ಜ್ಞಾನ ಸಾಗರ ತಯಾರಕರು :-ಶ್ರೀನಿವಾಸ್ ಹೆಚ್ ಎನ್ ,ಉಪನ್ಯಾಸಕರು
( ಹೊಗಳಗೆರೆ ಗ್ರಾಮ ,,ಶ್ರೀನಿವಾಸಪುರ ತಾಲ್ಲೂಕು,,,ಕೋಲಾರ ಜಿಲ್ಲೆ)
Editing Date:31/12/2016 ...Time-08:00 A M
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best
*1) ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ ಅಂಡ್ ಸೈನ್ಸ್ ನೀಡುವ ೨೦೧೬ ರ ಗೌರವಾರ್ಥ ಅಕಾಡೆಮಿ ಪ್ರಶಸ್ತಿ ಪಡೆದ ನಟ ಯಾರು?*
*ಜಾಕಿಚಾನ್*
*೨)ಭಾರತದ ವಾಣಿಜ್ಯ ಕೈಗಾರಿಕೆ ಒಕ್ಕೂಟ ದ ನೂತನ ಅಧ್ಯಕ್ಷರು ಯಾರು?*
*ಪಂಕಜ್ ಪಟೇಲ್*
*೩)ಇತ್ತಿಚೇಗೆ ಯಾವ ರಾಜ್ಯ ಸರ್ಕಾರ ಉಚಿತ ವಿದ್ಯುತ್ ಒದಗಿಸಲು ಹರ ಘರ್ ಬಿಲ್ಜೇ ಲಗ್ವತಾರ್ ಎಂಬ ಯೋಜನೆಯನ್ನು ಜಾರಿಗೆ ತಂದ ರಾಜ್ಯ ಯಾವದು?*
*ಬಿಹಾರ್*
*೪)ರಾಜನಿಗೆ ಗರುಡರೆಂಬ ವಿಶೇಷ ಅಂಗರಕ್ಷಕ ಪಡೆಯನ್ನು ಹೊಂದಿದ್ದ ಕನ್ನಡ ಸಾಮ್ರಾಜ್ಯ ಯಾವದು?*
*ಹೊಯ್ಸಳರು*
*೫) ಚಿರಾಪುಂಜಿಗೆ ಇರುವ ಇನ್ನೋಂದೆಸರೇನು?*
*ಸೋಹ್ರಾ*
1. ವಿಶ್ವದ ಅತಿ ಎತ್ತರದ ಶಿವಾಜಿ ಪ್ರತಿಮೆಯನ್ನು ಮುಂಬೈ ಕಡಲ ತೀರದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಅಂದಹಾಗೆ ಆ ಪ್ರತಿಮೆ ಎಷ್ಟು ಎತ್ತರದ್ದಾಗಿರಲಿದೆ?
A. 162 ಮೀ
B. 172ಮೀ
C. 182 ಮೀ
D. 192 ಮೀ.●●
2. ಟಾಟಾ ಸಮೂಹದ 3 ಕಂಪನಿಗಳಿಂದ ಕೆಳಕಂಡ ಯಾರನ್ನು ಹೊರಹಾಕಲು ಟಾಟಾ ಸನ್ಸ್ ನಿರ್ಧರಿಸಿದೆ?
A. ಸೈರಸ್ ಮಿಸ್ತ್ರಿ
B. ನುಸ್ಲಿ ವಾಡಿಯಾ●●
C. ರತನ್ ಟಾಟಾ
D. ಸಿದ್ದಾಂತ ಮಿತ್ರಾ
3. ಜನವರಿ 20ರಿಂದ ಕೆಳಕಂಡ ಯಾವ ನಗರದಲ್ಲಿ ಅದ್ದೂರಿ 'ಸಾಹಿತ್ಯ ಸಂಭ್ರಮ' ಜರುಗಲಿದೆ?
A. ಬೆಳಗಾವಿ
B. ವಿಜಯಪುರ
C. ಕಲಬುರ್ಗಿ
D. ಧಾರವಾಡ ●●
4. ಕೆಳಕಂಡ ಯಾರಿಗೆ ಈಚೆಗೆ ಸಂದೇಶ ಪ್ರಶಸ್ತಿ ಘೋಷಣೆಯಾತು?
A. ಕಮಲಾ ಹಂಪನಾ●●
B. ಪ್ರಕಾಶ ರೈ●●
C. ಹಂಪ ನಾಗರಾಜಯ್ಯ
D. ವಿವೇಕ್ ರೈ
5. ಯಾವ ದೇಶದ ಸೇನಾ ವಿಮಾನ ಪತನಗೊಂಡು ಈಚೆಗೆ 92 ಜನರು ಸಾವನ್ನಪ್ಪಿದರು?
A. ರಷ್ಯಾ ●●
B. ಅಮೆರಿಕ
C. ಬ್ರಿಟನ್
D. ಫ್ರಾನ್ಸ್
6. 2014ರ 'ಮಕ್ಕಳ ಅಭಿವೃದ್ಧಿ ಸೂಚ್ಯಂಕ'ದಲ್ಲಿ ಪ್ರಥಮ ಸ್ಥಾನ ಗಳಿಸಿದ ಜಿಲ್ಲೆ ಯಾವುದು?
A. ದಕ್ಷಿಣ ಕನ್ನಡ ●●
B. ಚಿಕ್ಕಮಗಳೂರು
C. ಉಡುಪಿ
D. ಶಿವಮೊಗ್ಗ
7. 2014ರ 'ಮಕ್ಕಳ ಅಭಿವೃದ್ಧಿ ಸೂಚ್ಯಂಕ'ದಲ್ಲಿ ಕೊನೆಯ ಸ್ಥಾನ ಪಡೆದ ಜಿಲ್ಲೆ ಯಾವುದು?
A. ರಾಯಚೂರು ●●
B. ಕೊಪ್ಪಳ
C. ಕಲಬುರ್ಗಿ
D. ಯಾದಗಿರಿ
8. 2014ರ 'ಕರ್ನಾಟಕ ಆಹಾರ ಭದ್ರತಾ ಸೂಚ್ಯಂಕ'ದಲ್ಲಿ ಮೊದಲನೇ ಸ್ಥಾನ ಗಳಿಸಿದ ಜಿಲ್ಲೆ ಯಾವುದು?
A. ಧಾರವಾಡ ●●
B. ದ. ಕನ್ನಡ
C. ಉಡುಪಿ
D. ಬೆಂಗಳೂರು ನಗರ
9. 2014ರ 'ಕರ್ನಾಟಕ ಆಹಾರ ಭದ್ರತಾ ಸೂಚ್ಯಂಕ'ದಲ್ಲಿ ಕೊನೆಯ ಕ್ರಮಾಂಕ ಪಡೆದ ಜಿಲ್ಲೆ ಯಾವುದು?
A. ಚಿಕ್ಕಬಳ್ಳಾಪುರ●●
B. ರಾಯಚೂರು
C. ಕೊಪ್ಪಳ
D. ಬೆಂಗಳೂರು ಗ್ರಾಮೀಣ
10. 'ಆಹಾರ ಭದ್ರತಾ ಸೂಚ್ಯಂಕ'ದಲ್ಲಿ ಪ್ರಥಮ ಮತ್ತು ಕೊನೆಯ ಸ್ಥಾನ (176ನೇ) ಪಡೆದ ತಾಲೂಕುಗಳು ಯಾವುವು?
A. ಮಂಗಳೂರು - ಕುಷ್ಟಗಿ
B. ನವಲಗುಂದ - ಗುಡಿಬಂಡೆ
C. ಮಂಗಳೂರು - ಯಾದಗಿರಿ●●
D. ಉಡುಪಿ - ದೇವದುರ್ಗ
1. ಭಾರತ ಅರಬ್ ಒಕ್ಕೂಟದ 5ನೇ ಆವೃತ್ತಿಯ ಪಾಲುದಾರಿಕೆ ಸಮ್ಮೇಳನಕ್ಕೆ (Partnership Conference) ಕೆಳಕಂಡ ಯಾವ ನಗರ ಆತಿಥ್ಯ ವಹಿಸಲಿದೆ?
A. ನವದೆಹಲಿ
B. ಮಸ್ಕತ್●●
C. ದುಬೈ
D. ಮುಂಬೈ
2. ಇ-ಟೂರಿಸ್ಟ್ (e-Tourist) ವೀಸಾ ಸೌಲಭ್ಯವನ್ನು ಭಾರತ ಸರ್ಕಾರ ಈಗ ಎಷ್ಟು ದೇಶಗಳಿಗೆ ವಿಸ್ತರಿಸಿದೆ?
A. 141
B. 151
C. 161●●
D. 171
3. ಭಾರತದ ಕೆಳಕಂಡ ಯಾವ ಮಹಾನಗರ ಪಾಲಿಕೆ ಡಿಜಿಟಲ್ ಇಂಡಿಯಾ ರಜತ ಪ್ರಶಸ್ತಿಗೆ (Digital India Silver Award) ಪಾತ್ರವಾಯಿತು?
A. ಮೈಸೂರು
B. ಕೊಯಂಬತ್ತೂರ್●●
C. ಪುಣೆ
D. ಜೈಪುರ
4. ವಿಶ್ವಸಂಸ್ಥೆ ಕೆಳಕಂಡ ಯಾವ ದೇಶದಲ್ಲಿ ಶಾಂತಿಪಾಲನಾ ಕಾರ್ಯಾಚರಣೆಯನ್ನು (Peacekeeping Mission) ಡಿಸೆಂಬರ್ 2017ರವರೆಗೂ ಮುಂದುವರಿಸಲು ನಿರ್ಧರಿಸಿದೆ?
A. ದ. ಸುಡಾನ್●●
B. ನೈಜಿರಿಯಾ
C. ಘಾನಾ
D. ಚಿಲಿ
5. ಪುರುಷರ ಜೂನಿಯರ್ ಹಾಕಿ ವಿಶ್ವಕಪ್'ನ್ನು ಭಾರತದ ಕೆಳಕಂಡ ಯಾವ ನಗರದಲ್ಲಿ ಆಯೋಜಿಸಲಾಗುತ್ತದೆ?
A. ಹೈದರಾಬಾದ್
B. ಅಹಮದಾಬಾದ್
C. ಲಖನೌ●●
D. ಪುಣೆ
6. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ನೆರವಿನಲ್ಲಿ 2005ರಿಂದ 2008ರ ಅವಧಿಯಲ್ಲಿ ಕೆಳಕಂಡ ಯಾವ ಜಿಲ್ಲೆಗಳ ಮಾನವ ಅಭಿವೃದ್ಧಿ ವರದಿಗಳನ್ನು ತಯಾರಿಸಲಾಯಿತು?
A. ಕಲಬುರ್ಗಿ
B. ಮೈಸೂರು
C. ಉಡುಪಿ
D. ಮೈಸೂರು
ಉತ್ತರ: ABCD.
7. ನಾಲ್ಕು ಜಿಲ್ಲಾ ಮಾನವ ಅಭಿವೃದ್ಧಿ ವರದಿಗಳ ತಯಾರಿಕೆಯಿಂದ ಉತ್ತೇಜನಗೊಂಡ ಕರ್ನಾಟಕ ಸರ್ಕಾರ ಏಕಕಾಲದಲ್ಲಿ ಎಲ್ಲ 30 ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ತಯಾರಿಸಲು ಆದೇಶಿಸಿದ್ದು ಯಾವ ವರ್ಷ?
A. 2012
B. 2013
C. 2014●●
D. 2015
8. ಮಾನವ ಅಭಿವೃದ್ಧಿಯು ಜೀವನ ಮಟ್ಟ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಒಟ್ಟು ಎಷ್ಟು ಸೂಚಕಗಳನ್ನು (Index Indicaters) ಮಾನದಂಡವಾಗಿ ಬಳಸಲಾಗುತ್ತದೆ?
A. 8 ಸೂಚಕಗಳು
B. 9 ಸೂಚಕಗಳು
C. 10 ಸೂಚಕಗಳು
D. 11 ಸೂಚಕಗಳು●●
9. 2011ರ ಮಾನವ ಅಭಿವೃದ್ಧಿಯಲ್ಲಿ ಮೊದಲ ಕ್ರಮಾಂಕ ಪಡೆದ ಜಿಲ್ಲೆ ಯಾವುದು?
A. ಬೆಂಗಳೂರು ●●
B. ದ. ಕನ್ನಡ
C. ಉಡುಪಿ
D. ಕೊಡಗು
10. 2011ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೊನೆಯ ಸ್ಥಾನ ಗಳಿಸಿದ ಜಿಲ್ಲೆ ಯಾವುದು?
A. ರಾಯಚೂರು ●●
B. ಯಾದಗಿರಿ
C. ಕೊಪ್ಪಳ
D. ವಿಜಯಪುರ
Q). ಮಾನವ ಸಂಪನ್ಮೂಲ ಸೂಚ್ಯಾಂಕದಲ್ಲಿ
ಭಾರತಕ್ಕೆ ಯಾವ ಸ್ಥಾನವಿದೆ?
a) 108 ನೇ ಸ್ಥಾನ
b) 135 ನೇ ಸ್ಥಾನ
c) 110 ನೇ ಸ್ಥಾನ
d) 105 ನೇ ಸ್ಥಾನ
D
Q). ಭಾರತದ ರಾಷ್ಟ್ರೀಯ ಜಲಚರ ಪ್ರಾಣಿ
ಯಾವುದು?
a) ತಿಮಿಂಗಿಲ
b) ಡಾಲ್ಫಿನ್
c) ಸೀಲ್
d) ಆಮೆ
B
Q). ಗುವಾಹಟಿ ನಗರದ ನಗರ ಪ್ರಾಣಿಯಾಗಿ ಯಾವ
ಪ್ರಾಣಿಯನ್ನು ಘೋಷಿಸಲಾಗಿದೆ?
a) ಆಕಳು
b) ನಾಯಿ
c) ಡಾಲ್ಫಿನ್
d) ಕುದುರೆ
C
Q). ಕರ್ನಾಟಕದ ಗಾಂಧಿ ಎಂದೇ
ಖ್ಯಾತರಾಗಿರುವ ಹರ್ಡೀಕರ್ ಮಂಜಪ್ಪನವರ
ಸ್ಮಾರಕ ಭವನವನ್ನು ಜುಲೈ 2016 ರಂದು ಎಲ್ಲಿ
ಲೋಕಾರ್ಪಣೆ ಮಾಡಲಾಯಿತು?
a) ಆಲಮಟ್ಟಿ ಡ್ಯಾಂ ಸೈಟ್ ನಲ್ಲಿ
b) ತುಂಗಭದ್ರಾ ಡ್ಯಾಂ ಸೈಟ್ ನಲ್ಲಿ
c) ಕೆ.ಆರ್.ಎಸ್. ನಲ್ಲಿ
d) ಗದಗನಲ್ಲಿ
A
Q). "ವರ್ಲ್ಡ್ ಹಾರ್ಟ್ ಡೇ" (ವಿಶ್ವ ಹೃದಯ ದಿನ)
ವನ್ನು ಎಂದು ಆಚರಿಸಲಾಗುತ್ತದೆ?
a) ಆಗಷ್ಟ್ 18
b) ಸೆಪ್ಟೆಂಬರ್ 29
c) ಎಪ್ರೀಲ್ 10
d) ಸೆಪ್ಟೆಂಬರ್ 26
B
Q). ‘ಎಂ.ಎಸ್ ದೋನಿ: ದಿ ಅನ್ಟೋಲ್ಡ್ ಸ್ಟೋರಿ’
ಎಂಬ ಹೆಸರಿನ ಸಿನಿಮಾ ಟೀಮ್ ಇಂಡಿಯಾದ
ನಾಯಕ ಮಹೇಂದ್ರ ಸಿಂಗ್ ದೋನಿ ಅವರ
ಜೀವನಾಧರಿತವಾಗಿದ್ದು ಇದರಲ್ಲಿ ಧೋನಿಯವರ
ಪಾತ್ರ ಮಾಡಿದ ನಟ ಯಾರು?
a) ಅಕ್ಷಯ್ ಕುಮಾರ್
b) ವರುಣ್ ಧವನ್
c) ಸಿದ್ಧಾರ್ಥ ಮಲ್ಹೋತ್ರ
d) ಸುಶಾಂತ್ ಸಿಂಗ್ ರಜಪೂತ್
D
Q). ಭೂಮಿಗೆ ಹತ್ತಿರವಾದ ಗ್ರಹ ಯಾವುದು?
a) ಗುರು
b) ಶನಿ
c) ಶುಕ್ರ
d) ಮಂಗಳ
C
Q). ಜಗತ್ತಿನಲ್ಲಿಯೇ ಅತಿ ಹೆಚ್ಚು ಗೋಧಿ, ಭತ್ತ
ಬೆಳೆಯುವ ದೇಶ ಯಾವುದು?
a) ಜಪಾನ್
b) ಚೀನಾ
c) ರಷ್ಯಾ
d) ಭಾರತ
B
Q). "ಎ ಲೈಫ್ ಇನ್ ಡಿಪ್ಲೋಮಸಿ" ಎಂಬ
ಗ್ರಂಥವನ್ನು ಬರೆದವರು ಯಾರು?
a) ಎಂ.ಕೆ ರಸ್ಗೋತ್ರ
b) ಎಲ್ ಕೆ ಅಡ್ವಾಣಿ
c) ಅಟಲ್ ಬಿಹಾರಿ ವಾಜಪೇಯ
d) ವೀರಪ್ಪ ಮೋಯ್ಲಿ
A
Q). ‘ಡೂಮಾ’ ಎನ್ನುವುದು ಯಾವ ದೇಶದ
ಸಂಸತ್ತಿನ ಕೆಳಮನೆಯಾಗಿದೆ?
a) ಬ್ರಿಟನ್
b) ಸಿಂಗಾಪೂರ್
c) ವ್ಯಾಟಿಕನ್
d) ರಷ್ಯಾ
D
Q). 1971ರ ಬಾಂಗ್ಲಾ ವಿಮೋಚನಾ ಯುದ್ಧ
ಮತ್ತು 1999ರ ಕಾರ್ಗಿಲ್ ಯುದ್ಧಗಳ ಗೆಲುವಿನಲ್ಲಿ
ಪ್ರಮುಖ ಪಾತ್ರ ವಹಿಸಿದ ಮಿಗ್ - 21 ವಿಮಾನಗಳು
ಯಾವ ದೇಶದ ನಿರ್ಮಿತ ಯುದ್ಧ ವಿಮಾನಗಳಾಗಿವೆ?
a) ಅಮೇರಿಕಾ
b) ರಷ್ಯಾ
c) ಇರಾನ್
d) ಫ್ರಾನ್ಸ್
B
Q). 2017ರ ಸೆಪ್ಟೆಂಬರ್ ತಿಂಗಳಲ್ಲಿ 'ಕ್ಯಾಸಿನಿ’
ನೌಕೆಯು ತನ್ನ ಐತಿಹಾಸಿಕ ಯಾತ್ರೆಗೆ ವಿರಾಮ
ಹೇಳುತ್ತಿದೆ. ಇದು ಯಾವ ಗ್ರಹದ ಮಾಹಿತಿ
ನೀಡುತ್ತಿತ್ತು?
a) ಗುರು
b) ಶನಿ
c) ಬುಧ
d) ಮಂಗಳ
B
Q). ಸೆ.19 ರಿಂದ 26 ರವರೆಗೆ ವಿಶ್ವಸಂಸ್ಥೆ
ಸಾಮಾನ್ಯ ಸಭೆಯ ಎಷ್ಟನೇ ಅಧಿವೇಶನ
ನಡೆದಿತ್ತು?
a) 75
b) 74
c) 73
d) 71
D
Q). ‘ಮೆರಾಂತಿ’ ‘ಮಲಾಕಾಸ್’ ಎಂಬುವವು
ಚೀನಾದಲ್ಲಿ ಕಂಡುಬರುತ್ತಿದ್ದು ಇವು ಏನು?
a) ನಗರಗಳು
b) ಹೊಸ ಗಗನಚುಂಬಿ ಕಟ್ಟಡಗಳು
c) ನೂತನ ಅತೀ ವೇಗದ ರೈಲುಗಳು
d) ಚಂಡಮಾರುತಗಳು
D
Q). ‘ರಾಷ್ಟ್ರೀಯ ಶಿಕ್ಷಣ ನೀತಿ– 2016’ರ ಕರಡು
ಹಿಂಪಡೆಯಲು ಆಗ್ರಹಿಸುತ್ತಿರುವುದಕ್ಕೆ
ಕಾರಣವೇನು?
a) ಇದು ಪೂರ್ಣ ವಿದ್ಯಾರ್ಥಿಪರವಾಗಿದೆ
b) ಇದು ಸಂಪೂರ್ಣ ಶಿಕ್ಷಕರ ಪರವಾಗಿದೆ
c) ಇದು ಬಂಡವಾಳಶಾಹಿ ಪರವಾಗಿದೆ
d) ಇದು ಬಂಡವಾಳಶಾಹಿ ಪರ ಮತ್ತು ವಿದ್ಯಾರ್ಥಿ
ವಿರೋಧಿಯಾಗಿದೆ
D
Q). ಪ್ಯಾರಾಲಿಂಪಿಕ್ಸ್ 2016: ಜಾವೆಲಿನ್
ಥ್ರೋನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟವರು
ಯಾರು?
a) ದೇವೇಂದ್ರ ಮೆಹತಾ
b) ದೇವೇಂದ್ರ ಜಜಾರಿಯಾ
c) ಮನೀಶ್ ಶೇಖ್
d) ಶ್ರೀಕಾಂತ್ ಸಿಂಗ್ವಿ
B
Q). "ಎಂಬ್ರೇಯರ್" ಹಗರಣ ಯಾವುದಕ್ಕೆ
ಸಂಬಂಧಿಸಿದೆ?
a) ಹೆಲಿಕಾಪ್ಟರ್ ಹಗರಣ
b) ರಕ್ಷಣಾ ವಸ್ತುಗಳ ಹಗರಣ
c) ವಿಮಾನ ಹಗರಣ
d) ರೈಲ್ವೆ ವಸ್ತುಗಳಿಗೆ ಸಂಬಂಧಿಸಿದ ಹಗರಣ
C
Q). ಭಾರತದಲ್ಲಿ ನಿತ್ಯವೂ ಹುಟ್ಟಿಕೊಳ್ಳುವ
ಹೊಸ ಬಗೆಯ ಮಾರಣಾಂತಿಕ ರೋಗಾಣುಗಳ
ಪತ್ತೆಗೆ ಎಲ್ಲಿ ಸಂಶೋಧನಾ ಘಟಕವನ್ನು
ಸ್ಥಾಪಿಸಲಾಗಿದೆ?
a) ಮೈಸೂರು
b) ಭೂಪಾಲ್
c) ಬೆಂಗಳೂರು
d) ಮಂಗಳೂರು
C ✔
'ಸ್ಪರ್ಧಾಸೂಯ೯'-'..in ಕನ್ನಡ':
*. ದಕ್ಷಿಣ ಕನ್ನಡದ ಖ್ಯಾತ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಒಲಿದಿದೆ.
*.ಕೇಂದ್ರ ಸಾಹಿತ್ಯ ಅಕಾಡೆಮಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಬೊಳುವಾರು ಮಹಮ್ಮದ್ ಕುಂಞಿ ಅವರ ‘ಸ್ವಾತಂತ್ರ್ಯದ ಓಟ’ ಕಾದಂಬರಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿದೆ.
*.ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದ್ದು, ಫೆಬ್ರವರಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
*.ಸ್ವಾತಂತ್ರ್ಯದ ಓಟ ಕಾದಂಬರಿ 1150 ಪುಟಗಳನ್ನು ಹೊಂದಿದ್ದು, 2012ರ ಮಾರ್ಚ್ 17ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಿತ್ತು.
*. ಕಳೆದ ವರ್ಷ ಕೆ ವಿ ತಿರುಮಲೇಶ್ ಅವರ ‘ಅಕ್ಷರ ಕಾವ್ಯ’ ಕವನಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.
*. ISRO :
👉🏻 *ಸ್ಥಾಪನೆ* - ೧೯೬೯ ಆಗಸ್ಟ್ ೧೫
👉🏻 *ಕೇಂದ್ರ ಕಛೇರಿ* - ಬೆಂಗಳೂರು
👉🏻 *ಈಗಿನ (ಪ್ರಸ್ತುತ್) ಮುಖ್ಯಸ್ಥರು* - ಕಿರಣ ಕುಮಾರ್
👉🏻 *ಮೊದಲ ಉಪಗ್ರಹ* - ೧೯೭೫ ಏಪ್ರೀಲ್ ೧೯ ರಂದು ಆರ್ಯಭಟ್ ಉಪಗ್ರಹ ಉಡಾವಣೆ
💉 *ಇತ್ತೀಚಿನ ಉಡಾವಣೆ*
👉🏻 ಇದೇ ಮೊದಲ ಬಾರಿಗೆ *ಪಿ.ಎಸ್.ಎಲ್.ವಿ. ಸಿ - ೩೪* ರಾಕೆಟ್ ಮೂಲಕ ಏಕಕಾಲದಲ್ಲಿ ೧೭ ವಿದೇಶಿ ಮತ್ತು ೩ ದೇಶಿಯ ಸೇರಿ *ಒಟ್ಟು ೨೦* ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.
👉🏻ಭಾರತದ ಆ ಮೂರು ಉಪಗ್ರಹಗಳು
📍ಕಾರ್ಟೋಸ್ಯಾಟ್ ೨ಸಿ
📍ಭಾರತೀಯ ವಿ.ವಿ.ವಿದ್ಯಾರ್ಥಿಗಳು ಸಿದ್ದಪಡಿಸಿದ ಎರಡು ನ್ಯಾನೋ ಉಪಗ್ರಹಗಳು
*ಸೂಚನೆ*
ಒಂದೇ ರಾಕೆಟ್ ನಲ್ಲಿ ಅತಿ ಹೆಚ್ಚು ಸಂಖ್ಯೆಯ ಉಪಗ್ರಹಗಳ ಉಡಾವಣೆ ಮಾಡಿ ದಾಖಲೆ ನಿರ್ಮಿಸಿದ ದೇಶ - *ರಷ್ಯಾ
* ಒಟ್ಟು ೩೩ ಉಪಗ್ರಹಗಳ ಉಡಾವಣೆ (೨೦೧೪ರಲ್ಲಿ)
*. MTCR - *Missile Technology Control Regime*
👉🏻 *ಸ್ಥಾಪನೆ* - ೧೯೮೭
👉🏻 *ಪ್ರಸ್ತುತ್* - *೩೫* ರಾಷ್ಟ್ರಗಳಿ ಈ ಗುಂಪಿಗೆ ಸೇರಿವೆ
( *ಭಾರತವು ೨೦೧೬* ರಲ್ಲಿ ಸೇರಿದೆ).
👉🏻 *ಉದ್ದೇಶ* -
ಕ್ಷಿಪಣಿ ಸಾಮಗ್ರಿಗಳು, ಸಲಕರಣೆಗಳುವಹಾಗೂ ಸಮೂಹನಾಶಕ ಅಸ್ತ್ರಗಳ ಸಾಗಾಟದ ಮೇಲೆ ನಿಗಾ ವಹಿಸುವುದು ಇದರ ರಾಷ್ಟ್ರಗಖ ಮುಖ್ಯ ಉದ್ದೇಶವಾಗಿದೆ.
☀️ ಜಾಗತಿಕ ಶಾಂತಿ ಸೂಚ್ಯಂಕ ೨೦೧೬
*.ಇನ್ ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಅಂಡ್ ಪೀಸ್(IEF) ಸಂಸ್ಥೆಯು ೧೬೩ ದೇಧಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ
*. ಮೊದಲ ಸ್ಥಾನ - ಐಸ್ ಲ್ಯಾಂಡ್
*.ಎರಡನೆಯ ಸ್ಥಾನ - ಡೆನ್ಮಾರ್ಕ್
*.ಭಾರತದ ಸ್ಥಾನ - ೧೪೧
*.ಕವಿ ಆರ್. ವಿಜಯರಾಘವನ್ ಮತ್ತು ಕವಯತ್ರಿ ಅಕ್ಷತಾ ಹುಂಚದಕಟ್ಟೆ ಅವರಿಗೆ 2015ರ ಡಾ.ಪು.ತಿ.ನ. ಕಾವ್ಯ ಪುರಸ್ಕಾರ ಲಭಿಸಿದೆ.
*.ವಿಜಯರಾಘವನ್ ಅವರ ‘ಅನುಸಂಧಾನ’ ಕವನ ಸಂಕಲನಕ್ಕೆ ಹಾಗೂ ಅಕ್ಷತಾ ಅವರ ‘ನೀರಮೇಲಣ ಗುಳ್ಳೆ’ ಕವನ ಸಂಕಲನಕ್ಕೆ ಪ್ರಶಸ್ತಿ ದೊರೆತಿದೆ. ಪ್ರಶಸ್ತಿಯು ₹ 25 ಸಾವಿರ ಮೊತ್ತವನ್ನೊಳಗೊಂಡಿದೆ ಎಂದು ಡಾ.ಪು.ತಿ.ನ. ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
*.ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ನಡೆಯಲಿದೆ.
*.ವಿಜಯರಾಘವನ್ ವಿಮರ್ಶಕರಾಗಿ, ಅನುವಾದಕರಾಗಿಯೂ ಪ್ರಸಿದ್ಧರು. ಅಕ್ಷತಾ ತಮ್ಮ ‘ಅರ್ಹನಿಶಿ’ ಪ್ರಕಾಶನದ ಮೂಲಕ ಹಲವು ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದಾರೆ.
*.ದೇಶದಲ್ಲಿರುವ ಕಪ್ಪು ಹಣವನ್ನು ಪತ್ತೆ ಹಚ್ಚಲು ಆದಾಯ ತೆರಿಗೆ ಇಲಾಖೆ ದೇಶದಾದ್ಯಂತ ನಡೆಸಿದ ದಾಳಿಯಲ್ಲಿ ಈವರೆಗೆ ₹3,590 ಕೋಟಿ ಅಕ್ರಮ ಹಣ ಪತ್ತೆಯಾಗಿದೆ.
*.ಕೇಂದ್ರ ಸರ್ಕಾರ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 760 ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಹೀಗೆ ನಡೆಸಿದ ದಾಳಿಯಲ್ಲಿ ₹93 ಕೋಟಿ ಹೊಸ ನೋಟುಗಳೂ ಪತ್ತೆಯಾಗಿವೆ.
*.ಡಿಸೆಂಬರ್ 21ರ ವರೆಗೆ ನಡೆದ ಐಟಿ ದಾಳಿಯಲ್ಲಿ ₹3,590 ಕೋಟಿ ಪತ್ತೆಯಾಗಿದೆ. ಇದರಲ್ಲಿ ₹505 ಕೋಟಿಗಿಂತಲೂ ಹೆಚ್ಚು ಮೌಲ್ಯದ ಬಂಗಾರ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಏತನ್ಮಧ್ಯೆ, ಜಾರಿ ನಿರ್ದೇಶನಾಲಯ 215 ಮತ್ತು ಸಿಬಿಐ 185 ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಐಟಿ ಇಲಾಖೆ ಹೇಳಿದೆ.
*.ಪೋರ್ಚುಗಲ್ ಪ್ರಧಾನಿ ಆಂಟೊನಿಯೊ ಕೊಸ್ಟಾ ಅವರು 2017ರಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಮೊದಲ ವಿದೇಶಿ ನಾಯಕ ಎನಿಸಿಕೊಳ್ಳಲಿದ್ದಾರೆ.
*.ಕೊಸ್ಟಾ ಅವರು ಜನವರಿ 6ರಿಂದ 12ರವರೆಗೂ ಭಾರತದಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಬೆಂಗಳೂರು, ದೆಹಲಿ, ಗಾಂಧಿನಗರ ಮತ್ತು ಗೋವಾಗಳಿಗೆ ಭೇಟಿ ನೀಡಲಿದ್ದಾರೆ. ಜ.7ರಂದು ನವದೆಹಲಿಯಲ್ಲಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
* ಬೆಂಗಳೂರಿನಲ್ಲಿ ಜ.8 ಮತ್ತು 9ರಂದು ನಡೆಯಲಿರುವ ಪ್ರವಾಸಿ ಭಾರತೀಯ ದಿವಸದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
☀️ ಅನಾಮಿಕ ಮೂಲಗಳಿಂದ ರಾಜಕೀಯ ಪಕ್ಷಗಳಿಗೆ ದೇಣಿಗೆ: ಬಿಜೆಪಿಗೆ ಸಿಂಹಪಾಲು!
21 Dec, 2016ಪ್ರಜಾವಾಣಿ ವಾರ್ತೆ
ನವದೆಹಲಿ: ಭಾರತದ ಏಳು ರಾಜಕೀಯ ಪಕ್ಷಗಳು 2015-2016ರ ಅವಧಿಯಲ್ಲಿ 1,744 ಮಂದಿಯಿಂದ ದೇಣಿಗೆ ಪಡೆದಿದ್ದು, ಒಟ್ಟು ₹102.02 ಕೋಟಿ ದೇಣಿಗೆ ಸಂಗ್ರಹವಾಗಿದೆ.
ಹೀಗೆ ಸಂಗ್ರಹವಾದ ದೇಣಿಗೆಯಲ್ಲಿ ಕೇಂದ್ರದಲ್ಲಿ ಆಡಳಿತಾರೂಢ ಪಕ್ಷ ಬಿಜೆಪಿಗೆ 613 ದಾನಿಗಳಿಂದ ಸಿಕ್ಕ ದೇಣಿಗೆ ₹76.85 ಕೋಟಿ! ಇತರ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಗೆ ಅತೀ ಹೆಚ್ಚು ದೇಣಿಗೆ ಲಭಿಸಿದೆ.
ಪ್ರಸ್ತುತ ಅವಧಿಯಲ್ಲಿ ಕಾಂಗ್ರೆಸ್, ಎನ್ಸಿಪಿ, ಸಿಪಿಐ, ಸಿಪಿಎಂ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಲಭಿಸಿದ ದೇಣಿಗೆಯ ಸರಾಸರಿಗಿಂತ ಮೂರು ಪಟ್ಟು ದೇಣಿಗೆ ಬಿಜೆಪಿಗೆ ಲಭಿಸಿದೆ.
ಯಾವುದೇ ಮೂಲದಿಂದಾಗಲೀ 20,000ಕ್ಕಿಂತ ಹೆಚ್ಚು ದೇಣಿಗೆ ಬಂದರೆ ಪಕ್ಷಗಳು ಆ ದಾನಿಗಳ ಮೂಲವನ್ನು ಗುರುತಿಸಬೇಕಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ 918 ದಾನಿಗಳಿಂದ ₹20,000 ದೇಣಿಗೆ ಲಭಿಸಿದೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನಡೆಸಿದ ದೇಣಿಗೆ ದಾಖಲೆಗಳ ವಿಶ್ಲೇಷಣೆಯಲ್ಲಿ ಹೇಳಲಾಗಿದೆ.
ರಾಜಕೀಯ ಪಕ್ಷಗಳು ದೇಣಿಗೆಯ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಂಕಿ ಅಂಶಗಳ ಆಧಾರದ ಮೇಲೆ ಈ ವಿಶ್ಲೇಷಣೆ ನಡೆದಿದೆ.
ರಾಜಕೀಯ ಪಕ್ಷಗಳಿಗೆ ಲಭಿಸಿದ ದೇಣಿಗೆಯಲ್ಲಿ ಅತೀ ಹೆಚ್ಚು ದೇಣಿಗೆ ಬಂದಿರುವುಗು ಕಾರ್ಪರೇಟ್ ಮತ್ತು ಉದ್ಯಮ ವಲಯದಿಂದಾಗಿದೆ. ಈ ವಲಯದಿಂದ ₹77.28 ಕೋಟಿ ದೇಣಿಗೆ ಪಕ್ಷಗಳಿಗೆ ಲಭಿಸಿದೆ.
ಈ ವಲಯದಿಂದ ಬಿಜೆಪಿಗೆ ₹67.99 ಕೋಟಿ ದೇಣಿಗೆ ಲಭಿಸಿದರೆ, ಕಾಂಗ್ರೆಸ್ಗೆ ₹8.83 ಕೋಟಿ ದೇಣಿಗೆ ಲಭಿಸಿದೆ, ಅದೇ ವೇಳೆ ವೈಯಕ್ತಿಕ ದಾನಿಗಳಿಂದ ಸಿಕ್ಕ ದೇಣಿಗೆ ₹23.41 ಕೋಟಿ ಆಗಿದೆ.
ವರದಿಗಳ ಪ್ರಕಾರ ಬಿಜೆಪಿಗೆ 2014-2015ರ ಅವಧಿಯಲ್ಲಿ ₹437.35 ಕೋಟಿ ದೇಣಿಗೆ ಲಭಿಸಿದ್ದು 2015 -2016ರ ಅವಧಿಯಲ್ಲಿ ₹76.85 ಕೋಟಿ ದೇಣಿಗೆ ಲಭಿಸಿದೆ. ಅಂದರೆ ದೇಣಿಗೆ ಶೇ. 82ರಷ್ಟು ಇಳಿಕೆಯಾಗಿದೆ.
2015-2016ರಲ್ಲಿ ಲಭಿಸಿದ ನಗದು ದೇಣಿಗೆ ಲೆಕ್ಕ ಹಾಕಿದರೆ ಒಟ್ಟು ₹102.02 ಕೋಟಿ ಹಣ ಲಭಿಸಿದ್ದು ಇದರಲ್ಲಿ ಬಿಜೆಪಿಗೆ ₹1.45 ಕೋಟಿ ಹಣ ಲಭಿಸಿದೆ. ನಗದು ರೂಪದಲ್ಲಿ ಸಂದಾಯವಾಗಿರುವ ದೇಣಿಗೆಯಲ್ಲಿ ಕಾಂಗ್ರೆಸ್ಗೆ ಅತೀ ಹೆಚ್ಚು ಅಂದರೆ ₹1.17 ಕೋಟಿ ಲಭಿಸಿದೆ. 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾಗೆ ಒಟ್ಟು ₹22.22 ಲಕ್ಷ ಹಣ ದೇಣಿಗೆಯಾಗಿ ಲಭಿಸಿದೆ.
₹2 ಸಾವಿರ ನೋಟು ಮುದ್ರಣಕ್ಕೆ ₹3.54 ವೆಚ್ಚ
21 Dec, 2016ಪಿಟಿಐ
ಇಂದೋರ್: ಹೊಸ ₹2 ಸಾವಿರ ನೋಟಿಗೆ ತಗಲುವ ವೆಚ್ಚ ₹3.54. ಅದೇ ರೀತಿ ಹೊಸ ₹500 ನೋಟು ಮುದ್ರಿಸಲು ₹3.09 ವ್ಯಯವಾಗುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೆಟ್ ಲಿಮಿಟೆಡ್ (ಬಿಆರ್ಬಿಎನ್ಎಂಪಿಲ್) ಸಂಸ್ಥೆಯು ಈ ನೋಟುಗಳನ್ನು ಮುದ್ರಿಸುತ್ತಿದೆ.
ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಧ್ಯಪ್ರದೇಶದ ನೀಮೂಚ್ ಮೂಲದ ಚಂದ್ರಶೇಖರ್ ಗೌಡ್ ಅವರು ಕೇಳಿದ ಪ್ರಶ್ನೆಗೆ ಸಂಸ್ಥೆಯು ಈ ವಿವರಗಳನ್ನು ನೀಡಿದೆ.
ಹೊಸ ನೋಟುಗಳನ್ನು ಹಿಂದಿನ ದರದಲ್ಲೇ ಬಿಆರ್ಬಿಎನ್ಎಂಪಿಲ್ ಮುದ್ರಿಸುತ್ತಿದೆ. ಬಿಆರ್ಬಿ ಎನ್ಎಂಪಿಲ್, ಆರ್ಬಿಐನ ಅಂಗ ಸಂಸ್ಥೆಯಾಗಿದೆ.
₹500 ಮೌಲ್ಯದ 1 ಸಾವಿರ ನೋಟು ಮುದ್ರಿಸಿದಕ್ಕೆ ಆರ್ಬಿಐಗೆ ₹3,090 ಹಾಗೂ ₹2 ಸಾವಿರ ಮುಖಬೆಲೆಯ 1 ಸಾವಿರ ನೋಟುಗಳ ಮುದ್ರಣಕ್ಕೆ ₹3,540 ಶುಲ್ಕ ವಿಧಿಸುವುದಾಗಿ ತಿಳಿಸಿದೆ.
