Tuesday, 31 January 2017

ಜ್ಞಾನ

ಶ್ರೀನಿವಾಸ್ ಹೆಚ್ ಎನ್
ಸಾಮಾನ್ಯ ಜ್ಞಾನ
1.'ಹನಿ ಬ್ಯಾಡ್ಜರ್ ಏನಿದು?
ಉತ್ತರ: ಕರಡಿ ಜಾತಿಗೆ ಸೇರಿದ ನಿಶಾಚಾರಿ ಮಾಂಸಾಹಾರಿ ಪ್ರಾಣಿ

2. ಅಗ್ನಿ ಪರ್ವತ 'ಮೌಂಟ್ ಒಂಟಾಕೆ' ಯಾವ ದೇಶದಲ್ಲಿದೆ?
ಉತ್ತರ: ಜಪಾನ್

3. ಭಾರತೀಯ ತಟರಕ್ಷಣಾ ಪಡೆಯ 'ಹೋವರ್ ಕ್ರಾಪ್ಟ್-196' ಇದು ಯಾವೆಲ್ಲಾ ಕೆಲಸಗಳಿಗೆ ನೆರವಾಗುತ್ತದೆ?
ಉತ್ತರ: ಮೀನುಗಾರಿಕೆ, ಮಾಲಿನ್ಯ ನಿಯಂತ್ರಣ, ರಕ್ಷಣೆ

4. ಖ್ಯಾತ ಯೋಗ ಗುರು ಬಿಕೆಎಸ್ ಅಯ್ಯಂಗಾರ್ ಅವರ ಪುಸ್ತಕಗಳು?
ಉತ್ತರ: ಲೈಟ್ ಆನ್ ಯೋಗ, ಲೈಟ್ ಆನ್ ಪ್ರಾಣಾಯಾಮ, ಆರ್ಟ್ ಆಫ್ ಯೋಗ

5. 'ಆಲ್ಪಾ ಆಲ್ಪಾ'  (Alfa Alfa) ಇದೊಂದು ಪೌಷ್ಟಿಕ ಆಹಾರಾಂಶವುಳ್ಳ ಲೆಗ್ಯೂಮಿನಸ್ ಹುಲ್ಲಿನ ಹೆಸರು. ಹಾಗಾದರೆ ಇದು ಎಲ್ಲಿ ಲಭ್ಯವಿದೆ?
ಉತ್ತರ: ಪಂಪಾಸ್ ಹುಲ್ಲುಗಾವಲು

6. ಕರ್ನಾಟಕಕ್ಕೆ ರೇಷ್ಮೆ ತಂದ ಕೀರ್ತಿ ಟಿಪ್ಪುಸುಲ್ತಾನ್ ರಿಗೆ ಸಲ್ಲುತ್ತದೆ. ನಂತರದ ದಿನಗಳಲ್ಲಿ ಮೈಸೂರು ಸರ್ಕಾರವು ಚನ್ನಪಟ್ಟಣದಲ್ಲಿ ಸ್ಟನ್ ಸಿಲ್ಕ್ ಕಾರ್ಖಾನೆ ಸ್ಥಾಪಿಸಿತು. ಅದು ಯಾವ ವರ್ಷ?
ಉತ್ತರ: 1936

7. 'ಟೆರ್ರಾರೋಕ್ಸಾ' (Terraroxa) ಇದು ಎಲ್ಲಿ ಸಿಗುವ ಮಣ್ಣಿನ ಹೆಸರಾಗಿದೆ?
ಉತ್ತರ: ಬ್ರೆಜಿಲ್ ನ ಕಾಫಿ ಬೆಳೆಯುವ ಮಣ್ಣು

8. ಈಗ ಬಳಕೆಯಾಗುತ್ತಿರುವ ಓಲಂಪಿಕ್ಸ್ ಧ್ವಜವನ್ನು ಮೊತ್ತ ಮೊದಲು ಎಲ್ಲಿ ಬಿಡುಗಡೆ ಮಾಡಲಾಗಿತ್ತು?
ಉತ್ತರ: ಪ್ಯಾರಿಸ್-ಜೂನ್ 1914

9. ಭಾರತ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಭೂ ದಾನ ಮಾಡಿದ ರಾಜ ಮನೆತನ ಯಾವುದು?
ಉತ್ತರ: ಶಾತವಾಹನರು

10. ಉರಾಲ್ (ural) ಎಂಬ ನದಿ ಯಾವ ದೇಶದಲ್ಲಿ ಹರಿಯುತ್ತದೆ?
ಉತ್ತರ: ನ್ಯೂಜಿಲ್ಯಾಂಡ್






ಸಾಮಾನ್ಯ ಜ್ಞಾನ

೧. ಜ್ಞಾನಪೀಠ ಪ್ರಶಸ್ತಿ ಮೊದಲು ಯಾವ ಭಾಷೆಗೆ ದೊರಕಿತು ?
ಉ. ಮಲೆಯಾಳಂ
೨. ಕನ್ನಡ ಗ್ರಂಥಗಳಲ್ಲಿ ಅತ್ಯಂತ ಪುರಾತನವಾದದ್ದು ಯಾವುದು ?
ಉ. ಕವಿರಾಜಮಾರ್ಗ
೩. ಭಗವಾನ್ ಬುದ್ಧ ಎಲ್ಲಿ ಜನಿಸಿದರು ?
ಉ. ನೇಪಾಳದ "ಲುಂಬಿನಿ"
೪. ಬೆಂಗಳೂರನ್ನು ನಿರ್ಮಿಸಿದವರು ಯಾರು ?
ಉ. ಪಾಳ್ಯ ರಾಜನಾದ ಕೆಂಪೇಗೌಡರು
೫. ಯೇಸುಕ್ರಿಸ್ತ ಎಲ್ಲಿ ಹುಟ್ಟಿದರು ?
ಉ. ಪ್ಯಾಲಸ್ತೀನ ದೇಶದ "ಬೆತ್ಲೆಹಂ"
೬. ಎಲೆಕ್ಟ್ರಿಕ್ ಮೇಗ್ನಟ್ಟನ್ನು ಕಂಡುಹಿಡಿದವರು ಯಾರು ?
ಉ. ಕ್ರಿಸ್ಟಯನ್ ಒಯರ್ ಸ್ಟೆಡ್
೭. ಪ್ರಪಂಚದಲ್ಲಿ ಮೊಟ್ಟಮೊದಲು ರೈಲುಗಾಡಿಯನ್ನು ಯಾರು ಓಡಿಸಿ ತೋರಿಸಿದರು?
ಉ. ಸ್ಟೀವನ್ ಸನ್
೮. ಹಲ್ಲು ಉಜ್ಜುವ ಬ್ರಶ್ ನ್ನು ಕಂಡುಹಿಡಿದವರು ಯಾರು ?
ಉ. ವಿಲಿಯಂ ಅಟ್ಟಸ್
೯. ಜೆಟ್ ಎಂಜಿನನ್ನು ಯಾರು ಕಂಡುಹಿಡಿದರು ?
ಉ. ಫ್ರಾಂಕ್ ವಿಟ್ಟಲ್
೧೦. ಡೈನಮೋ ಕಂಡುಹಿಡಿದವರು ಯಾರು ?
ಉ. ಸಿಮನ್ಸ್
೧೧. ಬಟ್ಟೆಗಳಿಗೆ ಚುಚ್ಚಿಕೊಳ್ಳುವ ಸೇಫ್ಟಿಪಿನ್ ಕಂಡುಹಿಡಿದವರು ಯಾರು ?
ಉ. ವಿಲಿಯಂ ಹಂಟ್
೧೨. ಟಿ.ವಿ.ಯನ್ನು ಯಾರು ಕಂಡುಹಿಡಿದರು ?
ಉ. ಸ್ಟಾರಿಕಿನ್
೧೩. ಟ್ರಾನ್ಸ್ ಫಾರ್ಮರನ್ನು ಯಾರು ಕಂಡುಹಿಡಿದವರು ?
ಉ. ವಿಲಿಯಂ ಸ್ಟಾನ್ಲಿ
೧೪. ಮನುಷ್ಯನ ದೇಹದಲ್ಲಿ ಎಷ್ಟು ನರಗಳು ಇವೆ ?
ಉ. ೭೨.೦೦೦ ನರಗಳು
೧೫. ಗ್ರಾಮಫೋನನ್ನು ಯಾರು ಕಂಡುಹಿಡಿದವರು
ಉ. ಥಾಮಸ್ ಅಲ್ಟಾ ಎಡಿಸನ್
೧೬. ಪ್ರೆಶರ್ ಕುಕ್ಕರನ್ನು ಯಾರು ಕಂಡುಹಿಡಿದರು ?
ಉ. ಡೇವಿಸ್ ಬಾವಿನ್
೧೭. ಮೈಕ್ರೋಫೋನನ್ನು ಕಂಡುಹಿಡಿದವರು ಯಾರು ?
ಉ. ಅಲೆಕ್ಜಾಂಡರ ಗ್ರಹಂಬೆಲ್
೧೮. ರೆಫ್ರಿಜೆರೇಟರನ್ನು ಕಂಡುಹಿಡಿದವರು ಯಾರು ?
ಉ. ಜೇಮಿಸ್ ಹಾರಿಸನ್
೧೯. ಎಕ್ಸರೇ ಸಾಧನವನ್ನು ಕಂಡು ಹಿಡಿದವರು ಯಾರು ?
ಉ. ವಿಲ್ ಹೆಲ್ಮ್ ರಾಂಡ್ಜೆನ್
೨೦. ಬಾಲ್ ಪಾಯಿಂಟ್ ಪೆನ್ನನ್ನು ಕಂಡು ಹಿಡಿದವರು ಯಾರು ?
ಉ. ಜಾನ್ ಲೌಟ್
೨೧. ಬಲೂನನ್ನು ಕಂಡುಹಿಡಿದವರು ಯಾರು ?
ಉ. ಜೇಕ್ಸ್ ಜೋಸಫ್ ಮತ್ತು ಮಾನ್ಟಕಾಲ್ಬರ್
೨೨. ಪೆಟ್ರೋಲಿನಿಂದ ಚಲಿಸುವ ಮೋಟಾರನ್ನು ತಯಾರಿಸಿದವರು ಯಾರು ?
ಉ. ಬೆಲ್ಜ್
೨೩. ಮೈಕ್ರೋಸ್ಕೋಪನ್ನು ಯಾರು ಕಂಡುಹಿಡಿದರು ?
ಉ. ಜಾಕ್ರಿಸ್ ಜಾನ್ಸನ್
೨೪. ಟೈಪ್ ರೈಟಿಂಗ್ ಮೆಶಿನನ್ನು ಯಾರು ಕಂಡುಹಿಡಿದರು ?
ಉ. ಕ್ರಿಸ್ಟೋಫರ್ ಹೋಲ್ಸ್
೨೫. ಮೊಟ್ಟಮೊದಲು ಬೆಂಕಿಕಡ್ಡಿ ಯಾರಿಂದ ತಯಾರಿಸಲ್ಟಟ್ಟಿತು ?
ಉ. ಜಾನ್ ವಾಕ್ಕರ್--



