.ಪದ್ಮಣಾಂಕ
D.ಸಿದ್ದನಂಜೇಶ
B✅✅
Q.೩.ಕನ್ನಡವಕ್ಕಿ ಇದು ಯಾರ ಕಾವ್ಯನಾಮ.
A.ಇ.ರಾ.ನರಸಿಂಹಾಚಾರ್
B.ತಿ.ತಾ.ಶರ್ಮ
C.ತ.ಸು.ಶ್ಯಾಮರಾಯರು
D.ಬಿ.ಸಿ.ರಾಮಚಂದ್ರಶರ್ಮ
B✅✅✅
Q.4.ಬಿಣಮಣಿ ಅನ್ತು ಭೋಗಿ, ಭಿಣದುಳ್ಮಣಿ ವಿಲ್ಮನದೋನ್
ಎಂಬ ಸಾಲು ಯಾವ ಶಾಸನದಲ್ಲಿ ಕಂಡು ಬರುತ್ತದೆ.
A.ತಮಟಕಲ್ಲು ಶಾಸನ
B.ಬಾದಾಮಿ ಶಾಸನ
C.ಶ್ರವಣಬೆಳಗೊಳ ಶಾಸನ
D.ಬ್ರಹ್ಮಗಿರಿ ಶಾಸನ
A✅✅✅
5.ಈ ಪದದ ತದ್ಬವ ರೂಪ
ವಲ್ಲಿ
1.ಬಳ್ಳಿ
2.ಹಳ್ಳಿ
3.ಮಲ್ಲಿ
4.ಪಳ್ಳಿ
A✅✅
6.ಈ ಪದದ ತತ್ಸಮ ರೂಪ
1.ಕಂಚು
1.ಕಚ್ಚು
2.ಕಣಚು
3.ಕಂಸ
4.ಕಾಂಸ್ಯ
D✅✅✅
7.ಪಪ್ಪಾಯಿ ಇದು ಯಾವ ಭಾಷೆಯಿಂದ ಕನ್ನಡಕ್ಕೆ
ಬಂದಿದೆ
1.ಅರೆಬಿಕ್
2.ಹಿಂದೂಸ್ತಾನಿ
3.ಪೋರ್ತುಗೀಸ್
4.ಸಂಸ್ಕೃತ
C✅✅✅
8.ಗುಂಪಿಗೆ ಸೇರದ ಪದ ಗುರುತಿಸಿ
1.ಕಾಯಿಲೆ
2.ಲಾಂದ್ರ
3.ತ್ರಾಸ
4.ದಳ್ಳಾಳಿ
B✅✅✅
9.ಜಾಣೆ------ಇದು ಯಾವುದಕ್ಕೆ ಉದಾಹರಣೆ
1.ಕೃದಂತನಾಮ
2.ತದ್ದಿತನಾಮ
3.ತದ್ದಿತ ಭಾವನಾಮ
4.ಕೃದಂತ ಭಾವನಾಮ
B✅✅✅ಜಾಣತನ ಇದ್ರೆ----ತದ್ದಿತ ಭಾವನಾಮ
10.ನೆಗಾಡು,ಬೆಳ್ದು, ಸಪೂರ,ತೋರ,ಕೂಗು(ಅಳುವುದು) ಎಂಬ
ಶಬ್ದಗಳು ಕಂಡು ಬರುವ ಕನ್ನಡ......
1.ಕಾರವಾರ ಕನ್ನಡ
2ಮಂಗಳೂರು ಕನ್ನಡ
3.ಮೈಸೂರು ಕನ್ನಡ
4.ಮಂಡ್ಯ ಕನ್ನಡ
B✅✅✅
1) ಏಷ್ಯಾದ ಅತ್ಯಂತ ಕೆಳಮಟ್ಟದ ಬಿಂದು ಯಾವುದು?
* ಮೃತ ಸಮುದ್ರ.
2) ಪ್ರಪಂಚದ ಭೂಖಂಡಗಳಲ್ಲಿ ದೊಡ್ಡದು ಯಾವುದು?
* ಏಷ್ಯಾ.
3) ಏಷ್ಯಾ ಖಂಡದಲ್ಲಿರುವ ರಾಷ್ಟ್ರಗಳ ಸಂಖ್ಯೆ ಎಷ್ಟು?
* 48.
4) ಏಷ್ಯ ಮತ್ತು ಆಫ್ರಿಕಾ ಖಂಡಗಳ ಗಡಿಯು ಸಾಮಾನ್ಯವಾಗಿ ಯಾವ
ಕಾಲುವೆಯ ಮುಖಾಂತರ ಹಾಯ್ದು ಹೋಗುತ್ತದೆ?
* ಸೂಯೇಜ್ ಕಾಲುವೆ.
5) "ವೈಪರೀತ್ಯಗಳ ಖಂಡ" ಎಂದು ಯಾವ ಖಂಡವನ್ನು
ಕರೆಯುತ್ತಾರೆ?
* ಏಷ್ಯಾ.
6) ಪ್ರಪಂಚದಲ್ಲೇ ಅತಿಹೆಚ್ಚು ಮಳೆ ಪಡೆಯುವ ರಾಜ್ಯ ಯಾವುದು?
* ಮಾಸಿನ್ ರಾಮ್. (ಮೇಘಾಲಯ).
7) "ಮಾಸಿನ್ ರಾಮ್" ಅತಿಹೆಚ್ಚು ಮಳೆ ಅಂದರೆ ಎಷ್ಟು
ಸೆಂ.ಮೀ ಪಡೆಯುತ್ತದೆ?
* 1187 ಸೆಂ.ಮೀ.
8) ಏಷ್ಯಾ ಖಂಡದ ಒಟ್ಟು ಭೌಗೋಳಿಕ ವಿಸ್ತಿರ್ಣ ಸುಮಾರು -----
ಮಿಲಿಯನ್ ಚ.ಕಿ.ಮೀ.ಗಳು?
* 44.
9) ಪ್ರಪಂಚದ ಮೇಲ್ಮೈ ವಿಸ್ತಿರ್ಣದಲ್ಲಿ ಏಷ್ಯಾ ಖಂಡ -----
ಭಾಗದಷ್ಟಾಗಿದೆ?
* ಶೇ.33.
10) ಯುರೋಪ್ ಮತ್ತು ಏಷ್ಯಗಳನ್ನು ಒಟ್ಟುಗೂಡಿಸಿ ----- ಎನ್ನುವರು?
* ಯೂರೆಷ್ಯ.
11) ಏಷ್ಯಾ ಖಂಡವು ಮೂರು ಕಡೆ ------ & ಒಂದು ಕಡೆ -------
ಭಾಗದಿಂದಾವರಿಸಿದೆ?
* ಸಾಗರಗಳು & ಭೂಭಾಗ.
12) ಏಷ್ಯಾ ಖಂಡದ ಉತ್ತರಕ್ಕೆ ಯಾವ ಸಾಗರವಿದೆ?
* ಆಕ್ಟಿರ್ಕ್.
13) ಏಷ್ಯಾ ಖಂಡದ ಪೂರ್ವ ಭಾಗದಲ್ಲಿ ಯಾವ ಸಾಗರವಿದೆ?
* ಪೆಸಿಫಿಕ್.
14) ಏಷ್ಯಾ ಖಂಡದ ದಕ್ಷಿಣದಲ್ಲಿ ಯಾವ ಸಾಗರವಿದೆ?
* ಹಿಂದೂ ಮಹಾಸಾಗರ.
15) ಏಷ್ಯಾ ಖಂಡದ ಪಶ್ಚಿಮಕ್ಕೆ ಯಾವ ಖಂಡವಿದೆ?
* ಯುರೋಪ್.
16) ಬಾಕ್ಸೈಟ್ ------ ಲೋಹ.
* ಕಬ್ಬಿಣೇತರ.
17) ಪ್ರಪಂಚದಲ್ಲಿ ಅತಿಹೆಚ್ಚು ಕಲ್ಲಿದ್ದಲು ನಿಕ್ಷೇಪ
ಹೊಂದಿರುವ ರಾಷ್ಟ್ರ ಯಾವುದು?
* ಚೀನಾ.
18) ಕ್ಷೇತ್ರ ಮತ್ತು ಜನಸಂಖ್ಯೆ ಎರಡರಲ್ಲೂ ಏಷ್ಯಾದ ಚಿಕ್ಕದೇಶ
ಯಾವುದು?
* ಮಾಲ್ಡೀವ್ಸ್.
19) "ಮಂಚೂರಿಯ" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
* ಚೀನಾ.
20) ಪ್ರಪಂಚದಲ್ಲೇ ಅತಿಹೆಚ್ಚು "ಪೆಟ್ರೋಲಿಯಂ" ಉತ್ಪಾದಿಸುವ ದೇಶ
ಯಾವುದು?
* ಸೌದಿ ಅರೇಬಿಯ.
21) ಏಷ್ಯಾ ಖಂಡದಲ್ಲಿ ಸುಮಾರು ----- ಬಿಲಿಯನ್
ಜನಸಂಖ್ಯೆಯಿದೆ?
* 4.2.
22) ಪ್ರಮುಖ ಕೈಗಾರಿಕೆ ಮತ್ತು ಕೈಗಾರಿಕಾ ಚಟುವಟಿಕೆಗಳನ್ನುಳ್ಳ ಪ್ರದೇಶಕ್ಕೆ
-------- ಎನ್ನುವರು.
* ಕೈಗಾರಿಕಾ ಪ್ರದೇಶ.
23) "ಕಹೀನ್" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?
* ಜಪಾನ್.
24) ಹೂಗ್ಲಿ : ಕೊಲ್ಕತ್ತಾ ಪ್ರದೇಶ :: ಮುಂಬಯಿ : ------.
* ಪುಣೆ ಪ್ರದೇಶ.
25) ಪ್ರಪಂಚದ ಅತಿ ಎತ್ತರವಾದ ಪ್ರಸ್ಥಭೂಮಿ ಯಾವುದು?
* ಟಿಬೆಟ್.
26) ಪ್ರಪಂಚದ ಅತ್ಯಂತ ವಿಶಾಲವಾದ ಒಳನಾಡಿನ ಜಲರಾಶಿ
ಯಾವುದು?
* ಕ್ಯಾಸ್ಪಿಯನ್ ಸಮುದ್ರ.
27) Petra ಎಂದರೆ ------.
* ಕಲ್ಲು.
28) Oleum ಎಂದರೆ -----.
* ತೈಲ.
29) "ವುಹಾನ್" ಕೈಗಾರಿಕಾ ಪ್ರದೇಶ ಯಾವ ರಾಷ್ಟ್ರದಲ್ಲಿದೆ?
* ಚೀನಾ.
30) ಪ್ರಪಂಚದಲ್ಲೇ ಆಳವಾದ ಸರೋವರ ಯಾವುದು?
* ಬೈಕಲ್ ಸರೋವರ.
31) "ಬೈಕಲ್ ಸರೋವರ" ಎಲ್ಲಿದೆ?
* ದಕ್ಷಿಣ ಸೈಬೀರಿಯಾ.
32) "ಪ್ರಪಂಚದ ಮೇಲ್ಚಾವಣೆ" ಎಂದು ಯಾವುದನ್ನು ಕರೆಯಲಾಗಿದೆ?
* ಟಿಬೆಟ್.
33) ಏಷ್ಯಾ ಖಂಡದ ಅತ್ಯಂತ ಎತ್ತರವಾದ ಬಿಂದು ಯಾವುದು?
* ಮೌಂಟ್ ಎವರೆಸ್ಟ್.
34) ಮೌಂಟ್ ಎವರೆಸ್ಟ್ ನ ಎತ್ತರವೇಷ್ಟು?
* 8848 ಮೀ.
35) ಪ್ರಪಂಚದಲ್ಲೇ ಹೆಚ್ಚಿನ ಸಂಖ್ಯೆಯ ಹಿಮನದಿಗಳು ಯಾವ
ಪರ್ವತ ಸರಣಿಗಳಲ್ಲಿವೆ?
* ಕಾರಾಕೊರಂ.