ಸಾಮಾನ್ಯ ಕನ್ನಡ
1. ದೈವಭಾಷೆ ಎಂಬ ಹೆಗ್ಗಳಿಕೆ ಪಡೆದುಕೊಂಡ ಭಾಷೆ ಯಾವುದು?
1. ತಮಿಳು
2. ಹಿಂದಿ
3. ಕನ್ನಡ
4. ಸಂಸ್ಕೃತಿ
D✅
2. ಕನ್ನಡದ ಐತಿಹಾಸಿಕ ನಾಟಕ ಕಾರ ಯಾರು?
1. ಸಂಸ
2. ದೇವೇಂದ್ರ
3.ಮಲ್ಲಿಕಾರ್ಜುನ
4.ಕುವೆಂಪು
A✅
3. ಕನ್ನಡದ ಪತ್ತೆದಾರಿ ಕಾದಂಬರಿ. ...
1. ಮಿತ್ರಾವಿಂದ ಗೋವಿಂದ
2. ನಳ ಚರಿತ್ರೆ
3. ಪುಸ್ತಕದ ಕಿಟ
4. ಚೋರಗ್ರಹಣ ತಂತ್ರ
D✅
4. ಕನ್ನಡದ ಮೊಟ್ಟ ಮೊದಲ ಜೋತಿಷ್ಯ ಗ್ರಂಥ ಯಾವುದು?
1. ವಡ್ಡರಾಧನೆ
2. ಕೇಂಪು ನಾರಾಯಣ
3. ಜಾತಕ ತಿಲಕ
4.ಗದ್ಯ ಸಾಹಿತ್ಯ
C✅
5. ಕನ್ನಡದ ಸ್ವತಂತ್ರ ಪೌರಾಣಿಕ ನಾಟಕ ಯಾವುದು?
1. ಗಾಳಿ ಗೋಪುರ
2. ಶಂಕ ವಾದ್ಯ
3. ರಂಗನಾಯಕಿ
4. ಪೃಥು ವಿಜಯ
D✅
6. ಭರತೇಶ ವೈಭವ ಕಾವ್ಯ ಇರುವುದು.............
1.ವೃತ್ತ
2.ಕಂದ
3.ಪ್ರಾಸ
4.ಸಾಂಗತ್ಯ
D✅
7. ಪ್ರೌಢಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಮಹತ್ವ ನೀಡಿದ ವರದಿ. .....
1. ಮಹಾಜನ್ ವರದಿ
2. ಗೋಕಾಕ ವರದಿ
3. ಸರೋಜಿನಿ ಮಹಿಷಿ ವರದಿ
4. ಎಚ್.ನರಸಿಂಹಯ್ಯ ವರದಿ
D✅
8. ಜ್ಞಾನ ಗಂಗೋತ್ರಿ ಮಕ್ಕಳ ವಿಶ್ವಕೋಶ ಪ್ರಧಾನ ಸಂಪಾದಕರು?
1. ಕಮಲಾ ಹಂಪನ
2. ಗೀತಾ ನಾಗಭೂಷಣ
3.ನಿರಂಜನ
4.ಕುವೆಂಪು
C✅
9. ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಎಂಬ ಗ್ರಂಥವನ್ನು ಬರೆದವರು?
1. M.M.ಕಲಬುರಗಿ
2. ಗೋವಿಂದ ಪೈ
3. ಚಿದಾನಂದ ಮೂರ್ತಿ
4. ಶಂಬಾ ಜೋಷಿ
C✅
10. ಅಶ್ವತ್ಥಾಮನ್ ನಾಟಕವನ್ನು ಬರೆದವರು?
1. ಸಂಸ್ಕೃತಿ
2. ಬಿ.ಎಮ್.ಶ್ರೀ
3. ಬಿ.ಪುಟ್ಟಸ್ವಾಮಯ್ಯ
4.ಗೋವಿಂದ ಪೈ
B✅
11. "ಹೊರಮೈ" ಯಾವ ಸಮಾಸ
1. ಗಮಕ ಸಮಾಸ
2.ಅಂಶಿ ಸಮಾಸ
3.ತತ್ಪುರುಷ ಸಮಾಸ
4. ಸಮಾಸ ಅಲ್ಲ
B✅
12. "ಕಾಡುಹಂದಿ " ಎಂಬುದು ಯಾವ ಸಮಾಸ...
1. ಅಂಶಿ ಸಮಾಸ
2.ತತ್ಪುರುಷ ಸಮಾಸ
3.ಗಮಕ ಸಮಾಸ
4. ದ್ವಿಗು ಸಮಾಸ
B✅
13. "ಮೈದಡವಿ" ಯಾವ ಸಮಾಸ.....
1. ಕ್ರಿಯಾ ಸಮಾಸ
2.ದಂದ್ವ ಸಮಾಸ
3. ಅಂಶಿ ಸಮಾಸ
4. ಗಮಕ ಸಮಾಸ
D✅
14. ಎಷ್ಟು ತಿರುಗಿದರು ಸಿಕ್ಕಲಿಲ್ಲ ತಂದೆ.
ಈ ವಾಕ್ಯದಲ್ಲಿ ನಾಮಪದ.....
1. ಎಷ್ಟು
2. ತಂದೆ
3. ತಿರುಗಿದರು
4. ಸಿಕ್ಕಲಿಲ್ಲ
B✅
15. ಅಳಿದ ಮೇಲೆ ಕಾದಂಬರಿ ಕರ್ತೃ ಯಾರು?
1. ಕುವೆಂಪು
2.ಪಂಜೆಮಂಗೇಶರಾವ್
3.ಶಿವರಾಂ ಕಾರಂತ
4. ಕಮಲಾ ಹಂಪನ
C✅
16. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಕೃತಿ. ....
1. ಚಿತ್ರಾಂಗದಾ
2. ಗುಲಾಬಿ
3. ಕಾಡು
4. ಹಳ್ಳ ಬಂತು ಹಳ್ಳ
D✅
17. ಹೊಸಗನ್ನಡದ ಮೊದಲ ನಾಟಕ. ...
1. ಶ್ಮಶಾನ ಕುರುಕ್ಷೇತ್ರ
2. ಅಶ್ವತ್ಥಾಮನ್
3. ಶಾಕುಂತಲ
4. ಮಿತ್ರವಿಂದ ಗೋವಿಂದ
C✅
18." ಆ ಕಲ್ಲು " ಇದು ಯಾವ ಸಮಾಸ?
1. ಗಮಕ ಸಮಾಸ
2. ಅಂಶಿ ಸಮಾಸ
3.ದ್ವಿಗು ಸಮಾಸ
4. ದಂದ್ವ ಸಮಾಸ
A✅
19. ಮಟ್ಟ ರಗಳೆ ಎಂಬ ಹೆಸರು ಈ ರಗಳೆ ಪ್ರಭೇದಕ್ಕಿದೆ.
1. ಉತ್ಸಾಹ
2. ಲಲಿತ
3. ಮಂದಾನಿಲ
4. ಸರಳ ರಗಳೆ
C✅
20.ಭಾವಸೂಚಕಾವ್ಯಗಳ ಮುಂದೆ ಸ್ವರ ಬಂದರೆ?
1. ಲೋಪ ಸಂಧಿ
2. ಯಣ್ ಸಂಧಿ
3. ಯಕರಾಗಮ ಸಂಧಿ
4.ಸಂಧಿ ಕಾರ್ಯವಾಗುವದಿಲ್ಲ
D✅
21.ಸತ್ಯಾನಂದ ಇದು ಯಾವ ಸಂಧಿ?
1. ಯಣ್ ಸಂಧಿ
2. ಲೋಪ ಸಂಧಿ
3. ಜಶ್ತ್ವ ಸಂಧಿ
4.ಗುಣ ಸಂಧಿ
C✅
22 "ನಾಲ್ಮೊಗ " ಯಾವ ಸಮಾಸ...
1.ಕ್ರಿಯಾ ಸಮಾಸ
2.ತತ್ಪುರುಷ ಸಮಾಸ
3. ಬಹುವ್ರೀಹಿ ಸಮಾಸ
4. ಅಂಶಿ ಸಮಾಸ
C✅
23. " ಜಗನ್ನಾಥ " ಇದು ಯಾವ ಸಂಧಿ
1. ಯಣ್ ಸಂಧಿ
2. ಜಶ್ತ್ವ ಸಂಧಿ
3.ಅನುನಾಸಿಕ ಸಂಧಿ
4. ವೃದ್ಧಿ ಸಂಧಿ
C✅
24."ಇಲ್ಲ " ಎಂಬ ಪದಕ್ಕೆ ವ್ಯಾಕರಣದಲ್ಲಿ ಈ ಹೆಸರಿದೆ..
1. ಕ್ರಿಯಾಪದ
2. ಕೃದಂತ ವಿಶೇಷಣ
3. ಅವ್ಯಯ
4. ನಾಮಪದ
C✅
25. ಇದು ಅನ್ಯದೇಶ ಪದ....
1. ಊರು
2. ಹೆಸರು
3. ಜಮೀನು
4. ತೋಟ
C✅
🌸🌸ಪಂಚವಾರ್ಷಿಕ ಯೋಜನೆಗಳಲ್ಲಿ ಗ್ರಾಮೀಣ ಅಭಿವೃದ್ಧಿ
ಕಾರ್ಯಕ್ರಮಗಳು🌸🌸
〰〰〰〰〰〰〰〰〰〰〰〰
🍂🍂🍂🍂DSP🍂🍂🍂
🌾ಕಾರ್ಯಕ್ರಮಗಳು - ಜಾರಿಯಾದ ವರ್ಷ🌾
👉 ಮೊದಲ ಪಂಚವಾರ್ಷಿಕ ಯೋಜನೆ (1951-56)
>> ಸಾಮುದಾಯಿಕ ಅಭಿವೃದ್ಧಿ ಕಾರ್ಯಕ್ರಮ -1952
>> ರಾಷ್ಟ್ರೀಯ ವಿಸ್ತರಣಾ ಸೇವೆ- 1953
👉ಎರಡನೆಯ ಪಂಚವಾರ್ಷಿಕ ಯೋಜನೆ (1956-61)
>>ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಕಾರ್ಯಕ್ರಮ
1957
>>ಗ್ರಾಮ ವಸತಿ ಯೋಜನೆ ವ್ಯವಸ್ಥೆ 1957
>> ಬಹು ಉದ್ದೇಶ ಬುಡಕಟ್ಟು ಅಭಿವೃದ್ಧಿ ಬ್ಲಾಕ್ ಗಳ
ಕಾರ್ಯಕ್ರಮ 1959
>> ಕಂತೆ ಕಾರ್ಯಕ್ರಮ 1960
>>ಸಾಂದ್ರ ಕೃಷಿ ಜಿಲ್ಲಾ ಕಾರ್ಯಕ್ರಮ 1960
>>ಗುಡ್ಡಗಾಡು ಪ್ರದೇಶದ ಅಭಿವೃದ್ಧಿ ಕಾರ್ಯಕ್ರಮ 1960
👉ಮೂರನೇಯ ಪಂಚವಾರ್ಷಿಕ ಯೋಜನೆ (1961-66)
>> ಪ್ರಯೋಗಿಕ ಪೌಷ್ಠಿಕತೆಯ ಕಾರ್ಯಕ್ರಮ 1961
>> ಗ್ರಾಮೀಣ ಕೈಗಾರಿಕಾ ಯೋಜನೆಗಳು 1962
>> ಬುಡಕಟ್ಟು ಪ್ರದೇಶದ ಅಭಿವೃದ್ಧಿ ಕಾರ್ಯಕ್ರಮ 1962
>> ಸಾಂದ್ರ ಕೃಷಿ ಪ್ರದೇಶ ಕಾರ್ಯಕ್ರಮ 1964
>> ಅಧಿಕ ಇಳುವರಿ ವೈವಿಧ್ಯಮಯ ಕಾರ್ಯಕ್ರಮ 1966
★ವಾರ್ಷಿಕ ಯೋಜನೆಗಳು (1966-69)
>> ರೈತರ ತರಬೇತಿ ಮತ್ತು ಶೈಕ್ಷಣಿಕ ಕಾರ್ಯಕ್ರಮ 1966
>>ಬಾವಿ ನಿರ್ಮಾಣ ಕಾರ್ಯಕ್ರಮ 1966
>>ಗ್ರಾಮೀಣ ಕೆಲಸಗಳ ಕಾರ್ಯಕ್ರಮ 1967
>> ಗ್ರಾಮೀಣ ಮಾನವ ಶಕ್ತಿ ಕಾರ್ಯಕ್ರಮ 1969
>> ಮಹಿಳ ಮತ್ತು ಶಾಲಾ ಪೂರ್ವದ ಮಕ್ಕಳ ಸಂಯುಕ್ತ
ಕಾರ್ಯಕ್ರಮ 1969
👉ನಾಲ್ಕನೆಯ ಪಂಚವಾರ್ಷಿಕ ಯೋಜನೆ (1969-74)
>> ಸಣ್ಣ ರೈತರ ಅಭಿವೃದ್ಧಿ ಸಂಸ್ಥೆ, 1969
>> ಅತಿ ಸಣ್ಣ ರೈತರ ಮತ್ತು ಕೃಷಿ ಕಾರ್ಮಿಕರ ಅಭಿವೃದ್ಧಿ
ಕಾರ್ಯಕ್ರಮ 1969
>> ಬರಗಾಲ ಸಂಭವನೀಯ ಪ್ರದೇಶಗಳ ಕಾರ್ಯಕ್ರಮ 1970
>>ಗ್ರಾಮೀಣ ಉದ್ಯೋಗಕ್ಕಾಗಿ ರಭಸಗತಿಯ ಯೋಜನೆ
1971
>> ಬುಡಕಟ್ಟು ಜನರ ಅಭಿವೃದ್ಧಿ ಕಾರ್ಯಕ್ರಮ 1972
>> ಬುಡಕಟ್ಟು ಜನರ ಅಭಿವೃದ್ಧಿಗಾಗಿ ಪ್ರಾಯೋಗಿಕ
ಯೋಜನೆ 1972
>>ಪ್ರಾಯೋಗಿಕ ಯೋಜನೆ ಆಧಿಕ್ಯದ ಗ್ರಾಮೀಣ
ಉದ್ಯೋಗ ಕಾರ್ಯಕ್ರಮ 1972
>> ಕನಿಷ್ಠ ಅವಶ್ಯಕತೆಗಳ ಕಾರ್ಯಕ್ರಮ 1972
>> ವೇಗವರ್ಧಿತ ಗ್ರಾಮೀಣ
ನೀರು ಸರಬರಾಜು ಕಾರ್ಯಕ್ರಮ 1972
>> ಆಜ್ಞಾಪಿತ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ 1973
👉ಐದನೆಯ ಪಂಚವಾರ್ಷಿಕ ಯೋಜನೆ ( 1974-79)
>> 20 ಅಂಶಗಳು ಕಾರ್ಯಕ್ರಮ 1975
>> ಸಮಗ್ರ ಶಿಶು ಅಭಿವೃದ್ಧಿ ಕಾರ್ಯಕ್ರಮ 1975
>> ವಿಶೇಷ ಜಾನುವಾರು ಉತ್ಪಾದನಾ ಕಾರ್ಯಕ್ರಮ
1975
>>ಗುಡ್ಡಗಾಡು ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮ
1975
>> ಅಂತ್ಯೋದಯ 1977
>> ಮರುಭೂಮಿ ಅಭಿವೃದ್ಧಿ ಕಾರ್ಯಕ್ರಮ 1977
>> ಜಿಲ್ಲಾ ಕೈಗಾರಿಕಾ ಕೇಂದ್ರ 1977
>> ಸಮಗ್ರ ಗ್ರಾಮೀಣಾಭಿವೃದ್ದಿ ಕಾರ್ಯಕ್ರಮ 1978
>>ಸಂಪೂರ್ಣ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ 1979
,>> ಸ್ವಯಂ ಉದ್ಯೋಗಕ್ಕೆ ಗ್ರಾಮೀಣ ಯುವ ಜನರ
ತರಬೇತಿ ಕಾರ್ಯಕ್ರಮ. 1979
👉ಆರನೇಯ ಪಂಚವಾರ್ಷಿಕ ಯೋಜನೆ (1980-85)
>> ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮ
1980
>> ಪ್ರಧಾನ ಮಂತ್ರಿಗಳ ನೂತನ 20
ಅಂಶಗಳು ಕಾರ್ಯಕ್ರಮ 1980
>> ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಮತ್ತು ಮಕ್ಕಳ
ಅಭಿವೃದ್ಧಿ ಕಾರ್ಯಕ್ರಮ 1982
>> ವಿದ್ಯಾವಂತರು ಯುವ ನಿರುದ್ಯೋಗಿಗಳ ಸ್ವ
ಉದ್ಯೋಗ ಕಾರ್ಯಕ್ರಮ 1983
>> ಗ್ರಾಮೀಣ ಭೂ ರಹಿತ ಉದ್ಯೋಗ ಭರವಸೆ ಕಾರ್ಯಕ್ರಮ
1983
👉ಎಳನೇಯ ಪಂಚವಾರ್ಷಿಕ ಯೋಜನೆ (1985-90)
>> ಇಂದಿರಾ ಆವಾಸ್ ಯೋಜನೆ 1986
>> ಜವಾಹರ್ ರೋಜ್ ಗಾರ್ ಯೋಜನೆ 1989
👉 ಎಂಟನೆಯ ಪಂಚವಾರ್ಷಿಕ ಯೋಜನೆ 1992-97
>> ಉದ್ಯೋಗ ಭರವಸೆ ಯೋಜನೆ 1993
>> ಹೂಡಿಕೆ ವೃದ್ಧಿಸುವ ಯೋಜನೆ 1994
>> ಸಮಗ್ರ ಒಣಭೂಮಿ ಅಭಿವೃದ್ಧಿ ಯೋಜನೆ 1994
>> ಗಂಗಾ ಕಲ್ಯಾಣ ಯೋಜನೆ 1995
👉 ಒಂಬತ್ತನೆಯ ಪಂಚವಾರ್ಷಿಕ ಯೋಜನೆ (1997-2002)
>> ಸ್ವರ್ಣ ಜಯಂತಿ ಗ್ರಾಮ ಸ್ವರಾಜ್ ಗಾರ್ ಯೋಜನೆ
1999
>> ಜವಾಹರ್ ಗ್ರಾಮ ಸಮೃದ್ಧಿ ಯೋಜನೆ 1999
>> ಪ್ರಧಾನ ಮಂತ್ರಿ ಗ್ರಾಮೋದಯ ಯೋಜನೆ 2000
>> ಅನ್ನಪೂರ್ಣ ಯೋಜನೆ 2000
>> ಅಂತ್ಯೋದಯ ಅನ್ನ ಯೋಜನೆ 2001
>> ಮಹಾವೀರ ಗ್ರಾಮ ಕಲ್ಯಾಣ ಯೋಜನೆ 2001
>>ಸಂಪೂರ್ಣ ಗ್ರಾಮೀಣ ರೋಜ್ ಗಾರ್ ಯೋಜನೆ 2001
👉ಹತ್ತನೆಯ ಪಂಚವಾರ್ಷಿಕ ಯೋಜನೆ (2002-2007)
>> ಸ್ವಜಲಧಾರ ಎಲ್ಲರಿಗೂ ಗ್ರಾಮೀಣ ಕುಡಿಯುವ
ನೀರು ಒದಗಿಸುವ ಯೋಜನೆ 2002
>> ಹರಿಯಾಲಿ ಹಸಿರೀಕರಣ ಜಲ ಸಂರಕ್ಷಣೆ ಯೋಜನೆ 2003
>>ಭಾರತ ನಿರ್ಮಾಣ ಯೋಜನೆ 2005
>> ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ
ಯೋಜನೆ
ಭಾರತ ರತ್ನ ಪ್ರಶಸ್ತಿ:---
ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯ ಬಹುದಾದ ಅತ್ಯುಚ್ಚ ಪ್ರಶಸ್ತಿ.
ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ.
ಈ ಪ್ರಶಸ್ತಿಯನ್ನು 1954 ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾ ನಂತರ ಪ್ರದಾನ ಮಾಡುವ ಉದ್ದೇಶ ವಿರಲಿಲ್ಲ.
ಗಾಂಧೀಜಿಯ ವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ
ಪ್ರಮುಖ ಕಾರಣ ಇದೇ ಇದ್ದೀತು.
೧೯೫೫ ರ ನಂತರ ಮರಣಾನ ಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು.
ಇದು ವರೆಗೆ ಒಟ್ಟು ಏಳು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕ ರಾಗಿರಬೇಕೆಂಬ ನಿಯಮ ವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ.
ಭಾರತೀಯ ನಾಗರಿಕರ ಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ 1990 ರಲ್ಲಿ ಮತ್ತು ಖಾನ್ ಅಬ್ದುಲ್ ಗಫರ್ ಖಾನ್. 1987 ರಲ್ಲಿ.
ಮದರ್ ಥೆರೆಸಾರನ್ನು ಭಾರತೀಯ ಪ್ರಜೆಯೆಂದು ಪರಿಗಣಿಸಿ 1980 ರಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ.
ಇಲ್ಲಿಯವರೆಗೆ 2013 ವರೆಗೆ 43 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.
ಮೊದಲ ಪ್ರಶಸ್ತಿ ವಿಜೇತ ವಿದೇಶಿ ವ್ಯಕ್ತಿ ಖಾನ್ ಅಬ್ದುಲ್ ಗಫರ್ ಖಾನ್ 1987 ರಲ್ಲಿ. (ಪಾಕಿಸ್ತಾನದ ಪ್ರಜೆ, ಭಾರತ ಸ್ವತಂತ್ರ ಪಡೆಯುವ ಮುಂಚೆ ಭಾರತೀಯ ಪ್ರಜೆಯಾಗಿದ್ದ.
ಭಾರತ ರತ್ನ ಪ್ರಶಸ್ತಿ ಏಕೈಕ ಕೈಗಾರಿಕೋದ್ಯಮಿ ಜೆ.ಆರ್.ಡಿ ಟಾಟಾ.1992 ರಲ್ಲಿ.
ಭಾರತ ರತ್ನ ಪ್ರಶಸ್ತಿ ಪಡೆದ ಅತಿ ಕಿರಿಯ ವ್ಯಕ್ತಿ ಸಚಿನ ತೆಂಡೂಲ್ಕರ್ (43 ನೇ ವಯಸ್ಸಿನಲ್ಲಿ 2013 ರಲ್ಲಿ)
ಭಾರತ ರತ್ನ ಪ್ರಶಸ್ತಿ ಪಡೆದ ಅತಿ ಹಿರಿಯ ವ್ಯಕ್ತಿ ಗುಲ್ಜಾರಿಲಾಲ್ ನಂದಾ (99 ನೇ ವಯಸ್ಸಿನಲ್ಲಿ 1997 ರಲ್ಲಿ)
ಭಾರತ ರತ್ನ ಪ್ರಶಸ್ತಿ ವಿಜೇತ ಕರ್ನಾಟಕದವರು ಸರ್,ಎಮ್,ವಿಶ್ವೇಶ್ವರಯ್ಯ (1955), ಭೀಮಶೇನ ಜೋಷಿ (2008), ಸಿ,ಎನ್,ರಾವ್ (2013)
ಪ್ರಶಸ್ತಿ ವಿಜೇತ ಮೊದಲ ಮಹಿಳೆ ಇಂದಿರಾಗಾಂಧಿ (1971)
ಭಾರತದ ಎಲ್ಲ ನಾಗರಿಕ ಪ್ರಶಸ್ತಿಗಳನ್ನು ರದ್ದುಗೊಳಿಸಿದ ಪ್ರಧಾನಿ ಮುರಾರ್ಜಿ ದೇಸಾಯಿ, (1991 ರಲ್ಲಿ ಪ್ರಶಸ್ತಿ ವಿಜೇತರಾದರು)
ಭಾರತ ರತ್ನ ಪ್ರಶಸ್ತಿ ಪಡೆದ ಪ್ರಧಾನಿಗಳು ಜವಾಹರ್ ಲಾಲ್ ನೆಹರೂ (1955) ಇಂದಿರಾ ಗಾಂಧಿ (1971) ರಾಜೀವ ಗಾಂಧಿ (1991) ಮೊರಾರ್ಜಿ ದೇಸಾಯಿ (1991) ಗುಲ್ಜಾರಿಲಾಲ್ ನಂದಾ (1997)
ಪ್ರಶಸ್ತಿ ವಿಜೇತ ರಾಷ್ಟ್ರಪತಿಗಳು :- ಸರ್ವಪಳ್ಳಿ ರಾದಾಕೃಷ್ಣನ್(1954) ಬಾಬು ರಾಜೇಂದ್ರ ಪ್ರಸಾದ (1962) ಝಾಕೀರ್ ಹುಸೇನ್ (1963) ವಿ ವಿ ಗಿರಿ (1975) ಎ,ಪಿ,ಜೆ ಅಬ್ದುಲ್ ಕಲಾಂ (1997)
ಪ್ರಶಸ್ತಿ ಪಡೆದು ರಾಷ್ಟ್ರಪತಿಯಾದವರು :- ಸರ್ವಪಳ್ಳಿ ರಾದಾಕೃಷ್ಣನ್(1954)
ಝಾಕೀರ್ ಹುಸೇನ್ (1963) ವಿ ವಿ ಗಿರಿ (1975) ಎ,ಪಿ,ಜೆ ಅಬ್ದುಲ್ ಕಲಾಂ (1997)
ಭಾರತ ರತ್ನ ಮತ್ತು ನೊಬೆಲ್ ಪ್ರಶಸ್ತಿ ಪಡೆದವರು :- ಡಾ. ಚಂದ್ರಶೇಖರ್ ವೆಂಕಟರಾಮನ್, ಮದರ್ ತೆರೆಸಾ, ಅಮರ್ತ್ಯ ಸೇನ್.
ಪ್ರಶಸ್ತಿ ಪಡೆದ ಮೊದಲ ನಟ :-ಜಿ ರಾಮಚಂದ್ರನ್
2014 ರಲ್ಲಿ ಪ್ರಶಸ್ತಿ ವಿಜೇತರು :- ಅಟಲ್ ಬಿಹಾರಿ ವಾಜಪೇಯಿ ಮತ್ತು ಮದನ ಮೋಹನ್ ಮಾಳವಿಯ( ಮರೋಣತ್ತರವಾಗಿ)
ಪ್ರಥಮ ಮಹಿಳೆಯರು
ಪ್ರಥಮ ಮಹಿಳೆಯರು
1) ಮಹಿಳಾ ಪೊಲೀಸ್ ಮಹಾ ನಿರ್ದೇಶಕಿ
- ಕಾಂಚನ್ ಚೌಧರಿ ಭಟ್ಟಾಚಾರ್ಯ
2) ಅಶೋಕ ಚಕ್ರ ಪಡೆದ ಮೊದಲ ಮಹಿಳೆ
- ನಿರ್ಜಾ ಬನೋಟ್
3) ಎವರೆಸ್ಟ್ ಶಿಖರವನ್ನು ಏರಿದ ಪ್ರಥಮ ಭಾರತೀಯ ಮಹಿಳೆ
- ಬಚೇಂದ್ರಿ ಪಾಲ್
4) ಇಂಡಿಯನ್ ಏರ್ ಲೈನ್ಸ್ ನ ಪ್ರಥಮ ವಿಮಾನ ಚಾಲಕಿ
- ದರ್ಬಾ ಬ್ಯಾನರ್ಜಿ
5) ಭಾರತೀಯ ಸಿನಿಮಾದ ಮೊದಲ ನಟಿ
- ದೇವಿಕಾ ರಾಣಿ
6) ದೂರದರ್ಶನದ ಮೊದಲ ಮಹಿಳಾ ವಾರ್ತಾವಾಚಕಿ
- ಪ್ರತಿಮಾ ಪುರಿ
7) ಇಂಗ್ಲಿಷ್ ಕಾಲುವೆಯನ್ನು ಈಜಿಕೊಂಡು ದಾಟಿದ ಪ್ರಥಮ ಮಹಿಳೆ
- ಆರತಿ ಸಹಾ
8) ದಕ್ಷಿಣ ಭಾರತದಿಂದ ವೈದ್ಯಕೀಯ ಪದವಿ ಪಡೆದ ಪ್ರಥಮ ಮಹಿಳೆ
- ಡಾ. ಮುತ್ತುಲಕ್ಷ್ಮಿ ರೆಡ್ಡಿ
9) ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಆಯ್ಕೆಯಾದ ಪ್ರಥಮ ಮಹಿಳೆ
- ಲೈಲಾ ಸೇಠ್
10) ಸೇನಾಪದಕ ಪಡೆದ ಮೊದಲ ಮಹಿಳೆ
- ಬಿನ್ ಲಾದೇವಿ
11) ವಿಶ್ವಸುಂದರಿಯಾಗಿ ಆಯ್ಕೆಯಾದ ಪ್ರಥಮ ಸುಂದರಿ
- ರೀಟಾ ಫರಿಯಾ
12) ಭಾರತದ ಮೊದಲ ಮಹಿಳಾ ಇಂಜಿನಿಯರ್
- ಪಿ.ಕೆ. ಥ್ರೇಸಿಯಾ
13) ಭಾರತದ ಪ್ರಥಮ ಮಹಿಳಾ ಗಗನಯಾತ್ರಿ
- ಕಲ್ಪನಾ ಚಾವ್ಲಾ
14) ಭಾರತದ ಮೊದಲ ವಕೀಲೆ
- ಕೊರ್ನೆಲಿಯಾ ಸೋರಾಬ್ಜಿ
15) ಭಾರತದ ಮೊದಲ ಮಹಿಳಾ ಕೇಂದ್ರ ಸಚಿವೆ
- ರಾಜಕುಮಾರಿ ಅಮೃತ್ ಕೌರ್
16) ಭಾರತದ ಮೊದಲ ಮಹಿಳಾ ರೈಲ್ವೆ ಚಾಲಕಿ
- ಸುರೇಖಾ ಶಂಕರ್ ಯಾದವ್
17) ಭಾರತದ ಮೊದಲ ಮಹಿಳಾ ಏರ್'�ಬಸ್� ಪೈಲಟ್
- ದುರ್ಗಾ ಬ್ಯಾನರ್ಜಿ
18) ಮ್ಯಾಗ್ಸಸೇ ಪ್ರಶಸ್ತಿ ಪಡೆದ ಮೊದಲ ಮಹಿಳೆ
- ಕಿರಣ್ ಬೇಡಿ
19) ಮೊದಲ ಮಹಿಳಾ ಚೀಫ್� ಇಂಜಿನಿಯರ್
- ಪಿ.ಕೆ. ತ್ರೆಸಿಯಾ ನಂಗುಲಿ
20) ಅಂಟಾರ್ಟಿಕಕ್ಕೆ ಹೋದ ಮೊದಲ ಮಹಿಳೆ
- ಮೆಹೆರ್� ಮೂಸ್� - 1976
21) ಮೊದಲ ವಿದೇಶಾಂಗ ಸಚಿವೆ
- ಲಕ್ಷ್ಮಿ ಎನ್�. ಮೆನನ್�
22) WTA ಟೆನಿಸ್ ಟೂರ್ನಮೆಂಟ್ ಗೆದ್ದ ಮೊದಲ ಮಹಿಳೆ
- ಸಾನಿಯಾ ಮಿರ್ಜಾ
23) ಮೊದಲ ಮಹಿಳಾ ಅಡ್ವೋಕೇಟ್
- ರೆಜಿನಾ ಗುಹಾ
24) ರಾಷ್ಟ್ರೀಯ ಮಹಿಳಾ ಆಯೋಗದ ಮೊದಲ ಅಧ್ಯಕ್ಷೆ
- ಜಯಂತಿ ಪಟ್ನಾಯಕ್
25) ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್
- ಶನ್ನೋ ದೇವಿ
26) ಮೊದಲ ಮಹಿಳಾ ಐಎಎಸ್ ಅಧಿಕಾರಿ
- ಅಣ್ಣಾ ಜಾರ್ಜ್
27) ರಾಜ್ಯಸಭಾದ ಮೊದಲ ಮಹಿಳಾ ಅಧ್ಯಕ್ಷೆ
- ವೈಲೆಟ್ ಆಳ್ವ
28) ಸುಪ್ರೀಂಕೋರ್ಟ್ ಮೊದಲ ನ್ಯಾಯಾಧೀಶೆ
- ಮೀರಾ ಸಾಹಿಬ್ ಫಾತಿಮಾ ಬೀಬಿ
29) ಒಲಿಂಪಿಕ್ ಪದಕ ವಿಜೇತ ಮೊದಲ ಮಹಿಳೆ
- ಕರ್ಣಂ ಮಲ್ಲೇಶ್ವರಿ
30) ಮೊದಲ ಮಹಿಳಾ ಮುಖ್ಯಮಂತ್ರಿ
- ಸುಚೇತಾ ಕೃಪಲಾನಿ
31) ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷೆ
- ರೋಜ್�� ಮಿಲಿಯನ್� ಬಿಥ್ವಿ
32) ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ
- ಆಶಾಪೂರ್ಣ ದೇವಿ
33) ಭಾರತ ರತ್ನ ಪಡೆದ ಮೊದಲ ಮಹಿಳೆ
- ಇಂದಿರಾ ಗಾಂಧಿ
ಪ್ರಶ್ನೋತ್ತರಗಳು
'ಮಹಾತ್ಮ ಗಾಂಧಿ ರಾಷ್ಟ್ರೀಯ ಸಮುದ್ರ ಉದ್ಯಾನ' ಕೆಳಕಂಡ ಯಾವ ನಗರದಲ್ಲಿದೆ?
A. ಪಿರೇಟನ್ ದ್ವೀಪ
B. ರಾಮೇಶ್ವರಂ
C. ಗಂಗಾಸಾಗರ ದ್ವೀಪ
D. ಪೋರ್ಟ್ ಬ್ಲೇರ್
D☑️
ಅಕ್ಟೋಬರ್ 8ರಂದು ಭಾರತೀಯ ವಾಯುಪಡೆ ದಿನಾಚರಣೆ ಎಲ್ಲೆಡೆ ಸಂಭ್ರಮದಿಂದ ನಡೆಯಿತು. ಅಂದಹಾಗೆ ಕೆಳಕಂಡ ಯಾವ ವರ್ಷ ಅದು ಮೊದಲ ಬಾರಿಗೆ ಈ ದಿನವನ್ನು ಆಚರಿಸಿಕೊಂಡಿತ್ತು?
A. 1930
B. 1932
C. 1934
D. 1936
B☑️
2016ನೇ ಸಾಲಿನ ಕಾಮನ್'ವೆಲ್ತ ರಾಷ್ಟ್ರಗಳ ಹಣಕಾಸು ಸಚಿವರ ಸಮ್ಮೇಳನ ಕೆಳಕಂಡ ಯಾವ ನಗರದಲ್ಲಿ ನಡೆಯಿತು?
A. ವಾಷಿಂಗ್ಟನ್ ಡಿ.ಸಿ
B. ನವದೆಹಲಿ
C. ವೆಲ್ಲಿಂಗ್ಟನ್
D. ಕೈರೊ
A☑️
2016ನೇ ಸಾಲಿನ ಬ್ರಿಕ್ಸ್ ರಾಷ್ಟ್ರಗಳ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಉನ್ನತ ಅಧಿಕಾರಿಗಳ ಸಮ್ಮೇಳನ ಕೆಳಕಂಡ ಯಾವ ನಗರದಲ್ಲಿ ಜರುಗಿತು?
A. ಜೈಪುರ
B. ಮುಂಬೈ
C. ನವದೆಹಲಿ
D. ಹೈದರಾಬಾದ್
A☑️
ಪ್ರಧಾನಿ ನರೇಂದ್ರ ಮೋದಿ ಈಚೆಗೆ ಕೆಳಕಂಡ ಯಾವ ನಗರದಲ್ಲಿ ಶೌರ್ಯ ಸ್ಮಾರಕವನ್ನು ಉದ್ಘಾಟಿಸಿದರು?
A. ರಾಂಚಿ
B. ರಾಯಪುರ
C. ಭೋಪಾಲ್
D. ಪುಣೆ
C☑️
ರಾಜ್ಯದ ಕೆಳಕಂಡ ಯಾವ ನಗರದಲ್ಲಿ ನಿರ್ಮಿಸಲಾದ ಭೂಗತ ತೈಲ ಸಂಗ್ರಹಾಗಾರದಲ್ಲಿ ಈಚೆಗೆ ಕಚ್ಚಾ ತೈಲ ಸಂಗ್ರಹಣೆಯನ್ನು ಆರಂಭಿಸಲಾಯಿತು?
A. ಕಾರವಾರ
B. ಮಂಗಳೂರು
C. ಉಡುಪಿ
D. ಹಾಸನ
B☑️
'ನೆಫ್ರಾಲಜಿ' ಇದು ಕೆಳಕಂಡ ಯಾವ ಅಂಗದ ಅಧ್ಯಯನವಾಗಿದೆ?
A. ಹೃದಯ
B. ಕಣ್ಣು
C. ಕಿಡ್ನಿ
D. ಶ್ವಾಸಕೋಶಗಳು
C☑️
ಕೆಳಕಂಡ ಯಾವುದನ್ನು 'ಸಾಲ್ಟ್ ಪೀಟರ್' ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ?
A. ಕ್ಯಾಲ್ಸಿಯಂ ನೈಟ್ರೇಟ್
B. ಪೊಟ್ಯಾಶಿಯಂ ನೈಟ್ರೇಟ್
C. ಸೋಡಿಯಂ ನೈಟ್ರೇಟ್
D. ಪೊಟ್ಯಾಶಿಯಂ ಕ್ಲೋರೈಡ್
B☑️
ಈ ಕೆಳಕಂಡವರಲ್ಲಿ ಯಾರು ಭಾರತದ ಉಪರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿರಲಿಲ್ಲ?
A. ಡಾ. ಎಸ್. ರಾಧಾಕೃಷ್ಣನ್
B. ಭೈರೊಸಿಂಗ್ ಶೇಖಾವತ್
C. ಡಾ. ಝಾಕೀರ್ ಹುಸೇನ್
D. ಡಾ. ರಾಜೇಂದ್ರ ಪ್ರಸಾದ್
D☑️
'ಕೊಲಾ' (Koala) ಪ್ರಾಣಿ ಯಾವ ದೇಶದಲ್ಲಿ ಕಂಡುಬರುತ್ತದೆ?
A. ನ್ಯೂಜಿಲೆಂಡ್
B. ಮಂಗೋಲಿಯಾ
C. ಆಸ್ಟ್ರೇಲಿಯಾ
D. ಚೀನಾ
C☑️
ಗೋವಾದಲ್ಲಿ ಅಕ್ಟೋಬರ್ 15 ಹಾಗೂ 16ರಂದು ಬ್ರಿಕ್ಸ್ ರಾಷ್ಟ್ರಗಳ ಎಷ್ಟನೆಯ ಸಮೇಳನ ನಡೆಯಿತು?
A. 6ನೇ
B. 7ನೇ
C. 8ನೇ
D. 9ನೇ
C☑️
ವಿಶ್ವ ಆರ್ಥಿಕ ವೇದಿಕೆ (World Economic Forum) ವರದಿಯ ಪ್ರಕಾರ, ಜಗತ್ತಿನಲ್ಲಿಯೇ ಸುತ್ತಾಡಲು ಅತ್ಯಂತ ಸುರಕ್ಷಿತ ದೇಶ ಯಾವುದು?
A. ಫಿನ್ಲೆಂಡ್
B. ಕತಾರ್
C. ಅರಬ್ ಒಕ್ಕೂಟ
D. ಗ್ರೀಸ್
A☑️
43ನೇ ಇಂಟರ್'ನ್ಯಾಶನಲ್ ನಿಟ್ ಫೇರ್ (Knit fair) ಕೆಳಕಂಡ ಯಾವ ನಗರದಲ್ಲಿ ನಡೆಯಿತು?
A. ಚೆನ್ನೈ
B. ಕೊಯಮತ್ತೂರ
C. ತಿರುಪ್ಪುರ್
D. ಹೈದರಾಬಾದ್
C☑️
2016ನೇ ಸಾಲಿನ ಅಂತಾರಾಷ್ಟ್ರೀಯ ರೇಷ್ಮೆ ಸೀರೆ ಮೇಳ ಕೆಳಕಂಡ ಯಾವ ನಗರದಲ್ಲಿ ಆರಂಭವಾಗಿದೆ?
A. ಚೆನ್ನೈ
B. ಮುಂಬೈ
C. ನವದೆಹಲಿ
D. ಬೆಂಗಳೂರು
C☑️
ಕೆಳಕಂಡ ಯಾವ ರಾಜ್ಯ ಈಚೆಗೆ ತೋಟಗಾರಿಕೆ ಪ್ರವಾಸೋದ್ಯಮಕ್ಕೆ (Farm Tourism) ಚಾಲನೆ ನೀಡಿತು?
