Tuesday, 31 January 2017

ಪ್ರಶ್ನೋತ್ತರಗಳು



"""""""""ಶ್ರೀನಿವಾಸ ಹೆಚ್ ಎನ್ """"""
01. ಏಷ್ಯಾದ ಮೊತ್ತ ಮೊದಲ ನೌಕಾಪಡೆ ಮ್ಯೂಸಿಯಂ ಭಾರತದ ಯಾವ ರಾಜ್ಯದಲ್ಲಿದೆ?
○ರಾಜಸ್ಥಾನ
○ಗೋವಾ■
○ಪಶ್ಚಿಮ ಬಂಗಾಳ
○ಕೇರಳ

02. ಐಹೊಳೆ ಎಂಬುದು ಭಾರತದ ಯಾವ ರಾಜ್ಯದಲ್ಲಿದೆ?
○ಮಹಾರಾಷ್ಟ್ರ
○ಆಂಧ್ರ ಪ್ರದೇಶ
○ಕರ್ನಾಟಕ■
○ಕೇರಳ

03. 1856ರಲ್ಲಿ ಕರ್ನಲ್ ಟಿ.ಜಿ.ಮಾಂಟ್‌ಗೊಮೇರಿ ಅವರಿಂದ ಸಂಶೋಧಿಸಲ್ಪಟ್ಟ ಮತ್ತು ಅಳತೆ ಮಾಡಲ್ಪಟ್ಟ ಪರ್ವತ ಶಿಖರ ಯಾವುದು?
○ಕೆ2
○ಮೌಂಟ್ ಎವರೆಸ್ಟ್
○ಅನೈಮುಡಿ
○ಗುರುಶಿಖರ

04. ಕೋಮೋಲುಂಗ್ಮಾ ಎಂಬುದು ಯಾವ ಶಿಖರದ ಟಿಬೆಟನ್ ಹೆಸರು?
○ಕೆ2
○ಅನೈ ಮುಡಿ
○ನಂಗಾ ಪರ್ವತ
○ಎವರೆಸ್ಟ್ ಪರ್ವತ■

05. ನಡ್ರು ಯೆಕ್ನಿ ಎಂಬ ಆಹಾರದ ಮುಖ್ಯ ಸಾಮಗ್ರಿ ಯಾವುದು?
○ತಾವರೆ ಬೇರು■
○ದ್ವಿದಳ ಧಾನ್ಯ
○ಕುರಿಯ ಕರುಳು
○ಸೇಬು


1 ಪೌರಾಣಿಕವಾಗಿ ಲಂಕಾ ನಗರಿಯ ನಿರ್ಮಾತೃ ಯಾರು?

□ಕೃಷ್ಣ
□ರಾವಣ
□ವಿಶ್ವಕರ್ಮ■
□ಹನುಮಂತ

2 ಕೃಷ್ಣಗಿರಿ ಉಪವನವು ಯಾವ ರಾಷ್ಟ್ರೀಯ ಉದ್ಯಾನದೊಳಗೆ ಇದೆ?
□ಕನ್ಹಾ ರಾಷ್ಟ್ರೀಯ ಉದ್ಯಾನ
□ಪೆರಿಯಾರ್ ವನ್ಯಜೀವಿ ಅಭಯಾರಣ್ಯ
□ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನ
□ಕೇವಲದೇವ್ ರಾಷ್ಟ್ರೀಯ ಉದ್ಯಾನ

3 ಮಹಾಭಾರತದಲ್ಲಿ, ಇವರಲ್ಲಿ ಕುಂತಿಭೋಜನ ಮೊಮ್ಮಗ ಯಾರು?
□ಕೃಷ್ಣ■
□ಶಲ್ಯ
□ದ್ರುಪದ
□ದ್ರೋಣ

4 ದೇವರಾಟಂ ಎಂಬುದು ಯಾವ ರಾಜ್ಯದ ಜಾನಪದ ನೃತ್ಯ?
□ಅಸ್ಸಾಂ
□ತಮಿಳುನಾಡು
□ಮಹಾರಾಷ್ಟ್ರ
□ಗೋವಾ

5 ಕೋಫ್ಟಗಿರಿ ಎಂಬುದು ಯಾವ ಮಾದರಿಯ ಕರಕುಶಲ ಕಲೆ?
□ಇದು ಡಾರ್ಕ್ ಮೆಟಲ್ ಮೇಲೆ ಲೈಟ್ ಮೆಟಲನ್ನು ಸೇರಿಸುವುದು■
□ಕ್ಲೇ ಪಾಟರಿ
□ಸಿಲ್ವರ್ ಇನ್ಲೇಯಿಂಗ್
□ಅಲ್ಯೂಮಿನಿಯಂ ಪಾಟರಿ

06. ಬೆಂಗಳೂರು ಮೂಲದ ಫ್ರಭಾ ಅರುಣ್ ಕುಮಾರ್ ಸಿಡ್ನಿಯಲ್ಲಿ ದಾರುಣವಾಗಿ ಶನಿವಾರ ಹತ್ಯೆಗೀಡಾಗಿದ್ದಾರೆ. ಸಿಡ್ನಿ ಯಾವ ರಾಷ್ಟ್ರದಲ್ಲಿದೆ?

a) ಸಿಂಗಾಪೂರ್
b) ಅಮೇರಿಕಾ
c) ಆಸ್ಟ್ರೇಲಿಯಾ●
d) ಜಪಾನ್

07. ಆತಿಥೇಯ ಭಾರತ ತಂಡ ಮಹಿಳೆಯರ 2 ನೇ ಸುತ್ತಿನ ವಿಶ್ವ ಹಾಕಿ ಲೀಗ್ ನಲ್ಲಿ  ಭಾನುವಾರ 2 ನೇ ಗೆಲುವು ದಾಖಲಿಸಿದೆ. ಅದು ಯಾವ ತಂಡದ ವಿರುದ್ಧ?

a) ಥಾಯ್ಲೆಂಡ್
b) ಪೋಲೆಂಡ್●
c) ಸ್ಕಾಟ್ ಲೆಂಡ್
d) ಡೆನ್ಮಾರ್ಕ್

08. ಇದೇ ಮೊದಲ ಬಾರಿಗೆ 'ಐಟಿಬಿಪಿ' ಗೆ ಮಹಿಳೆಯರನ್ನು ನಿಯೋಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ 'ಐಟಿಬಿಪಿ' ಎಂದರೇನು?

a) ಭಾರತದ ಗಡಿ ಪೋಲಿಸ್ ಪಡೆ
b) ಭಾರತ ಗಡಿ ರಕ್ಷಣಾ ಪಡೆ
c) ಭಾರತದ ಮಿಲಿಟರಿ ಪಡೆ
d) ಭಾರತ ಟಿಬೆಟ್ ಗಡಿ ಪೋಲಿಸ್ ಪಡೆ●

09. ಅಂತರ್ಜಾತಿ ವಿವಾಹಕ್ಕೆ ವಿರೋಧ ಬೇಡ ಎಂದು ಹೇಳಿದ ಸಾಹಿತಿ ಯಾರು?

a) ಡಾ. ಎಸ್ ಎಲ್ ಭೈರಪ್ಪ●
b) ಡಾ. ನಾ ಡಿಸೋಜಾ
c) ಚೆನ್ನವೀರ್ ಕಣವಿ
d) ಚಂದ್ರಶೇಖರ್ ಪಾಟೀಲ್

10. ರಾಜಸ್ಥಾನ ಕ್ರಿಕೆಟ್‌ ಅಸೋಸಿಯೇಶನ್‌ ಅಧ್ಯಕ್ಷ ಹುದ್ದೆಯಿಂದ ಸೋಮವಾರ ಪದಚ್ಯುತಿಗೊಂಡವರು ಯಾರು?

a) ಮೊಹಮೂದ್‌ ಅಬ್ದಿ
b) ಅಮೀನ್‌ ಪಠಾಣ್‌
c) ಲಲಿತ ಮೋದಿ●
d) ಸುರೇಶ ಯಾದವ್


01 ಮೇಯೊ ಕಾಲೇಜ್ ಭಾರತದ ಯಾವ ನಗರದಲ್ಲಿದೆ?
○ಅಜ್ಮೀರ್●
○ಶಿಮ್ಲಾ
○ನೈನಿತಾಲ್
○ಅಹಮದಾಬಾದ್

02 ಹಾರ್ಲೆಮ್ ಗ್ಲೋಬೆಟ್ರೋಟರ್ಸ್‌ ತಂಡ ಜಗತ್ತಿನಾದ್ಯಂತ ಯಾವ ಪಂದ್ಯವನ್ನು ಜನಪ್ರಿಯಗೊಳಿಸಿದೆ?
○ಗಾಲ್ಫ್
○ಟೆನಿಸ್
○ಹಾಕಿ
○ಬಾಸ್ಕೆಟ್‌ಬಾಲ್●

03 ಹಿಂದೂ ಪುರಾಣದಲ್ಲಿ ಮೃತ್ಯುವಿನ ದೇವತೆ ಯಾರು?
○ಚಂದ್ರ
○ಕುಬೇರಾ
○ವರುಣ
○ಯಮ●

04 ಇವರಲ್ಲಿ, ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಸ್ಥಾನವನ್ನು ಅಲಂಕರಿಸಿದ ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ಯಾರು?
○ಚೇತನ್ ಚೌಹಾನ್
○ಅಂಶುಮನ್ ಗಾಯಕ್‌ವಾಡ್●
○ಎಕನಾಥ್ ಸೋಳ್ಕರ್
○ಮೊಹಿಂದರ್ ಅಮರ್‌ನಾಥ್

05 ತಿರುಚಿ ನಗರ ಯಾವ ನದಿಯ ದಂಡೆಯ ಮೇಲಿದೆ?
○ಕಾವೇರಿ●
○ಚಂಬಲ್
○ತೀಸ್ತಾ
○ಗೋದಾವರಿ

06.  ಹಿರಿಯ ಪತ್ರಕರ್ತ ಹಾಗೂ ಲೇಖಕ ವಿನೋದ್ ಮೆಹ್ತಾ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದೆಹಲಿಯ ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆಯಲ್ಲಿ ಕೊನೆಯುಸಿರೆಳೆದರು. ಅವರು ಸ್ಥಾಪಿಸಿದ ವಾರ ಪತ್ರಿಕೆ ಯಾವುದು?

a) ಔಟ್ ಲುಕ್●
b) ಇನ್ ಲುಕ್
c) ಫಸ್ಟ್ ಕ್ಲಾಸ್
d) ಗುಡ್ ಇಂಡಿಯನ್

07. ವಿಧಾನಸಭೆಯ ಸ್ಪೀಕರ್ ಜಿ.ಕಾರ್ತಿಕೇಯನ್ (66) ಲಿವರ್ ಕ್ಯಾನ್ಸರ್‌ನಿಂದಾಗಿ ಶನಿವಾರ ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಯಾವ ರಾಜ್ಯದ ಸ್ಪೀಕರ್ ಆಗಿದ್ದರು?

a) ಆಂಧ್ರಪ್ರದೇಶ್
b) ಕೇರಳ●
c) ತಮಿಳುನಾಡು
d) ಮಹರಾಷ್ಟ್ರ

08. 'ರನಿಲ್ ವಿಕ್ರಮ್ ಸಿಂಘ' ಯಾವ ದೇಶದ ಪ್ರಧಾನಿ?

a) ಜಪಾನ್
b)  ನೇಪಾಳ
c) ಶ್ರೀಲಂಕಾ●
d) ಮಾಲ್ಡಿವ್ಸ್






09. ಮಾರ್ಚ್ 8 ನ್ನು ಯಾವ ದಿನವನ್ನಾಗಿ ಆಚರಿಸಲಾಗುತ್ತದೆ?

a) ಅಂತರಾಷ್ಟ್ರೀಯ ಅಂಧರ ದಿನ
b) ಅಂತರಾಷ್ಟ್ರೀಯ ಯುವಕರ ದಿನ
c) ಅಂತರಾಷ್ಟ್ರೀಯ ಮೂರ್ಖರ ದಿನ
d) ಅಂತರಾಷ್ಟ್ರೀಯ ಮಹಿಳಾ ದಿನ●

