""""""""""""Srinivasa H N """""""""
Genaral knowledge (ಪ್ರಚಲಿತ ಪ್ರಶ್ನೆಗಳು ಉತ್ತರಗಳನ್ನು ಬದಲಾಗಿರಬಹುದು ಪರಿಶೀಲಿಸಕೋಳ್ಳಿ)
ಪ್ರಶ್ನೆಗಳು :
Question paper 41
1. ಕರ್ನಾಟಕದ ಗತವೈಭವ ಕೃತಿಯ ಕರ್ತೃ ಯಾರು?
2. ಕರ್ನಾಟಕದಲ್ಲಿ ಪ್ರಥಮ ಏಕೀಕರಣ ಸಮ್ಮೇಳನ ನಡೆದ ಸ್ಥಳ ಯಾವುದು?
3. ಕರ್ನಾಟಕ ಏಕೀಕರಣ ಮಹಾಸಮಿತಿಯ ಪ್ರಥಮ ಅಧ್ಯಕ್ಷರು ಯಾರು?
4. ಅಂಕೋಲಾ ಉಪ್ಪಿನ ಸತ್ಯಾಗ್ರಹದ ಪ್ರಮುಖ ಪಾತ್ರದಾರಿ ಯಾರು?
5. ಅರ್ಕೇಶ್ವರ ಲಿಂಗ ಇದು ಯಾರ ಅಂಕಿತನಾಮವಾಗಿದೆ?
6. ವಿಂಗ್ಸ್ ಆಫ್ ಫೇರ್ ಕೃತಿಯ ಕರ್ತೃ ಯಾರು?
7. ಭೌಗೋಳಿಕವಾಗಿ ವಿಶ್ವದಲ್ಲಿ ಹೆಚ್ಚು ಭೂ ಪ್ರದೇಶವನ್ನು ಹೊಂದಿರುವ ಭೂ ಖಂಡ ಯಾವುದು?
8. ಮೌರ್ಯ ಸಾಮ್ರಾಜ್ಯದಲ್ಲಿ ಚಲಾವಣೆಯಲ್ಲಿದ್ದ ಹಣದ ಹೆಸರೇನು?
9. ದೀನಬಂಧು ಎಂದು ಬಿರುದು ಹೊಂದಿದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?
10. ಇಂಡಿಯನ್ ರೇರ್ ಅರ್ಥ್ ಲಿಮಿಟೆಡ್ ಪರಮಾಣು ಸಂಶೋಧನಾ ಕೇಂದ್ರ ಯಾವ ರಾಜ್ಯದಲ್ಲಿದೆ?
11. ಒರಿಸ್ಸಾದ ಗಜಪತಿ ಮನೆತನದ ಸಂಸ್ಥಾಪಕ ಯಾರು?
12. ಶುದ್ಧ ಅದ್ವೈತ ವೇದಾಂತವನ್ನು ಸ್ಥಾಪಿಸಿದವರು ಯಾರು?
13. ಭಾರತದಲ್ಲಿ ಮೊದಲ ಬಾರಿಗೆ ಬಂದ ಇಂಗ್ಲೀಷ್ ಹಡಗು ಯಾವುದು?
14. ಪ್ರಸಿದ್ಧವಾದ ಬೇಲೂರು – ಹಳೇಬೀಡು ದೇವಾಲಯಗಳ ಸ್ಥಾಪನೆಗೆ ಕಾರಣಗಳಾದ ಮಹಿಳೆ ಯಾರು?
15. ಸಂಸ ಇದು ಯಾರ ಕಾವ್ಯ ನಾಮವಾಗಿದೆ?
16. ಕಲ್ಪಕಂ ಅಣುಸ್ಥಾವರ ಯಾವ ರಾಜ್ಯದಲ್ಲಿದೆ?
17. ಚಿತ್ತೂರಿನ ಕೀರ್ತಿ ಸ್ತಂಭ ನಿರ್ಮಿಸಿದವರು ಯಾರು?
18. ಭಾರತದ ಯಾವ ರಾಜ್ಯವನ್ನು ಗೋಧಿಯ ಕಣಜ ಎಂದು ಕರೆಯುತ್ತಾರೆ?
19. ನೀರನ್ನು ಸಸ್ಯದ ಮೇಲ್ಭಾಗಕ್ಕೆ ಸಾಗಿಸುವಲ್ಲಿ ಸಹಾಯ ಮಾಡುವ ಅಂಗ ಯಾವುದು?
20. ಮಜಗಾಂವ್ ಡಾಕ್ ಲಿಮಿಟೆಡ್ ಯಾವ ರಾಜ್ಯದಲ್ಲಿದೆ?
21. ದೇಶದ ವಿದೇಶ ವಿನಿಮಯ ಸಂಗ್ರಹ ಮಾಡುವ ಬ್ಯಾಂಕ್ ಯಾವುದು?
22. ಸಂಸ್ಕೃತ ಎಲ್ಲಾ ಭಾಷೆಗಳ ಮಾತೃ ಎಂಬ ಅಭಿಪ್ರಾಯವನ್ನು ನೀಡಿದವರು ಯಾರು?
23. ಯಾವ ಸೂಫಿ ಸಂತನ ದರ್ಗಾ ಅಜ್ಮೇರದಲ್ಲಿದೆ?
24. ಲಂಡನ್ ಯಾವ ನದಿಯ ದಡದ ಮೇಲಿದೆ?
25. ಭಾರತೀಯ ಜೀವವಿಮಾ ನಿಗಮ ಸ್ಥಾಪನೆಯಾದ ವರ್ಷ ಯಾವುದು?
26. ಅರುಂಧತಿ ರಾಯ್ ರವರ ಯಾವ ಕೃತಿಗೆ ಬೂಕರ್ ಪ್ರಶಸ್ತಿ ದೊರಕಿದೆ?
27. ಭಾರತ ಮತ್ತು ಶ್ರೀಲಂಕಾವನ್ನು ಭೌಗೋಳಿಕವಾಗಿ ಪ್ರತ್ಯೇಕಿಸುವ ಜಲಭಾಗ ಯಾವುದು?
28. ದೆಹಲಿ ಸುಲ್ತಾನರ ಕಾಲದಲ್ಲಿ ಲಾಡ್ ಭಕ್ಷಯೆಂದು ಹೆಸರಾಗಿದ್ದರು ಯಾರು?
29. ಬಕ್ಸಾರ್ ಕದನ ನಡೆದ ವರ್ಷ ಯಾವುದು?
ಉತ್ತರಗಳು:
Quetion paper 41
1. ಆಲೂರು ವೆಂಕಟರಾಯರು
2. ಧಾರವಾಡ
3. ಎಸ್. ನಿಜಲಿಂಗಪ್ಪ
4. ಆರ್.ಆರ್.ದಿವಾಕರ್
5. ಮಧುವಯ್ಯ
6. ಎಪಿಜೆ ಅಬ್ದುಲ್ ಕಲಾಂ
7. ಏಷ್ಯಾ ಖಂಡ
8. ಪಣ
9. ಶ್ರೀ ಸಿ.ಎಫ್.ಆಂಡ್ರೋಸ್
10. ಕೇರಳ
11. ಕಪಿಲೇಂದ್ರ
12. ವಲ್ಲಭಾಚಾರ್ಯ
13. ರೆಡ್ ಡ್ರಾಗನ್
14. ಶಾಂತಲೆ
15. ಎ.ಎನ್.ಸ್ವಾಮಿ ವೆಂಕಟಾದ್ರಿ ಐಯ್ಯರ್
16. ತಮಿಳುನಾಡು
17. ರಾಣಾ ಪ್ರತಾಪ್
18. ಪಂಜಾಬ್
19. ಕ್ಲ್ಯೆಲಮ್
20. ಗೋವಾ
21. ಭಾರತೀಯ ರಿಸರ್ವ್ ಬ್ಯಾಂಕ್
22. ಜೇಮ್ಸ್ ಮಿಲ್
23. ಸಲೀಂ ಚಿಸ್ತಿ
24. ಥೇಮ್ಸ್
25. 1956
26. ಗಾಡ್ ಆಫ್ ದಿ ಸ್ಮಾಲ್ ಥಿಂಗ್ಸ್
27. ಪಾಕ್ ಜಲಸಂಧಿ
28. ಕುತುಬ್ ಉದ್ದಿನ್ ಐಬಕ್
29. 1764
ಪ್ರಶ್ನೆಗಳು:
Questions paper 42
೧. ಕೇಂದ್ರ ಸಾಹಿತ್ಯ ಅಕಾದೆಮಿ ನೀಡುವ ಯುವ ಪುರಸ್ಕಾರ ಕನ್ನಡದಲ್ಲಿ ಮೊದಲಿಗೆ ಯಾರಿಗೆ ದೊರಕಿದೆ?
೨. ಕೋಲಂಬಸ್ ಪ್ರಪಂಚ ಯಾತ್ರೆಗೆ ಬಳಸಿದ ಹಡುಗಿನ ಹೆಸರೇನು?
೩. ಮನುಷ್ಯನು ಹೀರುವ ಆಮ್ಲಜನಕದಲ್ಲಿ ಮೆದುಳು ಬಳಸಿಕೊಳ್ಳುವ ಶೇಖಡವಾರು ಪ್ರಮಾಣವೆಷ್ಟು?
೪. ಹೊಗೆಸೊಪ್ಪನ್ನು ಭಾರತಕ್ಕೆ ಪರಿಚಯಿಸಿದ ದೇಶ ಯಾವುದು?
೫. ವೇರಿಯಬಲ್ ಎನರ್ಜಿ ಸೈಕ್ಲೋಟ್ರಾನ್ ಸೆಂಟರ್ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ?
೬. ಸಿಮಿಲಿಪಾಲ್ ಹುಲಿ ಅಭಯಾರಭಣ್ಯ ಯಾವ ರಾಜ್ಯದಲ್ಲಿದೆ?
೭. ರಂಗವಿಠಲ ಇದು ಯಾರ ಅಂಕಿತನಾಮವಾಗಿದೆ?
೮. ಕೈ ಗಡಿಯಾರದ ಸಂಶೋಧಕರು ಯಾರು?
೯. ಅಂತರಿಕ್ಷದಿಂದ ಬರುವ ರೆಡಿಯೋ ತರಗಂಗಳನ್ನು ಮೊದಲು ಕಂಡು ಹಿಡಿದವರು ಯಾರು?
೧೦. ಜಗತ್ತಿನ ಪ್ರಥಮ ರೈಲು ಆಸ್ಪತ್ರೆ ಲೈಫ್ ಲೈನ್ ಎಕ್ಸ್ಪ್ರೆಸ್ನ್ನು ಪ್ರಾರಂಭಿಸಿದ ರಾಷ್ಟ್ರ ಯಾವುದು?
೧೧. ಟಾಸ್ ಕೇಂದ್ರ ವಾರ್ತಾ ಸಂಸ್ಥೆಯು ಯಾವ ದೇಶದಲ್ಲಿದೆ?
೧೨. ವಿಜಯಘಾಟ್ ಇದು ಯಾರ ಸಮಾಧಿಯ ಸ್ಥಳವಾಗಿದೆ?
೧೩. ಮುದ್ದಣ್ಣ ಇದು ಯಾರ ಕಾವ್ಯನಾಮವಾಗಿದೆ?
೧೪. ಕರ್ನಾಟಕ ಗಾಂಧೀಯೆಂದೆ ಪ್ರಖ್ಯಾತರಾಗಿದ್ದ ಹರ್ಡೆಕರ್ ಮಂಜಪ್ಪನವರು ದಾವಣಗೆರೆಯಲ್ಲಿ ಪ್ರಕಟಿಸುತ್ತಿದ್ದ ಪತ್ರಿಕೆ ಯಾವುದು?
೧೫. ಗೋರೆ ಸಮಿತಿ ವರದಿಯು ಯಾವುದಕ್ಕೆ ಸಂಬಂಧಿಸಿದ್ದು?
೧೬. ಭಾರತವು ತನ್ನ ಪ್ರಥಮ ಭೂಗರ್ಭ ಅಣುಸ್ಟೋಟವನ್ನು ಎಲ್ಲಿ ನಡೆಸಿತು?
೧೭. ಬೋಧಗಯಾ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ?
೧೮. ರಕ್ತದ ನಾಲ್ಕು ಗುಂಪುಗಳನ್ನು ಕಂಡು ಹಿಡಿದವರು ಯಾರು?
೧೯. ಪೋಟಮಾಲಜಿ ಎನ್ನುವುದು ಯಾವುದರ ಬಗ್ಗೆ ಅಧ್ಯಯನವಾಗಿದೆ?
೨೦. ಹಾಟ್ ಮೇಲ್ ತಂತ್ರಜ್ಞಾನವನ್ನು ಸಂಶೋಧಿಸಿದವರು ಯಾರು?
೨೧. ಗ್ರಾಹಕರ ರಕ್ಷಣಾ ಕಾನೂನನ್ನು ಯಾವ ವರ್ಷ ರಚಿಸಲಾಯಿತು?
೨೨. ಕರ್ನಾಟಕದಲ್ಲಿ ಗುಹಾಂತರ ದೇವಾಲಯಗಳು ಯಾವ ಊರಿನಲ್ಲಿವೆ?
೨೩. ಶ್ರೀಮತಿ ಬಾಯಿ ಸ್ಮಾರಕ ವಸ್ತು ಸಂಗ್ರಹಾಲಯ ಕರ್ನಾಟಕದಲ್ಲಿ ಎಲ್ಲಿದೆ?
೨೪. ಕ್ಷಯರೋಗ ಶ್ವಾಸಕೋಶಕ್ಕೆ ಸಂಬಂಧಿಸಿದ್ದು, ಅದೇ ರೀತಿ ಅಸ್ತಮಾ ರೋಗ ಯಾವುದಕ್ಕೆ ಸಂಬಂಧಿಸಿದ್ದು?
೨೫. ಸಿಸಿಬಿ ಯ ವಿಸ್ರೃತ ರೂಪವೇನು?
೨೬. ಕರ್ನಾಟಕದಲ್ಲಿ ಗುಹಾಂತರ ದೇವಾಲಯಗಳು ಯಾವ ಊರಿನಲ್ಲಿವೆ?
೨೭. ಬಾಬರ್ ಚಕ್ರವರ್ತಿಯು ತನ್ನ ಆತ್ಮ ಕಥೆಯನ್ನು ಬರೆಯಲು ಉಪಯೋಗಿಸಿದ ಮೂಲ ಭಾಷೆ ಯಾವುದು?
೨೮. ಸಾನಿಯಾ ಮಿರ್ಜಾ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
೨೯. ಹಿಂದುಗಳ ಪ್ರಸಿದ್ಧ ಯಾತ್ರ ಸ್ಥಳ ಬದರಿನಾಥ ಯಾವ ರಾಜ್ಯದಲ್ಲಿದೆ?
ಪ್ರಸಿದ್ಧ ದಿನಾಚರಣೆ
ಅಕ್ಟೋಬರ್ – ೨೪ ವಿಶ್ವ ಸಂಸ್ಥೆ ದಿನ
ಉತ್ತರಗಳು:
Questionspaper 42
೧. ವೀರಣ್ಣ ಮಡಿವಾಳರ
೨. ಸಾಂಟಾ ಮರಿಯಾ
೩. ೨೦%
೪. ಅರ್ಜೈಂಟಿನಾ
೫. ಕೋಲ್ಕತ್ತಾ
೬. ಒರಿಸ್ಸಾ
೭. ಶ್ರೀ ಪಾದರಾಜರು
೮. ಬೌರ್ಥ್ ಲೋಮಿಯಮನ್ಫೆಡ್ರಿ (ಇಟಲಿ)
೯. ಕಾರ್ಲ್ ಜಿ ಜಾನ್ಸ್ಕಿ
೧೦. ಭಾರತ
೧೧. ರಷ್ಯಾ
೧೨. ಲಾಲ್ ಬಹುದ್ದೂರ್ ಶಾಸ್ತ್ರಿ
೧೩. ನಂದಳಿಕೆ ಲಕ್ಷ್ಮೀನಾರಾಯಣಪ್ಪ
೧೪. ಧನುರ್ದ್ಧಾರಿ
೧೫. ಪೋಲಿಸ್ ತರಬೇತಿ
೧೬. ಪೋಕ್ರಾನ್ (ರಾಜಸ್ಥಾನ)
೧೭. ಬಿಹಾರ
೧೮. ಕಾರ್ಲ್ಸ್ಟೀನರ್
೧೯. ನದಿಗಳ ಬಗೆಗಿನ ಅಧ್ಯಯನ
೨೦. ಸಮ್ಮೀರ್ ಬಾಟಿಯಾ
೨೧. ೧೯೮೬
೨೨. ಬಾದಾಮಿ (ಬಾಗಲಕೋಟೆ ಜಿಲ್ಲೆ)
೨೩. ಮಂಗಳೂರು
೨೪. ಶ್ವಾಸನಾಳ
೨೫. ಸಿಟಿ ಕ್ರೈಂ ಬ್ರ್ಯಾಂಚ್
೨೬. ೧೯೭೪
೨೭. ಪರ್ಷಿಯನ್
೨೮. ಓಪನ್ ಟೆನ್ನಿಸ್
೨೯. ಉತ್ತರಾಖಂಡ
ಪ್ರಶ್ನೆಗಳು :
Questions paper 43
೧. ಇತ್ತೀಚಿಗೆ ನರೇಂದ್ರ ಮೋದಿಯವರು ಉದ್ಘಾಟಿಸಿದ ಭಾರತದ ಬೃಹತ್ ಫುಡ್ ಪಾರ್ಕ್ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೨. ಇತ್ತೀಚಿಗೆ ತಮಿಳುನಾಡಿನ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವರು ಯಾರು?
೩. ರೊಸಾರಿಯೋ ಚರ್ಚ್ ಕರ್ನಾಟಕದಲ್ಲಿ ಎಲ್ಲಿದೆ?
೪. ವಿಜಯ ವಿಠಲ ಇದು ಯಾರ ಅಂಕಿತನಾಮವಾಗಿದೆ?
೫. ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿಗಳನ್ನು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವುದು?
೬. ಸನಾದಿ ಅಪ್ಪಣ್ಣ ಕಾದಂಬರಿಯನ್ನು ಬರೆದವರು ಯಾರು?
೭. ಮಾನವನ ದೇಹದಲ್ಲಿ ಮೂತ್ರಜನಕಾಂಗದ ಮೇಲೆ ಇರುವ ಗ್ರಂಥಿಯ ಹೆಸರೇನು?
೮. ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಈ ಗೀತೆಯನ್ನು ಬರೆದವರು ಯಾರು?
೯. ರಷ್ಯಾದಲ್ಲಿ ಪಂಚವಾರ್ಷಿಕ ಯೋಜನೆಯನ್ನು ಯಾರು ಪ್ರಾರಂಭಿಸಿದರು?
೧೦. ನಿಸರ್ಗ ಪ್ರಿಯ ಇದು ಯಾರ ಕಾವ್ಯನಾಮ?
೧೧. ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ?
೧೨. ಹಸಿರು – ಹೊನ್ನು ಈ ಜನಪ್ರಿಯ ಪುಸ್ತಕದ ಲೇಖಕರು ಯಾರು?
೧೩. ವಾಸ್ಕೋಡಿಗಾಮ ಭಾರತಕ್ಕೆ ಸಮುದ್ರದ ಮೂಲಕ ಕಾಲಿಟ್ಟ ವರ್ಷ ಯಾವುದು?
೧೪. ಡಾ||ಎಂ.ಎಸ್.ಸ್ವಾಮಿನಾಥರವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ?
೧೫. ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೧೬. ಹರಿದ್ವಾರ ಯಾವ ನದಿಯ ದಡದ ಮೇಲಿದೆ?
೧೭. ಕಸೌಲಿ ಗಿರಿಧಾಮ ಯಾವ ರಾಜ್ಯದಲ್ಲಿದೆ?
೧೮. ಗುರೂಜಿ ಎಂದು ಬಿರುದು ಹೊಂದಿದ ಭಾರತ ಪ್ರಸಿದ್ಧ ವ್ಯಕ್ತಿ ಯಾರು?
