ರಾಜ್ಯಶಾಸ್ತ್ರ.by....ಶ್ರೀಶ್ರೀಶ್ರೀಶ್ರೀಶ್ರೀ ಶ್ರೀನಿವಾಸ್ ಹೆಚ್ ಎನ್
1) ರಾಜ್ಯಶಾಸ್ತ್ರದ ಪಿತಾಮಹ ಯಾರು?
* ಅರಿಸ್ಟಾಟಲ್.
2) 2011 ರಲ್ಲಿ ಭಾರತದ ಸಾಕ್ಷರತೆಯ ಪ್ರಮಾಣವೇನು?
* 74'/.
3) "ಮಹಿಳೆಯರ ಸ್ಥಾನಮಾನವನ್ನು ಪರಿಶೀಲಿಸಿ ಆ ದೇಶದ ವ್ಯವಸ್ಥೆಯನ್ನೇ ತಿಳಿಯ ಬಹುದಾಗಿದೆ" ಎಂದವರು ಯಾರು?
* ಜವಾಹರ್ ಲಾಲ್ ನೆಹರೂ.
4) ಕರ್ನಾಟಕ "ಲೋಕಾಯುಕ್ತ" ಅಧಿನಿಯಮವನ್ನು ಜಾರಿಗೊಳಿಸಿದ್ದು ಯಾವಾಗ?
* 1986 ರಲ್ಲಿ.
5) 2001 ರಿಂದ ಇಡೀ ದೇಶಾದ್ಯಂತ 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆಗಾಗಿ ಜಾರಿಗೆ ತಂದ ಕಾರ್ಯಕ್ರಮ ಯಾವುದು?
* ಸರ್ವ ಶಿಕ್ಷಣ ಅಭಿಯಾನ.(ಎಸ್ಎಸ್ಎ).
6) ಭಾರತದ ಜನಸಂಖ್ಯೆಯ ಆಧಾರದಲ್ಲಿ ವಿಶ್ವದ ಎಷ್ಟನೇ ಅತಿದೊಡ್ಡ ದೇಶ?
* 2 ನೇ.
7) ಭಾರತದ ಪ್ರಥಮ ಮಹಿಳಾ ಮುಖ್ಯಮಂತ್ರಿ ಯಾರು?
* ಸುಚೇತಾ ಕೃಪಲಾನಿ.
8) ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಲು ಭಾರತ ಸರ್ಕಾರವು "ರಾಷ್ಟ್ರೀಯ ಸಾಕ್ಷರತಾ ಮಿಷನ್" ಸ್ಥಾಪಿಸಿದ್ದು ಯಾವಾಗ?
* 1988 ರಲ್ಲಿ.
9) ಭಾರತದ ಎರಡನೇ ಮಹಿಳಾ ಲೋಕಸಭಾ ಸ್ಪೀಕರ್ ಯಾರು?
* ಸುಮಿತ್ರಾ ಮಹಾಜನ್.
10) ಇತ್ತೀಚೆಗೆ ಸಂವಿಧಾನದ ಯಾವ ವಿಧಿ ಅನ್ವಯ ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕಾಗಿ ಪರಿಗಣಿಸಿದೆ?
* 21 ನೇ.
11) ಭಾರತದ ಪ್ರಥಮ ಮಹಿಳಾ ರಾಜ್ಯಪಾಲರು ಯಾರು?
* ಸರೋಜಿನಿ ನಾಯ್ಡು.
12) ದೇಶದಾದ್ಯಂತ "ಶಿಕ್ಷಣ ಹಕ್ಕು ಕಾಯ್ದೆ"ಯನ್ನು ಜಾರಿಗೊಳಿಸಿದ್ದು ಯಾವಾಗ?
* 2009 ರಲ್ಲಿ.
13) ಯಾವುದೇ ಆಮದು ಸುಂಕವನ್ನು ಸರ್ಕಾರಕ್ಕೆ ನೀಡದೆ ಗುಪ್ತವಾಗಿ ವಿದೇಶಗಳಿಂದ ವಸ್ತುಗಳನ್ನು ತರಿಸಿಕೊಳ್ಳುವದನ್ನು --- ಎಂದು ಕರೆಯುತ್ತಾರೆ?
* ಕಳ್ಳಸಾಗಾಣಿಕೆ.
14) ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ ಯಾರು?
* ಪ್ರತಿಭಾ ಸಿಂಗ್ ಪಾಟೀಲ್.
15) ಸಾರ್ಕ್ ಸ್ಥಾಪನೆಯಾದ ದಿನ ಯಾವುದು?
* ಡಿಸೆಂಬರ್ 8, 1985.
16) 1986 ರಲ್ಲಿ ಸಾರ್ಕ್ ಸಮ್ಮೇಳನ ಯಾವ ರಾಜ್ಯದಲ್ಲಿ ನಡೆಯಿತು?
* ಕರ್ನಾಟಕ (ಬೆಂಗಳೂರು).
17) ಎಸ್ ಎ ಎ ಆರ್ ಸಿ (ಸಾರ್ಕ್) ವಿವರಿಸಿ?
* ಸೌತ್ ಏಷ್ಯನ್ ಅಸೋಸಿಯೇಷನ್ ಫಾರ್ ರಿಜನಲ್ ಕೋಅಪರೇಶನ್.
18) ಸಾರ್ಕ್ ನ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು?
* 8.
19) "ಆಫ್ರಿಕಾದ ಗಾಂಧಿ" ಎಂದೇ ಪ್ರಸಿದ್ಧರಾದವರು ಯಾರು?
* ನೆಲ್ಸನ್ ಮಂಡೇಲಾ.
20) ಅಂತರರಾಷ್ಟ್ರೀಯ ಸಹಬಾಳ್ವೆ ಹಾಗೂ ಅಂತರರಾಷ್ಟ್ರೀಯ ಕಾನೂನಿಗೆ ಗೌರವ ತಂದು ಕೊಡುವಂತಹ ವಿದೇಶಾಂಗ ನೀತಿ ಸೂಚಿಸುವ ವಿಧಿ ಯಾವುದು?
* ಭಾರತದ ಸಂವಿಧಾನದ 51 ನೇ ವಿಧಿ.
21) ಭಾರತದ ಪ್ರಥಮ ಮಹಿಳಾ ಪ್ರಧಾನಿ ಯಾರು?
* ಇಂದಿರಾ ಗಾಂಧಿ.
22) ಜಗತ್ತಿನ ಮೊದಲ ಮಹಿಳಾ ಪ್ರಧಾನಿ ಯಾರು?
* ಸಿರಿಮಾವೋ ಭಂಡಾರಿ ನಾಯಕ್ (ಶ್ರೀಲಂಕಾ).
23) ವಿಶ್ವದ ಎಲ್ಲಾ ಖಂಡಗಳಲ್ಲಿ ಸುಮಾರು ಎಷ್ಟು ಸಾರ್ವಭೌಮ ರಾಷ್ಟ್ರಗಳಿವೆ?
* 193.
24) ಭಾರತದ ಉತ್ತರ ಭಾಗದಲ್ಲಿರುವ ಬೃಹತ್ ನೆರೆಯ ರಾಷ್ಟ್ರ ಯಾವುದು?
* ಚೀನಾ.
25) ಭಾರತದ ಉತ್ತರ ಭಾಗದ ಪುಟ್ಟ ನೆರೆರಾಷ್ಟ್ರ ಯಾವುದು?
* ನೇಪಾಳ.
26) ಭಾರತದ ಪಂಚವಾರ್ಷಿಕ ಯೋಜನೆಗೆ ಯಾವ ರಾಷ್ಟ್ರ ತುಂಬಾ ಸಹಾಯ ನೀಡಿತು?
* ಅಮೇರಿಕಾ.
27) ಭಾರತದ ದಕ್ಷಿಣದಲ್ಲಿರುವ ಸಣ್ಣ ರಾಷ್ಟ್ರ ಯಾವುದು?
* ಶ್ರೀಲಂಕಾ.
28) 1962 ರ ಭಾರತದ ಮೇಲಿನ ಚೀನಾ ದಾಳಿಯನ್ನು ಖಂಡಿಸಿದ ರಾಷ್ಟ್ರ ಯಾವುದು?
* ಸೋವಿಯತ್ ರಷ್ಯಾ.
29) ಭಾರತದ ಯಾವ ಉಕ್ಕಿನ ಕಾರ್ಖಾನೆಗಳಿಗೆ ಸೋವಿಯತ್ ರಷ್ಯಾ ಸಹಕಾರ ನೀಡಿತ್ತು?
* ಭಿಲಾಯಿ ಹಾಗೂ ಭೋಕಾರೋ.
30) ಭಾರತದ ಯಾವ ಭಾಗದಲ್ಲಿ ಬಾಂಗ್ಲಾದೇಶ ಇದೆ?
* ಪೂರ್ವ.
31) ಮಾನವ ಹಕ್ಕುಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
* ಡಿಸೆಂಬರ್ 10.
32) ಆಫ್ರಿಕಾದಲ್ಲಿ ವರ್ಣಭೇಧ ನೀತಿಯ ವಿರುದ್ಧ ಹೋರಾಡಿದವರು ಯಾರು?
* ನೆಲ್ಸನ್ ಮಂಡೇಲಾ.
33) ವಿಶ್ವಸಂಸ್ಥೆ ಉದಯವಾದದ್ದು ಯಾವಾಗ?
* 1945, ಅಕ್ಟೋಬರ್ 24.
34) "ವಿಶ್ವಸಂಸ್ಥೆ" ಎಂಬ ಶಬ್ದವನ್ನು ಚಾಲ್ತಿಗೆ ತಂದವರು ಯಾರು?
* ಡಿ ರೋಸ್ ವೆಲ್ಟ್ ( ಅಮೇರಿಕಾದ ಅಧ್ಯಕ್ಷ).
35) ವಿಶ್ವಸಂಸ್ಥೆಯ ಸನ್ನದು ಪ್ರಕಾರ ಒಟ್ಟು ಪ್ರಧಾನ ಅಂಗ ಸಂಸ್ಥೆಗಳು ಎಷ್ಟು?
* 6.
36) ಪ್ರತಿಯೊಂದು ಸದಸ್ಯ ರಾಷ್ಟ್ರವು ಸಾಮಾನ್ಯ ಸಭೆಗೆ ಎಷ್ಟು ಸದಸ್ಯರನ್ನು ಕಳುಹಿಸಿಕೊಡುತ್ತದೆ?
* 5.
37) ವಿಶ್ವಸಂಸ್ಥೆಯ ಪ್ರಥಮ ಮಹಾಕಾರ್ಯದರ್ಶಿ ಯಾರು?
* ಟ್ರಿಗ್ವೆಲೀ.
38) ವಿಶ್ವಸಂಸ್ಥೆಯ ಪ್ರಸ್ತುತ ಮಹಾ ಕಾರ್ಯದರ್ಶಿ ಯಾರು?
* ಬಾನ್ ಕಿ ಮೂನ್.(ದ.ಕೊರಿಯಾ).
39) ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಯಾಗಿದ್ದ "ಕೋಫೀ ಎ ಅನ್ನಾನ್" ಯಾವ ದೇಶದವರು?
* ಘಾನಾ.
40) GATT ವಿವರಿಸಿರಿ?
* General agriment on terifs and trade.
41) ಎಫ್ ಎ ಒ ಪ್ರಧಾನ ಕಛೇರಿ ಎಲ್ಲಿದೆ?
* ರೋಮ್ (ಇಟಲಿಯ ರಾಜಧಾನಿ).
42) ಯುನೇಸ್ಕೋ ಸ್ಥಾಪನೆಯಾದದ್ದು ಯಾವಾಗ?
* 1946 ರಲ್ಲಿ.
43) ವಿಶ್ವ ಆರೋಗ್ಯ ಸಂಸ್ಥೆಯ ಪ್ರಸ್ತುತ ಮುಖ್ಯಸ್ಥರು ಯಾರು?
* ಮಾರ್ಗರೇಟ್ ಚಾನ್.
44) ಅಂತರರಾಷ್ಟ್ರೀಯ ನ್ಯಾಯಾಲಯ ಎಲ್ಲಿದೆ?
* ನೆದರ್ಲೇಂಡ್ ನ ಹೇಗ್ ನಲ್ಲಿದೆ.
45) ಐ ಎಲ್ ಒ ವಿವರಿಸಿ?
* ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಸೇಷನ್. (ಸ್ಥಾಪನೆ :- 1919).
46) ವಿಶ್ವ ವ್ಯಾಪಾರ ಸಂಘ ಹುಟ್ಟಿಕೊಂಡಿದ್ದು ಯಾವಾಗ?
* 1995, ಜನವರಿ 1.
ಅರ್ಥಶಾಸ್ತ್ರ
ದಿನಾಂಕ :- 29/12/15.
1) SEBI ವಿಸ್ತರಿಸಿರಿ?
* Security Exchange Board of India.
2) ಭಾರತದಲ್ಲಿ ಒಟ್ಟಾರೆ ಎಷ್ಟು ಷೇರು ವಿನಿಮಯ ಕೇಂದ್ರಗಳಿವೆ?
* 23.
3) ಭಾರತದ ಶೇಕಡಾವಾರು ಎಷ್ಟು ಭೂಮಿ ಅರಣ್ಯಗಳಿಂದ ಕೂಡಿದೆ?
* ಶೇಕಡ 23 ರಷ್ಟು.
4) ಸಹಕಾರದ ಮೂಲ ತತ್ವವೇನು?
* "ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ".
5) ಭಾರತದಲ್ಲಿ ಸಹಕಾರ ಚಳುವಳಿ ಯಾವಾಗ ಆರಂಭವಾಯಿತು?
* 1904 ರಲ್ಲಿ.
6) ದ್ರವ ರೂಪದ ಚಿನ್ನ ಯಾವುದು?
* ಪೆಟ್ರೋಲಿಯಂ.
7) ಸೂಚ್ಯಂಕ ಒಂದೇ ಸಮನೆ ಕಡಿಮೆ ಆಗುವದಕ್ಕೆ ------ ಎನ್ನುವರು?
* ಕರಡಿಯ ಕುಣಿತ.
8) ಭಾರತದಲ್ಲಿ ಎಚ್ ಡಿ ಐ ಪರಿಕಲ್ಪನೆಯನ್ನು ಕೊಟ್ಟವರು ಯಾರು?
* ಅಮರ್ತ್ಯಸೇನ್.
9) ಅಮರ್ತ್ಯಸೇನರಿಗೆ ನೊಬೆಲ್ ಪ್ರಶಸ್ತಿ ಬಂದದ್ದು ಯಾವಾಗ?
* 1998 ರಲ್ಲಿ.
10) ಅಮರ್ತ್ಯಸೇನರಿಗೆ ಭಾರತರತ್ನ ದೊರತದ್ದು ಯಾವಾಗ?
* 1999 ರಲ್ಲಿ.
11) ಕೇಂದ್ರದ ಆದಾಯದಲ್ಲಿ ಕಡಿಮೆ ಪಾಲನ್ನು ಪಡೆಯುವ ರಾಜ್ಯ ಯಾವುದು?
* ಮಿಝೋರಂ.(ಶೇ.0.2 ರಷ್ಟು).
12) ಹೈಡ್ರೋಕಾರ್ಬನ್ ಗಳ ರಾಜಕುಮಾರ ಎಂದು ಯಾವದನ್ನು ಕರೆಯುತ್ತಾರೆ?
* ನೈಸರ್ಗಿಕ ಅನಿಲವನ್ನು.
13) ಕಪ್ಪು ವಜ್ರ ಎಂದು ಯಾವದನ್ನು ಕರೆಯುತ್ತಾರೆ?
* ಕಲ್ಲಿದ್ದಲು.
14) ಭಾರತದಲ್ಲಿ ಅತೀ ಹೆಚ್ಚು ಆಮದಾಗುತ್ತಿರುವ ವಸ್ತು ಯಾವುದು?
* ಪೆಟ್ರೋಲಿಯಂ ಉತ್ಪನ್ನಗಳು.
15) ಕೇಂದ್ರ ಸರ್ಕಾರದ ಅತೀ ಹೆಚ್ಚಿನ ವೆಚ್ಚದ ಬಾಬು ಯಾವುದು?
* ಬಡ್ಡಿ ಪಾವತಿಗಳು.
16) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಯಾವಾಗ ರಚಿಸಲಾಯಿತು?
* ಆಗಸ್ಟ್ 6, 1952 ರಲ್ಲಿ.
17) ಕರ್ನಾಟಕದಲ್ಲಿ ಆರ್ಥಿಕ ಯೋಜನೆಗಳನ್ನು ನಿರೂಪಿಸುವ ಸಂಘಟನೆ ಯಾವುದು?
* ರಾಜ್ಯ ಯೋಜನಾ ಮಂಡಳಿ.
18) ದೇಶದ ಪ್ರಧಾನ ಟಂಕಸಾಲೆ ಯಾವುದು?
* ನಾಸಿಕ್ (ಗುಜರಾತ್).
19) ನೀತಿ ಆಯೋಗದ ಅಧ್ಯಕ್ಷರು ಯಾರು?
20) ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು ಯಾರು?
* ಅರವಿಂದ ಪನಗಾರಿಯಾ.
21) ರಾಷ್ಟ್ರೀಯ ಯೋಜನಾ ಆಯೋಗವನ್ನು ಯಾವಾಗ ಸ್ಥಾಪಿಸಲಾಯಿತು?
* ಮಾರ್ಚ್ 15, 1950 ರಲ್ಲಿ.
22) ಖಾರಿಪ್ ಬೆಳೆಯ ಕಾಲ ತಿಳಿಸಿ?
* ಜೂನ್ - ಸೆಪ್ಟೆಂಬರ್.
23) ರಬಿ ಬೆಳೆಯ ಕಾಲ ತಿಳಿಸಿ?
* ಅಕ್ಟೋಬರ್ - ಎಪ್ರಿಲ್.
24) ಒಂದು ರೂಪಾಯಿಯ ನೋಟನ್ನು ಮುದ್ರಿಸುವವರು ಯಾರು?
* ಕೇಂದ್ರ ಹಣಕಾಸು ಸಚಿವಾಲಯ.
25) ಪ್ರಸ್ತುತ ಕೇಂದ್ರದ ವಿತ್ತ ಸಚಿವ ಯಾರು?
* ಅರುಣ್ ಜಟ್ಲಿ.
26) ಕೇಂದ್ರದ ಆದಾಯದಲ್ಲಿ ಹೆಚ್ಚು ಪಾಲನ್ನು ಪಡೆಯುವ ರಾಜ್ಯ ಯಾವುದು?
* ಉತ್ತರಪ್ರದೇಶ.(ಶೇ.19.4).
27) ಮೊದಲ ಹಣಕಾಸು ಆಯೋಗದ ಅಧ್ಯಕ್ಷರು ಯಾರು?
* ಕೆ.ಸಿ. ನಿಯೋಗಿ.
28) ಪ್ರಸ್ತುತ ಹಣಕಾಸು ಆಯೋಗದ ಅಧ್ಯಕ್ಷರು ಯಾರು?
* ವೈ.ವಿ. ರೆಡ್ಡಿ.(14 ನೇ).
29) ಸ್ವತಂತ್ರ್ಯ ಭಾರತದ ಮೊದಲ ಬಜೆಟ್ ಮಂಡನೆ ಮಾಡಿದವರು ಯಾರು?
* ಆರ್.ಕೆ.ಷಣ್ಮಗಂ ಶೆಟ್ಟಿ.(1947 ರಲ್ಲಿ).
30) ನಾಣ್ಯ ಮುದ್ರಣಾಲಯವಿರುವ ಉತ್ತರಪ್ರದೇಶದ ಸ್ಥಳ ಯಾವುದು?
* ನೋಯ್ಡಾ.
BY RBS
31) "ದೇವಾಸ್" ನೋಟು ಮುದ್ರಣ ಕೇಂದ್ರ ಯಾವ ರಾಜ್ಯದಲ್ಲಿದೆ?
* ಮಧ್ಯಪ್ರದೇಶ.
32) "ಸಾಲಬೋನಿಕ್" ನೋಟು ಮುದ್ರಣ ಕೇಂದ್ರ ಯಾವ ರಾಜ್ಯದಲ್ಲಿದೆ?
* ಪಶ್ಚಿಮಬಂಗಾಳ.
33) ಒಂದು ರೂಪಾಯಿ ನೋಟಿನ ಮೇಲೆ ಯಾರ ಸಹಿ ಇರುತ್ತದೆ?