10. ಬಾಗ್ದಾದ್‌ನ ನಗರವೊಂದಕ್ಕೆ ಶನಿವಾರ ನುಗ್ಗಿದ ಅಪರಿಚಿತ ಉಗ್ರರು ಮಹಿಳೆಯರು, ಮಕ್ಕಳೂ ಸೇರಿದಂತೆ 32 ಮಂದಿಯನ್ನು ಅಪಹರಿಸಿದ್ದಾರೆ. ಈ ಬಾಗ್ದಾದ್ ಯಾವ ದೇಶದ ರಾಜಧಾನಿಯಾಗಿದೆ?

a) ಇರಾನ್
b) ಇರಾಕ್●
c) ಉತ್ತರ ಕೋರಿಯಾ
d) ದಕ್ಷಿಣ ಕೋರಿಯಾ




{ ಅತ್ಯಮೂಲ್ಯ ಉತ್ತರ ಪತ್ರಿಕೆ : 10 }



ಭಾರತದಲ್ಲಿ New Economic Policy ಜಾರಿಗೆ ಬಂದ ವರ್ಷ - 1991
ಭಾರತೀಯ ಸಂವಿಧಾನದ ಅನುಚ್ಛೇದ 356ರನ್ವಯ ತುರ್ತು ಪರಿಸ್ಥಿತಿ ವಿಧಿಸಿದಾಗ ರಾಜ್ಯದ ಆಳ್ವಿಕೆ - ರಾಜ್ಯಪಾಲರ ಅಧೀನದಲ್ಲಿರುತ್ತದೆ.
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಸ್ಥಾಪಿಸಲಾಗಿದ್ದು - 14ನೇ ಆಗಸ್ಟ್ 1993ರಂದು
'ಭಾರತ ಗಣರಾಜ್ಯ'ದ ಅಧಿಕೃತ ಭಾಷೆ - ದೇವನಾಗರಿ ಲಿಪಿಯ ಹಿಂದಿ (ಜೊತೆಗೆ English - As Subsidiary Official Language)
1993ರಲ್ಲಿ ಪರಿಚಯಿಸಲಾದ ಪಂಚಾಯತಿರಾಜ್ ವ್ಯವಸ್ಥೆಯನ್ನು ಪ್ರಥಮವಾಗಿ ಅಳವಡಿಸಿಕೊಂಡ ರಾಜ್ಯಗಳು - ರಾಜಸ್ಥಾನ ಮತ್ತು ಉತ್ತರಪ್ರದೇಶ
ಕ್ರಿ.ಶ.1325ರಲ್ಲಿ ದೆಹಲಿ ಸುಲ್ತಾನನಾದ ಜುನಾ ಖಾನ್(Jauna Khan) ಜನಪ್ರಿಯ ಹೆಸರು - ಮೊಹಮದ್ ಬಿನ್ ತುಘಲಕ್
ಔರಂಗಜೇಬನ್ನು ವಿರೋಧಿಸಿದ ಕಾರಣಕ್ಕೆ ಅವನಿಂದ ಶಿರಚ್ಛೇದನಕ್ಕೆ ಒಳಗಾದ ಸಿಖ್ ಗುರು - ತೇಘ ಬಹದ್ದೂರ್
ಆ್ಯನಿ ಬೆಸೆಂಟ್ ಜೊತೆಗೆ ಹೋಂ ರೂಲ್ ಚಳುವಳಿ ಆರಂಭಿಸಿದವರು - ಬಾಲ ಗಂಗಾಧರ ತಿಲಕ್
ಭಾರತದ ಭೂಭಾಗಕ್ಕೆ ಉತ್ತರಕ್ಕಿರುವ ಮಿತಿ - 37 ಡಿಗ್ರಿ 6 ಮಿನ್ಯುಟ್
ಭಾರತದ ಉತ್ತರದಲ್ಲಿರುವ  ಭಾಬರ್ ಪ್ರಸ್ಥಭೂಮಿ ಉಂಟಾಗುವುದು - ನದಿ ಹರಿವಿನಿಂದ
ತಮ್ಮ ಕುಟುಂಬಕ್ಕೆ ಸಾಕಾಗುವಷ್ಟು ಸಾಗುವಳಿ ಮಾಡುವ ಕೃಷಿ ಪದ್ಧತಿಗೆ Subsistence Farming ಎನ್ನುತ್ತಾರೆ.
ಆಫ್ರಿಕಾ ಮತ್ತು ಯುರೋಪ್ ಖಂಡವನ್ನು ಬೇರ್ಪಡಿಸುವುದು - ಮೆಡಿಟರೇನಿಯನ್ ಸಮುದ್ರ
ಡಾಲ್ಫಿನ್ ಒಂದು - ಸಸ್ತನಿ
ಮಶ್ರೂಮ್ ಇದು ಫಂಗೈ ಜಾತಿಗೆ ಸೇರಿದೆ.
ಎಂಡೋಕ್ರೈನ್ ಗ್ಲ್ಯಾಂಡ್ ಮತ್ತು ಎಕ್ಸೋಕ್ರೈನ್ ಗ್ಲ್ಯಾಂಡ್ ಎರಡೂ ಆಗಿರುವ ಗ್ರಂಥಿ - Pancreas
ಕಿಡ್ನಿ ತೊಂದರೆಯನ್ನು ಸರಿಪಡಿಸಲು ಡಯಲಿಸಿಸ್ ಪದ್ಧತಿ ಅನುಸರಿಸುತ್ತಾರೆ.
ವೆಬ್ ವಿಳಾಸದ ಕೊನೆಯ ಮೂರು ಅಕ್ಷರಗಳು ಸಂಸ್ಥೆಯ ತೆರನನ್ನು ಸೂಚಿಸುತ್ತವೆ. (Eg- .com, .org, .edu )
ನೈಸರ್ಗಿಕವಾಗೊ ದೊರೆಯುವ ಧಾತುಗಳಲ್ಲಿ  ಅತಿ ಭಾರವಾದದ್ದು - ಯುರೇನಿಯಂ
ಪ್ರತಿ ವರ್ಷ ಸಾವಿರಾರು ಬಲಿ ತೆಗೆದುಕೊಳ್ಳುವ Mine Explosion ಗೆ ಕಾರಣ - Methane Mixing with Air
ಓಝೋನ್ ಪದರ ನಾಶಕ್ಕೆ ಕಾರಣವಾಗುವ ವಸ್ತುಗಳ ಬಳಕೆಯನ್ನು ದಿನೇದಿನೇ ತಗ್ಗಿಸಲು ನಿರ್ಣಯ ಕೈಗೊಂಡ ಸಭೆ - Montreal Protocol
ಕೊಚ್ಚಿನ್ ಮತ್ತು ಎರ್ನಾಕುಲಂ ಇವು ಅವಳಿ ನಗರಗಳು
ಒಂದೇ ನಗರದಲ್ಲಿ ಭಾರತೀಯ ರೈಲ್ವೆಯ ಎರಡು ಪ್ರಾಂತೀಯ ಕಚೇರಿಗಳನ್ನು ಹೊಂದಿರುವ ನಗರಗಳು - ಮುಂಬೈ ಮತ್ತು ಕೋಲ್ಕತಾ
ನೊಬೆಲ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವ ನಗರ - ಸ್ಟಾಕ್ ಹೋಮ್
{ ಅತ್ಯಮೂಲ್ಯ ಉತ್ತರ ಪತ್ರಿಕೆ : 10 }



ಭಾರತದಲ್ಲಿ New Economic Policy ಜಾರಿಗೆ ಬಂದ ವರ್ಷ - 1991
ಭಾರತೀಯ ಸಂವಿಧಾನದ ಅನುಚ್ಛೇದ 356ರನ್ವಯ ತುರ್ತು ಪರಿಸ್ಥಿತಿ ವಿಧಿಸಿದಾಗ ರಾಜ್ಯದ ಆಳ್ವಿಕೆ - ರಾಜ್ಯಪಾಲರ ಅಧೀನದಲ್ಲಿರುತ್ತದೆ.
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಸ್ಥಾಪಿಸಲಾಗಿದ್ದು - 14ನೇ ಆಗಸ್ಟ್ 1993ರಂದು
'ಭಾರತ ಗಣರಾಜ್ಯ'ದ ಅಧಿಕೃತ ಭಾಷೆ - ದೇವನಾಗರಿ ಲಿಪಿಯ ಹಿಂದಿ (ಜೊತೆಗೆ English - As Subsidiary Official Language)
1993ರಲ್ಲಿ ಪರಿಚಯಿಸಲಾದ ಪಂಚಾಯತಿರಾಜ್ ವ್ಯವಸ್ಥೆಯನ್ನು ಪ್ರಥಮವಾಗಿ ಅಳವಡಿಸಿಕೊಂಡ ರಾಜ್ಯಗಳು - ರಾಜಸ್ಥಾನ ಮತ್ತು ಉತ್ತರಪ್ರದೇಶ
ಕ್ರಿ.ಶ.1325ರಲ್ಲಿ ದೆಹಲಿ ಸುಲ್ತಾನನಾದ ಜುನಾ ಖಾನ್(Jauna Khan) ಜನಪ್ರಿಯ ಹೆಸರು - ಮೊಹಮದ್ ಬಿನ್ ತುಘಲಕ್
ಔರಂಗಜೇಬನ್ನು ವಿರೋಧಿಸಿದ ಕಾರಣಕ್ಕೆ ಅವನಿಂದ ಶಿರಚ್ಛೇದನಕ್ಕೆ ಒಳಗಾದ ಸಿಖ್ ಗುರು - ತೇಘ ಬಹದ್ದೂರ್
ಆ್ಯನಿ ಬೆಸೆಂಟ್ ಜೊತೆಗೆ ಹೋಂ ರೂಲ್ ಚಳುವಳಿ ಆರಂಭಿಸಿದವರು - ಬಾಲ ಗಂಗಾಧರ ತಿಲಕ್
ಭಾರತದ ಭೂಭಾಗಕ್ಕೆ ಉತ್ತರಕ್ಕಿರುವ ಮಿತಿ - 37 ಡಿಗ್ರಿ 6 ಮಿನ್ಯುಟ್
ಭಾರತದ ಉತ್ತರದಲ್ಲಿರುವ  ಭಾಬರ್ ಪ್ರಸ್ಥಭೂಮಿ ಉಂಟಾಗುವುದು - ನದಿ ಹರಿವಿನಿಂದ
ತಮ್ಮ ಕುಟುಂಬಕ್ಕೆ ಸಾಕಾಗುವಷ್ಟು ಸಾಗುವಳಿ ಮಾಡುವ ಕೃಷಿ ಪದ್ಧತಿಗೆ Subsistence Farming ಎನ್ನುತ್ತಾರೆ.
ಆಫ್ರಿಕಾ ಮತ್ತು ಯುರೋಪ್ ಖಂಡವನ್ನು ಬೇರ್ಪಡಿಸುವುದು - ಮೆಡಿಟರೇನಿಯನ್ ಸಮುದ್ರ
ಡಾಲ್ಫಿನ್ ಒಂದು - ಸಸ್ತನಿ
ಮಶ್ರೂಮ್ ಇದು ಫಂಗೈ ಜಾತಿಗೆ ಸೇರಿದೆ.
ಎಂಡೋಕ್ರೈನ್ ಗ್ಲ್ಯಾಂಡ್ ಮತ್ತು ಎಕ್ಸೋಕ್ರೈನ್ ಗ್ಲ್ಯಾಂಡ್ ಎರಡೂ ಆಗಿರುವ ಗ್ರಂಥಿ - Pancreas
ಕಿಡ್ನಿ ತೊಂದರೆಯನ್ನು ಸರಿಪಡಿಸಲು ಡಯಲಿಸಿಸ್ ಪದ್ಧತಿ ಅನುಸರಿಸುತ್ತಾರೆ.
ವೆಬ್ ವಿಳಾಸದ ಕೊನೆಯ ಮೂರು ಅಕ್ಷರಗಳು ಸಂಸ್ಥೆಯ ತೆರನನ್ನು ಸೂಚಿಸುತ್ತವೆ. (Eg- .com, .org, .edu )
ನೈಸರ್ಗಿಕವಾಗೊ ದೊರೆಯುವ ಧಾತುಗಳಲ್ಲಿ  ಅತಿ ಭಾರವಾದದ್ದು - ಯುರೇನಿಯಂ
ಪ್ರತಿ ವರ್ಷ ಸಾವಿರಾರು ಬಲಿ ತೆಗೆದುಕೊಳ್ಳುವ Mine Explosion ಗೆ ಕಾರಣ - Methane Mixing with Air
ಓಝೋನ್ ಪದರ ನಾಶಕ್ಕೆ ಕಾರಣವಾಗುವ ವಸ್ತುಗಳ ಬಳಕೆಯನ್ನು ದಿನೇದಿನೇ ತಗ್ಗಿಸಲು ನಿರ್ಣಯ ಕೈಗೊಂಡ ಸಭೆ - Montreal Protocol
ಕೊಚ್ಚಿನ್ ಮತ್ತು ಎರ್ನಾಕುಲಂ ಇವು ಅವಳಿ ನಗರಗಳು
ಒಂದೇ ನಗರದಲ್ಲಿ ಭಾರತೀಯ ರೈಲ್ವೆಯ ಎರಡು ಪ್ರಾಂತೀಯ ಕಚೇರಿಗಳನ್ನು ಹೊಂದಿರುವ ನಗರಗಳು - ಮುಂಬೈ ಮತ್ತು ಕೋಲ್ಕತಾ
ನೊಬೆಲ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವ ನಗರ - ಸ್ಟಾಕ್ ಹೋಮ್


