Wednesday, 1 February 2017

ಶ್ರೀ ಜ್ಞಾನ ಶ್ರೀ

ಜ್ಞಾನ ಸಾಗರ  ತಯಾರಕರು :-ಶ್ರೀನಿವಾಸ್ ಹೆಚ್ ಎನ್ ,ಉಪನ್ಯಾಸಕರು
( ಹೊಗಳಗೆರೆ ಗ್ರಾಮ ,,ಶ್ರೀನಿವಾಸಪುರ ತಾಲ್ಲೂಕು,,,ಕೋಲಾರ ಜಿಲ್ಲೆ)
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best

Q 1) ಇತ್ತೀಚೆಗೆ ಯಾವ ದೇಶ ಶಕ್ತಿಶಾಲಿ ಜಲಜನಕ ಬಾಂಬ್ (ಹೈಡ್ರೋಜನ್ ) ಪರೀಕ್ಷೆ ನಡೆಸಲಾಗಿದೆ ಎಂದು ಹೇಳಿಕೊಂಡಿದೆ.
  A) ಉತ್ತರ ಕೊರಿಯಾ

  B) ದಕ್ಷಿಣ ಕೊರಿಯಾ

  C) ಕುವೈತ್

  D) ಇಸ್ರೇಲ್

 Show Answer
   ಉತ್ತರ ಕೊರಿಯಾ
 

  Q 2) ಕುಮ್ಕಿ ಭೂಮಿಯ ಮೇಲೆ ರೈತರಿಗೆ ಯಾವುದೇ ರೀತಿಯ ಹಕ್ಕಿಲ್ಲ ಎಂದು 13 ವರ್ಷಗಳ ಹಿಂದೆ ಯಾವ ರಾಜ್ಯದ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
  A) ಕೇರಳ ಹೈಕೋರ್ಟ್

  B) ಗುಜತರಾತ್ ಹೈಕೋರ್ಟ್

  C) ಆಂಧ್ರ ಹೈಕೋರ್ಟ್

  D) ಕರ್ನಾಟಕ ಹೈಕೋರ್ಟ್

 Show Answer
   ಕರ್ನಾಟಕ ಹೈಕೋರ್ಟ್
 

  Q 3) ‘ಎನಿಥಿಂಗ್ ಬಟ್ ಖಾಮೋಶ್’ ಇದು ಯಾರ ಆತ್ಮಚರಿತ್ರೆ.
  A) ಯಶವಂತ್ ಸಿನ್ಹಾ

  B) ಸೋನಾಕ್ಷಿ ಸಿನ್ಹಾ

  C) ಶತ್ರುಘ್ನ ಸಿನ್ಹಾ

  D) ಯಾರು ಅಲ್ಲ

 Show Answer
   ಶತ್ರುಘ್ನ ಸಿನ್ಹಾ
 

  Q 4) ಸ್ವೀಡನ್ನಲ್ಲಿ ನಡೆಯುತ್ತಿರುವ ಸ್ವದೇಶಿ ಕಪ್ ಶೂಟಿಂಗ್ ಟೂರ್ನಿಯಲ್ಲಿ ಭಾರತದ ಶೂಟರ್ ಅಪೂರ್ವಿ ಚಾಂಡೇಲಾ ವಿಶ್ವ ದಾಖಲೆಯ ಚಿನ್ನ ಜಯಿಸಿದ್ದಾರೆ. ಇವರು ಯಾವ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನ ಜಯಿಸಿದ್ದಾರೆ.
  A) 20 ಮೀ. ಏರ್ ರೈಫಲ್

  B) 10 ಮೀ. ಏರ್ ರೈಫಲ್

  C) 50 ಮೀ. ಏರ್ ರೈಫಲ್

  D) 30 ಮೀ. ಏರ್ ರೈಫಲ್

 Show Answer
   10 ಮೀ. ಏರ್ ರೈಫಲ್
 

  Q 5) ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ (ಐಸೆಕ್) ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದವರು.
  A) ಡಾ. ಎ. ರವೀಂದ್ರ

  B) ರಂಗನಾಥ್

  C) ಡಾ. ಬಿ.ಆರ್. ಜಯತೀರ್ಥ

  D) ಕೌಶಿಕ್ ಮುಖರ್ಜಿ

 Show Answer
   ಡಾ. ಎ. ರವೀಂದ್ರ
 

  Q 6) ಇಂಧನ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಸಾಗರದಲ್ಲಿ ಟರ್ಬೈನ್ ಅಳವಡಿಸಿ ಪವನಶಕ್ತಿಯ ವಿದ್ಯುತ್ ಉತ್ಪಾದಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು. ಮೊದಲ ಪ್ರಯೋಗಾರ್ಥವಾಗಿ ಯಾವ ರಾಜ್ಯದ ಕಡಲತೀರದಲ್ಲಿ ಟರ್ಬೈನ್ ಅಳವಡಿಸಲು ಉದ್ದೇಶಿಸಿದೆ.
  A) ಕರ್ನಾಟಕ , ಆಂಧ್ರ

  B) ರಾಜಸ್ತಾನ, ಕೇರಳ

  C) ತಮಿಳುನಾಡು, ಗುಜರಾತ್

  D) ಮೇಲಿನಾವುದು ಅಲ್ಲ

 Show Answer
   ತಮಿಳುನಾಡು, ಗುಜರಾತ್
 

  Q 7) ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯು 189 ವಿಧಾನಸಭಾ ಕ್ಷೇತ್ರಗಳಿಗೆ ಗ್ರಾಮ ವಿಕಾಸ ಯೋಜನೆಯ ಮೊದಲ ಕಂತಿನ ರೂಪದಲ್ಲಿ ಎಷ್ಟು ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ.
  A) 981 ಕೋಟಿ

  B) 169 ಕೋಟಿ

  C) 179 ಕೋಟಿ

  D) 189 ಕೋಟಿ

 Show Answer
   189 ಕೋಟಿ
 

  Q 8) ಪುಣೆಯ ಭಾರತೀಯ ಚಲನಚಿತ್ರ ಮತ್ತು ಟಿವಿ ಸಂಸ್ಥೆಯ (ಎಫ್ಟಿಐಐ) ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರ.
  A) ರಾಜ್ಕುಮಾರವ ಹಿರಾನಿ

  B) ಪ್ರಂಜಾಲ್ ಸೈಕಿಯಾ

  C) ಗಜೇಂದ್ರ ಚೌಹಾಣ್

  D) ನರೇಂದ್ರ ಪಾಠಕ್

 Show Answer
   ಗಜೇಂದ್ರ ಚೌಹಾಣ್
 

  Q 9) ಅಮೆರಿಕಾದ ಜನಪ್ರೀಯ ಧಾರಾವಾಹಿ ‘ಕ್ವಾಂಟಿಕೊ’ ದಲ್ಲಿನ ಅಭಿನಯಕ್ಕಾಗಿ 2016ರ ಜನರ ಆಯ್ಕೆ ಪ್ರಶಸ್ತಿ ಪಡೆದವರು
  A) ಎಮ್ಮಾ ರಾಬಟ್ರ್ಸ್

  B) ಪ್ರಿಯಾಂಕಾ ಚೋಪ್ರಾ

  C) ಲೀ ಮಿಷೆಲೆ

  D) ಮಾರ್ಸಿಯಾ ಹಾರ್ಡನ್

 Show Answer
   ಪ್ರಿಯಾಂಕಾ ಚೋಪ್ರಾ
 

  Q 10) ಉದಾರವಾಗಿ ದಾನ ನೀಡುವ ದೇಶದ ಶ್ರೀಮಂತರ ಸಾಲಿನಲ್ಲಿ ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್ಜಿ ಅವರು ಸತತ ಮೂರನೇ ವರ್ಷವು ಮೊದಲ ಸ್ಥಾನದಲ್ಲಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಎಷ್ಟು ದಾನ ನೀಡುವ ಮೂಲಕ ಪ್ರೇಮ್ ಜಿ ‘ಅತ್ಯಂತ ಉದಾರಿ ಭಾರತೀಯ’ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  A) 27,514 ಕೋಟಿ

  B) 1,322 ಕೋಟಿ

  C) 1,238 ಕೋಟಿ

  D) 535 ಕೋಟಿ

 Show Answer
   27,514 ಕೋಟಿ
 

Q 1) 2ನೇ ವಿಶ್ವ ಯುದ್ಧದ ವೇಳೆ ನಡೆದಿದ್ದ ಅಮಾನವೀಯ ಲೈಂಗಿಕ ದಾಸ್ಯ (ಕಂಫರ್ಟ್ ವುಮೆನ್) ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಯಾವ ದೇಶಗಳು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿವೆ.
  A) ದಕ್ಷಿಣ ಆಫ್ರಿಕಾ ಮತ್ತು ಜಪಾನ್

  B) ಜಪಾನ್ ಮತ್ತು ಇಂಗ್ಲೆಂಡ್

  C) ಜಪಾನ್ ಮತ್ತು ದಕಿಣ ಕೊರಿಯಾ

  D) ಯಾವುವು ಅಲ್ಲ

 Show Answer
   ಜಪಾನ್ ಮತ್ತು ದಕಿಣ ಕೊರಿಯಾ
 

  Q 2) ಭಾರತ ಫುಟ್ಬಾಲ್ ತಂಡವು 2-1 ರಿಂದ ಅಫ್ಘಾನಿಸ್ತಾನ ತಂಡವನ್ನು ಸೋಲಿಸಿ ಈ ಬಾರಿಯ ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯ ಚಾಂಪಿಯನ್ ಆಗಿದೆ. ಇದು ಎಷ್ಟನೇ ಬಾರಿ ಗೆದ್ದ ಸ್ಯಾಫ್ ಕಪ್ ಆಗಿದೆ.
  A) 7ನೇ ಬಾರಿ

  B) 6ನೇ ಬಾರಿ

  C) 9ನೇ ಬಾರಿ

  D) 4ನೇ ಬಾರಿ

 Show Answer
   7ನೇ ಬಾರಿ
 

  Q 3) ದೇಶದಲ್ಲೇ ಮೊದಲ ಬಾರಿಗೆ ಇ – ವಾಹನ್ ಬಿಮಾ ಯೋಜನೆ (ವಿದ್ಯುನ್ಮಾನ ವಾಹನ ವಿಮಾ ಯೋಜನೆ ) ಯಾವ ರಾಜ್ಯದಲ್ಲಿ ಜಾರಿಗೆ ಬಂದಿದೆ.
  A) ಆಂಧ್ರಪ್ರದೇಶ

  B) ಕರ್ನಾಟಕ

  C) ತಮಿಳುನಾಡು

  D) ತೆಲಂಗಾಣ

 Show Answer
   ತೆಲಂಗಾಣ
 

  Q 4) ದೇಶದ ಮೂರನೇ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾಗಿರುವ ಬೆಂಗಳೂರು ಮೂಲದ ವಿಪ್ರೋದ ಹೊಸ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕವಾದವರು.
  A) ಟಿ.ಕೆ ಕುರಿಯನ್