A. ರಾಜಸ್ಥಾನ
B. ಹರಿಯಾಣ
C. ಪಂಜಾಬ್
D. ಮಹಾರಾಷ್ಟ್ರ
B☑️
'ಹಾಫ್'ಮೆನ್ ಕಪ್' ಇದು ಕೆಳಕಂಡ ಯಾವ ಕ್ರೀಡೆಗೆ ಸಂಬಂಧಪಟ್ಟಿದೆ?
A. ಫುಟ್'ಬಾಲ್
B. ಕ್ರಿಕೆಟ್
C. ಟೆನಿಸ್
D. ಹಾಕಿ
C☑️
'ದಿ ಮೆನ್ ಹೂ ನ್ಯೂ ಇನ್'ಫಿನಿಟಿ' ಇದು ಯಾವ ಭಾರತೀಯ ಗಣಿತಜ್ಞನ ಕುರಿತಾದ ಚಲನಚಿತ್ರವಾಗಿದೆ?
A. ಆರ್ಯಭಟ
B. ಶ್ರೀನಿವಾಸ್ ರಾಮಾನುಜನ್
C. ಸಿ. ರಾಧಾಕೃಷ್ಣನ್ ರಾವ್
D. ನರೇಂದ್ರ ಕರ್ಮರ್'ಕರ್
B☑️
'ನ್ಯಾಶನಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್' ಇದು ಭಾರತದ ಸಾರ್ವಜನಿಕ ವಲಯದ ಸಾಮಾನ್ಯ ವಿಮೆ ಕಂಪನಿಯಾಗಿದ್ದು, ಇದರ ಪ್ರಧಾನ ಕಾರ್ಯಾಲಯ ಕೆಳಕಂಡ ಯಾವ ನಗರದಲ್ಲಿದೆ?
A. ಚೆನ್ನೈ
B. ಹೈದರಾಬಾದ್
C. ನವದೆಹಲಿ
D. ಕೋಲ್ಕತ್ತಾ
D☑️
'ಯಸ್ ಬ್ಯಾಂಕ್' ಇದು ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿದ್ದು, ಇದರ ಪ್ರಧಾನ ಕಾರ್ಯಾಲಯ ಯಾವ ನಗರದಲ್ಲಿದೆ?
A. ಹೈದರಾಬಾದ್
B. ಮುಂಬೈ
C. ಚೆನ್ನೈ
D. ಕೋಲ್ಕತ್ತಾ
B☑️
'ಬ್ಲ್ಯೂ ಮಾರ್ಮನ್'ನ್ನು ಕೆಳಕಂಡ ಯಾವ ರಾಜ್ಯ ಈಚೆಗೆ ತನ್ನ 'ರಾಜ್ಯ ಪಾತರಗಿತ್ತಿ' ಎಂದು ಘೋಷಿಸಿತು?
A. ಗುಜರಾತ್
B. ಮಹಾರಾಷ್ಟ್ರ
C. ಕೇರಳ
D. ಒರಿಸ್ಸಾ
B☑️
ಕರ್ನಾಟಕ ರಾಜ್ಯ ಸರ್ಕಾರ ನೀಡುವ 2016-17ನೇ ಸಾಲಿನ 'ಮಹರ್ಷಿ ವಾಲ್ಮೀಕಿ ಪ್ರಶಸ್ತಿ'ಗೆ ಕೆಳಕಂಡ ಯಾರು ಆಯ್ಕೆಯಾದರು?
A. ವೀರಣ್ಣ ಚರಂತೀಮಠ
B. ವೀರಣ್ಣ ಬೆಳಗಲ್ಲ
C. ಸಿ. ವೀರಣ್ಣ
D. ಕಾಗೋಡು ತಿಮ್ಮಪ್ಪ
C☑️
'ಮಹರ್ಷಿ ವಾಲ್ಮೀಕಿ ಪ್ರಶಸ್ತಿ'ಯ ಜತೆಗೆ ಕೊಡುವ ನಗದು ಮೊತ್ತ ಎಷ್ಟು?
A. 2 ಲಕ್ಷ ರೂ.
B. 3 ಲಕ್ಷ ರೂ.
C. 5 ಲಕ್ಷ ರೂ.
D. 7 ಲಕ್ಷ ರೂ.
C☑️
ಸತತ 70 ವರ್ಷ ಆಡಳಿತ ನಡೆಸಿದ್ದ ಭೂಮಿಬೋಲ್ ಈಚೆಗೆ ನಿಧನರಾದರು. ಅವರು ಕೆಳಕಂಡ ಯಾವ ದೇಶದ ದೊರೆಯಾಗಿ ಆಡಳಿತ ನಡೆಸಿದ್ದರು?
A. ಮಲೇಶಿಯಾ
B. ಥಾಯ್ಲೆಂಡ್
C. ಹಾಂಕಾಂಗ್
D. ಸಿಂಗಪುರ
B☑️
ವಾಯುಪ್ರದೇಶದ ರಕ್ಷಣೆಗೆ S-400 ಅಥವಾ ಟ್ರಯಂಪ್ ಯುದ್ಧ ವಿಮಾನಗಳನ್ನು ಖರೀದೀಸಲು ಭಾರತ ಈಚೆಗೆ ಕೆಳಕಂಡ ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿತು?
A. ಫ್ರಾನ್ಸ್
B. ಅಮೆರಿಕ
C. ರಷ್ಯಾ
D. ಜರ್ಮನಿ
C☑️
ಟ್ರಯಂಪ್ ಅಥವಾ S-400 ಅತ್ಯಾಧುನಿಕ ರಕ್ಷಣಾ ಖರೀದಿ ಒಪ್ಪಂದದ ಒಟ್ಟು ನಗದು ವಹಿವಾಟು ಎಷ್ಟು?
A. 22,000 ಕೋ.ರೂ
B. 28,000 ಕೋ.ರೂ
C. 32,000 ಕೋ. ರೂ.
D. 38,000 ಕೋ. ರೂ.
C☑️
ಕೆಳಕಂಡ ಯಾರು 2016ನೇ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಭಾಜನರಾದರು?
A. ಬಾಬ್ ಡಯ್ಲಾನ್
B. ಸ್ವೆಟ್ಲಾನಾ ಅಲೆಕ್ಸಿವಿಚ್
C. ಪ್ಯಾಟ್ರಿಕ್ ಮೊಡಿಯಾನೊ
D. ಅಲೈಸ್ ಮುನ್ರೊ
A☑️
ಮೊರಾಕ್ಕೊದ ಪ್ರಧಾನಿಯಾಗಿ ಈಚೆಗೆ ಕೆಳಕಂಡ ಯಾರು ಆಯ್ಕೆಯಾದರು?
A. ಅಬ್ದೆಲ್ಲಾ ಬೆನ್'ಕಿರಾನೆ
B. ಲ್ಯೂ ಝೂವುಹೈ
C. ಅಂಚೆನಿಯೊ ಗುಟೆರಸ್
D. ಜಿಮ್ ಯಾಂಗ್ ಕಿಮ್
A☑️
2016ನೇ ಸಾಲಿನ ವಿಶ್ವ ಹೆಣ್ಣು ಮಗು ದಿನಾಚರಣೆ (International Day of the Girl Child)ಯ ಧ್ಯೇಯ ವಾಕ್ಯ ಯಾವುದಾಗಿತ್ತು?
A. Girls' Progress =Goals Progress: What Counts for Girls
B. Ending Child Marriage
C. Empowering Adolescent Girls:
Ending the Cycle of Violence
D. The Power of Adolescent Girl: Vision for 2030
A☑️
ಕೆಳಕಂಡ ಯಾವ ಹೆಸರಾಂತ ಕ್ರೀಡಾಪಟು ವೈಜಾಗ್ ಸ್ಟೀಲ್'ನ ರಾಯಭಾರಿಯಾಗಿ ನೇಮಕಗೊಂಡರು?
A. ದೀಪಾ ಕರ್ಮಾಕರ್
B. ಪಿ. ವಿ. ಸಿಂಧು
C. ಸೈನಾ ನೆಹ್ವಾಲ್
D. ಸಾಕ್ಷಿ ಮಲಿಕ್
B☑️
ವಿಶ್ವ ಮಾನಸಿಕ ಆರೋಗ್ಯ ದಿನದ ಧ್ಯೇಯ ವಾಕ್ಯ ಯಾವುದಾಗಿತ್ತು?
A. Mental health and
older adults
B. Dignity in mental
health
C. Living with schizophrenia
D. Psychological first aid
D☑️
ಬಂಗಾಳ ಕೊಲ್ಲಿಯಲ್ಲಿ ಕೆಳಕಂಡ ಯಾವ ನದಿ/ಗಳು ಹೋಗಿ ಸೇರುತ್ತವೆ?
A. ಬ್ರಹ್ಮಪುತ್ರ
B. ಕೃಷ್ಣ
C. A ಮತ್ತು B
D. ಇವುಗಳಲ್ಲಿ ಯಾವುದೂ ಅಲ್ಲ
C☑️
'ಪಾಯಿಂಟ್ ಕಾಲಿಮರ್' ವನ್ಯಜೀವಿ ಹಾಗೂ ಪಕ್ಷಿಧಾಮ ಕೆಳಕಂಡ ಯಾವ ರಾಜ್ಯದಲ್ಲಿದೆ?
A. ಜಮ್ಮು ಮತ್ತು ಕಾಶ್ಮೀರ
B. ತಮಿಳುನಾಡು
C. ಒಡಿಸ್ಸಾ
D. ಕೇರಳ
B☑️
ಟೆರಿ ವಾಲ್ಶ್ ಇವರು ಕೆಳಕಂಡ ಯಾವ ಕ್ರೀಡೆಗೆ ಸಂಬಂಧಪಟ್ಟಿದ್ದಾರೆ?
A. ಕ್ರಿಕೆಟ್
B. ಹಾಕಿ
C. ಟೆನಿಸ್
D. ಫುಟ್ಫಾಲ್
B☑️
ಜನವರಿ 1, 2017ರಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯಾಗಿ ಅಂಟೆನಿಯೊ ಗುಟೆರಸ್ ಅಧಿಕಾರ ವಹಿಸಿಕೊಳ್ಳುವರು. ಅಂದಹಾಗೆ ಅವರು ಕೆಳಕಂಡ ಯಾವ ದೇಶದ ಪ್ರಧಾನಿಯಾಗಿಯೂ ಕಾರ್ಯನಿರ್ವಹಿಸಿದ್ದರು?
A. ಇಟಲಿ
B. ಪೋರ್ಚುಗಲ್
C. ಸ್ಪೇನ್
D. ಗ್ರೀಸ್
B☑️
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಹುದ್ದೆಗೆ ಒಮ್ಮೆ ಆಯ್ಕೆಯಾದ ವ್ಯಕ್ತಿಯನ್ನು ಎಷ್ಟು ಸಲ ಪುನರಾಯ್ಕೆ ಮಾಡಬಹುದು?
A. ಒಂದು ಅವಧಿಗೆ ಮಾತ್ರ
B. ಎರಡನೇ ಅವಧಿಗೆ ಮಾತ್ರ
C. ಮೂರನೇ ಸಲವೂ ಮಾಡಬಹುದು.
D. ವಯಸ್ಸಿನ ಆಧಾರದ ಮೇಲೆ ನಾಲ್ಕನೇ ಸಲವೂ ಸಾಧ್ಯ.
B☑️
ವಿಶ್ವಸಂಸ್ಥೆಯ ಎಷ್ಟನೇ ಪ್ರಧಾನ ಕಾರ್ಯದರ್ಶಿಯಾಗಿ ಅಂಟೇನಿಯೊ ಗುಟೆರಸ್ ಅಧಿಕಾರ ಸ್ವೀಕರಿಸುವರು?
A. 7ನೇ
B. 8ನೇ
C. 9ನೇ
D. 10ನೇ
C☑️
ಉನ್ನತ ಗುಣಮಟ್ಟದ ಸಂಶೋಧನೆಯ ಬೆಳವಣಿಗೆಯಲ್ಲಿ ಜಗತ್ತಿನಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆಯೆಂದು ಈಚೆಗೆ ವರದಿಯೊಂದು ತಿಳಿಸಿತು?
A. ಮೊದಲನೇ
B. ಎರಡನೇ
C. ಮೂರನೇ
D. ನಾಲ್ಕನೇ
B☑️
'ಮಾಥ್ಯೂ' ಚಂಡಮಾರುತದ ಅಬ್ಬರದಿಂದ ಕೆಳಕಂಡ ಯಾವ ದೇಶದಲ್ಲಿ ಈಚೆಗೆ 900ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು?
A. ಚಿಲಿ
B. ಇಟಲಿ
C. ಹೈಟಿ
D. ವ್ಯಾಟಿಕನ್ ಸಿಟಿ
C☑️
ಸ್ಯಾಮ್ಸಂಗ್ ಮೊಬೈಲ್ ತಯಾರಿಕಾ ಸಂಸ್ಥೆ ಕೆಳಕಂಡ ಯಾವ ಉತ್ಪಾದನೆಯನ್ನು ಈಚೆಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಿತು?
A. ಗ್ಯಾಲಕ್ಸಿ ನೋಟ್ 5
B. ಗ್ಯಾಲಕ್ಸಿ ನೋಟ್ 6
C. ಗ್ಯಾಲಕ್ಸಿ ನೋಟ್ 7
D. ಗ್ಯಾಲಕ್ಸಿ ನೋಟ್ 8
C☑️
ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಈಚಗೆ ದ್ವಿಶತಕ ದಾಖಲಿಸಿದರು. ನಾಯಕನಾಗಿ ದ್ವಿಶತಕ ದಾಖಲಿಸಿದ ಎಷ್ಟನೇ ಆಟಗಾರ ಎಂಬ ಖ್ಯಾತಿಗೆ ಅವರು ಪಾತ್ರರಾದರು?
A. ಮೊದಲ ಆಟಗಾರ
B. ಎರಡನೇ ಆಟಗಾರ
C. ಮೂರನೇ ಆಟಗಾರ
D. ನಾಲ್ಕನೇ ಆಟಗಾರ
B☑️
ವಿಶ್ವದ ಟಾಪ್ 10 ಶ್ರೀಮಂತ ದೇಶಗಳಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆಯೆಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ
'ನ್ಯೂ ವರ್ಲ್ಡ್ ವೆಲ್ತ್' ಹೇಳಿದೆ?
A. 6ನೇ
B. 7ನೇ
C. 8ನೇ
D. 9ನೇ
B☑️
ಎಷ್ಟು ಲಕ್ಷ ರೂ.ಗಳ ಮೇಲಿನ ಖರೀದಿಗೆ ನಗದು ವಹಿವಾಟು ನಿರ್ಬಂಧ ಹೇರುವುದಾಗಿ ಸರ್ಕಾರ ಹೇಳಿದೆ?
A. 2,00,000
B. 3,00,000
C. 4,00,000
D. 5,00,000
B☑️
ಭಾರತ ವಿಶ್ವದ ಸ್ಪಾರ್ಟ್ ಅಪ್ ಕಂಪನಿಗಳ ದೃಷ್ಟಿಯಲ್ಲಿ ಅಮೆರಿಕ, ಚೀನಾ ಮೊದಲ ಎರಡು ಸ್ಥಾನ ಗಳಿಸಿವೆ. ಭಾರತ ಎಷ್ಟನೇ ಸ್ಥಾನದಲ್ಲಿದೆ?
A. 3ನೇ
B. 4ನೇ
C. 5ನೇ
D. 6ನೇ
A☑️
ಕೇಂದ್ರದ ಬಜೆಟ್ ಫೆಬ್ರವರಿಯ ಬದಲಿಗೆ ಇನ್ನು ಮುಂದೆ ಯಾವ ತಿಂಗಳಲ್ಲಿ ಪ್ರಸ್ತುತ ಪಡಿಸುವ ಸಿದ್ಧತೆಗಳು ನಡೆದಿವೆ?
A. ಡಿಸೆಂಬರ್
B. ಜನವರಿ
C. ಮಾರ್ಚ್
D. ಏಪ್ರಿಲ್
B☑️
ಈಚೆಗಷ್ಟೇ ಬಿಡುಗಡೆಯಾದ 'ಇಂಡಿಯಾ ರೈಸಿಂಗ್ ಫ್ರೆಶ್ ಹೋಪ್ ನ್ಯೂ ಫಿಯರ್ಸ್' ಈ ಪುಸ್ತಕದ ಲೇಖಕರು ಯಾರು?
A. ಎಂಜೆ ಅಕ್ಬರ್
B. ರವಿ ವೆಲ್ಲೂರ್
C. ರಘುರಾಂ ರಾಜನ್
D. ಕಪಿಲ್ ಸಿಬ್ಬಲ್
B☑️
ಕೆಳಕಂಡವುಗಳಲ್ಲಿ ಯಾವುದು ಅತ್ಯಂತ ಹಳೆಯ ಸ್ಮಾರಕವಾಗಿದೆ?
A. ಖಜುರಾಹೊ
B. ತಾಜ್'ಮಹಲ್
C. ಕುತುಬ್ ಮಿನಾರ್
D. ಅಜಂತಾ ಗುಹೆಗಳು
D☑️
ಮ್ಯಾಜಿಕ್ ಸೀಡ್ಸ್ (Magic seeds) ಇದು ಕೆಳಕಂಡ ಯಾರ ಕೃತಿ?
A. ಸೈರಸ್ ಮಿಸ್ತ್ರಿ
B. ವಿಕ್ರಂ ಸೇಠ್
C. ವಿ. ಎಸ್. ನೈಪಾಲ್
D. ಝಂಪಾ ಲಾಹಿರಿ
C☑️
ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಈ ಸಾಲಿನ ಮೊದಲ ರಣಜಿ ಪಂದ್ಯ ಈಚೆಗೆ ಚೆನ್ನೈನಿಂದ ಕೆಳಕಂಡ ಯಾವ ನಗರಕ್ಕೆ ಸ್ಥಳಾಂತರಗೊಂಡಿತು?
A. ದೆಹಲಿ
B. ಹೈದರಾಬಾದ್
C. ಗ್ರೇಟರ್ ನೊಯ್ಡಾ
D. ವಿಶಾಖಪಟ್ಟಣಂ
C☑️
ಯಾವ ರಾಜ್ಯದಲ್ಲಿ ವಿಧಿಸಿದ್ದ ಮದ್ಯ ನಿಷೇಧವನ್ನು ಹೈಕೋರ್ಟ್ ರದ್ದುಪಡಿಸಿತು?
A. ಕೇರಳ
B. ಗುಜರಾತ್
C. ಬಿಹಾರ
D. ಮಹಾರಾಷ್ಟ್
C☑️
ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಆರಂಭವಾಗುತ್ತಿರುವ ಗುರುತ್ವ ಪತ್ತೆ ಪ್ರಯೋಗ ಕೇಂದ್ರ (LIGO) ಜಗತ್ತಿನ ಎಷ್ಟನೇ ಪ್ರಯೋಗಾಲಯವಾಗಿದೆ?
A. 2ನೇ ಪ್ರಯೋಗಾಲಯ
B. 3ನೇ ಪ್ರಯೋಗಾಲಯ
C. 4ನೇ ಪ್ರಯೋಗಾಲಯ
D. 5ನೇ ಪ್ರಯೋಗಾಲಯ
B☑️
ಇಸ್ರೊ ಎಜುಸ್ಯಾಟ್ (EDUSAT)ನ್ನು ಕೆಳಕಂಡ ಯಾವ ವರ್ಷ ಆರಂಭಿಸಿತ್ತು?
A. 2000
B. 2002
C. 2004
D. 2006
C☑️
ಕೆಳಕಂಡವುಗಳಲ್ಲಿ ಯಾವ ಆಯೋಗ ಗ್ರಾಮೀಣ ವಿಶ್ವವಿದ್ಯಾನಿಲಯಗಳ ಸ್ಥಾಪನೆಯ ಬಗ್ಗೆ ಸಲಹೆ ನೀಡಿತ್ತು?
A. ರಾಧಾಕೃಷ್ಣನ್ ಆಯೋಗ
B. ಮೊದಲಿಯಾರ್ ಆಯೋಗ
C. ಕೋಠಾರಿ ಆಯೋಗ
D. ಹಂಟರ್ ಆಯೋಗ
A☑️
ಮೊದಲಿಯಾರ್ ಆಯೋಗದ ಕಾರ್ಯವ್ಯಾಪ್ತಿ ಕೆಳಕಂಡ ಯಾವುದಕ್ಕೆ ಸಂಬಂಧಪಟ್ಟಿದೆ?
A. ಪ್ರಾಥಮಿಕ ಶಿಕ್ಷಣ
B. ಮಾಧ್ಯಮಿಕ ಶಿಕ್ಷಣ
C. ಉನ್ನತ ಶಿಕ್ಷಣ
D. ಆರೋಗ್ಯ ಶಿಕ್ಷಣ
B☑️
ವಿಶ್ವವಿದ್ಯಾಲಯ ಅನುದಾನ ಆಯೋಗದ ಸ್ಥಾಪನೆಯ ಶಿಫಾರಸ್ಸನ್ನು ಕೆಳಕಂಡ ಯಾವ ಆಯೋಗ ಮಾಡಿತ್ತು?
A. ರಾಧಾಕೃಷ್ಣನ್ ಆಯೋಗ
B. ಹಂಟರ್ ಆಯೋಗ
C. ಮೊದಲಿಯಾರ್ ಆಯೋಗ
D. ಸೆಡ್ಲರ್ ಆಯೋಗ
A☑️
ಬೆಂಕಿಯನ್ನು ಆರಿಸಲು ಕೆಳಕಂಡ ಯಾವ ಅನಿಲದ ಪ್ರಯೋಗ ಮಾಡಲಾಗುತ್ತದೆ?
A. ನಿಯಾನ್
B. ನೈಟ್ರೋಜನ್
C. ಕಾರ್ಬನ್ ಡೈ ಆಕ್ಸೈಡ್
D. ಹೈಡ್ರೋಜನ
C☑️💐🙏🙏
1. 2017ನೇ ಸಾಲಿನ ಗಣರಾಜ್ಯೊತ್ಸವದ ಮುಖ್ಯ ಅತಿಥಿಯಾಗಿ ಕೆಳಕಂಡ ಯಾರು ಪಾಲ್ಗೊಳ್ಳಲಿದ್ದಾರೆ?
A. ಭೂತಾನ್ ರಾಜ
B. ಅಬುದಾಬಿ ಯುವರಾಜ●
C. ಬ್ರಿಟನ್ ಮಹಾರಾಣಿ
D. ಬಾಂಗ್ಲಾ ಪ್ರಧಾನಿ
2. ಮಹಾತ್ಮ ಗಾಂಧಿ ಅವರ ಬಗ್ಗೆ ಬಂದಿರುವ ಪುಸ್ತಕ ಹಾಗೂ ಬರಹಗಳನ್ನು ಓದುವುದರಲ್ಲಿ ಭಾರತದ ಬಳಿಕ ಅತಿಹೆಚ್ಚು ಓದುಗರಿರುವುದು ಕೆಳಕಂಡ ಯಾವ ದೇಶದಲ್ಲಿ?
A. ಬ್ರಿಟನ್
B. ದ. ಆಫ್ರಿಕಾ
C. ಅಮೆರಿಕ●
D. ಆಸ್ಟ್ರೇಲಿಯಾ
3. ದೀಪಾವಳಿ ಸಂಭ್ರಮವನ್ನು ಬಿಂಬಿಸುವ ಅಂಚೆಚೀಟಿಯನ್ನು ಕೆಳಕಂಡ ಯಾವ ದೇಶ ಈಚೆಗೆ ಬಿಡುಗಡೆಗೊಳಿಸಿದೆ?
A. ಕೆನಡಾ
B. ಫ್ರಾನ್ಸ್
C. ರಷ್ಯಾ
D. ಅಮೆರಿಕ●
4. 2016ನೇ ಸಾಲಿನ ವೈದ್ಯಕೀಯ ನೊಬೆಲ್ ಕೆಳಕಂಡ ಯಾವ ದೇಶದ ವಿಜ್ಣಾನಿಗೆ ಬಂತು?
A. ಜಪಾನ್●
B. ಇಸ್ರೇಲ್
C. ಚಿಲಿ
D. ಮಂಗೋಲಿಯಾ
5. ದೇಶದಲ್ಲಿನ ನಿರುದ್ಯೋಗ ಪ್ರಮಾಣ 2015-16ನೇ ಸಾಲಿನಲ್ಲಿ ಶೇಕಡಾ ಎಷ್ಟು ಹೆಚ್ಚಾಗಿದೆ ಅಥವಾ ಕಡಿಮೆ ಆಗಿದೆಯೆಂದು ಕಾರ್ಮಿಕ ಮಂಡಳಿ ವರದಿ ಹೇಳಿದೆ?
A. ಶೇ. 5 ಕಡಿಮೆ
B. ಶೇ. 5 ಹೆಚ್ಚಳ●
C. ಶೇ. 7 ಕಡಿಮೆ
D. ಶೇ. 7 ಹೆಚ್ಚಳ
6. ರಾಷ್ಟ್ರೀಯ ಹೆದ್ದಾರಿ ಕ್ರಮಾಂಕ 7 ಕೆಳಕಂಡ ಯಾವ ನಗರಗಳನ್ನು ಸಂಪರ್ಕಿಸುತ್ತದೆ?
A. ವಾರಾಣಸಿ - ಕನ್ಯಾಕುಮಾರಿ●
B. ದೆಹಲಿ - ಮುಂಬೈ
C. ಠಾಣೆ - ಚೆನ್ನೈ
D. ದೆಹಲಿ - ಕೋಲ್ಕತಾ
7. 'ಸಾಲಾರ್ ಜಂಗ್ ಮ್ಯೂಸಿಯಂ' ಇದು ಕೆಳಕಂಡ ಯಾವ ನಗರದಲ್ಲಿದೆ?
A. ಚೆನ್ನೈ
B. ಪುಣೆ
C. ಹೈದರಾಬಾದ್●
D. ನಾಗಪುರ
8. 'ಕಳಿಂಗ ಕಪ್' ಇದು ಯಾವ ಕ್ರೀಡೆಗೆ ಸಂಬಂಧಪಟ್ಟಿದೆ?
A. ಕ್ರಿಕೆಟ್
B. ಫುಟ್ಬಾಲ್●
C. ಹಾಕಿ
D. ವಾಲಿಬಾಲ್
9. ಪ್ರಥಮ ವಿಶ್ವಕಪ್ ಕ್ರಿಕೆಟ್ 1975ರಲ್ಲಿ ಕೆಳಕಂಡ ಯಾವ ಎರಡು ದೇಶಗಳ ಪಂದ್ಯದ ಮೂಲಕ ಆರಂಭವಾಗಿತ್ತು?
A. ಭಾರತ - ಆಸ್ಟ್ರೇಲಿಯಾ
B. ಭಾರತ - ಇಂಗ್ಲೆಂಡ್●
C. ಆಸ್ಟ್ರೇಲಿಯಾ - ಇಂಗ್ಲೆಂಡ್
D. ಭಾರತ - ದ. ಆಫ್ರಿಕಾ
10. ಕೆಳಕಂಡ ಯಾವ ದಶಕವನ್ನು ಭಾರತೀಯ ಜನಸಂಖ್ಯಾ ಸ್ಫೋಟದ ಅವಧಿ ಎಂದು ಹೇಳಲಾಗುತ್ತದೆ?
A. 1951-61
B. 1961-71●
C. 1971-81
D. 1981-91
Karthik:
1) ಯಾವ ರಾಜ್ಯ ಸರ್ಕಾರ ರಾಜ್ಯದಲ್ಲಿ ಅನಿಮಿಯಾವನ್ನು ಮುಕ್ತಗೊಳಿಸುವ ಸಲುವಾಗಿ ಲಲಿಮಾ ಅಭಿಯಾನ (Lalima Abhiyan)ವನ್ನು ಜಾರಿಗೊಳಿಸಿದೆ?
1) ರಾಜಸ್ಥಾನ್ 2) ಗುಜರಾತ್
3) ಮಹಾರಾಷ್ಟ್ರ 4) ಮಧ್ಯಪ್ರದೇಶ##
2) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಜಾರಿಗೆ ತರಲಾಯಿತು?
1) 8ನೇ ಪಂಚವಾರ್ಷಿಕ ಯೋಜನೆ
2) 9ನೇ ಪಂಚವಾರ್ಷಿಕ ಯೋಜನೆ
3) 10ನೇ ಪಂಚವಾರ್ಷಿಕ ಯೋಜನೆ ##
4) 11ನೇ ಪಂಚವಾರ್ಷಿಕ ಯೋಜನೆ
3) ಅಬಕಾರಿ ಸುಂಕ ಎಂದರೆ
1) ವಸ್ತುವಿನ ಖರೀದಿಯ ಮೇಲೆ ವಿಧಿಸುವ ತೆರಿಗೆ
2) ವಸ್ತುವಿನ ಉತ್ಪಾದನೆಯ ಮೇಲೆ ವಿಧಿಸುವ ತೆರಿಗೆ ##
3) ವಸ್ತುವಿನ ಮಾರಾಟದ ಮೇಲೆ ವಿಧಿಸುವ ತೆರಿಗೆ
4) ವಸ್ತುವಿನ ಉಪಭೋಗದ ಮೇಲೆ ವಿಧಿಸುವ ತೆರಿಗೆ
4) ಇದು ಒಂದು ಪೂರ್ವ ದಿಕ್ಕಿಗೆ ಹರಿಯುವ ಕರ್ನಾಟಕದ ನದಿಯಾಗಿದೆ
(ಎ) ಅಘನಾಶಿನಿ ನದಿ
(ಬಿ) ತುಂಗಾ ನದಿಯ
(ಸಿ) ವರಾಹಿ ನದಿಯ
(ಡಿ) ಗುರುಪುರ ನದಿ
ಉತ್ತರ: ಬಿ
5) ಇವುಗಳಲ್ಲಿ ಮೊದಲ ಕನ್ನಡ ಚಿತ್ರ ಯಾವುದು ?
(ಎ) ಗುಬ್ಬಿ ವೀರಣ್ಣ
(ಬಿ) ಭಕ್ತ ಧ್ರುವ
(ಸಿ) ಸತಿ ಸುಲೋಚನಾ
(ಡಿ) ಭಂದರಿ ಬೈ
ಉತ್ತರ: ಸಿ
6. ಕೆಳಗಿನ ರಾಜ್ಯ ಸರ್ಕಾರದ ಇತ್ತೀಚೆಗೆ ಎಸ್ಸಿ / ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲು Anwesha ಯೋಜನೆಯನ್ನು ಆರಂಭಿಸಿತು?
ಎ) ಒಡಿಶಾ
ಬಿ) ಬಿಹಾರ
ಸಿ) ಮಧ್ಯಪ್ರದೇಶ
ಡಿ) ಗುಜರಾತ್
ಉತ್ತರ: ಎ
7. 2015 ರ BBC ವರ್ಷದ ಪ್ರಶಸ್ತಿ ಯಾರು ಗೆದ್ದಿದ್ದಾರೆ?
ಎ) ಕ್ರಿಸ್ಟಿಯಾನೋ ರೊನಾಲ್ಡೊ
ಬಿ) ಆಂಡಿ ಮುರ್ರೆ
ಸಿ) ಲಿಯೋನೆಲ್ ಮೆಸ್ಸಿ
ಡಿ) ರೋಜರ್ ಫೆಡರರ್
ಉತ್ತರ: ಬಿ
8) ಟಿ 20 ಕ್ರಿಕೆಟ್ ಪಂದ್ಯಗಳಲ್ಲಿ 600 ಸಿಕ್ಸರ್ ಬಾರಿಸಿದ ಪ್ರಥಮ ಕ್ರಿಕೆಟ್ ಆಟಗಾರ ಯಾರು?
ಎ) ಸುರೇಶ್ ರೈನಾ
ಬಿ) ಕ್ರಿಸ್ ಗೇಲ್
ಸಿ) ಗ್ಲೆನ್ ಮ್ಯಾಕ್ಸ್ವೆಲ್
ಡಿ) ಬ್ರೆಂಡನ್ ಮೆಕಲಮ್
ಉತ್ತರ: ಬಿ
9) ಕೆಳಗಿನ ಯಾವ ಅಮೆರಿಕನ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಎಪಿಜೆ ಅಬ್ದುಲ್ ಕಲಾಂ ಫೆಲೋಶಿಪ್ ಪ್ರಾರಂಭಿಸಿದೆ?
ಎ) ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ
ಬಿ) ದಕ್ಷಿಣ ಫ್ಲೋರಿಡಾ ವಿಶ್ವವಿದ್ಯಾಲಯ
ಸಿ) ಕೊಲಂಬಿಯಾ ವಿಶ್ವವಿದ್ಯಾಲಯ
ಡಿ) ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ
ಉತ್ತರ: ಬಿ
10) ಭಾರತದ ದೊಡ್ಡ ವನ್ಯಜೀವಿ ರಕ್ಷಣಾ ಕೇಂದ್ರ ಇತ್ತೀಚೆಗೆ _________ ನಲ್ಲಿ ಸ್ಥಾಪಿಸಲಾಯಿತು ?.
ಎ) ಮಹಾಸ
ಬಿ) ನಾಗೊನ್
ಸಿ) ಧನ್ಬಾದ್
ಡಿ) ನಾಗ್ಪುರ
ಉತ್ತರ: ಡಿ
11) ಇತ್ತಿಚ್ಚಿಗೆ ಆಂಧರ ರಾಷ್ಟ್ರೀಯ ಕ್ರಿಕೆಟ್ ಟೂರ್ನಮೆಂಟ್ ________ ರಲ್ಲಿ ನಡೆಯಿತು.?
ಎ) ಗೋವಾ
ಬಿ) ದೆಹಲಿ
ಸಿ) ಹೈದರಾಬಾದ್
ಡಿ) ಮುಂಬೈ
ಉತ್ತರ: ಬಿ
12) ಕೆಳಗಿನ ಯಾವ e- ಕಾಮರ್ಸ್ ಕಂಪನಿಯ ಇತ್ತೀಚೆಗೆ ಹಿಂದಿ ಮತ್ತು ತೆಲುಗು ಮೊಬೈಲ್ ವೆಬ್ಸೈಟ್ ಆರಂಭಿಸಿದೆ?
ಎ) ಇಬೇ
ಬಿ) ಅಮೆಜಾನ್
ಸಿ) ಫ್ಲಿಪ್ಕಾರ್ಟ್
ಡಿ) ಸ್ನಾಪ್ಡೀಲ್
ಉತ್ತರ: ಡಿ
13) ಕೆಳಗಿನ ಯಾವ ರಾಷ್ಟ್ರವು ಇತ್ತೀಚೆಗೆ ವಿಶ್ವ ವ್ಯಾಪಾರ ಸಂಸ್ಥೆ (WTO) 164th ಸದಸ್ಯ ರಾಷ್ಟ್ರವಾಗಿದೆ ?
ಎ) ತುರ್ಕಮೆನಿಸ್ತಾನ್
ಬಿ) ಕಝಾಕಿಸ್ತಾನ್
ಸಿ) ಅಫ್ಘಾನಿಸ್ಥಾನ
ಡಿ) ಪಾಕಿಸ್ತಾನ
ಉತ್ತರ: ಸಿ
14) ಅಂತರರಾಷ್ಟ್ರೀಯ ವಲಸಿಗರ ದಿನ _________ ರಂದು ಆಚರಿಸಲಾಗುತ್ತದೆ ?.
ಎ) 15 ಡಿಸೆಂಬರ್
ಬಿ) 16 ಡಿಸೆಂಬರ್
ಸಿ) 17 ಡಿಸೆಂಬರ್
ಡಿ) 18 ನೇ ಡಿಸೆಂಬರ್
ಉತ್ತರ: ಡಿ
15) ಯಾವ ವರ್ಷದಲ್ಲಿ, ಹಂಪಿಯಲ್ಲಿನ ಸ್ಮಾರಕಗಳು ವಿಶ್ವ ಪರಂಪರೆಯ ತಾಣಗಳಿಗೆ ಸೇರ್ಪಡಿಸಲಾಗಿದೆ ?
(ಎ) 1972
(ಬಿ) 1978
(ಸಿ) 1982
(ಡಿ) 1986
ಉತ್ತರ: ಡಿ
16). ಯಾವ ವರ್ಷದಲ್ಲಿ, ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಮೀಸಲು ಅರಣ್ಯ ಸ್ಥಾಪಿಸಲಾಯಿತು ?
(ಎ) 1970
(ಬಿ) 1972
(ಸಿ) 1974
(ಡಿ) 1978
ಉತ್ತರ: ಸಿ
17). ಮೊದಲ ಆಂಗ್ಲೋ ಮೈಸೂರು ಯುದ್ಧದ ನಡೆದದ್ದು ?
(ಎ) 1762
(ಬಿ) 1767
(ಸಿ) 1780
(ಡಿ) 1785
ಉತ್ತರ: ಬಿ
18) ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದ ಸಂಧರ್ಭದಲ್ಲಿ ಭಾರತದ ಗವರ್ನರ್ ಜನರಲ್ ಯಾರಾಗಿದ್ದರು ?
(ಎ) ಲಾರ್ಡ್ ವೆಲ್ಲೆಸ್ಲಿ
(ಬಿ) ಲಾರ್ಡ್ ಕಾರ್ನ್ವಾಲಿಸ್
(ಸಿ) ಲಾರ್ಡ್ ಮಿಂಟೋ
(ಡಿ) ಲಾರ್ಡ್ ಹೇಸ್ಟಿಂಗ್ಸ್
ಉತ್ತರ: ಎ
19). ಬೆಂಗಳೂರು ವಿಶ್ವವಿದ್ಯಾಲಯವನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು ?
(ಎ) 1872
(ಬಿ) 1886
(ಸಿ) 1890
(ಡಿ) 1896
ಉತ್ತರ: ಬಿ
20) ಹೆಚ್ಛು ಕಾಲ ಕರ್ನಾಟಕ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು ಯಾರು ?
(ಎ) ಆರ್ ಗುಂಡೂರಾವರು
(ಬಿ) ಎಸ್ ಆರ್ ಬೊಮ್ಮಾಯಿ
(ಸಿ) ಡಿ ದೇವರಾಜ ಅರಸು
(ಡಿ) ರಾಮಕೃಷ್ಣ ಹೆಗಡೆ
C
21) ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ಮಸೀದಿಯಾಗಿರುವ ಬಿಜಾಪುರದ ಜಾಮಿ ಮಸೀದಿಯನ್ನು ನಿರ್ಮಿಸಿದವರು ಯಾರು?
1) 2ನೇ ಇಬ್ರಾಹಿಂ ಆದಿಲ್ ಷಾ 2) 1ನೇ ಆಲಿ ಆದಿಲ್ ಷಾ
3) ಮಹಮ್ಮದ್ ಆದಿಲ್ ಷಾ
4) 2ನೇ ಆಲಿ ಆದಿಲ್ ಷಾ
B
22) ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸುದ್ದಿಯಲ್ಲಿದ್ದ ಎಲ್ಎಂಸಿ ಪಿ-3 ಎಂಬುದು______
1) ಕ್ಷುದ್ರಗ್ರಹ 2) ಧೂಮಕೇತು
3) ಅತಿದೊಡ್ಡ ಕಪ್ಪು ರಂಧ್ರ
4) ಪ್ರಕಾಶಮಾನವಾದ ಅವಳಿ ನಕ್ಷತ್ರ
D
23) ಕಾರ್ಮಿಕ ಮಂಡಳಿ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ ದೇಶದಲ್ಲಿ ಅತಿ ಹೆಚ್ಚು ನಿರುದ್ಯೋಗ ಪ್ರಮಾಣವನ್ನು ಹೊಂದಿರುವ ರಾಜ್ಯ ಯಾವುದು?
1) ತ್ರಿಪುರ ## 2) ಬಿಹಾರ್
3) ಕರ್ನಾಟಕ 4) ನಾಗಾಲ್ಯಾಂಡ್
24) ಕೇಂದ್ರಾಡಳಿತ ಪ್ರದೇಶವಾದ ಲಕ
್ಷದ್ವೀಪವು ಈ ಕೆಳಗಿನ ಯಾವ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುತ್ತದೆ?
1) ತಮಿಳುನಾಡು ಹೈಕೋರ್ಟ್
2) ಬಾಂಬೆ ಹೈಕೋರ್ಟ್
3) ಕೊಲ್ಕತ್ತಾ ಹೈಕೋರ್ಟ್
4) ಕೇರಳ ಹೈಕೋರ್ಟ್ ##
25) ಈ ಕೆಳಗಿನ ಯಾವುದು ಬೌದ್ಧ ಭಿಕ್ಷುಗಳು ಪಾಲಿಸಬೇಕಾದ ಶಿಸ್ತುಬದ್ಧ ನಿಯಮಗಳನ್ನು ಒಳಗೊಂಡಿದೆ?