ರಾಕೆಟ್ ಚಲಿಸುವ ತತ್ವ - Conservation of Momentum
Cost of Production = Sum of Wages + Interest + Rent + Normal Profit
ಸೂರ್ಯನನ್ನು ಸುತ್ತಲು 88 ದಿನಗಳನ್ನು ತೆಗೆದುಕೊಳ್ಳುವ ಗ್ರಹ - ಬುಧ
ಹಾಲನ್ನು ಕಡೆದು ಬೆಣ್ಣೆ ಮಾಡುವಾಗ ೀ ಕಾರಣದಿಂದ ಬೆಣ್ಣೆ(FAT) ಬೇರ್ಪಡುತ್ತದೆ   - Centrifugal Force
ಕ್ಯಾಡ್ಮಿಯಂ ಮಾಲಿನ್ಯ  ಈ ರೋಗಕ್ಕೆ ಕಾರಣವಾಗುತ್ತದೆ - Itai Itai
ಈಗ ಬಳಕೆಯಲ್ಲಿರುವ ಕಂಪ್ಯೂಟರ್ ಪೀಳಿಗೆ - 4th Generation Computer
ಮೂರನೇ ಪಾಣಿಪತ್ ಯುದ್ಧ ನಡೆದದ್ದು - ಕ್ರಿ.ಶ.1761
ಭೂಪಾಲ್ ಅನಿಲ ದುರಂತದಲ್ಲಿ ಬಿಡುಗಡೆಯಾದ ವಿಷಕಾರಿ ಅನಿಲ - ಮೀಥೈಲ್ ಐಸೋಥಯೋಸಯನೇಟ್
ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿರುವುದು - ಉತ್ತರ ಪ್ರದೇಶದಲ್ಲಿ
ಗಿಡ್ಢಾ ನೃತ್ಯ  ಈ ರಾಜ್ಯದ್ದು - ಪಂಜಾಬ್
ದೇಶದ ಆದಾಯ ಲೆಕ್ಕಹಾಕುವಾಗ - ರಫ್ತು ಮೌಲ್ಯವನ್ನು ಕೂಡಿಸಬೇಕು ಹಾಗೂ ಆಮದಿನ ಮೌಲ್ಯವನ್ನು ಕಳೆಯಬೇಕು.
ಫ್ಯೂಸ್ ವೈರ್ ತಯಾರಾಗುವುದು- Tin & Led ನ ಮಿಶ್ರಲೋಹದಿಂದ
ಮಾನವ ದೇಹದ ಅತಿ ಚಿಕ್ಕ ಗ್ರಂಥಿ - ಪಿಟ್ಯೂಟರಿ
ಇಲ್ತುಮಿಷ್ ಅಧ್ಯಯನ ಕೇಂದ್ರ ಸ್ಥಾಪಿಸಿದ ನಗರ - ಪಟ್ನಾ
ಕಾಲಾ ಅಝಾರ್ ರೋಗ ಬರುವುದು - Sand Fly ನಿಂದ
AGMARK - ಇದು ಕೃಷಿ ಉತ್ಪನ್ನಗಳ ಗುಣಮಟ್ಟ ನಿರ್ಧಾರಕ ಚಿಹ್ನೆ




ಸಿಟ್ರಸ್ ಜಾತಿಯ ಗಿಡಗಳ ಎಲೆಗಳು ಹಳದಿ ಚುಕ್ಕೆ ರೋಗಕ್ಕೆ ತುತ್ತಾಗಲು ಕಾರಣ - ಮ್ಯಾಗ್ನೀಷಿಯಂ
ರಾಜ್ಯದಲ್ಲಿ ಚುನಾವಣೆ ನಂತರ ಯಾವುದೇ ಪಕ್ಷ ಬಹುಮತ ಗಳಿಸದಿದ್ದಲ್ಲಿ ಮುಂದಿನ ನಿರ್ಧಾರ ರಾಜ್ಯಪಾಲರ Discretion(ವಿವೇಚನೆ) ಗೆ ಬಿಟ್ಟಿದ್ದು. ರಾಷ್ಟ್ರಪತಿಗಳ ಸಲಹೆ ಕೇಳಲೇಬೇಕು ಎಂದಿಲ್ಲ.
ಭೂಮಿಯ ಕೆಳಪದರದಲ್ಲಿ ಶೇಖರಗೊಂಡಿರುವ ಶಾಖಶಕ್ತಿ - ಜಿಯೋ ಥರ್ಮಲ್ ಶಕ್ತಿ
ಸಂಪೂರ್ಣ ಮಹಿಳೆಯರನ್ನೇ ಒಳಗೊಂಡಿದ್ದ ಎವರೆಸ್ಟ ಶಿಖರ ಏರಿದ ಭಾರತೀಯ ವಾಯು ಸೇನೆಯ ತುಕಡಿಯ ಮುಂದಾಳತ್ವ ವಹಿಸಿದವರು - ಸ್ಕ್ವಾಡ್ರನ್ ಲೀಡರ್ ನಿರುಪಮಾ ಪಾಂಡೆ
ವಾತಾವರಣದಲ್ಲಿನ Humidity ಅಳೆಯುವ ಮಾಪಕ - Hygrometer
ಪ್ರಧಾನ ಮಂತ್ರಿಗಳು ರಾಜೀನಾಮೆ ನೀಡಲದಲ್ಲಿ ಇಡೀ ಮಂತ್ರಿಮಂಡಲ ರಾಜೀನಾಮೆ ನೀಡಿದೆ ಎಂದರ್ಥ.
National Botanical Garden ಇರುವ ನಗರ - ಲಕ್ನೋ
ಕ್ಲೋರಿನ್ ಅನ್ನು ಸುಣ್ಣದ ನೀರಿನ ಮೇಲೆ ಹಾಯಿಸುವ ಮೂಲಕ ತಯಾರಿಸಲಾಗುವ ವಸ್ತು - ಬ್ಲೀಚಿಂಗ್ ಪೌಡರ್
ಭಾರತೀಯ ಸಂವಿಧಾನ ಜಾರಿಗೆ ಬಂದದ್ದು - 26ನೇ ಜನವರಿ 1950
ನಿಸರ್ಗದ ರಾಡಾರ್(RADAR) ಎಂದು ಕರೆಸಿಕೊಳ್ಳುವ ಪಕ್ಷಿ - ಪಾರಿವಾಳ(Pigeon)
ಆಳ ಸಮುದ್ರಕ್ಕಿಳಿಯುವಾಗ ಉಸಿರಾಟಕ್ಕೆ ಬಳಸುವ ಆಮ್ಲಜನಕವನ್ನು DILUTE ಮಾಡಲು ಹೀಲಿಯಂ ಅನ್ನು ಬಳಸಲಾಗುತ್ತದೆ.
ಆಳ ಸಮುದ್ರಕ್ಕಿಳಿಯುವಾಗ ಉಸಿರಾಟಕ್ಕೆ ಬಳಸಲು ಆಮ್ಲಜನಕವನ್ನು DILUTE ಮಾಡಲಾಗುತ್ತದೆ.
ರಂಗಸ್ವಾಮಿ ಕಪ್ ಸಂಬಂಧಿಸಿದ ಕ್ರೀಡೆ - ಹಾಕಿ
ಭಗವಾನ್ ಮಹಾವೀರನ ತಾಯಿ - ತ್ರಿಶಾಲಾ
ಬಯೋ ಫರ್ಟಿಲೈಜರ್ ಉತ್ಪಾದನೆಯಲ್ಲಿ ಕರ್ನಾಟಕವನ್ನು ಹಿಂದಿಕ್ಕಿದ ರಾಜ್ಯ - ತಮಿಳುನಾಡು
ಹಳದಿ ಕ್ರಾಂತಿ - ಎಣ್ಣೆ ಬೀಜಗಳ ಉತ್ಪಾದನೆ ಹೆಚ್ಚಳಕ್ಕೆ ಸಂಬಂಧಿಸಿದೆ.
ಹೆಲಿಕಾಪ್ಟರ್ ಸಂಶೋಧಿಸಿದವರು - ಬ್ರಿಗೆಟ್
ರೇಯಾನ್ ತಯಾರಿಕೆಗೆ ಬಳಸಲಾಗುವ ಪ್ರಮುಖ ಕಚ್ಚಾವಸ್ತು - ಸೆಲ್ಯುಲೋಸ್
ಸಿಂಧೂ ನಾಗರೀಕತೆಯ ಸ್ನಾನಗೃಹಗಳು ಕಂಡುಬರುವ ಸ್ಥಳ - ಮೊಹೆಂಜೊದಾರೊ
ಮರುಭೂಮೀಕರಣವನ್ನು ವಿರೋಧಿಸುವ ದಿನವನ್ನಾಗಿ ವಿಶ್ವಸಂಸ್ಥೆ ಗುರುತಿಸಿರುವ ದಿನ - ಜೂನ್ 17
ದಕ್ಷಿಣ ಭಾರತದ ಸನ್ ಗ್ರೂಪ್ ಖರೀದಿಸಿದ ವಿಮಾನಯಾನ ಕಂಪೆನಿ - ಸ್ಪೈಸ್ ಜೆಟ್