  B) ಅಬಿದ್ ಅಲಿ ನೀಮುಚವಾಲಾ

  C) ರೋಹನ್ ನಾರಾಯಣಮೂರ್ತಿ

  D) ಯಾರು ಅಲ್ಲ

 Show Answer
   ಅಬಿದ್ ಅಲಿ ನೀಮುಚವಾಲಾ
 

  Q 5) ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ವರದಿ ಸಲ್ಲಿಸಲು ಹೋದ ವರ್ಷ ನಿವೃತ್ತ ನ್ಯಾಯಮೂರ್ತಿ ಆರ್. ಎಮ್. ಲೋಧಾ ಅವರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ಸಮಿತಿ ರಚಿಸಿತ್ತು. ಈ ಸಮಿತಿಯು ಎಷ್ಷು ಪುಟಗಳಲ್ಲಿ ತನ್ನ ವರದಿಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ.
  A) 169 ಪುಟಗಳು

  B) 195 ಪುಟಗಳು

  C) 159 ಪುಟಗಳು

  D) 149 ಪುಟಗಳು

 Show Answer
   159 ಪುಟಗಳು
 

  Q 6) ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ಹೋದ ವರ್ಷ ಮೂವರು ಸದಸ್ಯರುಗಳನ್ನೊಳಗೊಂಡ ಆರ್.ಎಮ್. ಲೋಧಾ ಅವರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ಸಮಿತಿ ರಚಿಸಿತು. ಸಮಿತಿಯ ಇತರ ಸದಸ್ಯರೆಂದರೆ
  A) ಅಶೋಕ್ ಭಾನ್

  B) ಆರ್.ವಿ. ರವೀಂದ್ರನ್

  C) ಆರ್.ಎಂ. ಲೋಧಾ

  D) ಎಲ್ಲವೂ ಸರಿ

 Show Answer
   ಎಲ್ಲವೂ ಸರಿ
 

  Q 7) ವಿಶ್ವದ TEST ಮಾದರಿಯ ಕ್ರಿಕೆಟ್ನಲ್ಲೂ ನಾಲ್ಕಂಕಿಯ ಗಡಿ ದಾಟಿದೆ ಮೊದಲ ಆಟಗಾರ ಎಂಬ ಶ್ರೇಯ ಇವರಿಗೆ ಸಲ್ಲುತ್ತದೆ.
  A) ಪ್ರಣವ್ ಧನಾವಡೆ

  B) ಪೃಥ್ವಿ ಷಾ

  C) ಎಜೆಇ ಕಾಲಿನ್ಸ್

  D) ಯಾರೂ ಅಲ್ಲ

 Show Answer
   ಪ್ರಣವ್ ಧನಾವಡೆ
 

  Q 8) ಅಂತರ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ ಪ್ರಣವ್ ಧನಾವಡೆ ನೂತನ ವಿಶ್ವ ದಾಖಲೆ ಮಾಡಿದ್ದಾರೆ. ಅವರು ಎಷ್ಟು ಎಸೆತಗಳಲ್ಲಿ ಎಷ್ಟು ರನ್ ಬಾರಿಸಿದ್ದಾರೆ.
  A) 233 ಎಸೆತಗಳಲ್ಲಿ 1029 ರನ್

  B) 327 ಎಸೆತಗಳಲ್ಲಿ 1009 ರನ್

  C) 333 ಎಸೆತಗಳಲ್ಲಿ 1009 ರನ್

  D) 332 ಎಸೆತಗಳಲ್ಲಿ 1009 ರನ್

 Show Answer
   327 ಎಸೆತಗಳಲ್ಲಿ 1009 ರನ್
 

  Q 9) ಪುಸ್ತಕ ಸಾಲಿನ(2016) ಕರ್ನಲ್ ಸಿ.ಕೆ ನಾಯ್ಡು ಜೀವನ ಶ್ರೇಷ್ಠ ಗೌರವಕ್ಕೆ ಪಾತ್ರರಾದವರು.
  A) ರಾಹುಲ್ ದ್ರಾವಿಡ್

  B) ಸಚಿನ್ ತೆಂಡೂಲ್ಕರ್

  C) ಸಯ್ಯದ್ ಕಿರ್ಮಾನಿ

  D) ಎಂ.ಎಸ್,ದೋನಿ

 Show Answer
   ಸಯ್ಯದ್ ಕಿರ್ಮಾನಿ
 

  Q 10) ಬಿಸಿಸಿಐ ನೀಡುವ ವರ್ಷದ ಕ್ರಿಕೆಟಿಗ ಗೌರವಕ್ಕೆ ಪಾತ್ರದಾದವರು.
  A) ರೋಹಿತ್ ಶರ್ಮಾ

  B) ರವಿಚಂದ್ರನ್ ಆಶ್ವಿನ್

  C) ಶಿಖರ್ ಧವನ್

  D) ವಿರಾಟ್ ಕೊಹ್ಲಿ

 Show Answer
   ವಿರಾಟ್ ಕೊಹ್ಲಿ
 

  Q 1) ದೇಶದಲ್ಲಿನ ಎಲ್ಲ ಕುಟುಂಬಗಳಿಗೆ 2018ರಲ್ಲಿ ಅಂತ್ಯದ ಹೊತ್ತಿಗೆ ಅಡುಗೆ ಅನಿಲ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಯಾವ ವರ್ಷವನ್ನು ‘ಎಲ್ಪಿಜಿ ಗ್ರಾಹಕರ ವರ್ಷ’ ಎಂದು ಘೋಷಿಸಿದೆ.
  A) 2017

  B) 2018

  C) 2016

  D) 2015

 Show Answer
   2016
 

  Q 2) ವಿಶ್ವಬ್ಯಾಂಕ್ಗೆ ಪರ್ಯಾಯವಾಗಿ ಬ್ರಿಕ್ಸ್ ರಾಷ್ಟ್ರಗಳು ಸ್ಥಾಪಿಸಿರುವ ಅಭಿವೃದ್ಧಿ ಬ್ಯಾಂಕ್ ಮೊದಲ ಬಾರಿಗೆ ಭಾರತದ ಈ ಯೋಜನೆಗಳಿಗೆ ಸಾಲ ನೀಡುವುದಾಗಿ ಹೇಳಿದೆ.
  A) ಸೌರಶಕ್ತಿ ಯೋಜನೆ

  B) ಕೃಷಿ ಯೋಜನೆ

  C) ಜಲ ಯೋಜನೆ

  D) ಸಾರಿಗೆ ಯೋಜನೆ

 Show Answer
   ಸೌರಶಕ್ತಿ ಯೋಜನೆ
 

  Q 3) ಲೇಖಕ ದೊರಿತ್ ರಬಿನ್ಯಾನ್ ಅವರ ‘ಗದರ್ ಹಯಾ’ (ಗಡಿಯ ಬದುಕು) ಕೃತಿಯನ್ನು ಶಾಲಾ ಪಠ್ಯದೊಳಗೆ ಸೇರಿಸುವ ಪ್ರಸ್ತಾಪವನ್ನು ಕೈಬಿಟ್ಟ ಶಿಕ್ಷಣ ಸಚಿವಾಲಯ
  A) ಪ್ಯಾಲೆಸ್ಟೀನ್ ಶಿಕ್ಷಣ ಸಚಿವಾಲಯ

  B) ಭಾರತ ಶಿಕ್ಷಣ ಸಚಿವಾಲಯ

  C) ಅಮೆರಿಕಾ ಶಿಕ್ಷಣ ಸಚಿವಾಲಯ

  D) ಇಸ್ರೇಲ್ ಶಿಕ್ಷಣ ಸಚಿವಾಲಯ

 Show Answer
   ಇಸ್ರೇಲ್ ಶಿಕ್ಷಣ ಸಚಿವಾಲಯ
 

  Q 4) ಪಾಕಿಸ್ತಾನ ಗಡಿಗೆ ಸಮೀಪದಲ್ಲಿರುವ ಪಠಾಣ್ಕೋಟ್ ಮೇಲೆ ಭಯೋತ್ಪಾದಕರು ಧಾಳಿ ಮಾಡಿದ್ದು, ಪಠಾಣ್ ಕೋಟ್ ಭಾರತದ
  A) ನೌಕಾನೆಲೆ

  B) ಭೂ ನೆಲೆ

  C) ವಾಯು ನೆಲೆ

  D) ಯಾವುದು ಅಲ್ಲ

 Show Answer
   ವಾಯು ನೆಲೆ
 

  Q 5) 103ನೇ ಭಾರತೀಯ ವಿಜ್ಞಾನ ಸಮಾವೇಶದಲ್ಲಿ ಸುಸ್ಥಿರ ಅಭಿವೃದ್ದಿ ಸಾಧಿಸುವ ನಿಟ್ಟಿನಲ್ಲಿ ವಿಜ್ಞಾನಿಗಳ ಜವಾಬ್ದಾರಿ ಹೆಚ್ಚು ಇದೆ. ಹೀಗಾಗಿ ವಿಜ್ಞಾನಿಗಳು ‘ಪಂಚ – ಇ - ಸೂತ್ರ’ ಪಾಲಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ. ಪಂಚ – ಇ- ಸೂತ್ರದಲ್ಲಿ
  A) ಮೊದಲ - ಇ- ಎಕಾನಮಿ

  B) ಎರಡನೇ – ಇ- ಎನ್ವಿರಾನ್ಮೆಂಟ್

  C) ಮೂರನೇ – ಇ- ಎನರ್ಜಿ

  D) ಎಲ್ಲವೂ ಸರಿ

 Show Answer
   ಎಲ್ಲವೂ ಸರಿ
 

  Q 6) ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್ ಘಟಕದಲ್ಲಿ ಎಚ್ಎಎಲ್ ಲಘು ಯುದ್ದ ಹೆಲಿಕಾಫ್ಟರ್ ತಯಾರಿಕಾ ಘಟಕಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಘಟಕ ಎಂದು ಕಾರ್ಯಾರಂಭ ಮಾಡಲಿದೆ ಎಂದು ಮೋದಿ ಪ್ರಕಟಿಸಿದರು.
  A) 2019

  B) 2016

  C) 2018

  D) 2020

 Show Answer
   2018
 

  Q 7) ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಶಂಕುಸ್ಥಾಪನೆ ನೆರವೇರಿದ್ದು, ಬೆಳಗಾವಿ ಜಿಲ್ಲೆಯ ರಾಮದುರ್ಗ ಮತ್ತು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕುಗಳ ಒಟ್ಟು 34 ಹಳ್ಳಿಗಳ ಎಷ್ಟು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆ ಆಗಿದೆ.
  A) 17, 377 ಹೆಕ್ಟೇರ್