36) "ಹಾನ್ಶಿನ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
* ಜಪಾನ್.
37) ಪೆಟ್ರೋಲಿಯಂ ಶಬ್ದ ಯಾವ ಭಾಷೆಯ ಎರಡು ಪದಗಳಿಂದ
ಸಂಯೋಜಿತವಾದದ್ದು?
* ಲ್ಯಾಟಿನ್.
38) ಸಮಶೀತೋಷ್ಣ ವಲಯದ ಹುಲ್ಲುಗಾವಲನ್ನು -------
ಎನ್ನುವರು?
* ಸ್ಟೆಪ್ಪಿ.
39) ಟಂಡ್ರ ಸಸ್ಯವರ್ಗವು ಯಾವ ಕರಾವಳಿಯ ಉದ್ದಕ್ಕೂ ಕಿರಿದಾದ
ಭಾಗದಲ್ಲಿ ಕಂಡು ಬರುತ್ತದೆ?
* ಆಕ್ಟಿರ್ಕ್.
40) ಏಷ್ಯಾ ಖಂಡದಲ್ಲಿ ಯಾವ ಮಾರುತಗಳಿಂದ ಬೇಸಿಗೆಯಲ್ಲಿ
ಹೆಚ್ಚು ಮಳೆಯಾಗುತ್ತದೆ?
* ನೈರುತ್ಯ ಮಾನ್ಸೂನ್.
41) ಏಷ್ಯಾದ ಜನರ ಪ್ರಮುಖ ವೃತ್ತಿ ಯಾವುದು?
* ವ್ಯವಸಾಯ.
42) ಚೀನಾದ ನೈರುತ್ಯಕ್ಕೆ ಯಾವ ಪ್ರಸ್ಥಭೂಮಿಯಿದೆ?
* ಯುನ್ನಾನ್.
43) "ಶಾನ್ ಪ್ರಸ್ಥಭೂಮಿ" ಯಾವ ರಾಷ್ಟ್ರದಲ್ಲಿದೆ?
* ಮಯನ್ಮಾರ್.
44) ದಕ್ಷಿಣ ಏಷ್ಯಾದಲ್ಲಿಯೇ ಅತಿದೊಡ್ಡ ದೇಶ ಯಾವುದು?
* ಭಾರತ.
45) "ಅಮುರ್" ನದಿ ಯಾವ ದೇಶದಲ್ಲಿ ಕಂಡು ಬರುವುದು?
* ರಷ್ಯಾ.
46) "ಹ್ಯಾಂಗ್ ಹೊ" ನದಿ ಯಾವ ದೇಶದಲ್ಲಿ ಕಂಡು
ಬರುವುದು?
* ಚೀನಾ.
47) ಏಷ್ಯಾದ ಪ್ರಮುಖ ಆಹಾರ ಬೆಳೆಗಳು ಯಾವು?
* ಭತ್ತ ಮತ್ತು ಗೋಧಿ.
48) ಏಷ್ಯಾ ಖಂಡದಲ್ಲಿಯೇ ಭತ್ತ ಉತ್ಪಾದಿಸುವ ಪ್ರಮುಖ ದೇಶಗಳು
ಯಾವು?
* ಚೀನಾ ಮತ್ತು ಭಾರತ.
49) ಪ್ರಪಂಚದಲ್ಲಿ ಎರಡನೆಯ ಪ್ರಮುಖ ಕಬ್ಬು ಉತ್ಪಾದಿಸುವ
ರಾಷ್ಟ್ರ ಯಾವುದು?
* ಭಾರತ.
50) "ಚಾಂಗ್ ಜಿಯಾಂಗ್" ಕೈಗಾರಿಕಾ ಪ್ರದೇಶ ಯಾವ ದೇಶದಲ್ಲಿದೆ?
* ಚೀನಾ.
51) "ಐಸೆ ಕೊಲ್ಲಿ" ಕೈಗಾರಿಕಾ ಪ್ರದೇಶವು ಯಾವ ದೇಶದಲ್ಲಿದೆ?
* ಜಪಾನ್.
ಸಾಮಾನ್ಯ ಜ್ಞಾನ
ಕರ್ನಾಟಕ ರಾಜ್ಯದಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿರುವ ಸ್ಥಳ
1) ಕಲಬುರಗಿ
2) ಕೋಲಾರ
3) ಮೈಸೂರು
4) ವಿಜಯಪುರ
A✅✅
ಕರ್ನಾಟಕ ರಾಜ್ಯದ ಸಮ್ಮಿಶ್ರ ಸರ್ಕಾರದ ಮೊದಲ ಮುಖ್ಯಮಂತ್ರಿ
1) ರಾಮಕೃಷ್ಣ ಹೆಗಡೆ
2) ಧರ್ಮಸಿಂಗ್
3) ಎಚ್ ಡಿ ಕುಮಾರಸ್ವಾಮಿ
4) ಎಸ್ ಆರ್ ಬೊಮ್ಮಾಯಿ
B✅✅
A 2004 to 2006
`ವೈಟ್ ಟೈಗರ್' ಕೃತಿಯ ಕರ್ತೃ
1) ಅರವಿಂದ ಅಡಿಗ
2) ಚೇತನ ಭಗತ್
3) ವಿ ಎಸ್ ನೈಪಾಲ್
A✅✅
ಅಮ್ಜದ್ ಅಲಿ ಖಾನ್ ಈ ಕೆಳಗಿನ ಯಾವುದರಲ್ಲಿ ಪ್ರಸಿದ್ಧಿ ಹೊಂದಿದ್ದಾರೆ?
1) ಕೊಳಲು
2) ಗೀಟಾರ್
3) ಸಾರಂಗಿ
4) ಸರೋದ್
D✅✅
ರೋಜರ್ ಫೆಡರರ್ ಈ ಕೆಳಗಿನ ಯಾವ ದೇಶದ ಪ್ರಸಿದ್ಧ ಟೆನಿಸ್ ಆಟಗಾರ
1) ಅಮೆರಿಕ
2) ಇಂಗ್ಲೆಂಡ್
3 ) ಸ್ಪೇನ್
4) ಸ್ವಿಡ್ಜರ್ಲೆಂಡ್
D✅✅
ಜಿ-5 ಒಕ್ಕೂಟದಲ್ಲಿ ಭಾರತ, ಬ್ರೆಜಿಲ್ ಹಾಗೂ ಚೀನಾದೊಂದಿಗೆ ಇರುವ ಇತರೆ ಎರಡು ರಾಷ್ಟ್ರಗಳು ಯಾವುವು?
1) ಮೆಕ್ಸಿಕೋ ಮತ್ತು ದಕ್ಷಿಣ ಆಫ್ರಿಕಾ
2) ಸ್ವೀಡನ್ ಮತ್ತು ಜರ್ಮನಿ
3) ಜರ್ಮನಿ ಮತ್ತು ಜಪಾನ್
4) ರಷ್ಯಾ ಮತ್ತು ಫ್ರಾನ್ಸ್
A✅✅
ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಯಾವ ದೇಶದ ತನಿಖಾ ಸಂಸ್ಥೆಯಾಗಿದೆ?
1) ಚೀನಾ
2) ಅಮೆರಿಕ
3) ಇಂಗ್ಲೆಂಡ್
4) ಜರ್ಮನಿ
B✅✅
ಮೋಹಿನಿಅಟ್ಟಂ ಯಾವ ರಾಜ್ಯದ ಪ್ರಸಿದ್ಧ ನೃತ್ಯ
1) ತಮಿಳುನಾಡು
2) ಕೇರಳ
3) ಆಂಧ್ರಪ್ರದೇಶ
4) ಮಹಾರಾಷ್ಟ್ರ
B✅✅
ಮೈಸೂರು ಮಲ್ಲಿಗೆ' ಕವನ ಸಂಕಲನವನ್ನು ರಚಿಸಿದವರು
1) ಪು ತಿ ನರಸಿಂಹಾಚಾರ್
2) ಕೆ ಎಸ್ ನಿಸ್ಸಾರ್ ಅಹಮ್ಮದ್
3) ಕೆ ಎಸ್ ನರಸಿಂಹಸ್ವಾಮಿ
4) ಗೋಪಾಲ ಕೃಷ್ಣ ಅಡಿಗ
C✅✅
ಸಿಟಿ ಆಫ್ ಗೋಲ್ಡನ್ ಗೇಟ್' ಎಂದು ಯಾವ ನಗರವನ್ನು ಕರೆಯುತ್ತಾರೆ?
1) ರೋಮ್
2) ಸ್ಯಾನ್ ಫ್ರಾನ್ಸಿಸ್ಕೋ
3) ವಾಷಿಂಗ್ಟನ್
4) ಮಾಸ್ಕೋ
B✅✅
ರೋಗಗ್ರಸ್ತ ಜೀವಕೋಶಗಳ ಬಗೆಗಿನ ಅಧ್ಯಯನವನ್ನು ಏನೆಂದು ಕರೆಯುವರು?
1) ಸೈಟೋಲಜಿ
2) ಸೈಟೋಪೆಥಾಲಜಿ
3) ಇಕಾಲಜಿ
4) ಏಟಿಮಾಲಜಿ
B✅✅
ಅನಿವಾಸಿ ಭಾರತೀಯರ ದಿನವನ್ನು ಈ ಕೆಳಗಿನ ಯಾವ ದಿನಾಂಕದಂದು ಆಚರಿಸಲಾಗುವುದು?
1) ಜನವರಿ 12
2) ಜನವರಿ 9
3) ಜನವರಿ 15
4) ಜನವರಿ 18
B✅✅
.
ಈ ಕೆಳಗಿನ ಯಾವ ವರ್ಷವನ್ನು ಅಂತರರಾಷ್ಟ್ರೀಯ ಜಲ ಸಹಕಾರ ವರ್ಷ ಎಂದು ಆಚರಿಸಲಾಯಿತು?
1) 2011
2) 2012
3) 2013
4) 2014
C✅✅
ಯೂಬರ್ ಕಪ್ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂಧಿಸಿದೆ?
1) ವಿಶ್ವ ಬ್ಯಾಡ್ಮಿಂಟನ್
2) ಪುಟ್ಬಾಲ್
3) ಟೆನ್ನಿಸ್
4) ಗಾಲ್ಫ್
A✅✅
ವೈರುಧ್ಯಗಳ ಸಂಗಮ ಎಂದು ಇತಿಹಾಸಕಾರರಿಂದ ವರ್ಣಿಸಲ್ಪಟ್ಟ ದೊರೆ
1) ಮಹಮ್ಮದ್ಬಿನ್ ತುಘಲಕ್
2) ಇಲ್ತಮಷ್
3) ಬಲ್ಬನ್
4) ಇಬ್ರಾಹಿಂ ಲೋದಿ
A✅✅
ಚಂದ್ರಗುಪ್ತನ ಕಾಲದಲ್ಲಿ ನಿರ್ಮಿತವಾದ ಸುದರ್ಶನ ಕೆರೆಯ ಬಗ್ಗೆ ಮಾಹಿತಿ ನೀಡುವ ಶಾಸನ
1) ಮೆಹ್ರೌಲಿ ಸ್ತಂಭಶಾಸನ
2) ಗಿರ್ನಾರ್ ಶಾಸನ
3) ಅಲಹಾಬಾದ್ ಸ್ತಂಭ ಶಾಸನ
4) ಐಹೊಳೆ ಶಾಸನ
B✅✅
ಗಾಥಾಸಪ್ತಸತಿ' ಎಂಬ ಕೃತಿಯನ್ನು ರಚಿಸಿದ ಶಾತವಾಹನರ ದೊರೆ
1) ಸಿಮುಖ
2) ಗೌತಮಿಪುತ್ರ ಶಾತಕರ್ಣಿ
3) ಹಾಲ
4) ಪುಲಮಾಯಿ
17 ,ನೇ ಅರಸ ಹಾಲ- ಪ್ರಾಕೃತ ಗ್ರಂಥ
C✅
ಕಂಚಿಯ ಕೈಲಾಸನಾಥ ದೇವಾಲಯವನ್ನು ನಿರ್ಮಿಸಿದವರು ಯಾರು?