* ಹಣಕಾಸು ಇಲಾಖೆಯ ಕಾರ್ಯದರ್ಶಿ.
34) ಆರ್ ಬಿ ಐ ನ ಮೊದಲ ಗವರ್ನರ್ ಯಾರು?
* ಒ.ಎ.ಸ್ಮಿತ್.
35) ಆರ್ ಬಿ ಐ ಸ್ಥಾಪನೆಗೆ ಸಂಬಂಧಿಸಿದ ಸಮಿತಿ ಯಾವುದು?
* ಹಿಲ್ಟನ್ ಯಂಗ್ ಸಮಿತಿ.
36) ಕೇಂದ್ರ ಬ್ಯಾಂಕ್ ನ 15 ನೇ ಗವರ್ನರ್ ಯಾರು?
* ಮನಮೋಹನಸಿಂಗ್.
37) ಕೇಂದ್ರ ಬ್ಯಾಂಕಿನ ಮೊದಲ ಭಾರತೀಯ ಗವರ್ನರ್ ಯಾರು?
* ಸಿ.ಡಿ.ದೇಶ್ ಮುಖ್ (1943-49).
38) ಭಾರತದ ಅತ್ಯಂತ ಹಳೆಯ ಬ್ಯಾಂಕ್ ಯಾವುದು?
* ಬ್ಯಾಂಕ್ ಆಫ್ ಹಿಂದುಸ್ತಾನ್ ( 1770).
39) ಅಸ್ತಿತ್ವದಲ್ಲಿರುವ ಹಳೆಯ ಬ್ಯಾಂಕ್ ಯಾವುದು?
* ಅಲಹಾಬಾದ್ ಬ್ಯಾಂಕ್ (1865).
40) ಭಾರತದ ಪ್ರಥಮ ಶುದ್ಧ ಬ್ಯಾಂಕ್ ಯಾವುದು?
* ಔದ್ ಬ್ಯಾಂಕ್ (1881).
41) ಭಾರತೀಯರಿಂದ ಸ್ಥಾಪಿಸಲ್ಪಟ್ಟ ಮೊದಲ ಬ್ಯಾಂಕ್ ಯಾವುದು?
* ಔದ್ ಬ್ಯಾಂಕ್.
42) ಅಸ್ತಿತ್ವದಲ್ಲಿರುವ ಹಳೆಯ ಶುದ್ಧ ಬ್ಯಾಂಕ್ ಯಾವುದು?
* ಪಂಜಾಬ್ ನ್ಯಾಷನಲ್ ಬ್ಯಾಂಕ್ (1894).
43) ಚಿಕ್ಕ ಕೈಗಾರಿಕೆಯ ಬಂಡವಾಳ ಮಿತಿ ಎಷ್ಟು?
* 60 ಲಕ್ಷ.
44) ಆರನೇ ಕೈಗಾರಿಕಾ ನೀತಿ ಘೋಷಣೆಯಾದದ್ದು ಯಾವಾಗ?
* 1991 ರಲ್ಲಿ.
45) ಪ್ರಥಮ ಕೈಗಾರಿಕಾ ನೀತಿ ಘೋಷಣೆಯಾದದ್ದು ಯಾವಾಗ?
* 1948 ರಲ್ಲಿ.
46) ಪ್ರಪಂಚದ ಹಸಿರು ಕ್ರಾಂತಿಯ ಪಿತಾಮಹ ಯಾರು?
* ನಾರ್ಮನ್ ಬೋರ್ಲಾಂಗ್.
47) ಮಹಲ್ವಾರಿ ಪದ್ದತಿ ಜಾರಿಗೆ ತಂದವನು ಯಾರು?
* ಲಾರ್ಡ್ ವಿಲಿಯಂ ಬೆಟಿಂಕ್.
48) ಭೂ ಅಭಿವೃದ್ಧಿ ಬ್ಯಾಂಕ್ ನ ಪ್ರಧಾನ ಕಛೇರಿ ಎಲ್ಲಿದೆ?
* ಮುಂಬೈ. (ಸ್ಥಾಪನೆ :- 1929).
49) ಅಲ್ಪಾವಧಿ ಸಾಲದ ಅವಧಿ ತಿಳಿಸಿ?
* 18 ತಿಂಗಳು.
50) ನಬಾರ್ಡ್ ಎನ್ನುವುದು -----.
* ಗ್ರಾಮೀಣ ಅಭಿವೃದ್ಧಿ ಬ್ಯಾಂಕ್.
51) ನಬಾರ್ಡ್ ಸ್ಥಾಪನೆಗೆ ಸಂಬಂಧಿಸಿದ ಸಮಿತಿ ಯಾವುದು?
* ಶಿವರಾಮನ್ ಸಮಿತಿ.
ಭೂಗೋಳಶಾಸ್ತ್ರ.
ದಿನಾಂಕ :- 24/12/15.
ಸಂಗ್ರಹ :- 10 ನೇ ತರಗತಿ ಸಮಾಜ ವಿಜ್ಞಾನ.
1) "ಹಜಾರಿಭಾಗ" ನ್ಯಾಷನಲ್ ಪಾರ್ಕ್ ಯಾವ ರಾಜ್ಯದಲ್ಲಿದೆ?
* ಬಿಹಾರ.
2) ಭಾರತದಲ್ಲಿರುವ ರಾಷ್ಷೀಯ ಉದ್ಯಾನವನಗಳ ಸಂಖ್ಯೆ ಎಷ್ಟು?
* 99.
3) "ಸುಂದರಬನ್" ಎಂದು ಕರೆಯಲು ----- ಮರಗಳು ಬೆಳೆಯಲು ಕಾರಣವಾಗಿದೆ?
* ಸುಂದರಿ.
4) ಮಹಾರಾಷ್ಟ್ರದ ಚಂದ್ರಾಪೂರದಲ್ಲಿರುವ ರಾಷ್ಟ್ರೀಯ ಉದ್ಯಾನವನ ಯಾವುದು?
* ತಾಂಡೋವಾ.
5) "ಅಣ್ಣಾಮಲೈ" ವನ್ಯಜೀವಿಧಾಮ ಯಾವ ರಾಜ್ಯದಲ್ಲಿದೆ?
* ತಮಿಳುನಾಡು.
6) "ಕ್ಯುಸೆಕ್ಸ್" ಎಂದರೇ, -----.
* ಪ್ರತಿ ಸೆಕೆಂಡಿಗೆ ಹರಿಯುವ ಘನ ಅಡಿ ನೀರು.
7) ಯಾವ ಜಲಾಶಯವನ್ನು "ಪಂಪಸಾಗರ" ಎಂದು ಕರೆಯುವರು.
* ತುಂಗಭದ್ರಾ.
8) "ಕಿವೋಲ ಡಿವೋ ಪಕ್ಷಿಧಾಮ" ಯಾವ ರಾಜ್ಯದಲ್ಲಿದೆ?
* ರಾಜಸ್ಥಾನ.
9) ಅತಿ ಹೆಚ್ಚು ಅರಣ್ಯ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕದ ಸ್ಥಾನವೇನು?
* 13.
10) "ಸುಂದರಬನ್" ಯಾವ ಅರಣ್ಯಗಳಲ್ಲಿ ಕಂಡು ಬರುತ್ತದೆ?
* ಮ್ಯಾಂಗ್ರೂವ್.
11) 1 ಹೆಕ್ಟೇರ್ ಎಷ್ಟು ಗುಂಟೆಗಳಿಗೆ ಸಮ?
* 100.(2 1/2 ಎಕರೆ).
12) ಸ್ವತಂತ್ರ ಭಾರತದ ಮೊದಲನೆಯ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು?
* ದಾಮೋದರ ನದಿ ಕಣಿವೆ ಯೋಜನೆ.
13) ಬಿಹಾರದ ಕಣ್ಣೀರಿನ ನದಿ ಯಾವುದು?
* ಕೋಸಿ.
14) "ರಾಮಪಾದ ಸಾಗರ ಯೋಜನೆ" ಯಾವ ರಾಜ್ಯದಲ್ಲಿದೆ?
* ಆಂಧ್ರಪ್ರದೇಶ.
15) ಭಾರತದ ಚಳಿಗಾಲದ (ರಬಿ) ಮುಖ್ಯ ಬೆಳೆ ಯಾವುದು?
* ಗೋಧಿ.
16) ಐಸಿಎಆರ್ ವಿವರಿಸಿರಿ?
* ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್.
17) "ಥಿಯನ್" ಎಂಬ ಉತ್ತೇಜಕಾರಕವನ್ನು ಒಳಗೊಂಡಿರುವ ಪಾನೀಯ ಬೆಳೆ ಯಾವುದು?
* ಚಹಾ.
18) ತೋಟಗಾರಿಕೆ ಬೇಸಾಯದ ಪ್ರಗತಿಯನ್ನು ---- ಕ್ರಾಂತಿ ಎಂದು ಕರೆಯುವರು?
* ಸುವರ್ಣ.
19) ವಾಣಿಜ್ಯ ಮಾದರಿಯ ಪುಷ್ಪ(ಹೂವು) ಕೃಷಿ ಅಥವಾ ಬೇಸಾಯವನ್ನು ---- ಎಂದು ಕರೆಯುವರು?
* ಫ್ಲೋರಿ ಕಲ್ಚರ್.
20) "ಅಂಬೋಲಿಘಾಟ" ಯಾವ ರಾಜ್ಯದಲ್ಲಿದಲ್ಲಿರುವ ಪ್ರದೇಶ?
* ಮಹಾರಾಷ್ಟ್ರ.
21) "ಕಪ್ಪು ಬಂಗಾರ" ಎಂದು ಯಾವುದನ್ನು ಕರೆಯುತ್ತಾರೆ?
* ಕಲ್ಲಿದ್ದಲು.
22) ಯುರೇನಿಯಂ ಹಂಚಿಕೆಯಾಗಿರುವ "ಸಿಂಗಭೂಮ್" ಯಾವ ರಾಜ್ಯದಲ್ಲಿದೆ?
* ಜಾರ್ಖಂಡ್.
23) ಜಗತ್ತಿನ ಎತ್ತರವಾದ ರಸ್ತೆಮಾರ್ಗ ಯಾವುದು?
* ಕುಲುಮನಾಲಿ ಮತ್ತು ಲ್ಹೇ ( 4267 ಮೀ).
24) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಸ್ಥಾಪಿಸಿದ್ದು ಯಾವಾಗ?
* 1989 ರಲ್ಲಿ.
25) "ಭಾರತದ ಚಹಾದ" ಬಂದರು ಯಾವುದು?
* ಕೊಲ್ಕತ್ತಾ.
26) "ಭಾರತದ ಹೆಬ್ಬಾಗಿಲು" ಎಂದು ಯಾವ ಬಂದರನ್ನು ಕರೆಯುತ್ತಾರೆ?
* ಮುಂಬೈ.
27) ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರೇನು?
* ನಾಡಪ್ರಭು ಕೆಂಪೆಗೌಡ.
28) ಭಾರತದಲ್ಲಿ ಒಟ್ಟು ಎಷ್ಟು ಬೃಹತ್ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳಿವೆ?
* 9.
29) ಯಾವದನ್ನು "ಮೂಲ ಕೈಗಾರಿಕೆ" ಎಂದು ಕರೆಯುತ್ತಾರೆ?
* ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ.
30) "ಭಾರತದ ಜಾವ" ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ?
* ಗೋರಖಪುರ (ಉತ್ತರಪ್ರದೇಶ).
31) ಎಸ್ ಟಿ ಪಿ ವಿವರಿಸಿರಿ?
* ಸಾಪ್ಟ್ ವೇರ್ ಟೆಕ್ನಾಲಜಿ ಪಾರ್ಕ್. (1991 ರಲ್ಲಿ ಸ್ಥಾಪನೆ)
32) ಎ ಟಿ ವಿವರಿಸಿರಿ?
* ಅಡ್ವಾನ್ಸ್ಡ್ ಟೆಕ್ನಾಲಜಿ.
33) ಭಾರತದ ಸಿಲಿಕಾನ್ ಸಿಟಿ ಯಾವುದು?
* ಬೆಂಗಳೂರು.
34) "ಕಬ್ಬು" ಯಾವುದರ ಮುಖ್ಯ ಕಚ್ಚಾ ವಸ್ತು?
* ಸಕ್ಕರೆ ಕೈಗಾರಿಕೆ.
35) ಜುಲೈ 17, 2013 ರಂದು ಉತ್ತರಖಂಡದಲ್ಲಿ ಯಾವ ನದಿಯು ಪ್ರವಾಹ ಉಂಟು ಮಾಡಿತ್ತು?
* ಮಂದಾಕಿನಿ ನದಿ.
36) "ಸುವರ್ಣ ರೇಖಾ ಯೋಜನೆ" ಕಂಡು ಬರುವುದು ಯಾವ ರಾಜ್ಯದಲ್ಲಿ?
* ಬಿಹಾರ.
37) "ಹಿರಾಕುಡ್ ಯೋಜನೆ"ಯನ್ನು ಯಾವ ನದಿಗೆ ನಿರ್ಮಿಸಲಾಗಿದೆ?
* ಮಹಾನದಿ (ಒರಿಸ್ಸಾ).
38) ಹೆಚ್ಚು ತೇವಾಂಶವನ್ನು ಹಿಡಿಟ್ಟುಕೊಳ್ಳುವ ಮಣ್ಣು ಯಾವುದು?
* ಕಪ್ಪುಮಣ್ಣು.(ಹತ್ತಿ ಬೆಳೆಗೆ ಉಪಯುಕ್ತವಾಗುವಂತಹ ಮಣ್ಣು).
39) "ಹೊಗೆಸೊಪ್ಪು" ಯಾವ ವರ್ಗಕ್ಕೆ ಸೇರಿದ ಸಸ್ಯ?
* ನಿಕೋಷಿಯಾನ.
40) "ಕಾಗೆ ಬಂಗಾರ" ಎಂದು ಪ್ರಸಿದ್ಧಿ ಪಡೆದದ್ದು ಯಾವುದು?
* ಅಭ್ರಕ.
41) "ತುತುಕುಡಿ ಬಂದರು" ಯಾವ ರಾಜ್ಯದಲ್ಲಿದೆ?
* ತಮಿಳುನಾಡು
ನೇ ದಿನದ ಪ್ರಶ್ನೋತ್ತರಗಳು :-
1) ಯುಬಿ ಸಮೂಹದ ಅಧ್ಯಕ್ಷರು ಯಾರು?
- ವಿಜಯ್ ಮಲ್ಯಾ.
2) ಕಾಯಂ ಜಮೀನ್ದಾರಿ ಪದ್ದತಿಯನ್ನು ಬಂಗಾಳ, ಬಿಹಾರ, ಓರಿಸ್ಸಾಗಳಲ್ಲಿ ಜಾರಿಗೆ ತಂದವನು ಯಾರು?
- ಲಾರ್ಡ್ ಕಾರ್ನವಾಲೀಸ್. (1793).
3) ಡೆಂಗ್ಯೂ ಜ್ವರದ ನಿವಾರಣೆಗೆ ಅಭಿವೃದ್ಧಿಪಡಿಸಲಾದ ಲಸಿಕೆ ಯಾವುದು?
- ಡೆಂಗ್ ವ್ಯಾಕ್ಸಿಯಾ.
4) "ದಿ ಆರ್ಗ್ಯುಮೆಂಟೇಟಿವ್ ಇಂಡಿಯನ್" ಕೃತಿಯ ಕರ್ತೃ ಯಾರು?
- ಅಮರ್ತ್ಯಸೇನ್.
5) 'ಉಸ್ಮಾನಿಯಾ ವಿಶ್ವ ವಿದ್ಯಾಲಯ' ಎಲ್ಲಿದೆ?
- ಹೈದರಾಬಾದ್.
6) 'ಕಳಿಂಗ ಯುದ್ಧ' ನಡೆದ ಸ್ಥಳ ಕಳಿಂಗ ಎಂಬ ಪ್ರದೇಶ ಯಾವ ರಾಜ್ಯದಲ್ಲಿದೆ?
- ಒಡಿಸ್ಸಾ(ಒರಿಸ್ಸಾ).
7) 2002 ರಲ್ಲಿ ಅಪಘಾತ ನಡೆಸಿ ಪರಾರಿಯಾದ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ದೋಷಮುಕ್ತಗೊಳಿಸಿದ ಹೈಕೋರ್ಟ್ ಯಾವುದು?
- ಬಾಂಬೆ ಹೈಕೋರ್ಟ್.
8) ಎಸ್ಐಒ ವಿಸ್ತರಿಸಿರಿ?
- ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್.
9) ಹೋಂ ರೂಲ್ ಚಳುವಳಿಯ ಶಾಖೆ ಧಾರವಾಡದಲ್ಲಿ ಸ್ಥಾಪನೆಗೊಂಡದದ್ದು ಯಾವಾಗ?
- 1916.
10) 2016 ರಲ್ಲಿ ಐಸಿಸಿ ಟ್ವೆಂಟಿ-20 ಪುರುಷ ಹಾಗೂ ಮಹಿಳಾ ವಿಶ್ವಕಪ್ ಕ್ರಿಕೆಟ್ ಯಾವ ದೇಶದಲ್ಲಿ ನಡೆಯಲಿದೆ?
- ಭಾರತ.
:::::::::::: RBS ::::::::::::::
* ಜ್ಞಾನಕಣಜದ 32 ನೇ ದಿನದ ಪ್ರಶ್ನೋತ್ತರಗಳು :-
1) "ಸೊಮೆ ಪ್ರಕಾಶ" ಎಂಬ ಬಂಗಾಳಿ ಪತ್ರಿಕೆಯನ್ನು ನಡೆಸುತ್ತಿದ್ದವರು ಯಾರು?
- ಈಶ್ವರಚಂದ್ರವಿದ್ಯಾಸಾಗರ.
2) ಅಮೇರಿಕಾದ ಕೇಂದ್ರ ಬ್ಯಾಂಕ್ ಯಾವುದು?
- ಫೆಡರಲ್ ರಿರ್ಸವ್ ಬ್ಯಾಂಕ್.
3) ಖರಗ್ ಪುರ ಐಐಟಿ ಕೇಂದ್ರ ಯಾವ ರಾಜ್ಯದಲ್ಲಿದೆ?
- ಪಶ್ಚಿಮಬಂಗಾಳ.
4) ಪ್ರಸ್ತುತ ಹಸಿರು ನ್ಯಾಯಮಂಡಳಿಯ ಅಧ್ಯಕ್ಷರು ಯಾರು?
- ನ್ಯಾ.ಸ್ವತಂತ್ರಕುಮಾರ್.
5) ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ "ವಾಜಪೇಯಿ ಆರೋಗ್ಯ ಶ್ರೀ" ಯೋಜನೆ ಆರಂಭಗೊಂಡದ್ದು ಯಾವಾಗ?
- 2010 ರಲ್ಲಿ.
6) "ಗೋಹತ್ಯೆ ನಿಷೇಧಿಸುವ" ಸಂವಿಧಾನದ ವಿಧಿ ಯಾವುದು?
- 48.
7) ಪ್ರಸ್ತುತ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರು ಯಾರು?
- ಸಿ.ಎಂ.ಇಬ್ರಾಹಿಂ.
8) ಮನೆ ಕೆಲಸದವರಿಗೆ ಒಂದು ತಿಂಗಳಿಗೆ ನಿಗದಿಪಡಿಸಿರುವ ವೇತನವೆಷ್ಟು?
- 9,360 ರೂಪಾಯಿಗಳು.
9) ದೇಶದಲ್ಲಿ ಅತಿ ಕಡಿಮೆ ಅಂತರ್ಜಲದ ಪ್ರಮಾಣ ಇರುವ ರಾಜ್ಯಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಯಾವುದು?
- ಕರ್ನಾಟಕ.
10) 2016 ರ ವಿಶ್ವ ಟ್ವೆಂಟಿ-20 ಯಲ್ಲಿ ಮಾರ್ಚ್ 19 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಯಾವ ಕ್ರೀಡಾಂಗಣದಲ್ಲಿ ಸೆಣಸಲಿವೆ?
- ಧರ್ಮಶಾಲಾ (ಹಿಮಾಚಲಪ್ರದೇಶ).
--------- RBS --------
* ಜ್ಞಾನಕಣಜದ 33 ನೇ ದಿನದ ಪ್ರಶ್ನೋತ್ತರಗಳು :-
1) ಪ್ರಸ್ತುತ ಗೂಗಲ್ ನ ಸಿಇಒ ಯಾರು?