  B) 13,377 ಹೆಕ್ಟೇರ್

  C) 14,377 ಹೆಕ್ಟೇರ್

  D) 14, 773 ಹೆಕ್ಟೇರ್

 Show Answer
   17, 377 ಹೆಕ್ಟೇರ್
 

  Q 8) ಯಾವ ರಾಜ್ಯ ದೇವಾಲಂiÀi(TEMPLE)ಗಳಿಗೆ ಭೇಟಿ ನೀಡುವ ಎಲ್ಲಾ ಭಕ್ತರು ಮತ್ತು ಪ್ರವಾಸಿಗರು ವಸ್ತ್ರ ಸಂಹಿತೆಯನ್ನು ಪಾಲಿಸಬೇಕೆಂದು ಜನವರಿ 1 ರಿಂದಲೇ ಅನ್ವಯವಾಗುವಂತೆ ವಸ್ತ್ರಸಂಹಿತೆಯನ್ನು ಜಾರಿ ಮಾಡಿದೆ.
  A) ಕರ್ನಾಟಕ

  B) ಕೇರಳ

  C) ಮಧ್ಯಪ್ರದೇಶ

  D) ತಮಿಳುನಾಡು

 Show Answer
   ತಮಿಳುನಾಡು
 

  Q 9) ತೃತೀಯ ಲಿಂಗಿಗಳೆಂದು ಗುರುತಿಸಿಕೊಂಡು ದಾಖಲೆ ಪಡೆಯಲು ಮುಂದಾಗುವವರಿಗೆ ಹೆಚ್ಚುವರಿ 5 ಅಂಕಗಳನ್ನು ನೀಡಲು ಮುಂದಾಗಿರುವ ವಿಶ್ವವಿದ್ಯಾಲಯ
  A) ಜವಾಹರಲಾಲ್ ನೆಹರೂ ವಿ.ವಿ

  B) ಇಂದಿರಾಗಾಂಧಿ ವಿ.ವಿ

  C) ಮೈಸೂರು ವಿ.ವಿ

  D) ಕಲ್ಕತ್ತಾ ವಿ.ವಿ

 Show Answer
   ಜವಾಹರಲಾಲ್ ನೆಹರೂ ವಿ.ವಿ
 

  Q 10) ದೇಶದ ಪ್ರಾಥಮಿಕ ಶಾಲೆಗಳಲ್ಲಿ ‘ಉತ್ತೀರ್ಣ – ಅನುತ್ತೀರ್ಣ’ ಪದ್ಧತಿ ಜಾರಿಗೆ ಕೇಂದ್ರ ಸರ್ಕಾರ ಶಿಕ್ಷಣ ಸಚಿವ ವಾಸುದೇವ್ ದೇವವಾನಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿತ್ತು. ವಾಸುದೇವ್ ಅವರು ಯಾವ ರಾಜ್ಯದ ಶಿಕ್ಷಣ ಸಚಿವರಾಗಿದ್ದಾರೆ.
  A) ಜಾರ್ಖಂಡ್

  B) ರಾಜಸ್ತಾನ್

  C) ಗುಜರಾತ್

  D) ಬಿಹಾರ

 Show Answer
   ರಾಜಸ್ತಾನ್
ಕೆಳಗಿನವುಗಳಲ್ಲಿ ಅತ್ಯಧಿಕ ಎಲೆಕ್ಟ್ರೋ ನೆಗೆಟಿವ್ ಮೂಲವಸ್ತು ಯಾವುದು?
A) ಆಕ್ಸಿಜನ್
B) ಫ್ಲೋರಿನ್***
C) ಸಿಲಿಕಾನ್
D) ಕ್ಲೋರಿನ್
B
ಈ ಕೆಳಗಿನವುಗಳಲ್ಲಿ ಏಕಶರ್ಕರ ಯಾವುದು?
A) ಗ್ಯಾಲಕ್ಟೋಸ್
B) ಫ್ರುಕ್ಟೋಸ್
C) ಗ್ಲೂಕೋಸ್
D) ಲ್ಯಾಕ್ಟೋಸ್
D
ಈ ಕೆಳಗಿನವುಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುವ ಐಸೋಟೋಪ್ ಯಾವುದು?
A) ಕಾರ್ಬನ್-60
B) ಕೋಬಾಲ್ಟ್-60
C) ಸೋಡಿಯಂ-50
D) ಇರಿಡಿಯಂ-60
B
ಪುರಾತನ ವರ್ಣ ಚಿತ್ರಗಳನ್ನು ಪರೀಕ್ಷಿಸಲು ಮತ್ತು ಅವುಗಳನ್ನು ನಕಲು ಮಾಡಿದ್ದಲ್ಲಿ ಪತ್ತೆ ಮಾಡಲು ಉಪಯೋಗಿಸಲಾಗುವ ವಿಕಿರಣಗಳು
A) ಅವಗೆಂಪು ವಿಕಿರಣಗಳು
B) ಕ್ಷ ಕಿರಣಗಳು
C) ನೇರಳಾತೀತ ವಿಕಿರಣಗಳು
D) ಗಾಮಾ ವಿಕಿರಣಗಳು
A
ಕೆಂಪು ರಕ್ತಕಣಗಳ ಜೀವಿತಾವಧಿ
A) 100 ರಿಂದ 120 ದಿನಗಳು
B) 100 ರಿಂದ 130 ದಿನಗಳು
C) 100 ರಿಂದ 140 ದಿನಗಳು
D) 100 ರಿಂದ 150 ದಿನಗಳು
A
ದೇಹದ ವಿವಿಧ ಭಾಗಗಳ ಒಳ ಮತ್ತು ಹೊರ ಭಾಗದಲ್ಲಿ ಹೊದಿಕೆಯಾಗಿ ಕಂಡುಬರುವ ಅಂಗಾಂಶ
A) ಸ್ನಾಯು ಅಂಗಾಂಶ
B) ಅನುಲೇಪಕ ಅಂಗಾಂಶ
C) ಸಂಯೋಜಕ ಅಂಗಾಂಶ
D) ನರ ಅಂಗಾಂಶ
A
ಅಲ್ಲಾವುದ್ದೀನ್ ಖಿಲ್ಜಿ ತನ್ನ ದಂಡನಾಯಕ ಮಲ್ಲಿಕಾಫರ್ನನ್ನು ಯಾವ ಮಾರುಕಟ್ಟೆಯಲ್ಲಿ ಖರೀದಿಸಿದನು?
A) ಕರಾಚಿ
B) ಕ್ಯಾಂಬೆ
C) ಕಂದಹಾರ್
D) ಲಾಹೋರ್
B
ಭಾರತದ ಆರ್ಥಿಕ ಸುಧಾರಣೆಯ ಪಿತಾಮಹ (Father of Indian Economic Reforms) ಎಂದು ಈ ಕೆಳಗಿನ ಯಾರನ್ನು ಕರೆಯಲಾಗುವುದು?
A) ಮನಮೋಹನ್ ಸಿಂಗ್
B) ಅಟಲ್ ಬಿಹಾರಿ ವಾಜಪೇಯಿ
C) ಪಿ ವಿ ನರಸಿಂಹರಾವ್
D) ಪಿ ಚಿದಂಬರಂ
C
ಏಕದಳ ಸಸ್ಯಗಳಿಗೆ ಸೀಮಿತವಾದ ಲಕ್ಷಣವನ್ನು ಗುರುತಿಸಿ
A) ತಾಯಿ ಬೇರಿನ ವ್ಯವಸ್ಥೆ
B) ತಂತು ಬೇರಿನ ವ್ಯವಸ್ಥೆ
C) ಜಾಲರೂಪಿ ನಾಳ ವ್ಯವಸ್ಥೆ
D) ಯಾವುದೂ ಅಲ್
B
ಮೊಸಳೆಗಳನ್ನು ಹೊರತುಪಡಿಸಿ ಉಳಿದ ಸರೀಸೃಪಗಳಲ್ಲಿ ಹೃದಯವು
A) ಎರಡು ಕೋಣೆಗಳಿಂದ ಕೂಡಿರುತ್ತದೆ
B) ಮೂರು ಕೋಣೆಗಳಿಂದ ಕೂಡಿರುತ್ತದೆ
C) ನಾಲ್ಕು ಕೋಣೆಗಳಿಂದ ಕೂಡಿರುತ್ತದೆ
D) ಒಂದು ಕೋಣೆಯಿಂದ ಕೂಡಿರುತ್ತದೆ
B
ಜೋಸೆಫ್ ಫ್ಯೂರಿಯರ್ ಹಸಿರುಮನೆ ಪರಿಣಾಮದ ಪರಿಕಲ್ಪನೆಯನ್ನು ಪ್ರಪ್ರಥಮವಾಗಿ ಪರಿಚಯಿಸಿದ ವರ್ಷ ಯಾವುದು?
A) 1824
B) 1820
C) 1822
D) 1826
A
ಕರಾವಳಿ ಪ್ರದೇಶದಲ್ಲಿ ಅಂತರ್ಜಲವನ್ನು ಹೆಚ್ಚಾಗಿ ಎತ್ತುವುದರಿಂದ ಆಗುವ ಪರಿಣಾಮವೇನು?
A) ಅಂತರ್ಜಲದ ಆಮ್ಲೀಯತೆ ಹೆಚ್ಚುತ್ತದೆ
B) ಅಂತರ್ಜಲದ ಲವಣತೆ ಹೆಚ್ಚುತ್ತದೆ
C) ಅಂತರ್ಜಲದ ಲವಣತೆ ಕಡಿಮೆಯಾಗುತ್ತದೆ
D) ಅಂತರ್ಜಲದ ಮಟ್ಟ ಹೆಚ್ಚುತ್ತದೆ
B
"ಧರ್ಮ ಚಕ್ರ" - ಇದು ಯಾರ ಸಂಕೇತವಾಗಿತ್ತು?
A) ಜೈನ ಧರ್ಮ
B) ವರ್ಧಮಾನರ
C) ಬುದ್ದಧರ್ಮ
D) ಯಾವುದೂ ಅಲ್ಲ
C
ಈ ಕೆಳಗಿನವುಗಳಲ್ಲಿ ಯಾವುದುದನ್ನು ವಾಣಿಜ್ಯ ಬೆಳೆ ಎಂದು ಕರೆಯುತ್ತಾರೆ?
A) ಗೋಧಿ
B) ರಾಗಿ
C) ಜೋಳ
D) ಕಬ್ಬು
D
ದ್ವಾರಸಮುದ್ರವೆಂದು ಯಾವ ಸ್ಥಳವನ್ನು ಕರೆಯುತ್ತಾರೆ ?
A) ಹಳೇಬೀಡು
B) ಕೊಡಗು
C) ಕಲಬುರ್ಗಿ
D) ಬೆಂಗಳೂರು
A
ನೈಸರ್ಗಿಕವಾಗಿ ಲಭ್ಯವಿಲ್ಲದ ಆದರೆ ಕೃತವಾಗಿ ಸಿದ್ದಪಡಿಸಬಹುದಾದ ಮೂಲವಸ್ತು ಯಾವುದು?
A) ಟೈಟಾನಿಯಂ
B) ಯುರೇನಿಯಂ
C) ಫ್ಲುಟೋನಿಯಂ
D) ಥೋರಿಯಂ
C
ವಿದ್ಯುತ್ ಪ್ರವಾಹ : ಆ್ಯಂಪೇರ್ : : ವಿದ್ಯುತ್ ರೋಧ (Electrical Resistance) :______
A) ಓಮ್
B) ವೋಲ್ಟ್
C) ಕೆಲ್ವಿನ್
D) ಪಾಸ್ಕಲ್
A
ಈ ಕೆಳಗಿನವುಗಳಲ್ಲಿ ಮರುಭೂಮಿಯಲ್ಲಿ ಬೆಳೆಯುವ ಸಸ್ಯ ಯಾವುದು?
A) ಹೈಡ್ರೋಪೈಟ್ಸ್
B) ಕ್ಸಿರೋಪೈಟ್ಸ್
C) ಹಲೋಪೈಟ್ಸ್
D) ಎಪಿಪೈಟ್ಸ್
B
ಆಮ್ಲೀಯ (Acid) ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುವ ಎಂಜೈಮ್ ಯಾವುದು?
A) ಪೆಪ್ಸಿನ್
B) ಟ್ರೆಪ್ಸಿನ್
C) ಟಯಲಿನ್
D) ರಿಯಾಲಿನ್
A
ರಾಷ್ಟ್ರಪತಿ ಚುನಾವಣೆಯಲ್ಲಿ ಅತಿ ಕಡಿಮೆ ಮತ ಮೌಲ್ಯವನ್ನು ಹೊಂದಿರುವ ರಾಜ್ಯ ಯಾವುದು?
A) ಸಿಕ್ಕಿಂ
B) ಅರುಣಾಚಲ ಪ್ರದೇಶ
C) ಮಿಜೋರಾಂ
D) ನಾಗಾಲ್ಯಾಂಡ್
A
ಭಾರತದ ಮೊದಲ ಹಂಗಾಮಿ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ
ವರು ಯಾರು?
A) ಡಿ ಜತ್ತಿ
B) ವಿ ವಿ ಗಿರಿ
C) ಎನ್ ಸಂಜೀವರೆಡ್ಡಿ
D) ಆರ್ ವೆಂಕಟರಾಮನ್
B
ಮಧ್ಯಪ್ರದೇಶದಿಂದ ಪ್ರತ್ಯೇಕಗೊಂಡು ರಚನೆಯಾದ ರಾಜ್ಯ ಯಾವುದು?
A) ಉತ್ತರಾಖಂಡ
B) ಜಾರ್ಖಂಡ್
C) ಛತ್ತೀಸ್ಗಡ
D) ತ್ರಿಪುರ
C