1) 1ನೇ ಮಹೇಂದ್ರವರ್ಮ
2) 2ನೇ ನರಸಿಂಹವರ್ಮ
3) 1ನೇ ಪರಮೇಶ್ವರ ವರ್ಮ
4) ಸಿಂಹವರ್ಮ
B✅✅
ಉತ್ತರಮೇರೂರು ಶಾಸನ ಈ ಕೆಳಗಿನ ಯಾವುದರ ಬಗ್ಗೆ ಮಾಹಿತಿ ನೀಡುತ್ತದೆ?
1) ಚೋಳ ವಂಶದ ಸ್ಥಾಪನೆ ಮತ್ತು ಕಾಲಾನುಕ್ರಮ
2) ಚೋಳರ ಗ್ರಾಮಾಡಳಿತ
3) ಚೋಳರ ವಿದೇಶಿ ನೀತಿ
4) 1ನೇ ರಾಜೇಂದ್ರ ಚೋಳನ
B✅✅
ಚರಕನ `ಚರಕ ಸಂಹಿತೆ' ಮತ್ತು ಸುಶ್ರುತನ `ಸುಶ್ರುತ ಸಂಹಿತೆ' ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
1) ರಾಜನೀತಿ
2) ಕಾನೂನು
3) ಅರ್ಥಶಾಸ್ತ್ರ
4) ವೈದ್ಯಕೀಯ
D✅✅
ಲಾಕ್ಭಕ್ಷ್ ಎಂದು ಇತಿಹಾಸಕಾರರು ಯಾರನ್ನು ವರ್ಣಿಸಿದ್ದಾರೆ?
1) ಬಲ್ಬನ್
2) ಮಹಮ್ಮದ್ಬಿನ್ ತುಘಲಕ್
3) ಇಲ್ತಮಷ್
4) ಕುತ್ಬುದ್ದೀನ್ ಐಬಕ್
D✅✅
.
ಅಲ್ಲಾವುದ್ದೀನ್ ಖಿಲ್ಜಿಯ ದಕ್ಷಿಣ ದಂಡಯಾತ್ರೆಯ ನೇತೃತ್ವವನ್ನು ವಹಿಸಿದ್ದವರು
1) ಗಾಜಿ ಮಲ್ಲಿಕ್
2) ಐನ್ಉಲ್ ಮುಲ್ಕನ್
3) ಮಲ್ಲಿಕಾಪರ್
4) ಉಲುಘ್ ಖಾನ್
C✅✅
ಉತ್ತರ ಭಾರತದಲ್ಲಿ ಭಕ್ತಿ ಪಂಥದ ಪ್ರಸಾರವನ್ನು ಮೊದಲು ಮಾಡಿದವರು
1) ರಮಾನಂದರು
2) ಚೈತನ್ಯರು
3) ರಾಮದಾಸರು
4) ಜ್ಞಾನದೇವರು
A✅✅
ಸಿಖ್ರಲ್ಲಿ ಧರ್ಮದ ರಕ್ಷಣೆಗಾಗಿ ಹೋರಾಡುವ ಖಾಲ್ಸಾ ಪಂಥವನ್ನು ಪ್ರಾರಂಭಿಸಿದವರು
1) ಗುರು ತೇಜ್ ಬಹದ್ದೂರ
2) ಗುರು ಅರ್ಜುದೇವ
3) ಗುರು ಗೋವಿಂದ ಸಿಂಗ್
4) ಗುರು ಅಮರದಾಸ
C✅✅
ದುರಾಡಳಿತದ ನೆಪದಲ್ಲಿ ಡಾಲ್ಹೌಸಿ ವಶಪಡಿಸಿಕೊಂಡ ಸಂಸ್ಥಾನ
1) ಸತಾರಾ
2) ಝಾನ್ಸಿ
3) ಔದ್
4) ಸಂಬಲಪುರ
C✅✅
ಮಹಾತ್ಮಾ ಗಾಂಧಿ ಭಾರತದಲ್ಲಿ ಮೊದಲು ಸತ್ಯಾಗ್ರಹ ನಡೆಸಿದ ಸ್ಥಳ
1) ಚಂಪಾರಣ್ಯ
2) ದಂಡಿ
3) ಬಾರ್ಡೋಲಿ
4) ಖೇಡಾ
A✅✅
ಸಾಮಾನ್ಯ ಜ್ಞಾನ
ಸ್ಪರ್ಧಾತ್ಮಕ ಪರೀಕ್ಷೆ
೧. ೨೦೧೧ ರ ಜನಗಣತಿ ಪ್ರಕಾರ ಅತಿ ಕಡಿಮೆ ಜನಸಂಖ್ಯಾ
ಬೆಳವಣಿಗೆ ದರ ಹೊಂದಿರುವ ಜಿಲ್ಲೆ ಲಾಂಗ್ ಲೆಂಗ್
ಕಂಡುಬರುವ ರಾಜ್ಯ??
A. ಅರುಣಾಚಲ ಪ್ರದೇಶ
B. ನಾಗಾಲ್ಯಾಂಡ್✔️
C. ಸಿಕ್ಕಿಂ
D. ಮಿಜೋರಾಂ
B
೨. ವಿಶ್ವ ಜೈವಿಕ ರಕ್ಷಿತಾರಣ್ಯ ಪಟ್ಟಿಯಲ್ಲಿ ಸೇರಿದ
ಭಾರತದ ಮೊದಲ ನೆಲೆ?
A. ನೀಲಗಿರಿ✔️
B. ಗಲ್ಫ್ ಮನ್ನಾರ್
C. ನಂದಾದೇವಿ
D. ಸುಂದರ್ ಬನ್ಸ್
A
೩. ಮಾರ್ಚ್ ೨೨ ೨೦೧೬ ರಂದು ನಡೆದ ವಿಶ್ವ ಜಲದಿನದ ಘೋಷ
ವಾಕ್ಯ ಏನಾಗಿತ್ತು?
A. Save water Then water saves you.
B. Water is an assensial thing.
C. Better water, Better job✔️
D. None of the above
C
೪. ಸಮುದ್ರದ ನೀರಿನಲ್ಲಿ ಅತಿ ಹೇರಳವಾಗಿ ದೊರಕುವ
ಮೂಲಧಾತು ಯಾವುದು?
A. ಸೋಡಿಯಂ
B. ಕ್ಲೋರಿನ್
C. ಅಯೋಡಿನ್ ✔️
D. ಪೊಟ್ಯಾಸಿಯಮ್
C
೫. ವ್ಯಾಲಿ ಆಪ್ ಫ್ಲವರ್ಸ್ ಕಂಡುಬರುವದು?
A. ಉತ್ತರಾಖಂಡ✔️
B. ಪಶ್ಚಿಮ ಬಂಗಾಳ
C. ಹಿಮಾಚಲ ಪ್ರದೇಶ
D. ಜಮ್ಮು ಮತ್ತು ಕಾಶ್ಮೀರ
A
6. ಬಿಳಿಗಿರಿರಂಗನ ಬೆಟ್ಟ ಈ ಕೆಳಗಿನ ಯಾವ ಪರ್ವತ
ಶ್ರೇಣಿಯಲ್ಲಿ ಕಂಡುಬರುತ್ತದೆ?
A. ಪೂರ್ವ ಘಟ್ಟಗಳು✔️
B. ನೀಲಗಿರಿ
C. ಪಶ್ಚಿಮ ಘಟ್ಟಗಳು
D. ವಿಂದ್ಯ ಶ್ರೇಣಿ
A
7.. ಹನಿ ನೀರಾವರಿ ಪದ್ದತಿಯನ್ನು ಯಾವ ದೇಶದಿಂದ
ಪಡೆಯಲಾಗಿದೆ??
A. ಇರಾನ್
B. ಇರಾಕ್
C. ಇಸ್ರೇಲ್✔️
D. ಇಂಡೋನೇಷ್ಯಾ
C
8.. ಸೀಳು ಕಣಿವೆಯಲ್ಲಿ ಪೂರ್ವಾಭಿಮುಖವಾಗಿ ಹರಿಯುವ
ನದಿ ಯಾವುದು?
A. ತಪತಿ✔️
B. ನರ್ಮದಾ
C. ಸರಸ್ವತಿ
D. ಚಂಬಲ್
A
9.. ಭಾರತದ ಯಾವ ರಾಜ್ಯವು ಗರಿಷ್ಟ
ರಾಜ್ಯಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ?
A. ಮಹಾರಾಷ್ಟ್ರ
B. ಉತ್ತರ ಪ್ರದೇಶ✔️
C. ಮಧ್ಯ ಪ್ರದೇಶ
D. ಪಶ್ಚಿಮ ಬಂಗಾಳ
B
10. ಲಕ್ಷ ದ್ವೀಪದಲ್ಲಿರುವ ಅತ್ಯಂತ ದೊಡ್ಡ ದ್ವೀಪ
ಯಾವುದು?
A . ಕರವತ್ತಿ
B. ಚೇರಿಯಮ್
C. ಕಾಲ್ಪೆನಿ
D. ಮಿನಿಕಾಯ್✔️
D
11.. ಕೂಡುಕುಳಂ ಅಣು ವಿದ್ಯುತ್ ಕೇಂದ್ರವನ್ನು
ಯಾವ ರಾಷ್ಟ್ರದ ನೆರವಿನೊಂದಿಗೆ ನಿರ್ಮಿಸಲಾಗಿದೆ??
A. ಫ್ರಾನ್ಸ್
B. ರಷ್ಯಾ✔️
C. ಜರ್ಮನಿ
D. ಬ್ರಿಟನ್
B
೧2. ಟಾರೋಬಾ ರಾಷ್ಟ್ರೀಯ ಉದ್ಯಾನವನ
ಕಂಡುಬರುವ ರಾಜ್ಯ?
A. ಮಹಾರಾಷ್ಟ್ರ
B. ಜಾರ್ಖಂಡ್
C. ಛತ್ತೀಸ್ ಘಡ್
D. ಉತ್ತರಾಖಂಡ
೧3. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1. ಬಿಮ್ ಸ್ಟಿಕ್ ಎಂಬುದು ಬಂಗಾಳ ಕೊಲ್ಲಿ
ರಾಷ್ಟ್ರಗಳಿಂದಾದ ಒಕ್ಕೂಟ.
೨. ಈ ಒಕ್ಕೂಟ ೮ ರಾಷ್ಟ್ರಗಳಿಂದ ಕೂಡಿದೆ.
೩. ಇದರ ಕೇಂದ್ರ ಕಛೇರಿ ಬಾಂಗ್ಲಾದೇಶದ ಢಾಕಾ
ದಲ್ಲಿದೆ.
ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದವು.
A. 1 ಮತ್ತು 2
B. ೧ ಮತ್ತು ೩✔️
C. ೨ ಮತ್ತು ೩
D. ಮೇಲಿನ ಎಲ್ಲವೂ
B
೧4. ಗುವಾಹಟಿ ಪಟ್ಟಣವು ಯಾವ ನದಿ ತೀರದಲ್ಲಿ
ಕಂಡುಬರುತ್ತದೆ.?
ಅ. ಮಹಾನದಿ
ಆ. ನರ್ಮದಾ
ಇ. ಬ್ರಹ್ಮಪುತ್ರ®
ಈ.ಯಮುನಾ
C
೧5. ಈ ಕೆಳಗಿನ ನಗರಗಳಲ್ಲಿ ಪೆಟ್ರೋಲಿಯಂ
ಕೈಗಾರಿಕೆಗೆ ಹೆಸರಾದ ಸ್ಥಳ.?
ಅ. ಅಜರ್ ಬೈಜಾನ್
ಆ. ಕಾಡಿಚ್
ಇ. ಢಾಕಾ
ಈ. ಬಾಕು®
D
16.ವಿಶ್ವ ಸಂಸ್ಥೆಯ ಸ್ಮಾರಕ ಪಟ್ಟಿಯಲ್ಲಿ
ಸೇರಿರುವ ಐತಿಹಾಸಿಕ ಮಸೀದಿ ಸ್ಥಳ 'ಬರ್ಗ್ ಹತ್'
ಯಾವ ದೇಶದಲ್ಲಿದೆ.?