- ಸುಂದರ್ ಪಿಚೈ.
2) ಪಣಸೋಲಿ ರಕ್ಷಿತಾರಣ್ಯ ಯಾವ ಜಿಲ್ಲೆಯಲ್ಲಿದೆ?
-ಉತ್ತರಕನ್ನಡ. (ದಾಂಡೇಲಿ ಸಮೀಪ)
3) ಸುಭಾಷ್ ಚಂದ್ರಬೋಸ್ ಐಎನ್ಎ ಕಮಾಂಡ್ ಆಗಿ ಅಧಿಕಾರ ಸ್ವೀಕರಿಸಿದ್ದು ಯಾವಾಗ?
- 1943 ರ ಜುಲೈ 5 ರಂದು.
4) "ಆಗ್ನೇಯ ಏಷ್ಯಾ ರೈಟ್" ಪ್ರಶಸ್ತಿಗೆ ಭಾಜನರಾದ ಭಾರತ ಮೂಲದ ಸಾಹಿತಿ ಯಾರು?
- ಜಮಾಲುದ್ದೀನ್ ಮೊಹಮ್ಮದ್.
5) "ಮೂಕ ನಾಯಕ" ಪತ್ರಿಕೆಯ ಸಂಪಾದಕರು ಯಾರು?
- ಡಾ.ಬಿ.ಆರ್.ಅಂಬೇಡ್ಕರ್.
6) ಇತ್ತೀಚೆಗೆ ಮಹಿಳೆಯರಿಗೆ ಮತದಾನದ ಅವಕಾಶ ನೀಡಿದ ರಾಷ್ಟ್ರ ಯಾವುದು?
- ಸೌದಿ ಅರೇಬಿಯಾ.
7) "ಕೂಡಂಕುಳಂ" ಅಣು ಸ್ಥಾವರ ಯಾವ ರಾಜ್ಯದಲ್ಲಿದೆ?
- ತಮಿಳುನಾಡು.
8) ಸ್ಪೇನ್ ನ ರಾಜಧಾನಿ ಯಾವುದು?
- ಮ್ಯಾಡ್ರಿಡ್.
9) ಪ್ರಪಂಚದ ಮೊದಲ ಪ್ರನಾಳಶಿಶು ಎಲ್ಲಿ ಜನಿಸಿತು?
- ಇಂಗ್ಲೆಂಡ್ ನ ಬ್ರಿಸ್ಟೋಲ್ ನಲ್ಲಿ. ( ಜುಲೈ 25,1978. ಹೆಸರು ಲೂಯಿಸ್ ಜಾಯ್ ಬ್ರೌನ್.)
10) ರಿಯೋ ಡಿ ಜನೈರೋ ಒಲಂಪಿಕ್ಸ್ ಗೆ ಅರ್ಹತೆ ಪಡೆದ ಮೈಸೂರು ಮೂಲದ ಡಿಸ್ಕಸ್ ಥ್ರೋ ಪಟು ಯಾರು?
- ವಿಕಾಸ್ ಗೌಡ.
********* RBS ********
* ಜ್ಞಾನಕಣಜದ 34 ನೇ ದಿನದ ಪ್ರಶ್ನೋತ್ತರಗಳು :-
1) "ರಾಷ್ಟ್ರೀಯ ವಿದ್ಯುತ್ ಉಳಿತಾಯ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
- ಡಿಸೆಂಬರ್ 14.
2) 'ಆರ್ಟ್ ಆಫ್ ಲಿವಿಂಗ್' ನ ಸಂಸ್ಥಾಪಕರು ಯಾರು?
- ಶ್ರೀ ಶ್ರೀ ರವಿಶಂಕರ್ ಗುರೂಜಿ.
3) "ವಾಣಿ ವಿಲಾಸ ಜಲಾಶಯ" ಚಿತ್ರದುರ್ಗ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿದೆ?
- ಹಿರಿಯೂರು.
4) ವಂಡಲೂರ್ ಮೃಗಾಲಯ & ಅರಿಗ್ನಾರ್ ಅಣ್ಣಾ ಜೂಲಾಜಿಕಲ್ ಪಾರ್ಕ್ ಯಾವ ರಾಜ್ಯದಲ್ಲಿವೆ?
- ತಮಿಳುನಾಡು.
5) ಪ್ರಸ್ತುತ ಕೇಂದ್ರದ ವಾಣಿಜ್ಯ ಸಚಿವೆ ಯಾರು?
- ನಿರ್ಮಲ ಸೀತಾರಾಮನ್.
6) ICMR ವಿಸ್ತರಿಸಿರಿ?
- Indian council of medical research.
7) ಪ್ರಸ್ತುತ ಭಾರತದಲ್ಲಿನ ಅಮೇರಿಕಾದ ರಾಯಭಾರಿ ಯಾರು?
- ರಿರ್ಚಡ್ ವರ್ಮಾ.
8) ಭಾರತದ ಮೊದಲ ಪ್ರನಾಳ ಶಿಶುವಿನ ಸೃಷ್ಠಿಕರ್ತ ಯಾರು?
- ಡಾ.ಸುಭಾಷ್ ಮುಖ್ಯೋಪಾಧ್ಯಾಯ.
9) 2015 ರ ಮೈಲಾರ್ ಪ್ರಶಸ್ತಿಗೆ ಪಾತ್ರರಾದವರು ಯಾರು?
- ಸಲ್ಮಾನ್ ರಶ್ದಿ.
10) ರೋಮನ್ನರ ಯುದ್ಧ ದೇವತೆ ಎಂದು ಯಾವ ಗ್ರಹವನ್ನು ಕರೆಯುತ್ತಾರೆ?
- ಮಂಗಳ.
;;;;;;;;;;;; RBS ;;;;;;;;;;;;
* ಜ್ಞಾನಕಣಜದ 35 ನೇ ದಿನದ ಪ್ರಶ್ನೋತ್ತರಗಳು :-
1) "ಶೂದ್ರ ತಪಸ್ವಿ" ಎಂಬ ನಾಟಕವನ್ನು ಬರೆದವರು ಯಾರು?
- ಕುವೆಂಪು.
2) ಪ್ರಸ್ತುತ ರಾಜ್ಯದ ಪಠ್ಯಪುಸ್ತಕ ಪರಿಷ್ಕರಣ ಸಮಿತಿಗಳ ಅಧ್ಯಕ್ಷರು ಯಾರು?
- ಬರಗೂರು ರಾಮಚಂದ್ರಪ್ಪ.
3) ಪ್ರಸಕ್ತ ಸಾಲಿನ "ಆಳ್ವಾಸ್ ವಿರಾಸತ್-2016" ಪ್ರಶಸ್ತಿಗೆ ಆಯ್ಕೆಯಾದ ಖ್ಯಾತ ಹಿನ್ನಲೆ ಗಾಯಕ ಯಾರು?
- ಎಸ್.ಪಿ.ಬಾಲಸುಬ್ರಹ್ಮಣ್ಯಮ್.
4) ಜಗತ್ತಿನಲ್ಲಿ "ಪಿತೃತ್ವ ರಜೆ" ಪರಿಕಲ್ಪನೆಯನ್ನು ಮೊದಲು ಹುಟ್ಟು ಹಾಕಿದ ದೇಶ ಯಾವುದು?
- ಸ್ವಿಡನ್. (ನಾಣ್ಯ :- ಕ್ರೋನ್)
5) ಮೊಬೈಲ್ ಹ್ಯಾಂಡ್ ಸೆಟ್ ತಯಾರಿಕಾ ಕಂಪನಿ "ಸೆಲ್ಕಾನ್" ರಾಯಭಾರಿಯಾಗಿ ಆಯ್ಕೆಯಾದವರು ಯಾರು?
- ನಟ ಯಶ್ (ರಾಮಾಚಾರಿ ಚಲನಚಿತ್ರದ ನಟ).
6) ಯಾವ ದ್ವೀಪ ಸಮೂಹಕ್ಕೆ "ಮೆಲರ್" ಚಂಡಮಾರುತ ಅಪ್ಪಳಿಸುವ ಮುನ್ಸೂಚನೆಯ ಹಿನ್ನಲೆಯಲ್ಲಿ 7 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ?
- ಫಿಲಿಪೈನ್ಸ್. (ಫಿಲಿಪೈನ್ಸ್ ದೇಶದ ರಾಜಧಾನಿ :- ಮನಿಲಾ)
7) ಯಾವ ದೇಶದ ಮಹಿಳೆಯರು ಈಗಲೂ ವಾಹನ ಚಲಾಯಿಸುವಂತಿಲ್ಲ?
- ಸೌದಿ ಅರೇಬಿಯಾ (ರಾಜಧಾನಿ :- ರಿಯಾದ್).
8) ಯುರೇನಸ್ ಗ್ರಹವನ್ನು ಶೋಧಿಸಿದವರು ಯಾರು?
- ವಿಲಿಯಂ ಹರ್ಷಲ್.(1781 ರಲ್ಲಿ).
9) 2015 ರ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಪ್ರಶಸ್ತಿ ಪಡೆದುಕೊಂಡ ಬ್ಯಾಂಕ್ ಯಾವುದು?
- ಕೆನರಾ ಬ್ಯಾಂಕ್.
10) ಕ್ರಿಕೆಟ್ ಪಂದ್ಯ ಸ್ಥಗಿತಗೊಂಡು ಮತ್ತೆ ಆರಂಭವಾದಾಗ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ "ಡಕ್ವರ್ಥ್ ಲೂಯಿಸ್" ನಿಯಮವನ್ನು ಅನ್ವಯಿಸಲಾಗುತ್ತದೆ. ಅದರಂತೆ ದೇಶಿ ಟೂರ್ನಿಯಲ್ಲಿ ಯಾವ ನಿಯಮದ ಮೊರೆ ಹೋಗಲಾಗುತ್ತದೆ?
- ವಿಜೆಡಿ (ವಿ.ಜಯದೇವನ್).
lllllllllllll RBS lllllllllllll
* ಜ್ಞಾನಕಣಜದ 36 ನೇ ದಿನದ ಪ್ರಶ್ನೋತ್ತರಗಳು :-
1) ಅಮೃತ್ ಯೋಜನೆಗೆ ನಮ್ಮ ರಾಜ್ಯದ ಎಷ್ಟು ನಗರಗಳು ಆಯ್ಕೆಯಾಗಿವೆ?
- 27.
2) ಕೇರಳದ ಮುಖ್ಯ ಮಂತ್ರಿ ಯಾರು?
- ಉಮ್ಮನ್ ಚಾಂಡಿ.
3) "ದಿ ಅದರ್ ಸೈಡ್ ಆಫ್ ದಿ ಮೌಂಟನ್" ಪುಸ್ತಕದ ಕರ್ತೃ ಯಾರು?
- ಸಲ್ಮಾನ್ ಖುರ್ಷಿದ್.
4) ಕರ್ನಾಟಕ ಆಡಳಿತ ನ್ಯಾಯ ಮಂಡಳಿ (ಕೆಎಟಿ) ಯ ಅಧ್ಯಕ್ಷರಾಗಿ ನೇಮಕವಾದವರು ಯಾರು?
- ಕೆ.ಭಕ್ತವತ್ಸಲ.
5) ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಯಾವ ಜಿಲ್ಲೆಯಲ್ಲಿದೆ?
- ದಕ್ಷಿಣಕನ್ನಡ.
6) ಇಂಟರ್ ನೆಟ್ ದೈತ್ಯ ಗೂಗಲ್ ಕಂಪನಿಯ ಸಿ.ಇ.ಒ ಸುಂದರ್ ಪಿಚೈ ಯಾವ ರಾಜ್ಯದವರು?
- ತಮಿಳುನಾಡು.
7) ಬಾಂಗ್ಲಾದೇಶದ ಯಾವ ನಗರದಲ್ಲಿ ನೈಟ್ರೋಜನ್ ಡೈ ಆಕ್ಸೈಡ್ ಹೊರಸೂಸುವಿಕೆ ಪ್ರಮಾಣ ಏರಿಕೆ ಅತಿ ಹೆಚ್ಚು (ಶೇ 79) ಕಂಡು ಬರುವುದು?
- ಢಾಕಾ.
8) ವಿಶ್ವದ ಅತಿ ದೊಡ್ಡ ಪೆಟ್ರೋಕೆಮಿಕಲ್ ಸಂಕಿರ್ಣ ಹೊಂದಿರುವ ಭಾರತದ ನಗರ ಯಾವುದು?
- ಜಾಮ್ ನಗರ (ಛತ್ತೀಸಗಡ).
9) ಶಾಹಿನ್-1ಎ ಖಂಡಾಂತರ ಕ್ಷಿಪಣಿ ಪರೀಕ್ಷೆಯನ್ನು ಯಾವ ದೇಶ ಇತ್ತೀಚೆಗೆ ಯಶಸ್ವಿಯಾಗಿ ಉಡಾಯಿಸಿತು?
- ಪಾಕಿಸ್ತಾನ.
10) ಪಿ.ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಎಲ್ಲಿದೆ?
- ಹೈದರಾಬಾದ್.
@@@@ RBS @@@@
* ಜ್ಞಾನಕಣಜದ 37 ನೇ ದಿನದ ಪ್ರಶ್ನೆಗಳಿಗೆ ಉತ್ತರಿಸಿ:-
1) ಶ್ರೀಕಂಠೇಶ್ವರ ದೇವಾಲಯ ಎಲ್ಲಿದೆ?
- ನಂಜನಗೂಡು.(ಮೈಸೂರು ಜಿಲ್ಲೆ)
2) ಇತ್ತೀಚೆಗೆ ಶೃಂಗೇರಿ ಶಾರದಾ ಮಠಕ್ಕೆ ಭೇಟಿ ನೀಡಿದ ತೆಲಂಗಾಣದ ಮುಖ್ಯ ಮಂತ್ರಿ ಯಾರು?
- ಕೆ.ಚಂದ್ರಶೇಖರ್ ರಾವ್.
3) ಕನ್ನಡದ ಚಿತ್ರ (ರಂಗಿತರಂಗ, ಕೇರ್ ಆಫ್ ಪುಟ್ ಪಾತ್ 2) ಆಸ್ಕರ್ ಪಟ್ಟಿಯಲ್ಲಿ(ಪ್ರಸ್ತುತ 88ನೇಯದು) ಸ್ಥಾನ ಪಡೆದಿರುವುದು ಇದು ಎಷ್ಟನೇ ಬಾರಿ?
- ಮೊದಲನೇ ಬಾರಿ.
4) 2012 ರ ಡಿಸೆಂಬರ್ 16 ರಂದು ಅತ್ಯಾಚಾರಕ್ಕೆ ಒಳಗಾಗಿ 13 ದಿನಗಳ ನಂತರ ಮರಣ ಹೊಂದಿದ ನಿರ್ಭಯಾಳ ನಿಜವಾದ ಹೆಸರೇನು?
- ಜ್ಯೋತಿಸಿಂಗ್.
5) ಚಂದ್ರಯಾನ 2 ಉಪಗ್ರಹ 2017 ಕ್ಕೆ ಚಂದ್ರನನ್ನು ತಲುಪಲಿದ್ದು ಇದು ಯಾವುದರ ಕುರಿತು ಕಾರ್ಯನಿರ್ವಹಿಸಲಿದೆ?
- ಅನ್ಯಗ್ರಹ ಜೀವಿಗಳ ಇರುವಿಕೆಯನ್ನು ಪತ್ತೆ ಹಚ್ಚುವ ಕುರಿತು.
6) ಏಡ್ಸ್ ಗೆ ಕಾರಣವಾಗುವ ರೋಗಾಣು ಯಾವುದು?
- ಹೆಚ್ಐವಿ.
7) ಪ್ರಸ್ತುತ ವಿಶ್ವ ಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ಯಾರು?
- ಅಶೋಕ್ ಮುಖರ್ಜಿ.
8) ತನಗಿರುವ ಸಂವಿಧಾನಿಕ ಅಧಿಕಾರವನ್ನು ಪ್ರಯೋಗಿಸಿ ಸುಪ್ರೀಂಕೋರ್ಟ್ ಯಾರನ್ನು ಉತ್ತರಪ್ರದೇಶದ ಲೋಕಾಯುಕ್ತರಾಗಿ ನೇಮಕ ಮಾಡಿದೆ?
- ವೀರೇಂದ್ರಸಿಂಗ್.
9) ಕರ್ನಾಟಕ ವಿಶ್ವವಿದ್ಯಾಲಯ(ಧಾರವಾಡ)ದ ಪ್ರಸ್ತುತ ಕುಲಪತಿ ಯಾರು?
- ಪ್ರೋ. ಪ್ರಮೋದ್ ಗಾಯಿ.
10) 2015 ರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಯಾವ ಎರಡು ರಾಷ್ಟ್ರಗಳ ಜಂಟಿ ಅತಿಥ್ಯದಲ್ಲಿ ನಡೆಯಿತು?
- ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್.
$$$$$$ RBS $$$$$$
* ಜ್ಞಾನಕಣಜದ 38 ನೇ ದಿನದ ಪ್ರಶ್ನೋತ್ತರಗಳು :-
1) "ಮಾನವ ಕುಲ ತಾನೊಂದೇ ವಲಂ" ಎಂದು ಹೇಳಿದವರು ಯಾರು?
- ಪಂಪ.
2) ಮೆಣಸಿನಕಾಯಿಗೆ ಪ್ರಸಿದ್ಧಿಯಾದ ಬ್ಯಾಡಗಿ ಯಾವ ಜಿಲ್ಲೆಯಲ್ಲಿದೆ?
- ಹಾವೇರಿ.
3) 2015 ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಆಯ್ಕೆಯಾದವರು ಯಾರು ಹಾಗೂ ಅವರ ಕೃತಿಯನ್ನು ತಿಳಿಸಿ?
- ಕೆ.ವಿ.ತಿರುಮಲೇಶ್. (ಕೃತಿ :- ಅಕ್ಷಯ ಕಾವ್ಯ).
4) ಕಿನ್ಯಾದ ರಾಜಧಾನಿ ಯಾವುದು?
- ನೈರೋಬಿ.
5) ಗೃಹೋಪಯೋಗಿ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜಾಗತಿಕ ಕಂಪನಿ ಯಾವುದು?
- ಅಮೇರಿಕಾದ "ಸಬ್ ಝೀರೊ ವೂಲ್ಫ್".
6) "ಅಸ್ಪೃಶ್ಯತೆ ಹಿಂದು ಸಮಾಜಕ್ಕೆ ಹತ್ತಿದ ಕಳಂಕ" ಎಂದವರು ಯಾರು?
- ಮಹಾತ್ಮ ಗಾಂಧೀಜಿ.
7) ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕೆನ್ನೆಗೆ ಹೊಡೆತ ತಿಂದ ಸ್ಪೇನ್ ನ ಪ್ರಧಾನಿ ಯಾರು?
- ಮರಿಯಾನೊ ರಜೋಯ್.
8) ಟಿಡಿಪಿ ಯನ್ನು ವಿಸ್ತರಿಸಿರಿ?
- ತೆಲುಗು ದೇಶಂ ಪಾರ್ಟಿ.
9) 1938 ರಲ್ಲಿ "ನ್ಯಾಷನಲ್ ಹೆರಾಲ್ಡ್" ಪತ್ರಿಕೆಯನ್ನು ಆರಂಭಿಸಿದವರು ಯಾರು?
- ಜವಾಹರ್ ಲಾಲ್ ನೆಹರು.
10) ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್ ರಾಕಿಂಗ್ ಪಟ್ಟಿಯಲ್ಲಿ ಪ್ರಸ್ತುತ ಎಷ್ಟನೇ ಸ್ಥಾನದಲ್ಲಿದ್ದಾರೆ?
- 2 ನೇ.
((((((((( RBS ))))))))))
* ಜ್ಞಾನಕಣಜದ 39 ನೇ ದಿನದ ಪ್ರಶ್ನೋತ್ತರಗಳು :-
1) "ವಿಶ್ವ ವಲಸಿಗರ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
- ಡಿಸೆಂಬರ್ 18 ರಂದು.
2) "ಅಸ್ಪೃಶ್ಯತೆ ಅಪರಾಧಗಳ ಕಾಯ್ದೆ"ಯನ್ನು ಯಾವಾಗ ಜಾರಿಗೊಳಿಸಲಾಯಿತು?