ಚಿಕನ್ ಪಾಕ್ಸ್ ಹರಡುವ ವೈರಾಣು - Variola Virus
ಬಾಹ್ಯ ಆಯಸ್ಕಾಂತೀಯ ಪರಿಣಾಮಗಳಿಂದ ರಕ್ಷಿಸಲು ವಸ್ತುಗಳನ್ನು ರಬ್ಬರ್ ನಿಂದ ಆವರಿಸಬೇಕು
ವಾಹನಗಳಲ್ಲಿ ಬಳಸುವ Hydraulic Brake ಸಾಧನಗಳಿಗೆ ಅಳವಡಿಸಿಕೊಂಡಿರುವ ನಿಯಮ - Pascal's Law
Completely Interconnected Network Topology = MESH
Amide ಗಳನ್ನು Amine ಗಳಾಗಿ ಪರಿವರ್ತಿಸುವ ರಾಸಾಯನಿಕ ಕ್ರಿಯೆಯ ಹೆಸರು - Hoffman Reaction
Antacid ಆಗಿ ಬಳಸಲ್ಪಡುವ base - Magnesium Hydroxide
ಕಬ್ಬಿಣವನ್ನು ತುಕ್ಕು ಹಿಡಿಯುವುದರಿಂದ ತಪ್ಪಿಸಲು - ಗ್ರೀಸ್ ಬಳಿಯುವುದು , ಗ್ಯಾಲ್ವನೀಕರಣ , ಬಣ್ಣ ಹಚ್ಚುವುದನ್ನು ಮಾಡಬಹುದು.
Denatured Alcohol = is Unfit for Drinking as it contains poisonous substances
ಚರಂಡಿ ನೀರಿನಿಂದ Phenolics As Pollutants ಗಳನ್ನು ಬೇರ್ಪಡಿಸುವ ಪದ್ಧತಿ - Ion Exchange Resin Technique
Supersonic Air Plane ಗಳು ಸೃಷ್ಟಿಸುವ ಅಲೆಗಳು - Sonic BOOM
ನಮ್ಮ ಕಣ್ಣು ಹಳದಿ ಬಣ್ಣಕ್ಕೆ ಹೆಚ್ಚು ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಗುಣ ಹೊಂದಿದ್ದಾಗ್ಯೂ ಅಪಾಯದ ಸಂಕೇತ ಸೂಚಿಸಲು ಕೆಂಪು ಬಣ್ಣ ಬಳಸಲು ಕಾರಣ - the Wavelength of Red Light is More Than that of Yellow Light
ಭಾರತ ರತ್ನ ಪ್ರಶಸ್ತಿ ಪಡೆದಿರುವ ಮುಖ್ಯಮಂತ್ರಿ - ಎಂ.ಜಿ.ರಾಮಚಂದ್ರನ್(ತಮಿಳುನಾಡು)
2012ರ ಮುಖ್ಯ  ಒಲಿಂಪಿಕ್ಸ್ 400ಮೀ ಓಟಕ್ಕೆ ಅರ್ಹತೆ ಪಡೆದ ಅಂಗವಿಕಲ ಅಥ್ಲೀಟ್ - ಆಸ್ಕರ್ ಪಿಸ್ಟೋರಿಯಸ್
ಪ್ರಯಾಗ ಅನ್ನು ಅಲ್ಲಾ ಹಾ ಬಾದ್ ಎಂದು ನಾಮಕರಣ ಮಾಡಿದವರು - ಅಕ್ಬರ್
ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2012 ಪಟ್ಟ ಜಯಿಸಿದವರು - ವನ್ಯಾ ಮಿಶ್ರಾ
ಗ್ರಾಮೀಣ ಭಾರತದ ಅಭಿವೃದ್ಧಿಗೆ 'PURA' ಯೋಜನೆಯನ್ನು ಪ್ರಸ್ತಾಪಿಸಿದವರು - ಎ.ಪಿ.ಜೆ.ಅಬ್ದುಲ್ ಕಲಾಂ



ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಳಿಗಾಗಿ ನೇಮಿಸಲ್ಪಟ್ಟ ಸಮಿತಿ - ನರಸಿಂಹನ್ ಸಮಿತಿ
13ನೇ ಪಂಚವಾರ್ಷಿಕ ಯೋಜನೆ ಅವಧಿ - 2012 ರಿಂದ 2017
National Income = Sum Total of Factor Incomes
Safeguards against the misuse of proclamation of national emergency ಅನ್ನು ಸಂವಿಧಾನದಲ್ಲಿ ಅಳವಡಿಸಲಾದ ತಿದ್ದುಪಡಿ - 44ನೇ ತಿದ್ದುಪಡಿ
ಭಾರತದಲ್ಲಿ ಮೂಲಭೂತ ಹಕ್ಕುಗಳನ್ನು ರದ್ದುಪಡಿಸುವ ಅಧಿಕಾರ ಇರುವುದು - ರಾಷ್ಟ್ರಪತಿಗಳಿಗೆ
 ಭಾರತದ ಯಾವುದೇ ಉಚ್ಛ ನ್ಯಾಯಾಲಯದಿಂದ ಮುಖ್ಯ ನಾಯಮೂರ್ತಿಯಾಗಿ ನಿವೃತ್ತಿ ಹೊಂದಿದವರು ದೇಶದ ಯಾವುದೇ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಕೈಗೊಳ್ಳುವ ಹಾಗಿಲ್ಲ.
ಹಿಂದೂ ವಿವಾಹ ಕಾಯ್ದೆ - 1955
Medical Termination of Pregnancy Act - 1971
ಭಾರತದ ಮೊದಲ ವೈಸರಾಯ್ - ಲಾರ್ಡ್ ಕ್ಯಾನಿಂಗ್
ಎರಡನೇ ತರೈನ್ ಯುದ್ಧದಲ್ಲಿ ಪೃಥ್ವಿರಾಜ್ ಚೌಹಾಣ್ ರನ್ನು ಸೋಲಿಸಿದವನು - ಮಹಮದ್ ಘೋರಿ
ನಾನಾ ಫಡ್ನವೀಸ್ ನಿಜನಾಮಧೇಯ - ಬಾಲಾಜಿ ಜನಾರ್ಧನ ಬಾನು
ಭೂಮಿ ಸೂರ್ಯನಿಂದ ಅತಿ ದೂರದಲ್ಲಿ ಈ ದಿನದಂದು ಇರುತ್ತದೆ - ಜುಲೈ 4
Total Population / Available Land Area = Popultion Density
Green Gland ಈ ಕ್ರಿಯೆಗೆ ಸಂಬಂಧಿಸಿವೆ - Excertion
ಉಸಿರಾಟದ ಪ್ರಕ್ರಿಯೆಯಲ್ಲಿ ಆಮ್ಲಜನಕ ರಕ್ತಕ್ಕೆ ಹಾಗೂ ರಕ್ತದಿಂದ ಸಾಗಣೆ ಈ ಕ್ರಿಯೆಯನ್ವಯ ನಡೆಯುತ್ತದೆ - Diffusion
ಹೃದಯದಲ್ಲಿ ಈ Muscle ಇರುವುದಿಲ್ಲ - ಐಚ್ಛಿಕ ಮಾಂಸಖಂಡ(Voluntary Muscle)
ಮಣ್ಣಿನಲ್ಲಿರುವ ಲವಣಾಂಶವನ್ನು ಅಳೆಯುವ ಸಾಧನ - Conductivity Meter
Fungal Diseaseಗೆ ಉದಾಹರಣೆ - Ringworm Disease


ಕಿಶನ್ ಗಂಗಾ ವಿದ್ಯುತ್ ಯೋಜನೆ - ಜಮ್ಮು ಮತ್ತು ಕಾಶ್ಮೀರದಲ್ಲಿದೆ.
ಮೈಕ್ರೋವೇವ್ ಓವನ್ ನಲ್ಲಿ ಆಹಾರ ಬೇಯಿಸಲು ಬಳಸುವ ತತ್ವ -  Conduction
ವಾತಾವರಣದಲ್ಲಿ ಹವಾಮಾನ ಬದಲಾವಣೆ ಸಂಬಂಧೀ ಚಟುವಟಿಕೆ ನಡೆಯುವುದು - TROPOSHPHEREನಲ್ಲಿ
ಅಮರ್ತ್ಯ ಸೇನ್ ರಿಗೆ ನೊಬೆಲ್ ದೊರಕಿದ ವಿಭಾಗ - ಅರ್ಥಶಾಸ್ತ್ರ - WELFARE ECONOMICS & SOCIAL CHOICE THEORY
ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಖಾಯಂ ಸದಸ್ಯರ ಗುಂಪಿಗೆ ಹೀಗೆನ್ನುತ್ತಾರೆ - P5



UNDERSEA OBJECTS ನೋಡಲು/ಗುರುತಿಸಲು ಬಳಸುವ ಸಾಧನ - SONAR
SUBMARINE ನಿಂದ ಸಮುದ್ರದ ಮೇಲಿನ ವಸ್ತುಗಳನ್ನು ನೋಡಲು ಬಳಸುವ ಸಾಧನ - PERISCOPE
ಭಾರತದ ಅತಿ ಹಳೆಯ MUTUAL FUND ಸಂಸ್ಥೆ - UNITED TRUST OF INDIA(UTI)
ಸುಪ್ರಸಿದ್ಧ NH7(ಪ್ರಸ್ತುತ NH44) ಯಾವ ನಗರಗಳನ್ನು ಸಂಪರ್ಕಿಸುತ್ತದೆ - ವಾರಣಾಸಿ : ಕನ್ಯಾಕುಮಾರಿ
WORLD TRADE ORGANISATION ಪ್ರಾರಂಭವಾಗಿದ್ದು - 1ನೇ ಜನವರಿ 1995
ಬಂಗಾಳ ವಿಭಜನೆಯಾದಾಗ ಭಾರತದ ವೈಸರಾಯ್ - ಕರ್ಜನ್
ಪ್ರತಿಶ್ಠಿತ ಕಾರು ತಯಾರಿಕಾ ಕಂಪೆನಿಯಾದ Jaguar Land Rover ನ್ನು ಟಾಟಾ ಕಂಪೆನಿ ಖರಿದಿಸಿದ್ದು - ಫೋರ್ಡ್ ಕಂಪೆನಿಯಿಂದ


ಸರ್ಕಾರದ ಬೊಕ್ಕಸಕ್ಕೆ ಸಂಬಂಧಿಸಿದಂತೆ 'Account Head' ಎನ್ನುವುದು ಸಾಮಾನ್ಯ ಪದ. ಈ ರೀತಿ ಖರ್ಚಿನ ಬಾಬ್ತು & ಆದಾಯದ ಬಾಬ್ತು ಬೇರೆ ಬೇರೆ Account Head ಗಳಿರುತ್ತವೆ. ಆ ರೀತಿಯಾಗಿ ಇರುವ ಭಾರತ ಸರ್ಕಾರದ ಖರ್ಚಿನ ಬಾಬ್ತಿನ Account Head ಗಳಲ್ಲಿ ಸಬ್ಸಿಡಿ ಗಳಿಗಾಗಿ ಇರುವ Account Head ದೇ ಅತಿ ಹೆಚ್ಚಿನ ಪಾಲು. ಅಂದ್ರೆ ನಮ್ಮ ಸರ್ಕಾರ ಸಬ್ಸಿಡಿಗಾಗಿ ಸಿಕ್ಕಾಪಟ್ಟೆ ಹಣ ವ್ಯಯ ಮಾಡುತ್ತದೆ.
Banking Regulation Act ಮುಖಾಂತರ RBI ಉಳಿದ ಬ್ಯಾಂಕುಗಳಿಗೆ ನಿರ್ದೇಶನ ನೀಡುತ್ತದೆ.
ಭಾರತದ ಮೊಟ್ಟಮೊದಲ ಸ್ವದೇಶಿ ನಿರ್ಮಿತ ವಿಮಾನ ಎಂಜಿನ್ ಗೆ 'ಕಾವೇರಿ' ಎಂಬ ಹೆಸರಿಡಲಾಗಿದೆ.
ಸರಿಸ್ಕಾ ಹುಲಿ ಅಭಯಾರಣ್ಯ ಇರುವುದು ರಾಜಸ್ಥಾನದಲ್ಲಿ.
TRAI ಇದರ ವಿಸ್ತೃತ ರೂಪ - Telecom Regulatory Authority of India
CDMA ಇದರ ವಿಸ್ತೃತ ರೂಪ - Code Division Multiple Access
Credit Rating is used to rate the borrowers while giving advances.
Bank of Rajasthan ಈಗ ICICI Bankನೊಂದಿಗೆ ವಿಲೀನಗೊಂಡಿದೆ.