೧೯. ಫಿರಾಕ್ ಗೋರಖ್ ಪುರಿ ಉರ್ದು ಲೇಖಕ ಅವರ ಯಾವ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ ಲಭಿಸಿದೆ?
೨೦. ಮಿಝೋರಾಂ ರಾಜ್ಯದ ರಾಜಧಾನಿ ಯಾವುದು?
೨೧. ಖ್ವಾಜಾ ಬಂದಾನವಾಜ್ ದರ್ಗಾ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೨೨. ೧೯೯೪ರಲ್ಲಿ ಗಿರೀಶ್ ಕಾರ್ನಾಡರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ?
೨೩. ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ಆರ್ಟ್ ಎಲ್ಲಿದೆ?
೨೪. ಭಾರತದ ರಾಷ್ಟ್ರ ಧ್ವಜವನ್ನು ರೂಪಿಸಿದ ಮಹಿಳೆ ಯಾರು?
೨೫. ಇತ್ತೀಚಿಗೆ ನರೇಂದ್ರ ಮೋದಿ ಅಮೇರಿಕಾ ಪ್ರವಾಸ ಕೈಗೊಂಡಾಗ ನ್ಯೂಯಾರ್ಕಿನ ಯಾವ ಸ್ಥಳದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು?
೨೬. ಇತ್ತೀಚಿಗೆ ನಡೆದ ಹದಿನೇಳನೆಯ ಏಷ್ಯಾನ್ ಕ್ರೀಡಾಕೂಟದಲ್ಲಿ ಯೋಗೇಶ್ವರ ದತ್ತ ರವರ ಯಾವ ಕ್ರೀಡೆಗೆ ಚಿನ್ನದ ಪದಕ ದೊರಕಿದೆ?
೨೭. ವಾಂಖೆಡೆ ಕ್ರೀಡಾಂಗಣ ಯಾವ ನಗರದಲ್ಲಿದೆ?
೨೮. ಕನ್ನಡದ ಮೊದಲ ಚಲನಚಿತ್ರ ಪತ್ರಿಕೆ ಯಾವುದು?
೨೯. ಆಸ್ತಿ ಹಕ್ಕನ್ನು ಮೂಲಭೂತ ಹಕ್ಕಿನಿಂದ ತೆಗೆದು ಹಾಕಿದ ವರ್ಷ ಯಾವುದು?
ಪ್ರಸಿದ್ದ ದಿನಾಚರಣೆಗಳು
ಅಕ್ಟೋಬರ್ – ೧೪ ವಿಶ್ವ ಮಾಪಕ ದಿನ
ಅಕ್ಟೋಬರ್ – ೧೬ ವಿಶ್ವ ಆಹಾರ ದಿನ
ಉತ್ತರಗಳು:
Questions paper 43
೧. ತುಮಕೂರು
೨. ಪನ್ನೀರ್ ಸೆಲ್ವಂ
೩. ಮಂಗಳೂರು
೪. ವಿಜಯದಾಸರು
೫. ಶಾಂತಿಗಾಗಿ ಪ್ರಯತ್ನಿಸಿದವರಿಗೆ
೬. ಕೃಷ್ಣಮೂರ್ತಿ ಪುರಾಣಿಕ
೭. ಜನನಗ್ರಂಥಿ
೮. ಹುಯಿಲ್ಗೋಳ ನಾರಾಯಣ್ರಾವ್
೯. ಸ್ಟ್ಯಾಲಿನ್
೧೦. ಸಿದ್ದಲಿಂಗಯ್ಯ
೧೧. ಬಿಹಾರ
೧೨. ಬಿ.ಜಿ.ಎಲ್.ಸ್ವಾಮಿ
೧೩. ೧೪೫೮
೧೪. ಕೃಷಿ
೧೫. ಬಾಗಲಕೋಟೆ
೧೬. ಗಂಗಾ
೧೭. ಹಿಮಾಚಲ ಪ್ರದೇಶ
೧೮. ಶ್ರೀ ಎಂ.ಎನ್.ಗೋಳೆಲ್ಕರ್
೧೯. ಗುಲ್-ಎ-ನಗ್ಮಾ
೨೦. ಐಜ್ವಾಲ್
೨೧. ಗುಲ್ಬರ್ಗಾ
೨೨. ತಲೆದಂಡ
೨೩. ದೆಹಲಿ
೨೪. ಮೇಡಮ್ ರೂಸ್ತುಂ ಕಾಯಾ
೨೫. ಮ್ಯಾಡಿಸನ್ ಸ್ಕ್ವೇರ್
೨೬. ಕುಸ್ತಿ
೨೭. ಮುಂಬೈ
೨೮. ಸಿನಿಮಾ (೧೯೩೬)
೨೯. ೧೯೭೭
ಪ್ರಶ್ನೆಗಳು:
Questions paper 44
೧. ಮೈಸೂರು ಸಂಸ್ಥಾನದ ಮೊದಲ ದಿವಾನರು ಯಾರಾಗಿದ್ದರು?
೨. ಬಾಳೆ ಹಣ್ಣಿನಲ್ಲಿರುವ ಜೀವಸತ್ವ ಯಾವುದು?
೩. ೧೯೭೮ರಲ್ಲಿ ಹಿಂದಿ ಲೇಖಕ ಎಸ್.ಎಚ್.ವಾತ್ಸಾಯನ್ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?
೪. ವಾಣಿ ಇದು ಯಾರ ಕಾವ್ಯನಾಮ?
೫. ವಾರ್ ಮೆಮೋರಿಯಲ್ ಮ್ಯುಸಿಯಂ ಎಲ್ಲಿದೆ?
೬. ಶಾಂತಿದೂತ ಎಂದು ಬಿರುದು ಹೊಂದಿದ ಭಾರತದ ವ್ಯಕ್ತಿ ಯಾರು?
೭. ರಷ್ಯಾದ ರಾಷ್ಟ್ರೀಯ ಕ್ರೀಡೆ ಯಾವುದು?
೮. ಸೌರವ್ಯೂಹದಲ್ಲಿರುವ ಯಾವ ಗ್ರಹವು ತನ್ನ ಕಕ್ಷೆಯಲ್ಲಿ ಅತಿ ವೇಗವಾಗಿ ತಿರುಗುತ್ತದೆ?
೯. ಭಾರತದ ಮೊದಲ ಇಂಗ್ಲೀಷ್ ಕಾದಂಬರಿ ಯಾವುದು?
೧೦. ವಿಶ್ವದ ಮೊದಲ ಮಹಿಳಾ ಪ್ರಧಾನಿ ಯಾರು?
೧೧. ೧೯೮೧ರಲ್ಲಿ ಚನ್ನವೀರ ಕಣವಿಯವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?
೧೨. ಉಜ್ಜಯಿನಿ ಯಾವ ನದಿಯ ದಡದ ಮೇಲಿದೆ?
೧೩. ಒಮ್ಮೆಯೂ ಪಾರ್ಲಿಮೆಂಟ್ ಎದುರಿಸಿದ ಪ್ರಧಾನಿ ಯಾರು?
೧೪. ಕ್ಲೋರಿನ್ ಒಂದು ಮೂವಸ್ತು ಎಂದು ತೋರಿಸಿ ಕೊಟ್ಟ ವಿಜ್ಞಾನಿ ಯಾರು?
೧೫. ಮಧ್ವಾಚಾರ್ಯರು ಜನಿಸಿದ ಸ್ಥಳ ಯಾವುದು?
೧೬. ವಿಕ್ಟೋರಿಯಾ ಕ್ರಾಸ್ ಪುರಸ್ಕಾರ ಪಡೆದ ಪ್ರಥಮ ಭಾರತೀಯ ಯಾರು?
೧೭. ಬೆಂಗಳೂರಿನಲ್ಲಿ ನಿಮಾನ್ಸ್ಹ್ ಸ್ಥಾಪನೆಯಾದ ವರ್ಷ ಯಾವುದು?
೧೮. ಬಾಹ್ಯಾಕಾಶ ಯಾನ ಮಾಡಿದ ಪ್ರಥಮ ಭಾರತೀಯ ಮಹಿಳೆ ಕಲ್ಪನಾ ಚಾವ್ಲಾ ಯಾವ ರಾಜ್ಯದವರು?
೧೯. ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆ ಎಲ್ಲಿದೆ?
೨೦. ಭಾರತ ಮೊದಲು ಸ್ಥಳೀಯವಾಗಿ ತಯಾರಿಸಿದ ಅಣು ಕ್ರಿಯಾಕಾರಕ ಯಾವುದು?
೨೧. ಭಾರತದಲ್ಲಿ ಜನಗಣತಿಯನ್ನು ಎಷಟು ವರ್ಷಕ್ಕೊಮ್ಮೆ ನಡೆಸಲಾಗುತದೆ?
೨೨. ಡಾ||ರಾಜಕುಮಾರರವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತ ವರ್ಷ ಯಾವುದು?
೨೩. ಪ್ರಥಮವಾಗಿ ಭಾರತದಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಭಾರತೀಯ ಮಹಿಳೆ ಯಾರು?
೨೪. ಒರಿಸ್ಸಾ ರಾಜ್ಯದ ರಾಜ್ಯಧಾನಿ ಯಾವುದು?
೨೫. ಅತ್ತಿವೇರಿ ಪಕ್ಷಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೨೬. ಸಂಗಯ್ಯಾ ಇದು ಯಾರ ಅಂಕಿತನಾಮವಾಗಿದೆ?
೨೭. ಕರ್ನಾಟಕದ ಅತ್ಯಂತ ದೊಡ್ಡ ಪುಸ್ತಕ ಮಳಿಗೆ ಯಾವುದು?
೨೮. ಜಮನಾಲಾಲ್ ಬಜಾಬ್ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?
೨೯. ನಯನ್ ಮಾಂಗೀಯಾ ಇವರು ಯಾವ ಕ್ರೀಡೆಗೆ ಸಂಬಂಧಿಸಿದವರು?
ಪ್ರಸಿದ್ಧ ದಿನಾಚರಣೆಗಳು
ಅಕ್ಟೋಬರ್ – ೦೮ ಭಾರತೀಯ ವಾಯುಪಡೆ ದಿನ
ಅಕ್ಟೋಬರ್ – ೦೯ – ವಿಶ್ವ ಅಂಚೆ ದಿನ
ಅಕ್ಟೋಬರ್ – ೧೦ – ಭಾರತೀಯ ಅಂಚೆ ದಿನ
ಉತ್ತರಗಳು:
Questions paper 44
೧. ಪೂರ್ಣಯ್ಯ
೨. ’ಎ’ ಜೀವಸತ್ವ
೩. ಕಿತ್ನಿನಾವೋಂಮೆ ಕಿತ್ನಿಬಾರ್
೪. ಬಿ.ಎಸ್.ಸುಬ್ಬಮ್ಮ
೫. ದೆಹಲಿ
೬. ಶ್ರೀ ಲಾಲ್ ಬಹುದ್ದೂರ್ ಶಾಸ್ತ್ರಿ
೭. ಚೆಸ್
೮. ಗುರು
೯. ರಾಜ್ ಮೋಹನ್ಸ್ ವೈಫ್
೧೦. ಶ್ರೀಮತಿ ಸರಿಮಾವೋ ಬಂಡಾರ ನಾಯಕ
೧೧. ಜೀವಧ್ವನಿ
೧೨. ಶಿಪ್ರಾ (ಮಧ್ಯ ಪ್ರದೇಶ)
೧೩. ಚರಣ್ಸಿಂಗ್
೧೪. ಹಂಫ್ರಿ ಡೇವಿ
೧೫. ಉಡುಪಿಯ ಬಳಿ ಪಾಜಕ
೧೬. ಖುದಾದಾ ಖಾನ್
೧೭. ೧೯೭೪
೧೮. ಹರಿಯಾಣ
೧೯. ಭೂಪಾಲ್ (ಮಧ್ಯ ಪ್ರದೇಶ)
೨೦. ಟ್ರಾಂಬೆ
೨೧. ೧೦ ವರ್ಷಗಳಿಗೊಮ್ಮೆ
೨೨. ೧೯೯೫
೨೩. ಇಳಾ ಮಜುಮ್ದಾರ್
೨೪. ಭುವನೇಶ್ವರ
೨೫. ಉತ್ತರ ಕನ್ನಡ
೨೬. ನೀಲಾಂಬಿಕೆ
೨೭. ಸ್ವಪ್ನ ಬುಕ್ ಹೌಸ್ ಬೆಂಗಳೂರು
೨೮. ತಗಡೂರು ರಾಮಚಂದ್ರರಾವ್
೨೯. ಕ್ರಿಕೆಟ್
ಪ್ರಶ್ನೆಗಳು:
Questions paper 45
೧. ನ್ಯಾಷನಲ್ ಮ್ಯೂಸಿಯಂ ಆಫ್ ನಾಚುರಲ್ ಹಿಸ್ಟರಿ ಎಲ್ಲಿದೆ?
೨. ಅಯೋಧ್ಯ ಯಾವ ನದಿಯ ದಡದ ಮೇಲಿದೆ?
೩. ಹಿಂದೂ ಕಾನೂನಿನ ಮಿತಾಕ್ಷರ ಎಂಬ ಪುಸ್ತಕವನ್ನು ಬರೆದವರು ಯಾರು?
೪. ಅಂತ್ಯೋದಯ ಅನ್ನ ಯೋಜನೆ ಜಾರಿಗೊಳಿಸಲಾದ ವರ್ಷ ಯಾವುದು?
೫. ಗೌರ್ಮೆಂಟ್ ಬ್ರಾಹ್ಮಣ ಇದು ಯಾವ ವ್ಯಕ್ತಿಯ ಕುರಿತ ಆತ್ಮ ಕಥನವಾಗಿದೆ?
೬. ಶಕುಂತಲೆಯ ಮಗ ಭರತನ ಮೊದಲ ಹೆಸರೇನು?
೭. ಕೋಹಿನೂರ್ ವಜ್ರಕ್ಕೆ ಆ ಹೆಸರು ನೀಡಿದವರು ಯಾರು?
೮. ಭಾರತದ ರಾಷ್ಟ್ರೀಯ ಕಾಂಗ್ರೆಸ್ಗೆ ಆಯ್ಕೆಯಾದ ಮೊಟ್ಟ ಮೊದಲ ಮುಸ್ಲಿಂ ಅಧ್ಯಕ್ಷರು ಯಾರು?
೯. ಶಂಭುಲಿಂಗ ಇದು ಯಾರ ಅಂಕಿತನಾಮವಾಗಿದೆ?
೧೦. ಏಕಕಾಲಕ್ಕೆ ದೃಷ್ಟಿಯನ್ನು ಎರಡು ಕಡೆ ಕೇಂದ್ರಿಕರಿಸುವ ಪ್ರಾಣಿ ಯಾವುದು?
೧೧. ಜಪಾನ್ ರಾಷ್ಟ್ರದ ನಾಣ್ಯದ ಹೆಸರೇನು?
೧೨. ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆ ಎಲ್ಲಿದೆ?
೧೩. ವಂಶಿ ಇದು ಯಾರ ಕಾವ್ಯ ನಾಮ?
೧೪. ನಾಸ್ಡಾಕ್ನಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಕಂಪೆನಿ ಯಾವುದು?
೧೫. ಸರ್ಕಾರವು ಹೂಡಿಕೆ ಹಿಂತೆಗೆತ ಆಯೋಗವನ್ನು ರಚಿಸಿದ ವರ್ಷ ಯಾವುದು?
೧೬. ದಾರೋಜಿ ಕರಡಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೧೭. ಜಲದುರ್ಗ ಜಲಪಾತ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೧೮. ಸ್ವತಂತ್ರ ಭಾರತದ ಮೊದಲ ಕೈಗಾರಿಕಾ ನೀತಿ ಘೋಷಿಸಲ್ಪಟ್ಟ ವರ್ಷ ಯಾವುದು?
೧೯. ೨೦೦೯ರಲ್ಲಿ ಚಿತ್ರದುರ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
೨೦. ತ್ರಿಪುರಾ ರಾಜ್ಯದ ರಾಜಧಾನಿ ಯಾವುದು?
೨೧. ನೇತಾಜಿ ಸುಭಾಷಚಂದ್ರಬೋಸ ಕ್ರೀಡಾ ಆಕಾಡೆಮಿ ಮಹಾರಾಷ್ಟ್ರದಲ್ಲಿ ಎಲ್ಲಿದೆ?
೨೨. ಕೇವಲಾದೇವ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
೨೩. ಕಾರ್ಗಿಲ್ ಕದನ ನಡೆದ ವರ್ಷ ಯಾವುದು?
೨೪. ವಿಶ್ವದಲ್ಲಿ ಅತ್ಯಂತ ದೊಡ್ಡ ವಸ್ತು ಸಂಗ್ರಹಾಲಯ ಯಾವುದು?
೨೫. ದೆಹಲಿಯಲ್ಲಿನ ರಾಷ್ಟ್ರಪತಿ ಭವನವನ್ನು ವಿನ್ಯಾಸ ಮಾಡಿದವರು ಯಾರು?
೨೬. ದಿನೇಶ ಖನ್ನ್ ಇವರು ಯಾವ ಕ್ರೀಡೆಗೆ ಸಂಬಂಧಿಸಿದವರು?
೨೭. ಸತ್ರಿಯ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ ಶೈಲಿಯಾಗಿದೆ?
೨೮. ಆಸ್ಕರ್ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
೨೯. ಬೆಳಕಿನ ಸಾಂದ್ರತೆ ಅಳೆಯುವ ಸಾಧನ ಯಾವುದು?
ಪ್ರಸಿದ್ಧ ದಿನಾಚರಣೆಗಳು
ಅಕ್ಟೋಬರ್ – ೦೧ ವಿಶ್ವ ಹಿರಿಯದಿನ ಹಾಗೂ ಸ್ವಯಂ ಪ್ರೇರಿತ ರಕ್ತದಾನ ದಿನ
ಅಕ್ಟೋಬರ್ – ೦೨ ಗಾಂಧೀ ಜಯಂತಿ ಹಾಗೂ ವಿಶ್ವ ಸಸ್ಯಹಾರಿಗಳ ದಿನ
ಅಕ್ಟೋಬರ್ – ೦೪ ವಿಶ್ವ ಪ್ರಾಣಿ ಕಲ್ಯಾಣ ದಿನ ಹಾಗೂ ವಿಶ್ವ ವಸತಿ ದಿನ
ಉತ್ತರಗಳು:
Questions paper 45
೧. ದೆಹಲಿ
೨. ಸರಯೂ (ಉತ್ತರ ಪ್ರದೇಶ)
೩. ವಿಜ್ಞಾನೇಶ್ವರ
೪. ಡಿಸೆಂಬರ್ ೨೫ – ೨೦೦೧
೫. ಅರವಿಂದ ಮಾಲಗತ್ತಿ
೬. ಸರ್ವಧರ್ಮ
೭. ನಾದಿರ್ ಷಾ
೮. ಬದ್ರುದ್ದೀನ್ ತ್ಯಾಬ್ಜೀ
೯. ನಿಜಗುಣ ಶಿವಯೋಗಿ
೧೦. ನೀರುಗುದರೆ
೧೧. ಯೆನ್
೧೨. ವಾರಣಾಸಿ (ಉತ್ತರ ಪ್ರದೇಶ)
೧೩. ಎ.ಜಿ.ಭೀಮರಾವ್
೧೪. ಇನ್ಪೋಸಿಸ್
೧೫. ಆಗಸ್ಟ್ ೧೯೯೬
೧೬. ಬಳ್ಳಾರಿ
೧೭. ರಾಯಚೂರು
೧೮. ೬ ಏಫ್ರಿಲ್ – ೧೯೪೮
೧೯. ಎಲ್.ಬಸವರಾಜು
೨೦. ಅಗರತಲಾ
೨೧. ಪುಣೆ
೨೨. ರಾಜಸ್ಥಾನ
೨೩. ೧೯೯೯
೨೪. ಅಮೆರಿಕನ್ ಮ್ಯೂಸಿಯಂ ಆಫ್ ನಾಚುರಲ್ ಹಿಸೈರಿ
೨೫. ಸರ್.ಎಡ್ಜಿನ್ಲುಂಟೆಯೆನ್ಸ್
೨೬. ಬ್ಯಾಡ್ಮಿಂಟನ್
೨೭. ಅಸ್ಸಾಂ
೨೮. ಸಿನಿಮಾ
೨೯. ಪೋಟೊ ಮೀಟರ್
ಸಾಮಾನ್ಯ ಜ್ಞಾನ ಶ್ರೀಶ್ರೀಶ್ರೀಶ್ರೀಶ್ರೀ
ಪ್ರಶ್ನೆಗಳು:
Questionspaper 46
೧. ವಿಶ್ವದಲ್ಲಿ ಉದ್ಭವಿಸಬಹುದಾದ ವಾಣಿಜ್ಯ ವಿವಾದಗಳನ್ನು ನಿವಾರಿಸಲು ಸ್ಥಾಪಕವಾದ ಸಂಸ್ಥೆ ಯಾವುದು?