ಸಾಮಾನ್ಯ ಜ್ಞಾನ " (1.1.2015)

1. 'ನ್ಯೂ ಡೆವಲೆಪಮೆಂಟ್ ಬ್ಯಾಂಕ್' ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

A. ಆಸಿಯಾನ.
B. ಜಿ-20.
C. ನ್ಯಾಟೋ.
D. ಬ್ರಿಕ್ಸ್.◆◇

2. 'ಮೆರ್ಮಕಾಲಜಿ' (Myrmecology) ಇದು ಯಾವುದಕ್ಕೆ ಸಂಬಂಧಿಸಿದೆ?

A. ಆನೆಗಳ ಅಧ್ಯಯನ.
B. ಶ್ವಾನ ವಿಜ್ಞಾನ.
C. ಮತ್ಸ್ಯ ವಿಜ್ಞಾನ.
D. ಇರುವೆ ವಿಜ್ಞಾನ.◆◇

3. 2018 ರ ಕಾಮನವೆಲ್ತ ಕ್ರೀಡೆಗಳು ಎಲ್ಲಿ ಜರುಗಲಿವೆ?

A. ಇಂಡೋನೇಷ್ಯಾ.
B. ಆಸ್ಟ್ರೇಲಿಯಾ.◆◇
C. ಬ್ರೆಜಿಲ್.
D. ಭಾರತ.

4. ವಲ್ಲಭಭಾಯಿ ಪಟೇಲರಿಗೆ 'ಸರ್ದಾರ್' ಬಿರುದು ನೀಡಿದ್ದು ಯಾರು?

A. ಸಿ.ರಾಜಗೋಪಾಲಾಚಾರಿ.
B. ಎಂ.ಕೆ.ಗಾಂಧಿ.◆◇
C. ಜೆ.ಎಲ್. ನೆಹರೂ.
D. ಎಂ.ಎ.ಜಿನ್ನಾ.

5. 'ಮೃತ ಸಮುದ್ರ' ಯಾವ ದೇಶದಲ್ಲಿದೆ?

A. ತೈವಾನ್.
B. ತಾಂಜೇನಿಯಾ.
C. ಜೋರ್ಡಾನ್.◆◇
D. ಮಂಗೋಲಿಯಾ.

6. ಕರ್ನಾಟಕದ ಯಾವ ಜಿಲ್ಲೆಯಲ್ಲಿ ಚಿಟ್ಟೆ ಪಾರ್ಕ ಇದೆ?

A. ಉತ್ತರ ಕನ್ನಡ.
B. ಚಾಮರಾಜನಗರ.
C. ಮೈಸೂರು.
D. ಉಡುಪಿ.◆◇

7. 'ಗಂಗೋತ್ರಿ ರಾಷ್ಟ್ರೀಯ ಉದ್ಯಾನ' ಯಾವ ರಾಜ್ಯದಲ್ಲಿದೆ?

A. ಉತ್ತರಪ್ರದೇಶ.
B. ಗುಜರಾತ್.
C. ಹಿಮಾಚಲ ಪ್ರದೇಶ.
D. ಉತ್ತರಖಂಡ.◆◇

8. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯ ಕಚೇರಿ ಎಲ್ಲಿದೆ?

A. ಮುಂಬೈ.◆◇
B. ದೆಹಲಿ.
C. ಬೆಂಗಳೂರು .
D. ಕಲ್ಕತ್ತ.

9. 'ಭಿತ್ತಿ' ಇದು ಯಾರ ಆತ್ಮಕಥೆ?

A. ಬರಗೂರು ರಾಮಚಂದ್ರಪ್ಪ.
B. ಚಂದ್ರಶೇಖರ ಕಂಬಾರ.
C. ಕೆ.ಎಸ್.ನರಸಿಂಹಸ್ವಾಮಿ.
D. ಎಸ್.ಎಲ್. ಭೈರಪ್ಪ.◆◇

10. ಪ್ರಸ್ತುತ ಕ್ರೈಸ್ತರ ಪರಮೋಚ್ಚ ಧರ್ಮಗುರು ಯಾರು?

A. ಪೋಪ್ ಜಾನ್ ಪಾಲ್ II.
B. ಪೋಪ್ ಬೆನಡಿಕ್ಟ್ XVI.
C. ಪೋಪ್ ಫ್ರಾನ್ಸಿಸ್.◆◇
D. ಪೋಪ್ ಜಾನ್ XXIII.




1) ಕರ್ನಾಟಕ ರಾಜ್ಯ ಯಾವ ವರ್ಷ ಏಕೀಕರಣಗೊಂಡಿತು?

ಅ. ನವೆಂಬರ್ 01, 1953
ಬ. ನವೆಂಬರ್ 01, 1954
ಕ. ನವೆಂಬರ್ 01, 1955
ಡ. ನವೆಂಬರ್ 01, 1956 ●

○●○●○●○●○●○●○●○

2) 'ಕರ್ನಾಟಕ ಏಕೀಕರಣ ಚಳುವಳಿ'ಯನ್ನು ಮೊದಲು ಪ್ರಾರಂಭಿಸಿದವರು ಯಾರು?

ಅ. ಅಂದಾನಪ್ಪ ದೊಡ್ಡಮೇಟಿ
ಬ. ಆಲೂರು ವೆಂಕಟರಾವ್ ●
ಕ. ಅನ್ನದಾನಯ್ಯ ಪುರಾಣಿಕ
ಡ. ಹುಯಿಲಗೋಳ ನಾರಾಯಣರಾಯ

○●○●○●○●○●○●○●○

3) ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್'ನ ಮಹಾಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ವಿಶೇಷ ಚಾಲನೆ ದೊರೆತದ್ದು ಎಲ್ಲಿ?

ಅ. ಮೈಸೂರು
ಬ. ಬೆಳಗಾವಿ ●
ಕ. ಧಾರವಾಡ
ಡ. ಗುಲ್ಬರ್ಗ

○●○●○●○●○●○●○●○

4) ಮೈಸೂರು ರಾಜ್ಯ 'ಕರ್ನಾಟಕ' ಎಂದು ಮರುನಾಮಕರಣಗೊಂಡಿದ್ದು ಯಾವಾಗ?

ಅ. ನವೆಂಬರ್ 01, 1973 ●
ಬ. ನವೆಂಬರ್ 01, 1974
ಕ. ನವೆಂಬರ್ 01, 1975
ಡ. ನವೆಂಬರ್ 01, 1976

○●○●○●○●○●○●○●○

5) "ಕರ್ನಾಟಕ ಹೊರಗಟ್ಟದ ಹೊರತು ನಾನು ಕರ್ನಾಟಕವನ್ನು ಬಿಡುವುದಿಲ್ಲ" ಎಂದು ಪ್ರತಿಜ್ಞೆ ಮಾಡಿದ್ದವರು ಯಾರು?

ಅ. ರಾ.ಹ.ದೇಶಪಾಂಡೆ
ಬ. ಆಲೂರು ವೆಂಕಟರಾವ್ ●
ಕ. ಸಿದ್ದಪ್ಪ ಕಂಬಳಿ
ಡ. ಹುಯಿಲಗೋಳ ನಾರಾಯಣರಾಯ

○●○●○●○●○●○●○●○

6) ಹುಯಿಲಗೋಳ ನಾರಾಯಣರಾಯರು ರಚಿಸಿದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆಯನ್ನು ಮೊಟ್ಟ ಮೊದಲ ಬಾರಿಗೆ ಹಾಡಿದ್ದು ಯಾವಾಗ?

ಅ. ನವೆಂಬರ್ 01, 1922
ಬ. ನವೆಂಬರ್ 25, 1922
ಕ. ಡಿಸೆಂಬರ್ 01, 1924
ಡ. ಡಿಸೆಂಬರ್ 25, 1924 ●

○●○●○●○●○●○●○●○

7) ಕರ್ನಾಟಕ ಏಕೀಕರಣ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲು 'ಎಸ್.ನಿಜಲಿಂಗಪ್ಪ'ನವರ ನೇತೃತ್ವದಲ್ಲಿ ಎಲ್ಲಿ ಸಭೆ ಸೇರಲಾಗಿತ್ತು?

ಅ. ಹುಬ್ಬಳ್ಳಿ ●
ಬ. ಬೆಳಗಾವಿ
ಕ. ಬೆಂಗಳೂರು
ಡ. ಮೈಸೂರು

○●○●○●○●○●○●○●○

8) ಕರ್ನಾಟಕ ಏಕೀಕರಣಕ್ಕಾಗಿ ರಾಜ್ಯಾದ್ಯಂತ ಸಂಚರಿಸಿ ವಿದ್ಯಾರ್ಥಿಗಳನ್ನು ಸಂಘಟಿಸಿದವರು ಯಾರು?