ಅ. ಮಲೇಶಿಯಾ
ಆ. ಪಾಕಿಸ್ತಾನ
ಇ. ಶ್ರೀಲಂಕಾ
ಈ. ಬಾಂಗ್ಲಾದೇಶ®
D
17. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ
ಪ್ರಾಣಿಗಳ ಶವ ಸಂಸ್ಕಾರಕ್ಕಾಗಿ ವಿದ್ಯುತ್
ಚಿತಾಗಾರ ಯಾವ ನಗರದಲ್ಲಿ ನಿರ್ಮಾಣ
ಹಂತದಲ್ಲಿದೆ.?
ಅ. ದೆಹಲಿ
ಆ. ಚೆನ್ನೈ
ಇ. ಬೆಂಗಳೂರು®
ಈ. ಅಹಮದಾಬಾದ್
C
18.ವಿಶ್ವ ಪ್ರಸಿದ್ಧ ಟೈಗ್ರೀಸ್ ನದಿ ಯಾವ
ದೇಶದಲ್ಲಿದೆ.?
ಅ. ಬೆಲ್ಜಿಯಂ
ಆ. ಪಾಕಿಸ್ತಾನ
ಇ. ಇರಾಕ್✔️
ಈ. ಆಸ್ಟ್ರೀಯಾ
C
19. ಇಡೀ ಭೂಮಿಯನ್ನು ಎಷ್ಟು ಒತ್ತಡ ಪಟ್ಟಿಗಳ
ವಲಯಗಳನ್ನಾಗಿ ಗುರುತಿಸಲಾಗಿದೆ?
A. 7✔️
B. 8
C. 6
D. 12
A
20. ಭಾರತವು ಹೊಂದಿರುವ ಒಟ್ಟು ದ್ವೀಪಗಳ ಸಂಖ್ಯೆ?
A. 247✔️
B. 167
C. 267
D. 187
A
21. ವಾಯುಮಂಡಲದ ಸರಾಸರಿ ಒತ್ತಡವು ಸಮುದ್ರ
ಮಟ್ಟದಲ್ಲಿ ಎಷ್ಟಿರುತ್ತದೆ?
A. 1013.25 mb✔️
B. 1012.25 mb
C. 1025.25mb
D. 1014.25mb
A
22. V ಆಕಾರದ ಕಣಿವೆಯು ಈ ಕೆಳಗಿನ ಕಾರ್ಯದಿಂದ
ಉಂಟಾಗುತ್ತದೆ?
A. ನದಿಯ ಸಾಗಾಣಿಕೆ ಕಾರ್ಯ
B. ನದಿಯ ಸವೆತ ಕಾರ್ಯ✔️
C. ನದಿಯ ಸಂಚಯನ ಕಾರ್ಯ
D. ಮೇಲಿನ ಎಲ್ಲವೂ
B
23. ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ್ದನ್ನು ಗುರುತಿಸಿ.
A. ಗ್ರಾನೈಟ್
B. ಗ್ಯಾಬ್ರೋ
C. ಬಸಾಲ್ಟ್✔️
D. ಡೃಯೋರೈಟ್
C
ಬಸಾಲ್ಟ್ ಶಿಲೆಯನ್ನು ಹೊರತುಪಡಿಸಿ ಉಳಿದೆಲ್ಲಾ
ಅಂತಸ್ಸರಣ ಶಿಲೆಗಳಾಗಿವೆ.
24. ಈ ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ.
೧. ಮೌಂಟ್ ಎವರೆಸ್ಟ್ ೮೦೭8ಮೀ
೨. ಕಾಂಚನಜುಂಗಾ ೮೧೭೨ಮೀ
೩. ದವಳಗಿರಿ ೮೮೫೦ಮೀ
೪. ಅನ್ನಪೂರ್ಣ ೮೫೯೮ ಮೀ
ಸಂಕೇತಗಳು
A. 4 3 2 1✔️
B. 4 2 3 1
C. 4 3 1 2
D. 4 2 3 1
A
25. ಭಾರತದ ಅತ್ಯಂತ ದೊಡ್ಡ ಕಣಿವೆ ಮಾರ್ಗ
ಯಾವುದು?
A. ನಾಥು ಲಾ
B. ಜೆಲೆಪ್ ಲಾ✔️
C. ಪಾಲಕ್ಕಾಡ್
D. ಶಿಪ್ಕೆಲಾ
B
01) ಭಾರತದ ರಾಜಧಾನಿ ಯಾವುದು?
- ದೆಹಲಿ
02) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅತಿಹೆಚ್ಚು ತರಕಾರಿಗಳನ್ನು ಬೆಳೆಯುತ್ತಾರೆ?
- ಹಾಸನ.
03) ಕರ್ನಾಟಕದ ಕವಿಗಳ ನಾಡು ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ?
- ದಾರವಾಡ.
04) ವಿಶ್ವ ಪ್ರಸಿದ್ದ ಕಲ್ಲಿನ ರಥ ಯಾವ ಜಿಲ್ಲೆಯಲ್ಲಿದೆ?
- ಬಳ್ಳಾರಿ.
05) "ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ"ನವರ ಜನ್ಮ ಸ್ಥಳ ಯಾವುದು?
-ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೆನಹಲ್ಲಿ.
06) ಕರ್ನಾಟಕ ಸರ್ಕಾರದ ಸುಪ್ರಸಿದ್ದ ಹೋಟೆಲ್ ಯಾವುದು?
- ದಿ ಗ್ರಾಂಡ್ ಅಶೋಕ.
07) ಮಂಡ್ಯ ಜಿಲ್ಲೆಯಲ್ಲಿರುವ ಪಕ್ಷಿಧಾಮ ಯಾವುದು?
- ರಂಗನತಿಟ್ಟು.
08) ಕರ್ನಾಟಕ ಆರಕ್ಷಕರ ಗಸ್ತು ವಾಹನಕ್ಕೆ ಏನೆಂದು ಕರೆಯುತ್ತಾರೆ?
- ಹೊಯ್ಸಳ.
07) ಕೆಂಪೇಗೌಡರು ನಿರ್ಮಿಸಿದ ಅವಳಿನಗರಗಳು ಯಾವುದು?
- ಬೆಂಗಳೂರು ಮತ್ತು ಯಲಹಂಕ.
08) ಭಾರತ ದೇಶದ ಯಾವ ರಾಜ್ಯದಲ್ಲಿ ಅತಿ ಹೆಚ್ಚು "ಶಿಲಾ ಶಾಸನ ಮತ್ತು ವೀರಗಲ್ಲು"ಗಳನ್ನೂ ಕಾಣಬಹುದು?
- ಕರ್ನಾಟಕ.
09) "ಗೋಪಾಲರಾಯನ ಹೆಬ್ಬಾಗಿಲು" ಎಂದು ಪ್ರಸಿದ್ದವಾದ ಕಲ್ಲಿನ ಸ್ಮಾರಕ ಕರ್ನಾಟಕದ ಯಾವ ಊರಿನಲ್ಲಿದೆ?
- ಮೇಲುಕೋಟೆ.
10) ಮಂಡ್ಯ ಜಿಲ್ಲೆಯಲ್ಲಿರುವ ಜಲಾಶಯ ಯಾವುದು?
- ಕೃಷ್ಣರಾಜ ಸಾಗರ
11) ಪ್ರೆಂಚ್ ಮಾದರಿಯ ರಕ್ಷಣೆಯನ್ನು ಹೊಂದಿದ್ದ ಕೋಟೆ ಯಾವುದು?
- ಶ್ರೀ ರಂಗಪಟ್ಟಣದ ಕೋಟೆ.
12) ಏಷ್ಯ ಖಂಡದಲ್ಲೇ ಅತಿ ಎತ್ತರವಾದ ಏಕಶಿಲಾ ಬೆಟ್ಟ ಯಾವ ಊರಿನಲ್ಲಿದೆ?
- ಮಧುಗಿರಿ.
13) ಕನ್ನಡಿಗರ ಬಲಿಷ್ಟ ಸಾಮ್ರಾಜ್ಯ ಯಾವುದು?
- ರಾಷ್ಟ್ರಕೂಟರ ಸಾಮ್ರಾಜ್ಯ.
14) ಯಾರ ಒಂದು ಆಳ್ವಿಕೆಯಲ್ಲಿ ಕರ್ನಾಟಕವ ವೈಭವದ ತುತ್ತ ತುದಿಯನ್ನು ಮುಟ್ಟಿತ್ತು?
- ಶ್ರೀ ಕೃಷ್ಣ ದೇವಾರಾಯ.
15) ವಿಜಯನಗರ ಸಾಮ್ರಾಜ್ಯದ ಮೊದಲ ಚಕ್ರವರ್ತಿ ಯಾರು?
- ಒಂದನೇ ಹರಿಹರ (ಹಕ್ಕ ಮಹಾಶಯ)
16) ಕೆ.ಅರ್.ಎಸ್ ಜಲಾಶಯದಲ್ಲಿ ಮುಳುಗಿಹೋಗಿರುವ ದೇವಾಲಯ ಯಾವುದು? ಇದು ಯಾರ ಕಾಲದ್ದು?
- ವೇಣುಗೋಪಾಲ ಸ್ವಾಮಿ ದೇವಾಲಯ. ಇದು ಚೋಳರ ಕಾಲದ್ದು?
17) "ಕನ್ನಡ ಚಿತ್ರರಂಗದ ಬೀಷ್ಮ" ಎಂದು ಯಾರನ್ನು ಕರೆಯುತ್ತಾರೆ?
- ಹೊನ್ನಪ್ಪ ಭಾಗವತರ್.
18) ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಯಾರು?
- ಪ್ರತಿಭಾದೇವಿ ಸಿಂಗ್ ಪಾಟಿಲ್.
19) ಕರ್ನಾಟಕ ರಾಜ್ಯದಲ್ಲಿ ಎಷ್ಟು "ವಿಧಾನಸಭೆ" ಕ್ಷೇತ್ರಗಳಿವೆ
- ೨೨೪
20) ಕರ್ನಾಟಕ ರಾಜ್ಯದ ಅತಿದೊಡ್ಡ ಆನೆಗಳ ಬಿಡಾರ ಎಲ್ಲಿದೆ?
- ಸಕ್ರೆ ಬೈಲು.
21) ಮೈಸೂರು ಅರಮನೆಯ ವಿನ್ಯಾಸಕ ಯಾರು?
- ಹೆನ್ರಿ ಇರ್ವಿನ್.
22) ಭಾರತದಲ್ಲಿ ಮೊದಲು ಸಿಮೆಂಟ್ ಕಾರ್ಖಾನೆ ಎಲ್ಲಿ ಸ್ಥಾಪನೆ ಆಯಿತು?
- ಚೆನ್ನೈ.
23) "ಟಿಪ್ಪು ಸುಲ್ತಾನ"ನ ಅರಮನೆಯನ್ನು ಏನೆಂದು ಕರೆಯುತ್ತಾರೆ?
- ಕೆಂಪು ಭವನ, (ಲಾಲ್ ಮಹಲ್)
24) ವಿಮಾನವನ್ನು ಕಂಡುಹಿಡಿದವರು ಯಾರು?
- ರೈಟಾ ಸಹೋದರರು.
25) ಭಾರತೀಯ ಅಂಚೆ ಕಛೇರಿ ಮತ್ತು ಸ್ಟಾಂಪುಗಳು ಅಧಿಕೃತವಾಗಿ ಯಾವಾಗ ಜಾರಿಗೆ ಬಂತು?
- ಅಕ್ಟೋಬರ್ ೧ನೇಯಾ 1854
26) ವೈದ್ಯಕೀಯ ಇತಿಹಾಸದಲ್ಲಿ ಸಿಜ್ಹಲ್ ಅಪರೇಷನ್ ಮೂಲಕ ಜನಿಸಿದ ಮೊದಲ ವ್ಯಕ್ತಿ ಯಾರು?