೨. ಮೋಹಿನಿಯಟ್ಟಂ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ ಶೈಲಿಯಾಗಿದೆ?
೩. ನಳ ಸರೋವರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?
೪. ನೇಪಾಳದ ಕಠ್ಮಂಡು ನಗರದಲ್ಲಿರುವ ಹಿಂದುಗಳ ಪ್ರಸಿದ್ಧ ದೇವಾಲಯ ಯಾವುದು?
೫. ಭಾರತದ ರಾಷ್ಟ್ರ ಧ್ವಜಕ್ಕೆ ಬಳಸುವ ಬಟ್ಟೆ ಯಾವುದು?
೬. ನಾಯಿಕೆಮ್ಮು ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಯಾವುದು?
೭. ಚಿಕ್ಕಮಗಳೂರು ಮಂಗಳೂರು ನಡುವೆ ಬರುವ ಕಣಿವೆ ಮಾರ್ಗ ಯಾವುದು?
೮. ಭಾರತ ಸರಕಾರದಿಂದ ದಾಮೋದರ ಕಣಿವೆ ಸಂಸ್ಥೆ (ಡಿವಿಸ್) ಸ್ಥಾಪಿಸಲಾದ ವರ್ಷ ಯಾವುದು?
೯. ಹರಿಜನ ಎಂಬ ಹೆಸರನ್ನು ಮೊದಲ ಬಾರಿಗೆ ಪ್ರಯೋಗಿಸಿದವರು ಯಾರು?
೧೦. ಚಲನ ಸಿದ್ಧಾಂತವನ್ನು ಸೂತ್ರೀಕರಿಸಿದವರು ಯಾರು?
೧೧. ಜೈಸಲ್ ಮೀರ್ ಕೋಟೆ ಯಾವ ರಾಜ್ಯದಲ್ಲಿದೆ?
೧೨. ಲಾಲ್ಗುಳಿ ಪಾಲ್ಸ್ ಯಾವ ಜಿಲ್ಲೆಯಲ್ಲಿದೆ?
೧೩. ಹರಿಸೇನ್ ಎಂಬ ಸೈನ್ಯಾಧಿಪತಿ ಯಾವ ರಾಜನ ಆಸ್ಥಾನದಲ್ಲಿದ್ದ?
೧೪. ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ ಎಲ್ಲಿದೆ?
೧೫. ಜೈ ಹಿಂದ್ ಅಭಿನಂದನೆಯನ್ನು ಮೊದಲು ಪ್ರಾರಂಭಿಸಿದ ವ್ಯಕ್ತಿ ಯಾರು?
೧೬. ಬಿಪಿಸಿಎಲ್ ನ ವಿಸ್ತೃತ ರೂಪವೇನು?
೧೭. ಬಂದೂಕಿನ ಹಾಗೂ ಪಟಾಕಿಯ ಮದ್ದಿನ ಪುಡಿಯ ತಯಾಕೆಯಲ್ಲಿ ಬಳಸಲಾಗುವ ಇಂಗಾಲದ ರೂಪ ಯಾವುದು?
೧೮. ಮಾಂಡೋವಿ ಭಾರತದ ಯಾವ ರಾಜ್ಯದ ಮುಖ್ಯ ನದಿಯಾಗಿದೆ?
೧೯. ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶ ಯಾವುದು?
೨೦. ಬದರಿನಾಥ ಯಾವ ನದಿ ದಡದ ಮೇಲಿದೆ?
೨೧. ಮಣಿಪುರ ರಾಜ್ಯದ ರಾಜಧಾನಿ ಯಾವುದು?
೨೨. ಪರ್ವತವಾಣಿ ಇದು ಯಾರ ಕಾವ್ಯ ನಾಮ?
೨೩. ಜಲವಿಲಾಸ್ ಅರಮನೆ ಯಾವ ರಾಜ್ಯದಲ್ಲಿದೆ?
೨೪. ರಾವಣನಿಗೆ ಶಿವನು ಅನುಗ್ರಹಿಸಿದ ಖಡ್ಗದ ಹೆಸರೇನು?
೨೫. ಅಕ್ಬರ್ ಚಕ್ರವರ್ತಿಯ ಪತ್ನಿಯ ಹೆಸರೇನು?
೨೬. ಪ್ರೀನ್ಸ್ ಆಫ್ ವೇಲ್ಸ್ ಮ್ಯೂಸಿಯಂ ಎಲ್ಲಿದೆ?
೨೭. ೧೯೯೬ – ೯೭ ನೇ ಸಾಲಿನ ಪ್ರವಾಸೋದ್ಯಮ ಉತ್ತಮ ನಿರ್ವಹಣಾ ರಾಜ್ಯ ಪ್ರಶಸ್ತಿ ಪಡೆದುಕೊಂಡ ರಾಜ್ಯ ಯಾವುದು?
೨೮. ಮುತ್ತಯ್ಯ ಭಾಗವತರ್ ರವರ ಅಂಕಿತ ನಾಮ ಯಾವುದು?
೨೯. ಸೂಕ್ಷ್ಮದರ್ಶಕ ಯಂತ್ರ ಕಂಡು ಹಿಡಿದ ವಿಜ್ಞಾನಿ ಯಾರು?
ಪ್ರಸಿದ್ಧ ದಿನಾಚರಣೆಗಳು
ಸೆಪ್ಟೆಂಬರ್ – ೨೬ ವಿಶ್ವ ಕಿವುಡರ ದಿನ
ಸೆಪ್ಟೆಂಬರ್ – ೨೭ ಅಂತರಾಷ್ಟ್ರೀಯ ಪ್ರವಾಸೋದ್ಯಮ ದಿನ
ಉತ್ತರಗಳು:
Questions paper 46
೧. ವಿಶ್ವ ವಾಣಿಜ್ಯ ಸಂಸ್ಥೆ
೨. ಕೇರಳ
೩. ಗುಜರಾತ್
೪. ಪಶುಪತಿನಾಥ ದೇವಾಲಯ
೫. ಖಾದಿ
೬. ಬಾರ್ಡೆಟೆಲ್ಲ ಪರ್ಟುಸಿಸ್
೭. ಚಾರ್ಮುಡಿ ಫಾಟ್
೮. ೧೯೪೮
೯. ಗಾಂಧೀಜಿ
೧೦. ಐಸಾಕ್ ನ್ಯೂಟನ್
೧೧. ರಾಜಸ್ಥಾನ್
೧೨. ಉತ್ತರಕನ್ನಡ
೧೩. ಸಮುದ್ರ ಗುಪ್ತ
೧೪. ಮುಂಬೈ
೧೫. ಸುಭಾಶ್ ಚಂದ್ರ ಬೋಸ್
೧೬. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್
೧೭. ಇದ್ದಿಲು
೧೮. ಗೋವಾ
೧೯. ಫ್ರಾನ್ಸ್
೨೦. ಗಂಗೋತ್ರಿ
೨೧. ಇಂಫಾಲಾ
೨೨. ನರಸಿಂಗ್ರಾವ್
೨೩. ಮಧ್ಯಪ್ರದೇಶ, (ಗ್ವಾಲಿಯರ್)
೨೪. ಚಂದ್ರಹಾಸ
೨೫. ಜೋಧಾಬಾಯಿ
೨೬. ಮುಂಬೈ
೨೭. ಕರ್ನಾಟಕ
೨೮. ಹರಿಕೇಶ್
೨೯. ಲ್ಯೂವನ್ ಹಾಕ್
ಪ್ರಶ್ನೆಗಳು:
Questions paper 47
೧. ಬಿರ್ಲಾ ಟೆಕ್ನಾಲಾಜಿಕಲ್ ಹಾಗೂ ಇಂಡಸ್ಟ್ರೀಯಲ್ ಮ್ಯೂಸಿಯಂ ಎಲ್ಲಿದೆ?
೨. ಕೆಂಪು ತ್ರಿಕೋನ ಇದು ಯಾವುದರ ಸಂಕೇತವಾಗಿದೆ?
೩. ಬಿಹಾರದ ಗಾಂಧಿ ಎಂದು ಕರೆಯಲ್ಪಡುವ ವ್ಯಕ್ತಿ ಯಾರು?
೪. ಪಂಡರಾಪುರ ಪ್ರಸಿದ್ಧ ಯಾತ್ರಾ ಸ್ಥಳ ಯಾವ ರಾಜ್ಯದಲ್ಲಿದೆ?
೫. ಶಂಕರದೇವ ಪ್ರಶಸ್ತಿಯನ್ನು ಭಾರತದ ಯಾವ ರಾಜ್ಯ ಸರ್ಕಾರ ಪ್ರತಿಷ್ಟಾಪಿಸಿರುವ ಪ್ರಶಸ್ತಿಯಾಗಿದೆ?
೬. ಭೂ ಮೇಲ್ಮೈನ ಅತ್ಯಂತ ಕೆಳ ಬಿಂದು ಯಾವುದು?
೭. ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡಿದವರು ಯಾರು?
೮. ಕಕ್ಷೆಯಲ್ಲಿ ಬಂದ ಮೊದಲ ಕೃತಕ ಉಪಗ್ರಹ ಯಾವುದು?
೯. ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ಹಣ್ಣು ಯಾವುದು?
೧೦. ರಸಿಕರಂಗ ಇದು ಯಾರ ಕಾವ್ಯ ನಾಮ?
೧೧. ೧೯೬೪ರಲ್ಲಿ ಬಿ.ಪುಟ್ಟಸ್ವಾಮಯ್ಯ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿದೆ?
೧೨. ಆಲ್ಕೋಹಾಲ್ ತಯಾರಿಸಲು ಬಳಸುವ ಪ್ರಮುಖ ರಾಸಾಯನಿಕ ಯಾವುದು?
೧೩. ದಕ್ಷಿಣ ಕೇಂದ್ರ ರೈಲ್ವೆಯ ಆಡಳಿತ ಕಛೇರಿ ಇರುವ ಸ್ಥಳ ಯಾವುದು?
೧೪. ಪೈಕಾಲಜಿ ಇದು ಯಾವುದರ ಕುರಿತು ಅಧ್ಯಯನವಾಗಿದೆ?
೧೫. ಕೈಗಾರಿಕಾ ಉತ್ಪನ್ನಗಳ ಗುಣಮಟ್ಟವನ್ನು ನಿರ್ಧರಿಸುವ ಸಂಸ್ಥೆ ಯಾವುದು?
೧೬. ರಾಜಾಜಿ ಎಂದು ಬಿರುದು ಹೊಂದಿದ ಭಾರತದ ವ್ಯಕ್ತಿ ಯಾರು?
೧೭. ಮಗುವಿನ ಹೃದಯ ಒಂದು ನಿಮಿಷಕ್ಕೆ ಸುಮಾರು ಎಷ್ಟು ಬಾರಿ ಬಡಿದುಕೊಳ್ಳುತ್ತದೆ?
೧೮. ಕಾನ್ಹಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
೧೯. ಕಿತ್ತಳೆ ಹಣ್ಣುಗಳಿಗೆ ಪ್ರಸಿದ್ಧವಾದ ಭಾರತದ ನಗರ ಯಾವುದು?
೨೦. ೧೯೧೫ರಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಥಮ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
೨೧. ಬಾಸುಮತಿ ಅಕ್ಕಿಯ ರಫ್ತಿನಲ್ಲಿ ಪ್ರಪಂಚದಲ್ಲಿ ಮೊದಲ ಸ್ಥಾನದಲ್ಲಿರುವ ದೇಶ ಯಾವುದು?
೨೨. ಷಿಲ್ಲಾಂಗ್ ಗಿರಿಧಾಮ ಯಾವ ರಾಜ್ಯದಲ್ಲಿದೆ?
೨೩. ರೇಡಿಯೋ ಆಸ್ಟ್ರಾನಾಮಿ ಸೆಂಟರ್ ಯಾವ ರಾಜ್ಯದಲ್ಲಿದೆ?
೨೪. ಕಾಫಿಯು ಒಳಗೊಂಡಿರುವ ಉತ್ತೇಜನಕಾರಕ ಯಾವುದು?
೨೫. ೨೦೧೨ರ ಲಂಡನ್ ಒಲಂಪಿಕ್ಸ್ನಲ್ಲಿ ಹೆಚ್ಚು ಚಿನ್ನದ ಪದಕಗಳನ್ನು ಪಡೆದ ರಾಷ್ಟ್ರ ಯಾವುದು?
೨೬. ಆಸ್ಟ್ರೇಲಿಯಾದ ರಾಷ್ಟ್ರೀಯ ಕ್ರೀಡೆ ಯಾವುದು?
೨೭. ವಾಟರ್ ಪೋಲೊ ಆಟದಲ್ಲಿರುವ ಆಟಗಾರರ ಸಂಖ್ಯೆ ಎಷ್ಟು?
೨೮. ಕಕ್ರಾಪಾರಾ ಪರಮಾಣು ಶಕ್ತಿ ಕೇಂದ್ರ ಯಾವ ರಾಜ್ಯದಲ್ಲಿದೆ?
೨೯. ಬಣ್ಣದ ಸಿನೇಮಾದ ಸಂಶೋಧಕರು ಯಾರು?
ಪ್ರಸಿದ್ಧ ದಿನಾಚರಣೆ
ಸೆಪ್ಟೆಂಬರ್ – ೧೫ ಇಂಜಿನಿಯರುಗಳ ದಿನ
ಸೆಪ್ಟೆಂಬರ್ – ೧೬ ವಿಶ್ವ ಓಜೋನ್ ದಿನ
ಉತ್ತರಗಳು:
Questions paper 47
೧. ಕೋಲ್ಕತ್ತಾ
೨. ಕುಟುಂಬ ಯೋಜನೆ
೩. ಡಾ|| ರಾಜೇಂದ್ರಪ್ರಸಾದ್
೪. ಮಹಾರಾಷ್ಟ್ರ
೫. ಅಸ್ಸಾಂ
೬. ಡೆಡ್ ಸಮುದ್ರ ದಡ (ಸಮುದ್ರಮಟ್ಟದಿಂದ ೩೬೯ಕಿ.ಮೀ ಕೆಳಗೆ)
೭. ವಿಶ್ವಗುರು ಬಸವೇಶ್ವರ
೮. ರಷ್ಯಾದ ಸ್ಪುಟ್ನಿಕ್
೯. ಬಾಳೆಹಣ್ಣು
೧೦. ರಂ.ಶ್ರೀ.ಮುಗಳಿ
೧೧. ಕ್ರಾಂತಿ ಕಲ್ಯಾಣ
೧೨. ಈಥಾನಾಲ್
೧೩. ಸಿಕಂದರಬಾದ್
೧೪. ಅಲ್ಗೆ ಸಸ್ಯಗಳ ಕುರಿತು
೧೫. ಐ.ಎಸ್.ಐ (ಇಂಡಿಯನ್ ಸ್ಟಾಂಡರ್ಡ್ ಇನ್ಸಿಟಿಟ್ಯೂಟ್)
೧೬. ಶ್ರೀ.ಸಿ.ರಾಜಗೋಪಾಲಚಾರಿ
೧೭. ೧೨೦ ಬಾರಿ
೧೮. ಮಧ್ಯಪ್ರದೇಶ
೧೯. ನಾಗ್ಪುರ್
೨೦. ಎಚ್.ವಿ.ನಂಜುಂಡಯ್ಯ
೨೧. ಭಾರತ
೨೨. ಆಸ್ಸಾಂ
೨೩. ತಮಿಳುನಾಡು
೨೪. ಕೆಫೀನ್
೨೫. ಅಮೇರಿಕಾ
೨೬. ಕ್ರಿಕೆಟ್
೨೭. ಏಳು
೨೮. ಗುಜರಾತ್
೨೯. ಜಾರ್ಜ್ ಈಸ್ಟಮನ್ (ಅಮೇರಿಕಾ)
ಪ್ರಶ್ನೆಗಳು:
Questions paper 48
೧. ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡ ರೈಲು ಸಂಪರ್ಕ ಹೊಂದಿರುವ ದೇಶ ಯಾವುದು?
೨. ಪುತಿನ ಇದು ಯಾರ ಕಾವ್ಯ ನಾಮ?
೩. ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಕಾರ್ಖಾನೆ ಕರ್ನಾಟಕದಲ್ಲಿ ಎಲ್ಲಿದೆ?
೪. ಮನುಶ್ರೀ ಪ್ರಶಸ್ತಿ ಪಡೆದ ಪ್ರಥಮ ಮಹಿಳಾ ಸಾಹಿತಿ ಯಾರು?
೫. ಮಲಯಾಳಂನ ಸಾಹಿತಿ ತಕಳಿ ಶಿವಶಂಕರ ಪಿಳ್ಳೈಯವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರತಿದೆ?
೬. ಬೆಂಗಳೂರಿನಲ್ಲಿ ಹೈಕೋರ್ಟ್ ಸ್ಥಾಪನೆಯಾದ ವರ್ಷ ಯಾವುದು?
೭. ವಾಯುಭಾರ ಮಾಪಕ ಕಂಡು ಹಿಡಿದವರು ಯಾರು?
೮. ನೊಬೆಲ್ ಪ್ರಶಸ್ತಿ ಪಡೆದ ಪಾಕಿಸ್ತಾನದ ಏಕೈಕ ವ್ಯಕ್ತಿ ಯಾರು?
೯. ಮಹಾನದಿಯ ಉಗಮ ಸ್ಥಳ ಯಾವುದು?
೧೦. ರಸಗೊಬ್ಬರ ಕಾರ್ಖಾನೆ ಸ್ಥಾಪಿಸಿದ ಭಾರತದ ಮೊದಲ ರಾಜ್ಯ ಯಾವುದು?
೧೧. ಮಾಗೋಡು ಜಲಪಾತವನ್ನು ಉಂಟು ಮಾಡುವ ನದಿ ಯಾವುದು?
೧೨. ಅಟಕಾಮಾ ಮರುಭೂಮಿ ಯಾವ ಖಂಡದಲ್ಲಿದೆ?
೧೩. ಸುರ್ ಕಾ ಬಾದ್ ಷಾ ಎಂಬ ಬಿರುದಿಗೆ ಪಾತ್ರರಾದ ಹಿಂದೂಸ್ತಾನಿ ಸಂಗೀತ ಕಲಾವಿದ ಯಾರು?
೧೪. ಸಂಸ್ಕಾರ ಕೃತಿಯ ಕರ್ತೃ ಯಾರು?
೧೫. ವಿದ್ಯುತ್ ವಾಷಿಂಗ್ ಮಿಷನ್ ನ ಸಂಶೋಧಕರು ಯಾರು?
೧೬. ಭೂಮಿಯ ಉಗಮದ ಬಗ್ಗೆ ಉಬ್ಬರ ವಿಳತ ಸಿದ್ಧಾಂತ ನೀಡಿದವರು ಯಾರು?
೧೭. ೧೯೮೯ರಲ್ಲಿ ಶಿವರಾಮ ಕಾರಂತರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
೧೮. ಮೆಸಪಟೋಮಿಯಾದ ಈಗಿನ ಹೆಸರೇನು?
೧೯. ೧೯೬೨ರಲ್ಲಿ ದೇವುಡು ನರಸಿಂಹಶಾಸ್ತ್ರೀಯವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?