ಭಾರತ ಬಿಟ್ಟು ತೊಲಗಿ ಚಳುವಳಿ ಯಾವ ಕಾರಣಕ್ಕಾಗಿ ಮಾಡಲಾಯಿತ?
ಕ್ಯಾಬಿನೆಟ್ ಮಿಷನ್ ಯೋಜನೆ
ಕ್ರಿಪ್ಸ್ ಪ್ರಸ್ತಾಪ
ಸೈಮನ್ ಆಯೋಗ ವರದಿ
ವಾವೆಲ್ ಯೋಜನೆ
2 ಋತುವಿನ ಅನುಗುಣವಾಗಿ ದಿನದ ಸಮಯ ಮತ್ತು ರಾತ್ರಿಯ ಸಮಯದ ಬದಲಾವಣೆಗೆ ಕಾರಣ
ತನ್ನ ಕ್ಷಕ್ಷದಲ್ಲಿ ಭೂಮಿಯ ತಿರುಗುವಿಕ
ಭೂಮಿಯು ಸೂರ್ಯನ ಸುತ್ತ ಅಂಡಾಕಾರದ ರೀತಿಯಲ್ಲಿ ಸುತ್ತುತ್ತದೆ
ಸ್ಥಳದ ಅಕ್ಷಾಂಶದ ಸ್ಥಾನ
ವಾಲಿದ ಅಕ್ಷದಲ್ಲಿ ಭೂಮಿಯ ಕ್ರಾಂತಿ
3 ಇವುಗಳಲ್ಲಿ ಯಾವುದು ಬೌಧ್ಹ ಧರ್ಮದ ಪ್ರಕಾರ ನಿರ್ವಾಣ ಹೊಂದುವ ಪರಿಕಲ್ಪನೆಯಿದೆ?
ಅಳಿದುಹೋದ ಜೀವನದ ಬಯಕೆಗಳು ಆಪೇಕ್ಷೆ
ಆನಂದ ಮತ್ತು ವಿಶ್ರಾಂತಿಯ ಧ್ಯಾನದಲ್ಲಿ
ಸಂಪೂರ್ಣ ಸ್ವಯಂ ನಿರ್ಮೂಲನೆ
ಎಲ್ಲಾ ಕಾಂಪ್ರಹೆನ್ಷನ್ ಮೀರಿದ ಮಾನಸಿಕ ಹಂತ
4 ವಿಶ್ವದ ಪ್ರಮುಖ ಮೀನುಗಾರಿಕಾ ಕೇಂದ್ರಗಳು ಯಾವ ಪ್ರದೇಶಗಳಲ್ಲಿ ಕಂಡುಬರುತ್ತವೆ?
ಬೆಚ್ಚಗಿನ ಮತ್ತು ತಂಪಾದ ವಾತಾವರಣದಲ್ಲಿ ವಿದ್ಯುತ್ ಪೂರೈಕೆ
ನದಿಗಳ ಸಮುದ್ರ ಸೇರುವಾಗ ಬೃಹತ್ ಪ್ರಮಾಣದ ಸಿಹಿ ನೀರನ್ನು ಹರಿಬಿಡುತ್ತದೆ
ಬೆಚ್ಚಗಿನ ಮತ್ತು ತಂಪಾದ ಸಾಗರದ ಪ್ರವಾಹ
ಭೂಖಂಡದ ಅಸ್ತಿತ್ವ ಅಲುಗಾಡುತ್ತಿದೆ
5 ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಸಂಪೂರ್ಣ ದೇಶದ ಅಥವಾ ದೇಶದ ಯಾವುದೇ ಭಾಗದಲ್ಲಿ ಜಾರಿಗೊಳಿಸುವ ಅಧಿಕಾರವಿದೆಯೇ ?
ಎಲ್ಲಾ ರಾಜ್ಯಗಳ ಒಪ್ಪಿಗೆಯೊಂದಿಗೆ
ಬಹುತೇಕ ರಾಜ್ಯಗಳ ಸಮ್ಮತಿಯೊಂದಿಗೆ
ರಾಜ್ಯಗಳ ಕಳವಳ ಸಹಮತದ ಜೊತೆಗೆ ಒಪ್ಪಿಗೆ
ಯಾವುದೇ ರಾಜ್ಯದ ಒಪ್ಪಿಗೆಯಿಲ್ಲದೆ


6 ಇವುಗಳಲ್ಲಿ ಯಾವ ರಾಜ್ಯಗಳು ಬುಡಕಟ್ಟು ರಾಜ್ಯಗಳಿಗೆ ಸರಿಯಾಗಿ ಹೊಂದಾಣಿಕೆಯಾಗುತ್ತವೆ?
ಲಿಂಬು: ಸಿಕ್ಕಿಂ
ಕರ್ಬಿ:ಹಿಮಾಚಲ ಪ್ರದೇಶ
ಕೊಲಿ: ಒರಿಸ್ಸಾ
ಮುಂಡಾ: ರಾಜಸ್ಥಾನ
7 ಭಾರತ ಸಂವಿಧಾನದ ಪ್ರಕಾರ ಇವುಗಳಲ್ಲಿ ಯಾವುದು ಮೂಲಭೂತ ಆಡಳಿತವಾಗಿದೆ ?
ಸರಕಾರದ ನೀತಿ ನಿಯಮಗಳು
ಮೂಲಭೂತ ಕರ್ತವ್ಯಗಳು
ಮೂಲಭೂತ ಹಕ್ಕುಗಳು
ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳು
8 ಭೂಮಿಯ ಮೇಲೆ ಬಹುತೇಕ ಶುದ್ದ ನೀರಿನ ಸಂಗ್ರಹ ಮಂಜಿನ ಪರ್ವತ ಮತ್ತು ಹಿಮರಾಶಿಯಲ್ಲಿರುತ್ತದೆ. ಇತರ ಯಾವ ಭಾಗದಲ್ಲಿ ಶುದ ನೀರು ದೊರೆಯುತ್ತದೆ?
ವಾತಾವರಣದಲ್ಲಿ ತೇವಾಂಶ ಮತ್ತು ಮೋಡಗಳ ಕಂಡುಬರುತ್ತದೆ
ಸಿಹಿನೀರಿನ ಸರೋವರಗಳು ಮತ್ತು ನದಿಗಳು ಕಂಡುಬರುತ್ತದೆ
ಅಂತರ್ಜಲದ ಅಸ್ಥಿತ್ವ
ಅಸ್ತಿತ್ವದಲ್ಲಿರುವ ಮಣ್ಣಿನ ತೇವಾಂಶ
9 ಆಮ್ಲ್ ಮಳೆ ಯಾವ ಪರಿಸರ ಮಾಲಿನ್ಯದಿಂದ ಉಂಟಾಗುತ್ತದೆ.?
ನೈಟ್ರೋಜನ್ ಆಕ್ಸೈಡ್ ಮತ್ತು ಸಲ್ಫರ್ ಡೈಆಕ್ಸೈಡ್
ಇಂಗಾಲದ ಮೊನಾಕ್ಸೈಡ್ ಮತ್ತು ಕಾರ್ಬನ್ ಡೈಆಕ್ಸೈಡ್
ಓಝೋನ್ ಮತ್ತು ಕಾರ್ಬನ್ ಡೈಆಕ್ಸೈಡ್
ಕಾರ್ಬನ್ ಡೈಆಕ್ಸೈಡ್ ಮತ್ತು ನೈಟ್ರೋಜನ್
10 ಭಾರತವು ತನ್ನ ಕೊರತೆ ಬಜೆಟ್ ಅನ್ನು ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಬಳಸಲಾಗುತ್ತದೆಯೇ?
ಆರ್ಥಿಕ ಅಭಿವೃದ್ಧಿ
ಸಾರ್ವಜನಿಕ ಸಾಲ ವಿಮೋಚನೆ
ಪಾವತಿ ಶುಲ್ಕದಲ್ಲಿ ಹೊಂದಾಣಿಕೆ
ವಿದೇಶಿ ಸಾಲ ಕಡಿಮೆ ಮಾಡೋದು
11 ಇವುಗಳಲ್ಲಿ ಯಾವವು ಮುಂಗಾರು ಬೆಳೆಯಾಗಿವೆ?
ಗೋಧಿ
ಕಡಲೆಕಾಯಿ
ಹತ್ತಿ
ಹಸಿರು ಕಾಳುಗಳು
12 ಹುಲ್ಲುಗಾವಲಿನಲ್ಲಿ ಮರಗಳು ಹುಲ್ಲುಗಳನ್ನು ಬದಲಿಸುವುದಿಲ್ಲ, ಅದಕ್ಕೆ ಒಂದು ಪರಿಸರ ವಿಜ್ಞಾನದ ಕಾರಣ ಕೊಡಿ ?
ಕೀಟಗಳು ಮತ್ತು ಶಿಲೀಂಧ್ರಗಳು
ಮಿತವಾದ ಸೂರ್ಯನ ಬೆಳಕು ಮತ್ತು ಪೋಷಕಾಂಶಗಳ ಅಭಾವ
ನೀರಿನ ಮಿತಿಗಳು ಮತ್ತು ಅಗ್ನಿ
ಮೇಲಿನವುಗಳಲ್ಲಿ ಯಾವುದೂ ಇಲ್ಲ
13 ಭಾರತೀಯರು ಸೈಮನ್ ಕಮಿಶನ್ ಅನ್ನು ಏಕೆ ವಿರೋಧಿಸಿದರು ?
ಭಾರತೀಯರು 1919 ರ ಕಾಯಿದೆಯ ವಿಮರ್ಶೆ ಬಯಸಿರಲಿಲ್ಲ
ಪ್ರಾಂತ್ಯಗಳಲ್ಲಿ ದ್ವಿಪ್ರಭುತ್ವ ನಿರ್ಮೂಲನೆಗೆ ಸೈಮನ್ ಆಯೋಗ ಶಿಫಾರಸು
ಸೈಮನ್ ಆಯೋಗದಲ್ಲಿ ಯಾವೊಬ್ಬ ಭಾರತೀಯ ಸದಸ್ಯ ಇರಲಿಲ್ಲ
ಸೈಮನ್ ಆಯೋಗ ದೇಶದ ವಿಭಜನೆಯ ಸಲಹೆ ನೀಡಿತು
14 ಬ್ಯಾಂಕ್ ಬಡ್ಡಿ ದರ ಹೆಚ್ಚಳ ಸಾಮಾನ್ಯವಾಗಿ ಯಾವುದನ್ನು ಬಿಂಬಿಸುತ್ತದೆ?
ಮಾರುಕಟ್ಟೆ ಬಡ್ಡಿ ದರ ಇಳಿಕೆ ಸಾಧ್ಯತೆ
ಕೇಂದ್ರ ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕ್‌ಗಳಿಗೆ ಸಾಲ ನೀಡಲು ನಿರಾಕರಣೆಯ ಸ್ಥಿತಿ
ರಿಸರ್ವ್ ಬ್ಯಾಂಕ್ ಸರಳ ಹಣಕಾಸು ನೀತಿ ಅನುಸರಿಸುತ್ತೆ
ರಿಸರ್ವ್ ಬ್ಯಾಂಕ್ ಬಿಗಿಯಾದ ಹಣ ನೀತಿ ಅನುಸರಿಸುತ್ತದೇ.
15 ಇವುಗಳಲ್ಲಿ ಯಾವ ಖನಿಜ ಅಂಶ ಮನುಷ್ಯನ ಶರೀರಕದ ಮಾಂಸಖಂಡಗಳ ಬೆಳವಣಿಗೆಗೆ ಬೇಕು
ಕ್ಯಾಲ್ಸಿಯಂ
ಕಬ್ಬಿಣ ಮತ್ತು ಸೋಡಿಯಂ
ಕ್ಯಾಲ್ಸಿಯಂ ಮತ್ತು ಸೋಡಿಯಂ
ಕ್ಯಾಲ್ಸಿಯಂ, ಕಬ್ಬಿಣ, ಸೋಡಿಯಂ



ಮಾಹಿತಿ ಸಂಗ್ರಹ

1) ಯಾವ ದೇಶವು ಕಾಗದವನ್ನು ಸಂಶೋಧಿಸಿತು?

ಉತ್ತರ:- ಚೀನಾ

2) ಕೋಶಕೇಂದ್ರದಲ್ಲಿ ಕಂಡುಬರುವ ಕನಗಳು ಯಾವವು?

ಉತ್ತರ:- ಪ್ರೋಟಾನ್ ಮತ್ತು ನ್ಯೂಟ್ರಾನ್ ಗಳು

3) ಪ್ರಪಂಚದಲ್ಲಿಯೇ ಅತಿ ದೊಡ್ಡ ಸಿಹಿ ನೀರಿನ ಸರೋವರ ಯಾವುದು?