ಅ. ದೊಡ್ಡಮೇಟಿ ಅಂದಾನಪ್ಪ
ಬ. ರೊದ್ದ ಶ್ರೀನಿವಾಸರಾವ್
ಕ. ರಾ.ಹ.ದೇಶಪಾಂಡೆ
ಡ. ಅನ್ನದಾನಯ್ಯ ಪುರಾಣಿಕ ●

○●○●○●○●○●○●○●○

9) ಕರ್ನಾಟಕ ಏಕೀಕರಣ ಆಗಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಅಮರಣಾಂತ ಉಪವಾಸ ಕೈಗೊಂಡಿದ್ದವರು ಯಾರು?

ಅ. ರಾ.ಹ.ದೇಶಪಾಂಡೆ
ಬ. ಅನ್ನದಾನಯ್ಯ ಪುರಾಣಿಕ
ಕ. ಅದರಗುಚ್ಚಿ ಶಂಕರಗೌಡ ●
ಡ. ರೊದ್ದ ಶ್ರೀನಿವಾಸರಾವ್

○●○●○●○●○●○●○●○

10) ಅಂದಾನಪ್ಪ ದೊಡ್ಡಮೇಟಿ ಅವರು ಕರ್ನಾಟಕ ರಚನೆಗೆ ಒತ್ತಾಯಿಸಿ ಏಪ್ರಿಲ್ 01, 1947ರಂದು ಖಾಸಗಿ ಗೊತ್ತುವಳಿ ಮಂಡಿಸಿದರು. ಅಂದಹಾಗೆ ಈ ಗೊತ್ತುವಳಿ ಎಷ್ಟು ಪರ ಹಾಗೂ ವಿರೋಧ ಮತಗಳನ್ನು ಪಡೆಯಿತು?

ಅ. 51 - 15
ಬ. 54 - 12
ಕ. 67 - 09
ಡ. 60 - 06 ●

○●○●○●○●○●○●○●○

11) 'ಹೊತ್ತಿತೋ ಹೊತ್ತಿತು ಕನ್ನಡದ ದೀಪ....' ಎಂಬ ಭಾವಗೀತೆಯ ಮೂಲಕ ಕನ್ನಡದ ಜ್ಯೋತಿಯನ್ನು ಬೆಳಗಿದ ಸಾಹಿತಿ ಯಾರು?

ಅ. ಕೆ.ಎಸ್.ನರಸಿಂಹ ಸ್ವಾಮಿ
ಬ. ಚಂದ್ರಶೇಖರ ಕಂಬಾರ್
ಕ. ಸಿದ್ದಯ್ಯ ಪುರಾಣಿಕ ●
ಡ. ಕುವೆಂಪು

○●○●○●○●○●○●○●○

12) ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದ್ದು ಯಾವಾಗ?

ಅ. 1911
ಬ. 1913
ಕ. 1915 ●
ಡ. 1918

○●○●○●○●○●○●○●○

13) ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದವರು ಯಾರು?

ಅ. ಮುಮ್ಮಡಿ ಕೃಷ್ಣರಾಜ ಒಡೆಯರ್
ಬ. ನಾಲ್ವಡಿ ಕೃಷ್ಣರಾಜ ಒಡೆಯರ್ ●
ಕ. ಚಾಮರಾಜ ಒಡೆಯರ್
ಡ. ಜಯಚಾಮರಾಜ. ಒಡೆಯರ್

○●○●○●○●○●○●○●○

14) 'ರಾಜ್ಯೋತ್ಸವ ಪ್ರಶಸ್ತಿ'ಯನ್ನು ಕೊಡಲು ಪ್ರಾರಂಭಿಸಿದ್ದು ಯಾವಾಗ?

ಅ. 1960
ಬ. 1962
ಕ. 1964
ಡ. 1966 ●

○●○●○●○●○●○●○●○

15) ಹೈದರಾಬಾದ್ ಕರ್ನಾಟಕದಲ್ಲಿ 1856ಕ್ಕಿಂತ ಮೊದಲೇ 'ಕನ್ನಡ ಮಾಧ್ಯಮ' ಶಿಕ್ಷಣಕ್ಕಾಗಿ ಚಳುವಳಿ ಪ್ರಾರಂಭಿಸಿದವರು ಯಾರು?

ಅ. ಚನ್ನಬಸಪ್ಪ ●
ಬ. ಮಂಗಳವೇಡ ಶ್ರೀನಿವಾಸರಾಯರು
ಕ. ಸಿದ್ದಪ್ಪ ಕಂಬಳಿ
ಡ. ಆರ್.ಆರ್.ದಿವಾಕರ್

○●○●○●○●○●○●○●○

16) 'ಕನ್ನಡ ಧ್ವಜ'ವನ್ನು ವಿನ್ಯಾಸಗೊಳಿಸಿದವರು ಯಾರು?

ಅ. ತ.ರಾ.ಸುಬ್ಬರಾಯರು
ಬ. ರಂ.ಶ್ರೀ.ಮುಗಳಿ
ಕ. ಮ.ರಾಮಮೂರ್ತಿ ●
ಡ. ಆಲೂರು ವೆಂಕಟರಾಯರು

○●○●○●○●○●○●○●○

17) ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದಾಗ ಅದರಲ್ಲಿ ಎಷ್ಟು ಜಿಲ್ಲೆಗಳಿದ್ದವು?

ಅ. 18
ಬ. 19 ●
ಕ. 21
ಡ. 22

○●○●○●○●○●○●○●○

18) 1886ರಲ್ಲಿ ಕೊಡಗಿನ ಶಿಲಾಶಾಸನಗಳನೆಲ್ಲ ಸಂಗ್ರಹಿಸಿ 'ಎಪಿಗ್ರಾಫಿಯ ಕರ್ನಾಟಕ' ಎಂಬ ಹೆಸರಿನಲ್ಲಿ ಶಿಲಾಶಾಸನಗಳ ಮಾಲಿಕೆಗೆ ನಾಂದಿ ಹಾಡಿದ ಇತಿಹಾಸಕಾರ ಯಾರು?

ಅ. ಥಾಮಸ್ ಕಾರ್ಲೈಲ್
ಬ. ಕಾರ್ಲ್ ಮಾರ್ಕ್ಸ
ಕ. ರೋಬೇರ್ತ್ ಬ್ರೂಸ್ ಫೂಟೇ
ಡ. ಬಿ.ಎಲ್.ರೈಸ್ ●

○●○●○●○●○●○●○●○

19) 'ಮುಳ್ಳಯ್ಯನಗಿರಿ ಬೆಟ್ಟ'ವು ಕರ್ನಾಟಕದ ಅತ್ಯಂತ ಎತ್ತರದ ಪರ್ವತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪರ್ವತದ ಎತ್ತರ ಎಷ್ಟು?

ಅ. 6307 ಅಡಿಗಳು
ಬ. 6312 ಅಡಿಗಳು
ಕ. 6317 ಅಡಿಗಳು
ಡ. 6330 ಅಡಿಗಳು ●

○●○●○●○●○●○●○●○

20) ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಯಾವುದು?

ಅ. ಬೆಂಗಳೂರು ವಿ.ವಿ
ಬ. ಕುವೆಂಪು ವಿ.ವಿ
ಕ. ಕರ್ನಾಟಕ ವಿ.ವಿ
ಡ. ಮೈಸೂರು ವಿ.ವಿ ●

○●○●○●○●○●○●○●○

21. ಮೈಸೂರು ಅರಸರು ಶೇ. 100% ಶುದ್ದ ರೇಷ್ಮೆ ಹಾಗೂ ಶುದ್ದ ಚಿನ್ನದ ಜರಿ ಒಳಗೊಂಡಿರುವ ರೇಷ್ಮೆ ಸೀರೆ ತಯಾರಿಸುವ ಗಿರಣಿಗಳನ್ನು ಸ್ಥಾಪಿಸಿದ್ದು ಯಾವಾಗ?

ಅ. 1912 ●
ಬ. 1915
ಕ. 1918
ಡ. 1921

○●○●○●○●○●○●○●○

22) ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶ್ರೀಗಂಧದ ಉತ್ಪನ್ನಗಳನ್ನು ತಯಾರಿಸುವ ಕಾರ್ಖಾನೆಯನ್ನು ಸ್ಥಾಪಿಸಿದ್ದು ಯಾವಾಗ?

ಅ. 1906
ಬ. 1910
ಕ. 1916 ●
ಡ. 1920

○●○●○●○●○●○●○●○

23) 'ಭಾರತ ರತ್ನ ಪ್ರಶಸ್ತಿ'ಯು ಭಾರತದ ನಾಗರೀಕರಿಗೆ ನೀಡಬಹುದಾದ ಅತ್ಯುನ್ನತ ಪ್ರಶಸ್ತಿ. ಎಷ್ಟು ಜನ ಕನ್ನಡಿಗರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ?

ಅ. 2 ಜನ
ಬ. 3 ಜನ ●
ಕ. 4 ಜನ
ಡ. 5 ಜನ

○●○●○●○●○

24) 14ನೇ ಶತಮಾನದಲ್ಲಿ ಬೀದರ್ ಜಿಲ್ಲೆಯಲ್ಲಿ ಜನಿಸಿದ 'ಬಿದ್ರಿ ಕಲೆ'ಯು ದೇಶ-ವಿದೇಶದಲ್ಲಿ ಬಹಳ ಹೆಸರುವಾಸಿಯಾಗಿದೆ. ಇಂತಹ ಬಿದ್ರಿ ಕಲೆಯ ಉಡುಗೊರೆಯನ್ನು ಯಾವ ಆಟದಲ್ಲಿ ಗಣ್ಯರಿಗೆ ನೀಡಲಾಗುತ್ತದೆ?