೨೦. ಕೃಷಿ ಸಾಲಕ್ಕೆ ಸಂಬಂಧಿಸಿದಂತೆ ಇರುವ ಅತಿ ದೊಡ್ಡ ಬ್ಯಾಂಕ್ ಯಾವುದು?
೨೧. ಬ್ರಹ್ಮ ಪುತ್ರ ನದಿಯನ್ನು ಟಿಬೇಟ್ನಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ?
೨೨. ಹಕ್ಕಿಗಳಲ್ಲಿ ಕಂಡು ಬರುವ ಹೃದಯದ ಕೋಣೆಗಳ ಸಂಖ್ಯೆ ಎಷ್ಟು?
೨೩. ಮರುಭೂಮಿಯ ಹಡಗು ಎಂದು ಕರೆಯಲ್ಪಡುವ ಪ್ರಾಣಿ ಯಾವುದು?
೨೪. ದಕ್ಷಿಣ ಕೋರಿಯಾದ ರಾಜಧಾನಿ ಯಾವುದು?
೨೫. ಏಡ್ಸ್ ಮೊಟ್ಟ ಮೊದಲ ಬಾರಿಗೆ ಯಾವ ದೇಶದಲ್ಲಿ ಕಂಡು ಬಂದಿತು?
೨೬. ರಾಷ್ಟ್ರೀಯ ಜವಳಿ ನಿಗಮ ವಲಯ (ಎನ್.ಟಿ.ಸಿ) ಯನ್ನು ಸ್ಥಾಪಿಸಿದ ವರ್ಷ ಯಾವುದು?
೨೭. ದೀಪಾ ಮೆಹ್ತಾ ನಿರ್ಮಾಣದ ಯಾವ ಚಲನಚಿತ್ರ ವಿವಾದನ್ನು ಉಂಟುಮಾಡಿತ್ತು?
೨೮. ಕಳಿಂಗ್ ಕಪ್ ಇದು ಯಾವ ಕ್ರೀಡೆಗೆ ಸಂಬಂಧಿಸಿದೆ?
೨೯. ಧ್ವನಿಯ ತೀಕ್ಷ್ಣತೆಯನ್ನು ಅಳೆಯುವ ಸಾಧನ ಯಾವುದು?
ಪ್ರಸಿದ್ಧ ದಿನಾಚರಣೆ
ಸೆಪ್ಟೆಂಬರ್ – ೦೮ – ವಿಶ್ವ ಸಾಕ್ಷರತಾ ದಿನ
ಉತ್ತರಗಳು:
Questions paper 48
೧. ಭಾರತ
೨. ಪು.ತಿ.ನರಸಿಂಹಚಾರ್
೩. ದಾಂಡೇಲಿ
೪. ಉಷಾ ನವರತ್ನರಾಂ
೫. ಕಾಯರ್
೬. ೧೮೬೨
೭. ಟೊರಿಸೆಲ್ಲಿ
೮. ಅಬ್ದುಲ್ ಸಲಾಮ್
೯. ಛತಿಸ ಘಡ್ಡದ ಬಸ್ತರ್ ಪ್ರಸ್ಥಭೂಮಿಯ ಸಿಂಹಾವ
೧೦. ತಮಿಳುನಾಡು
೧೧. ಬೇಡ್ತಿ
೧೨. ಅಮೇರಿಕಾ
೧೩. ಬಸವರಾಜ ರಾಜಗುರು
೧೪. ಡಾ|| ಯು.ಆರ್.ಅನಂತಮೂರ್ತಿ
೧೫. ಆಲ್ವ.ಜೆ.ಫಿಶರ್ (ಯು.ಎಸ್.ಎ)
೧೬. ಜೀನ್ಸ್ ಮತ್ತು ಜೆಫ್ರಿ
೧೭. ಮೈಮನಗಳ ಸುಳಿಯಲ್ಲಿ
೧೮. ಇರಾಕ್
೧೯. ಮಹಾಕ್ಷತ್ರಿಯ
೨೦. ನಬಾರ್ಡ್
೨೧. ತ್ಸಾಂಗ್ವೊ
೨೨. ನಾಲ್ಕು
೨೩. ಒಂಟೆ
೨೪. ಸಿಯೋಲ್
೨೫. ಅಮೇರಿಕಾ
೨೬. ೧೯೬೮
೨೭. ವಾಟರ್
೨೮. ಬಾಕ್ಸಿಂಗ್
೨೯. ಡೆಸಿಬಲ್
ಪ್ರಶ್ನೆಗಳು:
Questions paper 49
೧. ಹಿಂದಿ ಲೇಖಕ ರಾಮ್ ಧಾರಾಸಿಂಗ್ ದಿನಕರ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?
೨. ೨೦೦೨ರಲ್ಲಿ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
೩. ಗೀತ ರಹಸ್ಯ ಗ್ರಂಥದ ಕರ್ತೃ ಯಾರು?
೪. ವನ್ಯ ಜೀವಿ ರಕ್ಷಣಾ ಅಧಿನಿಯಮವನ್ನು ಯಾವ ವರ್ಷದಲ್ಲಿ ಜಾರಿಗೊಳಿಸಲಾಯಿತು?
೫. ಎನ್ಕೆ ಇದು ಯಾರ ಕಾವ್ಯ ನಾಮ?
೬. ನಂದಾದೇವಿ ಶಿಖರವು ಯಾವ ರಾಜ್ಯದಲ್ಲಿದೆ?
೭. ಪೆನ್ಸಿಲ್ನ ಸಂಶೋಧಕರು ಯಾರು?
೮. ಹಿಮೋಗ್ಲೋಬಿನಲ್ಲಿರುವ ಪ್ರಧಾನ ವಸ್ತು ಯಾವುದು?
೯. ಪಳನಿ ಬೆಟ್ಟಗಳಲ್ಲಿರುವ ಪ್ರಸಿದ್ಧ ಗಿರಿಧಾಮ ಯಾವುದು?
೧೦. ಭಾರತದಲ್ಲಿ ಮೊದಲ ಸಂಪೂರ್ಣ ಹವಾನಿಯಂತ್ರಿತ ಟ್ರೈನ್ ಯಾವುದು?
೧೧. ಅಸ್ಪೃಶ್ಯತೆ ಪಾಲನೆ ಯಾವ ಕಲುಮಿನ ಪ್ರಕಾರ ಅಪರಾಧವೆಂದು ಘೋಷಿಸಲಾಗಿದೆ?
೧೨. ಭಾರತದ ಅತಿಮುಖ್ಯ ಸಿಹಿ ನೀರಿನ ಸರೋವರ ಯಾವುದು?
೧೩. ಅಮೃತಸರದ ಸ್ವರ್ಣ ಮಂದಿರದಲ್ಲಿ ಆಪರೇಷನ್ ಬ್ಲೂ ಸ್ಟಾರ್ ಮಿಲಿಟರಿ ಕಾರ್ಯಾಚರಣೆ ನಡೆದ ವರ್ಷ ಯಾವುದು?
೧೪. ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ?
೧೫. ಭಾರತದ ಯಾವ ರಾಜ್ಯವು ಬಹುದೊಡ್ಡ ಪ್ರಮಾಣದಲ್ಲಿ ಕಲ್ನಾರನ್ನು ಉತ್ಪಾದಿಸುತ್ತದೆ?
೧೬. ಏಷಿಯಾದ ಬೆಳಕು ಎಂದು ಯಾರನ್ನು ಕರೆಯುತ್ತಾರೆ?
೧೭. ಭಾರತದ ಉತ್ತರ ರೈಲ್ವೆಯ ಆಡಳಿತ ಕಛೇರಿ ಇರುವ ಸ್ಥಳ ಯಾವುದು?
೧೮. ೧೯೯೨ರಲ್ಲಿ ಎ.ಎನ್.ಮೂರ್ತಿರಾವ್ ರವರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
೧೯. ಡೆಟ್ರಾಯಿಟ್ ನಗರವು ಯಾವುದರ ಉತ್ಪಾದನೆಗೆ ಪ್ರಸಿದ್ಧವಾಗಿದೆ?
೨೦. ಭಾಕ್ರಾ ಅಣೆಕಟ್ಟೆಯಿಂದ ನಿರ್ಮಿತವಾದ ಜಲಾಶಯ ಯಾವುದು?
೨೧. ಮಾಡು ಇಲ್ಲವೇ ಮಡಿ ಘೋಷಣೆಯನ್ನು ಯಾವ ಚಳುವಳಿಯಲ್ಲಿ ಕೂಗಲಾಯಿತು?
೨೨. ಸಿಸ್ಟರ್ ನಿವೇದಿತಾ ಎಂದು ಯಾರನ್ನು ಕರೆಯುತ್ತಾರೆ?
೨೩. ಖಾಲ್ಸಾದ ಸಂಸ್ಥಾಪಕರು ಯಾರು?
೨೪. ಜನತಾ ಪಕ್ಷದಿಂದ ವಿಭಜನೆಗೊಂಡ ಭಾರತೀಯ ಜನತಾ ಪಕ್ಷದ ರಚನೆಯಾದ ವರ್ಷ ಯಾವುದು?
೨೫. ಪಾರಾದೀಪ ಬಂದರು ಯಾವ ರಾಜ್ಯದಲ್ಲಿದೆ?
೨೬. ಅಂಡಮಾನ್ ದ್ವೀಪಗಳಲ್ಲಿರುವ ಅತಿ ಎತ್ತರವಾದ ಶಿಖರ ಯಾವುದು?
೨೭. ಸಲಾಂ ಬಾಂಬೆ ಚಲನಚಿತ್ರದ ನಿರ್ದೇಶಕರು ಯಾರು?
೨೮. ಡಬಲ್ ಫಾಲ್ಟ್ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ?
೨೯. ೨೦೦೧ರಲ್ಲಿ ಪಿ.ಗೋಪಿಚಂದ ರವರ ಯಾವ ಕ್ರೀಡೆಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಲಾಯಿತು?
ಪ್ರಸಿದ್ಧ ದಿನಾಚರಣೆಗಳು
ಸೆಪ್ಟೆಂಬರ್ – ೧ ವಿಶ್ವ ಶಾಂತಿ ದಿನ ಹಾಗೂ ಆಲಿಪ್ತ ನೀತಿ ದಿನ
ಸೆಪ್ಟೆಂಬರ್ – ೫ ಶಿಕ್ಷಕರ ದಿನ
ಉತ್ತರಗಳು:
Questions paper 49
೧. ಊರ್ವಶಿ
೨. ಡಾ||ಯು.ಆರ್.ಅನಂತ ಮೂರ್ತಿ
೩. ಬಾಲಗಂಗಾಧರ ತಿಲಕ್
೪. ೧೯೭೨
೫. ಎನ್.ಕೆ.ಕುಲಕರ್ಣಿ
೬. ಉತ್ತರಾಂಚಲ
೭. ಜಾಕ್ವಿಸ್ ನಿಕೋಲಾಸ್ ಕಾಂಟೆ (ಫ್ರಾನ್ಸ್)
೮. ಕಬ್ಬಿಣ
೯. ಕೊಡೈಕೆನಾಲ್
೧೦. ರಾಜಧಾನಿ ಏಕ್ಸ್ ಪ್ರೆಸ್
೧೧. ೧೭ನೇ ಕುಲುಮು
೧೨. ಪುಲಿಕಾಟ್
೧೩. ೧೯೮೪
೧೪. ಜೋಗ್
೧೫. ಆಂದ್ರಪ್ರದೇಶ
೧೬. ಬುದ್ಧ
೧೭. ನವದೆಹಲಿ
೧೮. ದೇವರು
೧೯. ಮೋಟಾರು ಕಾರು
೨೦. ಗೋವಿಂದ ಸಾಗರ್
೨೧. ಭಾರತ ಬಿಟ್ಟು ತೊಲಗಿ
೨೨. ಮಾರ್ಗರೇಟ್ ನೊಬೆಲ್
೨೩. ಗುರುಗೋವಿಂದ್ ಸಿಂಗ್
೨೪. ೧೯೮೦
೨೫. ಒರಿಸ್ಸಾ
೨೬. ಸ್ಯಾಡಲ್ ಶಿಖರ
೨೭. ಮೀರಾ ನಾಯಕ್
೨೮. ಟೆನ್ನಿಸ್
೨೯. ಬ್ಯಾಡ್ಮಿಂಟನ್
ಪ್ರಶ್ನೆಗಳು:
Questions paper 50
೧. ಪರ್ವ ಕೃತಿಯ ಕರ್ತೃ ಯಾರು?
೨. ೧೯೯೩ರಲ್ಲಿ ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
೩. ವಿಸೀ ಇದು ಯಾರ ಕಾವ್ಯನಾಮ?
೪. ದೂಧ್ವಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
೫. ಜಿ.ಡಿ.ನಾಯ್ಡು ಕೈಗಾರಿಕಾ ವಸ್ತು ಪ್ರದರ್ಶನಾಲಯ ತಮಿಳುನಾಡಿನಲ್ಲಿ ಎಲ್ಲಿದೆ?
೬. ಹತ್ತಿ ವಸ್ತ್ರೋದ್ಯಮಕ್ಕೆ ಪ್ರಸಿದ್ಧವಾದ ಗುಜರಾತ್ ರಾಜ್ಯದ ನಗರ ಯಾವುದು?
೭. ದೆಹಲಿಯಲ್ಲಿ ಅಂತರರಾಷ್ಟ್ರೀಯ ಬೊಂಬೆಗಳ ಮ್ಯೂಸಿಯಂ ಎಲ್ಲಿದೆ?
೮. ಬಿ.ಎಮ್.ಟಿ.ಸಿ ಯ ವಿಸ್ತೃತ ರೂಪವೇನು?
೯. ಕುವೆಂಪುರವರ ಆತ್ಮ ಚರಿತ್ರೆಯ ಕೃತಿ ಯಾವುದು?
೧೦. ಥಾಯಲ್ಯಾಂಡ್ ದೇಶದ ರಾಜಧಾನಿ ಯಾವುದು?
೧೧. ಅತಿ ಚಿಕ್ಕ ವಯಸ್ಸಿನಲ್ಲಿ ಭಾರತದ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾದ ಮಹಿಳೆ ಯಾರು?
೧೨. ಖಗೇಂದ್ರಮಣಿದರ್ಪಣ ಎಂಬ ವೈದ್ಯ ಶಾಸ್ತ್ರದ ಗ್ರಂಥ ರಚಿಸಿದವರು ಯಾರು?
೧೩. ಲೋಕ್ಟಕ್ ಸರೋವರವಿರುವ ರಾಜ್ಯ ಯಾವುದು?
೧೪. ಕ್ರೈಯೋ ಸರ್ಜರಿಯ ಸಂಶೋಧಕರು ಯಾರು?
೧೫. ೨೦೦೩ರಲ್ಲಿ ಮೂಡಬಿದರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
೧೬. ಏರ್ ಕಂಡೀಶನಿಂಗ್ನ ಸಂಶೋಧಕರು ಯಾರು?
೧೭. ವಸ್ತುವಿನ ದ್ರವ್ಯರಾಶಿಯನ್ನು ಕಂಡು ಹಿಡಿದ ವಿಜ್ಞಾನಿ ಯಾರು?
೧೮. ಕರ್ನಾಟಕ ವಿದ್ಯುತ್ ಕಾರ್ಖಾನೆಗೆ (ಕವಿಕಾ) ಗೆ ಇದ್ದ ಮೊದಲ ಹೆಸರು ಯಾವುದು?
೧೯. ಚೀನಾದ ಮಹಾಗೋಡೆಯು ಎಷ್ಟು ಉದ್ದವಿದೆ?
೨೦. ಗಾಯತ್ರಿ ಜಪವನ್ನು ರಚಿಸಿದವರು ಯಾರು?
೨೧. ದಕ್ಷಿಣ ಆಫ್ರಿಕಾದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು?
೨೨. ರಾಮಾಯಣದಲ್ಲಿ ಶ್ರೀರಾಮನನ್ನು ಯಾವ ವಂಶದವನೆಂದು ನಂಬಲಾಗಿದೆ?
೨೩. ೧೮೨೦ರಲ್ಲಿ ರೈತವಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು?
೨೪. ಸ್ಕೂಲ್ ಆಫ್ ಏವಿಯೇಷನ್ ಮೆಡಿಸನ್ ಕರ್ನಾಟಕದಲ್ಲಿ ಎಲ್ಲಿದೆ?
೨೫. ಮೌಂಟ್ ಎವರೆಸ್ಟ್ ಶಿಖರದ ಎತ್ತರವೆಷ್ಟು?
೨೬. ರಾಣಾಪ್ರತಾಪನ ಪ್ರಸಿದ್ಧ ಕುದುರೆಯ ಹೆಸರೇನು?
೨೭. ೨೦೧೦ರಲ್ಲಿ ಕಾಮನ್ ವೆಲ್ತ್ ಕ್ರೀಡೆಗಳು ನಡೆದ ಸ್ಥಳ ಯಾವುದು?
೨೮. ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು ನಿರ್ಮಿಸಿದ ರಾಜವಂಶ ಯಾವುದು?
೨೯. ಹಬೆ ಇಂಜಿನನ್ನು ಜೇಮ್ಸ್ದಾಟ್ ಕಂಡು ಹಿಡಿದ ವರ್ಷ ಯಾವುದು?
ಪ್ರಸಿದ್ಧ ದಿನಾಚರಣೆ
ಆಗಸ್ಟ್ ೨೯ ರಾಷ್ಟ್ರೀಯ ಕ್ರೀಡಾ ದಿನ
ಉತ್ತರಗಳು:
Questions paper 50
೧. ಡಾ|| ಎಸ್.ಎಲ್.ಬೈರಪ್ಪ
೨. ಸುವರ್ಣ ಪುತ್ಥಳಿ
೩. ವಿ.ಸೀತಾರಾಮಯ್ಯ
೪. ಉತ್ತರ ಪ್ರದೇಶ
೫. ಕೊಯಮತ್ತೂರು
೬. ಸೂರತ್
೭. ನೆಹರು ಹೌಸ್
೮. ಬೆಂಗಳೂರು ಮೆಟ್ರೋಪಾಲಿಟಿನ್ ಟ್ರಾನ್ಸ್ಪೋರ್ಟ್
೯. ನೆನಪಿನ ದೋಣಿಯಲ್ಲಿ
೧೦. ಬ್ಯಾಂಕಾಕ್
೧೧. ಶ್ರೀಮತಿ ಮೇನಕಾ ಗಾಂಧಿ (೩೪ನೇ ನಯನಿನಲ್ಲಿ)
೧೨. ಮಂಗರಾಜ
೧೩. ಮಣಿಪುರ
೧೪. ಹೆನ್ರಿಸ್ವಾನ್ (ಯುಎಸ್ಎ)
೧೫. ಕಮಲಾ ಹಂಪನಾ
೧೬. ಕ್ಯಾರಿಯರ್ (ಯುಎಸ್ಎ)
೧೭. ಆರ್ಕಿಮೆಡಿಸ್
೧೮. ಗೌರ್ನಮೆಂಟ್ ಇಲೆಕ್ಟ್ರಿಕ್ ಫ್ಯಾಕ್ಟರಿ
೧೯. ೨೪೦೦ ಕಿ.ಮೀ
೨೦. ವಿಶ್ವಾಮಿತ್ರ
೨೧. ರಾಂಡ್
೨೨. ರಘುವಂಶ
೨೩. ಥಾಮಸ್ ಮನ್ರೋ
೨೪. ಬೆಂಗಳೂರು
೨೫. ೮.೮೪೮ ಮೀಟರ್ಸ್
೨೬. ಚೇತಕ್
೨೭. ನವದೇಹಲಿ
೨೮. ಹೊಯ್ಸಳರು
೨೯. ೧೮೮೯
""""""""":::ಶ್ರೀನಿವಾಸ H N""""""""""
Genaral knowledge (ಪ್ರಚಲಿತ ಪ್ರಶ್ನೆಗಳು ಉತ್ತರಗಳನ್ನು ಬದಲಾಗಿರಬಹುದು ಪರಿಶೀಲಿಸಕೋಳ್ಳಿ)
ಪ್ರಶ್ನೆಗಳು :
Question paper 41
1. ಕರ್ನಾಟಕದ ಗತವೈಭವ ಕೃತಿಯ ಕರ್ತೃ ಯಾರು?