ಉತ್ತರ:- ಬೈಕಲ್ ಸರೋವರ

4) ಯಾವ ವರ್ಷದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರಾಷ್ಟ್ರೀಕರಣಗೊಂಡಿತು?

ಉತ್ತರ:- 1949 ರಲ್ಲಿ


5)  ಸೆಶೆಲ್ಸ್ ದ್ವೀಪ ಕಂಡುಬರುವುದು ಎಲ್ಲಿ?

ಉತ್ತರ:- ಮಾಹೆಯಲ್ಲಿ

6) ತಾಯ್ಲೆಂಡಿನ ಕರೆನ್ಸಿ ಯಾವುದು?  Thai Baht

ಉತ್ತರ:- ತಾಯ್ ಬಾಟ್ (Thai Baht)


7) ಸುಭಾಷ್ ಚಂದ್ರ ಬೋಸರ ತಂದೆಯ ಹೆಸರೇನು? What is father name of Subash Chandra bose?

ಉತ್ತರ:- ಜಾನಕಿನಾತ ಬೋಸ್



8) ಮೊಘಲರ ಕೊನೆಯ ಚಕ್ರವರ್ತಿ ಯಾರು?

ಉತ್ತರ:- ಔರಂಗಜೇಬ


9) ಯುನೆಸ್ಕೋದ ಪ್ರಧಾನ ಕಚೇರಿಯು ಎಲ್ಲಿ ಕಂಡುಬರುತ್ತದೆ?

ಉತ್ತರ:- ಪ್ಯಾರಿಸ್ ನಲ್ಲಿ ಕಂಡುಬರುತ್ತದೆ



10) ಗಡಿನಾಡ ಗಾಂಧಿ ಎಂದು ಯಾರನ್ನು ಕರೆಯಲಾಗುತ್ತದೆ?

ಉತ್ತರ:- ಖಾನ್ ಅಬ್ದುಲ್ ಗಫರ್ ಖಾನ್



11) ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾದ ನಕ್ಷತ್ರ್ರ ಯಾವುದು?

ಉತ್ತರ:- ಸಿರೀಸ್ ಎಂಬ ನಕ್ಷತ್ರ


12) Aurum ಎಂಬ ಲ್ಯಾಟಿನ್ ಹೆಸರು ಸಂಬಂಧಿಸಿರುವುದು  _____.

ಉತ್ತರ:- ಬಂಗಾರ (Gold)


13) ಮಾರ್ಸ್ ಆರ್ಬಿಟರಿ ಮಿಷನ್ ಮಂಗಳಯಾನ ಉಡಾವಣೆ ಮಾಡಿದ್ದು?

ಉತ್ತರ:- ಶ್ರೀಹರಿಕೋಟಾದಿಂದ



14) ಜಿಮ್ಮೀ ವೇಲ್ಸ್ ಅವರು ................ ವೆಬ್ ಸೈಟ್ ನ ಸಂಸ್ಥಾಪಕರಾಗಿದ್ದಾರೆ.

ಉತ್ತರ:- ವಿಕಿಪಿಡಿಯಾ


15) ಪ್ರತಿ ವರ್ಷ ಪರಿಸರ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ?

ಉತ್ತರ:- ಜೂನ್ 5


16) ಹಿಮಪ್ರವಾಹದಲ್ಲಿರುವ ಆಳವಾದ ಬಿರುಕನ್ನು ಏನೆಂದು ವರ್ಣಿಸುವಿರಿ?

ಉತ್ತರ:- ಕೊರಕಲು


17) ಗ್ರೆನೈಟ್ ಎನ್ನುವುದು ಯಾವ ಕಲ್ಲಿಗೆ ಉದಾಹರಣೆಯಾಗಿದೆ?

ಉತ್ತರ:- ಅಗ್ನಿಶಿಲೆ


18) ನಮ್ಮ ದೇಶದ ರಾಷ್ತ್ರೀಯ ಹಾಡು ವಂದೆ ಮಾತರಂ ನ್ನು ಬರೆದವರು?

ಉತ್ತರ:- ಬಂಕಿಮ್ ಚಂದ್ರ ಚಟರ್ಜಿ


19) ಕ್ವಿಟ್ ಇಂಡಿಯಾ ಚಳುವಳಿ ಪ್ರಾರಂಭವಾದದ್ದು ..............

ಉತ್ತರ:- 8 ನೇ ಆಗಷ್ಟ್ 1942 ರಂದು

20) ದೀನ್ ಇ ಇಲಾಹಿ ಮತದ ಸಂಸ್ಥಾಪಕರಾರು?

ಉತ್ತರ:- ರಾಜಾ ಅಕ್ಬರ್

21) ಮಾನವನ ದೇಹದಲ್ಲಿರುವ ಅತ್ಯಂತ ಚಿಕ್ಕ ಮೂಳೆ ಯಾವುದು?

ಉತ್ತರ:- ಕಿವಿಯಲ್ಲಿ ಕಂಡುಬರುವ "ಸ್ಟೆಪ್ಪಿಸ್" ಎಂಬ ಮೂಳೆ



22) ಜಗತ್ತಿನ ಅತಿ ದೊಡ್ಡ ಮರುಭೂಮಿ ಯಾವುದು?

ಉತ್ತರ:- ಸಹಾರ ಮರುಭೂಮಿ



23) ಮಾನವನ ದೇಹದಲ್ಲಿರುವ ಯಾವ ಅಂಗವು ಮತ್ತೆ ಪುನರ್ಜನ್ಮ ಪಡೆಯಬಹುದಾಗಿದೆ?

ಉತ್ತರ:- ಲೀವರ್


24) ಕುಂಚಳ್ಳಿ ಜಲಪಾತವು ಎಲ್ಲಿ ಕಂಡುಬರುತ್ತದೆ? kunchilal water falls is situated in which state?

ಉತ್ತರ:- ಕರ್ನಾಟಕ



25) ಹಸಿರುಮನೆ ಪರಿಣಾಮಕ್ಕೆ ಕಾರಣವಾದ ಅನಿಲ ಯಾವುದು?

ಉತ್ತರ:-  co2




ಸಾಮಾನ್ಯ ಜ್ಞಾನ
.
1.ಭಾರತದಲ್ಲಿ ಪರಮಾಣು ವಿಜ್ಞಾನಕ್ಕೆ ತಳಹದಿ ಹಾಕಿದವರು ಯಾರು?
ಉ: ಹೋ.ಜೆ.ಬಾಬಾ
2. ಪೌರಾಣಿಕ ಹಿನ್ನಲೆಯಲ್ಲಿ ಕಾವೇರಿ ಯಾರ ಮಗಳು?
ಉ: ಕವೇರಮುನಿ
3. ಭಾರತದ ಷೇಕ್ಸ್‌ ಪಿರಯ್‌ ಎಂದು ಯಾರನ್ನು ಕರೆಯುತ್ತಾರೆ?
ಉ: ಕಾಳಿದಾಸ
4. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್‌ ನ ಪ್ರಥಮ ಮಹಿಳಾ ಅಧ್ಯಕ್ಷೆ ಯಾರು?
ಉ: ಆನಿಬೆಸೆಂಟ್‌
5. ಕುಷ್ಟ ರೋಗ ಹರಡುವುದು ಹೇಗೆ?
ಉ: ವ್ಯಯಕ್ತಿಕ ಸಂಪರ್ಕ
6. ಭಾರತದಲ್ಲಿ ಒಟ್ಟು ಎಷ್ಟು ರೈಲ್ವೇ ವಲಯಗಳಿವೆ?
ಉ: 9
7. ಕಟ್ಟಕಡೆಯ ಮೊಘಲ್‌ ದೊರೆ ಯಾರು?
ಉ: ಬಹದ್ದೂರ್‌ ಷಾ ಜಫರ್‌
8. ಕರ್ನಾಟಕ ಸಂಗೀತ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ಉ: ಪುರಂದರದಾಸರು
9. ರಾತ್ರಿ ಕುರುಡನ್ನು ತಪ್ಪಿಸುವ ಜೀವ ಸತ್ವ ಯಾವುದು?
ಉ: ’ಎ’ ಜೀವಸತ್ವ
10. ಭಾರತದ ಅತ್ಯಂತ ಎತ್ತರದ ಗೋಪುರ ಯಾವುದು?
ಉ: ಟಿ.ವಿ.ಟವರ್‌ ದೆಹಲಿ
11. ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಸಂಗೀತಗಾರ್ತಿ ಯಾರು?
ಉ: ಎಂ.ಎಸ್‌. ಸುಬ್ಬಲಕ್ಷ್ಮಿ.
12. ಭಾರತದ ಪ್ರಧಾನಮಂತ್ರಿಯಾಗಲು ಕನಿಷ್ಟ ಎಷ್ಟು ವಯಸ್ಸಾಗಿರಬೇಕು?
ಉ: 35 ವರ್ಷ
13. "ಮ್ಯಾಕ್‌ ಮೋಹನ್‌ ರೇಖೆ" ಭಾರತ ಹಾಗೂ ಯಾವ ದೇಶದ ನಡುವಿನ ಗಡಿರೇಖೆ?
ಉ: ಚೀನಾ
14. ವಿಶ್ವದಲ್ಲಿಯೇ ಹೆಚ್ಚು ಕಾಫಿ ಬೆಳೆಯುವ ದೇಶ ಯಾವುದು?
ಉ: ಬ್ರೆಜಿಲ್‌
15. ಜಗತ್ತಿನ ಹಳೆಯ ಆಟ ಯಾವುದು?
ಉ: ಪೋಲೋ
16. ತಾಜ್‌ ಮಹಲ್‌ ಸ್ಮಾರಕ ಯಾವ ವಾಸ್ತು ಶೈಲಿಯಲ್ಲಿದೆ?
ಉ: ಇಂಡೋ ಪರ್ಷಿಯನ್‌
17. "ಜ್ಞಾನವೇ ಶಕ್ತಿ" ಎಂದು ಹೇಳಿದವರು ಯಾರು?
ಉ: ಹಂಫ್ರಿಡೇವಿ
18. ಹಾಲು ಜೀರ್ಣವಾಗಲು ಸಹಕರಿಸುವ ವಸ್ತು ಯಾವುದು?
ಉ: ರೆನಿನ್‌
19. ತನ್ನ ಜೀವಿತಕಾಲದಲ್ಲಿ ಒಮ್ಮೆ ಮಾತ್ರ ಹೋ ಬಿಡುವ ಸಸ್ಯ ಯಾವುದು?
ಉ: ಮಾನೊಕಾರ್ಪಿಕ್‌
20. ಪಿನ್‌ ಕೋಡ್‌ ನ ವಿಸ್ತರಿಸಿದ ರೂಪ
ಉ: ಪೋಸ್ಟಲ್‌ ಇಂಡೆಕ್ಸ್‌ ನಂಬರ್‌
21. ವರ್ಲ್ಡ್‌ ಬ್ಯಾಂಕ್‌ ನ ಪ್ರಧಾನ ಕಚೇರಿ ಎಲ್ಲಿದೆ?
ಉ: ನ್ಯೂಯಾರ್ಕ್‌
22. ಸ್ಲೈಡ್‌ ರೂಲ್‌ ಕಂಡುಹಿಡಿದವರು ಯಾರು?
ಉ: ವಿಲಿಯಂ ಔಟ್ರೀಟ್‌