1) ಸುತ್ತಪಿಟಕ 2) ವಿನಯಪಿಟಕ. ##
3) ಅಭಿಧಮ್ಮಪಿಟಕ 4) ಜಾತಕಕಥೆಗಳು
26) ಮೆರಿನೋ (Merino) ಎಂಬುದು ಜನಪ್ರಿಯ______ ತಳಿಯಾಗಿದೆ
1) ಕುರಿ ## 2) ಹಸು
3) ಕುದುರೆ 4) ನಾಯಿ
27) ಲೋನಾವರ ನದಿಯು ಈ ಕೆಳಗಿನ ಯಾವ ಪರ್ವತ ಶ್ರೇಣಿಯಲ್ಲಿ ಉಗಮವಾಗುತ್ತದೆ?
1) ಹಿಮಾಲಯ ಪರ್ವತ ಶ್ರೇಣಿ
2) ಅರಾವಳಿ ಪರ್ವತ ಶ್ರೇಣಿ ##
3) ವಿಂಧ್ಯಾ ಪರ್ವತ ಶ್ರೇಣಿ
4) ಸಾತ್ಪುರ ಪರ್ವತ ಶ್ರೇಣಿ
28) ಒಡಿಶಾದಲ್ಲಿರುವ ನಿಯಮ್ಗಿರಿ (Niyamigiri) ಪರ್ವತ ಶ್ರೇಣಿ ಪ್ರದೇಶ ಈ ಕೆಳಗಿನ ಯಾವ ಖನಿಜ ನಿಕ್ಷೇಪಕ್ಕೆ ಪ್ರಸಿದ್ಧಿಯಾಗಿದೆ?
1) ಬಾಕ್ಸೈಟ್ ## 2) ತಾಮ್ರ
3) ಕಬ್ಬಿಣ 4) ಮ್ಯಾಂಗನೀಸ್
29) ಭಾರತಕ್ಕೆ ಚೀನಾದ ನೂತನ ರಾಯಭಾರಿಯಾಗಿ ನೇಮಕಗೊಂಡಿರುವವರು
1) Sun Weidong
2) Luo Zhoaohui ##
3) Ma Qiang
4) Le yucheng
30) ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ 2016ನೇ ಸಾಲಿನ `ಉದ್ಯಮ ಸುಧಾರಣಾ ಕ್ರಿಯಾ ಯೋಜನೆ' ಸೂಚ್ಯಂಕದ ಪ್ರಕಾರ ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ರಾಜ್ಯ
1) ಗುಜರಾತ್ 2) ಕರ್ನಾಟಕ ##
3) ಮಹಾರಾಷ್ಟ್ರ 4) ಮಧ್ಯಪ್ರದೇಶ
31) ರಾಷ್ಟ್ರವ್ಯಾಪಿ ಸ್ತನಪಾನ ಕಾರ್ಯಕ್ರಮ ಮಾ (Mothers Absolute Affection-MAA)ದ ರಾಯಭಾರಿಯಾಗಿರು ವವರು
1) ವಿದ್ಯಾಬಾಲನ್
2) ಕರಿನಾ ಕಪೂರ್
3) ಮಾಧುರಿ ದೀಕ್ಷಿತ್ ##
4) ಹೇಮಾ ಮಾಲಿನಿ
32) ಭಾರತದಲ್ಲಿ ಈ ಕೆಳಗಿನ ಯಾವ ಪರ್ವತ ಶ್ರೇಣಿಯನ್ನು Young fold ಪರ್ವತ ಶ್ರೇಣಿ ಎಂದು ಕರೆಯುವರು?
1) ಅರಾವಳಿ ಪರ್ವತ ಶ್ರೇಣಿ
2) ಹಿಮಾಲಯ ಶ್ರೇಣಿ ##
3) ವಿಂಧ್ಯಾ ಪರ್ವತ ಶ್ರೇಣಿ
4) ಸಾತ್ಪುರ ಪರ್ವತ ಶ್ರೇಣಿ
33) ತೋಟಗಾರಿಕೆ ಬೆಳೆಗೆ ಸೂಕ್ತವಾದ ಮಣ್ಣು ಯಾವುದು?
1) ಕೆಂಪು ಮಣ್ಣು 2) ಕಪ್ಪು ಮಣ್ಣು
3) ಮೆಕ್ಕಲು ಮಣ್ಣು
4) ಜಂಬಿಟ್ಟಿಗೆ ಮಣ್ಣು ##
34) ಅಣು ರಿಯಾಕ್ಟರ್ಗಳಲ್ಲಿ ಮಾಡರೇಟರ್ಗಳನ್ನು ಬಳಸಲು ಕಾರಣವೇನು?
1) ನ್ಯೂಟ್ರಾನ್ಗಳ ವೇಗವನ್ನು ತಗ್ಗಿಸಲು ##
2) ನ್ಯೂಟ್ರಾನ್ಗಳ ಸಂಖ್ಯೆಯನ್ನು ಹೆಚ್ಚಿಸಲು
3) ಪ್ರೋಟಾನ್ಗಳ ಸಂಖ್ಯೆಯನ್ನು ಹೆಚ್ಚಿಸಲು
4) ಪ್ರೋಟಾನ್ಗಳ ವೇಗವನ್ನು ತಗ್ಗಿಸಲು
35) ಭಾರತೀಯ ರಿಸರ್ವ್ ಬ್ಯಾಂಕ್ನ ಮುಕ್ತ ಮಾರುಕಟ್ಟೆ ಕಾರ್ಯಾಚರಣೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
1) ಹಣದುಬ್ಬರ ನಿಯಂತ್ರಣ
2) ಬ್ಯಾಂಕ್ ಬಡ್ಡಿದರದ ಹೆಚ್ಚಳ ಮತ್ತು ಕಡಿಮೆ
3) ವಸೂಲಾಗದ ಸಾಲ ವಸೂಲಾತಿ
4) ಸರಕಾರಿ ಭದ್ರತೆಗಳ ಮಾರಾಟ ಮತ್ತು ಖರೀದಿ ##
36) ಪೊರಿಫೆರ (Porifera) ಎಂಬುವುವು
1) ಸಂಧಿಪದಿಗಳು
2) ಮೃದ್ವಂಗಿಗಳು
3) ದುಂಡು ಹುಳುಗಳು
4) ಸ್ಪಂಜು ಪ್ರಾಣಿಗಳು##
37) ಈಜುಗಾರ ಕೈಯಿಂದ ನೀರನ್ನು ಹಿಂದಕ್ಕೆ ತಳ್ಳಿದರೆ ಆತ ಮುಂದಕ್ಕೆ ಚಲಿಸುತ್ತಾನೆ. ಇದನ್ನು ತಿಳಿಸುವ ನಿಯಮ ಯಾವುದು?
1) ನ್ಯೂಟನ್ನಿನ ಚಲನೆಯ 1ನೇ ನಿಯಮ
2) ನ್ಯೂಟನ್ನಿನ ಚಲನೆಯ 2ನೇ ನಿಯಮ
3) ನ್ಯೂಟನ್ನಿನ ಚಲನೆಯ 3ನೇ ನಿಯಮ #
4) ಆರ್ಕಿಮಿಡೀಸ್ನ ನಿಯಮ
38) ಗೋವಾ ರಾಜ್ಯಕ್ಕೆ ವಿಶೇಷ ಸವಲತ್ತುಗಳನ್ನು ಒದಗಿಸಿರುವ ಸಂವಿಧಾನದ ವಿಧಿ ಯಾವುದು?
1) 371 ಐ ## 2) 371 ಜಿ
3) 371 ಡಿ 4) 371 ಎಚ್
39) ಜನತಾ ನ್ಯಾಯಾಲಯ (ಲೋಕ್ ಅದಾಲತ್)ಗಳು ಅಸ್ತಿತ್ವಕ್ಕೆ ಬಂದ ವರ್ಷ
1) 1984 2) 1985 ##
3) 1986 4) 1987
40) ಒಂದು ಟಿ ಎಂ ಸಿ ನೀರು ಎಷ್ಟಕ್ಕೆ ಸಮ?
1) ಒಂದು ಸಾವಿರ ದಶಲಕ್ಷ ಘನ ಅಡಿ ##
2) ಒಂದು ನೂರು ದಶಲಕ್ಷ ಅಡಿ
3) ಒಂದು ದಶಲಕ್ಷ ಘನ ಅಡಿ
4) ಒಂದು ಸಾವಿರ ಲಕ್ಷ ಘನ ಅಡಿ
41) ಉಪವಾಸದ ಸಂದರ್ಭದಲ್ಲಿ ದೇಹಕ್ಕೆ ಶಕ್ತಿ ಕೊಡುವ ಸಂಯೋಜಕ ಅಂಗಾಂಶ ಯಾವುದು?
1) ಏರಿಯೋಲಾರ್ ಅಂಗಾಂಶ
2) ಅಡಿಪೋಸ್ ಅಂಗಾಂಶ ##
3) ಜಾಲರೂಪಿ ತಂತುಗಳ ಅಂಗಾಂಶ
4) ಸ್ನಾಯುರಜ್ಜು
42) 2015ನೇ ಸಾಲಿನ ಮೂರ್ತಿದೇವಿ ಪ್ರಶಸ್ತಿಯನ್ನು ಪಡೆದ ಕಲಕಲುರಿ ಎನೋಚ್ (Kalakaluri Enoch) ಯಾವ ಭಾಷೆಯ ಪ್ರಸಿದ್ಧ ಸಾಹಿತಿ?
1) ಹಿಂದಿ 2) ತೆಲಗು ##
3) ಮರಾಠಿ
4) ಗುಜರಾತಿ
43) ಈ ಕೆಳಗಿನವರಲ್ಲಿ ಪಶುಪಾಲನೆಯನ್ನು ಮಾಡುವ ಬುಡಕಟ್ಟು ಜನಾಂಗ ಯಾವುದು?
1) ಎಸ್ಕಿಮೋ 2) ಮಸಾಯಿ ##
3) ಪಿಗ್ಮಿ 4) ಬೋರೋ
44) 1973ರ ಕೇಶವಾನಂದ ಭಾರತಿ ಮೊಕದ್ದಮೆಯಲ್ಲಿ ಭಾರತ ಸಂವಿಧಾನದ ಪ್ರಸ್ತಾವನೆಯ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪು
1) ಪ್ರಸ್ತಾವನೆಯು ಸಂವಿಧಾನದ ಒಂದು ಭಾಗ ##
2) ಪ್ರಸ್ತಾವನೆಯು ಸಂವಿಧಾನದ ಅವಿಭಾಜ್ಯ ಭಾಗ
3) ಪ್ರಸ್ತಾವನೆಯು ಸಂವಿಧಾನದ ಒಂದು ಭಾಗವಲ್ಲ
4) ಮೇಲಿನ ಯಾವುದೂ ಅಲ್ಲ
45) ಸ್ವೀಡನ್'ನಲ್ಲಿ ಭಾರತದ ರಾಯಭಾರಿಯಾಗಿ ಈಚೆಗೆ ಕೆಳಕಂಡ ಯಾರು ನೇಮಕಗೊಂಡರು?
A. ಅಜಿತಾ ರಾಜಿ
B. ಮೋನಿಕಾ ಕಪಿಲ್ ಮೊಹತಾ #₹
C. ಎಚ್. ಇ. ಆರ್ಟಕ್
D. ಗುಲ್ಶನ್ ಸಿಂಗ್
46) ಯೂರಿಯಾದಲ್ಲಿ ನೈಟ್ರೋಜನ್'ನ ಶೇಕಡಾವಾರು ಪ್ರಮಾಣ ಎಷ್ಟಿರುತ್ತದೆ?
A. 35%
B. 47%●
C. 50%
D. 60%
47) ಟ್ರಯಂಪ್ ಯುದ್ಧ ವಿಮಾನಗಳನ್ನು ಖರೀದೀಸಲು ಭಾರತ ಈಚೆಗೆ ಕೆಳಕಂಡ ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿತು?
A. ಫ್ರಾನ್ಸ್
B. ಅಮೆರಿಕ
C. ರಷ್ಯಾ●
D. ಜರ್ಮನಿ
48) ನಾಸಾ ಜಗತ್ತಿನ ಅತಿದೊಡ್ಡ ಹಾಗೂ ಅತ್ಯಂತ ಶಕ್ತಿಶಾಲಿ ರಾಕೆಟ್ 'SLS' ನಿರ್ಮಿಸುತ್ತಿದೆ. ಅದರ ವಿಸ್ತಾರ ರೂಪ ಏನು?
A. Space Launch Syestem●
B. Space Launch Satellite
C. Space Launch setup
D. ಮೇಲ್ಕಂಡ ಯಾವುದೂ ಅಲ್ಲ
49) ಈ ಕೆಳಗಿನವರಲ್ಲಿ ಮಂದಗಾಮಿ ನಾಯಕರಲ್ಲದವರು ಯಾರು?
1) ದಾದಾಬಾಯಿ ನವರೋಜಿ ಮತ್ತು ಸುರೇಂದ್ರನಾಥ್ ಬ್ಯಾನರ್ಜಿ
2) ಎಂ ಜಿ ರಾನಡೆ ಮತ್ತು ಮದನ್ ಮೋಹನ್ ಮಾಳವೀಯ
3) ವಿ ಡಿ ಸಾವರ್ಕರ್ ಮತ್ತು ಬಿಪಿನ್ ಚಂದ್ರಪಾಲ್ ##
4) ಬದ್ರುದ್ದೀನ್ ತ್ಯಾಬ್ಜಿ ಮತ್ತು ಫಿರೋಜ್ ಷಾ ಮೆಹ್ತಾ
50) ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯದ ಮಹತ್ವಾಕಾಂಕ್ಷೆಯ ಹೃದಯ್ (Hriday) ಯೋಜನೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
1) ವನ್ಯಜೀವಿ ತಾಣಗಳ ಅಭಿವೃದ್ಧಿ
2) ಪಾರಂಪರಿಕ ತಾಣಗಳ ಅಭಿವೃದ್ಧಿ ##
3) ಪಾರಂಪರಿಕ ಗ್ರಂಥಗಳ ಅಭಿವೃದ್ಧಿ
4) ಹೃದ್ರೋಗಿಗಳ ಉಚಿತ ಶಸ್ತ್ರ ಚಿಕಿತ್ಸೆ
★ಇತಿಹಾಸ ಚರ್ಚಾಕೂಟ★
ಭಾರತ ತಂಡದ ಟೆಸ್ಟ್ ಆಟಗಾರನಾದ ಕೆ.ಎಲ್.ರಾಹುಲ್ ಕರ್ನಾಟಕದ ಯಾವ ಜಿಲ್ಲೆಗೆ ಸಂಬಧಿಸಿದ್ದಾರೆ
ಅ) ಕೊಡಗು
ಬ) ಬೆಂಗಳೂರು
ಕ) ಮಂಗಳೂರು
ಡ) ಬೆಳಗಾವಿ
C✔️✔️
ಈ ಕೆಳಗಿನವುಗಳಲ್ಲಿ ವಿಶ್ವದ ಅತಿದೊಡ್ಡ ರೇಡಿಯೋ ಟೆಲಿಸ್ಕೋಪ್
ಅ) ಫಾಸ್ಟ್
ಬ) ಫ್ಯುರಿಯಸ್
ಕ) ರೇಂಜರ್
ಡ) ಡಿಕ್ಕಿ
A✔️✔️
ಜಗತ್ತಿನ ಪ್ರಥಮ ರೋಬಾಟ್ ವಕೀಲನನ್ನು ಯಾವ ದೇಶ ನಿರ್ಮಾಣ ಮಾಡಿದೆ
ಅ)ಚೀನಾ
ಬ) ರಷ್ಯಾ
ಕ) ಬ್ರಿಟನ್
ಡ) ಅಮೆರಿಕಾ
D✔️✔️
ಭಾರತದಲ್ಲಿರುವ ಅಂದಾಜು ಮೊಬೈಲ್ ಬಳಕೆದಾರರು
ಅ) 100 ಕೋಟಿ
ಬ) 75 ಕೋಟಿ
ಕ) 50 ಕೋಟಿ
ಡ) 90 ಕೋಟಿ
A✔️✔️
ಜಗತ್ತಿನ ಮೊಟ್ಟಮೊದಲ '3D ಪ್ರಿಂಟೆಡ್ ಆಫೀಸ್' ಹೊಂದಿದ ಸರ್ಕಾರ
ಅ) ಅಮೆರಿಕ ಸರ್ಕಾರ
ಬ) ಫ್ರಾನ್ಸ್ ಸರ್ಕಾರ
ಕ) ಬ್ರೆಜಿಲ್ ಸರ್ಕಾರ
ಡ)ದುಬೈ ಸರ್ಕಾರ
D✔️✔️
ಇಸ್ರೋ ದಾಖಲೆಯ 22 ಉಪಗ್ರಹಗಳನ್ನು ಉಡಾವಣೆ ಮಾಡಿದ ದಿನ
ಅ) ಜೂನ್ 20
ಬ) ಜೂನ್ 21
ಕ) ಜೂನ್ 22
ಡ) ಜೂನ್ 23
A✔️✔️
ಚೀನಾದ ಬಾಹ್ಯಾಕಾಶ ಕೇಂದ್ರ ಯೋಜನೆ ಹೆಸರು
ಅ) ಟಿಯಾನ್ ಹಾಂಗ್
ಬ) ಫಾಸ್ಟ್ ಚೆಕ್
ಕ) ಟಿಯಾನ್ ಕಾಂಗ್
ಡ) ಫಾಸ್ಟ್ ಕೇರ್
A✔️✔️
ಭಾರತದಲ್ಲಿ ಅಂತರ್ಜಾಲ ಬಳಕೆಯಲ್ಲಿ ಮೊದಲು ಸ್ಥಾನದಲ್ಲಿರುವ ರಾಜ್ಯ
ಅ) ತಮಿಳುನಾಡು
ಬ) ಕರ್ನಾಟಕ
ಕ) ಮಹಾರಾಷ್ಟ್ರ
ಡ) ಕೇರಳ
C✔️✔️
ಇತ್ತೀಚೆಗೆ ಭಾರತದ ಯಾವ ನಗರದಲ್ಲಿ BSE ಕೇಂದ್ರವನ್ನು ಸ್ಥಾಪಿಸಲಾಗಿದೆ
ಅ) ಲಕ್ನೋ
ಬ) ಪಾಟ್ನಾ
ಕ) ಶಿಲ್ಲಾಂಗ್
ಡ) ಶಿಮ್ಲಾ
ವಿಜಯಕುಮಾರ್ ಕೆ:
24th centre
ಅಭಿಷೇಕ ಈಟಿ:
D✔️✔️
ಈ ಕೆಳಗಿನ ಕವಿಗಳಲ್ಲಿ ಯಾರು ರಾಷ್ಟ್ರ ಕವಿಯಾಗಿರಲಿಲ್ಲ
ಅ) ಕುವೆಂಪು
ಬ) ಗೋವಿಂದ ಪೈ
ಕ) ದ.ರಾ.ಬೇಂದ್ರೆ
ಡ) ಜಿ.ಎಸ್.ಶಿವರುದ್ರಪ್ಪ
C✔️✔️
2015-16 ನೇ ಬಜೆಟ್ನಲ್ಲಿ ಕೇಂದ್ರ ಸರ್ಕಾರವು ರದ್ದುಪಡಿಸಿದ ನೇರ ತೆರಿಗೆ
ಅ) ಸಂಪತ್ತು ತೆರಿಗೆ
ಬ) ಆಸ್ತಿ ತೆರಿಗೆ
ಕ) ವೃತ್ತಿ ತೆರಿಗೆ
ಡ) ಕೃಷಿ ತೆರಿಗೆ
A✔️✔️
ಪ್ರಾಥಮಿಕ ವಲಯದಿಂದ ಹೆಚ್ಚು ಕೊಡುಗೆ ನೀಡುತ್ತಿರುವ ಕರ್ನಾಟಕದ ಜಿಲ್ಲೆ
ಅ) ಬೆಳಗಾವಿ
ಬ) ಶಿವಮೊಗ್ಗ
ಕ) ಚಿಕ್ಕಮಗಳೂರು
ಡ) ಕಲಬುರ್ಗಿ
A✔️✔️
ಕರ್ನಾಟಕ ರಾಜ್ಯ ಹಣಕಾಸು ಆಯೋಗದ ಪ್ರಥಮ ಅಧ್ಯಕ್ಷರು
ಅ) ಜಿ.ತಿಮ್ಮಯ್ಯ
ಬ) ಕೆ.ಪಿ.ಸುರೇಂದ್ರನಾಥ್
ಕ) ಎ.ಜಿ.ಕೋಡ್ಗಿ
ಡ) ಸಿ.ಜಿ.ಚಿನ್ನಸ್ವಾಮಿ
A✔️✔️
'ಸೂಪರ್ ಮೂನ್' ಎಂಬ ಪರಿಕಲ್ಪನೆಯನ್ನು ಮೊದಲಬಾರಿಗೆ ಯಾವ ವರ್ಷದಲ್ಲಿ ನೀಡಲಾಯಿತು
ಅ) 1976
ಬ) 1977
ಕ) 1978
ಡ) 1979
D✔️✔️
ಜಿ.ಎಸ್.ಟಿ ಮಂಡಳಿ ರಚನೆಯ ಕಾರ್ಯದರ್ಶಿ
ಅ) ಅರುಣ್ ಗೋಯಲ್
ಬ) ವಿಜಯ್ ಗೋಲ್
ಕ) ಅರುಣ್ ಜೇಟ್ಲಿ
ಡ) ಪ್ರಕಾಶ್ ಕುಮಾರ್
A✔️✔️
6 ನೇ ಹಾರ್ಟ್ ಆಫ್ ಏಷ್ಯಾ ಸಮಾವೇಶ 2016 Dec 04 ರಂದು ಯಾವ ನಗರದಲ್ಲಿ ನಡೆಯಿತು
ಅ) ಜಲಂಧರ್
ಬ) ಮೊಹಾಲಿ
ಕ) ಅಮೃತಸರ
ಡ) ಚಂಡೀಗಢ
C✔️✔️
ಜಿ.ಎಸ್. ಟಿ ಅನುಮೋದಿಸಿದ 23 ರಾಜ್ಯಗಳ ಪಟ್ಟಿಯಲ್ಲಿ ಕೆಳಗಿನ ಯಾವ ರಾಜ್ಯವು ಸೇರಿಲ್ಲ
ಅ) ಅಸ್ಸಾಂ
ಬ) ಬಿಹಾರ
ಕ) ಕರ್ನಾಟಕ
ಡ) ಜಾರ್ಖಂಡ್
C✔️✔️
ಕರ್ನಾಟಕ ಜ್ಞಾನ ಆಯೋಗದ ಪ್ರಸ್ತುತ ಅಧ್ಯಕ್ಷರು
ಅ) ಕಸ್ತೂರಿ ರಂಗನ್
ಬ) ನಂಜುಂಡಪ್ಪ
ಕ) ಕೆ.ಸದಾಶಿವ
ಡ) ಸುಬ್ರಮಣ್ಯ
A✔️✔️
ನಾಸಾ ವಿನ್ಯಾಸಗೊಳಿಸಿದ ಬೃಹತ್ ಬಾಹ್ಯಾಕಾಶ ದೂರದರ್ಶಕ
ಅ) ಜೇಮ್ಸ್ ವೆಬ್
ಬ) ಬಾಲ್ ಏರೋಸ್ಪೇಸ್
ಕ) ಲಾಂಗ್ ರೇಂಜ್
ಡ) ಟೆನ್ನಿಸ್ ಕೋರ್ಟ್
A✔️✔️
ದೇಶೀಯವಾಗಿ ತಯಾರಿಸಲಾದ ಅತೀ ದೊಡ್ಡ ಸಮರನೌಕೆ
ಅ) ಐ ಎನ್ ಎಸ್ ಮಡಂಗಾವ್
ಬ) ಐ ಎನ್ ಎಸ್ ಕೊಲ್ಕತ್ತಾ
ಕ) ಐ ಎನ್ ಎಸ್ ಚೆನ್ನೈ
ಡ) ಐ ಎನ್ ಎಸ್ ವಿಶಾಖಪಟ್ಟಣಂ
C✔️✔️
ಸುಪ್ರೀಂ ಕೋರ್ಟ್ ನ 44 ನೇ CJI ಆಗಿ ಜಗದೀಶ್ ಸಿಂಗ್ ಖೇಹರ್ ಅವರು ಯಾವ ದಿನದಂದು ಅಧಿಕಾರ ವಹಿಸಿಕೊಳ್ಳುತ್ತಾರೆ
ಅ) 2017 Jan 03
ಬ) 2017 Jan 04
ಕ) 2017 Jan 05
ಡ) 2017 Jan 06
B✔️✔️
Toshiba ಕಂಪನಿ ಮೂಲತಃ ಯಾವ ದೇಶದ್ದು
ಅ) ಜರ್ಮನಿ
ಬ) ಚೀನಾ
ಕ) ದಕ್ಷಿಣ ಕೊರಿಯಾ
ಡ) ಜಪಾನ್
D✔️✔️
NCERT ಸ್ಥಾಪನೆಯಾದ ವರ್ಷ
ಅ) 1960
ಬ) 1961
ಕ) 1962
ಡ) 1963
B✔️✔️
CBSE ಸ್ಥಾಪನೆಯಾದ ವರ್ಷ
ಅ) 1960
ಬ) 1961
ಕ) 1962
ಡ) 1963
C✔️✔️
NAAC ನ ಕೇಂದ್ರ ಕಛೇರಿ ಎಲ್ಲಿದೆ
ಅ) ಮುಂಬೈ
ಬ) ಬೆಂಗಳೂರು
ಕ) ನವದೆಹಲಿ
ಡ) ಚೆನ್ನೈ
B✔️✔️
2016-17 ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದ ಈ ಕೆಳಕಂಡ ಯಾವ ಎರಡು ಜಿಲ್ಲೆಗಳಲ್ಲಿ ಆಯುಷ್ ಆಸ್ಪತ್ರೆಗಳನ್ನು ಪ್ರಾರಂಭಿಸಲು ಅನುಮೋದನೆ ನೀಡಿದೆ
ಅ) ಗದಗ& ಮಂಗಳೂರು
ಬ) ಕೊಡಗು & ಚಾಮರಾಜನಗರ
ಕ) ಕಲಬುರಗಿ & ಬಳ್ಳಾರಿ
ಡ) ಮೈಸೂರು & ಮಂಡ್ಯ
A✔️✔️
ಈ ಕೆಳಕಂಡ ಯಾವ ದೇಶದಲ್ಲಿ ತ್ಯಾಜ್ಯ ಪದಾರ್ಥಗಳಿಗೆ ಕೊರತೆ ಉಂಟಾಗಿದ್ದು, ವಿದೇಶಗಳಿಂದ ಕೊಳಚೆ ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತಿದೆ
ಅ) ಮಲೇಶಿಯಾ
ಬ) ಇಸ್ರೇಲ್
ಕ) ಸ್ವೀಡನ್
ಡ) ಜಪಾನ್
C✔️✔️
ಇತ್ತೀಚೆಗೆ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಿಗೆ ಅಪ್ಪಳಿಸಿದ ಚಂಡಮಾರುತಕ್ಕೆ 'ವಾರ್ಧಾ' ಎಂಬ ಹೆಸರನ್ನು ಯಾವ ದೇಶ ನಾಮಕರಣ ಮಾಡಿದೆ
ಅ) ಪಾಕಿಸ್ತಾನ
ಬ) ಆಸ್ಟ್ರೇಲಿಯಾ
ಕ) ಜರ್ಮನಿ
ಡ) ಶ್ರೀಲಂಕಾ
A
ಇತ್ತೀಚೆಗೆ ಬಿಡುಗಡೆಯಾದ 2 ಸಾವಿರ ಮುಖಬೆಲೆಯ ನೋಟುಗಳಲ್ಲಿ 'ನ್ಯಾನೋ ಚಿಪ್' ಅಳವಡಿಸಲಾಗಿದೆಯೇ?
ಅ) ಹೌದು
ಬ) ಇಲ್ಲ
ಕ) ಹೌದು/ಇಲ್ಲ
ಡ)ಊಹಿಸಲು ಅಸಾಧ್ಯ
D✔️✔️
ಮೈಸೂರು ರಾಜ್ಯಕ್ಕೆ "ಕನಾ೯ಟಕ" ಎಂದು ನಾಮಕರಣ ಮಾಡಿದ್ದು ಯಾವಾಗ ?
a) ೧೯೫೬
b) ೧೯೭೩
c) ೧೯೫೦
d) ೧೯೮೦
B✔️
ವಿಶ್ವದ ಅತ್ಯಂತ ಆಳದ ಮತ್ತು ಉದ್ದದ ಸಂಚಾರ ಸುರಂಗ “ಗಾತ್ಥರ್ಡ್ ಬೇಸ್ ಟನಲ್ (Gotthard Base Tunnel)” ಯಾವ ದೇಶದಲ್ಲಿದೆ?
Aಸ್ವಿಟ್ಜರ್ಲ್ಯಾಂಡ್
Bರಷ್ಯಾ
Cಕೆನಡಾ
Dಜಪಾನ್
A✔️
ಬಕ್ಸಾರ್ ಕದನದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಒಕ್ಕೂಟದಲ್ಲಿ ಈ ಕೆಳಗಿನ ಯಾರು ಸೇರ್ಪಡೆಯಾಗಿರಲಿಲ್ಲ?
1) ಬಂಗಾಳದ ನವಾಬ ಮೀರ್ ಖಾಸಿಂ
2) ಔದನ ನವಾಬ ಶೂಜಾ ಉದ್ ದೌಲ್
3) 2ನೇ ಬಾಜಿರಾಯ
4) ಮೊಘಲ್ ದೊರೆ ಷಾ ಆಲಂ
C✔️
■.ಭಾರತದ ಪ್ರಾಚೀನ ನಾಗರಿಕತೆಯಲ್ಲಿನ ವಿದ್ವಾಂಸರ ಸ್ನಾನದ ಕೊಳ ಕಂಡು ಬರುವ ಸ್ಥಳ ?????
1] ಕಾಲಿಬಂಗಲ್
2] ಲೋಥಲ್
3] ಮೊಹೆಂಜೋದರೋ
4] ಇವುಗಳಲ್ಲಿ ಯಾವುದು ಅಲ್ಲ
C✔️
. ಯಾರ ಜನ್ಮದಿನ ವನ್ನು ’ಜಲದಿನ’ ವನ್ನಾಗಿ ಆಚರಿಸಲು ಘೋಷಿಸಲಾಗಿದೆ?
a) ಸ್ವಾಮಿ ವಿವೇಕಾನಂದ
b) ಡಾ.ಬಿ ಆರ್ ಆಂಬೇಡ್ಕರ್
c) ಲಾಲ್ ಬಹದ್ದೂರ್ ಶಾಸ್ತ್ರಿ
d) ಅಟಲ್ ಬುಇಹಾರಿ ವಾಜಪೇಯ್
B✔️
. ಅಂತರ್ಜಾಲ ಬಳಕೆಯಲ್ಲಿ ಮೊದಲ ಸ್ಥಾನ ದಲ್ಲಿರುವ ರಾಜ್ಯ ಯಾವುದು?
a) ಗುಜರಾತ್
b) ರಾಜಸ್ಥಾನ
c) ಮಧ್ಯಪ್ರದೇಶ
d) ಮಹಾರಾಷ್ಟ್ರ
D✔️
ಭಾರತೀಯ ನೌಕಾಪಡೆಯ ಮುಖ್ಯಸ್ಥರನ್ನು ಏನೆಂದು ಕರೆವರು?
a) ಜನರಲ್
b) ಅಡ್ಮಿರಲ್
c) ಕರ್ನಲ್
d) ಮೇಲಿನ ಎಲ್ಲವು
B✔️
ಮ್ಯಾನ್ ಬೂಕರ್ ಪ್ರಶಸ್ತಿಯನ್ನು ಯಾವಾಗ ಸ್ಥಾಪಿಸಲಾಯಿತು?
a) 1970
b) 1975
c) 1972
d) 1969
D✔️
ಇರಾನ್ ದೇಶದ ರಾಜಧಾನಿ ಯಾವುದು?
a) ತೆಹರಾನ್
b) ಬಾಗ್ದಾದ್
c) ಜಾಬೋಲ್
d) ಇವುಗಳಾವುವೂ ಅಲ್ಲ
A✔️
"ದೇವರ ನಾಡು" ಎಂದೇ ಖ್ಯಾತವಾದ ರಾಜ್ಯ ಯಾವುದು?
a) ಕರ್ನಾಟಕ
b) ಆಂಧ್ರ ಪ್ರದೇಶ
c) ತಮಿಳುನಾಡು
d) ಕೇರಳ
D✔️
ಪ್ರಥಮ ಆಸಿಯಾನ್ ಸಮ್ಮೇಳನ ನಡೆದದ್ದು ಯಾವಾಗ?
a) 1976 ಫೆಬ್ರವರಿ 28
b) 1976 ಫೆಬ್ರವರಿ 26
c) 1976 ಫೆಬ್ರವರಿ 25
d) 1976 ಫೆಬ್ರವರಿ 23
D✔️
ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು ಯಾವಾಗ?
a) 2014 ಜೂನ್ 26
b) 2014 ಮೇ 26
c) 2014 ಏಪ್ರೀಲ್ 26
d) 2014 ಮಾರ್ಚ್ 26
B✔️
ದೇಶೀಯ ಗೋ ತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಉದ್ದೇಶಕ್ಕೆ ಜಾರಿ ತರಲಾದ ಯೋಜನೆ ಯಾವುದು?
a) ಗೋರಕ್ಷಾ ಮಿಷನ್
b) ಗೋಕುಲ್ ಮಿಷನ್
c) ಗೋ ರಕ್ಷಣಾ ಸಮಿತಿ
d) ಮೇಲಿನ ಯಾವುದು ಅಲ್ಲ
B✔️
ಮರಾಠರ ದೊರೆ ಛತ್ರಪತಿ ಶಿವಾಜಿ ಬೋಸ್ಲೆ ಅವರನ್ನು ಏನೆಂದು ಕರೆಯಲಾಗುತ್ತದೆ?
a) ಭಾರತೀ ಸೇನಾ ಪಿತಾಮಹ
b) ಭಾರತೀಯ ನೌಕಾಪಡೆಯ ಪಿತಾಮಹ
c) ಭಾರತೀಯ ಏರ್ ಫೋರ್ಸ್ ಪಿತಾಮಹ
d) ಮೇಲಿನ ಯಾವುದು ಅಲ್
B✔️
ಕಿರುತಟ್ಟೆಗಳ ಜೀವಿತಾವಧಿ
ಎಷ್ಟು?
1) 10 ದಿನಗಳು.
2) 12 ದಿನಗಳು.
3) 14 ದಿನಗಳು.
4) 20 ದಿನಗಳು.
B✔️
. ಯಾವ ರಾಜ್ಯವು ಜನವರಿ 12ರಂದು ಮೊತ್ತ ಮೊದಲ ಸೌರಶಕ್ತಿ ಚಾಲಿತ ದೋಣಿ ಸೇವೆಯನ್ನು ಆರಂಭಿಸುವುದಾಗಿ ಹೇಳಿದೆ?
a) ಕರ್ನಾಟಕ
b) ಕೇರಳ
c) ಮಧ್ಯಪ್ರದೇಶ
d) ರಾಜಸ್ಥಾನ
B✔️
ಹಳೆಶಿಲಾಯುಗದ ಜನರು ಮೊದಲು
ಸಾಕಿದ್ದು ಯಾವ ಪ್ರಾಣಿಯನ್ನು ??
1) ಬೆಕ್ಕು.
2) ನಾಯಿ.
3) ಕುದುರೆ.
4) ಕುರಿ.
B✔️
. ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಗೆ ಯಾವ ರಾಜ್ಯದಲ್ಲಿ ಚಾಲನೆ ದೊರೆಯಿತು?
a) ಮಧ್ಯಪ್ರದೇಶ
b) ಉತ್ತರಪ್ರದೇಶ
c) ರಾಜಸ್ಥಾನ
d) ಗುಜರಾತ್
B✔️
. ಪ್ರಸ್ತುತ ಲೋಕಸಭಾಧಕ್ಷರು ಯಾರು?
a) ಮಮತಾ ಬ್ಯಾನರ್ಜಿ
b) ಸುಮಿತ್ರಾ ಮಹಾಜನ್
c) ಸೋಮನಾಥ ಚಟರ್ಜಿ
d) ಇವರಾರೂ ಅಲ್ಲ
B✔️🍾
.ಕರ್ನಾಟಕದ ಕುಲ ಪುರೋಹಿತ ಎಂದು ನಾಮಾಂಕಿತ ರಾದವರು....
a) ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್
b) ಶ್ರೀ ಆಲೂರು ವೆಂಕಟ ರಾಯರು
c) ಶ್ರೀ ನರಸಿಂಹಾ ಚಾರ್ಯರು
d) ಶ್ರೀ ಕುವೆಂಪು
B✔️👌👌
.ಗಾಯಿತ್ರಿ ಮಂತ್ರವು ಯಾವ ವೇದದಲ್ಲಿ ಕಂಡುಬರುತ್ತದೆ?
a) ಋಗ್ವೇದ
b) ಯಜುರ್ವೇದ
c) ಸಾಮವೇದ
d) ಅಥರ್ವಣವೇದ
A✔️
ಭೂಮಿ ಮತ್ತು ಚಂದ್ರನ ನಡುವೆ
ಇರುವ ಅಂತರವನ್ನು ನಿಖರವಾಗಿ ಈ
ಕೆಳಗಿನ ಯಾವ ವಿಧಾನ/ಸಾಧನದಿಂದ
ಅಳೆಯಲಾಗಿದೆ?
1) ಹಬಲ್ ನ ಟೆಲಿಸ್ಕೋಪ್.
2) ಯುರೇನಿಯಂ.
3) ರಿಟ್ರೋ ರಿಫ್ಲೆಕ್ಟರ್.
4) ಮೇಲಿನ ಯಾವುದು ಅಲ್ಲ.
C✔️
■ಯುಪ್ರೆಟೆಸ್ ಮತ್ತು ಟೈಗ್ರಿಸ್ ನದಿಗಳ ದಡದ ಮೇಲೆ ಉಗಮಗೊಂಡ ನಾಗರಿಕತೆ ಯಾವುದು???