- 1955 ರಲ್ಲಿ.
3) "ಚಿತ್ತಾಗಾಂಗ್" ಯಾವ ದೇಶದಲ್ಲಿರುವ ಸ್ಥಳ?
- ಬಾಂಗ್ಲಾದೇಶ.
4) ಭಾರತದ ವಿಜೇಂದರ್ ಸಿಂಗ್ ಯಾವ ಆಟಕ್ಕೆ ಸಂಬಂಧಿಸಿದವರು?
- ಬಾಕ್ಸಿಂಗ್.
5) ಇನ್ಫೋಸಿಸ್ ಸಂಸ್ಥಾಪಕ ಅಧ್ಯಕ್ಷರು ಯಾರು?
- ಎನ್.ಆರ್.ನಾರಾಯಣ ಮೂರ್ತಿ.
6) ಅಟಲ್ ಬಿಹಾರಿ ವಾಜಪೇಯಿ ಯಾವಾಗ ಜನಿಸಿದರು?
- ಡಿಸೆಂಬರ್ 25, 1924 ರಲ್ಲಿ.
7) "ಗಾಂಧಿ ಕ್ಲಾಸ್" ಪುಸ್ತಕದ ಲೇಖಕರು ಯಾರು?
- ಕುಂ.ವೀರಭದ್ರಪ್ಪ.
8) ಪ್ರಸ್ತುತ ವಿಧಾನಸಭೆಯ ಸ್ಪೀಕರ್ ಯಾರು?
- ಕಾಗೋಡು ತಿಮ್ಮಪ್ಪ.
9) ಉತ್ತರಖಂಡದ ಮುಖ್ಯಮಂತ್ರಿ ಯಾರು?
- ಹರೀಶ್ ರಾವತ್.
10) ವಾಜಪೇಯಿ ಅವರು 2015 ರ ಡಿಸೆಂಬರ್ 25 ರಂದು ಎಷ್ಟನೇ ಹುಟ್ಟುಹಬ್ಬ ಆಚರಿಸಿಕೊಳ್ಳವರು?
- 91 ನೇ.
"""""""""""" RBS """"""""""
* ಜ್ಞಾನಕಣಜದ 40 ನೇ ದಿನದ ಪ್ರಶ್ನೋತ್ತರಗಳು :-
1) ಐ ಎಲ್ ಒ ವಿಸ್ತರಿಸಿರಿ?
- ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಸೇಷನ್.
2) ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯೂ ಟಿ ಒ) ಗೆ ಸೇರಿದ 163 ನೇ ರಾಷ್ಟ್ರ ಯಾವುದು?
- ಅಫ್ಘಾನಿಸ್ಥಾನ.
3) ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ವರದಿ ಜಾರಿಯಾದರೆ ಒಬ್ಬ ಅಟೆಂಡರನಿಗೆ ಸಿಗುವ ಕನಿಷ್ಟ ವೇತನ ಎಷ್ಟು?
- 18,000.
4) 2012 ರ ಡಿಸೆಂಬರ್ 16 ರಂದು ದೆಹಲಿಯಲ್ಲಿ ನಡೆದ ನಿರ್ಭಯಾ (ಜ್ಯೋತಿ ಸಿಂಗ್) ಅತ್ಯಾಚಾರದಲ್ಲಿ ಭಾಗಿಯಾಗಿದ್ದ ಬಾಲಾಪರಾಧಿಗೆ ಬಾಲ ನ್ಯಾಯಾಲಯ ಎಷ್ಟು ವರ್ಷ ಸುಧಾರಣಾ ಗೃಹ ಶಿಕ್ಷೆ ವಿಧಿಸಿತ್ತು?
- 3 ವರ್ಷ.
5) ಪ್ರಸ್ತುತ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಯಾರು?
- ದಿನೇಶ್ ಗುಂಡೂರಾವ್.
6) ಮೈಸೂರಿನಲ್ಲಿರುವ ಮೃಗಾಲಯದ ಹೆಸರೇನು?
- ಶ್ರೀ ಚಾಮರಾಜೇಂದ್ರ ಮೃಗಾಲಯ.
7) ಸಾಮಾನ್ಯವಾಗಿ ಜೀಬ್ರಾದ ಆಯುಷ್ಯ ಎಷ್ಟು ವರ್ಷಗಳು?
- 25 ರಿಂದ 30 ವರ್ಷಗಳು.
8) ಕಿತ್ತೂರು ಸಂಸ್ಥಾನದ ರಾಣಿ ಚನ್ನಮ್ಮ ಕೊನೆಯದಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದು ಯಾವಾಗ?
- 1824 ರಲ್ಲಿ.
9) "ಏಜಿಯನ್ ಸಮುದ್ರ" ಯಾವ ದೇಶದಲ್ಲಿದೆ?
- ಟರ್ಕಿ.
10) "ಡಿಯಾಗೊ ಮರಡೋನಾ" ಯಾವ ದೇಶದ ದಿಗ್ಗಜ ಪುಟ್ಬಾಲ್ ಆಟಗಾರ?
- ಅರ್ಜೆಂಟೀನಾ.
###### RBS ######
* ಜ್ಞಾನಕಣಜದ 41 ನೇ ದಿನದ ಪ್ರಶ್ನೋತ್ತರಗಳು :-
1) ಕೆಂಪು ಬಣ್ಣದ ಭಾರವಾದ ಲೋಹ ಯಾವುದು?
- ತಾಮ್ರ.
2) 1893 ರ ನವೆಂಬರ್ ನಲ್ಲಿ ಜಗತ್ತಿನ ಇತಿಹಾಸದಲ್ಲಿ ಮಹಿಳೆಯರಿಗೆ ಮೊದಲ ಬಾರಿಗೆ ಮತದಾನದ ಹಕ್ಕು ನೀಡಿದ್ದು ನ್ಯೂಜಿಲೆಂಡ್. ಹಾಗದರೆ, ಆಗಿನ ನ್ಯೂಜಿಲೆಂಡಿನ ಗವರ್ನರ್ ಯಾರು?
- ಲಾರ್ಡ್ ಗ್ಲಾಸ್ಗೋ.
3) ಬೆನಜೀರ್ ಭುಟ್ಟೋ ವಿಮಾನ ನಿಲ್ದಾಣ ಎಲ್ಲಿದೆ?
- ಕರಾಚಿಯಲ್ಲಿದೆ.
4) ಮಿಸ್ ವರ್ಲ್ಡ್ 2015 ಕಿರೀಟ ಮುಡಿಗೇರಿಸಿಕೊಂಡವರು ಯಾರು?
- ಮಿರಿಯಾ ಲಾಲಗುಣ ರೊಯೊ. (ಸ್ಪೇನ್)
5) ಪ್ರಸ್ತುತ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಯಾರು?
- ಉಮಾಶ್ರೀ.
6) ರಾಜ್ಯದಲ್ಲಿ ಅತಿಹೆಚ್ಚು ವೇತನ ಪಾವತಿಯಾಗುವುದು ಯಾವ ಇಲಾಖೆಗೆ?
- ಕಾಲೇಜು ಶಿಕ್ಷಣ ಇಲಾಖೆ.
7) ಮೌಂಟ್ ಅಬು ಗಿರಿಧಾಮ ಯಾವ ರಾಜ್ಯದಲ್ಲಿದೆ?
- ರಾಜಸ್ಥಾನ.
8) ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ಕಾಲದ ರಾಜಧಾನಿ ಯಾವುದು?
- ಶ್ರೀನಗರ.
9) ಯಾವ ಸಂಸ್ಥಾನದ ರಾಜ 1920 ರಲ್ಲಿ ಮೊದಲ ಬಾರಿಗೆ ಭಾರತದ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಮತದಾನದ ಹಕ್ಕು ನೀಡಿದ್ದರು?
- ತಿರುವಾಂಕೂರು.
10) ಐಪಿಎಲ್ 9 ರಲ್ಲಿ ಆಡಲಿರುವ ತಂಡಗಳ ಸಂಖ್ಯೆ ಎಷ್ಟು?
- 8
!!!!!!!!!!!!! RBS !!!!!!!!!!!!
* ಜ್ಞಾನಕಣಜದ 42 ನೇ ದಿನದ ಪ್ರಶ್ನೋತ್ತರಗಳು :-
1) ಡಿಸೆಂಬರ್ 22 ನ್ನು ಯಾವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ?
- ಗಣಿತಶಾಸ್ತ್ರ ದಿನ.
2) 2015 ರ ಭುವನ ಸುಂದರಿ ಪ್ರಶಸ್ತಿಗೆ ಆಯ್ಕೆಯಾದವರು ಯಾರು?
- ಪಿಯಾ ಅಲೊಂಜೊ ವುರ್ತ್ ಬಕ್ (ಫಿಲಿಪೈನ್ಸ್).
3) ಸ್ವದೇಶಿ ಚಳುವಳಿ ನಡೆದದ್ದು ಯಾವಾಗ?
- 1906 ರಲ್ಲಿ.
4) ಪ್ರಪಂಚದಲ್ಲಿ ಎಷ್ಟು ಮಹಾಸಾಗರಗಳಿವೆ?
- 5.
5) ಪ್ರಸ್ತುತ ಸ್ಪೇನ್ ನ ಪ್ರಧಾನ ಮಂತ್ರಿ ಯಾರು?
- ಮೆರಿಯಾನೊ ರಾಜಾಯ್.
6) ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಸ್ಥಾಪನೆಯಾದದ್ದು ಯಾವಾಗ?
- 1990 ರಲ್ಲಿ.
7) ಪ್ರಸ್ತುತ ಕುವೆಂಪು ಪ್ರತಿಷ್ಟಾನದ ಅಧ್ಯಕ್ಷರು ಯಾರು?
- ಹಂಪ ನಾಗರಾಜಯ್ಯ.
8) ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೂತನ ಅಧ್ಯಕ್ಷರನ್ನಾಗಿ ಯಾರನ್ನು ನೇಮಿಸಲಾಗಿದೆ?
- ಲಕ್ಷಣ್.
9) ಪ್ರಖ್ಯಾತ ಆಗ್ರಾದ ತಾಜ್ ಮಹಲ್ ಯಾವ ರಾಜ್ಯದಲ್ಲಿದೆ?
- ಉತ್ತರಪ್ರದೇಶ.
10) ಫೆಡ್ ಕಪ್ ಯಾವ ಆಟಕ್ಕೆ ಸಂಬಂಧಿಸಿದೆ?
- ಟೆನ್ನಿಸ್.
( ಕ್ಷಮಿಸಿ :- 41 ನೇ ದಿನದ 10 ನೇ ಪ್ರಶ್ನೆಯ ಉತ್ತರ ತಪ್ಪಾಗಿದದ್ದು ಇಂದು ಸರಿಪಡಿಸಲಾಗಿದೆ.
10) ಐಪಿಎಲ್ 9 ರಲ್ಲಿ ಆಡಲಿರುವ ತಂಡಗಳ ಸಂಖ್ಯೆ ಎಷ್ಟು?
- 8 )
********** RBS *********
* ಜ್ಞಾನಕಣಜದ 43 ನೇ ದಿನದ ಪ್ರಶ್ನೋತ್ತರಗಳು :-
1) ದೇಶದ ಪ್ರಥಮ ಪ್ರಜೆ ಯಾರು?
- ರಾಷ್ಟ್ರಪತಿ.
2) ಪ್ರಸ್ತುತ ಮಧ್ಯಪ್ರದೇಶದ ಮುಖ್ಯಮಂತ್ರಿ ಯಾರು?
- ಶಿವರಾಜ್ ಸಿಂಗ್ ಚೌಹಾಣ್.
3) ವಿಶ್ವ ವ್ಯಾಪಾರ ಸಂಘಟನೆಯ ಸದಸ್ಯ ದೇಶಗಳ ಸಚಿವರ 10 ನೇ ಸಮಾವೇಶ ಎಲ್ಲಿ ನಡೆಯಿತು?
- ನೈರೋಬಿ.
4) ಪ್ರಸ್ತುತ ದೇಶದಲ್ಲಿ ಎಷ್ಟು ಕೇಂದ್ರೀಯ ವಿಶ್ವವಿದ್ಯಾಲಯಗಳಿವೆ?
- 41.
5) ಪ್ರಸ್ತುತ ಕೇಂದ್ರದ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಯಾರು?
- ಮೇನಕಾ ಗಾಂಧಿ.
6) ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿ 2009 ರಲ್ಲಿ ಆರಂಭವಾಗಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಸ್ತುತ ಕುಲಪತಿ ಯಾರು?
- ಪ್ರೋ.ಎಚ್.ಎಂ.ಮಹೇಶ್ವರಯ್ಯ.
7) ಗೌತಮ ಬುದ್ಧ ತನ್ನ ಮೊದಲ ಧರ್ಮೋಪದೇಶ ನೀಡಿದ ಸ್ಥಳ ಯಾವುದು?
- ಸಾರನಾಥ.
8) ಮಟ್ಟಂಚೇರಿ ಅರಮನೆ ಯಾವ ರಾಜ್ಯದಲ್ಲಿದೆ?
- ಕೇರಳ.
9) ಅಸ್ಸಾಂನ ನದಿ ದ್ವೀಪ ಯಾವುದು?
- ಮಜುಲಿ.
10) 2015 ರ ಮಹಿಳಾ ವಿಭಾಗದ ಡಬಲ್ಸ್ ನ ವಿಶ್ವ ಚಾಂಪಿಯನ್ಸ್ ಗಳಾದವರು ಯಾರು?
- ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್.
++++++++ RBS ++++++++
🎈🎈🎈🎈ರೈತರ ದಿನಾಚರಣೆಯ ಶುಭಾಶಯಗಳು"🎈🎈🎈
///////// ಆರ್ ಬಿ ಎಸ್ ////////
* ಜ್ಞಾನಕಣಜದ 44 ನೇ ದಿನದ ಪ್ರಶೋತ್ತರಗಳು :-
1) ಪುರಾಣ ಕಾಲದಲ್ಲಿ 'ಅನ್ನಗಿರಿ' ಎಂದೇ ಹೆಸರಾಗಿದ್ದ ಮತ್ತು ಆದಿಕವಿ ಪಂಪನು ಜನಿಸಿದ ಸ್ಥಳ ಯಾವುದು?
- ಅಣ್ಣಿಗೇರಿ.
2) ಪ್ರಸ್ತುತ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಯಾರು?
- ಡಾ. ಶರಣ ಪ್ರಕಾಶ ಪಾಟೀಲ.
3) 1993 ರ ಮುಂಬೈನ ಸರಣಿ ಬಾಂಬ್ ಸ್ಪೋಟದ ಪ್ರಮುಖ ಆರೋಪಿ ಯಾರು?
- ದಾವೋದ್ ಇಬ್ರಾಹಿಂ.
4) ಪ್ರಸ್ತುತ ಕೇರಳದ ರಾಜ್ಯಪಾಲರು ಯಾರು?
- ಪಿ.ಸದಾಶಿವಂ.
5) ನೆಡುಂಬಾಸೆರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
- ತಿರುವನಂತಪುರಮ್ (ಕೇರಳ).
6) ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟರಿಂದ ಎಷ್ಟು ದಿನಗಳು?
- 100 ರಿಂದ 120 ದಿನಗಳು.
7) ಅಮೇರಿಕಾದ ರಾಷ್ಟ್ರೀಯ ವಿಜ್ಞಾನ ಪದಕಕ್ಕೆ ಆಯ್ಕೆಯಾದ ಭಾರತ ಮೂಲದ ವಿಜ್ಞಾನಿ ಯಾರು?
- ಡಾ.ರಾಕೇಶ್ ಕೆ.ಜೈನ್. (ಭಾರತ ಮೂಲದವರು).
8) ಅಮೇರಿಕಾ ಮತ್ತು ಚೀನಾ ನಂತರ ಜಗತ್ತಿನಲ್ಲಿಯೇ ಮೂರನೇ ಅತ್ಯಂತ ದೊಡ್ಡ ಇಂಧನ ಆಮದು ರಾಷ್ಟ್ರ ಯಾವುದು?
- ಭಾರತ.
9) ಜಗತ್ತಿನ ಪ್ರಮುಖ ತೈಲ ಉತ್ಪಾದನಾ ರಾಷ್ಟ್ರ ಯಾವುದು?
- ರಷ್ಯಾ.
10) ರಷ್ಯಾದ ಇಸೆನಿನ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
- ಪ್ರೋ.ಎಚ್.ಎಸ್. ಹರಿಶಂಕರ್.(ಕನ್ನಡ ಲೇಖಕ ).
)))))))))))) RBS (((((((((((
* ಜ್ಞಾನಕಣಜದ 45 ನೇ ದಿನದ ಪ್ರಶ್ನೋತ್ತರಗಳು :-
1) ಪ್ರಸ್ತುತ ಕೇಂದ್ರದ ಕೃಷಿ ಸಚಿವರು ಯಾರು?
- ರಾಧಾ ಮೋಹನ್ ಸಿಂಗ್.
2) ಭಾರತದ ಭೂರಾಶಿಯ ದಕ್ಷಿಣ ತುದಿ ಯಾವುದು?
- ಇಂದಿರಾ ಪಾಯಿಂಟ್.
3) ಈದ್ ಮಿಲಾದ್ ವನ್ನು ಯಾರ ಜನ್ಮದಿನಾಚರಣೆಯ ಅಂಗವಾಗಿ ಆಚರಿಸಲಾಗುತ್ತದೆ?
- ಮಹಮದ್ ಪೈಗಂಬರ್ ರವರ.
4) ಪ್ರಸ್ತುತ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಯಾರು?
- ಅನಿಲ್ ಕುಮಾರ್ ಝಾ.
5) ಅಮೇರಿಕಾದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿ ದರಗಳನ್ನು ಶೇ.0.25 ರಿಂದ ಶೇ.0.50 ಕ್ಕೆ ಹೆಚ್ಚಿಸಿದೆ. ಹಾಗದರೆ ಇದರ ಪ್ರಸ್ತುತ ಅಧ್ಯಕ್ಷೆ ಯಾರು?
- ಜಾನೆಟ್ ಯೆಲ್ಲೆನ್.
6) "ಫ್ರೀ ಬೇಸಿಕ್ಸ್" ಎನ್ನುವುದು --------?
- ಕೆಲವು ಜಾಲ ತಾಣಗಳಿಗೆ ಉಚಿತ ಇಂಟರ್ ನೆಟ್ ಸಂಪರ್ಕ ಒದಗಿಸುವ ಫೇಸ್ ಬುಕ್ ನ ಒಂದು ಸೇವೆ.
7) " ಅಟಲ್ ಬಿಹಾರಿ ವಾಜಪೇಯಿ: ಎ ಮ್ಯಾನ್ ಆಫ್ ಆಲ್ ಸೀಸನ್ಸ್" ಎಂಬ ಜೀವನಚರಿತ್ರೆ ಬರೆದವರು ಯಾರು?
- ಕಿಂಗ್ ಶುಕ್ ನಾಗ್ (ಪತ್ರಕರ್ತ).
8) ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಪೀಠ ಯಾವ ಜಿಲ್ಲೆಯಲ್ಲಿದೆ?
- ಚಿಕ್ಕಮಗಳೂರು.
9) ಡಿಸೆಂಬರ್ 25 ರಂದು ಜನಿಸಿದ ಇಬ್ಬರು ಮಹಾನ್ ವ್ಯಕ್ತಿಗಳನ್ನು ಹೆಸರಿಸಿ?
- 1) ಅಟಲ್ ಬಿಹಾರಿ ವಾಜಪೇಯಿ.
2) ಮದನ್ ಮೋಹನ ಮಾಳವೀಯ.
10) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಜೀವಮಾನ ಶ್ರೇಷ್ಠ ಸಾಧನೆಗೆ ನೀಡುವ "ಸಿ.ಕೆ.ನಾಯ್ಡು ಪ್ರಶಸ್ತಿಗೆ ಆಯ್ಕೆಯಾದವರು ಯಾರು?
- ಸೈಯದ್ ಕಿರ್ಮಾನಿ (ಕರ್ನಾಟಕ).
&&&&ಶ್ರೀಶ್ರೀಶ್ರೀಶ್ರೀಶ್ರೀಶ್ರೀ ಶ್ರೀನಿವಾಸ್ಶ್ರೀನಿವಾಸ್&&&&&
1) ರಾಜ್ಯಶಾಸ್ತ್ರದ ಪಿತಾಮಹ ಯಾರು?