1)ಸುಮಾರು ಎಷ್ಟು ವರ್ಷಗಳ ಹಿಂದೆ ವಿಶ್ವವು ಅಸ್ತಿತ್ವಕ್ಕೆ ಬಂದಿತು?
ಅ)15 ಮಿಲಿಯನ್  ವರ್ಷಗಳ ಹಿಂದೆ
ಬ) 15 ಬಿಲಿಯನ್  ವರ್ಷಗಳ ಹಿಂದೆ
ಇ) 5 ಮಿಲಿಯನ್  ವರ್ಷಗಳ ಹಿಂದೆ
ಡ) 5 ಬಿಲಿಯನ್ ವರ್ಷಗಳ ಹಿಂದೆ

ಬ 15 ಬಿಲಿಯನ್  ವರ್ಷಗಳ ಹಿಂದೆ✅

2)ಋತುಮಾನಗಳು ಇಲ್ಲದ ನೈಸರ್ಗಿಕ ಪ್ರದೇಶ
ಅ)ತೈಗಾ
ಬ)ತಂಡ್ರಾ
ಇ)ಈಕ್ವಟೋರಿಯಲ್
ಡ)ಟೆಂಪರೇಟ

ಬ) ತಂಡ್ರಾ✅

3) ಚಿಕ್ಕದರಿಂದ ದೊಡ್ಡದು ಎಂಬ ಕ್ರಮದಲ್ಲಿ ಇವುಗಳಲ್ಲಿ ಯಾವುದು ಸರಿಯಾಗಿದೆ?
ಅ)ಗ್ಯಾಲಾಕ್ಸಿ,ಚಂದ್ರ,ಗ್ರಹ, ಸೌರವ್ಯೂಹ,ನಕ್ಷತ್ರ, ವಿಶ್ವ
ಬ)ಚಂದ್ರ, ಗ್ಯಾಲಾಕ್ಸಿ,ನಕ್ಷತ್ರ, ಗ್ರಹ,ಸೌರವ್ಯೂಹ,ವಿಶ್ವ
ಇ)ನಕ್ಷತ್ರ, ಚಂದ್ರ, ಗ್ರಹ,ಗ್ಯಾಲಾಕ್ಸಿ, ಸೌರವ್ಯೂಹ,ವಿಶ್ವ
ಡ)ಚಂದ್ರ, ಗ್ರಹ, ನಕ್ಷತ್ರ, ಸೌರವ್ಯೂಹ,ಗ್ಯಾಲಾಕ್ಸಿ, ವಿಶ್ವ

ಡ✅

4)ಕನಾ೯ಟಕದ ಈಶಾನ್ಯ ಕ್ಕೆ ಹರಿಯುವ ನದಿ ಯಾವುದು?
ಅ)ಕಾವೇರಿ
ಬ)ಶರಾವತಿ
ಇ)ಕಾಳಿ
ಡ)ತುಂಗಭದ್ರಾ

ಡ✅

5)ಕನಾ೯ಟಕದ ಅರಣ್ಯ ವ್ಯಾಪ್ತಿಗೆ ಅತಿ ಹೆಚ್ಚು ಕೊಡುಗೆ ನೀಡಿರುವ ಜಿಲ್ಲೆ.....
ಅ)ಕೊಡಗು
ಬ)ಚಿಕ್ಕಮಗಳೂರು
ಇ)ಶಿವಮೊಗ್ಗ
ಡ)ಉತ್ತರ ಕನ್ನಡ

ಡ✅ ಉತ್ತರ ಕನ್ನಡ

6)ಪೌರತ್ವ ಕಾಯ್ದೆಯು ಜಾರಿಗೆ ಬಂದ ವರ್ಷ
ಅ)1903
 ಬ)1957
ಇ)1955
ಡ)1947

C. 1955✅

7)ಭಾರತದ ಸಂವಿಧಾನದ ಪೀಠಿಕೆಯಲ್ಲಿ "ಸಮಾಜವಾದಿ" ಮತ್ತು ಜಾತ್ಯಾತೀತ ಎಂಬ ಪದಗಳನ್ನು ಸೇರಿಸಿದ ತಿದ್ದುಪಡಿ ಯಾವುದು?
ಅ)41ನೇ ತಿದ್ದುಪಡಿ
ಬ)42ನೇ ತಿದ್ದುಪಡಿ
ಇ)45ನೇ ತಿದ್ದುಪಡಿ
ಡ)46ನೇ ತಿದ್ದುಪಡಿ

ಬ .42ನೇ ತಿದ್ದುಪಡಿ✅

8)ಕೆಳಗಿನವುಗಳಲ್ಲಿ ಯಾವುದು ಮೂಲಭೂತ ಹಕ್ಕಲ್ಲ?
ಅ)ಸಮಾನತೆಯ ಹಕ್ಕು
ಬ)ಸ್ವಾತಂತ್ರ್ಯ ಹಕ್ಕು
ಇ)ಆಸ್ತಿಯ ಹಕ್ಕು
ಡ)ಶೋಷಣೆಯ ವಿರುದ್ಧ ಹಕ್ಕು

ಇ ✅

9)ಭಾರತ ಸಂವಿಧಾನದ 9ನೇ ಅನುಸೂಚಿ ಇದಕ್ಕೆ ಸಂಬಂಧಿಸಿದೆ
ಅ)ಭಾಷೆ
ಬ)ಪಂಚಾಯತ್ ರಾಜ್
ಇ)ಭೂ ಸುಧಾರಣೆ
ಡ)ಪಕ್ಷಾಂತರ

ಇ )ಭೂ ಸುಧಾರಣೆ✅

10)"ಕನಿಷ್ಠ ಅಗತ್ಯಗಳ ಕಾಯ೯ಕ್ರಮ "ವನ್ನು ರೂಪಿಸಿದ ಯೋಜನೆ?
ಅ)ಐದನೆಯ ಪಂಚವಾರ್ಷಿಕ ಯೋಜನೆ
ಬ)ಒಂಭತ್ತನೆಯ ಪಂಚವಾರ್ಷಿಕ ಯೋಜನೆ
ಇ)ಏಳನೆಯ ಪಂಚವಾರ್ಷಿಕ ಯೋಜನೆ
ಡ)ಎಂಟನೆಯ ಪಂಚವಾರ್ಷಿಕ ಯೋಜನೆ

ಅ✅

11)ಅಕ್ಕಮಹಾದೇವಿಯ ವಚನಗಳ ಅಂಕಿತನಾಮ
ಅ) ಕೂಡಲಸಂಗಮದೇವ
ಬ)ಚೇನ್ನಮಲ್ಲಿಕಾಜು೯ನ
ಇ)ಗುಹೇಶ್ವರಾ
ಡ)ಕಪಿಲಸಿದ್ದ ಮಲ್ಲಿಕಾರ್ಜುನ

ಬ✅

12)ಇವುಗಳಲ್ಲಿ ಗುಂಪಿಗೆ ಸೇರದ ಪದ ಯಾವುದು?
ಅ)ಸಣ್ಣಾಟ
ಬ)ದೊಡ್ಡಾಟ
ಇ)ಬಯಲಾಟ
ಡ)ಹೊಡೆದಾಟ

ಡ✅

13) ಬೇಸಿಗೆ ಪದದ ಗ್ರಾಮ್ಯ(ಜಾನಪದ)ರೂಪ
ಅ)ಬ್ಯಾಸುಗೆ
ಬ)ಬೇಸಿಗೆ
ಇ)ಬ್ಯಾಸಿಗಿ
ಡ)ಬ್ಯಾಸಿಕಿ

ಇ) ಬ್ಯಾಸಿಗಿ✅

14)ಪಂಪ ಬರೆದ ಕಾವ್ಯ?
ಅ)ಮಹಾಪುರಾಣ
ಬ)ಆದಿಪುರಾಣ
ಇ)ಅಜಿತ ಪುರಾಣ
ಡ)ಶಾಂತಿ ಪುರಾಣ

ಬ) ಆದಿಪುರಾಣ✅

15)ಕನ್ನಡದ ಮೊಟ್ಟಮೊದಲ ಅಲಂಕಾರ ಗ್ರಂಥ ಯಾವುದು?
ಅ)ಕವಿರಾಜಮಾರ್ಗ
ಬ)ಕಾವ್ಯಾವಲೋಕನ
ಇ)ರಸರತ್ನಾಕರ
ಡ)ಕುವಲಯಾನಂದ