1] ಹರಪ್ಪ ನಾಗರಿಕತೆ
2] ಈಜಿಪ್ಟ್ ನಾಗರಿಕತೆ
3] ಚೀನಾ ನಾಗರಿಕತೆ
4] ಮೆಸಪಟೋಮಿಯ ನಾಗರಿಕತೆ
D✔️
ರಾಯಚೂರ್ ದಾವೋಬ್ ಎಂಬುದು ಈ ನದಿಗಳ ನಡುವೆ ಇದೆ.
a) ಕಾವೇರಿ ಮತ್ತು ಕೃಷ್ಣ
b) ಕೃಷ್ಣ ಮತ್ತು ಗೋದಾವರಿ
c) ಕಾವೇರಿ ಮತ್ತು ಗೋದಾವರಿ
d) ಕೃಷ್ಣ ಮತ್ತು ತುಂಗಾಭದ್ರ
D✔️
.ಮಾಸ್ತಿ ಯವರ ಕಾವ್ಯನಾಮ ಯಾವುದು ?
a) ಶ್ರೀನಿವಾಸ
b) ಕಿರುವೆಂಕಟ
c) ಶ್ರೀಧರಾಚಾಯ೯
d) ಗುಹೇಶ್ವರ
A✔️
ಜ್ಞಾನ ಸಾಗರ ತಯಾರಕರು :-ಶ್ರೀನಿವಾಸ್ ಹೆಚ್ ಎನ್ ,ಉಪನ್ಯಾಸಕರು
( ಹೊಗಳಗೆರೆ ಗ್ರಾಮ ,,ಶ್ರೀನಿವಾಸಪುರ ತಾಲ್ಲೂಕು,,,ಕೋಲಾರ ಜಿಲ್ಲೆ)
Editing Date:31/12/2016 ...Time-08:00 A M
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best
( ಹೊಗಳಗೆರೆ ಗ್ರಾಮ ,,ಶ್ರೀನಿವಾಸಪುರ ತಾಲ್ಲೂಕು,,,ಕೋಲಾರ ಜಿಲ್ಲೆ)
Editing Date:31/12/2016 ...Time-08:00 A M
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best
*1) ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ ಅಂಡ್ ಸೈನ್ಸ್ ನೀಡುವ ೨೦೧೬ ರ ಗೌರವಾರ್ಥ ಅಕಾಡೆಮಿ ಪ್ರಶಸ್ತಿ ಪಡೆದ ನಟ ಯಾರು?*
*ಜಾಕಿಚಾನ್*
*೨)ಭಾರತದ ವಾಣಿಜ್ಯ ಕೈಗಾರಿಕೆ ಒಕ್ಕೂಟ ದ ನೂತನ ಅಧ್ಯಕ್ಷರು ಯಾರು?*
*ಪಂಕಜ್ ಪಟೇಲ್*
*೩)ಇತ್ತಿಚೇಗೆ ಯಾವ ರಾಜ್ಯ ಸರ್ಕಾರ ಉಚಿತ ವಿದ್ಯುತ್ ಒದಗಿಸಲು ಹರ ಘರ್ ಬಿಲ್ಜೇ ಲಗ್ವತಾರ್ ಎಂಬ ಯೋಜನೆಯನ್ನು ಜಾರಿಗೆ ತಂದ ರಾಜ್ಯ ಯಾವದು?*
*ಬಿಹಾರ್*
*೪)ರಾಜನಿಗೆ ಗರುಡರೆಂಬ ವಿಶೇಷ ಅಂಗರಕ್ಷಕ ಪಡೆಯನ್ನು ಹೊಂದಿದ್ದ ಕನ್ನಡ ಸಾಮ್ರಾಜ್ಯ ಯಾವದು?*
*ಹೊಯ್ಸಳರು*
*೫) ಚಿರಾಪುಂಜಿಗೆ ಇರುವ ಇನ್ನೋಂದೆಸರೇನು?*
*ಸೋಹ್ರಾ*
1. ವಿಶ್ವದ ಅತಿ ಎತ್ತರದ ಶಿವಾಜಿ ಪ್ರತಿಮೆಯನ್ನು ಮುಂಬೈ ಕಡಲ ತೀರದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಅಂದಹಾಗೆ ಆ ಪ್ರತಿಮೆ ಎಷ್ಟು ಎತ್ತರದ್ದಾಗಿರಲಿದೆ?
A. 162 ಮೀ
B. 172ಮೀ
C. 182 ಮೀ
D. 192 ಮೀ.●●
2. ಟಾಟಾ ಸಮೂಹದ 3 ಕಂಪನಿಗಳಿಂದ ಕೆಳಕಂಡ ಯಾರನ್ನು ಹೊರಹಾಕಲು ಟಾಟಾ ಸನ್ಸ್ ನಿರ್ಧರಿಸಿದೆ?
A. ಸೈರಸ್ ಮಿಸ್ತ್ರಿ
B. ನುಸ್ಲಿ ವಾಡಿಯಾ●●
C. ರತನ್ ಟಾಟಾ
D. ಸಿದ್ದಾಂತ ಮಿತ್ರಾ
3. ಜನವರಿ 20ರಿಂದ ಕೆಳಕಂಡ ಯಾವ ನಗರದಲ್ಲಿ ಅದ್ದೂರಿ 'ಸಾಹಿತ್ಯ ಸಂಭ್ರಮ' ಜರುಗಲಿದೆ?
A. ಬೆಳಗಾವಿ
B. ವಿಜಯಪುರ
C. ಕಲಬುರ್ಗಿ
D. ಧಾರವಾಡ ●●
4. ಕೆಳಕಂಡ ಯಾರಿಗೆ ಈಚೆಗೆ ಸಂದೇಶ ಪ್ರಶಸ್ತಿ ಘೋಷಣೆಯಾತು?
A. ಕಮಲಾ ಹಂಪನಾ●●
B. ಪ್ರಕಾಶ ರೈ●●
C. ಹಂಪ ನಾಗರಾಜಯ್ಯ
D. ವಿವೇಕ್ ರೈ
5. ಯಾವ ದೇಶದ ಸೇನಾ ವಿಮಾನ ಪತನಗೊಂಡು ಈಚೆಗೆ 92 ಜನರು ಸಾವನ್ನಪ್ಪಿದರು?
A. ರಷ್ಯಾ ●●
B. ಅಮೆರಿಕ
C. ಬ್ರಿಟನ್
D. ಫ್ರಾನ್ಸ್
6. 2014ರ 'ಮಕ್ಕಳ ಅಭಿವೃದ್ಧಿ ಸೂಚ್ಯಂಕ'ದಲ್ಲಿ ಪ್ರಥಮ ಸ್ಥಾನ ಗಳಿಸಿದ ಜಿಲ್ಲೆ ಯಾವುದು?
A. ದಕ್ಷಿಣ ಕನ್ನಡ ●●
B. ಚಿಕ್ಕಮಗಳೂರು
C. ಉಡುಪಿ
D. ಶಿವಮೊಗ್ಗ
7. 2014ರ 'ಮಕ್ಕಳ ಅಭಿವೃದ್ಧಿ ಸೂಚ್ಯಂಕ'ದಲ್ಲಿ ಕೊನೆಯ ಸ್ಥಾನ ಪಡೆದ ಜಿಲ್ಲೆ ಯಾವುದು?
A. ರಾಯಚೂರು ●●
B. ಕೊಪ್ಪಳ
C. ಕಲಬುರ್ಗಿ
D. ಯಾದಗಿರಿ
8. 2014ರ 'ಕರ್ನಾಟಕ ಆಹಾರ ಭದ್ರತಾ ಸೂಚ್ಯಂಕ'ದಲ್ಲಿ ಮೊದಲನೇ ಸ್ಥಾನ ಗಳಿಸಿದ ಜಿಲ್ಲೆ ಯಾವುದು?
A. ಧಾರವಾಡ ●●
B. ದ. ಕನ್ನಡ
C. ಉಡುಪಿ
D. ಬೆಂಗಳೂರು ನಗರ
9. 2014ರ 'ಕರ್ನಾಟಕ ಆಹಾರ ಭದ್ರತಾ ಸೂಚ್ಯಂಕ'ದಲ್ಲಿ ಕೊನೆಯ ಕ್ರಮಾಂಕ ಪಡೆದ ಜಿಲ್ಲೆ ಯಾವುದು?
A. ಚಿಕ್ಕಬಳ್ಳಾಪುರ●●
B. ರಾಯಚೂರು
C. ಕೊಪ್ಪಳ
D. ಬೆಂಗಳೂರು ಗ್ರಾಮೀಣ
10. 'ಆಹಾರ ಭದ್ರತಾ ಸೂಚ್ಯಂಕ'ದಲ್ಲಿ ಪ್ರಥಮ ಮತ್ತು ಕೊನೆಯ ಸ್ಥಾನ (176ನೇ) ಪಡೆದ ತಾಲೂಕುಗಳು ಯಾವುವು?
A. ಮಂಗಳೂರು - ಕುಷ್ಟಗಿ
B. ನವಲಗುಂದ - ಗುಡಿಬಂಡೆ
C. ಮಂಗಳೂರು - ಯಾದಗಿರಿ●●
D. ಉಡುಪಿ - ದೇವದುರ್ಗ
1. ಭಾರತ ಅರಬ್ ಒಕ್ಕೂಟದ 5ನೇ ಆವೃತ್ತಿಯ ಪಾಲುದಾರಿಕೆ ಸಮ್ಮೇಳನಕ್ಕೆ (Partnership Conference) ಕೆಳಕಂಡ ಯಾವ ನಗರ ಆತಿಥ್ಯ ವಹಿಸಲಿದೆ?
A. ನವದೆಹಲಿ
B. ಮಸ್ಕತ್●●
C. ದುಬೈ
D. ಮುಂಬೈ
2. ಇ-ಟೂರಿಸ್ಟ್ (e-Tourist) ವೀಸಾ ಸೌಲಭ್ಯವನ್ನು ಭಾರತ ಸರ್ಕಾರ ಈಗ ಎಷ್ಟು ದೇಶಗಳಿಗೆ ವಿಸ್ತರಿಸಿದೆ?
A. 141
B. 151
C. 161●●
D. 171
3. ಭಾರತದ ಕೆಳಕಂಡ ಯಾವ ಮಹಾನಗರ ಪಾಲಿಕೆ ಡಿಜಿಟಲ್ ಇಂಡಿಯಾ ರಜತ ಪ್ರಶಸ್ತಿಗೆ (Digital India Silver Award) ಪಾತ್ರವಾಯಿತು?
A. ಮೈಸೂರು
B. ಕೊಯಂಬತ್ತೂರ್●●
C. ಪುಣೆ
D. ಜೈಪುರ
4. ವಿಶ್ವಸಂಸ್ಥೆ ಕೆಳಕಂಡ ಯಾವ ದೇಶದಲ್ಲಿ ಶಾಂತಿಪಾಲನಾ ಕಾರ್ಯಾಚರಣೆಯನ್ನು (Peacekeeping Mission) ಡಿಸೆಂಬರ್ 2017ರವರೆಗೂ ಮುಂದುವರಿಸಲು ನಿರ್ಧರಿಸಿದೆ?
A. ದ. ಸುಡಾನ್●●
B. ನೈಜಿರಿಯಾ
C. ಘಾನಾ
D. ಚಿಲಿ
5. ಪುರುಷರ ಜೂನಿಯರ್ ಹಾಕಿ ವಿಶ್ವಕಪ್'ನ್ನು ಭಾರತದ ಕೆಳಕಂಡ ಯಾವ ನಗರದಲ್ಲಿ ಆಯೋಜಿಸಲಾಗುತ್ತದೆ?
A. ಹೈದರಾಬಾದ್
B. ಅಹಮದಾಬಾದ್
C. ಲಖನೌ●●
D. ಪುಣೆ
6. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ನೆರವಿನಲ್ಲಿ 2005ರಿಂದ 2008ರ ಅವಧಿಯಲ್ಲಿ ಕೆಳಕಂಡ ಯಾವ ಜಿಲ್ಲೆಗಳ ಮಾನವ ಅಭಿವೃದ್ಧಿ ವರದಿಗಳನ್ನು ತಯಾರಿಸಲಾಯಿತು?
A. ಕಲಬುರ್ಗಿ
B. ಮೈಸೂರು
C. ಉಡುಪಿ
D. ಮೈಸೂರು
ಉತ್ತರ: ABCD.
7. ನಾಲ್ಕು ಜಿಲ್ಲಾ ಮಾನವ ಅಭಿವೃದ್ಧಿ ವರದಿಗಳ ತಯಾರಿಕೆಯಿಂದ ಉತ್ತೇಜನಗೊಂಡ ಕರ್ನಾಟಕ ಸರ್ಕಾರ ಏಕಕಾಲದಲ್ಲಿ ಎಲ್ಲ 30 ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ತಯಾರಿಸಲು ಆದೇಶಿಸಿದ್ದು ಯಾವ ವರ್ಷ?
A. 2012
B. 2013
C. 2014●●
D. 2015
8. ಮಾನವ ಅಭಿವೃದ್ಧಿಯು ಜೀವನ ಮಟ್ಟ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಒಟ್ಟು ಎಷ್ಟು ಸೂಚಕಗಳನ್ನು (Index Indicaters) ಮಾನದಂಡವಾಗಿ ಬಳಸಲಾಗುತ್ತದೆ?
A. 8 ಸೂಚಕಗಳು
B. 9 ಸೂಚಕಗಳು
C. 10 ಸೂಚಕಗಳು
D. 11 ಸೂಚಕಗಳು●●
9. 2011ರ ಮಾನವ ಅಭಿವೃದ್ಧಿಯಲ್ಲಿ ಮೊದಲ ಕ್ರಮಾಂಕ ಪಡೆದ ಜಿಲ್ಲೆ ಯಾವುದು?
A. ಬೆಂಗಳೂರು ●●
B. ದ. ಕನ್ನಡ
C. ಉಡುಪಿ
D. ಕೊಡಗು
10. 2011ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೊನೆಯ ಸ್ಥಾನ ಗಳಿಸಿದ ಜಿಲ್ಲೆ ಯಾವುದು?
A. ರಾಯಚೂರು ●●
B. ಯಾದಗಿರಿ
C. ಕೊಪ್ಪಳ
D. ವಿಜಯಪುರ
Q). ಮಾನವ ಸಂಪನ್ಮೂಲ ಸೂಚ್ಯಾಂಕದಲ್ಲಿ
ಭಾರತಕ್ಕೆ ಯಾವ ಸ್ಥಾನವಿದೆ?
a) 108 ನೇ ಸ್ಥಾನ
b) 135 ನೇ ಸ್ಥಾನ
c) 110 ನೇ ಸ್ಥಾನ
d) 105 ನೇ ಸ್ಥಾನ
D
Q). ಭಾರತದ ರಾಷ್ಟ್ರೀಯ ಜಲಚರ ಪ್ರಾಣಿ
ಯಾವುದು?
a) ತಿಮಿಂಗಿಲ
b) ಡಾಲ್ಫಿನ್
c) ಸೀಲ್
d) ಆಮೆ
B
Q). ಗುವಾಹಟಿ ನಗರದ ನಗರ ಪ್ರಾಣಿಯಾಗಿ ಯಾವ
ಪ್ರಾಣಿಯನ್ನು ಘೋಷಿಸಲಾಗಿದೆ?
a) ಆಕಳು
b) ನಾಯಿ
c) ಡಾಲ್ಫಿನ್
d) ಕುದುರೆ
C
Q). ಕರ್ನಾಟಕದ ಗಾಂಧಿ ಎಂದೇ
ಖ್ಯಾತರಾಗಿರುವ ಹರ್ಡೀಕರ್ ಮಂಜಪ್ಪನವರ
ಸ್ಮಾರಕ ಭವನವನ್ನು ಜುಲೈ 2016 ರಂದು ಎಲ್ಲಿ
ಲೋಕಾರ್ಪಣೆ ಮಾಡಲಾಯಿತು?
a) ಆಲಮಟ್ಟಿ ಡ್ಯಾಂ ಸೈಟ್ ನಲ್ಲಿ
b) ತುಂಗಭದ್ರಾ ಡ್ಯಾಂ ಸೈಟ್ ನಲ್ಲಿ
c) ಕೆ.ಆರ್.ಎಸ್. ನಲ್ಲಿ
d) ಗದಗನಲ್ಲಿ
A
Q). "ವರ್ಲ್ಡ್ ಹಾರ್ಟ್ ಡೇ" (ವಿಶ್ವ ಹೃದಯ ದಿನ)
ವನ್ನು ಎಂದು ಆಚರಿಸಲಾಗುತ್ತದೆ?
a) ಆಗಷ್ಟ್ 18
b) ಸೆಪ್ಟೆಂಬರ್ 29
c) ಎಪ್ರೀಲ್ 10
d) ಸೆಪ್ಟೆಂಬರ್ 26
B
Q). ‘ಎಂ.ಎಸ್ ದೋನಿ: ದಿ ಅನ್ಟೋಲ್ಡ್ ಸ್ಟೋರಿ’
ಎಂಬ ಹೆಸರಿನ ಸಿನಿಮಾ ಟೀಮ್ ಇಂಡಿಯಾದ
ನಾಯಕ ಮಹೇಂದ್ರ ಸಿಂಗ್ ದೋನಿ ಅವರ
ಜೀವನಾಧರಿತವಾಗಿದ್ದು ಇದರಲ್ಲಿ ಧೋನಿಯವರ
ಪಾತ್ರ ಮಾಡಿದ ನಟ ಯಾರು?
a) ಅಕ್ಷಯ್ ಕುಮಾರ್
b) ವರುಣ್ ಧವನ್
c) ಸಿದ್ಧಾರ್ಥ ಮಲ್ಹೋತ್ರ
d) ಸುಶಾಂತ್ ಸಿಂಗ್ ರಜಪೂತ್
D
Q). ಭೂಮಿಗೆ ಹತ್ತಿರವಾದ ಗ್ರಹ ಯಾವುದು?
a) ಗುರು
b) ಶನಿ
c) ಶುಕ್ರ
d) ಮಂಗಳ
C
Q). ಜಗತ್ತಿನಲ್ಲಿಯೇ ಅತಿ ಹೆಚ್ಚು ಗೋಧಿ, ಭತ್ತ
ಬೆಳೆಯುವ ದೇಶ ಯಾವುದು?
a) ಜಪಾನ್
b) ಚೀನಾ
c) ರಷ್ಯಾ
d) ಭಾರತ
B
Q). "ಎ ಲೈಫ್ ಇನ್ ಡಿಪ್ಲೋಮಸಿ" ಎಂಬ
ಗ್ರಂಥವನ್ನು ಬರೆದವರು ಯಾರು?
a) ಎಂ.ಕೆ ರಸ್ಗೋತ್ರ
b) ಎಲ್ ಕೆ ಅಡ್ವಾಣಿ
c) ಅಟಲ್ ಬಿಹಾರಿ ವಾಜಪೇಯ
d) ವೀರಪ್ಪ ಮೋಯ್ಲಿ
A
Q). ‘ಡೂಮಾ’ ಎನ್ನುವುದು ಯಾವ ದೇಶದ
ಸಂಸತ್ತಿನ ಕೆಳಮನೆಯಾಗಿದೆ?
a) ಬ್ರಿಟನ್
b) ಸಿಂಗಾಪೂರ್
c) ವ್ಯಾಟಿಕನ್
d) ರಷ್ಯಾ
D
Q). 1971ರ ಬಾಂಗ್ಲಾ ವಿಮೋಚನಾ ಯುದ್ಧ
ಮತ್ತು 1999ರ ಕಾರ್ಗಿಲ್ ಯುದ್ಧಗಳ ಗೆಲುವಿನಲ್ಲಿ
ಪ್ರಮುಖ ಪಾತ್ರ ವಹಿಸಿದ ಮಿಗ್ - 21 ವಿಮಾನಗಳು
ಯಾವ ದೇಶದ ನಿರ್ಮಿತ ಯುದ್ಧ ವಿಮಾನಗಳಾಗಿವೆ?
a) ಅಮೇರಿಕಾ
b) ರಷ್ಯಾ
c) ಇರಾನ್
d) ಫ್ರಾನ್ಸ್
B
Q). 2017ರ ಸೆಪ್ಟೆಂಬರ್ ತಿಂಗಳಲ್ಲಿ 'ಕ್ಯಾಸಿನಿ’
ನೌಕೆಯು ತನ್ನ ಐತಿಹಾಸಿಕ ಯಾತ್ರೆಗೆ ವಿರಾಮ
ಹೇಳುತ್ತಿದೆ. ಇದು ಯಾವ ಗ್ರಹದ ಮಾಹಿತಿ
ನೀಡುತ್ತಿತ್ತು?
a) ಗುರು
b) ಶನಿ
c) ಬುಧ
d) ಮಂಗಳ
B
Q). ಸೆ.19 ರಿಂದ 26 ರವರೆಗೆ ವಿಶ್ವಸಂಸ್ಥೆ
ಸಾಮಾನ್ಯ ಸಭೆಯ ಎಷ್ಟನೇ ಅಧಿವೇಶನ
ನಡೆದಿತ್ತು?
a) 75
b) 74
c) 73
d) 71
D
Q). ‘ಮೆರಾಂತಿ’ ‘ಮಲಾಕಾಸ್’ ಎಂಬುವವು
ಚೀನಾದಲ್ಲಿ ಕಂಡುಬರುತ್ತಿದ್ದು ಇವು ಏನು?
a) ನಗರಗಳು
b) ಹೊಸ ಗಗನಚುಂಬಿ ಕಟ್ಟಡಗಳು
c) ನೂತನ ಅತೀ ವೇಗದ ರೈಲುಗಳು
d) ಚಂಡಮಾರುತಗಳು
D
Q). ‘ರಾಷ್ಟ್ರೀಯ ಶಿಕ್ಷಣ ನೀತಿ– 2016’ರ ಕರಡು
ಹಿಂಪಡೆಯಲು ಆಗ್ರಹಿಸುತ್ತಿರುವುದಕ್ಕೆ
ಕಾರಣವೇನು?
a) ಇದು ಪೂರ್ಣ ವಿದ್ಯಾರ್ಥಿಪರವಾಗಿದೆ
b) ಇದು ಸಂಪೂರ್ಣ ಶಿಕ್ಷಕರ ಪರವಾಗಿದೆ
c) ಇದು ಬಂಡವಾಳಶಾಹಿ ಪರವಾಗಿದೆ
d) ಇದು ಬಂಡವಾಳಶಾಹಿ ಪರ ಮತ್ತು ವಿದ್ಯಾರ್ಥಿ
ವಿರೋಧಿಯಾಗಿದೆ
D
Q). ಪ್ಯಾರಾಲಿಂಪಿಕ್ಸ್ 2016: ಜಾವೆಲಿನ್
ಥ್ರೋನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟವರು
ಯಾರು?
a) ದೇವೇಂದ್ರ ಮೆಹತಾ
b) ದೇವೇಂದ್ರ ಜಜಾರಿಯಾ
c) ಮನೀಶ್ ಶೇಖ್
d) ಶ್ರೀಕಾಂತ್ ಸಿಂಗ್ವಿ
B
Q). "ಎಂಬ್ರೇಯರ್" ಹಗರಣ ಯಾವುದಕ್ಕೆ
ಸಂಬಂಧಿಸಿದೆ?
a) ಹೆಲಿಕಾಪ್ಟರ್ ಹಗರಣ
b) ರಕ್ಷಣಾ ವಸ್ತುಗಳ ಹಗರಣ
c) ವಿಮಾನ ಹಗರಣ
d) ರೈಲ್ವೆ ವಸ್ತುಗಳಿಗೆ ಸಂಬಂಧಿಸಿದ ಹಗರಣ
C
Q). ಭಾರತದಲ್ಲಿ ನಿತ್ಯವೂ ಹುಟ್ಟಿಕೊಳ್ಳುವ
ಹೊಸ ಬಗೆಯ ಮಾರಣಾಂತಿಕ ರೋಗಾಣುಗಳ
ಪತ್ತೆಗೆ ಎಲ್ಲಿ ಸಂಶೋಧನಾ ಘಟಕವನ್ನು
ಸ್ಥಾಪಿಸಲಾಗಿದೆ?
a) ಮೈಸೂರು
b) ಭೂಪಾಲ್
c) ಬೆಂಗಳೂರು
d) ಮಂಗಳೂರು
C ✔
'ಸ್ಪರ್ಧಾಸೂಯ೯'-'..in ಕನ್ನಡ':
*. ದಕ್ಷಿಣ ಕನ್ನಡದ ಖ್ಯಾತ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ 2016ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಒಲಿದಿದೆ.
*.ಕೇಂದ್ರ ಸಾಹಿತ್ಯ ಅಕಾಡೆಮಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಬೊಳುವಾರು ಮಹಮ್ಮದ್ ಕುಂಞಿ ಅವರ ‘ಸ್ವಾತಂತ್ರ್ಯದ ಓಟ’ ಕಾದಂಬರಿಗೆ ಈ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿದೆ.
*.ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದ್ದು, ಫೆಬ್ರವರಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
*.ಸ್ವಾತಂತ್ರ್ಯದ ಓಟ ಕಾದಂಬರಿ 1150 ಪುಟಗಳನ್ನು ಹೊಂದಿದ್ದು, 2012ರ ಮಾರ್ಚ್ 17ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಿತ್ತು.
*. ಕಳೆದ ವರ್ಷ ಕೆ ವಿ ತಿರುಮಲೇಶ್ ಅವರ ‘ಅಕ್ಷರ ಕಾವ್ಯ’ ಕವನಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.
*. ISRO :
👉🏻 *ಸ್ಥಾಪನೆ* - ೧೯೬೯ ಆಗಸ್ಟ್ ೧೫
👉🏻 *ಕೇಂದ್ರ ಕಛೇರಿ* - ಬೆಂಗಳೂರು
👉🏻 *ಈಗಿನ (ಪ್ರಸ್ತುತ್) ಮುಖ್ಯಸ್ಥರು* - ಕಿರಣ ಕುಮಾರ್
👉🏻 *ಮೊದಲ ಉಪಗ್ರಹ* - ೧೯೭೫ ಏಪ್ರೀಲ್ ೧೯ ರಂದು ಆರ್ಯಭಟ್ ಉಪಗ್ರಹ ಉಡಾವಣೆ
💉 *ಇತ್ತೀಚಿನ ಉಡಾವಣೆ*
👉🏻 ಇದೇ ಮೊದಲ ಬಾರಿಗೆ *ಪಿ.ಎಸ್.ಎಲ್.ವಿ. ಸಿ - ೩೪* ರಾಕೆಟ್ ಮೂಲಕ ಏಕಕಾಲದಲ್ಲಿ ೧೭ ವಿದೇಶಿ ಮತ್ತು ೩ ದೇಶಿಯ ಸೇರಿ *ಒಟ್ಟು ೨೦* ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ.
👉🏻ಭಾರತದ ಆ ಮೂರು ಉಪಗ್ರಹಗಳು
📍ಕಾರ್ಟೋಸ್ಯಾಟ್ ೨ಸಿ
📍ಭಾರತೀಯ ವಿ.ವಿ.ವಿದ್ಯಾರ್ಥಿಗಳು ಸಿದ್ದಪಡಿಸಿದ ಎರಡು ನ್ಯಾನೋ ಉಪಗ್ರಹಗಳು
*ಸೂಚನೆ*
ಒಂದೇ ರಾಕೆಟ್ ನಲ್ಲಿ ಅತಿ ಹೆಚ್ಚು ಸಂಖ್ಯೆಯ ಉಪಗ್ರಹಗಳ ಉಡಾವಣೆ ಮಾಡಿ ದಾಖಲೆ ನಿರ್ಮಿಸಿದ ದೇಶ - *ರಷ್ಯಾ
* ಒಟ್ಟು ೩೩ ಉಪಗ್ರಹಗಳ ಉಡಾವಣೆ (೨೦೧೪ರಲ್ಲಿ)
*. MTCR - *Missile Technology Control Regime*
👉🏻 *ಸ್ಥಾಪನೆ* - ೧೯೮೭
👉🏻 *ಪ್ರಸ್ತುತ್* - *೩೫* ರಾಷ್ಟ್ರಗಳಿ ಈ ಗುಂಪಿಗೆ ಸೇರಿವೆ
( *ಭಾರತವು ೨೦೧೬* ರಲ್ಲಿ ಸೇರಿದೆ).
👉🏻 *ಉದ್ದೇಶ* -
ಕ್ಷಿಪಣಿ ಸಾಮಗ್ರಿಗಳು, ಸಲಕರಣೆಗಳುವಹಾಗೂ ಸಮೂಹನಾಶಕ ಅಸ್ತ್ರಗಳ ಸಾಗಾಟದ ಮೇಲೆ ನಿಗಾ ವಹಿಸುವುದು ಇದರ ರಾಷ್ಟ್ರಗಖ ಮುಖ್ಯ ಉದ್ದೇಶವಾಗಿದೆ.
☀️ ಜಾಗತಿಕ ಶಾಂತಿ ಸೂಚ್ಯಂಕ ೨೦೧೬
*.ಇನ್ ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಅಂಡ್ ಪೀಸ್(IEF) ಸಂಸ್ಥೆಯು ೧೬೩ ದೇಧಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ
*. ಮೊದಲ ಸ್ಥಾನ - ಐಸ್ ಲ್ಯಾಂಡ್
*.ಎರಡನೆಯ ಸ್ಥಾನ - ಡೆನ್ಮಾರ್ಕ್
*.ಭಾರತದ ಸ್ಥಾನ - ೧೪೧
*.ಕವಿ ಆರ್. ವಿಜಯರಾಘವನ್ ಮತ್ತು ಕವಯತ್ರಿ ಅಕ್ಷತಾ ಹುಂಚದಕಟ್ಟೆ ಅವರಿಗೆ 2015ರ ಡಾ.ಪು.ತಿ.ನ. ಕಾವ್ಯ ಪುರಸ್ಕಾರ ಲಭಿಸಿದೆ.
*.ವಿಜಯರಾಘವನ್ ಅವರ ‘ಅನುಸಂಧಾನ’ ಕವನ ಸಂಕಲನಕ್ಕೆ ಹಾಗೂ ಅಕ್ಷತಾ ಅವರ ‘ನೀರಮೇಲಣ ಗುಳ್ಳೆ’ ಕವನ ಸಂಕಲನಕ್ಕೆ ಪ್ರಶಸ್ತಿ ದೊರೆತಿದೆ. ಪ್ರಶಸ್ತಿಯು ₹ 25 ಸಾವಿರ ಮೊತ್ತವನ್ನೊಳಗೊಂಡಿದೆ ಎಂದು ಡಾ.ಪು.ತಿ.ನ. ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
*.ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 25ರಂದು ಬೆಂಗಳೂರಿನಲ್ಲಿ ನಡೆಯಲಿದೆ.
*.ವಿಜಯರಾಘವನ್ ವಿಮರ್ಶಕರಾಗಿ, ಅನುವಾದಕರಾಗಿಯೂ ಪ್ರಸಿದ್ಧರು. ಅಕ್ಷತಾ ತಮ್ಮ ‘ಅರ್ಹನಿಶಿ’ ಪ್ರಕಾಶನದ ಮೂಲಕ ಹಲವು ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದಾರೆ.
*.ದೇಶದಲ್ಲಿರುವ ಕಪ್ಪು ಹಣವನ್ನು ಪತ್ತೆ ಹಚ್ಚಲು ಆದಾಯ ತೆರಿಗೆ ಇಲಾಖೆ ದೇಶದಾದ್ಯಂತ ನಡೆಸಿದ ದಾಳಿಯಲ್ಲಿ ಈವರೆಗೆ ₹3,590 ಕೋಟಿ ಅಕ್ರಮ ಹಣ ಪತ್ತೆಯಾಗಿದೆ.
*.ಕೇಂದ್ರ ಸರ್ಕಾರ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 760 ಸ್ಥಳಗಳಲ್ಲಿ ದಾಳಿ ನಡೆಸಿದ್ದರು. ಹೀಗೆ ನಡೆಸಿದ ದಾಳಿಯಲ್ಲಿ ₹93 ಕೋಟಿ ಹೊಸ ನೋಟುಗಳೂ ಪತ್ತೆಯಾಗಿವೆ.
*.ಡಿಸೆಂಬರ್ 21ರ ವರೆಗೆ ನಡೆದ ಐಟಿ ದಾಳಿಯಲ್ಲಿ ₹3,590 ಕೋಟಿ ಪತ್ತೆಯಾಗಿದೆ. ಇದರಲ್ಲಿ ₹505 ಕೋಟಿಗಿಂತಲೂ ಹೆಚ್ಚು ಮೌಲ್ಯದ ಬಂಗಾರ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಏತನ್ಮಧ್ಯೆ, ಜಾರಿ ನಿರ್ದೇಶನಾಲಯ 215 ಮತ್ತು ಸಿಬಿಐ 185 ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಐಟಿ ಇಲಾಖೆ ಹೇಳಿದೆ.
*.ಪೋರ್ಚುಗಲ್ ಪ್ರಧಾನಿ ಆಂಟೊನಿಯೊ ಕೊಸ್ಟಾ ಅವರು 2017ರಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಮೊದಲ ವಿದೇಶಿ ನಾಯಕ ಎನಿಸಿಕೊಳ್ಳಲಿದ್ದಾರೆ.
*.ಕೊಸ್ಟಾ ಅವರು ಜನವರಿ 6ರಿಂದ 12ರವರೆಗೂ ಭಾರತದಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಬೆಂಗಳೂರು, ದೆಹಲಿ, ಗಾಂಧಿನಗರ ಮತ್ತು ಗೋವಾಗಳಿಗೆ ಭೇಟಿ ನೀಡಲಿದ್ದಾರೆ. ಜ.7ರಂದು ನವದೆಹಲಿಯಲ್ಲಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.
* ಬೆಂಗಳೂರಿನಲ್ಲಿ ಜ.8 ಮತ್ತು 9ರಂದು ನಡೆಯಲಿರುವ ಪ್ರವಾಸಿ ಭಾರತೀಯ ದಿವಸದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
☀️ ಅನಾಮಿಕ ಮೂಲಗಳಿಂದ ರಾಜಕೀಯ ಪಕ್ಷಗಳಿಗೆ ದೇಣಿಗೆ: ಬಿಜೆಪಿಗೆ ಸಿಂಹಪಾಲು!
21 Dec, 2016ಪ್ರಜಾವಾಣಿ ವಾರ್ತೆ
ನವದೆಹಲಿ: ಭಾರತದ ಏಳು ರಾಜಕೀಯ ಪಕ್ಷಗಳು 2015-2016ರ ಅವಧಿಯಲ್ಲಿ 1,744 ಮಂದಿಯಿಂದ ದೇಣಿಗೆ ಪಡೆದಿದ್ದು, ಒಟ್ಟು ₹102.02 ಕೋಟಿ ದೇಣಿಗೆ ಸಂಗ್ರಹವಾಗಿದೆ.
ಹೀಗೆ ಸಂಗ್ರಹವಾದ ದೇಣಿಗೆಯಲ್ಲಿ ಕೇಂದ್ರದಲ್ಲಿ ಆಡಳಿತಾರೂಢ ಪಕ್ಷ ಬಿಜೆಪಿಗೆ 613 ದಾನಿಗಳಿಂದ ಸಿಕ್ಕ ದೇಣಿಗೆ ₹76.85 ಕೋಟಿ! ಇತರ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಗೆ ಅತೀ ಹೆಚ್ಚು ದೇಣಿಗೆ ಲಭಿಸಿದೆ.
ಪ್ರಸ್ತುತ ಅವಧಿಯಲ್ಲಿ ಕಾಂಗ್ರೆಸ್, ಎನ್ಸಿಪಿ, ಸಿಪಿಐ, ಸಿಪಿಎಂ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಲಭಿಸಿದ ದೇಣಿಗೆಯ ಸರಾಸರಿಗಿಂತ ಮೂರು ಪಟ್ಟು ದೇಣಿಗೆ ಬಿಜೆಪಿಗೆ ಲಭಿಸಿದೆ.
ಯಾವುದೇ ಮೂಲದಿಂದಾಗಲೀ 20,000ಕ್ಕಿಂತ ಹೆಚ್ಚು ದೇಣಿಗೆ ಬಂದರೆ ಪಕ್ಷಗಳು ಆ ದಾನಿಗಳ ಮೂಲವನ್ನು ಗುರುತಿಸಬೇಕಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ 918 ದಾನಿಗಳಿಂದ ₹20,000 ದೇಣಿಗೆ ಲಭಿಸಿದೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನಡೆಸಿದ ದೇಣಿಗೆ ದಾಖಲೆಗಳ ವಿಶ್ಲೇಷಣೆಯಲ್ಲಿ ಹೇಳಲಾಗಿದೆ.
ರಾಜಕೀಯ ಪಕ್ಷಗಳು ದೇಣಿಗೆಯ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಂಕಿ ಅಂಶಗಳ ಆಧಾರದ ಮೇಲೆ ಈ ವಿಶ್ಲೇಷಣೆ ನಡೆದಿದೆ.
ರಾಜಕೀಯ ಪಕ್ಷಗಳಿಗೆ ಲಭಿಸಿದ ದೇಣಿಗೆಯಲ್ಲಿ ಅತೀ ಹೆಚ್ಚು ದೇಣಿಗೆ ಬಂದಿರುವುಗು ಕಾರ್ಪರೇಟ್ ಮತ್ತು ಉದ್ಯಮ ವಲಯದಿಂದಾಗಿದೆ. ಈ ವಲಯದಿಂದ ₹77.28 ಕೋಟಿ ದೇಣಿಗೆ ಪಕ್ಷಗಳಿಗೆ ಲಭಿಸಿದೆ.
ಈ ವಲಯದಿಂದ ಬಿಜೆಪಿಗೆ ₹67.99 ಕೋಟಿ ದೇಣಿಗೆ ಲಭಿಸಿದರೆ, ಕಾಂಗ್ರೆಸ್ಗೆ ₹8.83 ಕೋಟಿ ದೇಣಿಗೆ ಲಭಿಸಿದೆ, ಅದೇ ವೇಳೆ ವೈಯಕ್ತಿಕ ದಾನಿಗಳಿಂದ ಸಿಕ್ಕ ದೇಣಿಗೆ ₹23.41 ಕೋಟಿ ಆಗಿದೆ.
ವರದಿಗಳ ಪ್ರಕಾರ ಬಿಜೆಪಿಗೆ 2014-2015ರ ಅವಧಿಯಲ್ಲಿ ₹437.35 ಕೋಟಿ ದೇಣಿಗೆ ಲಭಿಸಿದ್ದು 2015 -2016ರ ಅವಧಿಯಲ್ಲಿ ₹76.85 ಕೋಟಿ ದೇಣಿಗೆ ಲಭಿಸಿದೆ. ಅಂದರೆ ದೇಣಿಗೆ ಶೇ. 82ರಷ್ಟು ಇಳಿಕೆಯಾಗಿದೆ.
2015-2016ರಲ್ಲಿ ಲಭಿಸಿದ ನಗದು ದೇಣಿಗೆ ಲೆಕ್ಕ ಹಾಕಿದರೆ ಒಟ್ಟು ₹102.02 ಕೋಟಿ ಹಣ ಲಭಿಸಿದ್ದು ಇದರಲ್ಲಿ ಬಿಜೆಪಿಗೆ ₹1.45 ಕೋಟಿ ಹಣ ಲಭಿಸಿದೆ. ನಗದು ರೂಪದಲ್ಲಿ ಸಂದಾಯವಾಗಿರುವ ದೇಣಿಗೆಯಲ್ಲಿ ಕಾಂಗ್ರೆಸ್ಗೆ ಅತೀ ಹೆಚ್ಚು ಅಂದರೆ ₹1.17 ಕೋಟಿ ಲಭಿಸಿದೆ. 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾಗೆ ಒಟ್ಟು ₹22.22 ಲಕ್ಷ ಹಣ ದೇಣಿಗೆಯಾಗಿ ಲಭಿಸಿದೆ.
₹2 ಸಾವಿರ ನೋಟು ಮುದ್ರಣಕ್ಕೆ ₹3.54 ವೆಚ್ಚ
21 Dec, 2016ಪಿಟಿಐ
ಇಂದೋರ್: ಹೊಸ ₹2 ಸಾವಿರ ನೋಟಿಗೆ ತಗಲುವ ವೆಚ್ಚ ₹3.54. ಅದೇ ರೀತಿ ಹೊಸ ₹500 ನೋಟು ಮುದ್ರಿಸಲು ₹3.09 ವ್ಯಯವಾಗುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೆಟ್ ಲಿಮಿಟೆಡ್ (ಬಿಆರ್ಬಿಎನ್ಎಂಪಿಲ್) ಸಂಸ್ಥೆಯು ಈ ನೋಟುಗಳನ್ನು ಮುದ್ರಿಸುತ್ತಿದೆ.
ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಧ್ಯಪ್ರದೇಶದ ನೀಮೂಚ್ ಮೂಲದ ಚಂದ್ರಶೇಖರ್ ಗೌಡ್ ಅವರು ಕೇಳಿದ ಪ್ರಶ್ನೆಗೆ ಸಂಸ್ಥೆಯು ಈ ವಿವರಗಳನ್ನು ನೀಡಿದೆ.
ಹೊಸ ನೋಟುಗಳನ್ನು ಹಿಂದಿನ ದರದಲ್ಲೇ ಬಿಆರ್ಬಿಎನ್ಎಂಪಿಲ್ ಮುದ್ರಿಸುತ್ತಿದೆ. ಬಿಆರ್ಬಿ ಎನ್ಎಂಪಿಲ್, ಆರ್ಬಿಐನ ಅಂಗ ಸಂಸ್ಥೆಯಾಗಿದೆ.
₹500 ಮೌಲ್ಯದ 1 ಸಾವಿರ ನೋಟು ಮುದ್ರಿಸಿದಕ್ಕೆ ಆರ್ಬಿಐಗೆ ₹3,090 ಹಾಗೂ ₹2 ಸಾವಿರ ಮುಖಬೆಲೆಯ 1 ಸಾವಿರ ನೋಟುಗಳ ಮುದ್ರಣಕ್ಕೆ ₹3,540 ಶುಲ್ಕ ವಿಧಿಸುವುದಾಗಿ ತಿಳಿಸಿದೆ.
ಸಾಮಾನ್ಯ ಕನ್ನಡ
1. ದೈವಭಾಷೆ ಎಂಬ ಹೆಗ್ಗಳಿಕೆ ಪಡೆದುಕೊಂಡ ಭಾಷೆ ಯಾವುದು?