1.    2012  ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ.   -    1.21 ಬಿಲಿಯನ್.
2.   ಭಾರತದಲ್ಲಿ ಯಾವ ರಾಜ್ಯವು ಅತೀ ಹೆಚ್ಚು ಜನಸಂಖ್ಯೆ ಹೊಂದಿದೆ.  – ಉತ್ತರಪ್ರದೇಶ.
3.    ಭಾರತದ ಒಟ್ಟು ಕೇಂದ್ರಾಡಳಿತ ಪ್ರದೇಶಗಳು   ---- 7.
4.   ಭಾರತದ  ಅತ್ಯಂತ ಚಿಕ್ಕ ರಾಜ್ಯ  ----ಗೋವ.
5.    ಜಿ-7 ಇದು   --- ವಿಶ್ವದ ಏಳು ಶ್ರೀಮಂತ ಅಭೀವೃದ್ದಿ ಹೊಂದಿದ ದೇಶಗಳು.
6.   ISIS – Islamic State of Iraq and Syria.
7.   ಉತ್ತರ --- 3.  IV. I. II. III.
8.   ಕೆಳಗಿನ ಯಾವದು ಕೃಷ್ಣಾ ನದಿಯ ಉಪನದಿಯಲ್ಲ.   ---- ಭದ್ರಾ
9.   ಭಾರತದಲ್ಲಿ ಪಟ್ಟಣವನ್ನು ಈ ಕೆಳಗಿನ ಯಾವುದರ ಆಧಾರದ ಮೇಲೆ ಪರಿಭಾಷಿಸಲಾಗುತ್ತದೆ.------ 5000 ಕ್ಕಿಂತ ಹೆಚ್ಚು ನಿವಾಸಿಗಳನ್ನು ಹೊಂದಿರುವ ಸ್ಥಳ. (ಆಧಾರ: censusindia.gov.in/terms&concepts)
10.            2014 BRICS  ಶೃಂಗಸಭೆಗೆ ಹಾಜರಾದ ದೇಶಗಳು  -- ಬ್ರೆಜಿಲ್, ರಷ್ಯಾ, ಭಾರತ,  ಚೀನಾ, & ದಕ್ಷಿಣ ಆಪ್ರೀಕಾ.
11.            ಫ್ಯುಜಿ ಪರ್ವತ ಿರುವ ದೇಶ ---- ಜಪಾನ್.
12.            ಈ ಕೆಳಗಿನ ಅರಸರಲ್ಲಿ ಯಾವ ಅರಸನ ಆಡಳಿತ ವ್ಯವಸ್ಥೆಯಲ್ಲಿ ಕಲ್ಯಾಣ ರಾಜ್ಯದ ಆರಂಭಿಕ ಪರಿಕಲ್ಪನೆಯು ಪ್ರತಿಬಿಂಬಿತವಾಗುತ್ತದೆ. --- ಅಶೋಕ ಮೌರ್ಯ.
13.            ಗ್ರೀಕ್ ಇತಿಹಾಸ ಕಾರ:-  ಹೆರೊಡೋಟಸ್.
14.            ಉತ್ತರ --- 1.  IV. I. II. III.
15.            ಕಾಗೋಡು ಸತ್ಯಗ್ರವು ಇದಕ್ಕೆ ಸಂಬಂಧಿಸಿದೆ:-    ಕೃಷಿ ಚಳುವಳಿ.(Agarian Movement)
   (ಆಧಾರ: The Hindu News Paper, Date:14.09.2014)
16.            ಆಧುನಿಕ ಕರ್ನಾಟಕದ ಹಿಂದುಳಿದ  ವರ್ಗಗಳ ನೇತಾರ. ---  ಡಿ. ದೇವರಾಜ್ ಅರಸ್.
17.            ------ ಕಾರಣದಿಂದ ಕ್ರಿಮಿಗಳು ನೀರಿನ ಮೇಲೆ ಮುಳುಗದೆ ಚಲಿಸಬಹುದು.--- ನೀರಿನ ಮೇಲ್ಮೈ ಎಳೆತ.
18.            ------ ಎಂಬ ಘಟಕದಲ್ಲಿ ನ್ಯೂಕ್ಲಿಯರ್ ಅಳತೆಯನ್ನು ಅಭಿವ್ಯಕ್ತಿಪಡಿಸಲಾಗಿದೆ.---- ಫರ್ಮಿ.
19.            ಆಪ್ಟಿಕಲ್ ಫೈಬರ್  ---- ಒಟ್ಟು ಆಂತರಿಕ ಪ್ರತಿಫಲನ ತತ್ವದ ಮೇಲೆ ಕಾರ್ಯ ನಿರ್ವಹಿಸುತ್ತದೆ.
20.            ಮಳೆಯ ದಿನದಂದು ಸಣ್ಣ ಪ್ರಮಾಣದ ಎಣ್ಣೆ ಪದರಗಳು ನೀರಿನ ಮೇಲೆ ಹೊಳೆಯುವ ವರ್ಣಗಳನ್ನು ತೊರಿಸುತ್ತವೆ. ಇದಕ್ಕೆ ಕಾರಣ—ವ್ಯತಿಕರಣ.
21.            ಅರೆವಾಹಕಗಳಿಗೆ ಸೂಕ್ತ ಅಶುದ್ದಗೊಳಿಸುವ ಪದಾರ್ಥಗಳನ್ನು ಸೇರಿಸುವುದರಿಂದ-----ತನ್ನ ವಿದ್ಯುತ್ ವಾಹಕತೆಯನ್ನು ಹೆಚ್ಚಿಸಿಕೊಳ್ಳುತ್ತದೆ.
22.            ಕಾಲ್ಚೆಂಡು ಆಕಾರದಲ್ಲಿರುವ ಪ್ರಖ್ಯಾತ ಇಂಗಾಲದ ಅತಿಸೂಕ್ಷ ನ್ಯಾನೊ  ಕಣ : ಫುಲರಿನ್.
23.            ಲೂಯಿಸ್ ಪರಿಕಲ್ಪನೆ ಪ್ರಕಾರ ಕ್ಷಾರ ಎಂದರೆ—ಎಲೆಕ್ಟ್ರಾನ್ ಕೊಡುವುದು.
24.            ನಗಿಸುವ ಅನಿಲ ----  ನೈಟ್ರಸ್ ಆಕ್ಸೈಡ್.
25.            ಡೆಕ್ಟ್ರೋಸ್-------   ಗ್ಲೂಕೋಸ್ ಆಗಿದೆ.
26.            ತಾರಪುರ ನ್ಯೂಕ್ಲಿಯರ ಶಕ್ತಿ ಸ್ಥಾವರ ಿರುವ ಸ್ಥಳ.—ಮಹಾರಾಷ್ಟ್ರ.
27.            ಅನಿಮೋಫಿಲಿ ಎಂಬ ಪರಾಗ ಸ್ಪರ್ಶ ಯಾವುದರಿಂದ ಆಗುತ್ತದೆ.---  ಗಾಳಿ.
28.            ದ್ಯುತಿ ಸಣಶ್ಲೇಷಣೆ ಕ್ರಿಯೆಗೆ ಅಗತ್ಯವಿರುವ ಅಂಶಗಳು.-----co2+H2o+ಬೆಳಕು.
29.             ಮೈಕಾಲಾಜಿಯ ಅಧ್ಯಯನ ಯಾವುದಕ್ಕೆ ಸಂಬಂದಿಸಿದೆ. ------   ಆಲ್ಗೆ. (Fungi)
30.            ಇರುವೆಗಳು -----ಮೂಲಕ ಸಂವಹನ ನಡೆಸುತ್ತವೆ.------ಫೆರೊಮೋನ್ಸ್.
31.            ಗ್ರೇಟ್ ಬ್ಯಾರಿಯರ್ ರೀಫ್   ---- Australia  ಬಳಿ ಇದೆ.
32.            ಪ್ರಭಲವಾದ ರಕ್ತ ಹೀನತೆಯು ಇದರ ಕೊರತೆಯಿಂದ ಆಗುತ್ತದೆ.---- ವಿಟಮಿನ್ B12.
33.            ಉಸಿರಾಟದ ಸಮಯದಲ್ಲಿನ ಗಾಳಿಯ ಗಾತ್ರವನ್ನು ಹೀಗೆ ಕರೆಯಲಾಗುತ್ತದೆ.----  ಟೈಡಲ್ ಗಾತ್ರ.
34.            ಪ್ರಸ್ತುತ CSO. ರಾಷ್ಟ್ರೀಯ ದೇಶಿಯ ಉತ್ಪನ್ನ ವನ್ನು 2011-12 ದ ಮೂಲ ಬೆಲೆಗೆ ಮಾಪನ ಮಾಡಲಾಗುತ್ದೆ.
35.            14 ನೆಯ ಹಣಕಾಸು ಆಯೋಗವು ಈ ಕೆಳಗಿನ ಯಾವ ಮಾನದಂಡಗಳ ಆಧಾರದ ಮೇಲೆ ರಾಜ್ಯಗಳಿಗೆ ಸಂಪನ್ಮೂಲಗಳನ್ನು ವಿತರಿಸುತ್ತದೆ.---- 1. Population, Demographic Change, Income distance, Area & Forest Cover.
36.            ಯಾವ ರಾಜ್ಯದಲ್ಲಿ ಸೇವಾ ತೆರಿಗೆಯನ್ನು ವಿಧಿಸಲಾಗುವುದಿಲ್ಲ,---- ಜಮ್ಮು & ಕಾಶ್ಮೀರ.
37.            ಶಾಂತಕುಮಾರ್ ನೇತೃತ್ವದ  ಅಧಿಕ ಶಕ್ತಿಯ ಸಮಿತಿಯು ---- ಭಾರತಿಯ ಆಹಾರ ನಿಗಮದ ಮರುಸ್ಥಾಪನೆಗೆ ಸಂಬಂದಿಸಿದೆ.
38.            ಕರ್ನಾಟಕದಲ್ಲಿ ಒಟ್ಟು ನೋಂಣಿಕೃತ ಕೈಗಾರಿಕೆಗಳ ಪ್ರತಿಶತ.--- 05.27 %.
39.            ಯಾವ ವರ್ಷದಲ್ಲಿ ಕರ್ನಾಟಕದಲ್ಲಿ ನಿರ್ಮಲ ಗ್ರಾಮ ಪುರಸ್ಕಾರ ಪರಿಚಯಿಸಲಾಯಿತು.--- 2007-08.
40.            ಅಕ್ಕಿ ತಂತ್ರಜ್ಞಾನ ಪಾರ್ಕ್ ಸ್ಥಾಪನೆಯಾದ ಸ್ಥಳ.-  ಕಾರಟಗಿ.(ಕೊಪ್ಪಳ ಜಿಲ್ಲೆ)
41.            ಪ್ರಾಧೇಶಿಕ ಅಸಮತೋಲನದ ವಾರು ಪರಿಷ್ಕರೆಯ(2000-2002) ಅಧಿಕ ಶಕ್ತಿಯ ಸಮಿತಿಯ ಪ್ರಕಾರ(HPCRRI)ಅತಿ ಹಿಂದುಳಿದ ತಾಲ್ಲೂಕುಗಳ ಒಟ್ಟು ಸಂಖ್ಯೆ.—39.
42.            ಭಾರತೀಯ ಮಹಿಳಾ ಬ್ಯಾಂಕ್ ಯಾವ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.--- ಏಷ್ಯನ್ ಬ್ಯಾಂಕಿನ ಸಾಧಕ ಪ್ರಶಸ್ತಿ-2015
43.            ಈ ಕೆಳಗಿನವುಗಳಲ್ಲಿ ಯಾವುದನ್ನು ಇತ್ತಿಚೆಗೆ ತಗೆದು ಹಾಕಲಾಗಿದೆ.---- ಸಂಪತ್ತು ತೆರಿಗೆ.
44.            -----ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ವರ್ಗಾವಣೆ ಮಾಡುವುದಕ್ಕಾಗಿ ಪ್ಯಾನ್ ನಂಬರ್ ಅನ್ನು ಕಡ್ಡಾಯಗೊಳಿಸಲಾಗಿದೆ.---- 50000.
45.            NITI ಆಯೋಗ --- National Institution for Transforming India.          
46.            ಭಾರತದ ರಾಷ್ಟ್ರೀಯ ಆದಾಯವನ್ನು ಲೆಕ್ಕಚಾರ ಮಾಡುತ್ತದೆ.-  ಕೇಂದ್ರ ಸಂಖ್ಯಾಶಾಸ್ತ್ರ ಸಂಸ್ಥೆ.