ಅ) ಕವಿರಾಜಮಾಗ೯

16)ಸಮಾಜಶಾಸ್ತ್ರದ ಪಿತಾಮಹ ಯಾರು?
ಅ)ಸೈಂಟ್ ಸೈಮನ್
ಬ)ಕಾಲ್೯ಮಾಕ್ಸ್೯
ಇ)ಆಗಷ್ಟ್ ಕೋಮ್ಟ್
ಡ)ಎ.ಎಲ್.ಕ್ರೋಬರ್

ಇ✅

17)ಮಾನವ ಸಮಾಜವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಶಾಸ್ತ್ರ ಯಾವುದು?
ಅ)ಮಾನವಶಾಸ್ತ್ರ
ಬ)ಮನಃಶಾಸ್ತ್ರ
ಇ)ತತ್ವಶಾಸ್ತ್ರ
ಡ)ಸಮಾಜಶಾಸ್ತ್ರ

ಡ✅

18)ಮೊಟ್ಟಮೊದಲ ವಿಕಾಸದ ಕಲ್ಪನೆಯನ್ನು ಮಂಡಿಸಿದವರು ಯಾರು?
ಅ)ಡಾವಿ೯ನ್
ಬ)ಲಮಾಕ್ಸ೯
ಇ)ಸ್ಪೆನ್ಸರ್
ಡ)ಅಗಸ್ಟ್ ಕೋಮ್ಟ್

ಅ✅

19)'ಸಮಾಜಶಾಸ್ತ್ರ ವು'  ಒಂದು .........ವಾಗಿದೆ.
ಅ)ಭೌತವಿಜ್ಞಾನ
ಬ)ಸಮಾಜ ವಿಜ್ಞಾನ
ಇ)ಮಾಟ-ಮಂತ್ರಶಾಸ್ತ್ರ
ಡ)ವೈದ್ಯಕೀಯ ವಿಜ್ಞಾನಶಾಸ್ತ್ರ

ಬ)ಸಮಾಜ ವಿಜ್ಞಾನ✅

20)"ಸಂಗೀತ ವೇದ" ಯಾವುದು?
ಅ)ಋಗ್ವೇದ
ಬ)ಯಜುರ್ವೇದ
ಇ)ಸಾಮವೇದ
ಡ)ಅಥವ೯ಣವೇದ

ಇ✅

21) 'ವಿಕಾಸವು ಒಂದು ಮುಗಿಯದ ಪ್ರಕ್ರಿಯೆ'ಈ ಹೇಳಿಕೆಯು ಯಾವ ತತ್ವವನ್ನು ಪ್ರತಿನಿಧಿಸುತ್ತದೆ?
ಅ)ಐಕ್ಯತೆಯ ತತ್ವ
ಬ)ಪರಸ್ಪರಾನುವತ೯ನೆಯ ತತ್ವ
ಇ)ಸಹಸಂಬಂಧಿತ ತತ್ವ
ಡ)ನಿರಂತರತೆಯ ತತ್ವ

ಡ✅

22)ಬಹಳಷ್ಟು ಮಕ್ಕಳು ತಮ್ಮ ಮಾತೃಭಾಷೆಯನ್ನು ಕಲಿಯುವುದು
ಅ)ಒಂದು ವರ್ಷ ವಯಸ್ಸಿನವರಾದಾಗ
ಬ)ನಾಲ್ಕು ವರ್ಷ ವಯಸ್ಸಿನವರಾದಾಗ
ಇ)ಆರು ವರ್ಷ ವಯಸ್ಸಿನವರಾದಾಗ
ಡ)ಎರಡು ವರ್ಷ ವಯಸ್ಸಿನವರಾದಾಗ

ಡ✅

23)ಹೃದಯದ ಕಾಯ೯ ಮತ್ತು ರಕ್ತದ ಒತ್ತಡವನ್ನು ನಿಯಂತ್ರಿಸುವ ಹಾರ್ಮೋನು
ಅ)ಅಡ್ರಿನಾಲಿನ
ಬ)ನಾರಾಡ್ರಿಲಿನ್
ಇ)ಥೈರಾಕ್ಸೀನ್
ಡ)ಪ್ರಾರಾಥಾಮೋ೯ನ್

ಅ✅

24)ಈ ಕೆಳಗಿನ ಯಾರನ್ನು ಸೃಜನಾತ್ಮಕ ಕಲಿಕಾಕಾರ ಎನ್ನುತ್ತೇವೆ?
ಅ) ಚಿತ್ರಕಲೆ ಮತ್ತು ಬಣ್ಣ ಹಚ್ಚುವುದರಲ್ಲಿ ಪ್ರತಿಭಾವಂತರು
ಬ)ಮೇಧಾವಿಗಳು
ಇ)ಪರೀಕ್ಷೆಗಳಲ್ಲಿ ನಿಯಮಿತವಾಗಿ ಹೆಚ್ಚು ಅಂಕ ಗಳಿಸುವ ಸಾಮರ್ಥ್ಯದವರು
ಡ)ಉತ್ತಮ ವಿವೇಚನೆ ಮತ್ತು ಸಮಸ್ಯಾ ಪರಿಹಾರ ಕೌಶಲ್ಯದವರು

ಡ✅

25)ಅನುವಂಶಿಯತೆಯನ್ನು ಯಾವ ರೀತಿಯ ಸಾಮಾಜಿಕ ರಚನೆ ಎಂದು ಪರಿಗಣಿಸಲಾಗುವುದು?
ಅ)ಪ್ರಾಥಮಿಕ
ಬ)ದ್ವಿತೀಯ
ಇ)ಚಲನಾತ್ಮಕ
ಡ)ಸ್ಥಿರ

ಡ✅

26)ಹರಪ್ಪ ನಾಗರಿಕತೆಯಲ್ಲಿ ದೊರೆತ ಬಹಳಷ್ಟು ಮುದ್ರೆಗಳನ್ನು ಈ ವಸ್ತುವಿನಿಂದ ತಯಾರಾಗಿದೆ
ಅ)ಸಾಬೂನುಗಲ್ಲು
ಬ)ಜೇಡಿಮಣ್ಣು
ಇ)ಪಿಂಗಾಣಿ
ಡ)ಎ ಮತ್ತು ಬ

ಡ✅

. 27) ತಲೆ ಟೋಪಿ ಮತ್ತು ಕಾಲಿಗೆ ಬೂಟ್ ಗಳನ್ನು ಭಾರತಕ್ಕೆ ಪರಿಚಯಿಸಿದವರು ಯಾರು?
ಅ)ಮಧ್ಯೇಷ್ಯಾದವರು
ಬ)ಪೂರ್ವ ಏಷ್ಯನ್ನರು
ಇ)ಚೀನಿಗಳು
ಡ)ಗ್ರೀಕರು

ಅ✅

28)ಕೆಳಗಿನ ಯಾವ ಭಾಷೆ ಹಿಂದೂ ಹಾಗೂ ಮುಸ್ಲೀಮರನ್ನು ಒಂದೆಡೆ ತರುವಲ್ಲಿ ಸಹಾಯಮಾಡಿದೆ?
ಅ)ಹಿಂದಿ
ಬ)ತೆಲಗು
ಇ)ಸಂಸ್ಕೃತ
ಡ) ಉದು೯

ಡ✅

29)ಬಾಬರನ ಪಿತ್ರಾಜಿ೯ತ ರಾಜ್ಯ ಯಾವುದು?
ಅ)ಸಮರ್ ಖಂಡ
ಬ)ಕಾಬೂಲ್
ಇ)ಫರ್ಗಣ
ಡ)ಪರ್ಷಿಯಾ

ಇ✅

30)ಬಾದಾಮಿ ಚಾಲುಕ್ಯರ ಚಿನ್ನದ ನಾಣ್ಯದ ತೂಕವೇಷ್ಟು?
ಅ) 118ಗ್ರ್ಯಾಸ್
ಬ)120ಗ್ರೈಸ್
ಇ)99ಗ್ರೈಸ್
D)100ಗ್ರೈಸ್

ಬ✅

*ವಿಷಯ:- "ಇತಿಹಾಸ"*

೧) ಶಾರದಾ ಸದನ್ ಆರಂಭಿಸಿದವರು ಯಾರು?
ಅ)ಕಸ್ತೂರಿ ಬಾ ಗಾಂಧಿ
ಆ)ರಮಾಬೆನ್
ಇ)ಸರೋಜಿನಿ ನಾಯ್ಡು
ಈ)ಶಾರದಾ ದೇವಿ

ಆ) ರಮಾಬೆನ್ .ಇವರು ೧೮೮೯ ರಲ್ಲಿ ಮಹಾರಾಷ್ಟ್ರ ದಲ್ಲಿ ಆರಂಭಿಸಿದರು.✅

೨) ಗಾಂಧಿ ಸೇವಾ ಸಂಘ, ಸತ್ಯ ಸಾಹಿತ್ಯ ಮಂಡಲವನ್ನು ಹುಟ್ಟು ಹಾಕಿದವರು?
ಅ)ಮಹಾತ್ಮಾ ಗಾಂಧಿ
ಆ)ಜವಹರಲಾಲ್ ನೆಹರು
ಇ)ಸೇತ್ ಜಮುನಾಲಾಲ್ ಬಜಾಜ್
ಈ)ಲಾಲಾ ಹರದಯಾಳ್

ಇ)ಸೇತ್ ಜಮುನಾಲಾಲ್ ಬಜಾಜ್✅✅ ಇವರು ಗಾಂಧಿಯವರಿಗೆ ಸೇವಾಗ್ರಾಮ ನೀಡಿದರು.