1. ತಮಿಳು
2. ಹಿಂದಿ
3. ಕನ್ನಡ
4. ಸಂಸ್ಕೃತಿ
D✅
2. ಕನ್ನಡದ ಐತಿಹಾಸಿಕ ನಾಟಕ ಕಾರ ಯಾರು?
1. ಸಂಸ
2. ದೇವೇಂದ್ರ
3.ಮಲ್ಲಿಕಾರ್ಜುನ
4.ಕುವೆಂಪು
A✅
3. ಕನ್ನಡದ ಪತ್ತೆದಾರಿ ಕಾದಂಬರಿ. ...
1. ಮಿತ್ರಾವಿಂದ ಗೋವಿಂದ
2. ನಳ ಚರಿತ್ರೆ
3. ಪುಸ್ತಕದ ಕಿಟ
4. ಚೋರಗ್ರಹಣ ತಂತ್ರ
D✅
4. ಕನ್ನಡದ ಮೊಟ್ಟ ಮೊದಲ ಜೋತಿಷ್ಯ ಗ್ರಂಥ ಯಾವುದು?
1. ವಡ್ಡರಾಧನೆ
2. ಕೇಂಪು ನಾರಾಯಣ
3. ಜಾತಕ ತಿಲಕ
4.ಗದ್ಯ ಸಾಹಿತ್ಯ
C✅
5. ಕನ್ನಡದ ಸ್ವತಂತ್ರ ಪೌರಾಣಿಕ ನಾಟಕ ಯಾವುದು?
1. ಗಾಳಿ ಗೋಪುರ
2. ಶಂಕ ವಾದ್ಯ
3. ರಂಗನಾಯಕಿ
4. ಪೃಥು ವಿಜಯ
D✅
6. ಭರತೇಶ ವೈಭವ ಕಾವ್ಯ ಇರುವುದು.............
1.ವೃತ್ತ
2.ಕಂದ
3.ಪ್ರಾಸ
4.ಸಾಂಗತ್ಯ
D✅
7. ಪ್ರೌಢಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಮಹತ್ವ ನೀಡಿದ ವರದಿ. .....
1. ಮಹಾಜನ್ ವರದಿ
2. ಗೋಕಾಕ ವರದಿ
3. ಸರೋಜಿನಿ ಮಹಿಷಿ ವರದಿ
4. ಎಚ್.ನರಸಿಂಹಯ್ಯ ವರದಿ
D✅
8. ಜ್ಞಾನ ಗಂಗೋತ್ರಿ ಮಕ್ಕಳ ವಿಶ್ವಕೋಶ ಪ್ರಧಾನ ಸಂಪಾದಕರು?
1. ಕಮಲಾ ಹಂಪನ
2. ಗೀತಾ ನಾಗಭೂಷಣ
3.ನಿರಂಜನ
4.ಕುವೆಂಪು
C✅
9. ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಎಂಬ ಗ್ರಂಥವನ್ನು ಬರೆದವರು?
1. M.M.ಕಲಬುರಗಿ
2. ಗೋವಿಂದ ಪೈ
3. ಚಿದಾನಂದ ಮೂರ್ತಿ
4. ಶಂಬಾ ಜೋಷಿ
C✅
10. ಅಶ್ವತ್ಥಾಮನ್ ನಾಟಕವನ್ನು ಬರೆದವರು?
1. ಸಂಸ್ಕೃತಿ
2. ಬಿ.ಎಮ್.ಶ್ರೀ
3. ಬಿ.ಪುಟ್ಟಸ್ವಾಮಯ್ಯ
4.ಗೋವಿಂದ ಪೈ
B✅
11. "ಹೊರಮೈ" ಯಾವ ಸಮಾಸ
1. ಗಮಕ ಸಮಾಸ
2.ಅಂಶಿ ಸಮಾಸ
3.ತತ್ಪುರುಷ ಸಮಾಸ
4. ಸಮಾಸ ಅಲ್ಲ
B✅
12. "ಕಾಡುಹಂದಿ " ಎಂಬುದು ಯಾವ ಸಮಾಸ...
1. ಅಂಶಿ ಸಮಾಸ
2.ತತ್ಪುರುಷ ಸಮಾಸ
3.ಗಮಕ ಸಮಾಸ
4. ದ್ವಿಗು ಸಮಾಸ
B✅
13. "ಮೈದಡವಿ" ಯಾವ ಸಮಾಸ.....
1. ಕ್ರಿಯಾ ಸಮಾಸ
2.ದಂದ್ವ ಸಮಾಸ
3. ಅಂಶಿ ಸಮಾಸ
4. ಗಮಕ ಸಮಾಸ
D✅
14. ಎಷ್ಟು ತಿರುಗಿದರು ಸಿಕ್ಕಲಿಲ್ಲ ತಂದೆ.
ಈ ವಾಕ್ಯದಲ್ಲಿ ನಾಮಪದ.....
1. ಎಷ್ಟು
2. ತಂದೆ
3. ತಿರುಗಿದರು
4. ಸಿಕ್ಕಲಿಲ್ಲ
B✅
15. ಅಳಿದ ಮೇಲೆ ಕಾದಂಬರಿ ಕರ್ತೃ ಯಾರು?
1. ಕುವೆಂಪು
2.ಪಂಜೆಮಂಗೇಶರಾವ್
3.ಶಿವರಾಂ ಕಾರಂತ
4. ಕಮಲಾ ಹಂಪನ
C✅
16. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಕೃತಿ. ....
1. ಚಿತ್ರಾಂಗದಾ
2. ಗುಲಾಬಿ
3. ಕಾಡು
4. ಹಳ್ಳ ಬಂತು ಹಳ್ಳ
D✅
17. ಹೊಸಗನ್ನಡದ ಮೊದಲ ನಾಟಕ. ...
1. ಶ್ಮಶಾನ ಕುರುಕ್ಷೇತ್ರ
2. ಅಶ್ವತ್ಥಾಮನ್
3. ಶಾಕುಂತಲ
4. ಮಿತ್ರವಿಂದ ಗೋವಿಂದ
C✅
18." ಆ ಕಲ್ಲು " ಇದು ಯಾವ ಸಮಾಸ?
1. ಗಮಕ ಸಮಾಸ
2. ಅಂಶಿ ಸಮಾಸ
3.ದ್ವಿಗು ಸಮಾಸ
4. ದಂದ್ವ ಸಮಾಸ
A✅
19. ಮಟ್ಟ ರಗಳೆ ಎಂಬ ಹೆಸರು ಈ ರಗಳೆ ಪ್ರಭೇದಕ್ಕಿದೆ.
1. ಉತ್ಸಾಹ
2. ಲಲಿತ
3. ಮಂದಾನಿಲ
4. ಸರಳ ರಗಳೆ
C✅
20.ಭಾವಸೂಚಕಾವ್ಯಗಳ ಮುಂದೆ ಸ್ವರ ಬಂದರೆ?
1. ಲೋಪ ಸಂಧಿ
2. ಯಣ್ ಸಂಧಿ
3. ಯಕರಾಗಮ ಸಂಧಿ
4.ಸಂಧಿ ಕಾರ್ಯವಾಗುವದಿಲ್ಲ
D✅
21.ಸತ್ಯಾನಂದ ಇದು ಯಾವ ಸಂಧಿ?
1. ಯಣ್ ಸಂಧಿ
2. ಲೋಪ ಸಂಧಿ
3. ಜಶ್ತ್ವ ಸಂಧಿ
4.ಗುಣ ಸಂಧಿ
C✅
22 "ನಾಲ್ಮೊಗ " ಯಾವ ಸಮಾಸ...
1.ಕ್ರಿಯಾ ಸಮಾಸ
2.ತತ್ಪುರುಷ ಸಮಾಸ
3. ಬಹುವ್ರೀಹಿ ಸಮಾಸ
4. ಅಂಶಿ ಸಮಾಸ
C✅
23. " ಜಗನ್ನಾಥ " ಇದು ಯಾವ ಸಂಧಿ
1. ಯಣ್ ಸಂಧಿ
2. ಜಶ್ತ್ವ ಸಂಧಿ
3.ಅನುನಾಸಿಕ ಸಂಧಿ
4. ವೃದ್ಧಿ ಸಂಧಿ
C✅
24."ಇಲ್ಲ " ಎಂಬ ಪದಕ್ಕೆ ವ್ಯಾಕರಣದಲ್ಲಿ ಈ ಹೆಸರಿದೆ..
1. ಕ್ರಿಯಾಪದ
2. ಕೃದಂತ ವಿಶೇಷಣ
3. ಅವ್ಯಯ
4. ನಾಮಪದ
C✅
25. ಇದು ಅನ್ಯದೇಶ ಪದ....
1. ಊರು
2. ಹೆಸರು
3. ಜಮೀನು
4. ತೋಟ
C✅
🌸🌸ಪಂಚವಾರ್ಷಿಕ ಯೋಜನೆಗಳಲ್ಲಿ ಗ್ರಾಮೀಣ ಅಭಿವೃದ್ಧಿ
ಕಾರ್ಯಕ್ರಮಗಳು🌸🌸
〰〰〰〰〰〰〰〰〰〰〰〰
🍂🍂🍂🍂DSP🍂🍂🍂
🌾ಕಾರ್ಯಕ್ರಮಗಳು - ಜಾರಿಯಾದ ವರ್ಷ🌾
👉 ಮೊದಲ ಪಂಚವಾರ್ಷಿಕ ಯೋಜನೆ (1951-56)
>> ಸಾಮುದಾಯಿಕ ಅಭಿವೃದ್ಧಿ ಕಾರ್ಯಕ್ರಮ -1952
>> ರಾಷ್ಟ್ರೀಯ ವಿಸ್ತರಣಾ ಸೇವೆ- 1953
👉ಎರಡನೆಯ ಪಂಚವಾರ್ಷಿಕ ಯೋಜನೆ (1956-61)
>>ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಕಾರ್ಯಕ್ರಮ
1957
>>ಗ್ರಾಮ ವಸತಿ ಯೋಜನೆ ವ್ಯವಸ್ಥೆ 1957
>> ಬಹು ಉದ್ದೇಶ ಬುಡಕಟ್ಟು ಅಭಿವೃದ್ಧಿ ಬ್ಲಾಕ್ ಗಳ
ಕಾರ್ಯಕ್ರಮ 1959
>> ಕಂತೆ ಕಾರ್ಯಕ್ರಮ 1960
>>ಸಾಂದ್ರ ಕೃಷಿ ಜಿಲ್ಲಾ ಕಾರ್ಯಕ್ರಮ 1960
>>ಗುಡ್ಡಗಾಡು ಪ್ರದೇಶದ ಅಭಿವೃದ್ಧಿ ಕಾರ್ಯಕ್ರಮ 1960
👉ಮೂರನೇಯ ಪಂಚವಾರ್ಷಿಕ ಯೋಜನೆ (1961-66)
>> ಪ್ರಯೋಗಿಕ ಪೌಷ್ಠಿಕತೆಯ ಕಾರ್ಯಕ್ರಮ 1961
>> ಗ್ರಾಮೀಣ ಕೈಗಾರಿಕಾ ಯೋಜನೆಗಳು 1962
>> ಬುಡಕಟ್ಟು ಪ್ರದೇಶದ ಅಭಿವೃದ್ಧಿ ಕಾರ್ಯಕ್ರಮ 1962
>> ಸಾಂದ್ರ ಕೃಷಿ ಪ್ರದೇಶ ಕಾರ್ಯಕ್ರಮ 1964
>> ಅಧಿಕ ಇಳುವರಿ ವೈವಿಧ್ಯಮಯ ಕಾರ್ಯಕ್ರಮ 1966
★ವಾರ್ಷಿಕ ಯೋಜನೆಗಳು (1966-69)
>> ರೈತರ ತರಬೇತಿ ಮತ್ತು ಶೈಕ್ಷಣಿಕ ಕಾರ್ಯಕ್ರಮ 1966
>>ಬಾವಿ ನಿರ್ಮಾಣ ಕಾರ್ಯಕ್ರಮ 1966
>>ಗ್ರಾಮೀಣ ಕೆಲಸಗಳ ಕಾರ್ಯಕ್ರಮ 1967
>> ಗ್ರಾಮೀಣ ಮಾನವ ಶಕ್ತಿ ಕಾರ್ಯಕ್ರಮ 1969
>> ಮಹಿಳ ಮತ್ತು ಶಾಲಾ ಪೂರ್ವದ ಮಕ್ಕಳ ಸಂಯುಕ್ತ
ಕಾರ್ಯಕ್ರಮ 1969
👉ನಾಲ್ಕನೆಯ ಪಂಚವಾರ್ಷಿಕ ಯೋಜನೆ (1969-74)
>> ಸಣ್ಣ ರೈತರ ಅಭಿವೃದ್ಧಿ ಸಂಸ್ಥೆ, 1969
>> ಅತಿ ಸಣ್ಣ ರೈತರ ಮತ್ತು ಕೃಷಿ ಕಾರ್ಮಿಕರ ಅಭಿವೃದ್ಧಿ
ಕಾರ್ಯಕ್ರಮ 1969
>> ಬರಗಾಲ ಸಂಭವನೀಯ ಪ್ರದೇಶಗಳ ಕಾರ್ಯಕ್ರಮ 1970
>>ಗ್ರಾಮೀಣ ಉದ್ಯೋಗಕ್ಕಾಗಿ ರಭಸಗತಿಯ ಯೋಜನೆ
1971
>> ಬುಡಕಟ್ಟು ಜನರ ಅಭಿವೃದ್ಧಿ ಕಾರ್ಯಕ್ರಮ 1972
>> ಬುಡಕಟ್ಟು ಜನರ ಅಭಿವೃದ್ಧಿಗಾಗಿ ಪ್ರಾಯೋಗಿಕ
ಯೋಜನೆ 1972
>>ಪ್ರಾಯೋಗಿಕ ಯೋಜನೆ ಆಧಿಕ್ಯದ ಗ್ರಾಮೀಣ
ಉದ್ಯೋಗ ಕಾರ್ಯಕ್ರಮ 1972
>> ಕನಿಷ್ಠ ಅವಶ್ಯಕತೆಗಳ ಕಾರ್ಯಕ್ರಮ 1972
>> ವೇಗವರ್ಧಿತ ಗ್ರಾಮೀಣ
ನೀರು ಸರಬರಾಜು ಕಾರ್ಯಕ್ರಮ 1972
>> ಆಜ್ಞಾಪಿತ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ 1973
👉ಐದನೆಯ ಪಂಚವಾರ್ಷಿಕ ಯೋಜನೆ ( 1974-79)
>> 20 ಅಂಶಗಳು ಕಾರ್ಯಕ್ರಮ 1975
>> ಸಮಗ್ರ ಶಿಶು ಅಭಿವೃದ್ಧಿ ಕಾರ್ಯಕ್ರಮ 1975
>> ವಿಶೇಷ ಜಾನುವಾರು ಉತ್ಪಾದನಾ ಕಾರ್ಯಕ್ರಮ
1975
>>ಗುಡ್ಡಗಾಡು ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮ
1975
>> ಅಂತ್ಯೋದಯ 1977
>> ಮರುಭೂಮಿ ಅಭಿವೃದ್ಧಿ ಕಾರ್ಯಕ್ರಮ 1977
>> ಜಿಲ್ಲಾ ಕೈಗಾರಿಕಾ ಕೇಂದ್ರ 1977
>> ಸಮಗ್ರ ಗ್ರಾಮೀಣಾಭಿವೃದ್ದಿ ಕಾರ್ಯಕ್ರಮ 1978
>>ಸಂಪೂರ್ಣ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ 1979
,>> ಸ್ವಯಂ ಉದ್ಯೋಗಕ್ಕೆ ಗ್ರಾಮೀಣ ಯುವ ಜನರ
ತರಬೇತಿ ಕಾರ್ಯಕ್ರಮ. 1979
👉ಆರನೇಯ ಪಂಚವಾರ್ಷಿಕ ಯೋಜನೆ (1980-85)
>> ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕಾರ್ಯಕ್ರಮ
1980
>> ಪ್ರಧಾನ ಮಂತ್ರಿಗಳ ನೂತನ 20
ಅಂಶಗಳು ಕಾರ್ಯಕ್ರಮ 1980
>> ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಮತ್ತು ಮಕ್ಕಳ
ಅಭಿವೃದ್ಧಿ ಕಾರ್ಯಕ್ರಮ 1982
>> ವಿದ್ಯಾವಂತರು ಯುವ ನಿರುದ್ಯೋಗಿಗಳ ಸ್ವ
ಉದ್ಯೋಗ ಕಾರ್ಯಕ್ರಮ 1983
>> ಗ್ರಾಮೀಣ ಭೂ ರಹಿತ ಉದ್ಯೋಗ ಭರವಸೆ ಕಾರ್ಯಕ್ರಮ
1983
👉ಎಳನೇಯ ಪಂಚವಾರ್ಷಿಕ ಯೋಜನೆ (1985-90)
>> ಇಂದಿರಾ ಆವಾಸ್ ಯೋಜನೆ 1986
>> ಜವಾಹರ್ ರೋಜ್ ಗಾರ್ ಯೋಜನೆ 1989
👉 ಎಂಟನೆಯ ಪಂಚವಾರ್ಷಿಕ ಯೋಜನೆ 1992-97
>> ಉದ್ಯೋಗ ಭರವಸೆ ಯೋಜನೆ 1993
>> ಹೂಡಿಕೆ ವೃದ್ಧಿಸುವ ಯೋಜನೆ 1994
>> ಸಮಗ್ರ ಒಣಭೂಮಿ ಅಭಿವೃದ್ಧಿ ಯೋಜನೆ 1994
>> ಗಂಗಾ ಕಲ್ಯಾಣ ಯೋಜನೆ 1995
👉 ಒಂಬತ್ತನೆಯ ಪಂಚವಾರ್ಷಿಕ ಯೋಜನೆ (1997-2002)
>> ಸ್ವರ್ಣ ಜಯಂತಿ ಗ್ರಾಮ ಸ್ವರಾಜ್ ಗಾರ್ ಯೋಜನೆ
1999
>> ಜವಾಹರ್ ಗ್ರಾಮ ಸಮೃದ್ಧಿ ಯೋಜನೆ 1999
>> ಪ್ರಧಾನ ಮಂತ್ರಿ ಗ್ರಾಮೋದಯ ಯೋಜನೆ 2000
>> ಅನ್ನಪೂರ್ಣ ಯೋಜನೆ 2000
>> ಅಂತ್ಯೋದಯ ಅನ್ನ ಯೋಜನೆ 2001
>> ಮಹಾವೀರ ಗ್ರಾಮ ಕಲ್ಯಾಣ ಯೋಜನೆ 2001
>>ಸಂಪೂರ್ಣ ಗ್ರಾಮೀಣ ರೋಜ್ ಗಾರ್ ಯೋಜನೆ 2001
👉ಹತ್ತನೆಯ ಪಂಚವಾರ್ಷಿಕ ಯೋಜನೆ (2002-2007)
>> ಸ್ವಜಲಧಾರ ಎಲ್ಲರಿಗೂ ಗ್ರಾಮೀಣ ಕುಡಿಯುವ
ನೀರು ಒದಗಿಸುವ ಯೋಜನೆ 2002
>> ಹರಿಯಾಲಿ ಹಸಿರೀಕರಣ ಜಲ ಸಂರಕ್ಷಣೆ ಯೋಜನೆ 2003
>>ಭಾರತ ನಿರ್ಮಾಣ ಯೋಜನೆ 2005
>> ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ
ಯೋಜನೆ
ಭಾರತ ರತ್ನ ಪ್ರಶಸ್ತಿ:---
ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯ ಬಹುದಾದ ಅತ್ಯುಚ್ಚ ಪ್ರಶಸ್ತಿ.
ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ.
ಈ ಪ್ರಶಸ್ತಿಯನ್ನು 1954 ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾ ನಂತರ ಪ್ರದಾನ ಮಾಡುವ ಉದ್ದೇಶ ವಿರಲಿಲ್ಲ.
ಗಾಂಧೀಜಿಯ ವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ
ಪ್ರಮುಖ ಕಾರಣ ಇದೇ ಇದ್ದೀತು.
೧೯೫೫ ರ ನಂತರ ಮರಣಾನ ಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು.
ಇದು ವರೆಗೆ ಒಟ್ಟು ಏಳು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕ ರಾಗಿರಬೇಕೆಂಬ ನಿಯಮ ವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ.
ಭಾರತೀಯ ನಾಗರಿಕರ ಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ 1990 ರಲ್ಲಿ ಮತ್ತು ಖಾನ್ ಅಬ್ದುಲ್ ಗಫರ್ ಖಾನ್. 1987 ರಲ್ಲಿ.
ಮದರ್ ಥೆರೆಸಾರನ್ನು ಭಾರತೀಯ ಪ್ರಜೆಯೆಂದು ಪರಿಗಣಿಸಿ 1980 ರಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ.
ಇಲ್ಲಿಯವರೆಗೆ 2013 ವರೆಗೆ 43 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.
ಮೊದಲ ಪ್ರಶಸ್ತಿ ವಿಜೇತ ವಿದೇಶಿ ವ್ಯಕ್ತಿ ಖಾನ್ ಅಬ್ದುಲ್ ಗಫರ್ ಖಾನ್ 1987 ರಲ್ಲಿ. (ಪಾಕಿಸ್ತಾನದ ಪ್ರಜೆ, ಭಾರತ ಸ್ವತಂತ್ರ ಪಡೆಯುವ ಮುಂಚೆ ಭಾರತೀಯ ಪ್ರಜೆಯಾಗಿದ್ದ.
ಭಾರತ ರತ್ನ ಪ್ರಶಸ್ತಿ ಏಕೈಕ ಕೈಗಾರಿಕೋದ್ಯಮಿ ಜೆ.ಆರ್.ಡಿ ಟಾಟಾ.1992 ರಲ್ಲಿ.
ಭಾರತ ರತ್ನ ಪ್ರಶಸ್ತಿ ಪಡೆದ ಅತಿ ಕಿರಿಯ ವ್ಯಕ್ತಿ ಸಚಿನ ತೆಂಡೂಲ್ಕರ್ (43 ನೇ ವಯಸ್ಸಿನಲ್ಲಿ 2013 ರಲ್ಲಿ)
ಭಾರತ ರತ್ನ ಪ್ರಶಸ್ತಿ ಪಡೆದ ಅತಿ ಹಿರಿಯ ವ್ಯಕ್ತಿ ಗುಲ್ಜಾರಿಲಾಲ್ ನಂದಾ (99 ನೇ ವಯಸ್ಸಿನಲ್ಲಿ 1997 ರಲ್ಲಿ)
ಭಾರತ ರತ್ನ ಪ್ರಶಸ್ತಿ ವಿಜೇತ ಕರ್ನಾಟಕದವರು ಸರ್,ಎಮ್,ವಿಶ್ವೇಶ್ವರಯ್ಯ (1955), ಭೀಮಶೇನ ಜೋಷಿ (2008), ಸಿ,ಎನ್,ರಾವ್ (2013)
ಪ್ರಶಸ್ತಿ ವಿಜೇತ ಮೊದಲ ಮಹಿಳೆ ಇಂದಿರಾಗಾಂಧಿ (1971)
ಭಾರತದ ಎಲ್ಲ ನಾಗರಿಕ ಪ್ರಶಸ್ತಿಗಳನ್ನು ರದ್ದುಗೊಳಿಸಿದ ಪ್ರಧಾನಿ ಮುರಾರ್ಜಿ ದೇಸಾಯಿ, (1991 ರಲ್ಲಿ ಪ್ರಶಸ್ತಿ ವಿಜೇತರಾದರು)
ಭಾರತ ರತ್ನ ಪ್ರಶಸ್ತಿ ಪಡೆದ ಪ್ರಧಾನಿಗಳು ಜವಾಹರ್ ಲಾಲ್ ನೆಹರೂ (1955) ಇಂದಿರಾ ಗಾಂಧಿ (1971) ರಾಜೀವ ಗಾಂಧಿ (1991) ಮೊರಾರ್ಜಿ ದೇಸಾಯಿ (1991) ಗುಲ್ಜಾರಿಲಾಲ್ ನಂದಾ (1997)
ಪ್ರಶಸ್ತಿ ವಿಜೇತ ರಾಷ್ಟ್ರಪತಿಗಳು :- ಸರ್ವಪಳ್ಳಿ ರಾದಾಕೃಷ್ಣನ್(1954) ಬಾಬು ರಾಜೇಂದ್ರ ಪ್ರಸಾದ (1962) ಝಾಕೀರ್ ಹುಸೇನ್ (1963) ವಿ ವಿ ಗಿರಿ (1975) ಎ,ಪಿ,ಜೆ ಅಬ್ದುಲ್ ಕಲಾಂ (1997)
ಪ್ರಶಸ್ತಿ ಪಡೆದು ರಾಷ್ಟ್ರಪತಿಯಾದವರು :- ಸರ್ವಪಳ್ಳಿ ರಾದಾಕೃಷ್ಣನ್(1954)
ಝಾಕೀರ್ ಹುಸೇನ್ (1963) ವಿ ವಿ ಗಿರಿ (1975) ಎ,ಪಿ,ಜೆ ಅಬ್ದುಲ್ ಕಲಾಂ (1997)
ಭಾರತ ರತ್ನ ಮತ್ತು ನೊಬೆಲ್ ಪ್ರಶಸ್ತಿ ಪಡೆದವರು :- ಡಾ. ಚಂದ್ರಶೇಖರ್ ವೆಂಕಟರಾಮನ್, ಮದರ್ ತೆರೆಸಾ, ಅಮರ್ತ್ಯ ಸೇನ್.
ಪ್ರಶಸ್ತಿ ಪಡೆದ ಮೊದಲ ನಟ :-ಜಿ ರಾಮಚಂದ್ರನ್
2014 ರಲ್ಲಿ ಪ್ರಶಸ್ತಿ ವಿಜೇತರು :- ಅಟಲ್ ಬಿಹಾರಿ ವಾಜಪೇಯಿ ಮತ್ತು ಮದನ ಮೋಹನ್ ಮಾಳವಿಯ( ಮರೋಣತ್ತರವಾಗಿ)
ಪ್ರಥಮ ಮಹಿಳೆಯರು
ಪ್ರಥಮ ಮಹಿಳೆಯರು
1) ಮಹಿಳಾ ಪೊಲೀಸ್ ಮಹಾ ನಿರ್ದೇಶಕಿ
- ಕಾಂಚನ್ ಚೌಧರಿ ಭಟ್ಟಾಚಾರ್ಯ
2) ಅಶೋಕ ಚಕ್ರ ಪಡೆದ ಮೊದಲ ಮಹಿಳೆ
- ನಿರ್ಜಾ ಬನೋಟ್
3) ಎವರೆಸ್ಟ್ ಶಿಖರವನ್ನು ಏರಿದ ಪ್ರಥಮ ಭಾರತೀಯ ಮಹಿಳೆ
- ಬಚೇಂದ್ರಿ ಪಾಲ್
4) ಇಂಡಿಯನ್ ಏರ್ ಲೈನ್ಸ್ ನ ಪ್ರಥಮ ವಿಮಾನ ಚಾಲಕಿ
- ದರ್ಬಾ ಬ್ಯಾನರ್ಜಿ
5) ಭಾರತೀಯ ಸಿನಿಮಾದ ಮೊದಲ ನಟಿ
- ದೇವಿಕಾ ರಾಣಿ
6) ದೂರದರ್ಶನದ ಮೊದಲ ಮಹಿಳಾ ವಾರ್ತಾವಾಚಕಿ
- ಪ್ರತಿಮಾ ಪುರಿ
7) ಇಂಗ್ಲಿಷ್ ಕಾಲುವೆಯನ್ನು ಈಜಿಕೊಂಡು ದಾಟಿದ ಪ್ರಥಮ ಮಹಿಳೆ
- ಆರತಿ ಸಹಾ
8) ದಕ್ಷಿಣ ಭಾರತದಿಂದ ವೈದ್ಯಕೀಯ ಪದವಿ ಪಡೆದ ಪ್ರಥಮ ಮಹಿಳೆ
- ಡಾ. ಮುತ್ತುಲಕ್ಷ್ಮಿ ರೆಡ್ಡಿ
9) ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಧೀಶರಾಗಿ ಆಯ್ಕೆಯಾದ ಪ್ರಥಮ ಮಹಿಳೆ
- ಲೈಲಾ ಸೇಠ್
10) ಸೇನಾಪದಕ ಪಡೆದ ಮೊದಲ ಮಹಿಳೆ
- ಬಿನ್ ಲಾದೇವಿ
11) ವಿಶ್ವಸುಂದರಿಯಾಗಿ ಆಯ್ಕೆಯಾದ ಪ್ರಥಮ ಸುಂದರಿ
- ರೀಟಾ ಫರಿಯಾ
12) ಭಾರತದ ಮೊದಲ ಮಹಿಳಾ ಇಂಜಿನಿಯರ್
- ಪಿ.ಕೆ. ಥ್ರೇಸಿಯಾ
13) ಭಾರತದ ಪ್ರಥಮ ಮಹಿಳಾ ಗಗನಯಾತ್ರಿ
- ಕಲ್ಪನಾ ಚಾವ್ಲಾ
14) ಭಾರತದ ಮೊದಲ ವಕೀಲೆ
- ಕೊರ್ನೆಲಿಯಾ ಸೋರಾಬ್ಜಿ
15) ಭಾರತದ ಮೊದಲ ಮಹಿಳಾ ಕೇಂದ್ರ ಸಚಿವೆ
- ರಾಜಕುಮಾರಿ ಅಮೃತ್ ಕೌರ್
16) ಭಾರತದ ಮೊದಲ ಮಹಿಳಾ ರೈಲ್ವೆ ಚಾಲಕಿ
- ಸುರೇಖಾ ಶಂಕರ್ ಯಾದವ್
17) ಭಾರತದ ಮೊದಲ ಮಹಿಳಾ ಏರ್'�ಬಸ್� ಪೈಲಟ್
- ದುರ್ಗಾ ಬ್ಯಾನರ್ಜಿ
18) ಮ್ಯಾಗ್ಸಸೇ ಪ್ರಶಸ್ತಿ ಪಡೆದ ಮೊದಲ ಮಹಿಳೆ
- ಕಿರಣ್ ಬೇಡಿ
19) ಮೊದಲ ಮಹಿಳಾ ಚೀಫ್� ಇಂಜಿನಿಯರ್
- ಪಿ.ಕೆ. ತ್ರೆಸಿಯಾ ನಂಗುಲಿ
20) ಅಂಟಾರ್ಟಿಕಕ್ಕೆ ಹೋದ ಮೊದಲ ಮಹಿಳೆ
- ಮೆಹೆರ್� ಮೂಸ್� - 1976
21) ಮೊದಲ ವಿದೇಶಾಂಗ ಸಚಿವೆ
- ಲಕ್ಷ್ಮಿ ಎನ್�. ಮೆನನ್�
22) WTA ಟೆನಿಸ್ ಟೂರ್ನಮೆಂಟ್ ಗೆದ್ದ ಮೊದಲ ಮಹಿಳೆ
- ಸಾನಿಯಾ ಮಿರ್ಜಾ
23) ಮೊದಲ ಮಹಿಳಾ ಅಡ್ವೋಕೇಟ್
- ರೆಜಿನಾ ಗುಹಾ
24) ರಾಷ್ಟ್ರೀಯ ಮಹಿಳಾ ಆಯೋಗದ ಮೊದಲ ಅಧ್ಯಕ್ಷೆ
- ಜಯಂತಿ ಪಟ್ನಾಯಕ್
25) ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್
- ಶನ್ನೋ ದೇವಿ
26) ಮೊದಲ ಮಹಿಳಾ ಐಎಎಸ್ ಅಧಿಕಾರಿ
- ಅಣ್ಣಾ ಜಾರ್ಜ್
27) ರಾಜ್ಯಸಭಾದ ಮೊದಲ ಮಹಿಳಾ ಅಧ್ಯಕ್ಷೆ
- ವೈಲೆಟ್ ಆಳ್ವ
28) ಸುಪ್ರೀಂಕೋರ್ಟ್ ಮೊದಲ ನ್ಯಾಯಾಧೀಶೆ
- ಮೀರಾ ಸಾಹಿಬ್ ಫಾತಿಮಾ ಬೀಬಿ
29) ಒಲಿಂಪಿಕ್ ಪದಕ ವಿಜೇತ ಮೊದಲ ಮಹಿಳೆ
- ಕರ್ಣಂ ಮಲ್ಲೇಶ್ವರಿ
30) ಮೊದಲ ಮಹಿಳಾ ಮುಖ್ಯಮಂತ್ರಿ
- ಸುಚೇತಾ ಕೃಪಲಾನಿ
31) ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷೆ
- ರೋಜ್�� ಮಿಲಿಯನ್� ಬಿಥ್ವಿ
32) ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ
- ಆಶಾಪೂರ್ಣ ದೇವಿ
33) ಭಾರತ ರತ್ನ ಪಡೆದ ಮೊದಲ ಮಹಿಳೆ
- ಇಂದಿರಾ ಗಾಂಧಿ
ಪ್ರಶ್ನೋತ್ತರಗಳು
'ಮಹಾತ್ಮ ಗಾಂಧಿ ರಾಷ್ಟ್ರೀಯ ಸಮುದ್ರ ಉದ್ಯಾನ' ಕೆಳಕಂಡ ಯಾವ ನಗರದಲ್ಲಿದೆ?
A. ಪಿರೇಟನ್ ದ್ವೀಪ
B. ರಾಮೇಶ್ವರಂ
C. ಗಂಗಾಸಾಗರ ದ್ವೀಪ
D. ಪೋರ್ಟ್ ಬ್ಲೇರ್
D☑️
ಅಕ್ಟೋಬರ್ 8ರಂದು ಭಾರತೀಯ ವಾಯುಪಡೆ ದಿನಾಚರಣೆ ಎಲ್ಲೆಡೆ ಸಂಭ್ರಮದಿಂದ ನಡೆಯಿತು. ಅಂದಹಾಗೆ ಕೆಳಕಂಡ ಯಾವ ವರ್ಷ ಅದು ಮೊದಲ ಬಾರಿಗೆ ಈ ದಿನವನ್ನು ಆಚರಿಸಿಕೊಂಡಿತ್ತು?
A. 1930
B. 1932
C. 1934
D. 1936
B☑️
2016ನೇ ಸಾಲಿನ ಕಾಮನ್'ವೆಲ್ತ ರಾಷ್ಟ್ರಗಳ ಹಣಕಾಸು ಸಚಿವರ ಸಮ್ಮೇಳನ ಕೆಳಕಂಡ ಯಾವ ನಗರದಲ್ಲಿ ನಡೆಯಿತು?
A. ವಾಷಿಂಗ್ಟನ್ ಡಿ.ಸಿ
B. ನವದೆಹಲಿ
C. ವೆಲ್ಲಿಂಗ್ಟನ್
D. ಕೈರೊ
A☑️
2016ನೇ ಸಾಲಿನ ಬ್ರಿಕ್ಸ್ ರಾಷ್ಟ್ರಗಳ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಉನ್ನತ ಅಧಿಕಾರಿಗಳ ಸಮ್ಮೇಳನ ಕೆಳಕಂಡ ಯಾವ ನಗರದಲ್ಲಿ ಜರುಗಿತು?
A. ಜೈಪುರ
B. ಮುಂಬೈ
C. ನವದೆಹಲಿ
D. ಹೈದರಾಬಾದ್
A☑️
ಪ್ರಧಾನಿ ನರೇಂದ್ರ ಮೋದಿ ಈಚೆಗೆ ಕೆಳಕಂಡ ಯಾವ ನಗರದಲ್ಲಿ ಶೌರ್ಯ ಸ್ಮಾರಕವನ್ನು ಉದ್ಘಾಟಿಸಿದರು?
A. ರಾಂಚಿ
B. ರಾಯಪುರ
C. ಭೋಪಾಲ್
D. ಪುಣೆ
C☑️
ರಾಜ್ಯದ ಕೆಳಕಂಡ ಯಾವ ನಗರದಲ್ಲಿ ನಿರ್ಮಿಸಲಾದ ಭೂಗತ ತೈಲ ಸಂಗ್ರಹಾಗಾರದಲ್ಲಿ ಈಚೆಗೆ ಕಚ್ಚಾ ತೈಲ ಸಂಗ್ರಹಣೆಯನ್ನು ಆರಂಭಿಸಲಾಯಿತು?
A. ಕಾರವಾರ
B. ಮಂಗಳೂರು
C. ಉಡುಪಿ
D. ಹಾಸನ
B☑️
'ನೆಫ್ರಾಲಜಿ' ಇದು ಕೆಳಕಂಡ ಯಾವ ಅಂಗದ ಅಧ್ಯಯನವಾಗಿದೆ?
A. ಹೃದಯ
B. ಕಣ್ಣು
C. ಕಿಡ್ನಿ
D. ಶ್ವಾಸಕೋಶಗಳು
C☑️
ಕೆಳಕಂಡ ಯಾವುದನ್ನು 'ಸಾಲ್ಟ್ ಪೀಟರ್' ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ?
A. ಕ್ಯಾಲ್ಸಿಯಂ ನೈಟ್ರೇಟ್
B. ಪೊಟ್ಯಾಶಿಯಂ ನೈಟ್ರೇಟ್
C. ಸೋಡಿಯಂ ನೈಟ್ರೇಟ್
D. ಪೊಟ್ಯಾಶಿಯಂ ಕ್ಲೋರೈಡ್
B☑️
ಈ ಕೆಳಕಂಡವರಲ್ಲಿ ಯಾರು ಭಾರತದ ಉಪರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿರಲಿಲ್ಲ?
A. ಡಾ. ಎಸ್. ರಾಧಾಕೃಷ್ಣನ್
B. ಭೈರೊಸಿಂಗ್ ಶೇಖಾವತ್
C. ಡಾ. ಝಾಕೀರ್ ಹುಸೇನ್
D. ಡಾ. ರಾಜೇಂದ್ರ ಪ್ರಸಾದ್
D☑️
'ಕೊಲಾ' (Koala) ಪ್ರಾಣಿ ಯಾವ ದೇಶದಲ್ಲಿ ಕಂಡುಬರುತ್ತದೆ?
A. ನ್ಯೂಜಿಲೆಂಡ್
B. ಮಂಗೋಲಿಯಾ
C. ಆಸ್ಟ್ರೇಲಿಯಾ
D. ಚೀನಾ
C☑️
ಗೋವಾದಲ್ಲಿ ಅಕ್ಟೋಬರ್ 15 ಹಾಗೂ 16ರಂದು ಬ್ರಿಕ್ಸ್ ರಾಷ್ಟ್ರಗಳ ಎಷ್ಟನೆಯ ಸಮೇಳನ ನಡೆಯಿತು?
A. 6ನೇ
B. 7ನೇ
C. 8ನೇ
D. 9ನೇ
C☑️
ವಿಶ್ವ ಆರ್ಥಿಕ ವೇದಿಕೆ (World Economic Forum) ವರದಿಯ ಪ್ರಕಾರ, ಜಗತ್ತಿನಲ್ಲಿಯೇ ಸುತ್ತಾಡಲು ಅತ್ಯಂತ ಸುರಕ್ಷಿತ ದೇಶ ಯಾವುದು?
A. ಫಿನ್ಲೆಂಡ್
B. ಕತಾರ್
C. ಅರಬ್ ಒಕ್ಕೂಟ
D. ಗ್ರೀಸ್
A☑️
43ನೇ ಇಂಟರ್'ನ್ಯಾಶನಲ್ ನಿಟ್ ಫೇರ್ (Knit fair) ಕೆಳಕಂಡ ಯಾವ ನಗರದಲ್ಲಿ ನಡೆಯಿತು?
A. ಚೆನ್ನೈ
B. ಕೊಯಮತ್ತೂರ
C. ತಿರುಪ್ಪುರ್
D. ಹೈದರಾಬಾದ್
C☑️
2016ನೇ ಸಾಲಿನ ಅಂತಾರಾಷ್ಟ್ರೀಯ ರೇಷ್ಮೆ ಸೀರೆ ಮೇಳ ಕೆಳಕಂಡ ಯಾವ ನಗರದಲ್ಲಿ ಆರಂಭವಾಗಿದೆ?
A. ಚೆನ್ನೈ
B. ಮುಂಬೈ
C. ನವದೆಹಲಿ
D. ಬೆಂಗಳೂರು
C☑️
ಕೆಳಕಂಡ ಯಾವ ರಾಜ್ಯ ಈಚೆಗೆ ತೋಟಗಾರಿಕೆ ಪ್ರವಾಸೋದ್ಯಮಕ್ಕೆ (Farm Tourism) ಚಾಲನೆ ನೀಡಿತು?