- ಜೂಲಿಯಸ್ ಸಿಜ್ಹಲ್.
27) ಮೊದಲ ಜೆಟ್ ವಿಮಾನವನ್ನು ಯಾರು? ಎಲ್ಲಿ? ಯಾವಾಗ? ಕಂಡುಹಿಡಿದರು?
- ಫ್ರಾಂಕ್ ವೈಟಿಲಫ್, ಇಂಗ್ಲೆಂಡ್, ೧೯೩೦
28) ಪ್ರಪಂಚದಲ್ಲಿ ಜನಸಂಖ್ಯಾನುಸಾರ ಹೆಚ್ಚು ಮಾತನಾಡುವ ಭಾಷೆಯಲ್ಲಿ ಕನ್ನಡವು ಎಷ್ಟನೆಯದಾಗಿದೆ?
- ೩೦
29) ಕನ್ನಡದ ಮೊದಲ ಸಾಹಿತಿ ಯಾರು?
- ಗಂಗರ ಕಾಲದ "ಧ್ರುವನೀತ ಚಾವುಂಡರಾಯ".
೩೦) ಕನ್ನಡದ (ಕನ್ನಡಿಗರ) ಮೊದಲ ಸಾಮ್ರಾಜ್ಯ ಯಾವುದು?
- ಕದಂಬ ಸಾಮ್ರಾಜ್ಯ.
31) ಬನವಾಸಿ ಎಂದು ಈಗಿನ ಯಾವ ಜಿಲ್ಲೆಯನ್ನು ಕರೆಯುತ್ತಿದ್ದರು.
- ಉತ್ತರ ಕನ್ನಡ ಜಿಲ್ಲೆ.
32) ಹೊಯ್ಸಳರ ಸಮ್ರಾಜ್ಯದ ರಾಜಧಾನಿ ಯಾವುದು?
- ಹಳೇಬೀಡು.
33) ಕನ್ನಡವನ್ನು "ವಿಶ್ವ ಲಿಪಿಗಳ ರಾಣಿ" ಎಂದು ಯಾರು ವರ್ಣಿಸಿದ್ದಾರೆ?
- "ಭೂದಾನ ಚಳುವಳಿ ನೇತಾರ - ಶ್ರೀ ವಿನೋಭಾ ಭಾವೆ"
34) "ಕರ್ನಾಟಕ ಕುಲ ಪುರೋಹಿತ" ಎಂದು ಯಾರನ್ನು ಕರೆಯುತ್ತಾರೆ?
- ಆಲೂರು ವೆಂಕಟರಾಯರು.
35) "ಹಬಶಿಕೋಟೆ" ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
- ಬೀದರ್.
36) ಚಂದ್ರನ್ನನ್ನು ಸ್ಪರ್ಶಿಸಿದ ಮೊದಲ ಮಾನವ ಯಾರು?
- ನೀಲ್ ಆರ್ಮ್ ಸ್ಟ್ರಾಂಗ್.
37) ದೂರವಾಣಿಯನ್ನು ಕಂಡುಹಿಡಿದವರು ಯಾರು?
- ಗ್ರಾಂಬೆಲ್
38) ವಿಧ್ಯುತ್ ಅನ್ನು ಕಂಡು ಹಿಡಿದವರು ಯಾರು?
- ಥಾಮಸ್ ಅಲ್ವ ಎಡಿಸನ್
39) ಬಾನುಲಿ (ರೇಡಿಯೋ) ಅನ್ನು ಕಂಡುಹಿಡಿದವರು ಯಾರು?
- ಮಾರ್ಕೋನಿ.
40) "ನಿತ್ಯೋತ್ಸವ"ವನ್ನು ಕರೆದವರು ಯಾರು?
- ಕೆ. ಎಸ್ ನಿಸಾರ್ ಅಹಮದ್.
41) ಹುಲಿ ಯಾವ ರಾಷ್ಟ್ರೀಯ ಪ್ರಾಣಿ?
- ಭಾರತ.
42) ಕನ್ನಡದ ಕೀಲೀ ಮಣೆಯನ್ನು ಕಂಡು ಹಿಡಿದವರು ಯಾರು?
- ಕೌಶಿಕ ಅನಂತಸುಬ್ಬರಾಯರು.
43) ಕ್ರಿ.ಶ.800 ರಲ್ಲಿ ಗಂಗ ಅರಸರ ಕಾಲದ ಸೈಗೊಟ್ಟ ಶಿವರಾಮ ಆನೆಗಳನ್ನು ಪಳಗಿಸಿ-ಉಪಯೋಗಿಸಿಕೊಳ್ಳುವ ತಾಂತ್ರಿಕ ಕಲೆಯನ್ನು ಪರಿಚಯಿಸುವ ಪುಸ್ತಕ ಬರೆದಿದ್ದರೆ. ಅದು ಯಾವುದು?
- ಗಜಶಾಸ್ತ್ರ.
44) ಕ್ರಿ.ಶ.942-1025 ರಲ್ಲಿ 2ನೇ ಚಾವುಂಡರಾಯ ಬಂಡೆಕಲ್ಲು ಒಡೆಯುವ ಕ್ರಮ, ಹಣ್ಣುಗಳಲ್ಲಿ ಬೀಜವಿಲ್ಲದಂತೆ ಮಾಡುವ ಕಲೆ, ಕ್ಷಯ ನಿವಾರಣೆ, ವಿಷವನ್ನು ಶಮನ ಮಾಡುವ ಬಗೆ, ಬುದ್ದಿವರ್ಧನೆಗೆ ಔಷಧೋಪಚಾರ ಹೇಗೆ ಎಂಬುದರ ಬಗ್ಗೆ ಯಾವ ಪುಸ್ತಕದಲ್ಲಿ ದಾಖಲಿಸಿದ್ದಾರೆ?
- ಲೋಕೋಪಕಾರ.
45) ಕನ್ನಡದಲ್ಲಿ ಮೊದಲ ಜ್ಯೋತಿಷ್ಯ ಶಾಸ್ತ್ರ ಎಂದು ಪರಿಗಣಿಸಲ್ಪಡುವ ಜಾತಕ ತಿಲಕ ಎಂಬ ಕೃತಿಯನ್ನು ಯಾರು ರಚಿಸಿದ್ದರು?
- ಕ್ರಿ.ಶ. 1049 ರಲ್ಲಿ ಶ್ರೀಧರಾಚಾರ್ಯ.
46) ಮೊದಲ ವೈದ್ಯ ಶಾಸ್ತ್ರ ಗ್ರಂಥ ಯಾವುದು? ಯಾವಾಗ? ಯಾರು ಬರೆದರು?
- ಕ್ರಿ.ಶ. 1150ರಲ್ಲಿ ಜಗದ್ಧಳ ಸೋಮನಾಥರ ಕಲ್ಯಾಣಕಾರ ವೆಂಬ.
ಸಾಮಾನ್ಯ ಜ್ಞಾನ
೧.ಖರೋಷ್ಥಿ ಲಿಪಿಯನ್ನು ಭಾರತೀಯ ಯಾರಿಂದ ಕಲಿತರು?
ಉ :- ಪರ್ಶಿಯನ್
೨.ಭಾರತದ ಮೇಲೆ ದಾಳಿ ಮಾಡಿದ ಮೊದಲ ಅರಸ ಯಾರು?
ಉ :- ಒಂದನೇಯ ಸೈರಸ್
೩.ಯಾರ ವಿದೇಶಿ ನಡುವಿನ ಯುದ್ದದಲಿ ಮೊದಲ ಬಾರಿಗೆ ಭಾರತೀಯ ಸೈನಿಕರನ್ನು ಬಳಸಲಾಯಿತು?
ಉ :- ಒಂದನೇಯ ಡೇರಯಸ್
ಪರ್ಶಿಯನ್ ಮತ್ತು ಗ್ರೀಕ್ ಯುದ್ಧ
೫.ಸುಧರ್ಶನ ಕೆರೆ ನಿರ್ಮಿಸಿದ ವರು ಯಾರು?
ಉ :- ಪುಷ್ಯಗುಪ್ತ
೬.ಅಶ್ವಮೇಧಯಾಗ ಕೈಗೊಂಡ ಮೊದಲ ರಾಜ ಯಾರು?
ಉ :- ಚಂದ್ರಗುಪ್ತ ಮೌರ್ಯ
೭.ಮೌರ್ಯರ ಶಾಂತಿಪ್ರಿಯ ಅರಸ ಯಾರು?
ಉ :- ಬಿಂದುಸಾರ
೮.ಬಿಂದುಸಾರನ ಮೊದಲ ಮಗನ ಹೆಸರು?
ಉ :- ಸುಶಿಮಾ
೯.ಎರಡನೆಯ ವನು ಅಶೋಕ
ಅಶೋಕನ ತಾಯಿಯ ಹೆಸರು?
ಉ :- ಸುಭದ್ರಾಂಗಿ
೧೦.ಅಶೋಕನ ಮೊದಲ ಗುರುಗಳು ಯಾರು?
ಉ :- ರಾಧಗುಪ್ತ
ಉಪಗುಪ್ತಬೌದ್ದ ಭಿಕ್ಷು ಬೌದ್ದ ಧರ್ಮ ಸ್ವೀಕರಿಸಲು ಹೇಳಿದವನು
೧೧.ಕಳಿಂಗ ಯುದ್ಧದಲ್ಲಿ ಭಾಗವಹಿಸಿದ ಒರಸ್ಸಾದ ರಾಜ ಯಾರು?
ಉ :- ಖಾರವೇಲ ಅಥವಾ ಶುದ್ದಧರ್ಮ
೧೨.ಬೋದಿವೃಕ್ಷ ರೆಂಬೆ ಕಡಿಸಿದ ಅಶೋಕನ ಪಟ್ಡದ ರಾಣಿ ಯಾರು?
ಉ:- ತಿಸ್ಸರಿಕೆ
೧೩.ಸತ್ಯಮೇವ ಜಯತೆ ಇದು ಸಾರನಾಥ ಸ್ಥಭದಲ್ಲಿ ಯಾರ ಲಿಪಿಯಲ್ಲಿ ಬರೆಯಲಾಗಿದೆ?
ಉ :- ದೇವನಾಗರಿ
೧೪.ಅಶೋಕನ ನೆಚ್ಚಿನ ದೇವರು ಯಾರು?
ಉ :- ಶಿವ
೧೫.ಮೌರ್ಯರ ಕಾಲದಲ್ಲಿ ಎಷ್ಟು ಸಚಿವಾಲಯಗಳು ಇದ್ದವು?
ಉ :- 32
೧೬.ಮೌರ್ಯರ ಉತ್ತರದ ರಾಜಧಾನಿ ಯಾವುದು?
ಉ :- ತಕ್ಷಶಿಲಾ
೧೭.ಮೌರ್ಯರ ದಕ್ಷಿಣದ ರಾಜಧಾನಿ ಯಾವುದು?
ಉ :- ಸನ್ನತಿ ಅಥವ ಸುವರ್ಣಗಿರಿ
೧೮.ಭಾರತದ ಮೆಕೆವಲ್ಲಿ ಯಾರು?
ಉ :- ಕೌಟಿಲ್ಯ, ಚಾಣಕ್ಯ, ವಿಷ್ಣುಗುಪ್ತ
೧೯.ಕೌಟಿಲ್ಯನ ಅರ್ಥಶಾಸ್ತ್ರವನ್ನು ಕ್ರೋಢೀಕರಿಸಿದವರು ಯಾರು?
ಉ :- ಶ್ಯಾಮ ಶಾಸ್ತ್ರಿ
೨೦.ಈಗ ಕೌಟಿಲ್ಯನ ಅರ್ಥಶಾಸ್ತ್ರ ಎಲ್ಲಿ ಇಡಲಾಗಿದೆ?
ಉ :- ಮೈಸೂರು ಓರಿಯಂಟಲ್ ಲೈಬ್ರರಿ
೨೧.ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಚಂದ್ರಗುಪ್ತನ ಹೆಸರು?