೩)ಪಾಕಿಸ್ತಾನದ ಪರಿಕಲ್ಪನೆ ಮೊದಲು ನೀಡಿದವರು ಯಾರು?
ಅ)ಮಹಮದಾಲಿ ಜಿನ್ನಾ
ಆ)ಮಹಮದ್ ಇಕ್ಬಾಲ್
ಇ)ಸರ್ ಅಹಮದ್ ಖಾನ್
ಈ)ರಹಮತ್ ಅಲಿ

ಈ)ರಹಮತ್ ಅಲಿ .ಇವರು ೧೯೩೩ ರಲ್ಲಿ ನೀಡಿದರು.✅✅

೪)ದೀನಬಂಧು ಎಂದು ಪ್ರಸಿದ್ಧ ರಾದವರು?
ಅ)ಚಿತ್ತರಂಜನ್ ದಾಸ್
ಆ)ದಾದಾಬಾಯಿ ನವರೋಜಿ
ಇ)ಸಿ.ಎಫ್.ಆಂಡ್ರೂಸ್
ಈ)ಹ್ಯೂಮ್

ಇ)ಸಿ.ಎಫ್.ಆಂಡ್ರೂಸ್✅✅

೫)ಆನಂದಮಠ ಕಾದಂಬರಿ ವಸ್ತು?
ಅ)ಭಾರತ ಬಿಟ್ಟು ತೊಲಗಿ ಚಳುವಳಿ
ಆ)ಅಸಹಕಾರ ಚಳುವಳಿ
ಇ)ಬಂಗಾಳದ ಸಂನ್ಯಸಿ ಚಳುವಳಿ
ಈ)ನೀಲಿ ಬೆಳೆಗಾರರ ಚಳುವಳಿ

ಇ)ಬಂಗಾಳದ ಸಂನ್ಯಾಸಿ ಚಳುವಳಿ✅✅

೬)ಯಂಗ್ ಬೆಂಗಾಲ್, ದಿ ಈಸ್ಟ್ ಪಾರ್ ಯೂ- ಕೃತಿ ರಚನಾಕಾರರು ಯಾರು?
ಅ)ಮಹಾತ್ಮಾ ಗಾಂಧಿ
ಆ)ಕೇಶವ ಚಂದ್ರ ಸೇನ
ಇ)ಚಿತ್ತ ರಂಜನ್ ದಾಸ್
ಈ)ಬಾಲ ಗಂಗಾಧರ ತಿಲಕ

ಆ)ಕೇಶವ ಚಂದ್ರ ಸೇನ ೧೮೮೬ರಲ್ಲಿ ಭಾರತೀಯ ಬ್ರಹ್ಮ ಸಮಾಜವನ್ನು ಸ್ಥಾಪಿಸಿದರು.✅✅✅

೭)ಕಲ್ಕತ್ತಾ ಜನರಲ್ ಅಡ್ವೈಸರ್ ಪತ್ರಿಕೆಯನ್ನು ಸರ್ಕಾರ ಯಾವ ವರ್ಷ ನಿಷೇಧಿಸಿತು?
ಅ)೧೮೧೦
ಆ)೧೮೧೧
ಇ)೧೮೧೩
ಈ)೧೮೧೨

ಈ) ೧೮೧೨ .ಬೆಂಗಾಲ್ ಗೆಜೆಟ್ ಅದರ ಇನ್ನೊಂದು ಹೆಸರು. ಸರ್ಕಾರದ ವಿರುದ್ಧ ಬರೆದದ್ದಕ್ಕೆ ನಿಷೇಧಿಸಲ್ಪಟ್ಟಿತು.✅

೮)ಗುಲಾಮಗಿರಿ- ಕೃತಿಕಾರರು?
ಅ)ಅಂಬೇಡ್ಕರ್
ಆ)ನಾರಾಯಣ ಗುರು
ಇ)ಜ್ಯೋತಿ ಬಾ ಪುಲೆ
ಈ)ರಾಯದಾಸ

ಇ)ಜ್ಯೋತಿ ಬಾ ಪುಲೆ.✅✅

೯)ತ್ರಾವರ್ನಿಯರ್ ಯಾರ ಕಾಲದಲ್ಲಿ ಭಾರತಕ್ಕೆ ಬಂದ?
ಅ)ಜಹಾಂಗೀರ್
ಆ)ಅಕ್ಬರ್
ಇ)ಔರಂಗಜೇಬ್
ಈ)ಷಹಜಹಾನ್

ಈ)ಷಹಜಹಾನ್ .ಇವನ ಕಾಲದ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ದಾಖಲಿಸಿದ್ದಾನೆ.✅✅

೧೦)ಮಿನ್ ಹಾಜ್ ಸಿರಾಜ್ ನ ಕೃತಿ?
ಅ)ಷಾನಾಮ
ಆ)ತಬಾಕತ್ ಇ ನಾಸಿರಿ
ಇ)ನಿಶಾನ್ ಇ ಹೈದರಿ
ಈ)ಹೈದರ್ ನಾಮ

ಆ)ತಬಾಕತ್ ಇ ನಾಸಿರಿ. ಇವನು ದೆಹಲಿ ಸುಲ್ತಾನರ ಕಾಲದಲ್ಲಿ ಇದ್ದ.✅✅

೧೧)ಕಾಕತೀಯ ರುದ್ರಮದೇವಿ ಬಗ್ಗೆ ಉಲ್ಲೇಖಿಸಿದ ವಿದೇಶೀಯ?
ಅ)ಪಾಯಿಶ್
ಆ)ಬ್ರೌನ್
ಇ)ಬರ್ಬೊಸ
ಈ)ಇಬನ್ ಬತೂತ

ಈ)ಇಬನ್ ಬತೂತ✅✅

೧೨)ವೈಕೋಂ ಸತ್ಯಾಗ್ರಹ ಪ್ರಾರಂಭಗೊಂಡಿದ್ದು?
ಅ)ಮಾರ್ಚ್ ೩೦, ೧೯೩೪
ಆ)ಮಾರ್ಚ್ ೩೦,೧೯೨೪
ಇ)ಎಪ್ರಿಲ್ ೩೦,೧೯೩೪
ಈ)ಎಪ್ರಿಲ್ ೩೦,೧೯೨೪

ಆ)ಮಾರ್ಚ್ ೩೦,೧೯೨೪. ಮುಖಂಡರು ಕೆ.ಪಿ.ಕೇಶವ ಮೆನನ್ ಮತ್ತು ಜಿ.ಕೆ.ಜಾದವ್.

೧೩) ಪೂನಾ ಸಾರ್ವಜನಿಕ ಸಭಾದ ನಾಯಕರು ಯಾರು?
ಅ)ಎಂ.ಜಿ. ರಾನಡೆ ಮತ್ತು ತಿಲಕ್
ಆ) ಗೋಖಲೆ ಮತ್ತು ತಿಲಕ್
ಇ)ತಿಲಕ್ ಮತ್ತು ನೆಹರು
ಈ)ಎಂ.ಜಿ.ರಾನಡೆ ಮತ್ತು ಗೋಖಲೆ

ಈ) ಎಂ.ಜ.ರಾನಡೆ ಮತ್ತು ಗೋಖಲೆ. ೧೮೬೭ ರಲ್ಲಿ ಆರಂಭವಾಯಿತು.ಜನ ಮತ್ತು ಸರ್ಕಾರದ ನಡುವೆ ಸೇತುವೆಯಂತೆ ಇತ್ತು.✅✅

೧೪) ಮಧುಬನಿ ಮತ್ತು ಮಂಜೂಷಾ ಯಾವ ರಾಜ್ಯದ ಪ್ರಸಿದ್ಧ ಕಲೆಗಳು?
ಅ)ಅಸ್ಸಾಂ
ಆ)ರಾಜಸ್ಥಾನ
ಇ)ಬಿಹಾರ
ಈ)ಹರಿಯಾಣ

ಇ)ಬಿಹಾರ. ಅಧಿಕ ಮತ್ತು ದಟ್ಟ ಛಾಯೆ ಬಳಕೆ.ಪ್ರಕೃತಿ ಮತ್ತು ಸೂರ್ಯ ಚಂದ್ರ ರ ಚಿತ್ರ ರಚನೆಯ ವಸ್ತುಗಳು.✅✅

೧೫)ಮೊಗಲರ ಸೆರೆಯಾಳಾಗಿ ಸೆರೆಮನೆಯಲ್ಲಿಯೇ ಏಪ್ರಿಲ್ ೩,೧೭೦೦ರಲ್ಲಿ ನಿಧನರಾದ ಆದಿಲ್ ಶಾಹಿ ದೊರೆ?

ಅ)ಮೊಹಮ್ಮದ್ ಆದಿಲ್ ಷಾ
ಆ)ಸಿಕಂದರ್ ಆದಿಲ್ ಷಾ
ಇ)ಇಬ್ರಾಹಿಂ ಆದಿಲ್ ಷಾ
ಈ)ಈ ಮೇಲಿನ ಯಾರೂ ಅಲ್ಲ

ಆ)ಸಿಕಂದರ್ ಆದಿಲ್ ಷಾ.✅✅

೧೬)ಇಂಡಿಯಾ ಪದವು `ಇಂಡೋಸ್' ಪದದಿಂದ ಬಂದಿದೆ. ಅದು ಯಾವ ಭಾಷೆಯ ಪದ?

ಅ)ಗ್ರೀಕ್
ಆ)ಲ್ಯಾಟಿನ್
ಇ)ಪರ್ಷಿಯನ್
ಈ)ಇಂಗ್ಲಿಷ್

ಇ)ಪರ್ಷಿಯನ್. ಸಿಂಧೂ ನದಿಗೆ ಪರ್ಷಿಯನ್ನರು ಈ ಪದ ಬಳಸಿದರು.ಜೊತೆಗೆ ಹಿಂದೂ ನದಿ ಎಂದೂ ಸಹ ಕರೆದರು.✅✅

೧೭)'ಭಾರತವನ್ನು ಅತ್ಯಂತ ಜನಸಂಖ್ಯೆಯುಳ್ಳ ಪ್ರದೇಶ' ಎಂದು ಕರೆದ ಇತಿಹಾಸಕಾರ?

ಅ)ಮಜುಂದಾರ್.
ಆ)ರೊಮಿಲಾ ಥಾಪರ್
ಇ)ಬ್ಯಾನರ್ಜಿ
ಈ)ಹೆರೊಡೋಟಸ್

ಈ) ಹೆರೊಡೋಟಸ್✅✅

✍🏻 ಪೂರ್ಣ ಚಂದ್ರ

೧೮)ಕರ್ಣಾಟಕದ ಬಗ್ಗೆ 'ಕರುನಾಡಗನ್' ಉಲ್ಲೇಖ ಇರುವುದು?

ಅ)ಶಿಲಪ್ಪದಿಗಾರಂ
ಆ)ಮಹಾಭಾರತ
ಇ)ಮಣಿಮೇಖಲೈ
ಈ)ವೆಲ್ವಿಕುಡಿ ಶಾಸನ

ಈ) ವೆಲ್ವಿಕುಡಿ ಶಾಸನ. ಇದೊಂದು ತಾಮ್ರಪಟ.✅✅

೧೯)ಸಿಂಧೂ ನಾಗರೀಕತೆಯ ನಗರ ಯೋಜನೆಯ ಲಕ್ಷಣಗಳಲ್ಲಿ .ತಪ್ಪಾದುದು?

ಅ)ಪುರದುರ್ಗ
ಆ)ಬೀದಿದೀಪಗಳು
ಇ)ರಸ್ತೆ ಬದಿಯ ಕಸದ ತೊಟ್ಟಿ
ಈ)ಪಾದಚಾರಿ ರಸ್ತೆಗಳು

ಈ)ಪಾದಚಾರಿ ರಸ್ತೆಗಳು✅✅

೨೦)ಸಿಂಧೂ ನಾಗರಿಕತೆಯ ಕಂಚಿನ ತಕ್ಕಡಿ ದೊರೆತ ಸ್ಥಳ?

ಅ) ಹರಪ್ಪ
ಆ)ರೂಪಾರ್
ಇ)ಚಾನ್ಹುದಾರೋ
ಈ)ಲೋಥಾಲ್

ಅ) ಹರಪ್ಪ✅✅

೨೧)ಬುದ್ಧನ ಬೋಧನೆಯ ಭಾಷೆಗಳು?