A. ರಾಜಸ್ಥಾನ
B. ಹರಿಯಾಣ
C. ಪಂಜಾಬ್
D. ಮಹಾರಾಷ್ಟ್ರ
B☑️
'ಹಾಫ್'ಮೆನ್ ಕಪ್' ಇದು ಕೆಳಕಂಡ ಯಾವ ಕ್ರೀಡೆಗೆ ಸಂಬಂಧಪಟ್ಟಿದೆ?
A. ಫುಟ್'ಬಾಲ್
B. ಕ್ರಿಕೆಟ್
C. ಟೆನಿಸ್
D. ಹಾಕಿ
C☑️
'ದಿ ಮೆನ್ ಹೂ ನ್ಯೂ ಇನ್'ಫಿನಿಟಿ' ಇದು ಯಾವ ಭಾರತೀಯ ಗಣಿತಜ್ಞನ ಕುರಿತಾದ ಚಲನಚಿತ್ರವಾಗಿದೆ?
A. ಆರ್ಯಭಟ
B. ಶ್ರೀನಿವಾಸ್ ರಾಮಾನುಜನ್
C. ಸಿ. ರಾಧಾಕೃಷ್ಣನ್ ರಾವ್
D. ನರೇಂದ್ರ ಕರ್ಮರ್'ಕರ್
B☑️
'ನ್ಯಾಶನಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್' ಇದು ಭಾರತದ ಸಾರ್ವಜನಿಕ ವಲಯದ ಸಾಮಾನ್ಯ ವಿಮೆ ಕಂಪನಿಯಾಗಿದ್ದು, ಇದರ ಪ್ರಧಾನ ಕಾರ್ಯಾಲಯ ಕೆಳಕಂಡ ಯಾವ ನಗರದಲ್ಲಿದೆ?
A. ಚೆನ್ನೈ
B. ಹೈದರಾಬಾದ್
C. ನವದೆಹಲಿ
D. ಕೋಲ್ಕತ್ತಾ
D☑️
'ಯಸ್ ಬ್ಯಾಂಕ್' ಇದು ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿದ್ದು, ಇದರ ಪ್ರಧಾನ ಕಾರ್ಯಾಲಯ ಯಾವ ನಗರದಲ್ಲಿದೆ?
A. ಹೈದರಾಬಾದ್
B. ಮುಂಬೈ
C. ಚೆನ್ನೈ
D. ಕೋಲ್ಕತ್ತಾ
B☑️
'ಬ್ಲ್ಯೂ ಮಾರ್ಮನ್'ನ್ನು ಕೆಳಕಂಡ ಯಾವ ರಾಜ್ಯ ಈಚೆಗೆ ತನ್ನ 'ರಾಜ್ಯ ಪಾತರಗಿತ್ತಿ' ಎಂದು ಘೋಷಿಸಿತು?
A. ಗುಜರಾತ್
B. ಮಹಾರಾಷ್ಟ್ರ
C. ಕೇರಳ
D. ಒರಿಸ್ಸಾ
B☑️
ಕರ್ನಾಟಕ ರಾಜ್ಯ ಸರ್ಕಾರ ನೀಡುವ 2016-17ನೇ ಸಾಲಿನ 'ಮಹರ್ಷಿ ವಾಲ್ಮೀಕಿ ಪ್ರಶಸ್ತಿ'ಗೆ ಕೆಳಕಂಡ ಯಾರು ಆಯ್ಕೆಯಾದರು?
A. ವೀರಣ್ಣ ಚರಂತೀಮಠ
B. ವೀರಣ್ಣ ಬೆಳಗಲ್ಲ
C. ಸಿ. ವೀರಣ್ಣ
D. ಕಾಗೋಡು ತಿಮ್ಮಪ್ಪ
C☑️
'ಮಹರ್ಷಿ ವಾಲ್ಮೀಕಿ ಪ್ರಶಸ್ತಿ'ಯ ಜತೆಗೆ ಕೊಡುವ ನಗದು ಮೊತ್ತ ಎಷ್ಟು?
A. 2 ಲಕ್ಷ ರೂ.
B. 3 ಲಕ್ಷ ರೂ.
C. 5 ಲಕ್ಷ ರೂ.
D. 7 ಲಕ್ಷ ರೂ.
C☑️
ಸತತ 70 ವರ್ಷ ಆಡಳಿತ ನಡೆಸಿದ್ದ ಭೂಮಿಬೋಲ್ ಈಚೆಗೆ ನಿಧನರಾದರು. ಅವರು ಕೆಳಕಂಡ ಯಾವ ದೇಶದ ದೊರೆಯಾಗಿ ಆಡಳಿತ ನಡೆಸಿದ್ದರು?
A. ಮಲೇಶಿಯಾ
B. ಥಾಯ್ಲೆಂಡ್
C. ಹಾಂಕಾಂಗ್
D. ಸಿಂಗಪುರ
B☑️
ವಾಯುಪ್ರದೇಶದ ರಕ್ಷಣೆಗೆ S-400 ಅಥವಾ ಟ್ರಯಂಪ್ ಯುದ್ಧ ವಿಮಾನಗಳನ್ನು ಖರೀದೀಸಲು ಭಾರತ ಈಚೆಗೆ ಕೆಳಕಂಡ ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿತು?
A. ಫ್ರಾನ್ಸ್
B. ಅಮೆರಿಕ
C. ರಷ್ಯಾ
D. ಜರ್ಮನಿ
C☑️
ಟ್ರಯಂಪ್ ಅಥವಾ S-400 ಅತ್ಯಾಧುನಿಕ ರಕ್ಷಣಾ ಖರೀದಿ ಒಪ್ಪಂದದ ಒಟ್ಟು ನಗದು ವಹಿವಾಟು ಎಷ್ಟು?
A. 22,000 ಕೋ.ರೂ
B. 28,000 ಕೋ.ರೂ
C. 32,000 ಕೋ. ರೂ.
D. 38,000 ಕೋ. ರೂ.
C☑️
ಕೆಳಕಂಡ ಯಾರು 2016ನೇ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಭಾಜನರಾದರು?
A. ಬಾಬ್ ಡಯ್ಲಾನ್
B. ಸ್ವೆಟ್ಲಾನಾ ಅಲೆಕ್ಸಿವಿಚ್
C. ಪ್ಯಾಟ್ರಿಕ್ ಮೊಡಿಯಾನೊ
D. ಅಲೈಸ್ ಮುನ್ರೊ
A☑️
ಮೊರಾಕ್ಕೊದ ಪ್ರಧಾನಿಯಾಗಿ ಈಚೆಗೆ ಕೆಳಕಂಡ ಯಾರು ಆಯ್ಕೆಯಾದರು?
A. ಅಬ್ದೆಲ್ಲಾ ಬೆನ್'ಕಿರಾನೆ
B. ಲ್ಯೂ ಝೂವುಹೈ
C. ಅಂಚೆನಿಯೊ ಗುಟೆರಸ್
D. ಜಿಮ್ ಯಾಂಗ್ ಕಿಮ್
A☑️
2016ನೇ ಸಾಲಿನ ವಿಶ್ವ ಹೆಣ್ಣು ಮಗು ದಿನಾಚರಣೆ (International Day of the Girl Child)ಯ ಧ್ಯೇಯ ವಾಕ್ಯ ಯಾವುದಾಗಿತ್ತು?
A. Girls' Progress =Goals Progress: What Counts for Girls
B. Ending Child Marriage
C. Empowering Adolescent Girls:
Ending the Cycle of Violence
D. The Power of Adolescent Girl: Vision for 2030
A☑️
ಕೆಳಕಂಡ ಯಾವ ಹೆಸರಾಂತ ಕ್ರೀಡಾಪಟು ವೈಜಾಗ್ ಸ್ಟೀಲ್'ನ ರಾಯಭಾರಿಯಾಗಿ ನೇಮಕಗೊಂಡರು?
A. ದೀಪಾ ಕರ್ಮಾಕರ್
B. ಪಿ. ವಿ. ಸಿಂಧು
C. ಸೈನಾ ನೆಹ್ವಾಲ್
D. ಸಾಕ್ಷಿ ಮಲಿಕ್
B☑️
ವಿಶ್ವ ಮಾನಸಿಕ ಆರೋಗ್ಯ ದಿನದ ಧ್ಯೇಯ ವಾಕ್ಯ ಯಾವುದಾಗಿತ್ತು?
A. Mental health and
older adults
B. Dignity in mental
health
C. Living with schizophrenia
D. Psychological first aid
D☑️
ಬಂಗಾಳ ಕೊಲ್ಲಿಯಲ್ಲಿ ಕೆಳಕಂಡ ಯಾವ ನದಿ/ಗಳು ಹೋಗಿ ಸೇರುತ್ತವೆ?
A. ಬ್ರಹ್ಮಪುತ್ರ
B. ಕೃಷ್ಣ
C. A ಮತ್ತು B
D. ಇವುಗಳಲ್ಲಿ ಯಾವುದೂ ಅಲ್ಲ
C☑️
'ಪಾಯಿಂಟ್ ಕಾಲಿಮರ್' ವನ್ಯಜೀವಿ ಹಾಗೂ ಪಕ್ಷಿಧಾಮ ಕೆಳಕಂಡ ಯಾವ ರಾಜ್ಯದಲ್ಲಿದೆ?
A. ಜಮ್ಮು ಮತ್ತು ಕಾಶ್ಮೀರ
B. ತಮಿಳುನಾಡು
C. ಒಡಿಸ್ಸಾ
D. ಕೇರಳ
B☑️
ಟೆರಿ ವಾಲ್ಶ್ ಇವರು ಕೆಳಕಂಡ ಯಾವ ಕ್ರೀಡೆಗೆ ಸಂಬಂಧಪಟ್ಟಿದ್ದಾರೆ?
A. ಕ್ರಿಕೆಟ್
B. ಹಾಕಿ
C. ಟೆನಿಸ್
D. ಫುಟ್ಫಾಲ್
B☑️
ಜನವರಿ 1, 2017ರಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿಯಾಗಿ ಅಂಟೆನಿಯೊ ಗುಟೆರಸ್ ಅಧಿಕಾರ ವಹಿಸಿಕೊಳ್ಳುವರು. ಅಂದಹಾಗೆ ಅವರು ಕೆಳಕಂಡ ಯಾವ ದೇಶದ ಪ್ರಧಾನಿಯಾಗಿಯೂ ಕಾರ್ಯನಿರ್ವಹಿಸಿದ್ದರು?
A. ಇಟಲಿ
B. ಪೋರ್ಚುಗಲ್
C. ಸ್ಪೇನ್
D. ಗ್ರೀಸ್
B☑️
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಹುದ್ದೆಗೆ ಒಮ್ಮೆ ಆಯ್ಕೆಯಾದ ವ್ಯಕ್ತಿಯನ್ನು ಎಷ್ಟು ಸಲ ಪುನರಾಯ್ಕೆ ಮಾಡಬಹುದು?
A. ಒಂದು ಅವಧಿಗೆ ಮಾತ್ರ
B. ಎರಡನೇ ಅವಧಿಗೆ ಮಾತ್ರ
C. ಮೂರನೇ ಸಲವೂ ಮಾಡಬಹುದು.
D. ವಯಸ್ಸಿನ ಆಧಾರದ ಮೇಲೆ ನಾಲ್ಕನೇ ಸಲವೂ ಸಾಧ್ಯ.
B☑️
ವಿಶ್ವಸಂಸ್ಥೆಯ ಎಷ್ಟನೇ ಪ್ರಧಾನ ಕಾರ್ಯದರ್ಶಿಯಾಗಿ ಅಂಟೇನಿಯೊ ಗುಟೆರಸ್ ಅಧಿಕಾರ ಸ್ವೀಕರಿಸುವರು?
A. 7ನೇ
B. 8ನೇ
C. 9ನೇ
D. 10ನೇ
C☑️
ಉನ್ನತ ಗುಣಮಟ್ಟದ ಸಂಶೋಧನೆಯ ಬೆಳವಣಿಗೆಯಲ್ಲಿ ಜಗತ್ತಿನಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆಯೆಂದು ಈಚೆಗೆ ವರದಿಯೊಂದು ತಿಳಿಸಿತು?
A. ಮೊದಲನೇ
B. ಎರಡನೇ
C. ಮೂರನೇ
D. ನಾಲ್ಕನೇ
B☑️
'ಮಾಥ್ಯೂ' ಚಂಡಮಾರುತದ ಅಬ್ಬರದಿಂದ ಕೆಳಕಂಡ ಯಾವ ದೇಶದಲ್ಲಿ ಈಚೆಗೆ 900ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು?
A. ಚಿಲಿ
B. ಇಟಲಿ
C. ಹೈಟಿ
D. ವ್ಯಾಟಿಕನ್ ಸಿಟಿ
C☑️
ಸ್ಯಾಮ್ಸಂಗ್ ಮೊಬೈಲ್ ತಯಾರಿಕಾ ಸಂಸ್ಥೆ ಕೆಳಕಂಡ ಯಾವ ಉತ್ಪಾದನೆಯನ್ನು ಈಚೆಗೆ ಸಂಪೂರ್ಣವಾಗಿ ಸ್ಥಗಿತಗೊಳಿಸಿತು?
A. ಗ್ಯಾಲಕ್ಸಿ ನೋಟ್ 5
B. ಗ್ಯಾಲಕ್ಸಿ ನೋಟ್ 6
C. ಗ್ಯಾಲಕ್ಸಿ ನೋಟ್ 7
D. ಗ್ಯಾಲಕ್ಸಿ ನೋಟ್ 8
C☑️
ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಈಚಗೆ ದ್ವಿಶತಕ ದಾಖಲಿಸಿದರು. ನಾಯಕನಾಗಿ ದ್ವಿಶತಕ ದಾಖಲಿಸಿದ ಎಷ್ಟನೇ ಆಟಗಾರ ಎಂಬ ಖ್ಯಾತಿಗೆ ಅವರು ಪಾತ್ರರಾದರು?
A. ಮೊದಲ ಆಟಗಾರ
B. ಎರಡನೇ ಆಟಗಾರ
C. ಮೂರನೇ ಆಟಗಾರ
D. ನಾಲ್ಕನೇ ಆಟಗಾರ
B☑️
ವಿಶ್ವದ ಟಾಪ್ 10 ಶ್ರೀಮಂತ ದೇಶಗಳಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆಯೆಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ
'ನ್ಯೂ ವರ್ಲ್ಡ್ ವೆಲ್ತ್' ಹೇಳಿದೆ?
A. 6ನೇ
B. 7ನೇ
C. 8ನೇ
D. 9ನೇ
B☑️
ಎಷ್ಟು ಲಕ್ಷ ರೂ.ಗಳ ಮೇಲಿನ ಖರೀದಿಗೆ ನಗದು ವಹಿವಾಟು ನಿರ್ಬಂಧ ಹೇರುವುದಾಗಿ ಸರ್ಕಾರ ಹೇಳಿದೆ?
A. 2,00,000
B. 3,00,000
C. 4,00,000
D. 5,00,000
B☑️
ಭಾರತ ವಿಶ್ವದ ಸ್ಪಾರ್ಟ್ ಅಪ್ ಕಂಪನಿಗಳ ದೃಷ್ಟಿಯಲ್ಲಿ ಅಮೆರಿಕ, ಚೀನಾ ಮೊದಲ ಎರಡು ಸ್ಥಾನ ಗಳಿಸಿವೆ. ಭಾರತ ಎಷ್ಟನೇ ಸ್ಥಾನದಲ್ಲಿದೆ?
A. 3ನೇ
B. 4ನೇ
C. 5ನೇ
D. 6ನೇ
A☑️
ಕೇಂದ್ರದ ಬಜೆಟ್ ಫೆಬ್ರವರಿಯ ಬದಲಿಗೆ ಇನ್ನು ಮುಂದೆ ಯಾವ ತಿಂಗಳಲ್ಲಿ ಪ್ರಸ್ತುತ ಪಡಿಸುವ ಸಿದ್ಧತೆಗಳು ನಡೆದಿವೆ?
A. ಡಿಸೆಂಬರ್
B. ಜನವರಿ
C. ಮಾರ್ಚ್
D. ಏಪ್ರಿಲ್
B☑️
ಈಚೆಗಷ್ಟೇ ಬಿಡುಗಡೆಯಾದ 'ಇಂಡಿಯಾ ರೈಸಿಂಗ್ ಫ್ರೆಶ್ ಹೋಪ್ ನ್ಯೂ ಫಿಯರ್ಸ್' ಈ ಪುಸ್ತಕದ ಲೇಖಕರು ಯಾರು?
A. ಎಂಜೆ ಅಕ್ಬರ್
B. ರವಿ ವೆಲ್ಲೂರ್
C. ರಘುರಾಂ ರಾಜನ್
D. ಕಪಿಲ್ ಸಿಬ್ಬಲ್
B☑️
ಕೆಳಕಂಡವುಗಳಲ್ಲಿ ಯಾವುದು ಅತ್ಯಂತ ಹಳೆಯ ಸ್ಮಾರಕವಾಗಿದೆ?
A. ಖಜುರಾಹೊ
B. ತಾಜ್'ಮಹಲ್
C. ಕುತುಬ್ ಮಿನಾರ್
D. ಅಜಂತಾ ಗುಹೆಗಳು
D☑️
ಮ್ಯಾಜಿಕ್ ಸೀಡ್ಸ್ (Magic seeds) ಇದು ಕೆಳಕಂಡ ಯಾರ ಕೃತಿ?
A. ಸೈರಸ್ ಮಿಸ್ತ್ರಿ
B. ವಿಕ್ರಂ ಸೇಠ್
C. ವಿ. ಎಸ್. ನೈಪಾಲ್
D. ಝಂಪಾ ಲಾಹಿರಿ
C☑️
ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಈ ಸಾಲಿನ ಮೊದಲ ರಣಜಿ ಪಂದ್ಯ ಈಚೆಗೆ ಚೆನ್ನೈನಿಂದ ಕೆಳಕಂಡ ಯಾವ ನಗರಕ್ಕೆ ಸ್ಥಳಾಂತರಗೊಂಡಿತು?
A. ದೆಹಲಿ
B. ಹೈದರಾಬಾದ್
C. ಗ್ರೇಟರ್ ನೊಯ್ಡಾ
D. ವಿಶಾಖಪಟ್ಟಣಂ
C☑️
ಯಾವ ರಾಜ್ಯದಲ್ಲಿ ವಿಧಿಸಿದ್ದ ಮದ್ಯ ನಿಷೇಧವನ್ನು ಹೈಕೋರ್ಟ್ ರದ್ದುಪಡಿಸಿತು?
A. ಕೇರಳ
B. ಗುಜರಾತ್
C. ಬಿಹಾರ
D. ಮಹಾರಾಷ್ಟ್
C☑️
ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಆರಂಭವಾಗುತ್ತಿರುವ ಗುರುತ್ವ ಪತ್ತೆ ಪ್ರಯೋಗ ಕೇಂದ್ರ (LIGO) ಜಗತ್ತಿನ ಎಷ್ಟನೇ ಪ್ರಯೋಗಾಲಯವಾಗಿದೆ?
A. 2ನೇ ಪ್ರಯೋಗಾಲಯ
B. 3ನೇ ಪ್ರಯೋಗಾಲಯ
C. 4ನೇ ಪ್ರಯೋಗಾಲಯ
D. 5ನೇ ಪ್ರಯೋಗಾಲಯ
B☑️
ಇಸ್ರೊ ಎಜುಸ್ಯಾಟ್ (EDUSAT)ನ್ನು ಕೆಳಕಂಡ ಯಾವ ವರ್ಷ ಆರಂಭಿಸಿತ್ತು?
A. 2000
B. 2002
C. 2004
D. 2006
C☑️
ಕೆಳಕಂಡವುಗಳಲ್ಲಿ ಯಾವ ಆಯೋಗ ಗ್ರಾಮೀಣ ವಿಶ್ವವಿದ್ಯಾನಿಲಯಗಳ ಸ್ಥಾಪನೆಯ ಬಗ್ಗೆ ಸಲಹೆ ನೀಡಿತ್ತು?
A. ರಾಧಾಕೃಷ್ಣನ್ ಆಯೋಗ
B. ಮೊದಲಿಯಾರ್ ಆಯೋಗ
C. ಕೋಠಾರಿ ಆಯೋಗ
D. ಹಂಟರ್ ಆಯೋಗ
A☑️
ಮೊದಲಿಯಾರ್ ಆಯೋಗದ ಕಾರ್ಯವ್ಯಾಪ್ತಿ ಕೆಳಕಂಡ ಯಾವುದಕ್ಕೆ ಸಂಬಂಧಪಟ್ಟಿದೆ?
A. ಪ್ರಾಥಮಿಕ ಶಿಕ್ಷಣ
B. ಮಾಧ್ಯಮಿಕ ಶಿಕ್ಷಣ
C. ಉನ್ನತ ಶಿಕ್ಷಣ
D. ಆರೋಗ್ಯ ಶಿಕ್ಷಣ
B☑️
ವಿಶ್ವವಿದ್ಯಾಲಯ ಅನುದಾನ ಆಯೋಗದ ಸ್ಥಾಪನೆಯ ಶಿಫಾರಸ್ಸನ್ನು ಕೆಳಕಂಡ ಯಾವ ಆಯೋಗ ಮಾಡಿತ್ತು?
A. ರಾಧಾಕೃಷ್ಣನ್ ಆಯೋಗ
B. ಹಂಟರ್ ಆಯೋಗ
C. ಮೊದಲಿಯಾರ್ ಆಯೋಗ
D. ಸೆಡ್ಲರ್ ಆಯೋಗ
A☑️
ಬೆಂಕಿಯನ್ನು ಆರಿಸಲು ಕೆಳಕಂಡ ಯಾವ ಅನಿಲದ ಪ್ರಯೋಗ ಮಾಡಲಾಗುತ್ತದೆ?
A. ನಿಯಾನ್
B. ನೈಟ್ರೋಜನ್
C. ಕಾರ್ಬನ್ ಡೈ ಆಕ್ಸೈಡ್
D. ಹೈಡ್ರೋಜನ
C☑️💐🙏🙏
1. 2017ನೇ ಸಾಲಿನ ಗಣರಾಜ್ಯೊತ್ಸವದ ಮುಖ್ಯ ಅತಿಥಿಯಾಗಿ ಕೆಳಕಂಡ ಯಾರು ಪಾಲ್ಗೊಳ್ಳಲಿದ್ದಾರೆ?
A. ಭೂತಾನ್ ರಾಜ
B. ಅಬುದಾಬಿ ಯುವರಾಜ●
C. ಬ್ರಿಟನ್ ಮಹಾರಾಣಿ
D. ಬಾಂಗ್ಲಾ ಪ್ರಧಾನಿ
2. ಮಹಾತ್ಮ ಗಾಂಧಿ ಅವರ ಬಗ್ಗೆ ಬಂದಿರುವ ಪುಸ್ತಕ ಹಾಗೂ ಬರಹಗಳನ್ನು ಓದುವುದರಲ್ಲಿ ಭಾರತದ ಬಳಿಕ ಅತಿಹೆಚ್ಚು ಓದುಗರಿರುವುದು ಕೆಳಕಂಡ ಯಾವ ದೇಶದಲ್ಲಿ?
A. ಬ್ರಿಟನ್
B. ದ. ಆಫ್ರಿಕಾ
C. ಅಮೆರಿಕ●
D. ಆಸ್ಟ್ರೇಲಿಯಾ
3. ದೀಪಾವಳಿ ಸಂಭ್ರಮವನ್ನು ಬಿಂಬಿಸುವ ಅಂಚೆಚೀಟಿಯನ್ನು ಕೆಳಕಂಡ ಯಾವ ದೇಶ ಈಚೆಗೆ ಬಿಡುಗಡೆಗೊಳಿಸಿದೆ?
A. ಕೆನಡಾ
B. ಫ್ರಾನ್ಸ್
C. ರಷ್ಯಾ
D. ಅಮೆರಿಕ●
4. 2016ನೇ ಸಾಲಿನ ವೈದ್ಯಕೀಯ ನೊಬೆಲ್ ಕೆಳಕಂಡ ಯಾವ ದೇಶದ ವಿಜ್ಣಾನಿಗೆ ಬಂತು?
A. ಜಪಾನ್●
B. ಇಸ್ರೇಲ್
C. ಚಿಲಿ
D. ಮಂಗೋಲಿಯಾ
5. ದೇಶದಲ್ಲಿನ ನಿರುದ್ಯೋಗ ಪ್ರಮಾಣ 2015-16ನೇ ಸಾಲಿನಲ್ಲಿ ಶೇಕಡಾ ಎಷ್ಟು ಹೆಚ್ಚಾಗಿದೆ ಅಥವಾ ಕಡಿಮೆ ಆಗಿದೆಯೆಂದು ಕಾರ್ಮಿಕ ಮಂಡಳಿ ವರದಿ ಹೇಳಿದೆ?
A. ಶೇ. 5 ಕಡಿಮೆ
B. ಶೇ. 5 ಹೆಚ್ಚಳ●
C. ಶೇ. 7 ಕಡಿಮೆ
D. ಶೇ. 7 ಹೆಚ್ಚಳ
6. ರಾಷ್ಟ್ರೀಯ ಹೆದ್ದಾರಿ ಕ್ರಮಾಂಕ 7 ಕೆಳಕಂಡ ಯಾವ ನಗರಗಳನ್ನು ಸಂಪರ್ಕಿಸುತ್ತದೆ?
A. ವಾರಾಣಸಿ - ಕನ್ಯಾಕುಮಾರಿ●
B. ದೆಹಲಿ - ಮುಂಬೈ
C. ಠಾಣೆ - ಚೆನ್ನೈ
D. ದೆಹಲಿ - ಕೋಲ್ಕತಾ
7. 'ಸಾಲಾರ್ ಜಂಗ್ ಮ್ಯೂಸಿಯಂ' ಇದು ಕೆಳಕಂಡ ಯಾವ ನಗರದಲ್ಲಿದೆ?
A. ಚೆನ್ನೈ
B. ಪುಣೆ
C. ಹೈದರಾಬಾದ್●
D. ನಾಗಪುರ
8. 'ಕಳಿಂಗ ಕಪ್' ಇದು ಯಾವ ಕ್ರೀಡೆಗೆ ಸಂಬಂಧಪಟ್ಟಿದೆ?
A. ಕ್ರಿಕೆಟ್
B. ಫುಟ್ಬಾಲ್●
C. ಹಾಕಿ
D. ವಾಲಿಬಾಲ್
9. ಪ್ರಥಮ ವಿಶ್ವಕಪ್ ಕ್ರಿಕೆಟ್ 1975ರಲ್ಲಿ ಕೆಳಕಂಡ ಯಾವ ಎರಡು ದೇಶಗಳ ಪಂದ್ಯದ ಮೂಲಕ ಆರಂಭವಾಗಿತ್ತು?
A. ಭಾರತ - ಆಸ್ಟ್ರೇಲಿಯಾ
B. ಭಾರತ - ಇಂಗ್ಲೆಂಡ್●
C. ಆಸ್ಟ್ರೇಲಿಯಾ - ಇಂಗ್ಲೆಂಡ್
D. ಭಾರತ - ದ. ಆಫ್ರಿಕಾ
10. ಕೆಳಕಂಡ ಯಾವ ದಶಕವನ್ನು ಭಾರತೀಯ ಜನಸಂಖ್ಯಾ ಸ್ಫೋಟದ ಅವಧಿ ಎಂದು ಹೇಳಲಾಗುತ್ತದೆ?
A. 1951-61
B. 1961-71●
C. 1971-81
D. 1981-91
Karthik:
1) ಯಾವ ರಾಜ್ಯ ಸರ್ಕಾರ ರಾಜ್ಯದಲ್ಲಿ ಅನಿಮಿಯಾವನ್ನು ಮುಕ್ತಗೊಳಿಸುವ ಸಲುವಾಗಿ ಲಲಿಮಾ ಅಭಿಯಾನ (Lalima Abhiyan)ವನ್ನು ಜಾರಿಗೊಳಿಸಿದೆ?
1) ರಾಜಸ್ಥಾನ್ 2) ಗುಜರಾತ್
3) ಮಹಾರಾಷ್ಟ್ರ 4) ಮಧ್ಯಪ್ರದೇಶ##
2) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಜಾರಿಗೆ ತರಲಾಯಿತು?
1) 8ನೇ ಪಂಚವಾರ್ಷಿಕ ಯೋಜನೆ
2) 9ನೇ ಪಂಚವಾರ್ಷಿಕ ಯೋಜನೆ
3) 10ನೇ ಪಂಚವಾರ್ಷಿಕ ಯೋಜನೆ ##
4) 11ನೇ ಪಂಚವಾರ್ಷಿಕ ಯೋಜನೆ
3) ಅಬಕಾರಿ ಸುಂಕ ಎಂದರೆ
1) ವಸ್ತುವಿನ ಖರೀದಿಯ ಮೇಲೆ ವಿಧಿಸುವ ತೆರಿಗೆ
2) ವಸ್ತುವಿನ ಉತ್ಪಾದನೆಯ ಮೇಲೆ ವಿಧಿಸುವ ತೆರಿಗೆ ##
3) ವಸ್ತುವಿನ ಮಾರಾಟದ ಮೇಲೆ ವಿಧಿಸುವ ತೆರಿಗೆ
4) ವಸ್ತುವಿನ ಉಪಭೋಗದ ಮೇಲೆ ವಿಧಿಸುವ ತೆರಿಗೆ
4) ಇದು ಒಂದು ಪೂರ್ವ ದಿಕ್ಕಿಗೆ ಹರಿಯುವ ಕರ್ನಾಟಕದ ನದಿಯಾಗಿದೆ
(ಎ) ಅಘನಾಶಿನಿ ನದಿ
(ಬಿ) ತುಂಗಾ ನದಿಯ
(ಸಿ) ವರಾಹಿ ನದಿಯ
(ಡಿ) ಗುರುಪುರ ನದಿ
ಉತ್ತರ: ಬಿ
5) ಇವುಗಳಲ್ಲಿ ಮೊದಲ ಕನ್ನಡ ಚಿತ್ರ ಯಾವುದು ?
(ಎ) ಗುಬ್ಬಿ ವೀರಣ್ಣ
(ಬಿ) ಭಕ್ತ ಧ್ರುವ
(ಸಿ) ಸತಿ ಸುಲೋಚನಾ
(ಡಿ) ಭಂದರಿ ಬೈ
ಉತ್ತರ: ಸಿ
6. ಕೆಳಗಿನ ರಾಜ್ಯ ಸರ್ಕಾರದ ಇತ್ತೀಚೆಗೆ ಎಸ್ಸಿ / ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲು Anwesha ಯೋಜನೆಯನ್ನು ಆರಂಭಿಸಿತು?
ಎ) ಒಡಿಶಾ
ಬಿ) ಬಿಹಾರ
ಸಿ) ಮಧ್ಯಪ್ರದೇಶ
ಡಿ) ಗುಜರಾತ್
ಉತ್ತರ: ಎ
7. 2015 ರ BBC ವರ್ಷದ ಪ್ರಶಸ್ತಿ ಯಾರು ಗೆದ್ದಿದ್ದಾರೆ?
ಎ) ಕ್ರಿಸ್ಟಿಯಾನೋ ರೊನಾಲ್ಡೊ
ಬಿ) ಆಂಡಿ ಮುರ್ರೆ
ಸಿ) ಲಿಯೋನೆಲ್ ಮೆಸ್ಸಿ
ಡಿ) ರೋಜರ್ ಫೆಡರರ್
ಉತ್ತರ: ಬಿ
8) ಟಿ 20 ಕ್ರಿಕೆಟ್ ಪಂದ್ಯಗಳಲ್ಲಿ 600 ಸಿಕ್ಸರ್ ಬಾರಿಸಿದ ಪ್ರಥಮ ಕ್ರಿಕೆಟ್ ಆಟಗಾರ ಯಾರು?
ಎ) ಸುರೇಶ್ ರೈನಾ
ಬಿ) ಕ್ರಿಸ್ ಗೇಲ್
ಸಿ) ಗ್ಲೆನ್ ಮ್ಯಾಕ್ಸ್ವೆಲ್
ಡಿ) ಬ್ರೆಂಡನ್ ಮೆಕಲಮ್
ಉತ್ತರ: ಬಿ
9) ಕೆಳಗಿನ ಯಾವ ಅಮೆರಿಕನ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಎಪಿಜೆ ಅಬ್ದುಲ್ ಕಲಾಂ ಫೆಲೋಶಿಪ್ ಪ್ರಾರಂಭಿಸಿದೆ?
ಎ) ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ
ಬಿ) ದಕ್ಷಿಣ ಫ್ಲೋರಿಡಾ ವಿಶ್ವವಿದ್ಯಾಲಯ
ಸಿ) ಕೊಲಂಬಿಯಾ ವಿಶ್ವವಿದ್ಯಾಲಯ
ಡಿ) ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ
ಉತ್ತರ: ಬಿ
10) ಭಾರತದ ದೊಡ್ಡ ವನ್ಯಜೀವಿ ರಕ್ಷಣಾ ಕೇಂದ್ರ ಇತ್ತೀಚೆಗೆ _________ ನಲ್ಲಿ ಸ್ಥಾಪಿಸಲಾಯಿತು ?.
ಎ) ಮಹಾಸ
ಬಿ) ನಾಗೊನ್
ಸಿ) ಧನ್ಬಾದ್
ಡಿ) ನಾಗ್ಪುರ
ಉತ್ತರ: ಡಿ
11) ಇತ್ತಿಚ್ಚಿಗೆ ಆಂಧರ ರಾಷ್ಟ್ರೀಯ ಕ್ರಿಕೆಟ್ ಟೂರ್ನಮೆಂಟ್ ________ ರಲ್ಲಿ ನಡೆಯಿತು.?
ಎ) ಗೋವಾ
ಬಿ) ದೆಹಲಿ
ಸಿ) ಹೈದರಾಬಾದ್
ಡಿ) ಮುಂಬೈ
ಉತ್ತರ: ಬಿ
12) ಕೆಳಗಿನ ಯಾವ e- ಕಾಮರ್ಸ್ ಕಂಪನಿಯ ಇತ್ತೀಚೆಗೆ ಹಿಂದಿ ಮತ್ತು ತೆಲುಗು ಮೊಬೈಲ್ ವೆಬ್ಸೈಟ್ ಆರಂಭಿಸಿದೆ?
ಎ) ಇಬೇ
ಬಿ) ಅಮೆಜಾನ್
ಸಿ) ಫ್ಲಿಪ್ಕಾರ್ಟ್
ಡಿ) ಸ್ನಾಪ್ಡೀಲ್
ಉತ್ತರ: ಡಿ
13) ಕೆಳಗಿನ ಯಾವ ರಾಷ್ಟ್ರವು ಇತ್ತೀಚೆಗೆ ವಿಶ್ವ ವ್ಯಾಪಾರ ಸಂಸ್ಥೆ (WTO) 164th ಸದಸ್ಯ ರಾಷ್ಟ್ರವಾಗಿದೆ ?
ಎ) ತುರ್ಕಮೆನಿಸ್ತಾನ್
ಬಿ) ಕಝಾಕಿಸ್ತಾನ್
ಸಿ) ಅಫ್ಘಾನಿಸ್ಥಾನ
ಡಿ) ಪಾಕಿಸ್ತಾನ
ಉತ್ತರ: ಸಿ
14) ಅಂತರರಾಷ್ಟ್ರೀಯ ವಲಸಿಗರ ದಿನ _________ ರಂದು ಆಚರಿಸಲಾಗುತ್ತದೆ ?.
ಎ) 15 ಡಿಸೆಂಬರ್
ಬಿ) 16 ಡಿಸೆಂಬರ್
ಸಿ) 17 ಡಿಸೆಂಬರ್
ಡಿ) 18 ನೇ ಡಿಸೆಂಬರ್
ಉತ್ತರ: ಡಿ
15) ಯಾವ ವರ್ಷದಲ್ಲಿ, ಹಂಪಿಯಲ್ಲಿನ ಸ್ಮಾರಕಗಳು ವಿಶ್ವ ಪರಂಪರೆಯ ತಾಣಗಳಿಗೆ ಸೇರ್ಪಡಿಸಲಾಗಿದೆ ?
(ಎ) 1972
(ಬಿ) 1978
(ಸಿ) 1982
(ಡಿ) 1986
ಉತ್ತರ: ಡಿ
16). ಯಾವ ವರ್ಷದಲ್ಲಿ, ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಮೀಸಲು ಅರಣ್ಯ ಸ್ಥಾಪಿಸಲಾಯಿತು ?
(ಎ) 1970
(ಬಿ) 1972
(ಸಿ) 1974
(ಡಿ) 1978
ಉತ್ತರ: ಸಿ
17). ಮೊದಲ ಆಂಗ್ಲೋ ಮೈಸೂರು ಯುದ್ಧದ ನಡೆದದ್ದು ?
(ಎ) 1762
(ಬಿ) 1767
(ಸಿ) 1780
(ಡಿ) 1785
ಉತ್ತರ: ಬಿ
18) ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದ ಸಂಧರ್ಭದಲ್ಲಿ ಭಾರತದ ಗವರ್ನರ್ ಜನರಲ್ ಯಾರಾಗಿದ್ದರು ?
(ಎ) ಲಾರ್ಡ್ ವೆಲ್ಲೆಸ್ಲಿ
(ಬಿ) ಲಾರ್ಡ್ ಕಾರ್ನ್ವಾಲಿಸ್
(ಸಿ) ಲಾರ್ಡ್ ಮಿಂಟೋ
(ಡಿ) ಲಾರ್ಡ್ ಹೇಸ್ಟಿಂಗ್ಸ್
ಉತ್ತರ: ಎ
19). ಬೆಂಗಳೂರು ವಿಶ್ವವಿದ್ಯಾಲಯವನ್ನು ಯಾವ ವರ್ಷದಲ್ಲಿ ಸ್ಥಾಪಿಸಲಾಯಿತು ?
(ಎ) 1872
(ಬಿ) 1886
(ಸಿ) 1890
(ಡಿ) 1896
ಉತ್ತರ: ಬಿ
20) ಹೆಚ್ಛು ಕಾಲ ಕರ್ನಾಟಕ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು ಯಾರು ?
(ಎ) ಆರ್ ಗುಂಡೂರಾವರು
(ಬಿ) ಎಸ್ ಆರ್ ಬೊಮ್ಮಾಯಿ
(ಸಿ) ಡಿ ದೇವರಾಜ ಅರಸು
(ಡಿ) ರಾಮಕೃಷ್ಣ ಹೆಗಡೆ
C
21) ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ಮಸೀದಿಯಾಗಿರುವ ಬಿಜಾಪುರದ ಜಾಮಿ ಮಸೀದಿಯನ್ನು ನಿರ್ಮಿಸಿದವರು ಯಾರು?
1) 2ನೇ ಇಬ್ರಾಹಿಂ ಆದಿಲ್ ಷಾ 2) 1ನೇ ಆಲಿ ಆದಿಲ್ ಷಾ
3) ಮಹಮ್ಮದ್ ಆದಿಲ್ ಷಾ
4) 2ನೇ ಆಲಿ ಆದಿಲ್ ಷಾ
B
22) ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸುದ್ದಿಯಲ್ಲಿದ್ದ ಎಲ್ಎಂಸಿ ಪಿ-3 ಎಂಬುದು______
1) ಕ್ಷುದ್ರಗ್ರಹ 2) ಧೂಮಕೇತು
3) ಅತಿದೊಡ್ಡ ಕಪ್ಪು ರಂಧ್ರ
4) ಪ್ರಕಾಶಮಾನವಾದ ಅವಳಿ ನಕ್ಷತ್ರ
D
23) ಕಾರ್ಮಿಕ ಮಂಡಳಿ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ ದೇಶದಲ್ಲಿ ಅತಿ ಹೆಚ್ಚು ನಿರುದ್ಯೋಗ ಪ್ರಮಾಣವನ್ನು ಹೊಂದಿರುವ ರಾಜ್ಯ ಯಾವುದು?
1) ತ್ರಿಪುರ ## 2) ಬಿಹಾರ್
3) ಕರ್ನಾಟಕ 4) ನಾಗಾಲ್ಯಾಂಡ್
24) ಕೇಂದ್ರಾಡಳಿತ ಪ್ರದೇಶವಾದ ಲಕ
್ಷದ್ವೀಪವು ಈ ಕೆಳಗಿನ ಯಾವ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುತ್ತದೆ?