ಅ.ಒಲಂಪಿಕ್ ಗೇಮ್ಸ್
ಬ. ವಿಂಬಲ್ಡನ್ ಗೇಮ್ಸ್
ಕ. ಕಾಮನ್ವೆಲ್ತ್ ಗೇಮ್ಸ್ ●
ಡ. ಏಶಿಯನ್ ಗೇಮ್ಸ್

○●○●○●○●○●○●○●○

25)ಡಾ.ಜಿ.ಎಸ್.ಶಿವರುದ್ರಪ್ಪನವರನ್ನು 'ರಾಷ್ಟ್ರಕವಿ' ಎಂದು ಘೋಷಿಸಿದ್ದು ಯಾವಾಗ?

ಅ. 01 ನವೆಂಬರ್ 2003
ಬ. 01 ನವೆಂಬರ್ 2004
ಕ. 01 ನವೆಂಬರ್ 2005
ಡ. 01 ನವೆಂಬರ್ 2006 ●

○●○●○●○●○●○●○●○

26) ಡಾ.ರಾಜ್ ಕುಮಾರ್ ಅವರಿಗೆ ಎಷ್ಟು ಬಾರಿ 'ದಕ್ಷಿಣ ಭಾರತದ ಫಿಲ್ಮ್ ಫೇರ್ ಪ್ರಶಸ್ತಿ' ಲಭಿಸಿದೆ?

ಅ. 8
ಬ. 9
ಕ. 10 ●
ಡ. 11

○●○●○●○●○●○●○●○

27)ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ತೆರೆಕಂಡ ಚಲನಚಿತ್ರ ಯಾವುದು?

ಅ. ಭಕ್ತದೃವ
ಬ. ಸದಾರಮೆ
ಕ. ಸತಿ ಸುಲೋಚನ ●
ಡ. ಸಂಸಾರ ನೌಕೆ.

○●○●○●○●○●○●○●○

28)'ಅಪಾರ ಕೀರ್ತಿಗಳಿಸಿ ಮೆರೆವ ಭವ್ಯ ನಾಡಿದು......' ಈ ಸುಮಧುರ ಗೀತೆ ಯಾವ ಚಿತ್ರದ್ದು?

ಅ. ವೀರಕೇಸರಿ
ಬ. ರಣಧೀರ ಕಂಠೀರವ
ಕ. ಕಠಾರಿ ವೀರ
ಡ. ವಿಜಯನಗರದ ವೀರಪುತ್ರ ●

○●○●○●○●○●○●○●○

29) 'ಹಚ್ಚೇವು ಕನ್ನಡದ ದೀಪ' ಈ ಸುಮಧುರ ಭಾವಗೀತೆಯನ್ನು ರಚಿಸಿದವರು ಯಾರು?

ಅ. ಕುವೆಂಪು
ಬ. ಕೆ.ಎಸ್.ನಿಸಾರ್ ಅಹಮದ್
ಕ. ಡಿ.ಎಸ್.ಕರ್ಕಿ ●
ಡ. ಜಿ.ಎಸ್.ಶಿವರುದ್ರಪ್ಪ

○●○●○●○●○●○●○●○







ಕ್ವಿಜ್ ನ ಸರಿಯುತ್ತರಗಳು


1) ಅತಿ ಹೆಚ್ಚು ತಾಲ್ಲೂಕುಗಳನ್ನು ಹೊಂದಿರುವ ಕರ್ನಾಟಕದ ಜಿಲ್ಲೆ ಯಾವುದು?

1. ತುಮಕೂರು
2. ಗುಲ್ಬರ್ಗ
3. ಹಾಸನ
4. ಉತ್ತರ ಕನ್ನಡ ■

☆★☆★☆★☆★☆★☆★☆★☆★☆★☆★

2) ಶ್ರೀ ರಾಜೀವಗಾಂಧಿ ರಾಷ್ಟ್ರೀಯ ಉದ್ಯಾನವನ ವೆಂದು ಕರ್ನಾಟಕದ ಯಾವ ರಾಷ್ಟ್ರೀಯ ಉದ್ಯಾನವನ್ನು ಕರೆಯಲಾಗಿದೆ ?

1. ಬಂಡೀಪುರ ರಾಷ್ಟ್ರೀಯ ಉದ್ಯಾನವನ
2. ಬನ್ನೇರುಘಟ್ಟ  ರಾಷ್ಟ್ರೀಯ ಉದ್ಯಾನವನ
3. ನಾಗರಹೊಳೆ  ರಾಷ್ಟ್ರೀಯ ಉದ್ಯಾನವನ ■
4. ಅಂಶಿ  ರಾಷ್ಟ್ರೀಯ ಉದ್ಯಾನವನ

☆★☆★☆★☆★☆★☆★☆★☆★☆★☆★

3)  ತೆಲಂಗಾಣ ರಾಜ್ಯ ಎಂದು ಉದಯವಾಯಿತು  ?

1. ಮೇ 03 , 2014
2. ಆಗಸ್ಟ್ 18, 2014
3. ಜೂನ್ 02, 2014 ■
4. ಸೆಪ್ಟೆಂಬರ್ 17, 2014

☆★☆★☆★☆★☆★☆★☆★☆★☆★☆★

4) ಕೆಳಗಿನ ಯಾವ ಯಾವ ಸ್ಥಳಗಳಲ್ಲಿ “ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್” ನ ಕಾರ್ಖಾನೆಗಳಿವೆ ?

1. ಕಾರ್ವ, ಕಾನ್ಪುರ, ಲಕ್ನೋ
2. ಬರಕ್ ಪುರ, ಹೈದ್ರಾಬಾದ್
3. ಬೆಂಗಳೂರು, ಕೋರಾಪತ್,  ನಾಸಿಕ್
4. ಮೇಲಿನ ಎಲ್ಲವೂ ■

☆★☆★☆★☆★☆★☆★☆★☆★☆★☆★

5) DRDO ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಮಾನವರಹಿತ ವಿಮಾನ ಯಾವುದು ?

1. ಚೀತಾಸ್
2. ಲಕ್ಷ್ಯ ■
3. ಧ್ರುವ
4. ನಿರ್ಭಯ್

☆★☆★☆★☆★☆★☆★☆★☆★☆★☆★

6) ದೇಶದ ಹತ್ತು ಲಕ್ಷ ಜನರನ್ನು ಡಿಜಿಟಲ್ ಕ್ಷೇತ್ರದ ಜ್ಞಾನಿಗಳನ್ನಾಗಿ ಮಾಡುವ ಉದ್ದೇಶದಿಂದ ಭಾರತದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಯಾವುದು?

1. ಡಯಟಿ
2. ನಾಸ್ಕಾಂ
3. ಸೈಯೆಂಟ್
4. ಎನ್ ಡಿ ಎಲ್ ಎಂ ■

☆★☆★☆★☆★☆★☆★☆★☆★☆★☆★

7) ಯಾವ ಲೋಕಸಭೆಯ ಅವಧಿಯನ್ನು ಸಂವಿಧಾನ ನಿಗದಿಪಡಿಸಿರುವ 5 ವರ್ಷಗಳಿಗಿಂತಲೂ ಹೆಚ್ಚಿನ ಅವಧಿಗೆ ವಿಸ್ತರಿಸಲಾಗಿತ್ತು?

1. 3 ನೇ ಲೋಕಸಭೆ
2. 6 ನೇ ಲೋಕಸಭೆ
3. 5 ನೇ ಲೋಕಸಭೆ ■
4. 4 ನೇ ಲೋಕಸಭೆ

☆★☆★☆★☆★☆★☆★☆★☆★☆★☆★

8) ಹಲವಾರು ರಾಜ್ಯಗಳಲ್ಲಿ ಶೆಡ್ಯೂಲ್ಡ್ ಪ್ರದೇಶಗಳ ಆಡಳಿತ ಮತ್ತು ನಿಯಂತ್ರಣ ಕುರಿತಂತೆ ಇರುವ ವಿಶೇಷ ಸವಲತ್ತುಗಳನ್ನು ಸಂವಿಧಾನದ ಯಾವ ಶೆಡ್ಯೂಲ್ ಒಳಗೊಂಡಿದೆ ?

1. 5 ನೇ ಶೆಡ್ಯೂಲ್ ■
2. 6  ನೇ ಶೆಡ್ಯೂಲ್
3. 4 ನೇ ಶೆಡ್ಯೂಲ್
4. 7 ನೇ ಶೆಡ್ಯೂಲ್

☆★☆★☆★☆★☆★☆★☆★☆★☆★☆★

9) ವ್ಯಾಪಾರಿಯೊಬ್ಬನು ವಸ್ತುವೊಂದನ್ನು ರೂ 240 ಕ್ಕೆ ಮಾರುವುದರಿಂದ ಶೇ 10 ರಷ್ಟು  ನಷ್ಟವನ್ನು ಅನುಭವಿಸುತ್ತಾನೆ. ಅವನು ಶೇ 20 ರಷ್ಟು  ಲಾಭ ಪಡೆಯಲು ಆ ವಸ್ತುವನ್ನು ಎಷ್ಟು ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ ?

1. 350
2. 300
3. 340
4. 320 ■

☆★☆★☆★☆★☆★☆★☆★☆★☆★☆★

10) 1, 2, 9, 28, 65, ____ ಈ ಶ್ರೇಣಿಯಲ್ಲಿ ಖಾಲಿ ಬಿಟ್ಟಿರುವ ಜಾಗದಲ್ಲಿ ತುಂಬಬೇಕಾದ ಸೂಕ್ತ ಸಂಖ್ಯೆ ಯಾವುದು ?

1. 99
2. 205
3. 126 ■
4. 76

☆★☆★☆★☆★☆★☆★☆★☆★☆★☆★

11) ಮಹೇಂದ್ರಗೌಡ ವೇತನವು ಪ್ರಕಾಶನ ವೇತನದ ಶೇ 80 ರಷ್ಟು ಮತ್ತು ಮಹೇಶ್ ಗೌಡನ ವೇತನದ ಶೇ 120 ಆಗಿದೆ. ಪ್ರಕಾಶ್ ವೇತನವು ರೂ 18,000 ಆಗಿದ್ದರೆ ಮಹೇಂದ್ರಗೌಡನ ವೇತನವೆಷ್ಟು ?