* ಅರಿಸ್ಟಾಟಲ್.
2) 2011 ರಲ್ಲಿ ಭಾರತದ ಸಾಕ್ಷರತೆಯ ಪ್ರಮಾಣವೇನು?
* 74'/.
3) "ಮಹಿಳೆಯರ ಸ್ಥಾನಮಾನವನ್ನು ಪರಿಶೀಲಿಸಿ ಆ ದೇಶದ ವ್ಯವಸ್ಥೆಯನ್ನೇ ತಿಳಿಯ ಬಹುದಾಗಿದೆ" ಎಂದವರು ಯಾರು?
* ಜವಾಹರ್ ಲಾಲ್ ನೆಹರೂ.
4) ಕರ್ನಾಟಕ "ಲೋಕಾಯುಕ್ತ" ಅಧಿನಿಯಮವನ್ನು ಜಾರಿಗೊಳಿಸಿದ್ದು ಯಾವಾಗ?
* 1986 ರಲ್ಲಿ.
5) 2001 ರಿಂದ ಇಡೀ ದೇಶಾದ್ಯಂತ 6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆಗಾಗಿ ಜಾರಿಗೆ ತಂದ ಕಾರ್ಯಕ್ರಮ ಯಾವುದು?
* ಸರ್ವ ಶಿಕ್ಷಣ ಅಭಿಯಾನ.(ಎಸ್ಎಸ್ಎ).
6) ಭಾರತದ ಜನಸಂಖ್ಯೆಯ ಆಧಾರದಲ್ಲಿ ವಿಶ್ವದ ಎಷ್ಟನೇ ಅತಿದೊಡ್ಡ ದೇಶ?
* 2 ನೇ.
7) ಭಾರತದ ಪ್ರಥಮ ಮಹಿಳಾ ಮುಖ್ಯಮಂತ್ರಿ ಯಾರು?
* ಸುಚೇತಾ ಕೃಪಲಾನಿ.
8) ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡಲು ಭಾರತ ಸರ್ಕಾರವು "ರಾಷ್ಟ್ರೀಯ ಸಾಕ್ಷರತಾ ಮಿಷನ್" ಸ್ಥಾಪಿಸಿದ್ದು ಯಾವಾಗ?
* 1988 ರಲ್ಲಿ.
9) ಭಾರತದ ಎರಡನೇ ಮಹಿಳಾ ಲೋಕಸಭಾ ಸ್ಪೀಕರ್ ಯಾರು?
* ಸುಮಿತ್ರಾ ಮಹಾಜನ್.
10) ಇತ್ತೀಚೆಗೆ ಸಂವಿಧಾನದ ಯಾವ ವಿಧಿ ಅನ್ವಯ ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕಾಗಿ ಪರಿಗಣಿಸಿದೆ?
* 21 ನೇ.
11) ಭಾರತದ ಪ್ರಥಮ ಮಹಿಳಾ ರಾಜ್ಯಪಾಲರು ಯಾರು?
* ಸರೋಜಿನಿ ನಾಯ್ಡು.
12) ದೇಶದಾದ್ಯಂತ "ಶಿಕ್ಷಣ ಹಕ್ಕು ಕಾಯ್ದೆ"ಯನ್ನು ಜಾರಿಗೊಳಿಸಿದ್ದು ಯಾವಾಗ?
* 2009 ರಲ್ಲಿ.
13) ಯಾವುದೇ ಆಮದು ಸುಂಕವನ್ನು ಸರ್ಕಾರಕ್ಕೆ ನೀಡದೆ ಗುಪ್ತವಾಗಿ ವಿದೇಶಗಳಿಂದ ವಸ್ತುಗಳನ್ನು ತರಿಸಿಕೊಳ್ಳುವದನ್ನು --- ಎಂದು ಕರೆಯುತ್ತಾರೆ?
* ಕಳ್ಳಸಾಗಾಣಿಕೆ.
14) ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ ಯಾರು?
* ಪ್ರತಿಭಾ ಸಿಂಗ್ ಪಾಟೀಲ್.
15) ಸಾರ್ಕ್ ಸ್ಥಾಪನೆಯಾದ ದಿನ ಯಾವುದು?
* ಡಿಸೆಂಬರ್ 8, 1985.
16) 1986 ರಲ್ಲಿ ಸಾರ್ಕ್ ಸಮ್ಮೇಳನ ಯಾವ ರಾಜ್ಯದಲ್ಲಿ ನಡೆಯಿತು?
* ಕರ್ನಾಟಕ (ಬೆಂಗಳೂರು).
17) ಎಸ್ ಎ ಎ ಆರ್ ಸಿ (ಸಾರ್ಕ್) ವಿವರಿಸಿ?
* ಸೌತ್ ಏಷ್ಯನ್ ಅಸೋಸಿಯೇಷನ್ ಫಾರ್ ರಿಜನಲ್ ಕೋಅಪರೇಶನ್.
18) ಸಾರ್ಕ್ ನ ಸದಸ್ಯ ರಾಷ್ಟ್ರಗಳ ಸಂಖ್ಯೆ ಎಷ್ಟು?
* 8.
19) "ಆಫ್ರಿಕಾದ ಗಾಂಧಿ" ಎಂದೇ ಪ್ರಸಿದ್ಧರಾದವರು ಯಾರು?
* ನೆಲ್ಸನ್ ಮಂಡೇಲಾ.
20) ಅಂತರರಾಷ್ಟ್ರೀಯ ಸಹಬಾಳ್ವೆ ಹಾಗೂ ಅಂತರರಾಷ್ಟ್ರೀಯ ಕಾನೂನಿಗೆ ಗೌರವ ತಂದು ಕೊಡುವಂತಹ ವಿದೇಶಾಂಗ ನೀತಿ ಸೂಚಿಸುವ ವಿಧಿ ಯಾವುದು?
* ಭಾರತದ ಸಂವಿಧಾನದ 51 ನೇ ವಿಧಿ.
21) ಭಾರತದ ಪ್ರಥಮ ಮಹಿಳಾ ಪ್ರಧಾನಿ ಯಾರು?
* ಇಂದಿರಾ ಗಾಂಧಿ.
22) ಜಗತ್ತಿನ ಮೊದಲ ಮಹಿಳಾ ಪ್ರಧಾನಿ ಯಾರು?
* ಸಿರಿಮಾವೋ ಭಂಡಾರಿ ನಾಯಕ್ (ಶ್ರೀಲಂಕಾ).
23) ವಿಶ್ವದ ಎಲ್ಲಾ ಖಂಡಗಳಲ್ಲಿ ಸುಮಾರು ಎಷ್ಟು ಸಾರ್ವಭೌಮ ರಾಷ್ಟ್ರಗಳಿವೆ?
* 193.
24) ಭಾರತದ ಉತ್ತರ ಭಾಗದಲ್ಲಿರುವ ಬೃಹತ್ ನೆರೆಯ ರಾಷ್ಟ್ರ ಯಾವುದು?
* ಚೀನಾ.
25) ಭಾರತದ ಉತ್ತರ ಭಾಗದ ಪುಟ್ಟ ನೆರೆರಾಷ್ಟ್ರ ಯಾವುದು?
* ನೇಪಾಳ.
26) ಭಾರತದ ಪಂಚವಾರ್ಷಿಕ ಯೋಜನೆಗೆ ಯಾವ ರಾಷ್ಟ್ರ ತುಂಬಾ ಸಹಾಯ ನೀಡಿತು?
* ಅಮೇರಿಕಾ.
27) ಭಾರತದ ದಕ್ಷಿಣದಲ್ಲಿರುವ ಸಣ್ಣ ರಾಷ್ಟ್ರ ಯಾವುದು?
* ಶ್ರೀಲಂಕಾ.
28) 1962 ರ ಭಾರತದ ಮೇಲಿನ ಚೀನಾ ದಾಳಿಯನ್ನು ಖಂಡಿಸಿದ ರಾಷ್ಟ್ರ ಯಾವುದು?
* ಸೋವಿಯತ್ ರಷ್ಯಾ.
29) ಭಾರತದ ಯಾವ ಉಕ್ಕಿನ ಕಾರ್ಖಾನೆಗಳಿಗೆ ಸೋವಿಯತ್ ರಷ್ಯಾ ಸಹಕಾರ ನೀಡಿತ್ತು?
* ಭಿಲಾಯಿ ಹಾಗೂ ಭೋಕಾರೋ.
30) ಭಾರತದ ಯಾವ ಭಾಗದಲ್ಲಿ ಬಾಂಗ್ಲಾದೇಶ ಇದೆ?
* ಪೂರ್ವ.
31) ಮಾನವ ಹಕ್ಕುಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
* ಡಿಸೆಂಬರ್ 10.
32) ಆಫ್ರಿಕಾದಲ್ಲಿ ವರ್ಣಭೇಧ ನೀತಿಯ ವಿರುದ್ಧ ಹೋರಾಡಿದವರು ಯಾರು?
* ನೆಲ್ಸನ್ ಮಂಡೇಲಾ.
33) ವಿಶ್ವಸಂಸ್ಥೆ ಉದಯವಾದದ್ದು ಯಾವಾಗ?
* 1945, ಅಕ್ಟೋಬರ್ 24.
34) "ವಿಶ್ವಸಂಸ್ಥೆ" ಎಂಬ ಶಬ್ದವನ್ನು ಚಾಲ್ತಿಗೆ ತಂದವರು ಯಾರು?
* ಡಿ ರೋಸ್ ವೆಲ್ಟ್ ( ಅಮೇರಿಕಾದ ಅಧ್ಯಕ್ಷ).
35) ವಿಶ್ವಸಂಸ್ಥೆಯ ಸನ್ನದು ಪ್ರಕಾರ ಒಟ್ಟು ಪ್ರಧಾನ ಅಂಗ ಸಂಸ್ಥೆಗಳು ಎಷ್ಟು?
* 6.
36) ಪ್ರತಿಯೊಂದು ಸದಸ್ಯ ರಾಷ್ಟ್ರವು ಸಾಮಾನ್ಯ ಸಭೆಗೆ ಎಷ್ಟು ಸದಸ್ಯರನ್ನು ಕಳುಹಿಸಿಕೊಡುತ್ತದೆ?
* 5.
37) ವಿಶ್ವಸಂಸ್ಥೆಯ ಪ್ರಥಮ ಮಹಾಕಾರ್ಯದರ್ಶಿ ಯಾರು?
* ಟ್ರಿಗ್ವೆಲೀ.
38) ವಿಶ್ವಸಂಸ್ಥೆಯ ಪ್ರಸ್ತುತ ಮಹಾ ಕಾರ್ಯದರ್ಶಿ ಯಾರು?
* ಬಾನ್ ಕಿ ಮೂನ್.(ದ.ಕೊರಿಯಾ).
39) ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಯಾಗಿದ್ದ "ಕೋಫೀ ಎ ಅನ್ನಾನ್" ಯಾವ ದೇಶದವರು?
* ಘಾನಾ.
40) GATT ವಿವರಿಸಿರಿ?
* General agriment on terifs and trade.
41) ಎಫ್ ಎ ಒ ಪ್ರಧಾನ ಕಛೇರಿ ಎಲ್ಲಿದೆ?
* ರೋಮ್ (ಇಟಲಿಯ ರಾಜಧಾನಿ).
42) ಯುನೇಸ್ಕೋ ಸ್ಥಾಪನೆಯಾದದ್ದು ಯಾವಾಗ?
* 1946 ರಲ್ಲಿ.
43) ವಿಶ್ವ ಆರೋಗ್ಯ ಸಂಸ್ಥೆಯ ಪ್ರಸ್ತುತ ಮುಖ್ಯಸ್ಥರು ಯಾರು?
* ಮಾರ್ಗರೇಟ್ ಚಾನ್.
44) ಅಂತರರಾಷ್ಟ್ರೀಯ ನ್ಯಾಯಾಲಯ ಎಲ್ಲಿದೆ?
* ನೆದರ್ಲೇಂಡ್ ನ ಹೇಗ್ ನಲ್ಲಿದೆ.
45) ಐ ಎಲ್ ಒ ವಿವರಿಸಿ?
* ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಸೇಷನ್. (ಸ್ಥಾಪನೆ :- 1919).
46) ವಿಶ್ವ ವ್ಯಾಪಾರ ಸಂಘ ಹುಟ್ಟಿಕೊಂಡಿದ್ದು ಯಾವಾಗ?
* 1995, ಜನವರಿ 1.
ಅರ್ಥಶಾಸ್ತ್ರ
ದಿನಾಂಕ :- 29/12/15.
1) SEBI ವಿಸ್ತರಿಸಿರಿ?
* Security Exchange Board of India.
2) ಭಾರತದಲ್ಲಿ ಒಟ್ಟಾರೆ ಎಷ್ಟು ಷೇರು ವಿನಿಮಯ ಕೇಂದ್ರಗಳಿವೆ?
* 23.
3) ಭಾರತದ ಶೇಕಡಾವಾರು ಎಷ್ಟು ಭೂಮಿ ಅರಣ್ಯಗಳಿಂದ ಕೂಡಿದೆ?
* ಶೇಕಡ 23 ರಷ್ಟು.
4) ಸಹಕಾರದ ಮೂಲ ತತ್ವವೇನು?
* "ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ".
5) ಭಾರತದಲ್ಲಿ ಸಹಕಾರ ಚಳುವಳಿ ಯಾವಾಗ ಆರಂಭವಾಯಿತು?
* 1904 ರಲ್ಲಿ.
6) ದ್ರವ ರೂಪದ ಚಿನ್ನ ಯಾವುದು?
* ಪೆಟ್ರೋಲಿಯಂ.
7) ಸೂಚ್ಯಂಕ ಒಂದೇ ಸಮನೆ ಕಡಿಮೆ ಆಗುವದಕ್ಕೆ ------ ಎನ್ನುವರು?
* ಕರಡಿಯ ಕುಣಿತ.
8) ಭಾರತದಲ್ಲಿ ಎಚ್ ಡಿ ಐ ಪರಿಕಲ್ಪನೆಯನ್ನು ಕೊಟ್ಟವರು ಯಾರು?
* ಅಮರ್ತ್ಯಸೇನ್.
9) ಅಮರ್ತ್ಯಸೇನರಿಗೆ ನೊಬೆಲ್ ಪ್ರಶಸ್ತಿ ಬಂದದ್ದು ಯಾವಾಗ?
* 1998 ರಲ್ಲಿ.
10) ಅಮರ್ತ್ಯಸೇನರಿಗೆ ಭಾರತರತ್ನ ದೊರತದ್ದು ಯಾವಾಗ?
* 1999 ರಲ್ಲಿ.
11) ಕೇಂದ್ರದ ಆದಾಯದಲ್ಲಿ ಕಡಿಮೆ ಪಾಲನ್ನು ಪಡೆಯುವ ರಾಜ್ಯ ಯಾವುದು?
* ಮಿಝೋರಂ.(ಶೇ.0.2 ರಷ್ಟು).
12) ಹೈಡ್ರೋಕಾರ್ಬನ್ ಗಳ ರಾಜಕುಮಾರ ಎಂದು ಯಾವದನ್ನು ಕರೆಯುತ್ತಾರೆ?
* ನೈಸರ್ಗಿಕ ಅನಿಲವನ್ನು.
13) ಕಪ್ಪು ವಜ್ರ ಎಂದು ಯಾವದನ್ನು ಕರೆಯುತ್ತಾರೆ?
* ಕಲ್ಲಿದ್ದಲು.
14) ಭಾರತದಲ್ಲಿ ಅತೀ ಹೆಚ್ಚು ಆಮದಾಗುತ್ತಿರುವ ವಸ್ತು ಯಾವುದು?
* ಪೆಟ್ರೋಲಿಯಂ ಉತ್ಪನ್ನಗಳು.
15) ಕೇಂದ್ರ ಸರ್ಕಾರದ ಅತೀ ಹೆಚ್ಚಿನ ವೆಚ್ಚದ ಬಾಬು ಯಾವುದು?
* ಬಡ್ಡಿ ಪಾವತಿಗಳು.
16) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಯಾವಾಗ ರಚಿಸಲಾಯಿತು?
* ಆಗಸ್ಟ್ 6, 1952 ರಲ್ಲಿ.
17) ಕರ್ನಾಟಕದಲ್ಲಿ ಆರ್ಥಿಕ ಯೋಜನೆಗಳನ್ನು ನಿರೂಪಿಸುವ ಸಂಘಟನೆ ಯಾವುದು?
* ರಾಜ್ಯ ಯೋಜನಾ ಮಂಡಳಿ.
18) ದೇಶದ ಪ್ರಧಾನ ಟಂಕಸಾಲೆ ಯಾವುದು?
* ನಾಸಿಕ್ (ಗುಜರಾತ್).
19) ನೀತಿ ಆಯೋಗದ ಅಧ್ಯಕ್ಷರು ಯಾರು?
20) ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು ಯಾರು?
* ಅರವಿಂದ ಪನಗಾರಿಯಾ.
21) ರಾಷ್ಟ್ರೀಯ ಯೋಜನಾ ಆಯೋಗವನ್ನು ಯಾವಾಗ ಸ್ಥಾಪಿಸಲಾಯಿತು?
* ಮಾರ್ಚ್ 15, 1950 ರಲ್ಲಿ.
22) ಖಾರಿಪ್ ಬೆಳೆಯ ಕಾಲ ತಿಳಿಸಿ?
* ಜೂನ್ - ಸೆಪ್ಟೆಂಬರ್.
23) ರಬಿ ಬೆಳೆಯ ಕಾಲ ತಿಳಿಸಿ?
* ಅಕ್ಟೋಬರ್ - ಎಪ್ರಿಲ್.
24) ಒಂದು ರೂಪಾಯಿಯ ನೋಟನ್ನು ಮುದ್ರಿಸುವವರು ಯಾರು?
* ಕೇಂದ್ರ ಹಣಕಾಸು ಸಚಿವಾಲಯ.
25) ಪ್ರಸ್ತುತ ಕೇಂದ್ರದ ವಿತ್ತ ಸಚಿವ ಯಾರು?
* ಅರುಣ್ ಜಟ್ಲಿ.
26) ಕೇಂದ್ರದ ಆದಾಯದಲ್ಲಿ ಹೆಚ್ಚು ಪಾಲನ್ನು ಪಡೆಯುವ ರಾಜ್ಯ ಯಾವುದು?
* ಉತ್ತರಪ್ರದೇಶ.(ಶೇ.19.4).
27) ಮೊದಲ ಹಣಕಾಸು ಆಯೋಗದ ಅಧ್ಯಕ್ಷರು ಯಾರು?
* ಕೆ.ಸಿ. ನಿಯೋಗಿ.
28) ಪ್ರಸ್ತುತ ಹಣಕಾಸು ಆಯೋಗದ ಅಧ್ಯಕ್ಷರು ಯಾರು?
* ವೈ.ವಿ. ರೆಡ್ಡಿ.(14 ನೇ).
29) ಸ್ವತಂತ್ರ್ಯ ಭಾರತದ ಮೊದಲ ಬಜೆಟ್ ಮಂಡನೆ ಮಾಡಿದವರು ಯಾರು?
* ಆರ್.ಕೆ.ಷಣ್ಮಗಂ ಶೆಟ್ಟಿ.(1947 ರಲ್ಲಿ).
30) ನಾಣ್ಯ ಮುದ್ರಣಾಲಯವಿರುವ ಉತ್ತರಪ್ರದೇಶದ ಸ್ಥಳ ಯಾವುದು?
* ನೋಯ್ಡಾ.
BY RBS
31) "ದೇವಾಸ್" ನೋಟು ಮುದ್ರಣ ಕೇಂದ್ರ ಯಾವ ರಾಜ್ಯದಲ್ಲಿದೆ?
* ಮಧ್ಯಪ್ರದೇಶ.
32) "ಸಾಲಬೋನಿಕ್" ನೋಟು ಮುದ್ರಣ ಕೇಂದ್ರ ಯಾವ ರಾಜ್ಯದಲ್ಲಿದೆ?
* ಪಶ್ಚಿಮಬಂಗಾಳ.
33) ಒಂದು ರೂಪಾಯಿ ನೋಟಿನ ಮೇಲೆ ಯಾರ ಸಹಿ ಇರುತ್ತದೆ?
* ಹಣಕಾಸು ಇಲಾಖೆಯ ಕಾರ್ಯದರ್ಶಿ.