ಉ;- ಋಷಲ
೨೨.ಭಾರತದಲ್ಲೆ ಮೊದಲ ಬಾರಿಗೆ ಜನಗಣತಿ ಆರಂಭಿಸಿದ ಮೊದಲ ರಾಜ?
ಉ :- ಚಂದ್ರಗುಪ್ತ ಮೌರ್ಯ
೨೩.ಶುಂಗ ವಂಶದ ಸ್ಥಾಪಕ ಯಾರು?
ಉ:- ಪುಷ್ಯಮಿತ್ರ ಶುಂಗ
1) ಇತ್ತೀಚೆಗೆ ಡಾ.ಬಿ.ಆರ್.ಅಂಬೇಡ್ಕರ್ ರವರ
ಎಷ್ಟನೇ ಜನ್ಮದಿನ ಆಚರಿಸಲಾಯಿತು?
* 125 ನೇ.
2) 2016 ರ ಪುರುಷರ ಟಿ 20 ವಿಶ್ವಕಪ್ ವಿಜೇತ ರಾಷ್ಟ್ರ
ಯಾವುದು?
* ವೆಸ್ಟ್ ಇಂಡಿಸ್.
3) "ಆಧುನಿಕ ಮನು" ಎಂದು ಯಾರನ್ನು ಕರೆಯುತ್ತಾರೆ?
* ಡಾ.ಬಿ.ಆರ್.ಅಂಬೇಡ್ಕರ್.
4) ಬೆಲ್ಜಿಯಂನ ರಾಜಧಾನಿ ಯಾವುದು?
* ಬ್ರಸೆಲ್ಸ್.
5) ಅಂಬೇಡ್ಕರ್ ರವರ ಸಮಾಧಿಯ ಹೆಸರೇನು?
* ಚೈತ್ರ ಭೂಮಿ.
6) ಪೂನಾ ಒಪ್ಪಂದವಾದದ್ದು ಯಾವಾಗ?
* 1932 ರಲ್ಲಿ.
7) ಪ್ರಸ್ತುತ ವಾಯುಪಡೆಯ ಮುಖ್ಯಸ್ಥರು ಯಾರು?
* ಅರೂಪ್ ರಾಹಾ.
8) ಭಾರತದಾದ್ಯಂತ "ಪಂಚಾಯತ್ ರಾಜ್ ದಿವಸ್"
ಎಂದು ಆಚರಿಸುತ್ತಾರೆ?
* ಏಪ್ರಿಲ್ 24.
9) "ವಿಶ್ವ ಮಲೇರಿಯಾ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
* ಏಪ್ರಿಲ್ 25.
10) ಪೆಪ್ಸಿಕೋ ಕಂಪನಿಯ ಸಿಇಒ ಯಾರು?
* ಇಂದ್ರಾನೂಯಿ.
11) "ವಿಶ್ವ ಭೂ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
* ಏಪ್ರಿಲ್ 22.
12) ಮೈಕ್ರೋಸಾಫ್ಟ್ ಕಂಪನಿಯ ಸಿಇಒ ಯಾರು?
* ಸತ್ಯಾನಾದೆಲ್ಲಾ.
13) 2016 ರ ನೆಲ್ಸನ್ ಮಂಡೇಲಾ ಪ್ರಶಸ್ತಿ ಪಡೆದ
"ತಬಸ್ಸುಮ್ ಅದ್ನಾನ್" ಯಾವ ದೇಶದ ಮಹಿಳಾ ಹಕ್ಕಗಳ
ಹೋರಾಟಗಾರ್ತಿ?
* ಪಾಕಿಸ್ತಾನ.
14) ಇಂದಿರಾ ಗಾಂಧಿ ಅಂತರರಾಷ್ಟ್ರೀಯ
ವಿಮಾನ ನಿಲ್ದಾಣ ಎಲ್ಲಿದೆ?
* ದೆಹಲಿ.
15) ಭಾರತದ ದೀಪಿಕಾ ಕುಮಾರಿ ಯಾವ ಆಟಕ್ಕೆ
ಸಂಬಂಧಿಸಿದ್ದಾಳೆ?
* ಬಿಲ್ಲುಗಾರತಿ. (ಆರ್ಚರಿ).
16) ಎಸ್.ಬಿ.ಐ ಅಧ್ಯಕ್ಷೆ ಯಾರು?
* ಆರುಂಧತಿ ಭಟ್ಟಾಚಾರ್ಯ.
17) ರಿಲಯನ್ಸ್ ಪೌಂಡೇಷನ್ಸ್ ನ ಅಧ್ಯಕ್ಷೆ ಯಾರು?
* ನೀತಾ ಅಂಬಾನಿ.
18) ಮೂಲತಃ ಶಿಕ್ಷಕಿಯಾಗಿದ್ದ ಪ್ರಸ್ತುತ ಮುಖ್ಯಮಂತ್ರಿ
ಯಾರು?
* ಆನಂದಿ ಬೆನ್ ಪಟೇಲ್ (ಗುಜರಾತ್).
19) "ತುಮರಿ ಸೇತುವೆ ಯೋಜನೆ" ಕಂಡು ಬರುವ ಜಿಲ್ಲೆ
ಯಾವುದು?
* ಶಿವಮೊಗ್ಗ.
20) ಇತ್ತೀಚೆಗೆ ನಿಧನರಾದ ಕಸಾಪ ಮಾಜಿ ಅಧ್ಯಕ್ಷರು
ಯಾರು?
* ಪುಂಡಲೀಕ ಹಾಲಂಬಿ.
21) 2016 ನೇ ಸಾಲಿನ ಜನಧನ ಯೋಜನೆ ಪಡೆದ
ಕೇಂದ್ರಾಡಳಿತ ಪ್ರದೇಶ ಯಾವುದು?
* ಚಂಡೀಗಡ.
22) ನೇಪಾಳದ ಮೊದಲ ಮಹಿಳಾ ಅಧ್ಯಕ್ಷರಾದವರು
ಯಾರು?
* ಬಿದ್ಯಾದೇವಿ ಭಂಡಾರಿ.
23) "ವಿಶ್ವ ಗ್ರಾಹಕರ ದಿನ" ವನ್ನು ಯಾವಾಗ
ಆಚರಿಸಲಾಗುತ್ತದೆ?
* ಮಾರ್ಚ್ 15.
24) ದೇಶದಲ್ಲೇ ಮೊದಲ ಬಾರಿಗೆ ಯಾವ ರಾಜ್ಯ
ಸರ್ಕಾರ ಹಸುಗಳ ಗಣತಿ ನಡೆಸಲು ಆದೇಶ ನೀಡಿದೆ?
* ರಾಜಸ್ಥಾನ.
25) ದೇಶದ ಮೊದಲ ಸೀಮೆ ಎಣ್ಣೆ ಮುಕ್ತ
ನಗರ ಯಾವುದು?
* ಚಂಡೀಗಡ.
26) ಯೂರೋಪ್ ಯೂನಿಯನ್ ನ ಒಟ್ಟು ರಾಷ್ಟ್ರಗಳ ಸಂಖ್ಯೆ
ಎಷ್ಟು?
* 28.
27) ಯೂರೋಪ್ ಯೂನಿಯನ್ ನ 28 ನೇ ರಾಷ್ಟ್ರ ಯಾವುದು?
* ಕ್ರೋಯೇಶಿಯಾ.
28) ಒಲಿಂಪಿಕ್ಸ್ ಗೆ ಆಯ್ಕೆಯಾದ ಭಾರತದ
ಮೊದಲ ಮಹಿಳಾ ಜಿಮ್ನಾಸ್ಟಿಕ್ಸ್ ಯಾರು?
* ದೀಪಾ ಕರ್ಮಾಕರ್ (ತ್ರಿಪುರಾ).
29) ತ್ರಿಪುರದ ರಾಜಧಾನಿ ಯಾವುದು?
* ಅಗರ್ತಲಾ.
30) 2016 ರ ಪುರುಷರ ಟಿ 20 ವಿಶ್ವಕಪ್ ನ ಸರಣಿ ಶ್ರೇಷ್ಠ
ಆಟಗಾರ ಪ್ರಶಸ್ತಿ ಪಡೆದವರಾರು?
* ವಿರಾಟ್ ಕೊಹ್ಲಿ.
31) ಹುಲಿ ಯೋಜನೆ ಜಾರಿಗೆ ಬಂದದ್ದು ಯಾವಾಗ?
* 1973 ರಲ್ಲಿ.
32) ಸಿಂಹ ಯೋಜನೆ ಜಾರಿಗೆ ಬಂದದ್ದು ಯಾವಾಗ?
* 1972 ರಲ್ಲಿ.
33) ಆನೆ ಯೋಜನೆ ಜಾರಿಗೆ ಬಂದದ್ದು ಯಾವಾಗ?
* 1991 ರಲ್ಲಿ.
34) 2016 ರ ಸುಲ್ತಾನ್ ಅಜ್ಲಾನ್ ಷಾ ಹಾಕಿ ಕಪ್ ವಿಜೇತ ರಾಷ್ಟ್ರ
ಯಾವುದು?
* ಆಸ್ಟ್ರೇಲಿಯಾ (ರನ್ನರ್ ಅಪ್ - ಭಾರತ).
35) 2015 ನೇ ಸಾಲಿನ ನೃಪತುಂಗ ಪ್ರಶಸ್ತಿ ಪಡೆದವರು
ಯಾರು?
* ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ.
36) ಕುಂಭಮೇಳ ಎಷ್ಟು ವರ್ಷಕ್ಕೊಮ್ಮೆ
ನಡೆಯುತ್ತಿದೆ?
* 12.
37) ಸರಸ್ವತಿ ಸಮ್ಮಾನ ಪ್ರಶಸ್ತಿ ಯನ್ನು
ನೀಡುವವರು ಯಾರು?
* ಕೆ.ಕೆ.ಬಿರ್ಲಾ ಪೌಂಡೇಷನ್
38) 2015 ರ ಸರಸ್ವತಿ ಸಮ್ಮಾನ ಪ್ರಶಸ್ತಿ ಪಡೆದವರು
ಯಾರು?
* ಪದ್ಮಾ ಸಚ್ ದೇವ್ (ಜಮ್ಮ ಕಾಶ್ಮೀರ).
39) ಜಮ್ಮು ಮತ್ತು ಕಾಶ್ಮೀರದ ಮೊದಲ
ಮಹಿಳಾ ಮುಖ್ಯಮಂತ್ರಿ ಯಾರು?
* ಮೆಹಾಬೂಬಾ ಮುಪ್ತಿ.
40) ಮೆಹಾಬೂಬಾ ಮುಪ್ತಿ ಜಮ್ಮು ಮತ್ತು ಕಾಶ್ಮೀರದ
ಎಷ್ಟನೇ ಮುಖ್ಯಮಂತ್ರಿ?
* 13.
41) ಸಂವಿಧಾನದ 8 ನೇ ಅನುಸೂಚಿ ಯಾವುದಕ್ಕೆ
ಸಂಬಂಧಿಸಿದೆ?
* ಭಾಷೆಗಳಿಗೆ.
42) ಸ್ಟಾಟ್ ಅಪ್ ಯೋಜನೆಯನ್ನು ಯಾವಾಗ ಉದ್ಘಾಟನೆ
ಮಾಡಲಾಯಿತು?
* 2016, ಜನವರಿ 16.
43) ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ ಜಾರಿಗೆ
ಬಂದದ್ದು ಯಾವಾಗ?
* ಏಪ್ರಿಲ್ 5 , 2016.
(ಬಾಬುಜಗಜೀವನರಾಮ್ ಅವರ ಜನ್ಮದಿನ).
44) ಲಿಯೋನಲ್ ಮೆಸ್ಸಿ ಯಾವ ಆಟಕ್ಕೆ
ಸಂಬಂಧಿಸಿದವರು?
* ಪುಟ್ಬಾಲ್.
45) ಸಿರಿಯಾದ ಅಧ್ಯಕ್ಷರು ಯಾರು?
* ಬಶರ್ ಅಲ್ ಅಸದ್.