1. ರೂ 15,400
2. ರೂ 14,400 ■
3. ರೂ 13,600
4. ರೂ 12,600

☆★☆★☆★☆★☆★☆★☆★☆★☆★☆★

12) ಕೊಠಡಿಯೊಂದರ ಉದ್ದವು ಅದರ ಅಗಲದ 2 ರಷ್ಟಿದೆ. ಆ ಕೊಠಡಿಯ ವಿಸ್ತೀರ್ಣವು 24 ಚ.ಮೀ ಆಗಿದ್ದರೆ ಅದರ ಅಗಲವೆಷ್ಟು ?

1. 11 ಮೀ ■
2. 12 ಮೀ
3. 14 ಮೀ
4. 16 ಮೀ

☆★☆★☆★☆★☆★☆★☆★☆★☆★☆★

13) ಹಿಂದಿನ ನಹಾನ್ ರಾಜ ಸಂಸ್ಥಾನವು ಈಗ ಯಾವ ರಾಜ್ಯದ ಒಂದು ಭಾಗವಾಗಿದೆ ?

1. ಉತ್ತರ ಪ್ರದೇಶ
2. ಮಧ್ಯಪ್ರದೇಶ
3. ರಾಜಸ್ತಾನ
4. ಹಿಮಾಚಲ ಪ್ರದೇಶ ■

☆★☆★☆★☆★☆★☆★☆★☆★☆★☆★

14) ಮಂಗೋಲರ ಚೆಂಗೇಸ್ ಖಾನ್ ಭಾರತದ ಮೇಲೆ ದಾಳಿ ಮಾಡುವ ಭೀತಿಯಿದ್ದ ಸಮಯದಲ್ಲಿ ದೆಹಲಿ ಸುಲ್ತಾನನಾಗಿದ್ದವನು ಯಾರು?

1. ಬಲ್ಬನ್
2. ಅಲ್ಲಾವುದ್ದೀನ್ ಖಿಲ್ಜಿ
3. ಇಲ್ತಮಿಷ್ ■
4. ಜಲಾಲುದ್ದೀನ್ ಖಿಲ್ಜಿ

☆★☆★☆★☆★☆★☆★☆★☆★☆★☆★

15) ಸೆಪ್ಟೆಂಬರ್ 20, 1932 ರಂದು ಮಹಾತ್ಮಗಾಂಧಿಯವರು ಯರವಾಡ ಜೈಲಿನಲ್ಲಿ ಅಮರಣಾಂತ ಉಪವಾಸವನ್ನು ಯಾವುದರ ವಿರುದ್ಧ ಕೈಗೊಂಡರು ?

1. ಗಾಂಧಿ – ಇರ್ವಿನ್ ಒಪ್ಪಂದ ಪಾಲಿಸದ ವಿರುದ್ಧ
2. ಸತ್ಯಾಗ್ರಹಿಗಳ ಮೇಲೆ ಬ್ರಿಟಿಷರ ದಮನಕಾರಿ ನೀತಿ ವಿರುದ್ಧ
3. ಕೋಲ್ಕತಾದಲ್ಲಿ ನಡೆದ ಕೋಮು ಗಲಭೆ ವಿರುದ್ಧ
4. ಮ್ಯಾಕ್ ಡೊನಾಲ್ಡ್ ನ ತೀರ್ಪಿನ ವಿರುದ್ಧ ■

☆★☆★☆★☆★☆★☆★☆★☆★☆★☆★

16) ಭಾರತದ ಸ್ವಾತಂತ್ರ್ಯ ಚಳುವಳಿ ಸಮಯದಲ್ಲಿ ‘ಡೆಕ್ಕನ್ ಎಜುಕೇಶನಲ್ ಸೊಸೈಟಿ ‘ ಯನ್ನು ಸ್ಥಾಪಿಸಿದವರು ಯಾರು ?

1. ಬಾಲಗಂಗಾಧರ ತಿಲಕ್ ■
2. ವಿ.ಡಿ. ಸಾವರ್ಕರ್
3. ದಾದಾಬಾಯಿ ನವರೋಜಿ
4. ಎಂ.ಜಿ.ರಾನಡೆ

☆★☆★☆★☆★☆★☆★☆★☆★☆★☆★

17) ಕೆಳಗಿನ ಯಾವುದರ ಮೇಲೆ ಹಬೆಯನ್ನು ಹಾಯಿಸಿದರೆ ಜಲ ಅನಿಲ ಉತ್ಪತ್ತಿಯಾಗುತ್ತದೆ ?

1. ಕೆಂಪಗೆ ಕಾದಿರುವ ತಾಮ್ರ
2. ಕೆಂಪಗೆ ಕಾದಿರುವ ಕಬ್ಬಿಣ
3. ಕೆಂಪಗೆ ಕಾದಿರುವ ಕೋಕ್ ■
4. ಕೆಂಪಗೆ ಕಾದಿರುವ ಆಕ್ಸೈಡ್

☆★☆★☆★☆★☆★☆★☆★☆★☆★☆★

18) ಈ ಕೆಳಗಿನ ಯಾವ ಜೋಡಿಯು ಸರಿಯಾಗಿ ಹೊಂದಿಕೆಯಾಗಿಲ್ಲ ?

1. ಐಸೋಥರ್ಮ್ – ಉಷ್ಣತೆ
2. ಐಸೋಬಾರ್ – ಒತ್ತಡ
3. ಐಸೋಹೆಲ್ಸ್ – ಬಿಸಿಲಿನ ಅವಧಿ
4.  ಐಸೋಹೈಟ್ಸ್ – ಆರ್ದ್ರತೆ ■

☆★☆★☆★☆★☆★☆★☆★☆★☆★☆★

19) “ಹೈಡ್ರಾಲಿಕ್ ಬ್ರೇಕ್” ಗಳು ಯಾವ ನಿಯಮದ ಮೇಲೆ ಕೆಲಸ ನಿರ್ವಹಿಸುತ್ತವೆ  ?

1. ಪ್ಯಾಸ್ಕಲ್ ನ ನಿಯಮ ■
2. ನ್ಯೂಟನ್ ನ ನಿಯಮ
3. ಥಾಮ್ಸನ್ ನ ನಿಯಮ
4.  ಬೆರ್ನೋಲಿಯ ನಿಯಮ

☆★☆★☆★☆★☆★☆★☆★☆★☆★☆★

20) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಪ್ರಧಾನಮಂತ್ರಿಗಳಾಗಿರುತ್ತಾರೆ. ಹಾಗಾದರೆ ಅದರ ಕಾರ್ಯದರ್ಶಿ ಯಾರಾಗಿರುತ್ತಾರೆ  ?

1. ಹಣಕಾಸು ಸಚಿವರು
2. ಸಂಸದೀಯ ಕಾರ್ಯದರ್ಶಿ
3. ರಾಷ್ಟ್ರಪತಿ
4. ಮೇಲಿನ ಯಾರೂ ಅಲ್ಲ ■

☆★☆★☆★☆★☆★☆★☆★☆★☆★☆★

21) 2014 – 15 ರ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಆಯವ್ಯಯವು ಶಿಕ್ಷಣ ಕ್ಷೇತ್ರಕ್ಕೆ ಎಷ್ಟು ಹಣ ಮೀಸಲಿರಿಸಿದೆ ?

1. 23,050 ಕೋಟಿ
2. 21,305 ಕೋಟಿ ■
3. 18,200 ಕೋಟಿ
4. 22,100 ಕೋಟಿ

☆★☆★☆★☆★☆★☆★☆★☆★☆★☆★

22) 2011 ರ ಜನಗಣತಿಯ ಪ್ರಕಾರ ರಾಜ್ಯಗಳ ಜನಸಂಖ್ಯೆಯು ಇಳಿಕೆಯ ಕ್ರಮದಲ್ಲಿರುವ ಸರಿಯಾದ ಅನುಕ್ರಮವನ್ನು ಗುರ್ತಿಸಿ .

1. ಕರ್ನಾಟಕ – ತಮಿಳುನಾಡು – ಆಂಧ್ರಪ್ರದೇಶ

2. ತಮಿಳುನಾಡು – ಆಂಧ್ರಪ್ರದೇಶ – ಕರ್ನಾಟಕ

3. ತಮಿಳುನಾಡು – ಕರ್ನಾಟಕ – ಆಂಧ್ರಪ್ರದೇಶ ■

4. ಆಂಧ್ರಪ್ರದೇಶ – ಕರ್ನಾಟಕ – ತಮಿಳುನಾಡು
☆★☆★☆★☆★☆★☆★☆★☆★☆★☆★

23) ಕೆಳಗಿನವುಗಳಲ್ಲಿ ಯೂರೋ ನಾಣ್ಯಕ್ಕೆ ಬದ್ಧವಾಗಿರದ ರಾಷ್ಟ್ರ ಯಾವುದು ?

1. ಫ್ರಾನ್ಸ್
2. ಇಟಲಿ
3. ಜರ್ಮನಿ
4. ರಷ್ಯಾ ■

☆★☆★☆★☆★☆★☆★☆★☆★☆★☆★

24) ಯಾವ ನಗರದಲ್ಲಿ ನಡೆದ ಕಾಂಗ್ರಸ್ ಅಧಿವೇಶನದಲ್ಲಿ  ಮೊದಲ ಬಾರಿಗೆ ಗಾಂಧಿಯನ್ನು ನೆಹರೂರವರು ಭೇಟಿಯಾದರು  ?

1. ಲಕ್ನೋ ■
2. ಅಲಹಾಬಾದ್
3. ಮುಂಬಯಿ
4. ಅಹ್ಮದಾಬಾದ್

☆★☆★☆★☆★☆★☆★☆★☆★☆★☆★

25) ದೀಪಾವಳಿ ದಿನದಂದು ಮುಂಬಯಿನ ಶೇರುಮಾರುಕಟ್ಟೆಯ BSE ಮತ್ತು NSE ಯಲ್ಲಿ ನಡೆಯುವ ಟ್ರೇಡಿಂಗ್ ಅನ್ನು ಯಾವ ಹೆಸರಿನಿಂದ ಕರೆಯುತ್ತಾರೆ  ?