1) ತಮಿಳುನಾಡು ಹೈಕೋರ್ಟ್
2) ಬಾಂಬೆ ಹೈಕೋರ್ಟ್
3) ಕೊಲ್ಕತ್ತಾ ಹೈಕೋರ್ಟ್
4) ಕೇರಳ ಹೈಕೋರ್ಟ್ ##
25) ಈ ಕೆಳಗಿನ ಯಾವುದು ಬೌದ್ಧ ಭಿಕ್ಷುಗಳು ಪಾಲಿಸಬೇಕಾದ ಶಿಸ್ತುಬದ್ಧ ನಿಯಮಗಳನ್ನು ಒಳಗೊಂಡಿದೆ?
1) ಸುತ್ತಪಿಟಕ 2) ವಿನಯಪಿಟಕ. ##
3) ಅಭಿಧಮ್ಮಪಿಟಕ 4) ಜಾತಕಕಥೆಗಳು
26) ಮೆರಿನೋ (Merino) ಎಂಬುದು ಜನಪ್ರಿಯ______ ತಳಿಯಾಗಿದೆ
1) ಕುರಿ ## 2) ಹಸು
3) ಕುದುರೆ 4) ನಾಯಿ
27) ಲೋನಾವರ ನದಿಯು ಈ ಕೆಳಗಿನ ಯಾವ ಪರ್ವತ ಶ್ರೇಣಿಯಲ್ಲಿ ಉಗಮವಾಗುತ್ತದೆ?
1) ಹಿಮಾಲಯ ಪರ್ವತ ಶ್ರೇಣಿ
2) ಅರಾವಳಿ ಪರ್ವತ ಶ್ರೇಣಿ ##
3) ವಿಂಧ್ಯಾ ಪರ್ವತ ಶ್ರೇಣಿ
4) ಸಾತ್ಪುರ ಪರ್ವತ ಶ್ರೇಣಿ
28) ಒಡಿಶಾದಲ್ಲಿರುವ ನಿಯಮ್ಗಿರಿ (Niyamigiri) ಪರ್ವತ ಶ್ರೇಣಿ ಪ್ರದೇಶ ಈ ಕೆಳಗಿನ ಯಾವ ಖನಿಜ ನಿಕ್ಷೇಪಕ್ಕೆ ಪ್ರಸಿದ್ಧಿಯಾಗಿದೆ?
1) ಬಾಕ್ಸೈಟ್ ## 2) ತಾಮ್ರ
3) ಕಬ್ಬಿಣ 4) ಮ್ಯಾಂಗನೀಸ್
29) ಭಾರತಕ್ಕೆ ಚೀನಾದ ನೂತನ ರಾಯಭಾರಿಯಾಗಿ ನೇಮಕಗೊಂಡಿರುವವರು
1) Sun Weidong
2) Luo Zhoaohui ##
3) Ma Qiang
4) Le yucheng
30) ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ 2016ನೇ ಸಾಲಿನ `ಉದ್ಯಮ ಸುಧಾರಣಾ ಕ್ರಿಯಾ ಯೋಜನೆ' ಸೂಚ್ಯಂಕದ ಪ್ರಕಾರ ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ಪ್ರಥಮ ಸ್ಥಾನ ಪಡೆದಿರುವ ರಾಜ್ಯ
1) ಗುಜರಾತ್ 2) ಕರ್ನಾಟಕ ##
3) ಮಹಾರಾಷ್ಟ್ರ 4) ಮಧ್ಯಪ್ರದೇಶ
31) ರಾಷ್ಟ್ರವ್ಯಾಪಿ ಸ್ತನಪಾನ ಕಾರ್ಯಕ್ರಮ ಮಾ (Mothers Absolute Affection-MAA)ದ ರಾಯಭಾರಿಯಾಗಿರು ವವರು
1) ವಿದ್ಯಾಬಾಲನ್
2) ಕರಿನಾ ಕಪೂರ್
3) ಮಾಧುರಿ ದೀಕ್ಷಿತ್ ##
4) ಹೇಮಾ ಮಾಲಿನಿ
32) ಭಾರತದಲ್ಲಿ ಈ ಕೆಳಗಿನ ಯಾವ ಪರ್ವತ ಶ್ರೇಣಿಯನ್ನು Young fold ಪರ್ವತ ಶ್ರೇಣಿ ಎಂದು ಕರೆಯುವರು?
1) ಅರಾವಳಿ ಪರ್ವತ ಶ್ರೇಣಿ
2) ಹಿಮಾಲಯ ಶ್ರೇಣಿ ##
3) ವಿಂಧ್ಯಾ ಪರ್ವತ ಶ್ರೇಣಿ
4) ಸಾತ್ಪುರ ಪರ್ವತ ಶ್ರೇಣಿ
33) ತೋಟಗಾರಿಕೆ ಬೆಳೆಗೆ ಸೂಕ್ತವಾದ ಮಣ್ಣು ಯಾವುದು?
1) ಕೆಂಪು ಮಣ್ಣು 2) ಕಪ್ಪು ಮಣ್ಣು
3) ಮೆಕ್ಕಲು ಮಣ್ಣು
4) ಜಂಬಿಟ್ಟಿಗೆ ಮಣ್ಣು ##
34) ಅಣು ರಿಯಾಕ್ಟರ್ಗಳಲ್ಲಿ ಮಾಡರೇಟರ್ಗಳನ್ನು ಬಳಸಲು ಕಾರಣವೇನು?
1) ನ್ಯೂಟ್ರಾನ್ಗಳ ವೇಗವನ್ನು ತಗ್ಗಿಸಲು ##
2) ನ್ಯೂಟ್ರಾನ್ಗಳ ಸಂಖ್ಯೆಯನ್ನು ಹೆಚ್ಚಿಸಲು
3) ಪ್ರೋಟಾನ್ಗಳ ಸಂಖ್ಯೆಯನ್ನು ಹೆಚ್ಚಿಸಲು
4) ಪ್ರೋಟಾನ್ಗಳ ವೇಗವನ್ನು ತಗ್ಗಿಸಲು
35) ಭಾರತೀಯ ರಿಸರ್ವ್ ಬ್ಯಾಂಕ್ನ ಮುಕ್ತ ಮಾರುಕಟ್ಟೆ ಕಾರ್ಯಾಚರಣೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
1) ಹಣದುಬ್ಬರ ನಿಯಂತ್ರಣ
2) ಬ್ಯಾಂಕ್ ಬಡ್ಡಿದರದ ಹೆಚ್ಚಳ ಮತ್ತು ಕಡಿಮೆ
3) ವಸೂಲಾಗದ ಸಾಲ ವಸೂಲಾತಿ
4) ಸರಕಾರಿ ಭದ್ರತೆಗಳ ಮಾರಾಟ ಮತ್ತು ಖರೀದಿ ##
36) ಪೊರಿಫೆರ (Porifera) ಎಂಬುವುವು
1) ಸಂಧಿಪದಿಗಳು
2) ಮೃದ್ವಂಗಿಗಳು
3) ದುಂಡು ಹುಳುಗಳು
4) ಸ್ಪಂಜು ಪ್ರಾಣಿಗಳು##
37) ಈಜುಗಾರ ಕೈಯಿಂದ ನೀರನ್ನು ಹಿಂದಕ್ಕೆ ತಳ್ಳಿದರೆ ಆತ ಮುಂದಕ್ಕೆ ಚಲಿಸುತ್ತಾನೆ. ಇದನ್ನು ತಿಳಿಸುವ ನಿಯಮ ಯಾವುದು?
1) ನ್ಯೂಟನ್ನಿನ ಚಲನೆಯ 1ನೇ ನಿಯಮ
2) ನ್ಯೂಟನ್ನಿನ ಚಲನೆಯ 2ನೇ ನಿಯಮ
3) ನ್ಯೂಟನ್ನಿನ ಚಲನೆಯ 3ನೇ ನಿಯಮ #
4) ಆರ್ಕಿಮಿಡೀಸ್ನ ನಿಯಮ
38) ಗೋವಾ ರಾಜ್ಯಕ್ಕೆ ವಿಶೇಷ ಸವಲತ್ತುಗಳನ್ನು ಒದಗಿಸಿರುವ ಸಂವಿಧಾನದ ವಿಧಿ ಯಾವುದು?
1) 371 ಐ ## 2) 371 ಜಿ
3) 371 ಡಿ 4) 371 ಎಚ್
39) ಜನತಾ ನ್ಯಾಯಾಲಯ (ಲೋಕ್ ಅದಾಲತ್)ಗಳು ಅಸ್ತಿತ್ವಕ್ಕೆ ಬಂದ ವರ್ಷ
1) 1984 2) 1985 ##
3) 1986 4) 1987
40) ಒಂದು ಟಿ ಎಂ ಸಿ ನೀರು ಎಷ್ಟಕ್ಕೆ ಸಮ?
1) ಒಂದು ಸಾವಿರ ದಶಲಕ್ಷ ಘನ ಅಡಿ ##
2) ಒಂದು ನೂರು ದಶಲಕ್ಷ ಅಡಿ
3) ಒಂದು ದಶಲಕ್ಷ ಘನ ಅಡಿ
4) ಒಂದು ಸಾವಿರ ಲಕ್ಷ ಘನ ಅಡಿ
41) ಉಪವಾಸದ ಸಂದರ್ಭದಲ್ಲಿ ದೇಹಕ್ಕೆ ಶಕ್ತಿ ಕೊಡುವ ಸಂಯೋಜಕ ಅಂಗಾಂಶ ಯಾವುದು?
1) ಏರಿಯೋಲಾರ್ ಅಂಗಾಂಶ
2) ಅಡಿಪೋಸ್ ಅಂಗಾಂಶ ##
3) ಜಾಲರೂಪಿ ತಂತುಗಳ ಅಂಗಾಂಶ
4) ಸ್ನಾಯುರಜ್ಜು
42) 2015ನೇ ಸಾಲಿನ ಮೂರ್ತಿದೇವಿ ಪ್ರಶಸ್ತಿಯನ್ನು ಪಡೆದ ಕಲಕಲುರಿ ಎನೋಚ್ (Kalakaluri Enoch) ಯಾವ ಭಾಷೆಯ ಪ್ರಸಿದ್ಧ ಸಾಹಿತಿ?
1) ಹಿಂದಿ 2) ತೆಲಗು ##
3) ಮರಾಠಿ
4) ಗುಜರಾತಿ
43) ಈ ಕೆಳಗಿನವರಲ್ಲಿ ಪಶುಪಾಲನೆಯನ್ನು ಮಾಡುವ ಬುಡಕಟ್ಟು ಜನಾಂಗ ಯಾವುದು?
1) ಎಸ್ಕಿಮೋ 2) ಮಸಾಯಿ ##
3) ಪಿಗ್ಮಿ 4) ಬೋರೋ
44) 1973ರ ಕೇಶವಾನಂದ ಭಾರತಿ ಮೊಕದ್ದಮೆಯಲ್ಲಿ ಭಾರತ ಸಂವಿಧಾನದ ಪ್ರಸ್ತಾವನೆಯ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪು
1) ಪ್ರಸ್ತಾವನೆಯು ಸಂವಿಧಾನದ ಒಂದು ಭಾಗ ##
2) ಪ್ರಸ್ತಾವನೆಯು ಸಂವಿಧಾನದ ಅವಿಭಾಜ್ಯ ಭಾಗ
3) ಪ್ರಸ್ತಾವನೆಯು ಸಂವಿಧಾನದ ಒಂದು ಭಾಗವಲ್ಲ
4) ಮೇಲಿನ ಯಾವುದೂ ಅಲ್ಲ
45) ಸ್ವೀಡನ್'ನಲ್ಲಿ ಭಾರತದ ರಾಯಭಾರಿಯಾಗಿ ಈಚೆಗೆ ಕೆಳಕಂಡ ಯಾರು ನೇಮಕಗೊಂಡರು?
A. ಅಜಿತಾ ರಾಜಿ
B. ಮೋನಿಕಾ ಕಪಿಲ್ ಮೊಹತಾ #₹
C. ಎಚ್. ಇ. ಆರ್ಟಕ್
D. ಗುಲ್ಶನ್ ಸಿಂಗ್
46) ಯೂರಿಯಾದಲ್ಲಿ ನೈಟ್ರೋಜನ್'ನ ಶೇಕಡಾವಾರು ಪ್ರಮಾಣ ಎಷ್ಟಿರುತ್ತದೆ?
A. 35%
B. 47%●
C. 50%
D. 60%
47) ಟ್ರಯಂಪ್ ಯುದ್ಧ ವಿಮಾನಗಳನ್ನು ಖರೀದೀಸಲು ಭಾರತ ಈಚೆಗೆ ಕೆಳಕಂಡ ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿತು?
A. ಫ್ರಾನ್ಸ್
B. ಅಮೆರಿಕ
C. ರಷ್ಯಾ●
D. ಜರ್ಮನಿ
48) ನಾಸಾ ಜಗತ್ತಿನ ಅತಿದೊಡ್ಡ ಹಾಗೂ ಅತ್ಯಂತ ಶಕ್ತಿಶಾಲಿ ರಾಕೆಟ್ 'SLS' ನಿರ್ಮಿಸುತ್ತಿದೆ. ಅದರ ವಿಸ್ತಾರ ರೂಪ ಏನು?
A. Space Launch Syestem●
B. Space Launch Satellite
C. Space Launch setup
D. ಮೇಲ್ಕಂಡ ಯಾವುದೂ ಅಲ್ಲ
49) ಈ ಕೆಳಗಿನವರಲ್ಲಿ ಮಂದಗಾಮಿ ನಾಯಕರಲ್ಲದವರು ಯಾರು?
1) ದಾದಾಬಾಯಿ ನವರೋಜಿ ಮತ್ತು ಸುರೇಂದ್ರನಾಥ್ ಬ್ಯಾನರ್ಜಿ
2) ಎಂ ಜಿ ರಾನಡೆ ಮತ್ತು ಮದನ್ ಮೋಹನ್ ಮಾಳವೀಯ
3) ವಿ ಡಿ ಸಾವರ್ಕರ್ ಮತ್ತು ಬಿಪಿನ್ ಚಂದ್ರಪಾಲ್ ##
4) ಬದ್ರುದ್ದೀನ್ ತ್ಯಾಬ್ಜಿ ಮತ್ತು ಫಿರೋಜ್ ಷಾ ಮೆಹ್ತಾ
50) ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯದ ಮಹತ್ವಾಕಾಂಕ್ಷೆಯ ಹೃದಯ್ (Hriday) ಯೋಜನೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
1) ವನ್ಯಜೀವಿ ತಾಣಗಳ ಅಭಿವೃದ್ಧಿ
2) ಪಾರಂಪರಿಕ ತಾಣಗಳ ಅಭಿವೃದ್ಧಿ ##
3) ಪಾರಂಪರಿಕ ಗ್ರಂಥಗಳ ಅಭಿವೃದ್ಧಿ
4) ಹೃದ್ರೋಗಿಗಳ ಉಚಿತ ಶಸ್ತ್ರ ಚಿಕಿತ್ಸೆ
★ಇತಿಹಾಸ ಚರ್ಚಾಕೂಟ★
ಭಾರತ ತಂಡದ ಟೆಸ್ಟ್ ಆಟಗಾರನಾದ ಕೆ.ಎಲ್.ರಾಹುಲ್ ಕರ್ನಾಟಕದ ಯಾವ ಜಿಲ್ಲೆಗೆ ಸಂಬಧಿಸಿದ್ದಾರೆ
ಅ) ಕೊಡಗು
ಬ) ಬೆಂಗಳೂರು
ಕ) ಮಂಗಳೂರು
ಡ) ಬೆಳಗಾವಿ
C✔️✔️
ಈ ಕೆಳಗಿನವುಗಳಲ್ಲಿ ವಿಶ್ವದ ಅತಿದೊಡ್ಡ ರೇಡಿಯೋ ಟೆಲಿಸ್ಕೋಪ್
ಅ) ಫಾಸ್ಟ್
ಬ) ಫ್ಯುರಿಯಸ್
ಕ) ರೇಂಜರ್
ಡ) ಡಿಕ್ಕಿ
A✔️✔️
ಜಗತ್ತಿನ ಪ್ರಥಮ ರೋಬಾಟ್ ವಕೀಲನನ್ನು ಯಾವ ದೇಶ ನಿರ್ಮಾಣ ಮಾಡಿದೆ
ಅ)ಚೀನಾ
ಬ) ರಷ್ಯಾ
ಕ) ಬ್ರಿಟನ್
ಡ) ಅಮೆರಿಕಾ
D✔️✔️
ಭಾರತದಲ್ಲಿರುವ ಅಂದಾಜು ಮೊಬೈಲ್ ಬಳಕೆದಾರರು
ಅ) 100 ಕೋಟಿ
ಬ) 75 ಕೋಟಿ
ಕ) 50 ಕೋಟಿ
ಡ) 90 ಕೋಟಿ
A✔️✔️
ಜಗತ್ತಿನ ಮೊಟ್ಟಮೊದಲ '3D ಪ್ರಿಂಟೆಡ್ ಆಫೀಸ್' ಹೊಂದಿದ ಸರ್ಕಾರ
ಅ) ಅಮೆರಿಕ ಸರ್ಕಾರ
ಬ) ಫ್ರಾನ್ಸ್ ಸರ್ಕಾರ
ಕ) ಬ್ರೆಜಿಲ್ ಸರ್ಕಾರ
ಡ)ದುಬೈ ಸರ್ಕಾರ
D✔️✔️
ಇಸ್ರೋ ದಾಖಲೆಯ 22 ಉಪಗ್ರಹಗಳನ್ನು ಉಡಾವಣೆ ಮಾಡಿದ ದಿನ
ಅ) ಜೂನ್ 20
ಬ) ಜೂನ್ 21
ಕ) ಜೂನ್ 22
ಡ) ಜೂನ್ 23
A✔️✔️
ಚೀನಾದ ಬಾಹ್ಯಾಕಾಶ ಕೇಂದ್ರ ಯೋಜನೆ ಹೆಸರು
ಅ) ಟಿಯಾನ್ ಹಾಂಗ್
ಬ) ಫಾಸ್ಟ್ ಚೆಕ್
ಕ) ಟಿಯಾನ್ ಕಾಂಗ್
ಡ) ಫಾಸ್ಟ್ ಕೇರ್
A✔️✔️
ಭಾರತದಲ್ಲಿ ಅಂತರ್ಜಾಲ ಬಳಕೆಯಲ್ಲಿ ಮೊದಲು ಸ್ಥಾನದಲ್ಲಿರುವ ರಾಜ್ಯ
ಅ) ತಮಿಳುನಾಡು
ಬ) ಕರ್ನಾಟಕ
ಕ) ಮಹಾರಾಷ್ಟ್ರ
ಡ) ಕೇರಳ
C✔️✔️
ಇತ್ತೀಚೆಗೆ ಭಾರತದ ಯಾವ ನಗರದಲ್ಲಿ BSE ಕೇಂದ್ರವನ್ನು ಸ್ಥಾಪಿಸಲಾಗಿದೆ
ಅ) ಲಕ್ನೋ
ಬ) ಪಾಟ್ನಾ
ಕ) ಶಿಲ್ಲಾಂಗ್
ಡ) ಶಿಮ್ಲಾ
ವಿಜಯಕುಮಾರ್ ಕೆ:
24th centre
ಅಭಿಷೇಕ ಈಟಿ:
D✔️✔️
ಈ ಕೆಳಗಿನ ಕವಿಗಳಲ್ಲಿ ಯಾರು ರಾಷ್ಟ್ರ ಕವಿಯಾಗಿರಲಿಲ್ಲ
ಅ) ಕುವೆಂಪು
ಬ) ಗೋವಿಂದ ಪೈ
ಕ) ದ.ರಾ.ಬೇಂದ್ರೆ
ಡ) ಜಿ.ಎಸ್.ಶಿವರುದ್ರಪ್ಪ
C✔️✔️
2015-16 ನೇ ಬಜೆಟ್ನಲ್ಲಿ ಕೇಂದ್ರ ಸರ್ಕಾರವು ರದ್ದುಪಡಿಸಿದ ನೇರ ತೆರಿಗೆ
ಅ) ಸಂಪತ್ತು ತೆರಿಗೆ
ಬ) ಆಸ್ತಿ ತೆರಿಗೆ
ಕ) ವೃತ್ತಿ ತೆರಿಗೆ
ಡ) ಕೃಷಿ ತೆರಿಗೆ
A✔️✔️
ಪ್ರಾಥಮಿಕ ವಲಯದಿಂದ ಹೆಚ್ಚು ಕೊಡುಗೆ ನೀಡುತ್ತಿರುವ ಕರ್ನಾಟಕದ ಜಿಲ್ಲೆ
ಅ) ಬೆಳಗಾವಿ
ಬ) ಶಿವಮೊಗ್ಗ
ಕ) ಚಿಕ್ಕಮಗಳೂರು
ಡ) ಕಲಬುರ್ಗಿ
A✔️✔️
ಕರ್ನಾಟಕ ರಾಜ್ಯ ಹಣಕಾಸು ಆಯೋಗದ ಪ್ರಥಮ ಅಧ್ಯಕ್ಷರು
ಅ) ಜಿ.ತಿಮ್ಮಯ್ಯ
ಬ) ಕೆ.ಪಿ.ಸುರೇಂದ್ರನಾಥ್
ಕ) ಎ.ಜಿ.ಕೋಡ್ಗಿ
ಡ) ಸಿ.ಜಿ.ಚಿನ್ನಸ್ವಾಮಿ
A✔️✔️
'ಸೂಪರ್ ಮೂನ್' ಎಂಬ ಪರಿಕಲ್ಪನೆಯನ್ನು ಮೊದಲಬಾರಿಗೆ ಯಾವ ವರ್ಷದಲ್ಲಿ ನೀಡಲಾಯಿತು
ಅ) 1976
ಬ) 1977
ಕ) 1978
ಡ) 1979
D✔️✔️
ಜಿ.ಎಸ್.ಟಿ ಮಂಡಳಿ ರಚನೆಯ ಕಾರ್ಯದರ್ಶಿ
ಅ) ಅರುಣ್ ಗೋಯಲ್
ಬ) ವಿಜಯ್ ಗೋಲ್
ಕ) ಅರುಣ್ ಜೇಟ್ಲಿ
ಡ) ಪ್ರಕಾಶ್ ಕುಮಾರ್
A✔️✔️
6 ನೇ ಹಾರ್ಟ್ ಆಫ್ ಏಷ್ಯಾ ಸಮಾವೇಶ 2016 Dec 04 ರಂದು ಯಾವ ನಗರದಲ್ಲಿ ನಡೆಯಿತು
ಅ) ಜಲಂಧರ್
ಬ) ಮೊಹಾಲಿ
ಕ) ಅಮೃತಸರ
ಡ) ಚಂಡೀಗಢ
C✔️✔️
ಜಿ.ಎಸ್. ಟಿ ಅನುಮೋದಿಸಿದ 23 ರಾಜ್ಯಗಳ ಪಟ್ಟಿಯಲ್ಲಿ ಕೆಳಗಿನ ಯಾವ ರಾಜ್ಯವು ಸೇರಿಲ್ಲ
ಅ) ಅಸ್ಸಾಂ
ಬ) ಬಿಹಾರ
ಕ) ಕರ್ನಾಟಕ
ಡ) ಜಾರ್ಖಂಡ್
C✔️✔️
ಕರ್ನಾಟಕ ಜ್ಞಾನ ಆಯೋಗದ ಪ್ರಸ್ತುತ ಅಧ್ಯಕ್ಷರು
ಅ) ಕಸ್ತೂರಿ ರಂಗನ್
ಬ) ನಂಜುಂಡಪ್ಪ
ಕ) ಕೆ.ಸದಾಶಿವ
ಡ) ಸುಬ್ರಮಣ್ಯ
A✔️✔️
ನಾಸಾ ವಿನ್ಯಾಸಗೊಳಿಸಿದ ಬೃಹತ್ ಬಾಹ್ಯಾಕಾಶ ದೂರದರ್ಶಕ
ಅ) ಜೇಮ್ಸ್ ವೆಬ್
ಬ) ಬಾಲ್ ಏರೋಸ್ಪೇಸ್
ಕ) ಲಾಂಗ್ ರೇಂಜ್
ಡ) ಟೆನ್ನಿಸ್ ಕೋರ್ಟ್
A✔️✔️
ದೇಶೀಯವಾಗಿ ತಯಾರಿಸಲಾದ ಅತೀ ದೊಡ್ಡ ಸಮರನೌಕೆ
ಅ) ಐ ಎನ್ ಎಸ್ ಮಡಂಗಾವ್
ಬ) ಐ ಎನ್ ಎಸ್ ಕೊಲ್ಕತ್ತಾ
ಕ) ಐ ಎನ್ ಎಸ್ ಚೆನ್ನೈ
ಡ) ಐ ಎನ್ ಎಸ್ ವಿಶಾಖಪಟ್ಟಣಂ
C✔️✔️
ಸುಪ್ರೀಂ ಕೋರ್ಟ್ ನ 44 ನೇ CJI ಆಗಿ ಜಗದೀಶ್ ಸಿಂಗ್ ಖೇಹರ್ ಅವರು ಯಾವ ದಿನದಂದು ಅಧಿಕಾರ ವಹಿಸಿಕೊಳ್ಳುತ್ತಾರೆ
ಅ) 2017 Jan 03
ಬ) 2017 Jan 04
ಕ) 2017 Jan 05
ಡ) 2017 Jan 06
B✔️✔️
Toshiba ಕಂಪನಿ ಮೂಲತಃ ಯಾವ ದೇಶದ್ದು
ಅ) ಜರ್ಮನಿ
ಬ) ಚೀನಾ
ಕ) ದಕ್ಷಿಣ ಕೊರಿಯಾ
ಡ) ಜಪಾನ್
D✔️✔️
NCERT ಸ್ಥಾಪನೆಯಾದ ವರ್ಷ
ಅ) 1960
ಬ) 1961
ಕ) 1962
ಡ) 1963
B✔️✔️
CBSE ಸ್ಥಾಪನೆಯಾದ ವರ್ಷ
ಅ) 1960
ಬ) 1961
ಕ) 1962
ಡ) 1963
C✔️✔️
NAAC ನ ಕೇಂದ್ರ ಕಛೇರಿ ಎಲ್ಲಿದೆ
ಅ) ಮುಂಬೈ
ಬ) ಬೆಂಗಳೂರು
ಕ) ನವದೆಹಲಿ
ಡ) ಚೆನ್ನೈ
B✔️✔️
2016-17 ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದ ಈ ಕೆಳಕಂಡ ಯಾವ ಎರಡು ಜಿಲ್ಲೆಗಳಲ್ಲಿ ಆಯುಷ್ ಆಸ್ಪತ್ರೆಗಳನ್ನು ಪ್ರಾರಂಭಿಸಲು ಅನುಮೋದನೆ ನೀಡಿದೆ
ಅ) ಗದಗ& ಮಂಗಳೂರು
ಬ) ಕೊಡಗು & ಚಾಮರಾಜನಗರ
ಕ) ಕಲಬುರಗಿ & ಬಳ್ಳಾರಿ
ಡ) ಮೈಸೂರು & ಮಂಡ್ಯ
A✔️✔️
ಈ ಕೆಳಕಂಡ ಯಾವ ದೇಶದಲ್ಲಿ ತ್ಯಾಜ್ಯ ಪದಾರ್ಥಗಳಿಗೆ ಕೊರತೆ ಉಂಟಾಗಿದ್ದು, ವಿದೇಶಗಳಿಂದ ಕೊಳಚೆ ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತಿದೆ
ಅ) ಮಲೇಶಿಯಾ
ಬ) ಇಸ್ರೇಲ್
ಕ) ಸ್ವೀಡನ್
ಡ) ಜಪಾನ್
C✔️✔️
ಇತ್ತೀಚೆಗೆ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಿಗೆ ಅಪ್ಪಳಿಸಿದ ಚಂಡಮಾರುತಕ್ಕೆ 'ವಾರ್ಧಾ' ಎಂಬ ಹೆಸರನ್ನು ಯಾವ ದೇಶ ನಾಮಕರಣ ಮಾಡಿದೆ
ಅ) ಪಾಕಿಸ್ತಾನ
ಬ) ಆಸ್ಟ್ರೇಲಿಯಾ
ಕ) ಜರ್ಮನಿ
ಡ) ಶ್ರೀಲಂಕಾ
A
ಇತ್ತೀಚೆಗೆ ಬಿಡುಗಡೆಯಾದ 2 ಸಾವಿರ ಮುಖಬೆಲೆಯ ನೋಟುಗಳಲ್ಲಿ 'ನ್ಯಾನೋ ಚಿಪ್' ಅಳವಡಿಸಲಾಗಿದೆಯೇ?
ಅ) ಹೌದು
ಬ) ಇಲ್ಲ
ಕ) ಹೌದು/ಇಲ್ಲ
ಡ)ಊಹಿಸಲು ಅಸಾಧ್ಯ
D✔️✔️
ಮೈಸೂರು ರಾಜ್ಯಕ್ಕೆ "ಕನಾ೯ಟಕ" ಎಂದು ನಾಮಕರಣ ಮಾಡಿದ್ದು ಯಾವಾಗ ?
a) ೧೯೫೬
b) ೧೯೭೩
c) ೧೯೫೦
d) ೧೯೮೦
B✔️
ವಿಶ್ವದ ಅತ್ಯಂತ ಆಳದ ಮತ್ತು ಉದ್ದದ ಸಂಚಾರ ಸುರಂಗ “ಗಾತ್ಥರ್ಡ್ ಬೇಸ್ ಟನಲ್ (Gotthard Base Tunnel)” ಯಾವ ದೇಶದಲ್ಲಿದೆ?
Aಸ್ವಿಟ್ಜರ್ಲ್ಯಾಂಡ್
Bರಷ್ಯಾ
Cಕೆನಡಾ
Dಜಪಾನ್
A✔️
ಬಕ್ಸಾರ್ ಕದನದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಒಕ್ಕೂಟದಲ್ಲಿ ಈ ಕೆಳಗಿನ ಯಾರು ಸೇರ್ಪಡೆಯಾಗಿರಲಿಲ್ಲ?
1) ಬಂಗಾಳದ ನವಾಬ ಮೀರ್ ಖಾಸಿಂ
2) ಔದನ ನವಾಬ ಶೂಜಾ ಉದ್ ದೌಲ್
3) 2ನೇ ಬಾಜಿರಾಯ
4) ಮೊಘಲ್ ದೊರೆ ಷಾ ಆಲಂ
C✔️
■.ಭಾರತದ ಪ್ರಾಚೀನ ನಾಗರಿಕತೆಯಲ್ಲಿನ ವಿದ್ವಾಂಸರ ಸ್ನಾನದ ಕೊಳ ಕಂಡು ಬರುವ ಸ್ಥಳ ?????
1] ಕಾಲಿಬಂಗಲ್
2] ಲೋಥಲ್
3] ಮೊಹೆಂಜೋದರೋ
4] ಇವುಗಳಲ್ಲಿ ಯಾವುದು ಅಲ್ಲ
C✔️
. ಯಾರ ಜನ್ಮದಿನ ವನ್ನು ’ಜಲದಿನ’ ವನ್ನಾಗಿ ಆಚರಿಸಲು ಘೋಷಿಸಲಾಗಿದೆ?
a) ಸ್ವಾಮಿ ವಿವೇಕಾನಂದ
b) ಡಾ.ಬಿ ಆರ್ ಆಂಬೇಡ್ಕರ್
c) ಲಾಲ್ ಬಹದ್ದೂರ್ ಶಾಸ್ತ್ರಿ
d) ಅಟಲ್ ಬುಇಹಾರಿ ವಾಜಪೇಯ್
B✔️
. ಅಂತರ್ಜಾಲ ಬಳಕೆಯಲ್ಲಿ ಮೊದಲ ಸ್ಥಾನ ದಲ್ಲಿರುವ ರಾಜ್ಯ ಯಾವುದು?
a) ಗುಜರಾತ್
b) ರಾಜಸ್ಥಾನ
c) ಮಧ್ಯಪ್ರದೇಶ
d) ಮಹಾರಾಷ್ಟ್ರ
D✔️
ಭಾರತೀಯ ನೌಕಾಪಡೆಯ ಮುಖ್ಯಸ್ಥರನ್ನು ಏನೆಂದು ಕರೆವರು?
a) ಜನರಲ್
b) ಅಡ್ಮಿರಲ್
c) ಕರ್ನಲ್
d) ಮೇಲಿನ ಎಲ್ಲವು
B✔️
ಮ್ಯಾನ್ ಬೂಕರ್ ಪ್ರಶಸ್ತಿಯನ್ನು ಯಾವಾಗ ಸ್ಥಾಪಿಸಲಾಯಿತು?
a) 1970
b) 1975
c) 1972
d) 1969
D✔️
ಇರಾನ್ ದೇಶದ ರಾಜಧಾನಿ ಯಾವುದು?
a) ತೆಹರಾನ್
b) ಬಾಗ್ದಾದ್
c) ಜಾಬೋಲ್
d) ಇವುಗಳಾವುವೂ ಅಲ್ಲ
A✔️
"ದೇವರ ನಾಡು" ಎಂದೇ ಖ್ಯಾತವಾದ ರಾಜ್ಯ ಯಾವುದು?
a) ಕರ್ನಾಟಕ
b) ಆಂಧ್ರ ಪ್ರದೇಶ
c) ತಮಿಳುನಾಡು
d) ಕೇರಳ
D✔️
ಪ್ರಥಮ ಆಸಿಯಾನ್ ಸಮ್ಮೇಳನ ನಡೆದದ್ದು ಯಾವಾಗ?
a) 1976 ಫೆಬ್ರವರಿ 28
b) 1976 ಫೆಬ್ರವರಿ 26
c) 1976 ಫೆಬ್ರವರಿ 25
d) 1976 ಫೆಬ್ರವರಿ 23
D✔️
ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದು ಯಾವಾಗ?
a) 2014 ಜೂನ್ 26
b) 2014 ಮೇ 26
c) 2014 ಏಪ್ರೀಲ್ 26
d) 2014 ಮಾರ್ಚ್ 26
B✔️
ದೇಶೀಯ ಗೋ ತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯ ಉದ್ದೇಶಕ್ಕೆ ಜಾರಿ ತರಲಾದ ಯೋಜನೆ ಯಾವುದು?
a) ಗೋರಕ್ಷಾ ಮಿಷನ್
b) ಗೋಕುಲ್ ಮಿಷನ್
c) ಗೋ ರಕ್ಷಣಾ ಸಮಿತಿ
d) ಮೇಲಿನ ಯಾವುದು ಅಲ್ಲ
B✔️
ಮರಾಠರ ದೊರೆ ಛತ್ರಪತಿ ಶಿವಾಜಿ ಬೋಸ್ಲೆ ಅವರನ್ನು ಏನೆಂದು ಕರೆಯಲಾಗುತ್ತದೆ?
a) ಭಾರತೀ ಸೇನಾ ಪಿತಾಮಹ
b) ಭಾರತೀಯ ನೌಕಾಪಡೆಯ ಪಿತಾಮಹ
c) ಭಾರತೀಯ ಏರ್ ಫೋರ್ಸ್ ಪಿತಾಮಹ
d) ಮೇಲಿನ ಯಾವುದು ಅಲ್
B✔️
ಕಿರುತಟ್ಟೆಗಳ ಜೀವಿತಾವಧಿ
ಎಷ್ಟು?
1) 10 ದಿನಗಳು.
2) 12 ದಿನಗಳು.
3) 14 ದಿನಗಳು.
4) 20 ದಿನಗಳು.
B✔️
. ಯಾವ ರಾಜ್ಯವು ಜನವರಿ 12ರಂದು ಮೊತ್ತ ಮೊದಲ ಸೌರಶಕ್ತಿ ಚಾಲಿತ ದೋಣಿ ಸೇವೆಯನ್ನು ಆರಂಭಿಸುವುದಾಗಿ ಹೇಳಿದೆ?
a) ಕರ್ನಾಟಕ
b) ಕೇರಳ
c) ಮಧ್ಯಪ್ರದೇಶ
d) ರಾಜಸ್ಥಾನ
B✔️
ಹಳೆಶಿಲಾಯುಗದ ಜನರು ಮೊದಲು
ಸಾಕಿದ್ದು ಯಾವ ಪ್ರಾಣಿಯನ್ನು ??
1) ಬೆಕ್ಕು.
2) ನಾಯಿ.
3) ಕುದುರೆ.
4) ಕುರಿ.
B✔️
. ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಯೋಜನೆಗೆ ಯಾವ ರಾಜ್ಯದಲ್ಲಿ ಚಾಲನೆ ದೊರೆಯಿತು?
a) ಮಧ್ಯಪ್ರದೇಶ
b) ಉತ್ತರಪ್ರದೇಶ
c) ರಾಜಸ್ಥಾನ
d) ಗುಜರಾತ್
B✔️
. ಪ್ರಸ್ತುತ ಲೋಕಸಭಾಧಕ್ಷರು ಯಾರು?
a) ಮಮತಾ ಬ್ಯಾನರ್ಜಿ
b) ಸುಮಿತ್ರಾ ಮಹಾಜನ್
c) ಸೋಮನಾಥ ಚಟರ್ಜಿ
d) ಇವರಾರೂ ಅಲ್ಲ
B✔️🍾
.ಕರ್ನಾಟಕದ ಕುಲ ಪುರೋಹಿತ ಎಂದು ನಾಮಾಂಕಿತ ರಾದವರು....
a) ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್
b) ಶ್ರೀ ಆಲೂರು ವೆಂಕಟ ರಾಯರು
c) ಶ್ರೀ ನರಸಿಂಹಾ ಚಾರ್ಯರು
d) ಶ್ರೀ ಕುವೆಂಪು
B✔️👌👌
.ಗಾಯಿತ್ರಿ ಮಂತ್ರವು ಯಾವ ವೇದದಲ್ಲಿ ಕಂಡುಬರುತ್ತದೆ?
a) ಋಗ್ವೇದ
b) ಯಜುರ್ವೇದ
c) ಸಾಮವೇದ
d) ಅಥರ್ವಣವೇದ
A✔️
ಭೂಮಿ ಮತ್ತು ಚಂದ್ರನ ನಡುವೆ
ಇರುವ ಅಂತರವನ್ನು ನಿಖರವಾಗಿ ಈ
ಕೆಳಗಿನ ಯಾವ ವಿಧಾನ/ಸಾಧನದಿಂದ
ಅಳೆಯಲಾಗಿದೆ?
1) ಹಬಲ್ ನ ಟೆಲಿಸ್ಕೋಪ್.
2) ಯುರೇನಿಯಂ.
3) ರಿಟ್ರೋ ರಿಫ್ಲೆಕ್ಟರ್.
4) ಮೇಲಿನ ಯಾವುದು ಅಲ್ಲ.
C✔️
■ಯುಪ್ರೆಟೆಸ್ ಮತ್ತು ಟೈಗ್ರಿಸ್ ನದಿಗಳ ದಡದ ಮೇಲೆ ಉಗಮಗೊಂಡ ನಾಗರಿಕತೆ ಯಾವುದು???
1] ಹರಪ್ಪ ನಾಗರಿಕತೆ
2] ಈಜಿಪ್ಟ್ ನಾಗರಿಕತೆ
3] ಚೀನಾ ನಾಗರಿಕತೆ
4] ಮೆಸಪಟೋಮಿಯ ನಾಗರಿಕತೆ
D✔️
ರಾಯಚೂರ್ ದಾವೋಬ್ ಎಂಬುದು ಈ ನದಿಗಳ ನಡುವೆ ಇದೆ.
a) ಕಾವೇರಿ ಮತ್ತು ಕೃಷ್ಣ
b) ಕೃಷ್ಣ ಮತ್ತು ಗೋದಾವರಿ
c) ಕಾವೇರಿ ಮತ್ತು ಗೋದಾವರಿ
d) ಕೃಷ್ಣ ಮತ್ತು ತುಂಗಾಭದ್ರ
D✔️
.ಮಾಸ್ತಿ ಯವರ ಕಾವ್ಯನಾಮ ಯಾವುದು ?
a) ಶ್ರೀನಿವಾಸ
b) ಕಿರುವೆಂಕಟ
c) ಶ್ರೀಧರಾಚಾಯ೯
d) ಗುಹೇಶ್ವರ
A✔️
ಜ್ಞಾನ ಸಾಗರ ತಯಾರಕರು :-ಶ್ರೀನಿವಾಸ್ ಹೆಚ್ ಎನ್ ,ಉಪನ್ಯಾಸಕರು
( ಹೊಗಳಗೆರೆ ಗ್ರಾಮ ,,ಶ್ರೀನಿವಾಸಪುರ ತಾಲ್ಲೂಕು,,,ಕೋಲಾರ ಜಿಲ್ಲೆ)
Editing Date:31/12/2016 ...Time-08:00 A M
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best
No comments:
Post a Comment