ಅ)ಸಂಸ್ಕೃತ ಮತ್ತು ಪಾಲಿ
ಆ)ಸಂಸ್ಕೃತ ಮತ್ತು ಪ್ರಾಕೃತ
ಇ)ಹಿಂದಿ ಮತ್ತು ಪಾಲಿ
ಈ)ಪಾಲಿ ಮತ್ತು ಪ್ರಾಕೃತ

ಈ)ಪಾಲಿ ಮತ್ತು ಪ್ರಾಕೃತ.✅
 ಅಂದಿನ ಕಾಲದ ಜನ ಸಾಮಾನ್ಯರ ಭಾಷೆಗಳು.✅✅

೨೨)ಚಾಣಕ್ಯನ ಅರ್ಥಶಾಸ್ತ್ರವನ್ನು ಇಂಗ್ಲಿಷ್ ಗೆ ಭಾಷಾಂತರ ಮಾಡಿದವರು?

ಅ)ಬಿ.ಎಲ್.ರೈಸ್
ಆ)ಶಾಮಾಶಾಸ್ತ್ರಿ
ಇ)ನರಸಿಂಹಾಚಾರ್
ಈ)ಜೇಮ್ಸ್ ಪ್ರಿನ್ಸೆಪ್

ಆ)ಶಾಮಾಶಾಸ್ತ್ರಿಯವರು. ೧೯೦೯ ರಲ್ಲಿ ಪ್ರಕಟಿಸಿದರು.✅✅

೨೩).ಸಾ.ಶ.೧೨೦ ರಲ್ಲಿ ಕಾನಿಷ್ಕ ಸಿಂಹಾಸನಕ್ಕೇರಿದ ಬಗ್ಗೆ ಹೇಳಿದ ಇತಿಹಾಸಕಾರರು?

ಅ)ವಿ.ಎ.ಸ್ಮಿತ್
ಆ)ಥಾಮಸ್
ಇ)ರೊಮಿಲಾ ಥಾಪರ್
ಈ)ಮ್ಯಾಕ್ಸ್ ಮುಲ್ಲರ್

ಅ)ವಿ.ಎ.ಸ್ಮಿತ್✅✅

೨೪)ಚೋಳರ ಕಾಲದ ಅರಸನ ಆಪ್ತವರ್ಗವನ್ನು ಹೀಗೆನ್ನುವರು?

ಅ)ಚದನ ಕೂಟಂ
ಆ)ಉದನ ಕೂಟಂ
ಇ)ವರಿಯಂ ಕೂಟಂ
ಈ)ಕೊಟ್ಟಂ

ಆ)ಉದನ ಕೂಟಂ. ಈಗಿನ ಕಿಚೆನ್ ಕ್ಯಾಬಿನೆಟ್ ಗೆ ಸಮನಾದುದಾಗಿತ್ತು.✅✅

೨೫)ಇಮ್ಮಡಿ ಪುಲಿಕೇಶಿಯು ಮಂಗಳೇಶನನ್ನು ಸೋಲಿಸಿದ ಯುದ್ಧ?

ಅ)ಬನವಾಸಿ ಯುದ್ಧ
ಆ)ಭೀಮಾನದಿ ತೀರದ ಯುದ್ಧ
ಇ)ಎಳ್ವತ್ತುಸಿಂಬಿಗೆ ಯುದ್ಧ
ಈ)ಪೊಲ್ಲಿಲೂರು ಯುದ್ಧ

ಇ)ಎಳ್ವತ್ತುಸಿಂಬಿಗೆ ಯುದ್ಧ. ಸಾ.ಶ.೬೦೯ ರಲ್ಲಿ ನಡೆಯಿತು. ಮಂಗಳೇಶನನ್ನು ಕೊಂದು ತಾನು ಪಟ್ಟಕ್ಕೆ ಬಂದ.✅✅

✍🏻ಪೂರ್ಣ ಚಂದ್ರ

೨೬)ದೆಹಲಿಯ ಪಾರ್ಲಿಮೆಂಟಿನ ರಚನೆಗೆ ಮಾದರಿಯಾದ ಕಟ್ಟಡ?

ಅ)ಮೇಗುತಿ ದೇವಾಲಯ
ಆ)ಅಜಂತಾ ಗುಹಾಲಯ
ಇ)ದುರ್ಗದ ದೇವಾಲಯ
ಈ)ಸೂರ್ಯ ದೇವಾಲಯ

ಇ) ದುರ್ಗದ ದೇವಾಲಯ. ಐಹೊಳೆ. ಇದು ಸೂರ್ಯ ದೇವಾಲಯವಾಗಿದೆ.✅✅

೨೭)ಹೊಯ್ಸಳ ಶೈಲಿಯ ಲಕ್ಷಣವಲ್ಲದ್ದು?

ಅ)ಭುವನೇಶ್ವರಿ
ಆ)ನಕ್ಷತ್ರಾಕಾರದ ತಳಪಾಯ
ಇ)ವಿಶಾಲ ಸಭಾಗಂಣ
ಈ)ಪಿರಮಿಡ್ಡಿನಾಕಾರದ ವಿಮಾನ (ಶಿಖರ)

ಇ)ವಿಶಾಲ ಸಭಾಂಗಣ.✅✅

೨೮)ಕವಿ-ಕೃತಿಗಳಲ್ಲಿ ಹೊಂದಾಣಿಕೆ ಇಲ್ಲದ್ದು ಯಾವುದು?
ಅ)ರಾಜಾದಿತ್ಯ - ಕ್ಷೇತ್ರಗಣಿತ
ಆ)ಚಂದ್ರರಾಜ- ಮದನತಿಲಕ
ಇ)ಚಾಂದ್ ಬರ್ದಾಯಿ- ಪದ್ಮಾವತಿ
ಈ)ಅಮೀರ್ ಖುಸ್ರು- ತಾರೀಖ್ ಇ ಆಲೈ

ಇ)ಚಾಂದ್ ಬರ್ದಾಯಿ ಬರೆದದ್ದು ಪೃಥ್ವಿರಾಜರಾಸೋ.✅✅

೨೯)ಮೊಗಲರ ಅಧಿಕಾರಿಗಳಲ್ಲಿ ತಪ್ಪು ಹೊಂದಾಣಿಕೆ ಇರುವುದು?

ಅ)ವಕೀಲ್ -ಮುಖ್ಯ ಮಂತ್ರಿ
ಆ)ದಿವಾನ್ -ಕಂದಾಯ ಮಂತ್ರಿ
ಇ)ಮೀರ್ ಭಕ್ಷಿ - ಮುಖ್ಯ ನ್ಯಾಯಾಧೀಶ
ಈ)ದಿವಾನ್ ಇ ಅಲಾ - ಅರ್ಥಮಂತ್ರಿ

ಇ)ಮೀರ್ ಭಕ್ಷಿ . ಇವರು ವೇತನ ಬಟವಾಡೆ ಅಧಿಕಾರಿ.✅✅

೩೦) ಡಚ್ಚರ ವ್ಯಾಪಾರಿ ಕೇಂದ್ರಗಳಲ್ಲಿ ಸರಿಯಾದುದನ್ನು ಗುರ್ತಿಸಿ?

ಅ)ಪುಲಿಕಾಟ್
ಆ)ಬಲಿಪಟ್ಟಣ
ಇ)ಮಚಲಿಪಟ್ಟಣ
ಈ)ಮೇಲಿನ ಎಲ್ಲವೂ

ಈ) ಮೇಲಿನ ಎಲ್ಲವೂ✅

*ವಿಷಯ :- "ಸಾಮಾನ್ಯ ಜ್ಞಾನ"*

೧.ನ್ಯೂಜಿ ಲ್ಯಾಂಡಿನ ಅತ್ಯುನ್ನತ ಶಿಖರ ?
1.ಮೌಂಟ್ ಬ್ಲಾಂಕ್
2.ಮೌಂಟ್ ಕೊಸಿಯುಸ್ಕೊ
3.ಮೌಂಟ್ ಎಲ್ ಬ್ರೂಸ್
4.ಮೌಂಟ್ ಕುಕ್★

೨.ಈ ಕೆಳಗಿನ ಯಾವ ಪ್ರಸ್ತಭೂಮಿ ಅದು ಇರುವ ಸ್ಥಳದೊಂದಿಗೆ ಸರಿಯಾಗಿ ಜೋಡಣೆಯಾಗಿದೆ

1.ಮೆಸೆಟಾ ಪ್ರಸ್ತಭೂಮಿ- ಉತ್ತರ ಅಮೆರಿಕಾ
2.ಕಾಟಂಗ ಪ್ರಸ್ತಭೂಮಿ- ಯುರೋಪ್
3.ಬೀ ಪ್ರಸ್ತಭೂಮಿ - ದಕ್ಷಿಣ ಅಮೆರಿಕಾ
4.ಕಿಂಬರ್ಲಿ ಪ್ರಸ್ಥಭೂಮಿ - ಆಸ್ಟ್ರೇಲಿಯಾ ★

೩.'ಮಿನಾಮ್ ಚಾವೊ ಪ್ರಾಯ' ನದಿ ಯಾವ ದೇಶದಲ್ಲಿ ಕಂಡು ಬರುತ್ತದೆ?
1.ದಕ್ಷಿಣ ಕೋರಿಯಾ
2.ಥೈಲ್ಯಾಂಡ್★
3.ಉತ್ತರ ಕೋರಿಯಾ
4.ಫಿನ್‌ಲ್ಯಾಂಡ್

೪.ಈ ಕೆಳಗಿನ ಯಾವ ನಗರ ಡಾನ್ಯೂಬ್ ನದಿಯ ದಂಡೆಯ ಮೇಲಿಲ್ಲ?
1.ಬೆಲ್ ಗ್ರೇಡ್
2.ಕ್ಯಾನ್ ಬೇರಾ★
3.ಬುಡಾಫೇಸ್ಟ್
4.ವಿಯೆನ್ನಾ

೫.'ಆಗ್ನೇಯ ಯುರೋಪಿನ ಹೆಬ್ಬಾಗಿಲು' ಎಂದು ಯಾವ ನದಿಯನ್ನು ಕರೆಯುತ್ತಾರೆ?
1.ಓಲ್ಗಾ ನದಿ
2.ಯುರಾಲ್ ನದಿ
3.ಡಾನ್ಯೂಬ್ ನದಿ★
4.ವಿಬ್ರೊ ನದಿ

೬.ಈ ಕೆಳಕಂಡ ಯಾವ ಅರಣ್ಯಧಾಮ ಮಧ್ಯಪ್ರದೇಶ ರಾಜ್ಯದಲ್ಲಿ ಕಂಡು ಬರುವುದಿಲ್ಲ?
1.ತಾನ್ಸ್ ಅರಣ್ಯಧಾಮ★
2.ಬಂದಾವ್ ಗರ್ ಅರಣ್ಯಧಾಮ
3.ಪಚಮಾರಿ ಅರಣ್ಯಧಾಮ
4.ಗಾಂಧಿ ಸಾಗರ ಅರಣ್ಯಧಾಮ