1. ಶುಭ್ ಟ್ರೇಡಿಂಗ್
2. ಲಕ್ಷ್ಮೀ ಟ್ರೇಡಿಂಗ್
3. ಜನ ಸಾಮಾನ್ಯ್ ಟ್ರೇಡಿಂಗ್
4. ಮುಹೂರತ್ ಟ್ರೇಡಿಂಗ್ ■

☆★☆★☆★☆★☆★☆★☆★☆★☆★☆★

26) ಕೆಳಕಂಡ ಬ್ಯಾಂಕುಗಳಲ್ಲಿ ಯಾವ ಬ್ಯಾಂಕ್ 15 ರ ಆಗಸ್ಟ್ 1907 ರಲ್ಲಿನ ಸ್ವದೇಶಿ ಚಳುವಳಿಯ ಒಂದು ಭಾಗವಾಗಿ ಕಾರ್ಯನಿರ್ವಹಿಸಿತ್ತು  ?

1. ಸಿಂಡಿಕೇಟ್ ಬ್ಯಾಂಕ್
2. ಪಂಜಾಬ್ ನ್ಯಾಷನಲ್ ಬ್ಯಾಂಕ್
3. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
4. ಇಂಡಿಯನ್ ಬ್ಯಾಂಕ್ ■

☆★☆★☆★☆★☆★☆★☆★☆★☆★☆★

27) ಯಾವ ವರ್ಷದಿಂದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಹೊಸ ಸೆಂಟರ್ ನಲ್ಲಿ ನೀಡಲಾಗುವುದೆಂದು ತೀರ್ಮಾನಿಸಲಾಗಿದೆ?

1. 2016
2. 2018
3. 2019 ■
4. 2020

☆★☆★☆★☆★☆★☆★☆★☆★☆★☆★

28) ಭಾರತದಲ್ಲಿನ ಯಾವ ರಾಜ್ಯವು ತನ್ನ ವ್ಯಾಪ್ತಿಯಲ್ಲಿನ ಎಲ್ಲಾ ಕುಟುಂಬಗಳಿಗೂ ಬ್ಯಾಂಕ್ ಖಾತೆಯ ಸೌಲಭ್ಯ ಒದಗಿಸಿದ ಪ್ರಥಮ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು ?

1. ಕೇರಳ ■
2. ಗುಜರಾತ್
3. ಅರುಣಾಚಲ ಪ್ರದೇಶ
4. ಗೋವಾ

☆★☆★☆★☆★☆★☆★☆★☆★☆★☆★

29) ಸಾಮೂಹಿಕ ಶುಚಿತ್ವ ಕಾರ್ಯಕ್ರಮಕ್ಕಾಗಿ ನೀಡಲ್ಪಡುವ ” ವೈಸ್ ಲಿಟ್ಜ್ ” ಜಾಗತಿಕ ಪ್ರಶಸ್ತಿಗೆ ಆಯ್ಕೆಯಾದ ಭಾರತೀಯನಾರು  ?

1. ಪ್ರೋ. ಪ್ರದೀಪ್ ಮಜುಂದಾರ್
2. ಡಾ. ಪರಮ್ ವೀರ್ ಸಿಂಗ್
3. ಅಸ್ಮಾ ಜಹಂಗೀರ್
4. ಅನೂಪ್ ಜೈನ್ ■

☆★☆★☆★☆★☆★☆★☆★☆★☆★☆★

30) 2015 ರ  ಫೆಬ್ರವರಿ , 22 ರಂದು ನಡೆಯಲಿರುವ ಆಸ್ಕರ್ ಪ್ರಶಸ್ತಿಗೆ ಭಾರತವನ್ನು ಪ್ರತಿನಿಧಿಸುವ ಚಿತ್ರವಾಗಿ ಯಾವುದು ಆಯ್ಕೆಯಾಗಿದೆ  ?

1. ಪುಣೆ ವಯಾ ಬಿಹಾರ್
2. ಲೈಯರ್ಸ್ ಡೈಸ್ ■
3. ಫೋಸ್ಟರ್ ಬಾಯ್ಸ್
4. ವಿಂಡೋ ಕನೆಕ್ಷನ್

☆★☆★☆★☆★☆★☆




1) ಉಪ್ಪಿನ ಸತ್ಯಾಗ್ರಹದ ದಟ್ಟ ಚಿತ್ರಣವನ್ನು ಕೊಡುವ “ಭಾರತದ ಬೃಹತ್ ಬೇಲಿ” ಎಂಬ ಪುಸ್ತಕವನ್ನು ಬರೆದ ಅನಿವಾಸಿ ಭಾರತೀಯ ಯಾರು?

1. ಡಾ. ವಿ.  ರಾಮಯ್ಯ
2. ಭಾಗವತ್ ಚಂದ್ರಶೇಖರ್
3. ಡಾ. ಎಚ್. ಕೆ. ಚಂದ್ರಶೇಖರ ★
4. ಕೆ.ಎಫ್. ಎಲ್ವಿರಾ ರಿಯೋ

●■●■●■●■●■●■●■●■●■●■●■

2) ರಾಷ್ಟ್ರಪತಿಯೆಂದರೆ ‘ಎಮರ್ಜೆನ್ಸಿ ಲೈಟ್’ ಇದ್ದಂತೆ. ‘ಪವರ್’ ಹೋದ ತಕ್ಷಣ ತನ್ನಿಂತಾನೇ ಉರಿಯಬೇಕು.  ನಂತರ ತನ್ನಿಂತಾನೇ ಆಫ್ ಆಗಬೇಕು ಎಂದು ಹೇಳಿದವರು ಯಾರು  ?

1. ಡಾ. ರಾಜೇಂದ್ರ ಪ್ರಸಾದ್
2. ಆರ್. ವೆಂಕಟರಾಮನ್ ★
3. ಕೆ.ಆರ್. ನಾರಾಯಣನ್
4. ಎ.ಪಿ.ಜೆ. ಅಬ್ದುಲ್ ಕಲಾಂ

●■●■●■●■●■●■●■●■●■●■●■

3) ವಿಮಾನವೊಂದು ಮೊದಲಬಾರಿಗೆ ಖಾದ್ಯ ತೈಲ ಬಳಸಿ ಬರ್ಮಿಂಗ್ ಹ್ಯಾಂನಿಂದ ಲ್ಯಾಂಚಾರೋಟ್ ಗೆ ಸಂಚರಿಸಿ ಇತಿಹಾಸ ನಿರ್ಮಿಸಿತು ಅಂದ ಹಾಗೆ ಈ ವಿಮಾನವು  ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂಧಿಸಿದ್ದು ?

1. ಬ್ರಿಟನ್ ನ ವಾಣಿಜ್ಯ ವಿಮಾನ ★
2. ಬ್ರಿಟನ್ ನ ಸೇನಾ ವಿಮಾನ
3. ಬ್ರಿಟನ್ ನ ಖಾಸಗಿ ವಿಮಾನ
4. ಬ್ರಿಟನ್ ನ ಸರ್ಕಾರಿ ವಿಮಾನ

●■●■●■●■●■●■●■●■●■●■●■

4) ಕೆಳಗಿನವುಗಳಲ್ಲಿ ಯಾವುದನ್ನು ‘ದಿ ಲಾಸ್ಟ್ ಸಿಟಿ ಆಫ್ ದಿ ಇನ್ಕಾಸ್’ ಎಂದು ಕರೆಯುವರು ?

1. ಕೊಲೋಸಿಯಂ
2. ಕ್ರಿಸ್ತ ದಿ ರೆಡಿಮೀರ್
3. ಪೆರು
4. ಮಾಚು ಪಿಚ್ಚು ★

●■●■●■●■●■●■●■●■●■●■●■

5) ಕೆಳಗಿನ ಯಾವ ನಾಗರೀಕತೆ ಜನರು ಮೂಷಿಕಗಳನ್ನು ಆರಾಧಿಸುತ್ತಿದ್ದರು?

1.ಈಜಿಪ್ಟ್ ★
2. ಇಂಕಾ
3. ಮೆಸಪಟೋಮಿಯಾ
4. ಮೇಲಿನ ಎಲ್ಲಾ

●■●■●■●■●■●■●■●■●■●■●■

6) ಕೆಳಗಿನವುಗಳಲ್ಲಿ  ಅಲೆಗ್ಸಾಂಡರ್ ನಿಂದ ನಿರ್ಮಿಸಲ್ಪಡದ  ನಗರ ಯಾವುದು ?

1. ಕಂದಹಾರ್
2. ಬೆಗ್ರಾಮ್
3. ಕೊರಾಟಿಸ್
4. ಜದ್ರೋಸಿಯಾ ★

●■●■●■●■●■●■●■●■●■●■●■

7) ಯಾವ ದೇಶದ ಸಂವಿಧಾನದಿಂದ ‘ರಾಷ್ಟ್ರಪತಿ ದೋಷಾರೋಪಣ ಪದ್ದತಿ’ಯನ್ನು ಭಾರತದ ಸಂವಿಧಾನವು ಎರವಲು ಪಡೆದುಕೊಂಡಿದೆ ?

1. ಐರ್ಲೆಂಡ್ ಸಂವಿಧಾನ ★
2. ಕೆನಡಾ ಸಂವಿಧಾನ
3. ಆಸ್ಟ್ರೇಲಿಯಾ ಸಂವಿಧಾನ
4. ಅಮೇರಿಕಾ ಸಂವಿಧಾನ

●■●■●■●■●■●■●■●■●■●■●■

8) ಕೆಳಗೆ ಕೊಟ್ಟಿರುವ ವಿವರಣೆಗಳನ್ನು ಗಮನಿಸಿ ಸರಿಯುತ್ತರ ಆಯ್ಕೆ ಮಾಡಿ ?