47.            ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ------- ದೇಶವು ಶಾಶ್ವತವಲ್ಲದ ಸದಸ್ಯ ದೇಶವಾಗಿದೆ.---- ಜಪಾನ್.
48.            ಮುಂದಿನ  ಸಾರ್ಕ್ ಸಂಮ್ಮೇಳನ ನಡೆಯುವ ಸ್ಥಳ.-----  ಪಾಕಿಸ್ತಾನ್.
49.            ಯಾವ ಅಂತರಾಷ್ರ್ಟೀಯ ಆಹಾರ ಸಂಸ್ಥೆಯು ಭಾರತೀಯ ರೈಲ್ವೆ & ಉಪಹಾರ & ಪ್ರವಾಸೋದ್ಯಮದೊಂದಿಗೆ ರೈಲಿನಲ್ಲಿ ಆಹಾರ ಸೇವೆಯನ್ನು ಒದಗಿಸಲು ಒಪ್ಪಂದಕ್ಕೆ ಸಹಿ ಹಾಕಿದೆ.---- KFC.
50.            ರಾಷ್ರ್ಟೀಯ ಉದ್ಯೋಗ ಸಲಹಾ ಜಾಲತಾಣವನ್ನು ಕೇಂದ್ರ ಸರ್ಕಾರದ ಯಾವ ಮಂತ್ರಾಲಯದ ಅಡಿಯಲ್ಲಿ ಸೇರಿಸಲಾಗದೆ.--  ಕೌಶಲ್ಯ ಅಭಿವೃದ್ದಿ & ಔದ್ಯೋಗಿಕ ಮಂತ್ರಲಯ.
51.            ಭಾರತವು ಯಾವ ದೇಶದೊಂದಿಗೆ ವೈಟ್ ಶಿಪ್ಪೀಂಗ್ ಮಾಹಿತಿಯ ಒಪ್ಪಂದಕ್ಕೆ ಸಹಿ ಹಾಕಿದೆ.--- ಸಿಂಗಾಪುರ.
52.            ಇಂಡೇವ್ ವಿಮಾನ ನಿಲ್ದಾಣ   ------- ಚೆನೈ.
53.            ಭಾರತದ ಎಷ್ಟು ರೈಲ್ವೆ ನಿಲ್ದಾಣಗಳನ್ನು ಸ್ವಿಸ್ ಚಾಲೆಂಜ್ ವಿಧಾನದಡಿಯಲ್ಲಿ ಪುನ: ಅಭಿವೃದ್ದಿ ಪಡಿಸಲು ಕೇಂದ್ರ ಸರ್ಕಾರವು ಅನುಮೋದಿಸಿದೆ. ------- 400.
54.            ಪಂಚಾಯತ್ ರಾಜ್ ಚುನಾವಣೆಯಲ್ಲಿ ಸ್ವರ್ಧಿಸಲು ಅಭ್ಯರ್ಥಿಗೆ ಕನಿಷ್ಟ ವಿದ್ಯಾರ್ಹತೆಯನ್ನು ನಿಗದಿಪಡಿಸಿದ ರಾಜ್ಯ--  ರಾಜಸ್ತಾನ್.
55.            ಮಾರಾಟ ಬೆಲೆ……..    ಉತ್ತರ ---- 4)  400  
56.            SEBI  -----  Security  Exchange Board of India.
57.            ಕಾಶ್ಮೀರ ದಿಂದ….      ಉತ್ತರ ---- 4.   I.  II.  III
58.             ಸ್ಥಿತ್ಯಂತರ…..     ಉತ್ತರ ---- 2.
59.            59.  ಹರಪ್ಪ……..    ಉತ್ತರ ---- 3.   II & III
60.            ಜೈನಧರ್ಮ……. ಉತ್ತರ ---- 4              
61.            ಅಶೋಕನ ಶಾಸನಗಳು…..   ಉತ್ತರ.------- 3.
62.            62.   ಮೌರ್ಯರ ಕಾಲದಲ್ಲಿ…..    ಉತ್ತರ. ---    4
63.            ಇಸ್ಲಾಂ ಧರ್ಮ ……  ಉತ್ತರ.---- 3.
64.            ರಾಬರ್ಟ್ ಕ್ಲೈವ್…… 2.
65.            ಇಂಗ್ಲೀಷರೋಂದಿಗೆ ಹೈದರ್ ನ ಸಂಬಂಧ …. ಉತ್ತರ.—2.
66.            66.  1784 ಮಂಗಳೂರು ಒಪ್ಪಂದದ…     ಉತ್ತರ ---- 4.
67.            67.  ಟಿಪ್ಪುವಿನ ಪತನಾ ನಂತರ……   ಉತ್ತರ ---- 1.
68.            ಕೋಲಾರ ಚಿನ್ನದ ಗಣಿ…… ಉತ್ತರ ---- ನಾಲ್ವಡಿ ಕೃಷ್ಣರಾಜ ಒಡೆಯರ್.
69.            ದೆಹಲಿ ಕೈವಶವಾದ……..  ಉತ್ತರ ---- 3.
70.            ರಾಷ್ಟ್ರೀಯ ಹೋರಾಟದ……. ಉತ್ತರ ---- 4.
71.            ಮೊಂಟೆಗೊ ಚೆಮ್ಸ್ ಫರ್ಡ್ ರ ವರದಿಯನ್ನಾಧರಿಸಿ ಬ್ರಿಟಿಷ್ ಸಂಸತ್ತಿನಲ್ಲಿ ಪಾಸಾದ ಮಸೂದೆ— 1919 ಭಾ. ಸ. ಕಾಯ್ದೆ.
72.            ಯಾವ ಬಗೆಯ ಮಣ್ಣು ಹೆಚ್ಚು ನೀರನ್ನು ಹಿಡಿದುಕೊಳ್ಳುತ್ತದೆ ------- ಜೇಡಿ ಮಣ್ಣು.
73.            ಕೈಗಾ ಅಣುಶಕ್ತಿ ಸ್ಥಾವರದ ಕಾರ್ಯಚರಣೆ ಮಾಡುವ ಸಂಸ್ಥೆ.--- National Power Corporation Of India Ltd.
74.            ಭಾರತದಲ್ಲಿ ಕಾಫಿ ಬೆಳೆಯುವ ರಾಜ್ಯಗಳು.----  ಕರ್ನಾಟಕ, ತಮಿಳುನಾಡು, ಕೇರಳ.
75.            ಕರ್ನಾಟಕದ ಅತ್ಯುನ್ನತ ಶಿಖರ  ----- ಮುಳ್ಳಯ್ಯನಗಿರಿ ಬೆಟ್ಟ.
76.            2011 ನೇ ಜನಗಣತಿ ಪ್ರಕಾರ  ಕರ್ನಾಟಕ ರಾಜ್ಯದಲ್ಲಿ ಸಾಕಷರತೆಯ ಪ್ರಮಾಣ ಶೇ. 73.36. ಅದರಲ್ಲಿ ಪುರುಷರ ಸಾಕ್ಷರತೆ ಪ್ರಮಾಣವೆಷ್ಟು.---- 82.47.
77.            1976 ರ ಕೃಷ್ಣಾ ಬಚಾವತ್ ಕಮೀಷನ್ ತೀರ್ಪಿನಂತೆ ಕರ್ನಾಟಕಕ್ಕೆ ದೊರೆತ ನೀರಿನ ಪ್ರಮಾಣ.--- 700 TMC.
78.            ಕರ್ನಾಟಕದ ಕರಾವಳಿಯಲ್ಲಿ ದೊರೆಯುವ ಮೀನಿನ ಮುಖ್ಯ ಪ್ರಬೇಧ.---- ಮ್ಯಾಕರಲ್(ಬಂಗುಡೆ ಮೀನು ಎಂದು ಪ್ರಸಿದ್ದ.)
79.            ಹೇಬಿಯಸ್ ಕಾರ್ಪಸ್ --  ಬಂಧನಕ್ಕೆ ಒಳಪಟ್ಟ ವ್ಯಕ್ತಿಯನ್ನು ನ್ಯಾಯಲಕ್ಕೆ ಹಾಜರುಪಡಿಸುವಂತೆ ನ್ಯಾಯಲಯ ನೀಡುವ ಆಜ್ಞೆ.
80.            ಭಾರತದ ಸಂವಿಧಾನದ ತಿದ್ದುಪಡೆಗೆ ಸಂಬಂಧಿಸಿದ  ವಿಧಿ.--- 368 ನೇ ವಿಧಿ.
81.            ಸಂವಿಧಾನದ 2ನೇ ಭಾಗವು 5 ರಿಂದ 11 ನೇ ವಿಧಿಗಳು ----- ನಾಗರಿಕತ್ವಕ್ಕೆ ಸಂಬಂದಿಸಿದೆ.
82.            ಯಾವ ಕಾಯ್ದೆಯು ಮಕ್ಕಳ ದುಡಿಮೆಯನ್ನು ಅಪರಾಧವೆಂದು ಪರಿಗಣಿಸುತ್ತದೆ.-----  ಔದ್ಯೋಗಿಕ ಕಾಯ್ದೆ.
83.            ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ವ್ಯವಸ್ಥಾಪಕ ಮಂಡಳಿಯಲ್ಲಿ ಪಾಲ್ಗೊಳ್ಳುವ ಅವಕಾಶ ಕಾಣಬಹುದು---- ರಾಜ್ಯ ನಿರ್ದೇಶಕ ತತ್ವಗಳು.
84.            ಹಣಕಾಸು ಮಸೂದೆಯನ್ನು---  ಲೋಕಸಭೆಯಲ್ಲಿ ಮಾತ್ರ ಮಂಡಿಸಬೇಕು.
85.            ರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸುವವರು----  ರಾಜ್ಯಸಭೆ, ಲೋಕಸಭೆ & ವಿಧಾನಸಭೆ ಸದಸ್ಯರು.
86.            1992 ರ 73 ನೇ ಸಂವಿಧಾನ ತಿದ್ದುಪಡೆಯು------   ಪಂಚಯಾತ್ ರಾಜ್ ವ್ಯವ್ಥೆಗೆ ಸಂಬಂದಿಸಿದೆ.
87.            ಭಾರತದ ಸಂವಿಧಾನದಲ್ಲಿ ಸಮಾನತೆ ಎಂದರೆ,----   ಧರ್ಮ, ಜನಾಂಗ, ಜಾತಿ,ಲಿಂಗ, ಜನ್ಮಸ್ಥಳ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡದೇ ಇರುವುದು.
88.            ಕೇಂದ್ರ ದಲ್ಲಿಅಟಾರ್ನಿ ಜನರಲ್ ಇರುವ ಹಾಗೆ ರಾಜ್ಯದಲ್ಲಿ—  ಅಡ್ವೋಕೇಟ್ ಜನರಲ್.
89.            ಉತ್ತರ:   2.  I and III.
90.            ಭಾರತದಲ್ಲಿ ಪ್ರಥಮ ಸಿಮೆಂಟ್ ಕಾರ್ಖಾನೆ------    ಚೆನೈ, 1904 ರಲ್ಲಿ.
91.            21.   ಕಾಗದ : ಪುಸ್ತಕ   ಅಥವಾ   ಕೇರಳ : ರಾಜ್ಯ.
92.            12 ವರ್ಷಗಳು.
93.            ಯಾವುದು ಅನುವಂಶೀಯತೆಯ ಖಾಯಿಲೆ ಯಾಗಿದೆ, ----   ಬಣ್ಣ ಕುರುಡುತನ.
94.               ಸೈಪನ್.
95.            ಗ್ರಹವು ಕಾಂತಕ್ಷೇತ್ರ ಹೊಂದಿರಲು ಕಾರಣ. ----    ದ್ಯುತಿವಿದ್ಯುತ್ ಪರಿಣಾಮ.
96.            ಕಬ್ಬಿಣ ತುಕ್ಕು ಹಿಡಿದಾಗ,-------    ವಸ್ತುವಿನ ತೂಕದಲ್ಲಿ ಹೆಚ್ಚಳವಾಗುತ್ತದೆ.
                     

No comments:

Post a Comment