Sunday, 29 January 2017

ಸಾಮಾನ್ಯ ಜ್ಞಾನ



ಜ್ಞಾನ ಸಾಗರ :-ಶ್ರೀನಿವಾಸ ಹೆಚ್ ಎನ್


1.ವಿಶ್ವ ಅರಣ್ಯ ದಿನ
1.ಮಾರ್ಚ 21
2.ಮಾರ್ಚ 28
3.ಮಾರ್ಚ 12
4.ಮಾರ್ಚ 18
1✅✅✅
2.ನಾಯಿಯಲ್ಲಿರುವ ವರ್ಣ ತಂತುಗಳ ಸಂಖ್ಯೆ
1.76
2.57
3.78
4.64
3✅✅✅✅
3.ಉಸಿರಾಟ ಕ್ರಿಯೆಯಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುವ ಕಣದಂಗ
1.ಗಾಲ್ಗಿ ಸಂಕೀರ್ಣ
2.ಮೈಟೋಕಾಂಡ್ರಿಯಾ
3.ಲೈಸೋಸೋಮ
4.ಕ್ಲೋರೋಪ್ಲಾಸ್ಟ್
2✅✅✅
4.ಪ್ರೋಕ್ಯಾರಿಯೋಟ್ ಏಕಕೋಶಿಯ ಜೀವಿಗಳನ್ನೊಳಗೊಂಡ ಸಾಮ್ರಾಜ್ಯ
1.ಮೈಕೋಟ
2.ಮೊನಿರಾ
3.ಸಸ್ಯ
4.ಪ್ರೊಟಿಸ್ಟಾ
2✅✅✅✅
5.ಅಮಿಬಾದ ಚಲನಾ ಅಂಗ
1.ಲೋಮಾಂಗ
2.ಕಶಾಂಗ
3.ಮಿಥ್ಯ ಪಾದ
4.ಟೆಂಟಕಲ್
3✅✅✅✅
6.ಕ್ರಿಯೆ ಮತ್ತು ಪ್ರತಿಕ್ರಿಯೆಗಳು
1.ಒಂದೇ ಕಾಯದ ಮೇಲೆ ವರ್ತಿಸುತ್ತವೆ
2.ಸಮನಾಗಿರುತ್ತವೆ
3.ವಿರುದ್ಧವಾಗಿರುತ್ತವೆ
4.ಬೇರೆ ಬೇರೆ ಕಾಯಗಳ ಮೇಲೆ ವರ್ತಿಸುತ್ತವೆ
4✅✅✅✅
7. ಕಷ್ಟವಾರ ರಾಷ್ಟ್ರೀಯ ಉದ್ಯಾನವನ
1.ರಾಜಸ್ಥಾನ
2.ಜಮ್ಮು ಮತ್ತು ಕಾಶ್ಮೀರ
3.ಗುಜರಾತ
4.ಆಸ್ಸಾಂ
2✅✅✅✅
8. ಕಲ್ಲಿದ್ದಲಿನ ಒಂದು ಉಪ ಉತ್ಪನ್ನ
1.ಸಾರಜನಕ
2.ಗ್ರಾಪೈಟ್
3.ವಜ್ರ
4.ಕೋಕ್
4✅✅✅✅
9.ಬ್ಯಾಕ್ಟಿರಿಯಾವನ್ನು ಈ ಸಾಮ್ರಾಜ್ಯಕ್ಕೆ ಸೇರಿಸಲಾಗಿದೆ
1.ಮೊನೆರಾ
2.ಪ್ರೊಟಿಸ್ಟಾ
3.ಮೈಕೋಟಾ
4.ಮೆಟಾಫೈಟಾ
1✅✅✅✅
10.ಒಂದು ಸೆಕೆಂಡಿನ ಕಂಪನದ ಪೊಟ್ಟಣಗಳನ್ನು ಹೀಗೆ ಕರೆಯುತ್ತಾರೆ
1.ಎಲೆಕ್ಟ್ರಾನಗಳು
2.ನ್ಯೂಟ್ರಾನಗಳು
3.ಫೋಟಾನಗಳು