34) ಆರ್ ಬಿ ಐ ನ ಮೊದಲ ಗವರ್ನರ್ ಯಾರು?
* ಒ.ಎ.ಸ್ಮಿತ್.
35) ಆರ್ ಬಿ ಐ ಸ್ಥಾಪನೆಗೆ ಸಂಬಂಧಿಸಿದ ಸಮಿತಿ ಯಾವುದು?
* ಹಿಲ್ಟನ್ ಯಂಗ್ ಸಮಿತಿ.
36) ಕೇಂದ್ರ ಬ್ಯಾಂಕ್ ನ 15 ನೇ ಗವರ್ನರ್ ಯಾರು?
* ಮನಮೋಹನಸಿಂಗ್.
37) ಕೇಂದ್ರ ಬ್ಯಾಂಕಿನ ಮೊದಲ ಭಾರತೀಯ ಗವರ್ನರ್ ಯಾರು?
* ಸಿ.ಡಿ.ದೇಶ್ ಮುಖ್ (1943-49).
38) ಭಾರತದ ಅತ್ಯಂತ ಹಳೆಯ ಬ್ಯಾಂಕ್ ಯಾವುದು?
* ಬ್ಯಾಂಕ್ ಆಫ್ ಹಿಂದುಸ್ತಾನ್ ( 1770).
39) ಅಸ್ತಿತ್ವದಲ್ಲಿರುವ ಹಳೆಯ ಬ್ಯಾಂಕ್ ಯಾವುದು?
* ಅಲಹಾಬಾದ್ ಬ್ಯಾಂಕ್ (1865).
40) ಭಾರತದ ಪ್ರಥಮ ಶುದ್ಧ ಬ್ಯಾಂಕ್ ಯಾವುದು?
* ಔದ್ ಬ್ಯಾಂಕ್ (1881).
41) ಭಾರತೀಯರಿಂದ ಸ್ಥಾಪಿಸಲ್ಪಟ್ಟ ಮೊದಲ ಬ್ಯಾಂಕ್ ಯಾವುದು?
* ಔದ್ ಬ್ಯಾಂಕ್.
42) ಅಸ್ತಿತ್ವದಲ್ಲಿರುವ ಹಳೆಯ ಶುದ್ಧ ಬ್ಯಾಂಕ್ ಯಾವುದು?
* ಪಂಜಾಬ್ ನ್ಯಾಷನಲ್ ಬ್ಯಾಂಕ್ (1894).
43) ಚಿಕ್ಕ ಕೈಗಾರಿಕೆಯ ಬಂಡವಾಳ ಮಿತಿ ಎಷ್ಟು?
* 60 ಲಕ್ಷ.
44) ಆರನೇ ಕೈಗಾರಿಕಾ ನೀತಿ ಘೋಷಣೆಯಾದದ್ದು ಯಾವಾಗ?
* 1991 ರಲ್ಲಿ.
45) ಪ್ರಥಮ ಕೈಗಾರಿಕಾ ನೀತಿ ಘೋಷಣೆಯಾದದ್ದು ಯಾವಾಗ?
* 1948 ರಲ್ಲಿ.
46) ಪ್ರಪಂಚದ ಹಸಿರು ಕ್ರಾಂತಿಯ ಪಿತಾಮಹ ಯಾರು?
* ನಾರ್ಮನ್ ಬೋರ್ಲಾಂಗ್.
47) ಮಹಲ್ವಾರಿ ಪದ್ದತಿ ಜಾರಿಗೆ ತಂದವನು ಯಾರು?
* ಲಾರ್ಡ್ ವಿಲಿಯಂ ಬೆಟಿಂಕ್.
48) ಭೂ ಅಭಿವೃದ್ಧಿ ಬ್ಯಾಂಕ್ ನ ಪ್ರಧಾನ ಕಛೇರಿ ಎಲ್ಲಿದೆ?
* ಮುಂಬೈ. (ಸ್ಥಾಪನೆ :- 1929).
49) ಅಲ್ಪಾವಧಿ ಸಾಲದ ಅವಧಿ ತಿಳಿಸಿ?
* 18 ತಿಂಗಳು.
50) ನಬಾರ್ಡ್ ಎನ್ನುವುದು -----.
* ಗ್ರಾಮೀಣ ಅಭಿವೃದ್ಧಿ ಬ್ಯಾಂಕ್.
51) ನಬಾರ್ಡ್ ಸ್ಥಾಪನೆಗೆ ಸಂಬಂಧಿಸಿದ ಸಮಿತಿ ಯಾವುದು?
* ಶಿವರಾಮನ್ ಸಮಿತಿ.
ಭೂಗೋಳಶಾಸ್ತ್ರ.
ದಿನಾಂಕ :- 24/12/15.
ಸಂಗ್ರಹ :- 10 ನೇ ತರಗತಿ ಸಮಾಜ ವಿಜ್ಞಾನ.
1) "ಹಜಾರಿಭಾಗ" ನ್ಯಾಷನಲ್ ಪಾರ್ಕ್ ಯಾವ ರಾಜ್ಯದಲ್ಲಿದೆ?
* ಬಿಹಾರ.
2) ಭಾರತದಲ್ಲಿರುವ ರಾಷ್ಷೀಯ ಉದ್ಯಾನವನಗಳ ಸಂಖ್ಯೆ ಎಷ್ಟು?
* 99.
3) "ಸುಂದರಬನ್" ಎಂದು ಕರೆಯಲು ----- ಮರಗಳು ಬೆಳೆಯಲು ಕಾರಣವಾಗಿದೆ?
* ಸುಂದರಿ.
4) ಮಹಾರಾಷ್ಟ್ರದ ಚಂದ್ರಾಪೂರದಲ್ಲಿರುವ ರಾಷ್ಟ್ರೀಯ ಉದ್ಯಾನವನ ಯಾವುದು?
* ತಾಂಡೋವಾ.
5) "ಅಣ್ಣಾಮಲೈ" ವನ್ಯಜೀವಿಧಾಮ ಯಾವ ರಾಜ್ಯದಲ್ಲಿದೆ?
* ತಮಿಳುನಾಡು.
6) "ಕ್ಯುಸೆಕ್ಸ್" ಎಂದರೇ, -----.
* ಪ್ರತಿ ಸೆಕೆಂಡಿಗೆ ಹರಿಯುವ ಘನ ಅಡಿ ನೀರು.
7) ಯಾವ ಜಲಾಶಯವನ್ನು "ಪಂಪಸಾಗರ" ಎಂದು ಕರೆಯುವರು.
* ತುಂಗಭದ್ರಾ.
8) "ಕಿವೋಲ ಡಿವೋ ಪಕ್ಷಿಧಾಮ" ಯಾವ ರಾಜ್ಯದಲ್ಲಿದೆ?
* ರಾಜಸ್ಥಾನ.
9) ಅತಿ ಹೆಚ್ಚು ಅರಣ್ಯ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕದ ಸ್ಥಾನವೇನು?
* 13.
10) "ಸುಂದರಬನ್" ಯಾವ ಅರಣ್ಯಗಳಲ್ಲಿ ಕಂಡು ಬರುತ್ತದೆ?
* ಮ್ಯಾಂಗ್ರೂವ್.
11) 1 ಹೆಕ್ಟೇರ್ ಎಷ್ಟು ಗುಂಟೆಗಳಿಗೆ ಸಮ?
* 100.(2 1/2 ಎಕರೆ).
12) ಸ್ವತಂತ್ರ ಭಾರತದ ಮೊದಲನೆಯ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು?
* ದಾಮೋದರ ನದಿ ಕಣಿವೆ ಯೋಜನೆ.
13) ಬಿಹಾರದ ಕಣ್ಣೀರಿನ ನದಿ ಯಾವುದು?
* ಕೋಸಿ.
14) "ರಾಮಪಾದ ಸಾಗರ ಯೋಜನೆ" ಯಾವ ರಾಜ್ಯದಲ್ಲಿದೆ?
* ಆಂಧ್ರಪ್ರದೇಶ.
15) ಭಾರತದ ಚಳಿಗಾಲದ (ರಬಿ) ಮುಖ್ಯ ಬೆಳೆ ಯಾವುದು?
* ಗೋಧಿ.
16) ಐಸಿಎಆರ್ ವಿವರಿಸಿರಿ?
* ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್.
17) "ಥಿಯನ್" ಎಂಬ ಉತ್ತೇಜಕಾರಕವನ್ನು ಒಳಗೊಂಡಿರುವ ಪಾನೀಯ ಬೆಳೆ ಯಾವುದು?
* ಚಹಾ.
18) ತೋಟಗಾರಿಕೆ ಬೇಸಾಯದ ಪ್ರಗತಿಯನ್ನು ---- ಕ್ರಾಂತಿ ಎಂದು ಕರೆಯುವರು?
* ಸುವರ್ಣ.
19) ವಾಣಿಜ್ಯ ಮಾದರಿಯ ಪುಷ್ಪ(ಹೂವು) ಕೃಷಿ ಅಥವಾ ಬೇಸಾಯವನ್ನು ---- ಎಂದು ಕರೆಯುವರು?
* ಫ್ಲೋರಿ ಕಲ್ಚರ್.
20) "ಅಂಬೋಲಿಘಾಟ" ಯಾವ ರಾಜ್ಯದಲ್ಲಿದಲ್ಲಿರುವ ಪ್ರದೇಶ?
* ಮಹಾರಾಷ್ಟ್ರ.
21) "ಕಪ್ಪು ಬಂಗಾರ" ಎಂದು ಯಾವುದನ್ನು ಕರೆಯುತ್ತಾರೆ?
* ಕಲ್ಲಿದ್ದಲು.
22) ಯುರೇನಿಯಂ ಹಂಚಿಕೆಯಾಗಿರುವ "ಸಿಂಗಭೂಮ್" ಯಾವ ರಾಜ್ಯದಲ್ಲಿದೆ?
* ಜಾರ್ಖಂಡ್.
23) ಜಗತ್ತಿನ ಎತ್ತರವಾದ ರಸ್ತೆಮಾರ್ಗ ಯಾವುದು?
* ಕುಲುಮನಾಲಿ ಮತ್ತು ಲ್ಹೇ ( 4267 ಮೀ).
24) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಸ್ಥಾಪಿಸಿದ್ದು ಯಾವಾಗ?
* 1989 ರಲ್ಲಿ.
25) "ಭಾರತದ ಚಹಾದ" ಬಂದರು ಯಾವುದು?
* ಕೊಲ್ಕತ್ತಾ.
26) "ಭಾರತದ ಹೆಬ್ಬಾಗಿಲು" ಎಂದು ಯಾವ ಬಂದರನ್ನು ಕರೆಯುತ್ತಾರೆ?
* ಮುಂಬೈ.
27) ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರೇನು?
* ನಾಡಪ್ರಭು ಕೆಂಪೆಗೌಡ.
28) ಭಾರತದಲ್ಲಿ ಒಟ್ಟು ಎಷ್ಟು ಬೃಹತ್ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳಿವೆ?
* 9.
29) ಯಾವದನ್ನು "ಮೂಲ ಕೈಗಾರಿಕೆ" ಎಂದು ಕರೆಯುತ್ತಾರೆ?
* ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ.
30) "ಭಾರತದ ಜಾವ" ಎಂದು ಯಾವ ಜಿಲ್ಲೆಯನ್ನು ಕರೆಯುತ್ತಾರೆ?
* ಗೋರಖಪುರ (ಉತ್ತರಪ್ರದೇಶ).
31) ಎಸ್ ಟಿ ಪಿ ವಿವರಿಸಿರಿ?
* ಸಾಪ್ಟ್ ವೇರ್ ಟೆಕ್ನಾಲಜಿ ಪಾರ್ಕ್. (1991 ರಲ್ಲಿ ಸ್ಥಾಪನೆ)
32) ಎ ಟಿ ವಿವರಿಸಿರಿ?
* ಅಡ್ವಾನ್ಸ್ಡ್ ಟೆಕ್ನಾಲಜಿ.
33) ಭಾರತದ ಸಿಲಿಕಾನ್ ಸಿಟಿ ಯಾವುದು?
* ಬೆಂಗಳೂರು.
34) "ಕಬ್ಬು" ಯಾವುದರ ಮುಖ್ಯ ಕಚ್ಚಾ ವಸ್ತು?
* ಸಕ್ಕರೆ ಕೈಗಾರಿಕೆ.
35) ಜುಲೈ 17, 2013 ರಂದು ಉತ್ತರಖಂಡದಲ್ಲಿ ಯಾವ ನದಿಯು ಪ್ರವಾಹ ಉಂಟು ಮಾಡಿತ್ತು?
* ಮಂದಾಕಿನಿ ನದಿ.
36) "ಸುವರ್ಣ ರೇಖಾ ಯೋಜನೆ" ಕಂಡು ಬರುವುದು ಯಾವ ರಾಜ್ಯದಲ್ಲಿ?
* ಬಿಹಾರ.
37) "ಹಿರಾಕುಡ್ ಯೋಜನೆ"ಯನ್ನು ಯಾವ ನದಿಗೆ ನಿರ್ಮಿಸಲಾಗಿದೆ?
* ಮಹಾನದಿ (ಒರಿಸ್ಸಾ).
38) ಹೆಚ್ಚು ತೇವಾಂಶವನ್ನು ಹಿಡಿಟ್ಟುಕೊಳ್ಳುವ ಮಣ್ಣು ಯಾವುದು?
* ಕಪ್ಪುಮಣ್ಣು.(ಹತ್ತಿ ಬೆಳೆಗೆ ಉಪಯುಕ್ತವಾಗುವಂತಹ ಮಣ್ಣು).
39) "ಹೊಗೆಸೊಪ್ಪು" ಯಾವ ವರ್ಗಕ್ಕೆ ಸೇರಿದ ಸಸ್ಯ?
* ನಿಕೋಷಿಯಾನ.
40) "ಕಾಗೆ ಬಂಗಾರ" ಎಂದು ಪ್ರಸಿದ್ಧಿ ಪಡೆದದ್ದು ಯಾವುದು?
* ಅಭ್ರಕ.
41) "ತುತುಕುಡಿ ಬಂದರು" ಯಾವ ರಾಜ್ಯದಲ್ಲಿದೆ?
* ತಮಿಳುನಾಡು
ನೇ ದಿನದ ಪ್ರಶ್ನೋತ್ತರಗಳು :-
1) ಯುಬಿ ಸಮೂಹದ ಅಧ್ಯಕ್ಷರು ಯಾರು?
- ವಿಜಯ್ ಮಲ್ಯಾ.
2) ಕಾಯಂ ಜಮೀನ್ದಾರಿ ಪದ್ದತಿಯನ್ನು ಬಂಗಾಳ, ಬಿಹಾರ, ಓರಿಸ್ಸಾಗಳಲ್ಲಿ ಜಾರಿಗೆ ತಂದವನು ಯಾರು?
- ಲಾರ್ಡ್ ಕಾರ್ನವಾಲೀಸ್. (1793).
3) ಡೆಂಗ್ಯೂ ಜ್ವರದ ನಿವಾರಣೆಗೆ ಅಭಿವೃದ್ಧಿಪಡಿಸಲಾದ ಲಸಿಕೆ ಯಾವುದು?
- ಡೆಂಗ್ ವ್ಯಾಕ್ಸಿಯಾ.
4) "ದಿ ಆರ್ಗ್ಯುಮೆಂಟೇಟಿವ್ ಇಂಡಿಯನ್" ಕೃತಿಯ ಕರ್ತೃ ಯಾರು?
- ಅಮರ್ತ್ಯಸೇನ್.
5) 'ಉಸ್ಮಾನಿಯಾ ವಿಶ್ವ ವಿದ್ಯಾಲಯ' ಎಲ್ಲಿದೆ?
- ಹೈದರಾಬಾದ್.
6) 'ಕಳಿಂಗ ಯುದ್ಧ' ನಡೆದ ಸ್ಥಳ ಕಳಿಂಗ ಎಂಬ ಪ್ರದೇಶ ಯಾವ ರಾಜ್ಯದಲ್ಲಿದೆ?
- ಒಡಿಸ್ಸಾ(ಒರಿಸ್ಸಾ).
7) 2002 ರಲ್ಲಿ ಅಪಘಾತ ನಡೆಸಿ ಪರಾರಿಯಾದ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ದೋಷಮುಕ್ತಗೊಳಿಸಿದ ಹೈಕೋರ್ಟ್ ಯಾವುದು?
- ಬಾಂಬೆ ಹೈಕೋರ್ಟ್.
8) ಎಸ್ಐಒ ವಿಸ್ತರಿಸಿರಿ?
- ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್.
9) ಹೋಂ ರೂಲ್ ಚಳುವಳಿಯ ಶಾಖೆ ಧಾರವಾಡದಲ್ಲಿ ಸ್ಥಾಪನೆಗೊಂಡದದ್ದು ಯಾವಾಗ?
- 1916.
10) 2016 ರಲ್ಲಿ ಐಸಿಸಿ ಟ್ವೆಂಟಿ-20 ಪುರುಷ ಹಾಗೂ ಮಹಿಳಾ ವಿಶ್ವಕಪ್ ಕ್ರಿಕೆಟ್ ಯಾವ ದೇಶದಲ್ಲಿ ನಡೆಯಲಿದೆ?
- ಭಾರತ.
:::::::::::: RBS ::::::::::::::
* ಜ್ಞಾನಕಣಜದ 32 ನೇ ದಿನದ ಪ್ರಶ್ನೋತ್ತರಗಳು :-
1) "ಸೊಮೆ ಪ್ರಕಾಶ" ಎಂಬ ಬಂಗಾಳಿ ಪತ್ರಿಕೆಯನ್ನು ನಡೆಸುತ್ತಿದ್ದವರು ಯಾರು?
- ಈಶ್ವರಚಂದ್ರವಿದ್ಯಾಸಾಗರ.
2) ಅಮೇರಿಕಾದ ಕೇಂದ್ರ ಬ್ಯಾಂಕ್ ಯಾವುದು?
- ಫೆಡರಲ್ ರಿರ್ಸವ್ ಬ್ಯಾಂಕ್.
3) ಖರಗ್ ಪುರ ಐಐಟಿ ಕೇಂದ್ರ ಯಾವ ರಾಜ್ಯದಲ್ಲಿದೆ?
- ಪಶ್ಚಿಮಬಂಗಾಳ.
4) ಪ್ರಸ್ತುತ ಹಸಿರು ನ್ಯಾಯಮಂಡಳಿಯ ಅಧ್ಯಕ್ಷರು ಯಾರು?
- ನ್ಯಾ.ಸ್ವತಂತ್ರಕುಮಾರ್.
5) ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ "ವಾಜಪೇಯಿ ಆರೋಗ್ಯ ಶ್ರೀ" ಯೋಜನೆ ಆರಂಭಗೊಂಡದ್ದು ಯಾವಾಗ?
- 2010 ರಲ್ಲಿ.
6) "ಗೋಹತ್ಯೆ ನಿಷೇಧಿಸುವ" ಸಂವಿಧಾನದ ವಿಧಿ ಯಾವುದು?
- 48.
7) ಪ್ರಸ್ತುತ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರು ಯಾರು?
- ಸಿ.ಎಂ.ಇಬ್ರಾಹಿಂ.
8) ಮನೆ ಕೆಲಸದವರಿಗೆ ಒಂದು ತಿಂಗಳಿಗೆ ನಿಗದಿಪಡಿಸಿರುವ ವೇತನವೆಷ್ಟು?
- 9,360 ರೂಪಾಯಿಗಳು.
9) ದೇಶದಲ್ಲಿ ಅತಿ ಕಡಿಮೆ ಅಂತರ್ಜಲದ ಪ್ರಮಾಣ ಇರುವ ರಾಜ್ಯಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಯಾವುದು?
- ಕರ್ನಾಟಕ.
10) 2016 ರ ವಿಶ್ವ ಟ್ವೆಂಟಿ-20 ಯಲ್ಲಿ ಮಾರ್ಚ್ 19 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಯಾವ ಕ್ರೀಡಾಂಗಣದಲ್ಲಿ ಸೆಣಸಲಿವೆ?
- ಧರ್ಮಶಾಲಾ (ಹಿಮಾಚಲಪ್ರದೇಶ).
--------- RBS --------
* ಜ್ಞಾನಕಣಜದ 33 ನೇ ದಿನದ ಪ್ರಶ್ನೋತ್ತರಗಳು :-
1) ಪ್ರಸ್ತುತ ಗೂಗಲ್ ನ ಸಿಇಒ ಯಾರು?