2. ಕರ್ನಾಟಕದಲ್ಲಿ ಪ್ರಥಮ ಏಕೀಕರಣ ಸಮ್ಮೇಳನ ನಡೆದ ಸ್ಥಳ ಯಾವುದು?
3. ಕರ್ನಾಟಕ ಏಕೀಕರಣ ಮಹಾಸಮಿತಿಯ ಪ್ರಥಮ ಅಧ್ಯಕ್ಷರು ಯಾರು?
4. ಅಂಕೋಲಾ ಉಪ್ಪಿನ ಸತ್ಯಾಗ್ರಹದ ಪ್ರಮುಖ ಪಾತ್ರದಾರಿ ಯಾರು?
5. ಅರ್ಕೇಶ್ವರ ಲಿಂಗ ಇದು ಯಾರ ಅಂಕಿತನಾಮವಾಗಿದೆ?
6. ವಿಂಗ್ಸ್ ಆಫ್ ಫೇರ್ ಕೃತಿಯ ಕರ್ತೃ ಯಾರು?
7. ಭೌಗೋಳಿಕವಾಗಿ ವಿಶ್ವದಲ್ಲಿ ಹೆಚ್ಚು ಭೂ ಪ್ರದೇಶವನ್ನು ಹೊಂದಿರುವ ಭೂ ಖಂಡ ಯಾವುದು?
8. ಮೌರ್ಯ ಸಾಮ್ರಾಜ್ಯದಲ್ಲಿ ಚಲಾವಣೆಯಲ್ಲಿದ್ದ ಹಣದ ಹೆಸರೇನು?
9. ದೀನಬಂಧು ಎಂದು ಬಿರುದು ಹೊಂದಿದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?
10. ಇಂಡಿಯನ್ ರೇರ್ ಅರ್ಥ್ ಲಿಮಿಟೆಡ್ ಪರಮಾಣು ಸಂಶೋಧನಾ ಕೇಂದ್ರ ಯಾವ ರಾಜ್ಯದಲ್ಲಿದೆ?
11. ಒರಿಸ್ಸಾದ ಗಜಪತಿ ಮನೆತನದ ಸಂಸ್ಥಾಪಕ ಯಾರು?
12. ಶುದ್ಧ ಅದ್ವೈತ ವೇದಾಂತವನ್ನು ಸ್ಥಾಪಿಸಿದವರು ಯಾರು?
13. ಭಾರತದಲ್ಲಿ ಮೊದಲ ಬಾರಿಗೆ ಬಂದ ಇಂಗ್ಲೀಷ್ ಹಡಗು ಯಾವುದು?
14. ಪ್ರಸಿದ್ಧವಾದ ಬೇಲೂರು – ಹಳೇಬೀಡು ದೇವಾಲಯಗಳ ಸ್ಥಾಪನೆಗೆ ಕಾರಣಗಳಾದ ಮಹಿಳೆ ಯಾರು?
15. ಸಂಸ ಇದು ಯಾರ ಕಾವ್ಯ ನಾಮವಾಗಿದೆ?
16. ಕಲ್ಪಕಂ ಅಣುಸ್ಥಾವರ ಯಾವ ರಾಜ್ಯದಲ್ಲಿದೆ?
17. ಚಿತ್ತೂರಿನ ಕೀರ್ತಿ ಸ್ತಂಭ ನಿರ್ಮಿಸಿದವರು ಯಾರು?
18. ಭಾರತದ ಯಾವ ರಾಜ್ಯವನ್ನು ಗೋಧಿಯ ಕಣಜ ಎಂದು ಕರೆಯುತ್ತಾರೆ?
19. ನೀರನ್ನು ಸಸ್ಯದ ಮೇಲ್ಭಾಗಕ್ಕೆ ಸಾಗಿಸುವಲ್ಲಿ ಸಹಾಯ ಮಾಡುವ ಅಂಗ ಯಾವುದು?
20. ಮಜಗಾಂವ್ ಡಾಕ್ ಲಿಮಿಟೆಡ್ ಯಾವ ರಾಜ್ಯದಲ್ಲಿದೆ?
21. ದೇಶದ ವಿದೇಶ ವಿನಿಮಯ ಸಂಗ್ರಹ ಮಾಡುವ ಬ್ಯಾಂಕ್ ಯಾವುದು?
22. ಸಂಸ್ಕೃತ ಎಲ್ಲಾ ಭಾಷೆಗಳ ಮಾತೃ ಎಂಬ ಅಭಿಪ್ರಾಯವನ್ನು ನೀಡಿದವರು ಯಾರು?
23. ಯಾವ ಸೂಫಿ ಸಂತನ ದರ್ಗಾ ಅಜ್ಮೇರದಲ್ಲಿದೆ?
24. ಲಂಡನ್ ಯಾವ ನದಿಯ ದಡದ ಮೇಲಿದೆ?
25. ಭಾರತೀಯ ಜೀವವಿಮಾ ನಿಗಮ ಸ್ಥಾಪನೆಯಾದ ವರ್ಷ ಯಾವುದು?
26. ಅರುಂಧತಿ ರಾಯ್ ರವರ ಯಾವ ಕೃತಿಗೆ ಬೂಕರ್ ಪ್ರಶಸ್ತಿ ದೊರಕಿದೆ?
27. ಭಾರತ ಮತ್ತು ಶ್ರೀಲಂಕಾವನ್ನು ಭೌಗೋಳಿಕವಾಗಿ ಪ್ರತ್ಯೇಕಿಸುವ ಜಲಭಾಗ ಯಾವುದು?
28. ದೆಹಲಿ ಸುಲ್ತಾನರ ಕಾಲದಲ್ಲಿ ಲಾಡ್ ಭಕ್ಷಯೆಂದು ಹೆಸರಾಗಿದ್ದರು ಯಾರು?
29. ಬಕ್ಸಾರ್ ಕದನ ನಡೆದ ವರ್ಷ ಯಾವುದು?
ಉತ್ತರಗಳು:
Quetion paper 41
1. ಆಲೂರು ವೆಂಕಟರಾಯರು
2. ಧಾರವಾಡ
3. ಎಸ್. ನಿಜಲಿಂಗಪ್ಪ
4. ಆರ್.ಆರ್.ದಿವಾಕರ್
5. ಮಧುವಯ್ಯ
6. ಎಪಿಜೆ ಅಬ್ದುಲ್ ಕಲಾಂ
7. ಏಷ್ಯಾ ಖಂಡ
8. ಪಣ
9. ಶ್ರೀ ಸಿ.ಎಫ್.ಆಂಡ್ರೋಸ್
10. ಕೇರಳ
11. ಕಪಿಲೇಂದ್ರ
12. ವಲ್ಲಭಾಚಾರ್ಯ
13. ರೆಡ್ ಡ್ರಾಗನ್
14. ಶಾಂತಲೆ
15. ಎ.ಎನ್.ಸ್ವಾಮಿ ವೆಂಕಟಾದ್ರಿ ಐಯ್ಯರ್
16. ತಮಿಳುನಾಡು
17. ರಾಣಾ ಪ್ರತಾಪ್
18. ಪಂಜಾಬ್
19. ಕ್ಲ್ಯೆಲಮ್
20. ಗೋವಾ
21. ಭಾರತೀಯ ರಿಸರ್ವ್ ಬ್ಯಾಂಕ್
22. ಜೇಮ್ಸ್ ಮಿಲ್
23. ಸಲೀಂ ಚಿಸ್ತಿ
24. ಥೇಮ್ಸ್
25. 1956
26. ಗಾಡ್ ಆಫ್ ದಿ ಸ್ಮಾಲ್ ಥಿಂಗ್ಸ್
27. ಪಾಕ್ ಜಲಸಂಧಿ
28. ಕುತುಬ್ ಉದ್ದಿನ್ ಐಬಕ್
29. 1764
ಪ್ರಶ್ನೆಗಳು:
Questions paper 42
೧. ಕೇಂದ್ರ ಸಾಹಿತ್ಯ ಅಕಾದೆಮಿ ನೀಡುವ ಯುವ ಪುರಸ್ಕಾರ ಕನ್ನಡದಲ್ಲಿ ಮೊದಲಿಗೆ ಯಾರಿಗೆ ದೊರಕಿದೆ?
೨. ಕೋಲಂಬಸ್ ಪ್ರಪಂಚ ಯಾತ್ರೆಗೆ ಬಳಸಿದ ಹಡುಗಿನ ಹೆಸರೇನು?
೩. ಮನುಷ್ಯನು ಹೀರುವ ಆಮ್ಲಜನಕದಲ್ಲಿ ಮೆದುಳು ಬಳಸಿಕೊಳ್ಳುವ ಶೇಖಡವಾರು ಪ್ರಮಾಣವೆಷ್ಟು?
೪. ಹೊಗೆಸೊಪ್ಪನ್ನು ಭಾರತಕ್ಕೆ ಪರಿಚಯಿಸಿದ ದೇಶ ಯಾವುದು?
೫. ವೇರಿಯಬಲ್ ಎನರ್ಜಿ ಸೈಕ್ಲೋಟ್ರಾನ್ ಸೆಂಟರ್ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ?
೬. ಸಿಮಿಲಿಪಾಲ್ ಹುಲಿ ಅಭಯಾರಭಣ್ಯ ಯಾವ ರಾಜ್ಯದಲ್ಲಿದೆ?
೭. ರಂಗವಿಠಲ ಇದು ಯಾರ ಅಂಕಿತನಾಮವಾಗಿದೆ?
೮. ಕೈ ಗಡಿಯಾರದ ಸಂಶೋಧಕರು ಯಾರು?
೯. ಅಂತರಿಕ್ಷದಿಂದ ಬರುವ ರೆಡಿಯೋ ತರಗಂಗಳನ್ನು ಮೊದಲು ಕಂಡು ಹಿಡಿದವರು ಯಾರು?
೧೦. ಜಗತ್ತಿನ ಪ್ರಥಮ ರೈಲು ಆಸ್ಪತ್ರೆ ಲೈಫ್ ಲೈನ್ ಎಕ್ಸ್ಪ್ರೆಸ್ನ್ನು ಪ್ರಾರಂಭಿಸಿದ ರಾಷ್ಟ್ರ ಯಾವುದು?
೧೧. ಟಾಸ್ ಕೇಂದ್ರ ವಾರ್ತಾ ಸಂಸ್ಥೆಯು ಯಾವ ದೇಶದಲ್ಲಿದೆ?
೧೨. ವಿಜಯಘಾಟ್ ಇದು ಯಾರ ಸಮಾಧಿಯ ಸ್ಥಳವಾಗಿದೆ?
೧೩. ಮುದ್ದಣ್ಣ ಇದು ಯಾರ ಕಾವ್ಯನಾಮವಾಗಿದೆ?
೧೪. ಕರ್ನಾಟಕ ಗಾಂಧೀಯೆಂದೆ ಪ್ರಖ್ಯಾತರಾಗಿದ್ದ ಹರ್ಡೆಕರ್ ಮಂಜಪ್ಪನವರು ದಾವಣಗೆರೆಯಲ್ಲಿ ಪ್ರಕಟಿಸುತ್ತಿದ್ದ ಪತ್ರಿಕೆ ಯಾವುದು?
೧೫. ಗೋರೆ ಸಮಿತಿ ವರದಿಯು ಯಾವುದಕ್ಕೆ ಸಂಬಂಧಿಸಿದ್ದು?
೧೬. ಭಾರತವು ತನ್ನ ಪ್ರಥಮ ಭೂಗರ್ಭ ಅಣುಸ್ಟೋಟವನ್ನು ಎಲ್ಲಿ ನಡೆಸಿತು?
೧೭. ಬೋಧಗಯಾ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ?
೧೮. ರಕ್ತದ ನಾಲ್ಕು ಗುಂಪುಗಳನ್ನು ಕಂಡು ಹಿಡಿದವರು ಯಾರು?
೧೯. ಪೋಟಮಾಲಜಿ ಎನ್ನುವುದು ಯಾವುದರ ಬಗ್ಗೆ ಅಧ್ಯಯನವಾಗಿದೆ?
೨೦. ಹಾಟ್ ಮೇಲ್ ತಂತ್ರಜ್ಞಾನವನ್ನು ಸಂಶೋಧಿಸಿದವರು ಯಾರು?
೨೧. ಗ್ರಾಹಕರ ರಕ್ಷಣಾ ಕಾನೂನನ್ನು ಯಾವ ವರ್ಷ ರಚಿಸಲಾಯಿತು?
೨೨. ಕರ್ನಾಟಕದಲ್ಲಿ ಗುಹಾಂತರ ದೇವಾಲಯಗಳು ಯಾವ ಊರಿನಲ್ಲಿವೆ?
೨೩. ಶ್ರೀಮತಿ ಬಾಯಿ ಸ್ಮಾರಕ ವಸ್ತು ಸಂಗ್ರಹಾಲಯ ಕರ್ನಾಟಕದಲ್ಲಿ ಎಲ್ಲಿದೆ?
೨೪. ಕ್ಷಯರೋಗ ಶ್ವಾಸಕೋಶಕ್ಕೆ ಸಂಬಂಧಿಸಿದ್ದು, ಅದೇ ರೀತಿ ಅಸ್ತಮಾ ರೋಗ ಯಾವುದಕ್ಕೆ ಸಂಬಂಧಿಸಿದ್ದು?
೨೫. ಸಿಸಿಬಿ ಯ ವಿಸ್ರೃತ ರೂಪವೇನು?
೨೬. ಕರ್ನಾಟಕದಲ್ಲಿ ಗುಹಾಂತರ ದೇವಾಲಯಗಳು ಯಾವ ಊರಿನಲ್ಲಿವೆ?
೨೭. ಬಾಬರ್ ಚಕ್ರವರ್ತಿಯು ತನ್ನ ಆತ್ಮ ಕಥೆಯನ್ನು ಬರೆಯಲು ಉಪಯೋಗಿಸಿದ ಮೂಲ ಭಾಷೆ ಯಾವುದು?
೨೮. ಸಾನಿಯಾ ಮಿರ್ಜಾ ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?
೨೯. ಹಿಂದುಗಳ ಪ್ರಸಿದ್ಧ ಯಾತ್ರ ಸ್ಥಳ ಬದರಿನಾಥ ಯಾವ ರಾಜ್ಯದಲ್ಲಿದೆ?
ಪ್ರಸಿದ್ಧ ದಿನಾಚರಣೆ
ಅಕ್ಟೋಬರ್ – ೨೪ ವಿಶ್ವ ಸಂಸ್ಥೆ ದಿನ
ಉತ್ತರಗಳು:
Questionspaper 42
೧. ವೀರಣ್ಣ ಮಡಿವಾಳರ
೨. ಸಾಂಟಾ ಮರಿಯಾ
೩. ೨೦%
೪. ಅರ್ಜೈಂಟಿನಾ
೫. ಕೋಲ್ಕತ್ತಾ
೬. ಒರಿಸ್ಸಾ
೭. ಶ್ರೀ ಪಾದರಾಜರು
೮. ಬೌರ್ಥ್ ಲೋಮಿಯಮನ್ಫೆಡ್ರಿ (ಇಟಲಿ)
೯. ಕಾರ್ಲ್ ಜಿ ಜಾನ್ಸ್ಕಿ
೧೦. ಭಾರತ
೧೧. ರಷ್ಯಾ
೧೨. ಲಾಲ್ ಬಹುದ್ದೂರ್ ಶಾಸ್ತ್ರಿ
೧೩. ನಂದಳಿಕೆ ಲಕ್ಷ್ಮೀನಾರಾಯಣಪ್ಪ
೧೪. ಧನುರ್ದ್ಧಾರಿ
೧೫. ಪೋಲಿಸ್ ತರಬೇತಿ
೧೬. ಪೋಕ್ರಾನ್ (ರಾಜಸ್ಥಾನ)
೧೭. ಬಿಹಾರ
೧೮. ಕಾರ್ಲ್ಸ್ಟೀನರ್
೧೯. ನದಿಗಳ ಬಗೆಗಿನ ಅಧ್ಯಯನ
೨೦. ಸಮ್ಮೀರ್ ಬಾಟಿಯಾ
೨೧. ೧೯೮೬
೨೨. ಬಾದಾಮಿ (ಬಾಗಲಕೋಟೆ ಜಿಲ್ಲೆ)
೨೩. ಮಂಗಳೂರು
೨೪. ಶ್ವಾಸನಾಳ
೨೫. ಸಿಟಿ ಕ್ರೈಂ ಬ್ರ್ಯಾಂಚ್
೨೬. ೧೯೭೪
೨೭. ಪರ್ಷಿಯನ್
೨೮. ಓಪನ್ ಟೆನ್ನಿಸ್
೨೯. ಉತ್ತರಾಖಂಡ
ಪ್ರಶ್ನೆಗಳು :
Questions paper 43
೧. ಇತ್ತೀಚಿಗೆ ನರೇಂದ್ರ ಮೋದಿಯವರು ಉದ್ಘಾಟಿಸಿದ ಭಾರತದ ಬೃಹತ್ ಫುಡ್ ಪಾರ್ಕ್ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೨. ಇತ್ತೀಚಿಗೆ ತಮಿಳುನಾಡಿನ ಮುಖ್ಯ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವರು ಯಾರು?
೩. ರೊಸಾರಿಯೋ ಚರ್ಚ್ ಕರ್ನಾಟಕದಲ್ಲಿ ಎಲ್ಲಿದೆ?
೪. ವಿಜಯ ವಿಠಲ ಇದು ಯಾರ ಅಂಕಿತನಾಮವಾಗಿದೆ?
೫. ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿಗಳನ್ನು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವುದು?
೬. ಸನಾದಿ ಅಪ್ಪಣ್ಣ ಕಾದಂಬರಿಯನ್ನು ಬರೆದವರು ಯಾರು?
೭. ಮಾನವನ ದೇಹದಲ್ಲಿ ಮೂತ್ರಜನಕಾಂಗದ ಮೇಲೆ ಇರುವ ಗ್ರಂಥಿಯ ಹೆಸರೇನು?
೮. ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಈ ಗೀತೆಯನ್ನು ಬರೆದವರು ಯಾರು?
೯. ರಷ್ಯಾದಲ್ಲಿ ಪಂಚವಾರ್ಷಿಕ ಯೋಜನೆಯನ್ನು ಯಾರು ಪ್ರಾರಂಭಿಸಿದರು?
೧೦. ನಿಸರ್ಗ ಪ್ರಿಯ ಇದು ಯಾರ ಕಾವ್ಯನಾಮ?
೧೧. ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ?
೧೨. ಹಸಿರು – ಹೊನ್ನು ಈ ಜನಪ್ರಿಯ ಪುಸ್ತಕದ ಲೇಖಕರು ಯಾರು?
೧೩. ವಾಸ್ಕೋಡಿಗಾಮ ಭಾರತಕ್ಕೆ ಸಮುದ್ರದ ಮೂಲಕ ಕಾಲಿಟ್ಟ ವರ್ಷ ಯಾವುದು?
೧೪. ಡಾ||ಎಂ.ಎಸ್.ಸ್ವಾಮಿನಾಥರವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ?
೧೫. ಪಟ್ಟದಕಲ್ಲು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೧೬. ಹರಿದ್ವಾರ ಯಾವ ನದಿಯ ದಡದ ಮೇಲಿದೆ?
೧೭. ಕಸೌಲಿ ಗಿರಿಧಾಮ ಯಾವ ರಾಜ್ಯದಲ್ಲಿದೆ?
೧೮. ಗುರೂಜಿ ಎಂದು ಬಿರುದು ಹೊಂದಿದ ಭಾರತ ಪ್ರಸಿದ್ಧ ವ್ಯಕ್ತಿ ಯಾರು?
೧೯. ಫಿರಾಕ್ ಗೋರಖ್ ಪುರಿ ಉರ್ದು ಲೇಖಕ ಅವರ ಯಾವ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ ಲಭಿಸಿದೆ?