46) ಮೊಸಾಕ್ ಪೊನ್ಸೆಕಾ ಸಂಸ್ಥೆಯ
ಕೇಂದ್ರ ಕಚೇರಿ ಎಲ್ಲಿದೆ?
* ಪನಾಮಾ.
47) ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಯಾರು?
* ಕಿರಣ್ ಮಜುಂದಾರ್ ಷಾ.
48) ದೇಶದ ಮೊದಲ ಸೆಮಿ ಹೈಸ್ಪೀಡ್ ರೈಲು
ಯಾವ ನಗರಗಳ ನಡುವೆ ಸಂಚರಿಸುತ್ತದೆ?
* ದೆಹಲಿ - ಆಗ್ರಾ.
49) ಯೂರೋಪ್ ಯೂನಿಯನ್ ನ ಕೇಂದ್ರ ಕಚೇರಿ ಎಲ್ಲಿದೆ?
* ಬ್ರಸೆಲ್ಸ್ ನಲ್ಲಿದೆ.(ಬೆಲ್ಜಿಯಂನ ರಾಜಧಾನಿ).
50) ನೃಪತುಂಗ ಪ್ರಶಸ್ತಿಯನ್ನು ಮೊದಲು
ನೀಡಿದ್ದು ಯಾವಾಗ?
* 2007 ರಲ್ಲಿ (ಪಡೆದವರು - ದೇ.ಜವರೇಗೌಡ).
51) ಫ್ರಾನ್ಸ್ ನ ರಾಜಧಾನಿ ಯಾವುದು?
* ಪ್ಯಾರಿಸ್.
1)ಯಾವ ದೇಶದ ಭೂಪ್ರದೇಶವು ಏಷ್ಯಾದ
ಆಗ್ನೇಯ ಪ್ರದೇಶದ ಮುಖ್ಯಭೂಭಾಗ ಮತ್ತು
ದ್ವೀಪ ಪ್ರದೇಶಗಳೆರಡಕ್ಕೂ ವಿಸ್ತರಿಸಲ್ಪಟ್ಟಿದೆ?
A.ಮಲೇಶಿಯಾ✅
B.ಇಂಡೋನೇಶಿಯಾ
C.ಚೀನಾ
D.ಮ್ಯಾನ್ಮಾರ್
A
2)ನಯಂತರಾ ಸೆಹಗಲ್ ಅವರು ಯಾವ ಪ್ರಸಿದ್ಧ
ವ್ಯಕ್ತಿಯ ಮಗಳಾಗಿದ್ದಾರೆ?
A.ಲೀಲಾ ರಾಯ್
B.ವಿಜಯಲಕ್ಷ್ಮೀ ಪಂಡಿತ್ ✅✅
C..ಸರೋಜಿನಿ ನಾಯ್ಡು
D.ಅರುಣಾ ಅಸಫ್ ಅಲಿ
B
3)ಈವರೆಗೆ ಯಾರು ಅತೀ ಕಡಿಮೆ ಅವಧಿಗೆ ಸ್ಪೀಕರ್
ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ?
A.ಜಿ.ವಿ. ಮಾವಳಂಕರ್
B.ನೀಲಮ್ ಸಂಜೀವ ರೆಡ್ಡಿ✅
C.ಬಲರಾಮ್ ಜಾಖಡ್
D.ಪಿ.ಎ. ಸಂಗ್ಮಾ
B
4)ಗಂಗಾ ಮತ್ತು ಗಂದಕ್ ನದಿಗಳ ಸಂಗಮದಲ್ಲಿ ಈ
ಯಾವ ಜಾತ್ರೆ ನಡೆಯುತ್ತದೆ?
A.ಸೋನೆಪುರ್ ದನಗಳ ಜಾತ್ರೆ✅
B.ಪುಷ್ಕರ್ ಜಾತ್ರೆ
C.ದಾರಾಂಗ ಜಾತ್ರೆ
D.ಲಾವಿ ಜಾತ್ರೆ
A
5)ಚಂಡೀಗಢದ ಈ ಯಾವ ವಾಸ್ತುಶಿಲ್ಪ
ವಿಶೇಷವು ನೇಕ್ ಚಾಂದ್ ಅವರ ಚಿಂತನೆಯ
ಫಲವಾಗಿತ್ತು?
A.ರಾಕ್ ಗಾರ್ಡನ್✅
B.ಸುಕ್ನಾ ಸರೋವರ
C.ಸೆಕ್ರೆಟರಿಯೇಟ್
D.ಹೈ ಕೋರ್ಟ್
A
6)ಇವುಗಳಲ್ಲಿ ಯಾವ ಗುಹೆಯಲ್ಲಿ ನೀವು
ಹನ್ನೊಂದು ತಲೆಗಳ ಬುದ್ಧನ ಪ್ರತಿಮೆಯನ್ನು
ಕಾಣುತ್ತೀರಿ?
A.ಬಾದಾಮಿ
B.ಯಾಣ
C.ಬೋರಾ
D.ಕನ್ನೇರಿ ✅
D
7)ಥಾಮಸ್ ಮತ್ತು ಉಬರ್ ಕಪ್ಗಳು ಯಾವ ಕ್ರೀಡೆಗೆ
ಸಂಬಂಧಿಸಿದವು?
A.ಬ್ಯಾಡ್ಮಿಂಟನ್ ✅
B.ಹಾಕಿ
C.ಕ್ರಿಕೆಟ್
D.ಫುಟ್ಬಾಲ್
A
8)ಹಿಂದೂ ಪುರಾಣದಲ್ಲಿ, ಸುಪರ್ಣ ಎಂದು
ಯಾರನ್ನು ಕರೆಯುತ್ತಾರೆ?
A.ಗರುಡ ✅
B.ಅರುಣ
C.ಸೂರ್ಯ
D.ಇಂದ್ರ
A
9)ವಡಾ ಪಾವ್ ಯಾವ ರಾಜ್ಯದ ಅತೀ ಪ್ರಸಿದ್ಧ
ಖಾದ್ಯ?
A.ಕರ್ನಾಟಕ
B.ಮಹಾರಾಷ್ಟ್ರ✅
C.ಆಂಧ್ರ ಪ್ರದೇಶ
D.ಕೇರಳ
B
10)ಈ ಡೇಟಾ ಉಳಿಸುವ
ಮಾರ್ಗೋಪಾಯಗಳಲ್ಲಿ 1971ರಲ್ಲಿ ಐಬಿಎಂ
ಸಂಶೋಧಿಸಿದ್ದು ಯಾವುದನ್ನು?
A.RAM
B.CPU
C.ALU
D.ಫ್ಲಾಪಿ ಡಿಸ್ಕ್ ✅
D
11)ಅಟ್ಲಾಸ್ ಪರ್ವತ ಶ್ರೇಣಿಯು ಯಾವ
ಭೂಖಂಡದಲ್ಲಿದೆ?
A.ಯುರೋಪ್
B.ಏಷ್ಯಾ
C.ಆಫ್ರಿಕಾ ✅
D.ಆಸ್ಟ್ರೇಲಿಯ
C
♣♣♣♣♣♣♣♣♣♣♣♣♣♣♣
1) ದೇಶದಲ್ಲೇ ಮೊದಲ ಡಿಜಿಟಲ್ ರಾಜ್ಯ (2015–
16)ಎಂಬ ಖ್ಯಾತಿಯನ್ನು ಯಾವ ರಾಜ್ಯ ಪಡೆದಿದೆ?
a) ಕರ್ನಾಟಕ
b) ಕೇರಳ ✔✔✔✔
c) ಮಹಾರಾಷ್ಟ್ರ
d) ಗುಜರಾತ್
B
********************************************
2)ಅಪಘಾತದಲ್ಲಿ ಗಾಯಗೊಂಡವರಿಗೆ ಉಚಿತ
ವೈದ್ಯಕೀಯ ಚಿಕಿತ್ಸೆ ನೀಡುವುದಕ್ಕೆ
‘ಮುಖ್ಯಮಂತ್ರಿ ಸಾಂತ್ವನ ಹರೀಶ್
ಯೋಜನೆ’ಯನ್ನು ಯಾವ ರಾಜ್ಯ ಜಾರಿಗೆ ತಂದಿದೆ?
a) ಆಂಧ್ರಪ್ರದೇಶ
b) ಕರ್ನಾಟಕ ✔✔✔✔
c) ತಮಿಳುನಾಡು
d) ಕೇರಳ
B
********************************************
3)ವಿವಿಧ ಭಾರತೀಯ ಭಾಷೆಯ ಸಿನಿಮಾಗಳಲ್ಲಿ ಅತಿ
ಹೆಚ್ಚು ಗೀತೆಗಳನ್ನು ಹಾಡುವ ಮೂಲಕ ಗಿನ್ನೆಸ್ ದಾಖಲೆ
ನಿರ್ಮಿಸಿರುವ ಗಾಯಕಿ ಯಾರು?
a) ಎಸ್ ಜಾನಕಿ
b) ಪಿ. ಸುಶೀಲ ✔✔✔✔
c) ಶ್ರೇಯಾ ಘೋಷಲ್
d) ಚಿತ್ರಾ
B
********************************************
4)ಮಾರ್ಚ್ 30 ರಂದು ನಡೆದ 13ನೇ ಭಾರತ–ಯೂರೋಪ್ ಶೃಂಗ
ಸಭೆಯು ಈ ಕೆಳಕಂಡ ಯಾವ ದೇಶದಲ್ಲಿ ನಡೆಯಿತು?
a) ಕೆನಡಾ
b) ಬೆಲ್ಜಿಯಂ ✔✔✔✔
c) ಜರ್ಮನಿ
d) ಗ್ರೀಕ್
B
********************************************
5)ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ
ಸಲಹೆಗಾರರಾಗಿ ನೇಮಕಗೊಂಡಿರುವ
ಭಾರತೀಯ ಮೂಲದ ಪ್ರಾಧ್ಯಾಪಕರು ಯಾರು?
a) ಸೂರ್ಯ ದೇವ ✔✔✔✔
b) ಪ್ರತಾಪ್ ಸೂರ್ಯ
c) ಡಾ. ದೇವಕಿ ಮಹೇಶ ಚಂದ್ರ
d) ಅರುಮ್ ಚೌಧರಿ
A
********************************************
Gkforkpsc Praveen
********************************************
6)ಗುಬ್ಬಿಗಳ ಉಳಿವಿಗಾಗಿ ‘ವಿಶ್ವ ಗುಬ್ಬಿಗಳ ದಿನಾಚರಣೆಯನ್ನು
ಈ ಕೆಳಕಂಡ ಯಾವ ದಿನ ಆಚರಿಸಲಾಯಿತು?
a) ಮಾರ್ಚ್ 20 ✔✔✔✔
b) ಮಾರ್ಚ್ 21
c) ಫೆಬ್ರುವರಿ 20
d) ಫೆಬ್ರುವರಿ 21
A
********************************************
7) 2016ರ ಟಿ–20 ವಿಶ್ವಕಪ್ ಕ್ರಿಕೆಟ್ನಲ್ಲಿ ಮಹಿಳಾ ಮತ್ತು
ಪುರುಷರ ವಿಭಾಗದಲ್ಲಿ ಕ್ರಮವಾಗಿ ಫೈನಲ್ ತಲುಪಿದ ಎರಡು
ತಂಡಗಳನ್ನು ಗುರುತಿಸಿ ?
a) ಇಂಗ್ಲೆಂಡ್– ಇಂಗ್ಲೆಂಡ್
b) ವೆಸ್ಟ್ ಇಂಡೀಸ್–ವೆಸ್ಟ್ ಇಂಡೀಸ್
✔✔✔✔
c) ವೆಸ್ಟ್ ಇಂಡೀಸ್–ನ್ಯೂಜಿಲೆಂಡ್
d) ಇಂಗ್ಲೆಂಡ್– ಭಾರತ
B
********************************************
8)2016ನೇ ಸಾಲಿನ ‘ಗ್ಲೊಬಲ್ ಟೀಚರ್
ಅವಾರ್ಡ್’ ಪುರಸ್ಕಾರಕ್ಕೆ ಬಾಜನರಾದ ಹನನ್ –ಅಲ್– ಹೌರಬ್
ಅವರು ಯಾವ ದೇಶದವರು?