1. ಎಲ್ಲ ಜಲಜ ಶಿಲೆಗಳೂ ಒಂದು ಕಾಲದಲ್ಲಿ ಸಮುದ್ರದ ತಳದಲ್ಲಿದ್ದವು
2. ಕೆಲವು ಜಲಜ ಶಿಲೆಗಳು ಒಂದು ಕಾಲದಲ್ಲಿ ಸಮುದ್ರ
3. ಯಾವ ಜಲಜ ಶಿಲೆಯೂ ಯಾವ ಕಾಲದಲ್ಲೂ ಸಮುದ್ರದ ತಳದಲ್ಲಿರಲಿಲ್ಲ
4. ಎಲ್ಲಾ ಅಗ್ನಿ ಶಿಲೆಗಳು ಒಂದು ಕಾಲದಲ್ಲಿ ಸಮುದ್ರದ ತಳದಲ್ಲಿದ್ದವು

1. 1 ಮಾತ್ರ ಸರಿ ★
2. 2 ಮಾತ್ರ ಸರಿ
3. 3&4 ಸರಿ
4. 3 ಮಾತ್ರ ಸರಿ

●■●■●■●■●■●■●■●■●■●■●■

9)  “ಅಂತರರಾಷ್ಟ್ರೀಯ ಸಾಗರಿಕ ಸಲಹಾ ಸಂಸ್ಥೆ”ಯು ಕೆಳಗಿನ ಯಾವ ಪಟ್ಟಣದಲ್ಲಿದೆ?

1. ಲಿಸ್ಬನ್
2. ರೋಮ್
3. ಜಿನೇವಾ
4. ಲಂಡನ್ ★

●■●■●■●■●■●■●■●■●■●■●■

10)  ರಕ್ತದ ಒತ್ತಡವು ಕೆಳಗಿನವುಗಳಲ್ಲಿ ಯಾವುದರಲ್ಲಿ ಹೆಚ್ಚಾಗಿರುತ್ತದೆ ?

1. ಮಲಿನ ರಕ್ತನಾಳ
2. ಶುದ್ಧ  ರಕ್ತನಾಳ ★
3. ಲೋಮನಾಳ
4. ಯಾವುದೂ ಅಲ್ಲ

●■●■●■●■●■●■●■●■●■●■●■

11)  ಕ್ರೋಮೋಸೋಮ್ ನ ಸಂಯೋಜನೆ ಮಾನವರಲ್ಲಿ ಎಷ್ಟಿರುತ್ತದೆ ?

1. 44AA + XY ★
2. 44AA + XX
3. 22AA + X
4. 22AA + Y

●■●■●■●■●■●■●■●■●■●■●■

12) ಓಲಿಂಪಿಕ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಅಂದರೆ 302 ಸ್ಪರ್ಧೆಗಳನ್ನು ಎಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಹಮ್ಮಿಕೊಳ್ಳಲಾಗಿತ್ತು ?

1. 2000- ಸಿಡ್ನಿ
2.  2004- ಅಥೆನ್ಸ್
3. 2008- ಬೀಜಿಂಗ್ ★
4. 2012-ಲಂಡನ್★

●■●■●■●■●■●■●■●■●■●■●■

13) ತ್ರಿಶೂಲದ ಶಿರದ ರಾಷ್ಟ್ರೀಯ ಚಿನ್ಹೆಯನ್ನು  ಹೊಂದಿರುವ ದೇಶ ಯಾವುದು  ?

1. ಬಾರ್ಬಡಸ್ ★
2. ಮಂಗೋಲಿಯಾ
3. ಪಾಪುವ ನ್ಯೂಗಿನಿ
4. ಲೆಬನಾನ್

●■●■●■●■●■●■●■●■●■●■●■

14)  ಕ್ವಿಜ್ ಎಂಬ ಶಬ್ಧವನ್ನು ಮೊದಲಿಗೆ ಗುರ್ತಿಸಿದವರು ಯಾರು ?

1.  ಜಿಮ್ ಢಾಲೀ ★
2.  ನೀಲ್ಸ್  ಬೋರ್
3.  ಹಾರ್ವರ್ಡ್ ಜಾಕೋಬ್ಸನ್
4.  ಎ. ಪಿಸುರಿಡ್ಸ್

●■●■●■●■●■●■●■●■●■●■●■

15)  ಮೊದಲು ಹಳ್ಳಿಗಾಡು ಪ್ರದೇಶದಲ್ಲಿ ಆಡುತ್ತಿದ್ದ ಕಬಡ್ಡಿಯ ಪದ್ಧತಿಗಳಾವುವು ?

1.  ಸಂಜೀವಿನಿ ★
2.  ಗಾಮಿನಿ  ★
3.  ಅಮರ ★
4.  ಚೆಡುಗುಡು ★




1) ಭಾರತವು ಹೊಂದಿರುವ ಒಟ್ಟು ದ್ವೀಪಗಳ ಸಂಖ್ಯೆ ಎಷ್ಟು?

1. 1120
2. 1186
3. 1197 ◆
4. 1106

□■□■□■□■□■□■□■□■□■□■□■

2) ಮಹಾಹಿಮಾಲಯ ಸರಣಿಯಲ್ಲಿ ಹರಿಯುವ ಹಿಮನದಿಗಳಲ್ಲಿ ಉದ್ದವಾದ ಹಿಮನದಿ ಯಾವುದು ?

1. ಗಂಗೋತ್ರಿ
2. ಬೈಯೋಫೋ
3. ಜೇಮು
4. ಸಯಾಚಿನ್ ◆

□■□■□■□■□■□■□■□■□■□■□■

3) ಲೂಷಾಯ್ ಬೆಟ್ಟಗಳೆಂದು ಕೆಳಗಿನ ಯಾವ ಬೆಟ್ಟಗಳನ್ನು ಕರೆಯಲಾಗುತ್ತದೆ ?

1.  ಈಶಾನ್ಯ ಬೆಟ್ಟಗಳು
2.  ಮಿಝೋ ಬೆಟ್ಟಗಳು ◆
3.  ನಾಗಾ ಬೆಟ್ಟಗಳು
4.  ಬರೈಲ್ ಬೆಟ್ಟಗಳು

□■□■□■□■□■□■□■□■□■□■□■

4) ರಾಜಸ್ಥಾನದಲ್ಲಿನ ಥಾರ್ ಮರುಭೂಮಿಗಿರುವ ಮತ್ತೊಂದು ಹೆಸರೇನು ?

1.  ಬಗಾರ್
2. ಮಾರುಸ್ಥಲಿ ◆
3. ಬಿಕಾವೀರ್ ಮೈದಾನ
4. ರಾಜಸ್ಥಾನ ಮೈದಾನ

□■□■□■□■□■□■□■□■□■□■□■

5) ನೀಳ ಮರಳು ದಿಣ್ಣೆಗಳ ನಡುವೆ ತಗ್ಗಿನಲ್ಲಿ ಕಂಡುಬರುವ ಉಪ್ಪು ನೀರಿನ ಸರೋವರಗಳನ್ನು ಏನೆಂದು ಕರೆಯುತ್ತಾರೆ ?

1.  ದಾಂಡ್ ◆
2. ದೋ-ಅಬ್
3. ದ್ರಿಯನ್
4. ತೆರಾಯಿ

□■□■□■□■□■□■□■□■□■□■□■

6) ಪಶ್ಚಿಮ ಘಟ್ಟಗಳು ದಕ್ಷಿಣದಲ್ಲಿ ನೀಲಗಿರಿಯ ಸಮೀಪವಿರುವ ಯಾವ ಊರಿನಲ್ಲಿ ಸಂಧಿಸುತ್ತವೆ  ?

1. ಭೈಪೂರೆ
2. ಉದಕಮಂಡಲ
3. ರಾಚೋಲ್
4. ಗೂಡಲೂರು ◆

□■□■□■□■□■□■□■□■□■□■□■

7) ಬಿಹಾರದ ಕಣ್ಣೀರು ಎಂದು ಕರೆಯಲ್ಪಡುವ ಕೋಸಿ ನದಿಯನ್ನು ನೇಪಾಳದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ ?

1. ಅರುಣ್ ◆
2. ಶೀಷ ಪಂಗ್ಮಾ
3. ಕರ್ನೈಲಿ
4. ಮ್ಹೋ

□■□■□■□■□■□■□■□■□■□■□■
 
8) ಮಹಾನದಿಯ ಉಗಮಸ್ಥಾನ ಯಾವುದು ?

1.  ಹಾಜಿಪುರ್
2.  ಸಿಹಾವ ◆
3.  ಅಮರಕಂಟಕ
4.  ನೌಕಾಲಿ
□■□■□■□■□■□■□■□■□■□■□■

9) ಮಾನ್ಸೂನ್ ಎಂಬ ಪದದ ಮೂಲೋತ್ಪತ್ತಿ ಯಾವ ಭಾಷೆಯಾದಾಗಿದೆ ?

1. ಗ್ರೀಕ್
2. ಪ್ರೆಂಚ್
3. ಅರಬ್ಬೀ ◆
4. ಪೋರ್ಚುಗೀಸ್

□■□■□■□■□■□■□■□■□■□■□■

10) ನಾರ್ವೆಸ್ಟರ್ ಎಂದು ಕರೆಯಲ್ಪಡುವ ಮಾರತಗಳು ಭಾರತದ ಯಾವ ಭಾಗದಲ್ಲಿ ಕಂಡುಬರುತ್ತವೆ ?

1. ಮಧ್ಯ ಭಾರತ
2. ಈಶಾನ್ಯ ಭಾರತ
3. ಆಗ್ನೇಯ ಭಾರತ
4. ವಾಯುವ್ಯ ಭಾರತ ◆
□■□■□■□■□■□■□■□■□■□■□■

11) ಮಣ್ಣಿನ ಉತ್ಪತ್ತಿ, ಕಣ ರಚನೆ, ರಾಸಾಯನಿಕ ಸಂಯೋಜನೆ ಕುರಿತಾದ ಅಧ್ಯಯನ ಶಾಸ್ತ್ರವನ್ನು ಏನೆನ್ನುವರು ?