 ತಾನ್ಸ್ ಅರಣ್ಯಧಾಮ ಮಹಾರಾಷ್ಟ್ರ ರಾಜ್ಯದಲ್ಲಿದೆ

೭.ಈ ಕೆಳಗಿನ ಯಾವ ಜೋಡಿ ತಪ್ಪಾಗಿದೆ ಗುರುತಿಸಿ

1.ಮಣ್ಣು ಸಂಶೋಧನ ಸಂಸ್ಥೆ- ಭೂಪಾಲ್
2 ಆಲೂಗಡ್ಡೆ ಸಂಶೋಧನ ಸಂಸ್ಥೆ - ಡಾರ್ಜಲಿಂಗ್★
3.ಜೇನು ಸಂಶೋಧನ ಸಂಸ್ಥೆ- ಪುಣೆ
4.ತರಕಾರಿ ಸಂಶೋಧನ ಸಂಸ್ಥೆ- ವಾರಣಾಸಿ

ಆಲೂಗಡ್ಡೆ ಸಂಶೋಧನ ಸಂಸ್ಥೆ ಇರುವುದು ಶಿಮ್ಲಾದಲ್ಲಿ

೮.ಅತ್ಯಂತ ಹೆಚ್ಚು ಅಭ್ರಕ ಉತ್ಪಾದಿಸುವ ರಾಜ್ಯ ಆಂಧ್ರಪ್ರದೇಶ:: ಹಾಗಾದರೆ ಅತ್ಯಂತ ಹೆಚ್ಚು ಅಭ್ರಕದ ನಿಕ್ಷೇಪ ಹೊಂದಿರುವ ರಾಜ್ಯ ಯಾವದು?
1.ಬಿಹಾರ್
2.ರಾಜಸ್ತಾನ್
3.ಜಾರ್ಖಾಂಡ್
4.ಆಂಧ್ರಪ್ರದೇಶ ★

೯.ಈ ಕೆಳಗಿನ ಯಾವ ಅಭ್ರಕದ ಅದಿರು ಹೆಚ್ಚಾಗಿ ಭಾರತದಲ್ಲಿ ದೊರಕುತ್ತದೆ?
1.ಮೆಸ್ಕೊವೈಟ್★
2.ಪ್ಲೊಗೊವೈಟ್
3.ಬೈಯೊಟೈಟ್
4.ಅಂತ್ರಸೈಟ್

೧೦.ಈ ಕೆಳಗಿನ ಯಾವದು ಜೀವಾಶೇಷ ಇಂಧನವಲ್ಲ.?
1.ಕಲ್ಲಿದ್ದಲು
2 ಪೆಟ್ರೋಲಿಯಂ
3.ನೈಸರ್ಗೀಕ ಅನಿಲ
4.ಥೋರಿಯಂ★

೧೧.ಈ ಕೆಳಗಿನವುಗಳಲ್ಲಿ ಕಂದು ಕಲ್ಲಿದಲು ಎಂದು ಕರೆಯಲ್ಪಡುವುದನ್ನು ಗುರುತಿಸಿ
1.ಲಿಗ್ನೈಟ್★
2.ಅಂತ್ರಸೈಟ್
3.ಬಿಟುಮಿನಸ್
4.ಫೀಟ್

೧೨.ಇತ್ತೀಚೆಗೆ ಚೀನಾದ ಯಯೂತೂ ರವರುವ'ಆರ್ಟೆಮಿಸಿನಿನ್' ಎಂಬಾ ಔಷದವನ್ನು ಸಂಶೋಧಿಸಿದ್ದಕ್ಕಾಗಿ 2015 ನೇ ಸಾಲಿನ ವೈದ್ಯಕೀಯ ವಿಭಾಗದ ನೋಬೆಲ್ ಪ್ರಶಸ್ತಿಗೆ ಭಾಜನರಾದರು, ಅಂದಹಾಗೇ ಈ ಔಷದಿ ಯಾವ ರೋಗದ ನಿವಾರಣೆಗೆ ಸಂಬಂಧಿಸಿದೆ?
1.ಕಾಲರ
2.ಮಲೇರಿಯಾ★
3.ಎಬೋಲಾ
4.ಏಡ್ಸ್

1೩.ಈ ಕೆಳಗಿನ ಸಮಿತಿ ಮತ್ತು ಅದಕ್ಕೆ ಸಂಬಂಧ ಪಟ್ಟ ಯಾವ ವಿಷಯ ತಪ್ಪಾಗಿ ಜೋಡಣೆಯಾಗಿದೆ ಗುರುತಿಸಿ

1.ನಾನಾವತಿ ಆಯೋಗ- ಗೋದ್ರಾ ಹತ್ಯೆ
2.ವರದರಾಜನ್ ಸಮಿತಿ- ಭೂಪಾಲ್ ಅನಿಲ ಸೋರಿಕೆ
3.ಗಾಡ್ಗಿಲ್ ಆಯೋಗ - ಪಶ್ಚಿಮ ಘಟ್ಟದ ಜೀವ ವೈವಿಧ್ಯತೆಯ ಬಗ್ಗೆ ಅಧ್ಯಯನ
4.ಎಂ.ಎಲ್ ಸಿಂಘ್ವಿ ಸಮಿತಿ-ಸಂವಿಧಾನದ ಪರಾಮರ್ಶೆ★

 ಎಂ.ಎಲ್ ಸಿಂಘ್ವಿ ಸಮಿತಿ ಪಂಚಾಯತಿಗಳಿಗೆ ಸಂವಿಧಾನಾತ್ಮಕವಾಗಿ ಸ್ಥಾನಮಾನದ ಬಗ್ಗೆ ಶಿಫಾರಸ್ಸು ಮಾಡಿತ್ತು.

೧೪.ಮೊದಲ ಆಡಳಿತ ಸುಧಾರಣಾ ಅಯೋಗವನ್ನು  ಯಾರ ಅಧ್ಯಕ್ಷತೆಯಲ್ಲಿ ನೇಮಕ ಮಾಡಲಾಗಿತ್ತು?
1.ಮೂರಾರ್ಜಿ ದೇಸಾಯಿ-1966★
2.ಜವಾಹರ್ ಲಾಲ್ ನೆಹರೂ- 1954
3.ಇಂದಿರಗಾಂಧಿ- 1975
4.ರಾಜೀವ್ ಗಾಂಧಿ- 1987

೧೫.ಭಾರತದ ಬಿಲ್ ಗೆಟ್ಸ್ ಎಂದು ಕರೆಯಲ್ಪಡುವ ವ್ಯಕ್ತಿ ಯಾರು?
1.ಮುಕೇಶ್ ಅಂಬಾನಿ
2.ದೀಲಿಪ್ ಸಾಂಘ್ವಿ
3.ಅಜೀಂ ಪ್ರೇಮಂ ಜೀ★
4.ಅನಿಲ್ ಅಂಬಾನಿ

೧೬." ಕಾಶ್ಮೀರ್ ದಿ ವಾಜಪೇಯಿ ಇಯರ್ಸ್ " ಪುಸ್ತಕದ ಲೇಖಕರು ಯಾರು?
1.ಜಗನ್ನಾಥ ಪಟ್ನಾಯಕ್
2.ವರುಣ್ ಮಹೆರಾ
3.ಎ.ಎಸ್ ದುಲತ್★
4.ಶ್ರೀ ವಿಧ್ಯಾಸಾಗರ್

೧೭.ಈ ಕೆಳಗಿನ ಮೊಬೈಲ್ ತಯಾರಿಕ ಕಂಪನಿ ಮತ್ತು ಸಂಬಂಧಿಸಿದ ದೇಶಗಳ ಪಟ್ಟಿಯಲ್ಲಿ ಯಾವ ಜೋಡಿ ತಪ್ಪಾಗಿ ಜೋಡಣೆಯಾಗಿದೆ?

1.ಹೆಚ್.ಟಿ.ಸಿ- ತೈವಾನ್
2.ಐಪೋನ್ - ಅಮೆರಿಕಾ
3.ಬ್ಲಾಕ್ ಬೇರಿ- ಕೆನಾಡ
4.ಎಲ್.ಜಿ- ಉತ್ತರ ಕೋರಿಯಾ★

 ಎಲ್.ಜಿ ಮೊಬೈಲ್ ಕಂಪನಿ ದಕ್ಷಿಣ ಕೋರಿಯಾ ದೇಶದ್ದು.

೧೮.ಯಾವ ದಿನವನ್ನು ವಿಶ್ವ ರೈನೊ(ಘೇಂಡಾಮೃಗ ) ದಿನವನ್ನಾಗಿ ಆಚರಿಸಲಾಗುತ್ತದೆ?
1.ಸೆಪ್ಟೆಂಬರ್ -೧೨
2.ಸೆಪ್ಟೆಂಬರ್ -೨೨★
3.ಅಕ್ಟೊಬರ್- ೪
4.ನವೆಂಬರ -೨೨

೧೯.ಜಗತ್ತಿನ ಸಪ್ತ ಪರ್ವತಗಳನ್ನು ಏರಿದ ಮೊದಲ ವ್ಯಕ್ತಿ ಯಾರು?
1.ಜಾನ್ ಸ್ಟೀಪನ್
2.ರಾಬರ್ಟ್ ಪಿಯರಿ
3.ರಿಚರ್ಡ್ ಬಾಸ್★
4.ಪೀಟರ್ ಸಿಡ್ಲ್

೨೦.ವಿಶ್ವ ಹಿಂದಿ ಸಮ್ಮೇಳನ ಈ ಕೆಳಗಿನ ಯಾವ ಸ್ಥಳದಲ್ಲಿ ನಡೆದಿರುವುದಿಲ್ಲ?
1.ನ್ಯೂಯಾರ್ಕ್-2007
2.ಜೋಹಾನ್ಸ್ ಬರ್ಗ್- 2012
3.ಪೋಟೊ ಲೂಯಿಸ್-1976
4.ಮೇಲ್ಬೋರ್ನ್-2003★

*2003 ರಲ್ಲಿ ವಿಶ್ವ ಹಿಂದಿ ಸಮ್ಮೇಳನ ನಡೆದಿದ್ದು ಪರಮರಿಬೋ- ಸುರಿನಮ್ ದೇಶ

ಜ್ಞಾನ ಸಾಗರ  ತಯಾರಕರು :-ಶ್ರೀನಿವಾಸ್ ಹೆಚ್ ಎನ್ ,ಉಪನ್ಯಾಸಕರು
( ಹೊಗಳಗೆರೆ ಗ್ರಾಮ ,,ಶ್ರೀನಿವಾಸಪುರ ತಾಲ್ಲೂಕು,,,ಕೋಲಾರ ಜಿಲ್ಲೆ)
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best

No comments:

Post a Comment