- ಸುಂದರ್ ಪಿಚೈ.
2) ಪಣಸೋಲಿ ರಕ್ಷಿತಾರಣ್ಯ ಯಾವ ಜಿಲ್ಲೆಯಲ್ಲಿದೆ?
-ಉತ್ತರಕನ್ನಡ. (ದಾಂಡೇಲಿ ಸಮೀಪ)
3) ಸುಭಾಷ್ ಚಂದ್ರಬೋಸ್ ಐಎನ್ಎ ಕಮಾಂಡ್ ಆಗಿ ಅಧಿಕಾರ ಸ್ವೀಕರಿಸಿದ್ದು ಯಾವಾಗ?
- 1943 ರ ಜುಲೈ 5 ರಂದು.
4) "ಆಗ್ನೇಯ ಏಷ್ಯಾ ರೈಟ್" ಪ್ರಶಸ್ತಿಗೆ ಭಾಜನರಾದ ಭಾರತ ಮೂಲದ ಸಾಹಿತಿ ಯಾರು?
- ಜಮಾಲುದ್ದೀನ್ ಮೊಹಮ್ಮದ್.
5) "ಮೂಕ ನಾಯಕ" ಪತ್ರಿಕೆಯ ಸಂಪಾದಕರು ಯಾರು?
- ಡಾ.ಬಿ.ಆರ್.ಅಂಬೇಡ್ಕರ್.
6) ಇತ್ತೀಚೆಗೆ ಮಹಿಳೆಯರಿಗೆ ಮತದಾನದ ಅವಕಾಶ ನೀಡಿದ ರಾಷ್ಟ್ರ ಯಾವುದು?
- ಸೌದಿ ಅರೇಬಿಯಾ.
7) "ಕೂಡಂಕುಳಂ" ಅಣು ಸ್ಥಾವರ ಯಾವ ರಾಜ್ಯದಲ್ಲಿದೆ?
- ತಮಿಳುನಾಡು.
8) ಸ್ಪೇನ್ ನ ರಾಜಧಾನಿ ಯಾವುದು?
- ಮ್ಯಾಡ್ರಿಡ್.
9) ಪ್ರಪಂಚದ ಮೊದಲ ಪ್ರನಾಳಶಿಶು ಎಲ್ಲಿ ಜನಿಸಿತು?
- ಇಂಗ್ಲೆಂಡ್ ನ ಬ್ರಿಸ್ಟೋಲ್ ನಲ್ಲಿ. ( ಜುಲೈ 25,1978. ಹೆಸರು ಲೂಯಿಸ್ ಜಾಯ್ ಬ್ರೌನ್.)
10) ರಿಯೋ ಡಿ ಜನೈರೋ ಒಲಂಪಿಕ್ಸ್ ಗೆ ಅರ್ಹತೆ ಪಡೆದ ಮೈಸೂರು ಮೂಲದ ಡಿಸ್ಕಸ್ ಥ್ರೋ ಪಟು ಯಾರು?
- ವಿಕಾಸ್ ಗೌಡ.
********* RBS ********
* ಜ್ಞಾನಕಣಜದ 34 ನೇ ದಿನದ ಪ್ರಶ್ನೋತ್ತರಗಳು :-
1) "ರಾಷ್ಟ್ರೀಯ ವಿದ್ಯುತ್ ಉಳಿತಾಯ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
- ಡಿಸೆಂಬರ್ 14.
2) 'ಆರ್ಟ್ ಆಫ್ ಲಿವಿಂಗ್' ನ ಸಂಸ್ಥಾಪಕರು ಯಾರು?
- ಶ್ರೀ ಶ್ರೀ ರವಿಶಂಕರ್ ಗುರೂಜಿ.
3) "ವಾಣಿ ವಿಲಾಸ ಜಲಾಶಯ" ಚಿತ್ರದುರ್ಗ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿದೆ?
- ಹಿರಿಯೂರು.
4) ವಂಡಲೂರ್ ಮೃಗಾಲಯ & ಅರಿಗ್ನಾರ್ ಅಣ್ಣಾ ಜೂಲಾಜಿಕಲ್ ಪಾರ್ಕ್ ಯಾವ ರಾಜ್ಯದಲ್ಲಿವೆ?
- ತಮಿಳುನಾಡು.
5) ಪ್ರಸ್ತುತ ಕೇಂದ್ರದ ವಾಣಿಜ್ಯ ಸಚಿವೆ ಯಾರು?
- ನಿರ್ಮಲ ಸೀತಾರಾಮನ್.
6) ICMR ವಿಸ್ತರಿಸಿರಿ?
- Indian council of medical research.
7) ಪ್ರಸ್ತುತ ಭಾರತದಲ್ಲಿನ ಅಮೇರಿಕಾದ ರಾಯಭಾರಿ ಯಾರು?
- ರಿರ್ಚಡ್ ವರ್ಮಾ.
8) ಭಾರತದ ಮೊದಲ ಪ್ರನಾಳ ಶಿಶುವಿನ ಸೃಷ್ಠಿಕರ್ತ ಯಾರು?
- ಡಾ.ಸುಭಾಷ್ ಮುಖ್ಯೋಪಾಧ್ಯಾಯ.
9) 2015 ರ ಮೈಲಾರ್ ಪ್ರಶಸ್ತಿಗೆ ಪಾತ್ರರಾದವರು ಯಾರು?
- ಸಲ್ಮಾನ್ ರಶ್ದಿ.
10) ರೋಮನ್ನರ ಯುದ್ಧ ದೇವತೆ ಎಂದು ಯಾವ ಗ್ರಹವನ್ನು ಕರೆಯುತ್ತಾರೆ?
- ಮಂಗಳ.
;;;;;;;;;;;; RBS ;;;;;;;;;;;;
* ಜ್ಞಾನಕಣಜದ 35 ನೇ ದಿನದ ಪ್ರಶ್ನೋತ್ತರಗಳು :-
1) "ಶೂದ್ರ ತಪಸ್ವಿ" ಎಂಬ ನಾಟಕವನ್ನು ಬರೆದವರು ಯಾರು?
- ಕುವೆಂಪು.
2) ಪ್ರಸ್ತುತ ರಾಜ್ಯದ ಪಠ್ಯಪುಸ್ತಕ ಪರಿಷ್ಕರಣ ಸಮಿತಿಗಳ ಅಧ್ಯಕ್ಷರು ಯಾರು?
- ಬರಗೂರು ರಾಮಚಂದ್ರಪ್ಪ.
3) ಪ್ರಸಕ್ತ ಸಾಲಿನ "ಆಳ್ವಾಸ್ ವಿರಾಸತ್-2016" ಪ್ರಶಸ್ತಿಗೆ ಆಯ್ಕೆಯಾದ ಖ್ಯಾತ ಹಿನ್ನಲೆ ಗಾಯಕ ಯಾರು?
- ಎಸ್.ಪಿ.ಬಾಲಸುಬ್ರಹ್ಮಣ್ಯಮ್.
4) ಜಗತ್ತಿನಲ್ಲಿ "ಪಿತೃತ್ವ ರಜೆ" ಪರಿಕಲ್ಪನೆಯನ್ನು ಮೊದಲು ಹುಟ್ಟು ಹಾಕಿದ ದೇಶ ಯಾವುದು?
- ಸ್ವಿಡನ್. (ನಾಣ್ಯ :- ಕ್ರೋನ್)
5) ಮೊಬೈಲ್ ಹ್ಯಾಂಡ್ ಸೆಟ್ ತಯಾರಿಕಾ ಕಂಪನಿ "ಸೆಲ್ಕಾನ್" ರಾಯಭಾರಿಯಾಗಿ ಆಯ್ಕೆಯಾದವರು ಯಾರು?
- ನಟ ಯಶ್ (ರಾಮಾಚಾರಿ ಚಲನಚಿತ್ರದ ನಟ).
6) ಯಾವ ದ್ವೀಪ ಸಮೂಹಕ್ಕೆ "ಮೆಲರ್" ಚಂಡಮಾರುತ ಅಪ್ಪಳಿಸುವ ಮುನ್ಸೂಚನೆಯ ಹಿನ್ನಲೆಯಲ್ಲಿ 7 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ?
- ಫಿಲಿಪೈನ್ಸ್. (ಫಿಲಿಪೈನ್ಸ್ ದೇಶದ ರಾಜಧಾನಿ :- ಮನಿಲಾ)
7) ಯಾವ ದೇಶದ ಮಹಿಳೆಯರು ಈಗಲೂ ವಾಹನ ಚಲಾಯಿಸುವಂತಿಲ್ಲ?
- ಸೌದಿ ಅರೇಬಿಯಾ (ರಾಜಧಾನಿ :- ರಿಯಾದ್).
8) ಯುರೇನಸ್ ಗ್ರಹವನ್ನು ಶೋಧಿಸಿದವರು ಯಾರು?
- ವಿಲಿಯಂ ಹರ್ಷಲ್.(1781 ರಲ್ಲಿ).
9) 2015 ರ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಪ್ರಶಸ್ತಿ ಪಡೆದುಕೊಂಡ ಬ್ಯಾಂಕ್ ಯಾವುದು?
- ಕೆನರಾ ಬ್ಯಾಂಕ್.
10) ಕ್ರಿಕೆಟ್ ಪಂದ್ಯ ಸ್ಥಗಿತಗೊಂಡು ಮತ್ತೆ ಆರಂಭವಾದಾಗ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ "ಡಕ್ವರ್ಥ್ ಲೂಯಿಸ್" ನಿಯಮವನ್ನು ಅನ್ವಯಿಸಲಾಗುತ್ತದೆ. ಅದರಂತೆ ದೇಶಿ ಟೂರ್ನಿಯಲ್ಲಿ ಯಾವ ನಿಯಮದ ಮೊರೆ ಹೋಗಲಾಗುತ್ತದೆ?
- ವಿಜೆಡಿ (ವಿ.ಜಯದೇವನ್).
lllllllllllll RBS lllllllllllll
* ಜ್ಞಾನಕಣಜದ 36 ನೇ ದಿನದ ಪ್ರಶ್ನೋತ್ತರಗಳು :-
1) ಅಮೃತ್ ಯೋಜನೆಗೆ ನಮ್ಮ ರಾಜ್ಯದ ಎಷ್ಟು ನಗರಗಳು ಆಯ್ಕೆಯಾಗಿವೆ?
- 27.
2) ಕೇರಳದ ಮುಖ್ಯ ಮಂತ್ರಿ ಯಾರು?
- ಉಮ್ಮನ್ ಚಾಂಡಿ.
3) "ದಿ ಅದರ್ ಸೈಡ್ ಆಫ್ ದಿ ಮೌಂಟನ್" ಪುಸ್ತಕದ ಕರ್ತೃ ಯಾರು?
- ಸಲ್ಮಾನ್ ಖುರ್ಷಿದ್.
4) ಕರ್ನಾಟಕ ಆಡಳಿತ ನ್ಯಾಯ ಮಂಡಳಿ (ಕೆಎಟಿ) ಯ ಅಧ್ಯಕ್ಷರಾಗಿ ನೇಮಕವಾದವರು ಯಾರು?
- ಕೆ.ಭಕ್ತವತ್ಸಲ.
5) ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಯಾವ ಜಿಲ್ಲೆಯಲ್ಲಿದೆ?
- ದಕ್ಷಿಣಕನ್ನಡ.
6) ಇಂಟರ್ ನೆಟ್ ದೈತ್ಯ ಗೂಗಲ್ ಕಂಪನಿಯ ಸಿ.ಇ.ಒ ಸುಂದರ್ ಪಿಚೈ ಯಾವ ರಾಜ್ಯದವರು?
- ತಮಿಳುನಾಡು.
7) ಬಾಂಗ್ಲಾದೇಶದ ಯಾವ ನಗರದಲ್ಲಿ ನೈಟ್ರೋಜನ್ ಡೈ ಆಕ್ಸೈಡ್ ಹೊರಸೂಸುವಿಕೆ ಪ್ರಮಾಣ ಏರಿಕೆ ಅತಿ ಹೆಚ್ಚು (ಶೇ 79) ಕಂಡು ಬರುವುದು?
- ಢಾಕಾ.
8) ವಿಶ್ವದ ಅತಿ ದೊಡ್ಡ ಪೆಟ್ರೋಕೆಮಿಕಲ್ ಸಂಕಿರ್ಣ ಹೊಂದಿರುವ ಭಾರತದ ನಗರ ಯಾವುದು?
- ಜಾಮ್ ನಗರ (ಛತ್ತೀಸಗಡ).
9) ಶಾಹಿನ್-1ಎ ಖಂಡಾಂತರ ಕ್ಷಿಪಣಿ ಪರೀಕ್ಷೆಯನ್ನು ಯಾವ ದೇಶ ಇತ್ತೀಚೆಗೆ ಯಶಸ್ವಿಯಾಗಿ ಉಡಾಯಿಸಿತು?
- ಪಾಕಿಸ್ತಾನ.
10) ಪಿ.ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಎಲ್ಲಿದೆ?
- ಹೈದರಾಬಾದ್.
@@@@ RBS @@@@
* ಜ್ಞಾನಕಣಜದ 37 ನೇ ದಿನದ ಪ್ರಶ್ನೆಗಳಿಗೆ ಉತ್ತರಿಸಿ:-
1) ಶ್ರೀಕಂಠೇಶ್ವರ ದೇವಾಲಯ ಎಲ್ಲಿದೆ?
- ನಂಜನಗೂಡು.(ಮೈಸೂರು ಜಿಲ್ಲೆ)
2) ಇತ್ತೀಚೆಗೆ ಶೃಂಗೇರಿ ಶಾರದಾ ಮಠಕ್ಕೆ ಭೇಟಿ ನೀಡಿದ ತೆಲಂಗಾಣದ ಮುಖ್ಯ ಮಂತ್ರಿ ಯಾರು?
- ಕೆ.ಚಂದ್ರಶೇಖರ್ ರಾವ್.
3) ಕನ್ನಡದ ಚಿತ್ರ (ರಂಗಿತರಂಗ, ಕೇರ್ ಆಫ್ ಪುಟ್ ಪಾತ್ 2) ಆಸ್ಕರ್ ಪಟ್ಟಿಯಲ್ಲಿ(ಪ್ರಸ್ತುತ 88ನೇಯದು) ಸ್ಥಾನ ಪಡೆದಿರುವುದು ಇದು ಎಷ್ಟನೇ ಬಾರಿ?
- ಮೊದಲನೇ ಬಾರಿ.
4) 2012 ರ ಡಿಸೆಂಬರ್ 16 ರಂದು ಅತ್ಯಾಚಾರಕ್ಕೆ ಒಳಗಾಗಿ 13 ದಿನಗಳ ನಂತರ ಮರಣ ಹೊಂದಿದ ನಿರ್ಭಯಾಳ ನಿಜವಾದ ಹೆಸರೇನು?
- ಜ್ಯೋತಿಸಿಂಗ್.
5) ಚಂದ್ರಯಾನ 2 ಉಪಗ್ರಹ 2017 ಕ್ಕೆ ಚಂದ್ರನನ್ನು ತಲುಪಲಿದ್ದು ಇದು ಯಾವುದರ ಕುರಿತು ಕಾರ್ಯನಿರ್ವಹಿಸಲಿದೆ?
- ಅನ್ಯಗ್ರಹ ಜೀವಿಗಳ ಇರುವಿಕೆಯನ್ನು ಪತ್ತೆ ಹಚ್ಚುವ ಕುರಿತು.
6) ಏಡ್ಸ್ ಗೆ ಕಾರಣವಾಗುವ ರೋಗಾಣು ಯಾವುದು?
- ಹೆಚ್ಐವಿ.
7) ಪ್ರಸ್ತುತ ವಿಶ್ವ ಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ಯಾರು?
- ಅಶೋಕ್ ಮುಖರ್ಜಿ.
8) ತನಗಿರುವ ಸಂವಿಧಾನಿಕ ಅಧಿಕಾರವನ್ನು ಪ್ರಯೋಗಿಸಿ ಸುಪ್ರೀಂಕೋರ್ಟ್ ಯಾರನ್ನು ಉತ್ತರಪ್ರದೇಶದ ಲೋಕಾಯುಕ್ತರಾಗಿ ನೇಮಕ ಮಾಡಿದೆ?
- ವೀರೇಂದ್ರಸಿಂಗ್.
9) ಕರ್ನಾಟಕ ವಿಶ್ವವಿದ್ಯಾಲಯ(ಧಾರವಾಡ)ದ ಪ್ರಸ್ತುತ ಕುಲಪತಿ ಯಾರು?
- ಪ್ರೋ. ಪ್ರಮೋದ್ ಗಾಯಿ.
10) 2015 ರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಯಾವ ಎರಡು ರಾಷ್ಟ್ರಗಳ ಜಂಟಿ ಅತಿಥ್ಯದಲ್ಲಿ ನಡೆಯಿತು?
- ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್.
$$$$$$ RBS $$$$$$
* ಜ್ಞಾನಕಣಜದ 38 ನೇ ದಿನದ ಪ್ರಶ್ನೋತ್ತರಗಳು :-
1) "ಮಾನವ ಕುಲ ತಾನೊಂದೇ ವಲಂ" ಎಂದು ಹೇಳಿದವರು ಯಾರು?
- ಪಂಪ.
2) ಮೆಣಸಿನಕಾಯಿಗೆ ಪ್ರಸಿದ್ಧಿಯಾದ ಬ್ಯಾಡಗಿ ಯಾವ ಜಿಲ್ಲೆಯಲ್ಲಿದೆ?
- ಹಾವೇರಿ.
3) 2015 ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಆಯ್ಕೆಯಾದವರು ಯಾರು ಹಾಗೂ ಅವರ ಕೃತಿಯನ್ನು ತಿಳಿಸಿ?
- ಕೆ.ವಿ.ತಿರುಮಲೇಶ್. (ಕೃತಿ :- ಅಕ್ಷಯ ಕಾವ್ಯ).
4) ಕಿನ್ಯಾದ ರಾಜಧಾನಿ ಯಾವುದು?
- ನೈರೋಬಿ.
5) ಗೃಹೋಪಯೋಗಿ ಉತ್ಪನ್ನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜಾಗತಿಕ ಕಂಪನಿ ಯಾವುದು?
- ಅಮೇರಿಕಾದ "ಸಬ್ ಝೀರೊ ವೂಲ್ಫ್".
6) "ಅಸ್ಪೃಶ್ಯತೆ ಹಿಂದು ಸಮಾಜಕ್ಕೆ ಹತ್ತಿದ ಕಳಂಕ" ಎಂದವರು ಯಾರು?
- ಮಹಾತ್ಮ ಗಾಂಧೀಜಿ.
7) ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕೆನ್ನೆಗೆ ಹೊಡೆತ ತಿಂದ ಸ್ಪೇನ್ ನ ಪ್ರಧಾನಿ ಯಾರು?
- ಮರಿಯಾನೊ ರಜೋಯ್.
8) ಟಿಡಿಪಿ ಯನ್ನು ವಿಸ್ತರಿಸಿರಿ?
- ತೆಲುಗು ದೇಶಂ ಪಾರ್ಟಿ.
9) 1938 ರಲ್ಲಿ "ನ್ಯಾಷನಲ್ ಹೆರಾಲ್ಡ್" ಪತ್ರಿಕೆಯನ್ನು ಆರಂಭಿಸಿದವರು ಯಾರು?
- ಜವಾಹರ್ ಲಾಲ್ ನೆಹರು.
10) ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್ ರಾಕಿಂಗ್ ಪಟ್ಟಿಯಲ್ಲಿ ಪ್ರಸ್ತುತ ಎಷ್ಟನೇ ಸ್ಥಾನದಲ್ಲಿದ್ದಾರೆ?
- 2 ನೇ.
((((((((( RBS ))))))))))
* ಜ್ಞಾನಕಣಜದ 39 ನೇ ದಿನದ ಪ್ರಶ್ನೋತ್ತರಗಳು :-
1) "ವಿಶ್ವ ವಲಸಿಗರ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
- ಡಿಸೆಂಬರ್ 18 ರಂದು.
2) "ಅಸ್ಪೃಶ್ಯತೆ ಅಪರಾಧಗಳ ಕಾಯ್ದೆ"ಯನ್ನು ಯಾವಾಗ ಜಾರಿಗೊಳಿಸಲಾಯಿತು?
- 1955 ರಲ್ಲಿ.