೨೦. ಮಿಝೋರಾಂ ರಾಜ್ಯದ ರಾಜಧಾನಿ ಯಾವುದು?
೨೧. ಖ್ವಾಜಾ ಬಂದಾನವಾಜ್ ದರ್ಗಾ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೨೨. ೧೯೯೪ರಲ್ಲಿ ಗಿರೀಶ್ ಕಾರ್ನಾಡರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ?
೨೩. ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ಆರ್ಟ್ ಎಲ್ಲಿದೆ?
೨೪. ಭಾರತದ ರಾಷ್ಟ್ರ ಧ್ವಜವನ್ನು ರೂಪಿಸಿದ ಮಹಿಳೆ ಯಾರು?
೨೫. ಇತ್ತೀಚಿಗೆ ನರೇಂದ್ರ ಮೋದಿ ಅಮೇರಿಕಾ ಪ್ರವಾಸ ಕೈಗೊಂಡಾಗ ನ್ಯೂಯಾರ್ಕಿನ ಯಾವ ಸ್ಥಳದಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು?
೨೬. ಇತ್ತೀಚಿಗೆ ನಡೆದ ಹದಿನೇಳನೆಯ ಏಷ್ಯಾನ್ ಕ್ರೀಡಾಕೂಟದಲ್ಲಿ ಯೋಗೇಶ್ವರ ದತ್ತ ರವರ ಯಾವ ಕ್ರೀಡೆಗೆ ಚಿನ್ನದ ಪದಕ ದೊರಕಿದೆ?
೨೭. ವಾಂಖೆಡೆ ಕ್ರೀಡಾಂಗಣ ಯಾವ ನಗರದಲ್ಲಿದೆ?
೨೮. ಕನ್ನಡದ ಮೊದಲ ಚಲನಚಿತ್ರ ಪತ್ರಿಕೆ ಯಾವುದು?
೨೯. ಆಸ್ತಿ ಹಕ್ಕನ್ನು ಮೂಲಭೂತ ಹಕ್ಕಿನಿಂದ ತೆಗೆದು ಹಾಕಿದ ವರ್ಷ ಯಾವುದು?
ಪ್ರಸಿದ್ದ ದಿನಾಚರಣೆಗಳು
ಅಕ್ಟೋಬರ್ – ೧೪ ವಿಶ್ವ ಮಾಪಕ ದಿನ
ಅಕ್ಟೋಬರ್ – ೧೬ ವಿಶ್ವ ಆಹಾರ ದಿನ
ಉತ್ತರಗಳು:
Questions paper 43
೧. ತುಮಕೂರು
೨. ಪನ್ನೀರ್ ಸೆಲ್ವಂ
೩. ಮಂಗಳೂರು
೪. ವಿಜಯದಾಸರು
೫. ಶಾಂತಿಗಾಗಿ ಪ್ರಯತ್ನಿಸಿದವರಿಗೆ
೬. ಕೃಷ್ಣಮೂರ್ತಿ ಪುರಾಣಿಕ
೭. ಜನನಗ್ರಂಥಿ
೮. ಹುಯಿಲ್ಗೋಳ ನಾರಾಯಣ್ರಾವ್
೯. ಸ್ಟ್ಯಾಲಿನ್
೧೦. ಸಿದ್ದಲಿಂಗಯ್ಯ
೧೧. ಬಿಹಾರ
೧೨. ಬಿ.ಜಿ.ಎಲ್.ಸ್ವಾಮಿ
೧೩. ೧೪೫೮
೧೪. ಕೃಷಿ
೧೫. ಬಾಗಲಕೋಟೆ
೧೬. ಗಂಗಾ
೧೭. ಹಿಮಾಚಲ ಪ್ರದೇಶ
೧೮. ಶ್ರೀ ಎಂ.ಎನ್.ಗೋಳೆಲ್ಕರ್
೧೯. ಗುಲ್-ಎ-ನಗ್ಮಾ
೨೦. ಐಜ್ವಾಲ್
೨೧. ಗುಲ್ಬರ್ಗಾ
೨೨. ತಲೆದಂಡ
೨೩. ದೆಹಲಿ
೨೪. ಮೇಡಮ್ ರೂಸ್ತುಂ ಕಾಯಾ
೨೫. ಮ್ಯಾಡಿಸನ್ ಸ್ಕ್ವೇರ್
೨೬. ಕುಸ್ತಿ
೨೭. ಮುಂಬೈ
೨೮. ಸಿನಿಮಾ (೧೯೩೬)
೨೯. ೧೯೭೭
ಪ್ರಶ್ನೆಗಳು:
Questions paper 44
೧. ಮೈಸೂರು ಸಂಸ್ಥಾನದ ಮೊದಲ ದಿವಾನರು ಯಾರಾಗಿದ್ದರು?
೨. ಬಾಳೆ ಹಣ್ಣಿನಲ್ಲಿರುವ ಜೀವಸತ್ವ ಯಾವುದು?
೩. ೧೯೭೮ರಲ್ಲಿ ಹಿಂದಿ ಲೇಖಕ ಎಸ್.ಎಚ್.ವಾತ್ಸಾಯನ್ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?
೪. ವಾಣಿ ಇದು ಯಾರ ಕಾವ್ಯನಾಮ?
೫. ವಾರ್ ಮೆಮೋರಿಯಲ್ ಮ್ಯುಸಿಯಂ ಎಲ್ಲಿದೆ?
೬. ಶಾಂತಿದೂತ ಎಂದು ಬಿರುದು ಹೊಂದಿದ ಭಾರತದ ವ್ಯಕ್ತಿ ಯಾರು?
೭. ರಷ್ಯಾದ ರಾಷ್ಟ್ರೀಯ ಕ್ರೀಡೆ ಯಾವುದು?
೮. ಸೌರವ್ಯೂಹದಲ್ಲಿರುವ ಯಾವ ಗ್ರಹವು ತನ್ನ ಕಕ್ಷೆಯಲ್ಲಿ ಅತಿ ವೇಗವಾಗಿ ತಿರುಗುತ್ತದೆ?
೯. ಭಾರತದ ಮೊದಲ ಇಂಗ್ಲೀಷ್ ಕಾದಂಬರಿ ಯಾವುದು?
೧೦. ವಿಶ್ವದ ಮೊದಲ ಮಹಿಳಾ ಪ್ರಧಾನಿ ಯಾರು?
೧೧. ೧೯೮೧ರಲ್ಲಿ ಚನ್ನವೀರ ಕಣವಿಯವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?
೧೨. ಉಜ್ಜಯಿನಿ ಯಾವ ನದಿಯ ದಡದ ಮೇಲಿದೆ?
೧೩. ಒಮ್ಮೆಯೂ ಪಾರ್ಲಿಮೆಂಟ್ ಎದುರಿಸಿದ ಪ್ರಧಾನಿ ಯಾರು?
೧೪. ಕ್ಲೋರಿನ್ ಒಂದು ಮೂವಸ್ತು ಎಂದು ತೋರಿಸಿ ಕೊಟ್ಟ ವಿಜ್ಞಾನಿ ಯಾರು?
೧೫. ಮಧ್ವಾಚಾರ್ಯರು ಜನಿಸಿದ ಸ್ಥಳ ಯಾವುದು?
೧೬. ವಿಕ್ಟೋರಿಯಾ ಕ್ರಾಸ್ ಪುರಸ್ಕಾರ ಪಡೆದ ಪ್ರಥಮ ಭಾರತೀಯ ಯಾರು?
೧೭. ಬೆಂಗಳೂರಿನಲ್ಲಿ ನಿಮಾನ್ಸ್ಹ್ ಸ್ಥಾಪನೆಯಾದ ವರ್ಷ ಯಾವುದು?
೧೮. ಬಾಹ್ಯಾಕಾಶ ಯಾನ ಮಾಡಿದ ಪ್ರಥಮ ಭಾರತೀಯ ಮಹಿಳೆ ಕಲ್ಪನಾ ಚಾವ್ಲಾ ಯಾವ ರಾಜ್ಯದವರು?
೧೯. ಭಾರತೀಯ ಮಣ್ಣು ಸಂಶೋಧನಾ ಸಂಸ್ಥೆ ಎಲ್ಲಿದೆ?
೨೦. ಭಾರತ ಮೊದಲು ಸ್ಥಳೀಯವಾಗಿ ತಯಾರಿಸಿದ ಅಣು ಕ್ರಿಯಾಕಾರಕ ಯಾವುದು?
೨೧. ಭಾರತದಲ್ಲಿ ಜನಗಣತಿಯನ್ನು ಎಷಟು ವರ್ಷಕ್ಕೊಮ್ಮೆ ನಡೆಸಲಾಗುತದೆ?
೨೨. ಡಾ||ರಾಜಕುಮಾರರವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತ ವರ್ಷ ಯಾವುದು?
೨೩. ಪ್ರಥಮವಾಗಿ ಭಾರತದಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಭಾರತೀಯ ಮಹಿಳೆ ಯಾರು?
೨೪. ಒರಿಸ್ಸಾ ರಾಜ್ಯದ ರಾಜ್ಯಧಾನಿ ಯಾವುದು?
೨೫. ಅತ್ತಿವೇರಿ ಪಕ್ಷಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೨೬. ಸಂಗಯ್ಯಾ ಇದು ಯಾರ ಅಂಕಿತನಾಮವಾಗಿದೆ?
೨೭. ಕರ್ನಾಟಕದ ಅತ್ಯಂತ ದೊಡ್ಡ ಪುಸ್ತಕ ಮಳಿಗೆ ಯಾವುದು?
೨೮. ಜಮನಾಲಾಲ್ ಬಜಾಬ್ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?
೨೯. ನಯನ್ ಮಾಂಗೀಯಾ ಇವರು ಯಾವ ಕ್ರೀಡೆಗೆ ಸಂಬಂಧಿಸಿದವರು?
ಪ್ರಸಿದ್ಧ ದಿನಾಚರಣೆಗಳು
ಅಕ್ಟೋಬರ್ – ೦೮ ಭಾರತೀಯ ವಾಯುಪಡೆ ದಿನ
ಅಕ್ಟೋಬರ್ – ೦೯ – ವಿಶ್ವ ಅಂಚೆ ದಿನ
ಅಕ್ಟೋಬರ್ – ೧೦ – ಭಾರತೀಯ ಅಂಚೆ ದಿನ
ಉತ್ತರಗಳು:
Questions paper 44
೧. ಪೂರ್ಣಯ್ಯ
೨. ’ಎ’ ಜೀವಸತ್ವ
೩. ಕಿತ್ನಿನಾವೋಂಮೆ ಕಿತ್ನಿಬಾರ್
೪. ಬಿ.ಎಸ್.ಸುಬ್ಬಮ್ಮ
೫. ದೆಹಲಿ
೬. ಶ್ರೀ ಲಾಲ್ ಬಹುದ್ದೂರ್ ಶಾಸ್ತ್ರಿ
೭. ಚೆಸ್
೮. ಗುರು
೯. ರಾಜ್ ಮೋಹನ್ಸ್ ವೈಫ್
೧೦. ಶ್ರೀಮತಿ ಸರಿಮಾವೋ ಬಂಡಾರ ನಾಯಕ
೧೧. ಜೀವಧ್ವನಿ
೧೨. ಶಿಪ್ರಾ (ಮಧ್ಯ ಪ್ರದೇಶ)
೧೩. ಚರಣ್ಸಿಂಗ್
೧೪. ಹಂಫ್ರಿ ಡೇವಿ
೧೫. ಉಡುಪಿಯ ಬಳಿ ಪಾಜಕ
೧೬. ಖುದಾದಾ ಖಾನ್
೧೭. ೧೯೭೪
೧೮. ಹರಿಯಾಣ
೧೯. ಭೂಪಾಲ್ (ಮಧ್ಯ ಪ್ರದೇಶ)
೨೦. ಟ್ರಾಂಬೆ
೨೧. ೧೦ ವರ್ಷಗಳಿಗೊಮ್ಮೆ
೨೨. ೧೯೯೫
೨೩. ಇಳಾ ಮಜುಮ್ದಾರ್
೨೪. ಭುವನೇಶ್ವರ
೨೫. ಉತ್ತರ ಕನ್ನಡ
೨೬. ನೀಲಾಂಬಿಕೆ
೨೭. ಸ್ವಪ್ನ ಬುಕ್ ಹೌಸ್ ಬೆಂಗಳೂರು
೨೮. ತಗಡೂರು ರಾಮಚಂದ್ರರಾವ್
೨೯. ಕ್ರಿಕೆಟ್
ಪ್ರಶ್ನೆಗಳು:
Questions paper 45
೧. ನ್ಯಾಷನಲ್ ಮ್ಯೂಸಿಯಂ ಆಫ್ ನಾಚುರಲ್ ಹಿಸ್ಟರಿ ಎಲ್ಲಿದೆ?
೨. ಅಯೋಧ್ಯ ಯಾವ ನದಿಯ ದಡದ ಮೇಲಿದೆ?
೩. ಹಿಂದೂ ಕಾನೂನಿನ ಮಿತಾಕ್ಷರ ಎಂಬ ಪುಸ್ತಕವನ್ನು ಬರೆದವರು ಯಾರು?
೪. ಅಂತ್ಯೋದಯ ಅನ್ನ ಯೋಜನೆ ಜಾರಿಗೊಳಿಸಲಾದ ವರ್ಷ ಯಾವುದು?
೫. ಗೌರ್ಮೆಂಟ್ ಬ್ರಾಹ್ಮಣ ಇದು ಯಾವ ವ್ಯಕ್ತಿಯ ಕುರಿತ ಆತ್ಮ ಕಥನವಾಗಿದೆ?
೬. ಶಕುಂತಲೆಯ ಮಗ ಭರತನ ಮೊದಲ ಹೆಸರೇನು?
೭. ಕೋಹಿನೂರ್ ವಜ್ರಕ್ಕೆ ಆ ಹೆಸರು ನೀಡಿದವರು ಯಾರು?
೮. ಭಾರತದ ರಾಷ್ಟ್ರೀಯ ಕಾಂಗ್ರೆಸ್ಗೆ ಆಯ್ಕೆಯಾದ ಮೊಟ್ಟ ಮೊದಲ ಮುಸ್ಲಿಂ ಅಧ್ಯಕ್ಷರು ಯಾರು?
೯. ಶಂಭುಲಿಂಗ ಇದು ಯಾರ ಅಂಕಿತನಾಮವಾಗಿದೆ?
೧೦. ಏಕಕಾಲಕ್ಕೆ ದೃಷ್ಟಿಯನ್ನು ಎರಡು ಕಡೆ ಕೇಂದ್ರಿಕರಿಸುವ ಪ್ರಾಣಿ ಯಾವುದು?
೧೧. ಜಪಾನ್ ರಾಷ್ಟ್ರದ ನಾಣ್ಯದ ಹೆಸರೇನು?
೧೨. ಭಾರತೀಯ ತರಕಾರಿ ಸಂಶೋಧನಾ ಸಂಸ್ಥೆ ಎಲ್ಲಿದೆ?
೧೩. ವಂಶಿ ಇದು ಯಾರ ಕಾವ್ಯ ನಾಮ?
೧೪. ನಾಸ್ಡಾಕ್ನಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಕಂಪೆನಿ ಯಾವುದು?
೧೫. ಸರ್ಕಾರವು ಹೂಡಿಕೆ ಹಿಂತೆಗೆತ ಆಯೋಗವನ್ನು ರಚಿಸಿದ ವರ್ಷ ಯಾವುದು?
೧೬. ದಾರೋಜಿ ಕರಡಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೧೭. ಜಲದುರ್ಗ ಜಲಪಾತ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೧೮. ಸ್ವತಂತ್ರ ಭಾರತದ ಮೊದಲ ಕೈಗಾರಿಕಾ ನೀತಿ ಘೋಷಿಸಲ್ಪಟ್ಟ ವರ್ಷ ಯಾವುದು?
೧೯. ೨೦೦೯ರಲ್ಲಿ ಚಿತ್ರದುರ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
೨೦. ತ್ರಿಪುರಾ ರಾಜ್ಯದ ರಾಜಧಾನಿ ಯಾವುದು?
೨೧. ನೇತಾಜಿ ಸುಭಾಷಚಂದ್ರಬೋಸ ಕ್ರೀಡಾ ಆಕಾಡೆಮಿ ಮಹಾರಾಷ್ಟ್ರದಲ್ಲಿ ಎಲ್ಲಿದೆ?
೨೨. ಕೇವಲಾದೇವ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
೨೩. ಕಾರ್ಗಿಲ್ ಕದನ ನಡೆದ ವರ್ಷ ಯಾವುದು?
೨೪. ವಿಶ್ವದಲ್ಲಿ ಅತ್ಯಂತ ದೊಡ್ಡ ವಸ್ತು ಸಂಗ್ರಹಾಲಯ ಯಾವುದು?
೨೫. ದೆಹಲಿಯಲ್ಲಿನ ರಾಷ್ಟ್ರಪತಿ ಭವನವನ್ನು ವಿನ್ಯಾಸ ಮಾಡಿದವರು ಯಾರು?
೨೬. ದಿನೇಶ ಖನ್ನ್ ಇವರು ಯಾವ ಕ್ರೀಡೆಗೆ ಸಂಬಂಧಿಸಿದವರು?
೨೭. ಸತ್ರಿಯ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ ಶೈಲಿಯಾಗಿದೆ?
೨೮. ಆಸ್ಕರ್ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
೨೯. ಬೆಳಕಿನ ಸಾಂದ್ರತೆ ಅಳೆಯುವ ಸಾಧನ ಯಾವುದು?
ಪ್ರಸಿದ್ಧ ದಿನಾಚರಣೆಗಳು
ಅಕ್ಟೋಬರ್ – ೦೧ ವಿಶ್ವ ಹಿರಿಯದಿನ ಹಾಗೂ ಸ್ವಯಂ ಪ್ರೇರಿತ ರಕ್ತದಾನ ದಿನ
ಅಕ್ಟೋಬರ್ – ೦೨ ಗಾಂಧೀ ಜಯಂತಿ ಹಾಗೂ ವಿಶ್ವ ಸಸ್ಯಹಾರಿಗಳ ದಿನ
ಅಕ್ಟೋಬರ್ – ೦೪ ವಿಶ್ವ ಪ್ರಾಣಿ ಕಲ್ಯಾಣ ದಿನ ಹಾಗೂ ವಿಶ್ವ ವಸತಿ ದಿನ
ಉತ್ತರಗಳು:
Questions paper 45
೧. ದೆಹಲಿ
೨. ಸರಯೂ (ಉತ್ತರ ಪ್ರದೇಶ)
೩. ವಿಜ್ಞಾನೇಶ್ವರ
೪. ಡಿಸೆಂಬರ್ ೨೫ – ೨೦೦೧
೫. ಅರವಿಂದ ಮಾಲಗತ್ತಿ
೬. ಸರ್ವಧರ್ಮ
೭. ನಾದಿರ್ ಷಾ
೮. ಬದ್ರುದ್ದೀನ್ ತ್ಯಾಬ್ಜೀ
೯. ನಿಜಗುಣ ಶಿವಯೋಗಿ
೧೦. ನೀರುಗುದರೆ
೧೧. ಯೆನ್
೧೨. ವಾರಣಾಸಿ (ಉತ್ತರ ಪ್ರದೇಶ)
೧೩. ಎ.ಜಿ.ಭೀಮರಾವ್
೧೪. ಇನ್ಪೋಸಿಸ್
೧೫. ಆಗಸ್ಟ್ ೧೯೯೬
೧೬. ಬಳ್ಳಾರಿ
೧೭. ರಾಯಚೂರು
೧೮. ೬ ಏಫ್ರಿಲ್ – ೧೯೪೮
೧೯. ಎಲ್.ಬಸವರಾಜು
೨೦. ಅಗರತಲಾ
೨೧. ಪುಣೆ
೨೨. ರಾಜಸ್ಥಾನ
೨೩. ೧೯೯೯
೨೪. ಅಮೆರಿಕನ್ ಮ್ಯೂಸಿಯಂ ಆಫ್ ನಾಚುರಲ್ ಹಿಸೈರಿ
೨೫. ಸರ್.ಎಡ್ಜಿನ್ಲುಂಟೆಯೆನ್ಸ್
೨೬. ಬ್ಯಾಡ್ಮಿಂಟನ್
೨೭. ಅಸ್ಸಾಂ
೨೮. ಸಿನಿಮಾ
೨೯. ಪೋಟೊ ಮೀಟರ್
ಸಾಮಾನ್ಯ ಜ್ಞಾನ ಶ್ರೀಶ್ರೀಶ್ರೀಶ್ರೀಶ್ರೀ
ಪ್ರಶ್ನೆಗಳು:
Questionspaper 46
೧. ವಿಶ್ವದಲ್ಲಿ ಉದ್ಭವಿಸಬಹುದಾದ ವಾಣಿಜ್ಯ ವಿವಾದಗಳನ್ನು ನಿವಾರಿಸಲು ಸ್ಥಾಪಕವಾದ ಸಂಸ್ಥೆ ಯಾವುದು?