1. ಆಗ್ರಿಯೋಲಾಜಿ
2. ಪೆಡಾಲಜಿ ◆
3. ಜಿಯಾಲಾಜಿ
4. ಮೈಕಾಲಾಜಿ

□■□■□■□■□■□■□■□■□■□■□■

12) ಗುಜರಾತ್, ಒರಿಸ್ಸಾ, ಜಾರ್ಖಂಡ್ ಗಳಲ್ಲಿ ಹಂಚಿಕೆಯಾಗಿರುವ ಸಸ್ಯವರ್ಗ ಯಾವುದು ?

1. ಮಾನ್ಸೂನ್ ಅರಣ್ಯಗಳು ◆
2. ನಿತ್ಯಹರಿದ್ವರ್ಣ ಅರಣ್ಯಗಳು
3. ಉಷ್ಣವಲಯದ ಹುಲ್ಲುಗಾವಲು
4. ಮ್ಯಾಂಗ್ರೋವ್ ಅರಣ್ಯಗಳು

□■□■□■□■□■□■□■□■□■□■□■

13) “ಅರಣ್ಯ ಸರ್ವೇಕ್ಷಣಾ ಇಲಾಖೆಯ” ಯ ಕೇಂದ್ರಕಛೇರಿ ಎಲ್ಲಿದೆ ?

1. ರಾಯ್ಭಾಗ್
2. ಮಸ್ಸೌರಿ
3. ಡೆಹರಾಡೂನ್ ◆
4. ಷಿಪ್ಕಿಲಾ

□■□■□■□■□■□■□■□■□■□■□■

14) ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು?

1. ಕಾಜಿರಂಗ
2. ಸುಂದರಬನ
3. ತಾಂಡೋಬಾ
4. ಜಿಮ್ ಕಾರ್ಬೆಟ್ ◆

□■□■□■□■□■□■□■□■□■□■□■

15) ಭಾರತಕ್ಕೆ ಅಧಿಕ ಸಂಖ್ಯೆಯಲ್ಲಿ ವಲಸೆ ಬಂದ ಕೊನೆಯ ಜನಾಂಗದ ಗುಂಪು ಯಾವುದು ?

1. ನಾರ್ಡಿಕ್ ◆
2. ಮಂಗೊಲಾಯ್ಡ್
3. ಪ್ರೋಟೋ ಅಸ್ಟ್ರಾಲಾಯ್ಡ್
4. ನಿಗ್ರಿಟೊ

□■□■□■□■□■□■□■□■□■□■□■

16) ಭಾರತದ ಜನಸಂಖ್ಯಾ ಬೆಳವಣಿಗೆಯ “ಮಹಾ ವಿಭಜಕ” ಎಂದು ಯಾವ ಅವಧಿಯನ್ನು ಕರೆಯುತ್ತಾರೆ ?

1. 1911- 2 ◆
2. 1901- 11
3. 1921- 31
4. 1931- 41
□■□■□■□■□■□■□■□■□■□■□■

17) ಭಾರತ ಸರ್ಕಾರವು ಕುಟುಂಬ ಯೋಜನೆಯನ್ನು ಯಾವ ವರ್ಷದಲ್ಲು ಜಾರಿಯಲ್ಲಿ ತಂದಿತು ?

1.  1930
2.  1952 ◆
3.  1948
4.  1934
□■□■□■□■□■□■□■□■□■□■□■

18) ಶೋಲಾ ಎಂಬುದು ಭಾರತದಲ್ಲಿ ಕಂಡು ಬರುವ

1. ಸಿಹಿ ತಿನಿಸು
2. ಜನಪದ ಕಲೆ
3. ಸಸ್ಯವರ್ಗ ◆
4. ಪಟ್ಟಣ

□■□■□■□■□■□■□■□■□■□■□■

19) ಅಪ್ಪರ್ ಕೊಲಾಬ್ ಜಲಾಶಯ ಭಾರತದ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?

1. ಮಹಾರಾಷ್ಟ್ರ
2. ಒಡಿಶಾ ◆
3. ಉತ್ತರಪ್ರದೇಶ
4. ಹಿಮಾಚಲಪ್ರದೇಶ

□■□■□■□■□■□■□■□■□■□■□■

20) ಮಯೂರಾಕ್ಷಿ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?

1. ಬಿಹಾರ
2. ಅಸ್ಸಾಂ
3. ಮಣಿಪುರ
4. ಜಾರ್ಖಂಡ್ ◆
□■□■□■□■□■□■□■□■□■□■□■

21) ಕಬ್ಬು ಸಂಶೋಧನಾ ಕೇಂದ್ರ ಎಲ್ಲಿದೆ ?

1. ಒರಿಸ್ಸಾ
2. ಕೊಯಮತ್ತೂರು ◆
3. ಕಟಕ್
4. ಬಾಲಸೋರ್

□■□■□■□■□■□■□■□■□■□■□■

22) ಹೊಗೆಸೊಪ್ಪನ್ನು   ಉತ್ಪಾದಿಸುವ ಮೊದಲ ನಾಲ್ಕು ರಾಜ್ಯಗಳನ್ನು ಕ್ರಮೇಣವಾಗಿ ಹೊಂದಾಣಿಕೆ ಮಾಡಿ ?

1. ಆಂಧ್ರ ಪ್ರದೇಶ
2. ಉತ್ತರಪ್ರದೇಶ
3. ಗುಜರಾತ್
4. ಕರ್ನಾಟಕ

□■□■□■□■□■□■□■□■□■□■□■

23) ಛತ್ತೀಸ್ ಗರ್ ನ ಜಗದಲ್ ಪುರ ಕೆಳಗಿನ ಯಾವುದರ ಉತ್ಪಾದನೆಗೆ ಹೆಸರಾಗಿದೆ ?

1. ಕಬ್ಬಿಣದ ಅದಿರು ◆
2. ಮೈಕಾ
3. ಮ್ಯಾಂಗನೀಸ್
4. ಬಾಕ್ಸೈಟ್
□■□■□■□■□■□■□■□■□■□■□■

24) ಈ ಕೆಳಗಿನ ಯಾವ   ರಾಜ್ಯದಲ್ಲಿ ಕಾಡುಕೋಣ, ಹುಲಿ ಮತ್ತು ಘೇಂಡಾಮೃಗಗಳು ಕಂಡುಬರುತ್ತವೆ ?

1. ಕರ್ನಾಟಕ
2. ಗುಜರಾತ್
3. ಉತ್ತರಪ್ರದೇಶ
4. ಅಸ್ಸಾಂ ◆

□■□■□■□■□■□■□■□■□■□■□■

25. ಭಾರತದ ಯಾವ ರಾಜ್ಯವು ಪ್ರತಿ ಹೆಕ್ಟೇರಿಗೆ ಗರಿಷ್ಠ ಪ್ರಮಾಣದ ಕಾಡು ಸಂಪತ್ತನ್ನು ಉತ್ಪತ್ತಿ ಮಾಡುತ್ತದೆ ?

1. ಮಧ್ಯಪ್ರದೇಶ ◆
2. ಉತ್ತರಪ್ರದೇಶ
3. ಕೇರಳ
4. ಅಸ್ಸಾಂ

□■□■□■□■□■□■□■□■□■□■□■

26)  ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರಮಾಣದ ಏಕದಳ ಧಾನ್ಯಗಳನ್ನು ಉತ್ಪಾದಿಸುವ ಜಿಲ್ಲೆ ಯಾವುದು ?

1. ಬೆಳಗಾವಿ
2. ರಾಯಚೂರು
3. ದಾವಣಗೆರೆ ◆
4. ಬಳ್ಳಾರಿ

□■□■□■□■□■□■□■□■□■□■□■

27)”ಚಹಾಗಳ ಚಾಂಪಿಯನ್” ಎಂದು ಯಾವ ಚಹಾವನ್ನು ಕರೆಯುತ್ತಾರೆ ?

1. ಅಸ್ಸೋಂ ಚಹಾ
2. ಕರ್ನಾಟಕ ಚಹಾ
3. ಡಾರ್ಜಿಲಿಂಗ್ ಚಹಾ ◆
4. ಕೇರಳ ಚಹಾ

□■□■□■□■□■□■□■□■□■□■□■

28. ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಸುವ ಕಾರ್ಖಾನೆ ಎಲ್ಲಿದೆ ?

1. ಮೈಸೂರು
2. ಬೆಂಗಳೂರು ◆
3. ಶಿವಮೊಗ್ಗ
4. ಚನ್ನಪಟ್ಟಣ

□■□■□■□■□■□■□■□■□■□■□■

29) ದನ ಸಾಗಾಣಿಕೆಯಲ್ಲಿ ಜಗತ್ತಿನಲ್ಲಿಯೇ ಮೊದಲ ಸ್ಥಾನದಲ್ಲಿರುವ ದೇಶ ಯಾವುದು ?

1. ಚೀನಾ
2. ಭಾರತ ◆
3. ಅಮೆರಿಕಾ
4. ಸ್ವಿಟ್ಜರ್ಲ್ಯಾಂಡ್

□■□■□■□■□■□■□■□■□■□■□■

30) ಮ್ಯಾಂಗ್ರೂವ್ ಎನ್ನುವ ಸಸ್ಯಗಳು ಕಂಡುಬರುವ ಪ್ರದೇಶ___

1. ಸವನ್ನಾ ಹುಲ್ಲುಗಾವಲು
2. ಮರುಭೂಮಿ
3. ಹಿಮಪರ್ವತದ ಅರಣ್ಯಗಳು
4. ನದಿ/ಸಮುದ್ರ ತೀರಗಳು ◆

□■□■□■□■□■□■□■□■□■□■□■

◆ ಈ ಸಂಕೇತವು ಸರಿಯುತ್ತರದ ಸೂಚಿಯಾಗಿದೆ..

No comments:

Post a Comment