3) "ಚಿತ್ತಾಗಾಂಗ್" ಯಾವ ದೇಶದಲ್ಲಿರುವ ಸ್ಥಳ?
- ಬಾಂಗ್ಲಾದೇಶ.
4) ಭಾರತದ ವಿಜೇಂದರ್ ಸಿಂಗ್ ಯಾವ ಆಟಕ್ಕೆ ಸಂಬಂಧಿಸಿದವರು?
- ಬಾಕ್ಸಿಂಗ್.
5) ಇನ್ಫೋಸಿಸ್ ಸಂಸ್ಥಾಪಕ ಅಧ್ಯಕ್ಷರು ಯಾರು?
- ಎನ್.ಆರ್.ನಾರಾಯಣ ಮೂರ್ತಿ.
6) ಅಟಲ್ ಬಿಹಾರಿ ವಾಜಪೇಯಿ ಯಾವಾಗ ಜನಿಸಿದರು?
- ಡಿಸೆಂಬರ್ 25, 1924 ರಲ್ಲಿ.
7) "ಗಾಂಧಿ ಕ್ಲಾಸ್" ಪುಸ್ತಕದ ಲೇಖಕರು ಯಾರು?
- ಕುಂ.ವೀರಭದ್ರಪ್ಪ.
8) ಪ್ರಸ್ತುತ ವಿಧಾನಸಭೆಯ ಸ್ಪೀಕರ್ ಯಾರು?
- ಕಾಗೋಡು ತಿಮ್ಮಪ್ಪ.
9) ಉತ್ತರಖಂಡದ ಮುಖ್ಯಮಂತ್ರಿ ಯಾರು?
- ಹರೀಶ್ ರಾವತ್.
10) ವಾಜಪೇಯಿ ಅವರು 2015 ರ ಡಿಸೆಂಬರ್ 25 ರಂದು ಎಷ್ಟನೇ ಹುಟ್ಟುಹಬ್ಬ ಆಚರಿಸಿಕೊಳ್ಳವರು?
- 91 ನೇ.
"""""""""""" RBS """"""""""
* ಜ್ಞಾನಕಣಜದ 40 ನೇ ದಿನದ ಪ್ರಶ್ನೋತ್ತರಗಳು :-
1) ಐ ಎಲ್ ಒ ವಿಸ್ತರಿಸಿರಿ?
- ಇಂಟರ್ ನ್ಯಾಷನಲ್ ಲೇಬರ್ ಆರ್ಗನೈಸೇಷನ್.
2) ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯೂ ಟಿ ಒ) ಗೆ ಸೇರಿದ 163 ನೇ ರಾಷ್ಟ್ರ ಯಾವುದು?
- ಅಫ್ಘಾನಿಸ್ಥಾನ.
3) ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ವರದಿ ಜಾರಿಯಾದರೆ ಒಬ್ಬ ಅಟೆಂಡರನಿಗೆ ಸಿಗುವ ಕನಿಷ್ಟ ವೇತನ ಎಷ್ಟು?
- 18,000.
4) 2012 ರ ಡಿಸೆಂಬರ್ 16 ರಂದು ದೆಹಲಿಯಲ್ಲಿ ನಡೆದ ನಿರ್ಭಯಾ (ಜ್ಯೋತಿ ಸಿಂಗ್) ಅತ್ಯಾಚಾರದಲ್ಲಿ ಭಾಗಿಯಾಗಿದ್ದ ಬಾಲಾಪರಾಧಿಗೆ ಬಾಲ ನ್ಯಾಯಾಲಯ ಎಷ್ಟು ವರ್ಷ ಸುಧಾರಣಾ ಗೃಹ ಶಿಕ್ಷೆ ವಿಧಿಸಿತ್ತು?
- 3 ವರ್ಷ.
5) ಪ್ರಸ್ತುತ ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರು ಯಾರು?
- ದಿನೇಶ್ ಗುಂಡೂರಾವ್.
6) ಮೈಸೂರಿನಲ್ಲಿರುವ ಮೃಗಾಲಯದ ಹೆಸರೇನು?
- ಶ್ರೀ ಚಾಮರಾಜೇಂದ್ರ ಮೃಗಾಲಯ.
7) ಸಾಮಾನ್ಯವಾಗಿ ಜೀಬ್ರಾದ ಆಯುಷ್ಯ ಎಷ್ಟು ವರ್ಷಗಳು?
- 25 ರಿಂದ 30 ವರ್ಷಗಳು.
8) ಕಿತ್ತೂರು ಸಂಸ್ಥಾನದ ರಾಣಿ ಚನ್ನಮ್ಮ ಕೊನೆಯದಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದು ಯಾವಾಗ?
- 1824 ರಲ್ಲಿ.
9) "ಏಜಿಯನ್ ಸಮುದ್ರ" ಯಾವ ದೇಶದಲ್ಲಿದೆ?
- ಟರ್ಕಿ.
10) "ಡಿಯಾಗೊ ಮರಡೋನಾ" ಯಾವ ದೇಶದ ದಿಗ್ಗಜ ಪುಟ್ಬಾಲ್ ಆಟಗಾರ?
- ಅರ್ಜೆಂಟೀನಾ.
###### RBS ######
* ಜ್ಞಾನಕಣಜದ 41 ನೇ ದಿನದ ಪ್ರಶ್ನೋತ್ತರಗಳು :-
1) ಕೆಂಪು ಬಣ್ಣದ ಭಾರವಾದ ಲೋಹ ಯಾವುದು?
- ತಾಮ್ರ.
2) 1893 ರ ನವೆಂಬರ್ ನಲ್ಲಿ ಜಗತ್ತಿನ ಇತಿಹಾಸದಲ್ಲಿ ಮಹಿಳೆಯರಿಗೆ ಮೊದಲ ಬಾರಿಗೆ ಮತದಾನದ ಹಕ್ಕು ನೀಡಿದ್ದು ನ್ಯೂಜಿಲೆಂಡ್. ಹಾಗದರೆ, ಆಗಿನ ನ್ಯೂಜಿಲೆಂಡಿನ ಗವರ್ನರ್ ಯಾರು?
- ಲಾರ್ಡ್ ಗ್ಲಾಸ್ಗೋ.
3) ಬೆನಜೀರ್ ಭುಟ್ಟೋ ವಿಮಾನ ನಿಲ್ದಾಣ ಎಲ್ಲಿದೆ?
- ಕರಾಚಿಯಲ್ಲಿದೆ.
4) ಮಿಸ್ ವರ್ಲ್ಡ್ 2015 ಕಿರೀಟ ಮುಡಿಗೇರಿಸಿಕೊಂಡವರು ಯಾರು?
- ಮಿರಿಯಾ ಲಾಲಗುಣ ರೊಯೊ. (ಸ್ಪೇನ್)
5) ಪ್ರಸ್ತುತ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಯಾರು?
- ಉಮಾಶ್ರೀ.
6) ರಾಜ್ಯದಲ್ಲಿ ಅತಿಹೆಚ್ಚು ವೇತನ ಪಾವತಿಯಾಗುವುದು ಯಾವ ಇಲಾಖೆಗೆ?
- ಕಾಲೇಜು ಶಿಕ್ಷಣ ಇಲಾಖೆ.
7) ಮೌಂಟ್ ಅಬು ಗಿರಿಧಾಮ ಯಾವ ರಾಜ್ಯದಲ್ಲಿದೆ?
- ರಾಜಸ್ಥಾನ.
8) ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ಕಾಲದ ರಾಜಧಾನಿ ಯಾವುದು?
- ಶ್ರೀನಗರ.
9) ಯಾವ ಸಂಸ್ಥಾನದ ರಾಜ 1920 ರಲ್ಲಿ ಮೊದಲ ಬಾರಿಗೆ ಭಾರತದ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಮತ್ತು ಮತದಾನದ ಹಕ್ಕು ನೀಡಿದ್ದರು?
- ತಿರುವಾಂಕೂರು.
10) ಐಪಿಎಲ್ 9 ರಲ್ಲಿ ಆಡಲಿರುವ ತಂಡಗಳ ಸಂಖ್ಯೆ ಎಷ್ಟು?
- 8
!!!!!!!!!!!!! RBS !!!!!!!!!!!!
* ಜ್ಞಾನಕಣಜದ 42 ನೇ ದಿನದ ಪ್ರಶ್ನೋತ್ತರಗಳು :-
1) ಡಿಸೆಂಬರ್ 22 ನ್ನು ಯಾವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ?
- ಗಣಿತಶಾಸ್ತ್ರ ದಿನ.
2) 2015 ರ ಭುವನ ಸುಂದರಿ ಪ್ರಶಸ್ತಿಗೆ ಆಯ್ಕೆಯಾದವರು ಯಾರು?
- ಪಿಯಾ ಅಲೊಂಜೊ ವುರ್ತ್ ಬಕ್ (ಫಿಲಿಪೈನ್ಸ್).
3) ಸ್ವದೇಶಿ ಚಳುವಳಿ ನಡೆದದ್ದು ಯಾವಾಗ?
- 1906 ರಲ್ಲಿ.
4) ಪ್ರಪಂಚದಲ್ಲಿ ಎಷ್ಟು ಮಹಾಸಾಗರಗಳಿವೆ?
- 5.
5) ಪ್ರಸ್ತುತ ಸ್ಪೇನ್ ನ ಪ್ರಧಾನ ಮಂತ್ರಿ ಯಾರು?
- ಮೆರಿಯಾನೊ ರಾಜಾಯ್.
6) ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಸ್ಥಾಪನೆಯಾದದ್ದು ಯಾವಾಗ?
- 1990 ರಲ್ಲಿ.
7) ಪ್ರಸ್ತುತ ಕುವೆಂಪು ಪ್ರತಿಷ್ಟಾನದ ಅಧ್ಯಕ್ಷರು ಯಾರು?
- ಹಂಪ ನಾಗರಾಜಯ್ಯ.
8) ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನೂತನ ಅಧ್ಯಕ್ಷರನ್ನಾಗಿ ಯಾರನ್ನು ನೇಮಿಸಲಾಗಿದೆ?
- ಲಕ್ಷಣ್.
9) ಪ್ರಖ್ಯಾತ ಆಗ್ರಾದ ತಾಜ್ ಮಹಲ್ ಯಾವ ರಾಜ್ಯದಲ್ಲಿದೆ?
- ಉತ್ತರಪ್ರದೇಶ.
10) ಫೆಡ್ ಕಪ್ ಯಾವ ಆಟಕ್ಕೆ ಸಂಬಂಧಿಸಿದೆ?
- ಟೆನ್ನಿಸ್.
( ಕ್ಷಮಿಸಿ :- 41 ನೇ ದಿನದ 10 ನೇ ಪ್ರಶ್ನೆಯ ಉತ್ತರ ತಪ್ಪಾಗಿದದ್ದು ಇಂದು ಸರಿಪಡಿಸಲಾಗಿದೆ.
10) ಐಪಿಎಲ್ 9 ರಲ್ಲಿ ಆಡಲಿರುವ ತಂಡಗಳ ಸಂಖ್ಯೆ ಎಷ್ಟು?
- 8 )
********** RBS *********
* ಜ್ಞಾನಕಣಜದ 43 ನೇ ದಿನದ ಪ್ರಶ್ನೋತ್ತರಗಳು :-
1) ದೇಶದ ಪ್ರಥಮ ಪ್ರಜೆ ಯಾರು?
- ರಾಷ್ಟ್ರಪತಿ.
2) ಪ್ರಸ್ತುತ ಮಧ್ಯಪ್ರದೇಶದ ಮುಖ್ಯಮಂತ್ರಿ ಯಾರು?
- ಶಿವರಾಜ್ ಸಿಂಗ್ ಚೌಹಾಣ್.
3) ವಿಶ್ವ ವ್ಯಾಪಾರ ಸಂಘಟನೆಯ ಸದಸ್ಯ ದೇಶಗಳ ಸಚಿವರ 10 ನೇ ಸಮಾವೇಶ ಎಲ್ಲಿ ನಡೆಯಿತು?
- ನೈರೋಬಿ.
4) ಪ್ರಸ್ತುತ ದೇಶದಲ್ಲಿ ಎಷ್ಟು ಕೇಂದ್ರೀಯ ವಿಶ್ವವಿದ್ಯಾಲಯಗಳಿವೆ?
- 41.
5) ಪ್ರಸ್ತುತ ಕೇಂದ್ರದ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಯಾರು?
- ಮೇನಕಾ ಗಾಂಧಿ.
6) ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿ 2009 ರಲ್ಲಿ ಆರಂಭವಾಗಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಸ್ತುತ ಕುಲಪತಿ ಯಾರು?
- ಪ್ರೋ.ಎಚ್.ಎಂ.ಮಹೇಶ್ವರಯ್ಯ.
7) ಗೌತಮ ಬುದ್ಧ ತನ್ನ ಮೊದಲ ಧರ್ಮೋಪದೇಶ ನೀಡಿದ ಸ್ಥಳ ಯಾವುದು?
- ಸಾರನಾಥ.
8) ಮಟ್ಟಂಚೇರಿ ಅರಮನೆ ಯಾವ ರಾಜ್ಯದಲ್ಲಿದೆ?
- ಕೇರಳ.
9) ಅಸ್ಸಾಂನ ನದಿ ದ್ವೀಪ ಯಾವುದು?
- ಮಜುಲಿ.
10) 2015 ರ ಮಹಿಳಾ ವಿಭಾಗದ ಡಬಲ್ಸ್ ನ ವಿಶ್ವ ಚಾಂಪಿಯನ್ಸ್ ಗಳಾದವರು ಯಾರು?
- ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್.
++++++++ RBS ++++++++
🎈🎈🎈🎈ರೈತರ ದಿನಾಚರಣೆಯ ಶುಭಾಶಯಗಳು"🎈🎈🎈
///////// ಆರ್ ಬಿ ಎಸ್ ////////
* ಜ್ಞಾನಕಣಜದ 44 ನೇ ದಿನದ ಪ್ರಶೋತ್ತರಗಳು :-
1) ಪುರಾಣ ಕಾಲದಲ್ಲಿ 'ಅನ್ನಗಿರಿ' ಎಂದೇ ಹೆಸರಾಗಿದ್ದ ಮತ್ತು ಆದಿಕವಿ ಪಂಪನು ಜನಿಸಿದ ಸ್ಥಳ ಯಾವುದು?
- ಅಣ್ಣಿಗೇರಿ.
2) ಪ್ರಸ್ತುತ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಯಾರು?
- ಡಾ. ಶರಣ ಪ್ರಕಾಶ ಪಾಟೀಲ.
3) 1993 ರ ಮುಂಬೈನ ಸರಣಿ ಬಾಂಬ್ ಸ್ಪೋಟದ ಪ್ರಮುಖ ಆರೋಪಿ ಯಾರು?
- ದಾವೋದ್ ಇಬ್ರಾಹಿಂ.
4) ಪ್ರಸ್ತುತ ಕೇರಳದ ರಾಜ್ಯಪಾಲರು ಯಾರು?
- ಪಿ.ಸದಾಶಿವಂ.
5) ನೆಡುಂಬಾಸೆರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ?
- ತಿರುವನಂತಪುರಮ್ (ಕೇರಳ).
6) ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟರಿಂದ ಎಷ್ಟು ದಿನಗಳು?
- 100 ರಿಂದ 120 ದಿನಗಳು.
7) ಅಮೇರಿಕಾದ ರಾಷ್ಟ್ರೀಯ ವಿಜ್ಞಾನ ಪದಕಕ್ಕೆ ಆಯ್ಕೆಯಾದ ಭಾರತ ಮೂಲದ ವಿಜ್ಞಾನಿ ಯಾರು?
- ಡಾ.ರಾಕೇಶ್ ಕೆ.ಜೈನ್. (ಭಾರತ ಮೂಲದವರು).
8) ಅಮೇರಿಕಾ ಮತ್ತು ಚೀನಾ ನಂತರ ಜಗತ್ತಿನಲ್ಲಿಯೇ ಮೂರನೇ ಅತ್ಯಂತ ದೊಡ್ಡ ಇಂಧನ ಆಮದು ರಾಷ್ಟ್ರ ಯಾವುದು?
- ಭಾರತ.
9) ಜಗತ್ತಿನ ಪ್ರಮುಖ ತೈಲ ಉತ್ಪಾದನಾ ರಾಷ್ಟ್ರ ಯಾವುದು?
- ರಷ್ಯಾ.
10) ರಷ್ಯಾದ ಇಸೆನಿನ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
- ಪ್ರೋ.ಎಚ್.ಎಸ್. ಹರಿಶಂಕರ್.(ಕನ್ನಡ ಲೇಖಕ ).
)))))))))))) RBS (((((((((((
* ಜ್ಞಾನಕಣಜದ 45 ನೇ ದಿನದ ಪ್ರಶ್ನೋತ್ತರಗಳು :-
1) ಪ್ರಸ್ತುತ ಕೇಂದ್ರದ ಕೃಷಿ ಸಚಿವರು ಯಾರು?
- ರಾಧಾ ಮೋಹನ್ ಸಿಂಗ್.
2) ಭಾರತದ ಭೂರಾಶಿಯ ದಕ್ಷಿಣ ತುದಿ ಯಾವುದು?
- ಇಂದಿರಾ ಪಾಯಿಂಟ್.
3) ಈದ್ ಮಿಲಾದ್ ವನ್ನು ಯಾರ ಜನ್ಮದಿನಾಚರಣೆಯ ಅಂಗವಾಗಿ ಆಚರಿಸಲಾಗುತ್ತದೆ?
- ಮಹಮದ್ ಪೈಗಂಬರ್ ರವರ.
4) ಪ್ರಸ್ತುತ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಯಾರು?
- ಅನಿಲ್ ಕುಮಾರ್ ಝಾ.
5) ಅಮೇರಿಕಾದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿ ದರಗಳನ್ನು ಶೇ.0.25 ರಿಂದ ಶೇ.0.50 ಕ್ಕೆ ಹೆಚ್ಚಿಸಿದೆ. ಹಾಗದರೆ ಇದರ ಪ್ರಸ್ತುತ ಅಧ್ಯಕ್ಷೆ ಯಾರು?
- ಜಾನೆಟ್ ಯೆಲ್ಲೆನ್.
6) "ಫ್ರೀ ಬೇಸಿಕ್ಸ್" ಎನ್ನುವುದು --------?
- ಕೆಲವು ಜಾಲ ತಾಣಗಳಿಗೆ ಉಚಿತ ಇಂಟರ್ ನೆಟ್ ಸಂಪರ್ಕ ಒದಗಿಸುವ ಫೇಸ್ ಬುಕ್ ನ ಒಂದು ಸೇವೆ.
7) " ಅಟಲ್ ಬಿಹಾರಿ ವಾಜಪೇಯಿ: ಎ ಮ್ಯಾನ್ ಆಫ್ ಆಲ್ ಸೀಸನ್ಸ್" ಎಂಬ ಜೀವನಚರಿತ್ರೆ ಬರೆದವರು ಯಾರು?
- ಕಿಂಗ್ ಶುಕ್ ನಾಗ್ (ಪತ್ರಕರ್ತ).
8) ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಪೀಠ ಯಾವ ಜಿಲ್ಲೆಯಲ್ಲಿದೆ?
- ಚಿಕ್ಕಮಗಳೂರು.
9) ಡಿಸೆಂಬರ್ 25 ರಂದು ಜನಿಸಿದ ಇಬ್ಬರು ಮಹಾನ್ ವ್ಯಕ್ತಿಗಳನ್ನು ಹೆಸರಿಸಿ?
- 1) ಅಟಲ್ ಬಿಹಾರಿ ವಾಜಪೇಯಿ.
2) ಮದನ್ ಮೋಹನ ಮಾಳವೀಯ.
10) ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಜೀವಮಾನ ಶ್ರೇಷ್ಠ ಸಾಧನೆಗೆ ನೀಡುವ "ಸಿ.ಕೆ.ನಾಯ್ಡು ಪ್ರಶಸ್ತಿಗೆ ಆಯ್ಕೆಯಾದವರು ಯಾರು?
- ಸೈಯದ್ ಕಿರ್ಮಾನಿ (ಕರ್ನಾಟಕ).
&&&&ಶ್ರೀಶ್ರೀಶ್ರೀಶ್ರೀಶ್ರೀಶ್ರೀ ಶ್ರೀನಿವಾಸ್ಶ್ರೀನಿವಾಸ್&&&&&
No comments:
Post a Comment