೨. ಮೋಹಿನಿಯಟ್ಟಂ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ ಶೈಲಿಯಾಗಿದೆ?
೩. ನಳ ಸರೋವರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?
೪. ನೇಪಾಳದ ಕಠ್ಮಂಡು ನಗರದಲ್ಲಿರುವ ಹಿಂದುಗಳ ಪ್ರಸಿದ್ಧ ದೇವಾಲಯ ಯಾವುದು?
೫. ಭಾರತದ ರಾಷ್ಟ್ರ ಧ್ವಜಕ್ಕೆ ಬಳಸುವ ಬಟ್ಟೆ ಯಾವುದು?
೬. ನಾಯಿಕೆಮ್ಮು ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಯಾವುದು?
೭. ಚಿಕ್ಕಮಗಳೂರು ಮಂಗಳೂರು ನಡುವೆ ಬರುವ ಕಣಿವೆ ಮಾರ್ಗ ಯಾವುದು?
೮. ಭಾರತ ಸರಕಾರದಿಂದ ದಾಮೋದರ ಕಣಿವೆ ಸಂಸ್ಥೆ (ಡಿವಿಸ್) ಸ್ಥಾಪಿಸಲಾದ ವರ್ಷ ಯಾವುದು?
೯. ಹರಿಜನ ಎಂಬ ಹೆಸರನ್ನು ಮೊದಲ ಬಾರಿಗೆ ಪ್ರಯೋಗಿಸಿದವರು ಯಾರು?
೧೦. ಚಲನ ಸಿದ್ಧಾಂತವನ್ನು ಸೂತ್ರೀಕರಿಸಿದವರು ಯಾರು?
೧೧. ಜೈಸಲ್ ಮೀರ್ ಕೋಟೆ ಯಾವ ರಾಜ್ಯದಲ್ಲಿದೆ?
೧೨. ಲಾಲ್ಗುಳಿ ಪಾಲ್ಸ್ ಯಾವ ಜಿಲ್ಲೆಯಲ್ಲಿದೆ?
೧೩. ಹರಿಸೇನ್ ಎಂಬ ಸೈನ್ಯಾಧಿಪತಿ ಯಾವ ರಾಜನ ಆಸ್ಥಾನದಲ್ಲಿದ್ದ?
೧೪. ಭಾಭಾ ಅಟಾಮಿಕ್ ರಿಸರ್ಚ್ ಸೆಂಟರ್ ಎಲ್ಲಿದೆ?
೧೫. ಜೈ ಹಿಂದ್ ಅಭಿನಂದನೆಯನ್ನು ಮೊದಲು ಪ್ರಾರಂಭಿಸಿದ ವ್ಯಕ್ತಿ ಯಾರು?
೧೬. ಬಿಪಿಸಿಎಲ್ ನ ವಿಸ್ತೃತ ರೂಪವೇನು?
೧೭. ಬಂದೂಕಿನ ಹಾಗೂ ಪಟಾಕಿಯ ಮದ್ದಿನ ಪುಡಿಯ ತಯಾಕೆಯಲ್ಲಿ ಬಳಸಲಾಗುವ ಇಂಗಾಲದ ರೂಪ ಯಾವುದು?
೧೮. ಮಾಂಡೋವಿ ಭಾರತದ ಯಾವ ರಾಜ್ಯದ ಮುಖ್ಯ ನದಿಯಾಗಿದೆ?
೧೯. ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶ ಯಾವುದು?
೨೦. ಬದರಿನಾಥ ಯಾವ ನದಿ ದಡದ ಮೇಲಿದೆ?
೨೧. ಮಣಿಪುರ ರಾಜ್ಯದ ರಾಜಧಾನಿ ಯಾವುದು?
೨೨. ಪರ್ವತವಾಣಿ ಇದು ಯಾರ ಕಾವ್ಯ ನಾಮ?
೨೩. ಜಲವಿಲಾಸ್ ಅರಮನೆ ಯಾವ ರಾಜ್ಯದಲ್ಲಿದೆ?
೨೪. ರಾವಣನಿಗೆ ಶಿವನು ಅನುಗ್ರಹಿಸಿದ ಖಡ್ಗದ ಹೆಸರೇನು?
೨೫. ಅಕ್ಬರ್ ಚಕ್ರವರ್ತಿಯ ಪತ್ನಿಯ ಹೆಸರೇನು?
೨೬. ಪ್ರೀನ್ಸ್ ಆಫ್ ವೇಲ್ಸ್ ಮ್ಯೂಸಿಯಂ ಎಲ್ಲಿದೆ?
೨೭. ೧೯೯೬ – ೯೭ ನೇ ಸಾಲಿನ ಪ್ರವಾಸೋದ್ಯಮ ಉತ್ತಮ ನಿರ್ವಹಣಾ ರಾಜ್ಯ ಪ್ರಶಸ್ತಿ ಪಡೆದುಕೊಂಡ ರಾಜ್ಯ ಯಾವುದು?
೨೮. ಮುತ್ತಯ್ಯ ಭಾಗವತರ್ ರವರ ಅಂಕಿತ ನಾಮ ಯಾವುದು?
೨೯. ಸೂಕ್ಷ್ಮದರ್ಶಕ ಯಂತ್ರ ಕಂಡು ಹಿಡಿದ ವಿಜ್ಞಾನಿ ಯಾರು?
ಪ್ರಸಿದ್ಧ ದಿನಾಚರಣೆಗಳು
ಸೆಪ್ಟೆಂಬರ್ – ೨೬ ವಿಶ್ವ ಕಿವುಡರ ದಿನ
ಸೆಪ್ಟೆಂಬರ್ – ೨೭ ಅಂತರಾಷ್ಟ್ರೀಯ ಪ್ರವಾಸೋದ್ಯಮ ದಿನ
ಉತ್ತರಗಳು:
Questions paper 46
೧. ವಿಶ್ವ ವಾಣಿಜ್ಯ ಸಂಸ್ಥೆ
೨. ಕೇರಳ
೩. ಗುಜರಾತ್
೪. ಪಶುಪತಿನಾಥ ದೇವಾಲಯ
೫. ಖಾದಿ
೬. ಬಾರ್ಡೆಟೆಲ್ಲ ಪರ್ಟುಸಿಸ್
೭. ಚಾರ್ಮುಡಿ ಫಾಟ್
೮. ೧೯೪೮
೯. ಗಾಂಧೀಜಿ
೧೦. ಐಸಾಕ್ ನ್ಯೂಟನ್
೧೧. ರಾಜಸ್ಥಾನ್
೧೨. ಉತ್ತರಕನ್ನಡ
೧೩. ಸಮುದ್ರ ಗುಪ್ತ
೧೪. ಮುಂಬೈ
೧೫. ಸುಭಾಶ್ ಚಂದ್ರ ಬೋಸ್
೧೬. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್
೧೭. ಇದ್ದಿಲು
೧೮. ಗೋವಾ
೧೯. ಫ್ರಾನ್ಸ್
೨೦. ಗಂಗೋತ್ರಿ
೨೧. ಇಂಫಾಲಾ
೨೨. ನರಸಿಂಗ್ರಾವ್
೨೩. ಮಧ್ಯಪ್ರದೇಶ, (ಗ್ವಾಲಿಯರ್)
೨೪. ಚಂದ್ರಹಾಸ
೨೫. ಜೋಧಾಬಾಯಿ
೨೬. ಮುಂಬೈ
೨೭. ಕರ್ನಾಟಕ
೨೮. ಹರಿಕೇಶ್
೨೯. ಲ್ಯೂವನ್ ಹಾಕ್
ಪ್ರಶ್ನೆಗಳು:
Questions paper 47
೧. ಬಿರ್ಲಾ ಟೆಕ್ನಾಲಾಜಿಕಲ್ ಹಾಗೂ ಇಂಡಸ್ಟ್ರೀಯಲ್ ಮ್ಯೂಸಿಯಂ ಎಲ್ಲಿದೆ?
೨. ಕೆಂಪು ತ್ರಿಕೋನ ಇದು ಯಾವುದರ ಸಂಕೇತವಾಗಿದೆ?
೩. ಬಿಹಾರದ ಗಾಂಧಿ ಎಂದು ಕರೆಯಲ್ಪಡುವ ವ್ಯಕ್ತಿ ಯಾರು?
೪. ಪಂಡರಾಪುರ ಪ್ರಸಿದ್ಧ ಯಾತ್ರಾ ಸ್ಥಳ ಯಾವ ರಾಜ್ಯದಲ್ಲಿದೆ?
೫. ಶಂಕರದೇವ ಪ್ರಶಸ್ತಿಯನ್ನು ಭಾರತದ ಯಾವ ರಾಜ್ಯ ಸರ್ಕಾರ ಪ್ರತಿಷ್ಟಾಪಿಸಿರುವ ಪ್ರಶಸ್ತಿಯಾಗಿದೆ?
೬. ಭೂ ಮೇಲ್ಮೈನ ಅತ್ಯಂತ ಕೆಳ ಬಿಂದು ಯಾವುದು?
೭. ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡಿದವರು ಯಾರು?
೮. ಕಕ್ಷೆಯಲ್ಲಿ ಬಂದ ಮೊದಲ ಕೃತಕ ಉಪಗ್ರಹ ಯಾವುದು?
೯. ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವ ಹಣ್ಣು ಯಾವುದು?
೧೦. ರಸಿಕರಂಗ ಇದು ಯಾರ ಕಾವ್ಯ ನಾಮ?
೧೧. ೧೯೬೪ರಲ್ಲಿ ಬಿ.ಪುಟ್ಟಸ್ವಾಮಯ್ಯ ಅವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿದೆ?
೧೨. ಆಲ್ಕೋಹಾಲ್ ತಯಾರಿಸಲು ಬಳಸುವ ಪ್ರಮುಖ ರಾಸಾಯನಿಕ ಯಾವುದು?
೧೩. ದಕ್ಷಿಣ ಕೇಂದ್ರ ರೈಲ್ವೆಯ ಆಡಳಿತ ಕಛೇರಿ ಇರುವ ಸ್ಥಳ ಯಾವುದು?
೧೪. ಪೈಕಾಲಜಿ ಇದು ಯಾವುದರ ಕುರಿತು ಅಧ್ಯಯನವಾಗಿದೆ?
೧೫. ಕೈಗಾರಿಕಾ ಉತ್ಪನ್ನಗಳ ಗುಣಮಟ್ಟವನ್ನು ನಿರ್ಧರಿಸುವ ಸಂಸ್ಥೆ ಯಾವುದು?
೧೬. ರಾಜಾಜಿ ಎಂದು ಬಿರುದು ಹೊಂದಿದ ಭಾರತದ ವ್ಯಕ್ತಿ ಯಾರು?
೧೭. ಮಗುವಿನ ಹೃದಯ ಒಂದು ನಿಮಿಷಕ್ಕೆ ಸುಮಾರು ಎಷ್ಟು ಬಾರಿ ಬಡಿದುಕೊಳ್ಳುತ್ತದೆ?
೧೮. ಕಾನ್ಹಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
೧೯. ಕಿತ್ತಳೆ ಹಣ್ಣುಗಳಿಗೆ ಪ್ರಸಿದ್ಧವಾದ ಭಾರತದ ನಗರ ಯಾವುದು?
೨೦. ೧೯೧೫ರಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಥಮ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
೨೧. ಬಾಸುಮತಿ ಅಕ್ಕಿಯ ರಫ್ತಿನಲ್ಲಿ ಪ್ರಪಂಚದಲ್ಲಿ ಮೊದಲ ಸ್ಥಾನದಲ್ಲಿರುವ ದೇಶ ಯಾವುದು?
೨೨. ಷಿಲ್ಲಾಂಗ್ ಗಿರಿಧಾಮ ಯಾವ ರಾಜ್ಯದಲ್ಲಿದೆ?
೨೩. ರೇಡಿಯೋ ಆಸ್ಟ್ರಾನಾಮಿ ಸೆಂಟರ್ ಯಾವ ರಾಜ್ಯದಲ್ಲಿದೆ?
೨೪. ಕಾಫಿಯು ಒಳಗೊಂಡಿರುವ ಉತ್ತೇಜನಕಾರಕ ಯಾವುದು?
೨೫. ೨೦೧೨ರ ಲಂಡನ್ ಒಲಂಪಿಕ್ಸ್ನಲ್ಲಿ ಹೆಚ್ಚು ಚಿನ್ನದ ಪದಕಗಳನ್ನು ಪಡೆದ ರಾಷ್ಟ್ರ ಯಾವುದು?
೨೬. ಆಸ್ಟ್ರೇಲಿಯಾದ ರಾಷ್ಟ್ರೀಯ ಕ್ರೀಡೆ ಯಾವುದು?
೨೭. ವಾಟರ್ ಪೋಲೊ ಆಟದಲ್ಲಿರುವ ಆಟಗಾರರ ಸಂಖ್ಯೆ ಎಷ್ಟು?
೨೮. ಕಕ್ರಾಪಾರಾ ಪರಮಾಣು ಶಕ್ತಿ ಕೇಂದ್ರ ಯಾವ ರಾಜ್ಯದಲ್ಲಿದೆ?
೨೯. ಬಣ್ಣದ ಸಿನೇಮಾದ ಸಂಶೋಧಕರು ಯಾರು?
ಪ್ರಸಿದ್ಧ ದಿನಾಚರಣೆ
ಸೆಪ್ಟೆಂಬರ್ – ೧೫ ಇಂಜಿನಿಯರುಗಳ ದಿನ
ಸೆಪ್ಟೆಂಬರ್ – ೧೬ ವಿಶ್ವ ಓಜೋನ್ ದಿನ
ಉತ್ತರಗಳು:
Questions paper 47
೧. ಕೋಲ್ಕತ್ತಾ
೨. ಕುಟುಂಬ ಯೋಜನೆ
೩. ಡಾ|| ರಾಜೇಂದ್ರಪ್ರಸಾದ್
೪. ಮಹಾರಾಷ್ಟ್ರ
೫. ಅಸ್ಸಾಂ
೬. ಡೆಡ್ ಸಮುದ್ರ ದಡ (ಸಮುದ್ರಮಟ್ಟದಿಂದ ೩೬೯ಕಿ.ಮೀ ಕೆಳಗೆ)
೭. ವಿಶ್ವಗುರು ಬಸವೇಶ್ವರ
೮. ರಷ್ಯಾದ ಸ್ಪುಟ್ನಿಕ್
೯. ಬಾಳೆಹಣ್ಣು
೧೦. ರಂ.ಶ್ರೀ.ಮುಗಳಿ
೧೧. ಕ್ರಾಂತಿ ಕಲ್ಯಾಣ
೧೨. ಈಥಾನಾಲ್
೧೩. ಸಿಕಂದರಬಾದ್
೧೪. ಅಲ್ಗೆ ಸಸ್ಯಗಳ ಕುರಿತು
೧೫. ಐ.ಎಸ್.ಐ (ಇಂಡಿಯನ್ ಸ್ಟಾಂಡರ್ಡ್ ಇನ್ಸಿಟಿಟ್ಯೂಟ್)
೧೬. ಶ್ರೀ.ಸಿ.ರಾಜಗೋಪಾಲಚಾರಿ
೧೭. ೧೨೦ ಬಾರಿ
೧೮. ಮಧ್ಯಪ್ರದೇಶ
೧೯. ನಾಗ್ಪುರ್
೨೦. ಎಚ್.ವಿ.ನಂಜುಂಡಯ್ಯ
೨೧. ಭಾರತ
೨೨. ಆಸ್ಸಾಂ
೨೩. ತಮಿಳುನಾಡು
೨೪. ಕೆಫೀನ್
೨೫. ಅಮೇರಿಕಾ
೨೬. ಕ್ರಿಕೆಟ್
೨೭. ಏಳು
೨೮. ಗುಜರಾತ್
೨೯. ಜಾರ್ಜ್ ಈಸ್ಟಮನ್ (ಅಮೇರಿಕಾ)
ಪ್ರಶ್ನೆಗಳು:
Questions paper 48
೧. ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡ ರೈಲು ಸಂಪರ್ಕ ಹೊಂದಿರುವ ದೇಶ ಯಾವುದು?
೨. ಪುತಿನ ಇದು ಯಾರ ಕಾವ್ಯ ನಾಮ?
೩. ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಕಾರ್ಖಾನೆ ಕರ್ನಾಟಕದಲ್ಲಿ ಎಲ್ಲಿದೆ?
೪. ಮನುಶ್ರೀ ಪ್ರಶಸ್ತಿ ಪಡೆದ ಪ್ರಥಮ ಮಹಿಳಾ ಸಾಹಿತಿ ಯಾರು?
೫. ಮಲಯಾಳಂನ ಸಾಹಿತಿ ತಕಳಿ ಶಿವಶಂಕರ ಪಿಳ್ಳೈಯವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರತಿದೆ?
೬. ಬೆಂಗಳೂರಿನಲ್ಲಿ ಹೈಕೋರ್ಟ್ ಸ್ಥಾಪನೆಯಾದ ವರ್ಷ ಯಾವುದು?
೭. ವಾಯುಭಾರ ಮಾಪಕ ಕಂಡು ಹಿಡಿದವರು ಯಾರು?
೮. ನೊಬೆಲ್ ಪ್ರಶಸ್ತಿ ಪಡೆದ ಪಾಕಿಸ್ತಾನದ ಏಕೈಕ ವ್ಯಕ್ತಿ ಯಾರು?
೯. ಮಹಾನದಿಯ ಉಗಮ ಸ್ಥಳ ಯಾವುದು?
೧೦. ರಸಗೊಬ್ಬರ ಕಾರ್ಖಾನೆ ಸ್ಥಾಪಿಸಿದ ಭಾರತದ ಮೊದಲ ರಾಜ್ಯ ಯಾವುದು?
೧೧. ಮಾಗೋಡು ಜಲಪಾತವನ್ನು ಉಂಟು ಮಾಡುವ ನದಿ ಯಾವುದು?
೧೨. ಅಟಕಾಮಾ ಮರುಭೂಮಿ ಯಾವ ಖಂಡದಲ್ಲಿದೆ?
೧೩. ಸುರ್ ಕಾ ಬಾದ್ ಷಾ ಎಂಬ ಬಿರುದಿಗೆ ಪಾತ್ರರಾದ ಹಿಂದೂಸ್ತಾನಿ ಸಂಗೀತ ಕಲಾವಿದ ಯಾರು?
೧೪. ಸಂಸ್ಕಾರ ಕೃತಿಯ ಕರ್ತೃ ಯಾರು?
೧೫. ವಿದ್ಯುತ್ ವಾಷಿಂಗ್ ಮಿಷನ್ ನ ಸಂಶೋಧಕರು ಯಾರು?
೧೬. ಭೂಮಿಯ ಉಗಮದ ಬಗ್ಗೆ ಉಬ್ಬರ ವಿಳತ ಸಿದ್ಧಾಂತ ನೀಡಿದವರು ಯಾರು?
೧೭. ೧೯೮೯ರಲ್ಲಿ ಶಿವರಾಮ ಕಾರಂತರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
೧೮. ಮೆಸಪಟೋಮಿಯಾದ ಈಗಿನ ಹೆಸರೇನು?