a) ಇಸ್ರೆಲ್
b) ಸೌದಿ ಅರೇಬಿಯಾ
c) ಪ್ಯಾಲೆಸ್ಟೈನ್ ✔✔✔✔
d) ಈಜಿಪ್ಟ್
D
********************************************
9)ಪ್ರಸಿದ್ಧ ಸಾಮಾಜಿಕ ಜಾಲತಾಣವಾಗಿರುವ ‘ಟ್ವಿಟ್ಟರ್’
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಅಂಗವಾಗಿ ಈ ಕೆಳಕಂಡ ಯಾವ ಅಭಿಯಾನವನ್ನು
ಆಯೋಜಿಸಿತ್ತು?
a) #womenhealth
b) #worldwomen
c) #Positionofstrength ✔✔✔✔
d) ಮೇಲಿನ ಯಾವುದು ಅಲ್ಲ
C
********************************************
10)63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು
ಪ್ರಕಟಗೊಂಡಿದ್ದು, ಈ ಕೆಳಕಂಡ ಯಾವ
ಚಿತ್ರಕ್ಕೆ ಅತ್ಯುತ್ತಮ ಪ್ರಶಸ್ತಿ ಸಂದಿದೆ?
a) ತಿಥಿ
b)ಬಜರಂಗಿ ಭಾಯಿಜಾನ್
c)ಬಾಹುಬಲಿ ✔✔✔✔
d) ಮಸಾನ್
C
********************************************
********************************************
11) ಭಾರತದ ಈ ಕೆಳಗಿನ ಯಾವ ಪ್ರದೇಶವು
ಮ್ಯಾಂಗ್ರೋವ್ ಕಾಡು, ನಿತ್ಯಹರಿದ್ವರ್ಣ ಕಾಡುಗಳು ಮತ್ತು
ಎಲೆಯುದುರುವ ಅರಣ್ಯ ಸಂಯೋಜನೆಯನ್ನು
ಹೊಂದಿದೆ?
ಎ) ಉತ್ತರ ಕರಾವಳಿ, ಆಂಧ್ರ ಪ್ರದೇಶ
ಬಿ) ನೈಋತ್ಯ ಬಂಗಾಳ
ಸಿ) ದಕ್ಷಿಣ ಸೌರಾಷ್ಟ್ರ
ಡಿ) ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು ✔✔✔✔
D
********************************************
12) ಭಾರತೀಯ ಸಂವಿಧಾನದ ಯಾವ ಭಾಗದಲ್ಲಿ
"ಸುಖೀರಾಜ್ಯ" (welfare state) ಎಂಬ ಆದರ್ಶ
ನೀಡಲಾಗಿದೆ ?
ಎ) ಪ್ರಸ್ತಾವನೆ
ಬಿ) ರಾಜ್ಯ ನೀತಿ ನಿರ್ದೇಶಕ ನಿಯಮಗಳು ✔✔✔✔
ಸಿ) ಮೂಲಭೂತ ಹಕ್ಕುಗಳು
ಡಿ) ಏಳನೇ ಅನುಬಂಧ
B
********************************************
13) ಮಹಾಸಾಗರಗಳು ಮತ್ತು ಸಮುದ್ರಗಳಲ್ಲಿನ ಉಬ್ಬರವಿಳಿತ
(Tides)ಗಳಿಗೆ ಕಾರಣ?
ಎ) ಸೂರ್ಯನ ಗುರುತ್ವ ಬಲ
ಬಿ) ಚಂದ್ರನ ಗುರುತ್ವ ಬಲ
ಸಿ) ಭೂಮಿಯ ಗುರುತ್ವ ಬಲ
ಡಿ) ಮೇಲಿನ ಎಲ್ಲವೂ ✔✔✔✔
D
********************************************
14) ಪರಿಸರ ವ್ಯವಸ್ಥೆ (ecology) ಎಂಬುದು
________ಸೂಚಿಸುತ್ತದೆ.
ಎ) ಪರಸ್ಪರ ಕಾರ್ಯನಿರ್ವಹಿಸುತ್ತಿರುವ ಜೀವಿಗಳ ಸಮುಹ
ಬಿ) ಜೀವಿಗಳು ವಾಸಿಸುವ ಆವಾಸಸ್ಥಾನ
ಸಿ) ಜೀವಿಗಳ ಸಮುಹ ಮತ್ತು ಅವು ವಾಸಿಸುವ ಪರಿಸರ
✔✔✔✔
ಡಿ) ಒಂದು ಭೌಗೋಳಿಕ ಪ್ರದೇಶದ ಸಸ್ಯ ಸಂಪತ್ತು
ಮತ್ತು ಪ್ರಾಣಿ ಸಂಕುಲ
C
********************************************
15) "H1N1 ವೈರಸ್" ಎಂಬುದು ಯಾವ ರೋಗಕ್ಕೆ
ಸಂಬಂಧಿಸಿದೆ?
ಎ) ಏಡ್ಸ್
ಬಿ) ಹಂದಿ ಜ್ವರ ✔✔✔✔
ಸಿ) ಹಕ್ಕಿ ಜ್ವರ
ಡಿ) ಡೆಂಗ್ಯೂ
B
********************************************
********************************************
16) ಇವರಲ್ಲಿ ಯಾರನ್ನು "ಆಧುನಿಕ ಭಾರತದ ನಿರ್ಮಾತೃ"
ಎಂದು ಕರೆಯಲಾಗುತ್ತದೆ?
ಎ) ಲಾರ್ಡ್ ಎಲ್ಗಿನ್
ಬಿ) ಲಾರ್ಡ್ ಡಾಲ್ಹೌಸಿ ✔✔✔✔
ಸಿ) ಲಾರ್ಡ್ ರಿಪ್ಪನ್
ಡಿ) ಲಾರ್ಡ್ ಮಾಯೋ
B
********************************************
17) ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ
ಅಭಯಾರಣ್ಯವನ್ನು ಹೊಂದಿರುವ ರಾಜ್ಯ
ಯಾವುದು?
ಎ) ಕರ್ನಾಟಕ ✔✔✔✔
ಬಿ) ಒರಿಸ್ಸಾ
ಸಿ) ಗುಜರಾತ್
ಡಿ) ರಾಜಸ್ಥಾನ
A
********************************************
18) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ
ಎಲ್ಲಿದೆ?
ಎ) ಬಳ್ಳಾರಿ ✔✔✔✔
ಬಿ) ಉಡುಪಿ
ಸಿ) ಶಿವಮೊಗ್ಗ
ಡಿ) ಹಾವೇರಿ
A
********************************************
19) ನ್ಯಾಟೋ (NATO)ದ ಕೇಂದ್ರ ಕಛೇರಿ
ಎಲ್ಲಿದೆ?
ಎ) ಬ್ರಸೆಲ್ಸ್ ✔✔✔✔
ಬಿ) ನ್ಯೂ ಯಾರ್ಕ್
ಸಿ) ಪ್ಯಾರಿಸ್
ಡಿ) ಜಿನೀವಾ
A
********************************************
20) ಸೂಯೆಜ್ ಕಾಲುವೆ ಎಲ್ಲಿದೆ?
ಎ) ನೈಜೀರಿಯಾ
ಬಿ) ಈಜಿಪ್ಟ್ ✔✔✔✔
ಸಿ) ಲಿಬಿಯಾ
ಡಿ) ಪ್ಯಾಲೆಸ್ಟೈನ್
B
♣♣♣♣♣♣♣♣♣♣♣♣♣♣
Q.1.ಸತ್ಯ ಕೀರ್ತಿ ಎಂಬ ಮಂತ್ರಿ ಯ ಪಾತ್ರ
ಯಾವ ಕಾವ್ಯದಲ್ಲಿ ಬರುತ್ತದೆ.
A.ಹರಿಹರ ಮಹತ್ವ
B.ಹರಿಶ್ಚಂದ್ರ ಕಾವ್ಯ
C.ಗಿರಿಜಾಕಲ್ಯಾಣ
D.ಸೂಕ್ತಿ ಸುಧಾರ್ಣವ
B✅✅✅
Q.2.ಗುರುರಾಜ ಚಾರಿತ್ರ ಈ ಕೃತಿ ಯನ್ನು ಬರೆದವರು.
A.ಭೀಮಕವಿ
B.ವಿರೂಪಾಕ್ಷ ಪಂಡಿತ
C.ಪದ್ಮಣಾಂಕ
D.ಸಿದ್ದನಂಜೇಶ
B✅✅
Q.೩.ಕನ್ನಡವಕ್ಕಿ ಇದು ಯಾರ ಕಾವ್ಯನಾಮ.
A.ಇ.ರಾ.ನರಸಿಂಹಾಚಾರ್
B.ತಿ.ತಾ.ಶರ್ಮ
C.ತ.ಸು.ಶ್ಯಾಮರಾಯರು
D.ಬಿ.ಸಿ.ರಾಮಚಂದ್ರಶರ್ಮ
B✅✅✅
Q.4.ಬಿಣಮಣಿ ಅನ್ತು ಭೋಗಿ, ಭಿಣದುಳ್ಮಣಿ ವಿಲ್ಮನದೋನ್
ಎಂಬ ಸಾಲು ಯಾವ ಶಾಸನದಲ್ಲಿ ಕಂಡು ಬರುತ್ತದೆ.
A.ತಮಟಕಲ್ಲು ಶಾಸನ
B.ಬಾದಾಮಿ ಶಾಸನ
C.ಶ್ರವಣಬೆಳಗೊಳ ಶಾಸನ
D.ಬ್ರಹ್ಮಗಿರಿ ಶಾಸನ
A✅✅✅
5.ಈ ಪದದ ತದ್ಬವ ರೂಪ
ವಲ್ಲಿ
1.ಬಳ್ಳಿ
2.ಹಳ್ಳಿ
3.ಮಲ್ಲಿ
4.ಪಳ್ಳಿ
A✅✅
6.ಈ ಪದದ ತತ್ಸಮ ರೂಪ
1.ಕಂಚು
1.ಕಚ್ಚು
2.ಕಣಚು
3.ಕಂಸ
4.ಕಾಂಸ್ಯ
D✅✅✅
7.ಪಪ್ಪಾಯಿ ಇದು ಯಾವ ಭಾಷೆಯಿಂದ ಕನ್ನಡಕ್ಕೆ
ಬಂದಿದೆ
1.ಅರೆಬಿಕ್
2.ಹಿಂದೂಸ್ತಾನಿ
3.ಪೋರ್ತುಗೀಸ್
4.ಸಂಸ್ಕೃತ
C✅✅✅
8.ಗುಂಪಿಗೆ ಸೇರದ ಪದ ಗುರುತಿಸಿ
1.ಕಾಯಿಲೆ
2.ಲಾಂದ್ರ
3.ತ್ರಾಸ
4.ದಳ್ಳಾಳಿ
B✅✅✅
9.ಜಾಣೆ------ಇದು ಯಾವುದಕ್ಕೆ ಉದಾಹರಣೆ
1.ಕೃದಂತನಾಮ
2.ತದ್ದಿತನಾಮ
3.ತದ್ದಿತ ಭಾವನಾಮ
4.ಕೃದಂತ ಭಾವನಾಮ
B✅✅✅ಜಾಣತನ ಇದ್ರೆ----ತದ್ದಿತ ಭಾವನಾಮ
10.ನೆಗಾಡು,ಬೆಳ್ದು, ಸಪೂರ,ತೋರ,ಕೂಗು(ಅಳುವುದು) ಎಂಬ
ಶಬ್ದಗಳು ಕಂಡು ಬರುವ ಕನ್ನಡ......
1.ಕಾರವಾರ ಕನ್ನಡ
2ಮಂಗಳೂರು ಕನ್ನಡ
3.ಮೈಸೂರು ಕನ್ನಡ
4.ಮಂಡ್ಯ ಕನ್ನಡ
B✅✅✅
No comments:
Post a Comment