೧೯. ೧೯೬೨ರಲ್ಲಿ ದೇವುಡು ನರಸಿಂಹಶಾಸ್ತ್ರೀಯವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?
೨೦. ಕೃಷಿ ಸಾಲಕ್ಕೆ ಸಂಬಂಧಿಸಿದಂತೆ ಇರುವ ಅತಿ ದೊಡ್ಡ ಬ್ಯಾಂಕ್ ಯಾವುದು?
೨೧. ಬ್ರಹ್ಮ ಪುತ್ರ ನದಿಯನ್ನು ಟಿಬೇಟ್ನಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ?
೨೨. ಹಕ್ಕಿಗಳಲ್ಲಿ ಕಂಡು ಬರುವ ಹೃದಯದ ಕೋಣೆಗಳ ಸಂಖ್ಯೆ ಎಷ್ಟು?
೨೩. ಮರುಭೂಮಿಯ ಹಡಗು ಎಂದು ಕರೆಯಲ್ಪಡುವ ಪ್ರಾಣಿ ಯಾವುದು?
೨೪. ದಕ್ಷಿಣ ಕೋರಿಯಾದ ರಾಜಧಾನಿ ಯಾವುದು?
೨೫. ಏಡ್ಸ್ ಮೊಟ್ಟ ಮೊದಲ ಬಾರಿಗೆ ಯಾವ ದೇಶದಲ್ಲಿ ಕಂಡು ಬಂದಿತು?
೨೬. ರಾಷ್ಟ್ರೀಯ ಜವಳಿ ನಿಗಮ ವಲಯ (ಎನ್.ಟಿ.ಸಿ) ಯನ್ನು ಸ್ಥಾಪಿಸಿದ ವರ್ಷ ಯಾವುದು?
೨೭. ದೀಪಾ ಮೆಹ್ತಾ ನಿರ್ಮಾಣದ ಯಾವ ಚಲನಚಿತ್ರ ವಿವಾದನ್ನು ಉಂಟುಮಾಡಿತ್ತು?
೨೮. ಕಳಿಂಗ್ ಕಪ್ ಇದು ಯಾವ ಕ್ರೀಡೆಗೆ ಸಂಬಂಧಿಸಿದೆ?
೨೯. ಧ್ವನಿಯ ತೀಕ್ಷ್ಣತೆಯನ್ನು ಅಳೆಯುವ ಸಾಧನ ಯಾವುದು?
ಪ್ರಸಿದ್ಧ ದಿನಾಚರಣೆ
ಸೆಪ್ಟೆಂಬರ್ – ೦೮ – ವಿಶ್ವ ಸಾಕ್ಷರತಾ ದಿನ
ಉತ್ತರಗಳು:
Questions paper 48
೧. ಭಾರತ
೨. ಪು.ತಿ.ನರಸಿಂಹಚಾರ್
೩. ದಾಂಡೇಲಿ
೪. ಉಷಾ ನವರತ್ನರಾಂ
೫. ಕಾಯರ್
೬. ೧೮೬೨
೭. ಟೊರಿಸೆಲ್ಲಿ
೮. ಅಬ್ದುಲ್ ಸಲಾಮ್
೯. ಛತಿಸ ಘಡ್ಡದ ಬಸ್ತರ್ ಪ್ರಸ್ಥಭೂಮಿಯ ಸಿಂಹಾವ
೧೦. ತಮಿಳುನಾಡು
೧೧. ಬೇಡ್ತಿ
೧೨. ಅಮೇರಿಕಾ
೧೩. ಬಸವರಾಜ ರಾಜಗುರು
೧೪. ಡಾ|| ಯು.ಆರ್.ಅನಂತಮೂರ್ತಿ
೧೫. ಆಲ್ವ.ಜೆ.ಫಿಶರ್ (ಯು.ಎಸ್.ಎ)
೧೬. ಜೀನ್ಸ್ ಮತ್ತು ಜೆಫ್ರಿ
೧೭. ಮೈಮನಗಳ ಸುಳಿಯಲ್ಲಿ
೧೮. ಇರಾಕ್
೧೯. ಮಹಾಕ್ಷತ್ರಿಯ
೨೦. ನಬಾರ್ಡ್
೨೧. ತ್ಸಾಂಗ್ವೊ
೨೨. ನಾಲ್ಕು
೨೩. ಒಂಟೆ
೨೪. ಸಿಯೋಲ್
೨೫. ಅಮೇರಿಕಾ
೨೬. ೧೯೬೮
೨೭. ವಾಟರ್
೨೮. ಬಾಕ್ಸಿಂಗ್
೨೯. ಡೆಸಿಬಲ್
ಪ್ರಶ್ನೆಗಳು:
Questions paper 49
೧. ಹಿಂದಿ ಲೇಖಕ ರಾಮ್ ಧಾರಾಸಿಂಗ್ ದಿನಕರ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?
೨. ೨೦೦೨ರಲ್ಲಿ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
೩. ಗೀತ ರಹಸ್ಯ ಗ್ರಂಥದ ಕರ್ತೃ ಯಾರು?
೪. ವನ್ಯ ಜೀವಿ ರಕ್ಷಣಾ ಅಧಿನಿಯಮವನ್ನು ಯಾವ ವರ್ಷದಲ್ಲಿ ಜಾರಿಗೊಳಿಸಲಾಯಿತು?
೫. ಎನ್ಕೆ ಇದು ಯಾರ ಕಾವ್ಯ ನಾಮ?
೬. ನಂದಾದೇವಿ ಶಿಖರವು ಯಾವ ರಾಜ್ಯದಲ್ಲಿದೆ?
೭. ಪೆನ್ಸಿಲ್ನ ಸಂಶೋಧಕರು ಯಾರು?
೮. ಹಿಮೋಗ್ಲೋಬಿನಲ್ಲಿರುವ ಪ್ರಧಾನ ವಸ್ತು ಯಾವುದು?
೯. ಪಳನಿ ಬೆಟ್ಟಗಳಲ್ಲಿರುವ ಪ್ರಸಿದ್ಧ ಗಿರಿಧಾಮ ಯಾವುದು?
೧೦. ಭಾರತದಲ್ಲಿ ಮೊದಲ ಸಂಪೂರ್ಣ ಹವಾನಿಯಂತ್ರಿತ ಟ್ರೈನ್ ಯಾವುದು?
೧೧. ಅಸ್ಪೃಶ್ಯತೆ ಪಾಲನೆ ಯಾವ ಕಲುಮಿನ ಪ್ರಕಾರ ಅಪರಾಧವೆಂದು ಘೋಷಿಸಲಾಗಿದೆ?
೧೨. ಭಾರತದ ಅತಿಮುಖ್ಯ ಸಿಹಿ ನೀರಿನ ಸರೋವರ ಯಾವುದು?
೧೩. ಅಮೃತಸರದ ಸ್ವರ್ಣ ಮಂದಿರದಲ್ಲಿ ಆಪರೇಷನ್ ಬ್ಲೂ ಸ್ಟಾರ್ ಮಿಲಿಟರಿ ಕಾರ್ಯಾಚರಣೆ ನಡೆದ ವರ್ಷ ಯಾವುದು?
೧೪. ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನಾ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ?
೧೫. ಭಾರತದ ಯಾವ ರಾಜ್ಯವು ಬಹುದೊಡ್ಡ ಪ್ರಮಾಣದಲ್ಲಿ ಕಲ್ನಾರನ್ನು ಉತ್ಪಾದಿಸುತ್ತದೆ?
೧೬. ಏಷಿಯಾದ ಬೆಳಕು ಎಂದು ಯಾರನ್ನು ಕರೆಯುತ್ತಾರೆ?
೧೭. ಭಾರತದ ಉತ್ತರ ರೈಲ್ವೆಯ ಆಡಳಿತ ಕಛೇರಿ ಇರುವ ಸ್ಥಳ ಯಾವುದು?
೧೮. ೧೯೯೨ರಲ್ಲಿ ಎ.ಎನ್.ಮೂರ್ತಿರಾವ್ ರವರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
೧೯. ಡೆಟ್ರಾಯಿಟ್ ನಗರವು ಯಾವುದರ ಉತ್ಪಾದನೆಗೆ ಪ್ರಸಿದ್ಧವಾಗಿದೆ?
೨೦. ಭಾಕ್ರಾ ಅಣೆಕಟ್ಟೆಯಿಂದ ನಿರ್ಮಿತವಾದ ಜಲಾಶಯ ಯಾವುದು?
೨೧. ಮಾಡು ಇಲ್ಲವೇ ಮಡಿ ಘೋಷಣೆಯನ್ನು ಯಾವ ಚಳುವಳಿಯಲ್ಲಿ ಕೂಗಲಾಯಿತು?
೨೨. ಸಿಸ್ಟರ್ ನಿವೇದಿತಾ ಎಂದು ಯಾರನ್ನು ಕರೆಯುತ್ತಾರೆ?
೨೩. ಖಾಲ್ಸಾದ ಸಂಸ್ಥಾಪಕರು ಯಾರು?
೨೪. ಜನತಾ ಪಕ್ಷದಿಂದ ವಿಭಜನೆಗೊಂಡ ಭಾರತೀಯ ಜನತಾ ಪಕ್ಷದ ರಚನೆಯಾದ ವರ್ಷ ಯಾವುದು?
೨೫. ಪಾರಾದೀಪ ಬಂದರು ಯಾವ ರಾಜ್ಯದಲ್ಲಿದೆ?
೨೬. ಅಂಡಮಾನ್ ದ್ವೀಪಗಳಲ್ಲಿರುವ ಅತಿ ಎತ್ತರವಾದ ಶಿಖರ ಯಾವುದು?
೨೭. ಸಲಾಂ ಬಾಂಬೆ ಚಲನಚಿತ್ರದ ನಿರ್ದೇಶಕರು ಯಾರು?
೨೮. ಡಬಲ್ ಫಾಲ್ಟ್ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ?
೨೯. ೨೦೦೧ರಲ್ಲಿ ಪಿ.ಗೋಪಿಚಂದ ರವರ ಯಾವ ಕ್ರೀಡೆಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಲಾಯಿತು?
ಪ್ರಸಿದ್ಧ ದಿನಾಚರಣೆಗಳು
ಸೆಪ್ಟೆಂಬರ್ – ೧ ವಿಶ್ವ ಶಾಂತಿ ದಿನ ಹಾಗೂ ಆಲಿಪ್ತ ನೀತಿ ದಿನ
ಸೆಪ್ಟೆಂಬರ್ – ೫ ಶಿಕ್ಷಕರ ದಿನ
ಉತ್ತರಗಳು:
Questions paper 49
೧. ಊರ್ವಶಿ
೨. ಡಾ||ಯು.ಆರ್.ಅನಂತ ಮೂರ್ತಿ
೩. ಬಾಲಗಂಗಾಧರ ತಿಲಕ್
೪. ೧೯೭೨
೫. ಎನ್.ಕೆ.ಕುಲಕರ್ಣಿ
೬. ಉತ್ತರಾಂಚಲ
೭. ಜಾಕ್ವಿಸ್ ನಿಕೋಲಾಸ್ ಕಾಂಟೆ (ಫ್ರಾನ್ಸ್)
೮. ಕಬ್ಬಿಣ
೯. ಕೊಡೈಕೆನಾಲ್
೧೦. ರಾಜಧಾನಿ ಏಕ್ಸ್ ಪ್ರೆಸ್
೧೧. ೧೭ನೇ ಕುಲುಮು
೧೨. ಪುಲಿಕಾಟ್
೧೩. ೧೯೮೪
೧೪. ಜೋಗ್
೧೫. ಆಂದ್ರಪ್ರದೇಶ
೧೬. ಬುದ್ಧ
೧೭. ನವದೆಹಲಿ
೧೮. ದೇವರು
೧೯. ಮೋಟಾರು ಕಾರು
೨೦. ಗೋವಿಂದ ಸಾಗರ್
೨೧. ಭಾರತ ಬಿಟ್ಟು ತೊಲಗಿ
೨೨. ಮಾರ್ಗರೇಟ್ ನೊಬೆಲ್
೨೩. ಗುರುಗೋವಿಂದ್ ಸಿಂಗ್
೨೪. ೧೯೮೦
೨೫. ಒರಿಸ್ಸಾ
೨೬. ಸ್ಯಾಡಲ್ ಶಿಖರ
೨೭. ಮೀರಾ ನಾಯಕ್
೨೮. ಟೆನ್ನಿಸ್
೨೯. ಬ್ಯಾಡ್ಮಿಂಟನ್
ಪ್ರಶ್ನೆಗಳು:
Questions paper 50
೧. ಪರ್ವ ಕೃತಿಯ ಕರ್ತೃ ಯಾರು?
೨. ೧೯೯೩ರಲ್ಲಿ ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
೩. ವಿಸೀ ಇದು ಯಾರ ಕಾವ್ಯನಾಮ?
೪. ದೂಧ್ವಾ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
೫. ಜಿ.ಡಿ.ನಾಯ್ಡು ಕೈಗಾರಿಕಾ ವಸ್ತು ಪ್ರದರ್ಶನಾಲಯ ತಮಿಳುನಾಡಿನಲ್ಲಿ ಎಲ್ಲಿದೆ?
೬. ಹತ್ತಿ ವಸ್ತ್ರೋದ್ಯಮಕ್ಕೆ ಪ್ರಸಿದ್ಧವಾದ ಗುಜರಾತ್ ರಾಜ್ಯದ ನಗರ ಯಾವುದು?
೭. ದೆಹಲಿಯಲ್ಲಿ ಅಂತರರಾಷ್ಟ್ರೀಯ ಬೊಂಬೆಗಳ ಮ್ಯೂಸಿಯಂ ಎಲ್ಲಿದೆ?
೮. ಬಿ.ಎಮ್.ಟಿ.ಸಿ ಯ ವಿಸ್ತೃತ ರೂಪವೇನು?
೯. ಕುವೆಂಪುರವರ ಆತ್ಮ ಚರಿತ್ರೆಯ ಕೃತಿ ಯಾವುದು?
೧೦. ಥಾಯಲ್ಯಾಂಡ್ ದೇಶದ ರಾಜಧಾನಿ ಯಾವುದು?
೧೧. ಅತಿ ಚಿಕ್ಕ ವಯಸ್ಸಿನಲ್ಲಿ ಭಾರತದ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾದ ಮಹಿಳೆ ಯಾರು?
೧೨. ಖಗೇಂದ್ರಮಣಿದರ್ಪಣ ಎಂಬ ವೈದ್ಯ ಶಾಸ್ತ್ರದ ಗ್ರಂಥ ರಚಿಸಿದವರು ಯಾರು?
೧೩. ಲೋಕ್ಟಕ್ ಸರೋವರವಿರುವ ರಾಜ್ಯ ಯಾವುದು?
೧೪. ಕ್ರೈಯೋ ಸರ್ಜರಿಯ ಸಂಶೋಧಕರು ಯಾರು?
೧೫. ೨೦೦೩ರಲ್ಲಿ ಮೂಡಬಿದರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
೧೬. ಏರ್ ಕಂಡೀಶನಿಂಗ್ನ ಸಂಶೋಧಕರು ಯಾರು?
೧೭. ವಸ್ತುವಿನ ದ್ರವ್ಯರಾಶಿಯನ್ನು ಕಂಡು ಹಿಡಿದ ವಿಜ್ಞಾನಿ ಯಾರು?
೧೮. ಕರ್ನಾಟಕ ವಿದ್ಯುತ್ ಕಾರ್ಖಾನೆಗೆ (ಕವಿಕಾ) ಗೆ ಇದ್ದ ಮೊದಲ ಹೆಸರು ಯಾವುದು?
೧೯. ಚೀನಾದ ಮಹಾಗೋಡೆಯು ಎಷ್ಟು ಉದ್ದವಿದೆ?
೨೦. ಗಾಯತ್ರಿ ಜಪವನ್ನು ರಚಿಸಿದವರು ಯಾರು?
೨೧. ದಕ್ಷಿಣ ಆಫ್ರಿಕಾದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು?
೨೨. ರಾಮಾಯಣದಲ್ಲಿ ಶ್ರೀರಾಮನನ್ನು ಯಾವ ವಂಶದವನೆಂದು ನಂಬಲಾಗಿದೆ?
೨೩. ೧೮೨೦ರಲ್ಲಿ ರೈತವಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು?
೨೪. ಸ್ಕೂಲ್ ಆಫ್ ಏವಿಯೇಷನ್ ಮೆಡಿಸನ್ ಕರ್ನಾಟಕದಲ್ಲಿ ಎಲ್ಲಿದೆ?
೨೫. ಮೌಂಟ್ ಎವರೆಸ್ಟ್ ಶಿಖರದ ಎತ್ತರವೆಷ್ಟು?
೨೬. ರಾಣಾಪ್ರತಾಪನ ಪ್ರಸಿದ್ಧ ಕುದುರೆಯ ಹೆಸರೇನು?
೨೭. ೨೦೧೦ರಲ್ಲಿ ಕಾಮನ್ ವೆಲ್ತ್ ಕ್ರೀಡೆಗಳು ನಡೆದ ಸ್ಥಳ ಯಾವುದು?
೨೮. ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು ನಿರ್ಮಿಸಿದ ರಾಜವಂಶ ಯಾವುದು?
೨೯. ಹಬೆ ಇಂಜಿನನ್ನು ಜೇಮ್ಸ್ದಾಟ್ ಕಂಡು ಹಿಡಿದ ವರ್ಷ ಯಾವುದು?
ಪ್ರಸಿದ್ಧ ದಿನಾಚರಣೆ
ಆಗಸ್ಟ್ ೨೯ ರಾಷ್ಟ್ರೀಯ ಕ್ರೀಡಾ ದಿನ
ಉತ್ತರಗಳು:
Questions paper 50
೧. ಡಾ|| ಎಸ್.ಎಲ್.ಬೈರಪ್ಪ
೨. ಸುವರ್ಣ ಪುತ್ಥಳಿ
೩. ವಿ.ಸೀತಾರಾಮಯ್ಯ
೪. ಉತ್ತರ ಪ್ರದೇಶ
೫. ಕೊಯಮತ್ತೂರು
೬. ಸೂರತ್
೭. ನೆಹರು ಹೌಸ್
೮. ಬೆಂಗಳೂರು ಮೆಟ್ರೋಪಾಲಿಟಿನ್ ಟ್ರಾನ್ಸ್ಪೋರ್ಟ್
೯. ನೆನಪಿನ ದೋಣಿಯಲ್ಲಿ
೧೦. ಬ್ಯಾಂಕಾಕ್
೧೧. ಶ್ರೀಮತಿ ಮೇನಕಾ ಗಾಂಧಿ (೩೪ನೇ ನಯನಿನಲ್ಲಿ)
೧೨. ಮಂಗರಾಜ
೧೩. ಮಣಿಪುರ
೧೪. ಹೆನ್ರಿಸ್ವಾನ್ (ಯುಎಸ್ಎ)
೧೫. ಕಮಲಾ ಹಂಪನಾ
೧೬. ಕ್ಯಾರಿಯರ್ (ಯುಎಸ್ಎ)
೧೭. ಆರ್ಕಿಮೆಡಿಸ್
೧೮. ಗೌರ್ನಮೆಂಟ್ ಇಲೆಕ್ಟ್ರಿಕ್ ಫ್ಯಾಕ್ಟರಿ
೧೯. ೨೪೦೦ ಕಿ.ಮೀ
೨೦. ವಿಶ್ವಾಮಿತ್ರ
೨೧. ರಾಂಡ್
೨೨. ರಘುವಂಶ
೨೩. ಥಾಮಸ್ ಮನ್ರೋ
೨೪. ಬೆಂಗಳೂರು
೨೫. ೮.೮೪೮ ಮೀಟರ್ಸ್
೨೬. ಚೇತಕ್
೨೭. ನವದೇಹಲಿ
೨೮. ಹೊಯ್ಸಳರು
೨೯. ೧೮೮೯
""""""""":::ಶ್ರೀನಿವಾಸ H N""""""""""
No comments:
Post a Comment