4.ಪಾಸಿಟ್ರಾಗಳು
3✅✅✅✅
11.ಕುಂಬಳಕಾಯಿ ಗಾತ್ರದ ಮಾವಿನಹಣ್ಣು ಈ ಅನ್ವಯದಿಂದ ಪಡೆಯಬಹುದು
1.ಡಿ.ಎನ್.ಎ ಬೆರಳಚ್ಚು ತಂತ್ರಜ್ಞಾನ
2.ತಳಿ ಎಂಜಿನಿಯರಿಂಗ್
3.ಕ್ಲೋನಿಂಗ್
4.ಅಂಗಾಂಶ ಕೃಷಿ
2✅✅✅✅
12.ಕಾರ್ಬನ್ ಡೈ ಆಕ್ಸೈಡ್ ನ ಸ್ಥಿರೀಕರಣವು ಈ ಕ್ರಿಯೆಯಿಂದ ಉಂಟಾಗುತ್ತದೆ
1.ಬಾಷ್ಪ ವಿಸರ್ಜನೆ
2.ಆವೀಕರಣ
3.ದ್ಯುತಿ ಸಂಶ್ಲೇಷಣೆ
4.ಶ್ವಾಸ ಕ್ರಿಯೆ
3✅✅✅✅
13.ಅತಿ ಹೆಚ್ಚು ಕುಟ್ಯತೆ ಲೋಹ
1.ಬೆಳ್ಳಿ
2.ತಾಮ್ರ
3.ಚಿನ್ನ
4.ಕಬ್ಬಿನ
2✅✅✅✅
14.ಮಸೂರದ ಮಧ್ಯ ಭಾಗ ದಪ್ಪವಾಗಿದ್ಧು ತುದಿಯಲ್ಲಿ ತೆಳ್ಳಗಾಗಿರುವ ಪಾರದರ್ಶಕ ವಸ್ತು
1.ನಿಮ್ನ ಮಸೂರ
2.ಸಮತಲ ನಿಮ್ನ ಮಸೂರ
3.ನಿಮ್ನ ಪೀನ ಮಸೂರ
4.ಪೀನ ಮಸೂರ
4✅✅✅✅✅
15.ಥರ್ಮೊಸೆಟ್ಟಿಂಗ್ ಪ್ಲಾಸ್ಟಿಕ್
1.ಮೆಲಮೈನ
2.ಪಿ ವಿ ಸಿ
3.ಪಾಲಿ ಸ್ಟೈರಿನ್
4.ಪಾಲಿಥೀನ
1✅✅✅✅
16.ಆಕ್ಸಿಜನ್ ಯುಕ್ತ ರಕ್ತವು ದ್ವಿದಳ ಕವಾಟದ ಮೂಲಕ ಎಲ್ಲಿ ತಲಪುತ್ತದೆ
1.ಎಡ ಹೃತ್ಕರ್ಣ
2.ಬಲ ಹೃತ್ಕರ್ಣ
3.ಎಡ ಹೃತ್ಕುಕ್ಷಿ
4.ಬಲ ಹೃತ್ಕುಕ್ಷಿ
3✅✅✅✅
17.ಈ ದಾತುವಿನ ಕೊರತೆಯಿಂದ ಸಸ್ಯಗಳ ಎಲೆಗಳು ಮುಂಚಿತವಾಗಿಯೇ ಸಾಯುತ್ತವೆ
1.ಪೊಟ್ಯಾಸಿಯಂ
2.ನೈಟ್ರೊಜನ್
3.ಫಾಸ್ಪರಸ್
4.ಕಬ್ಬಿನ
1✅✅✅✅
18.ಕೋಶ ವಿಭಜನೆಯ ಪ್ರಾಥಮಿಕ ಹಂತ
1.ಪ್ರೊಪೆಸ್
2.ಇಂಟರ್ ಫೇಸ್
3.ಅನಾಫೇಸ್
4.ಮೆಟಾಫೇಸ್
2✅✅✅✅
19.ಜೀರಳೆಯ ಮರಿಗೆ ಹೀಗೆನ್ನುವರು
1.ಲಾರ್ವ
2.ಗೊದ ಮೊಟ್ಟೆ
3.ಕಂಬಳಿ ಹುಳ
4.ಅಪ್ಸರ್ ಕೀಟ
4✅✅✅✅✅✅
20.ಸರಳ ಸೂಕ್ಷ್ಮದರ್ಶಕದಲ್ಲಿ ಬಳಸುವ ಮಸೂರ
1.ಪೀನ ಮಸೂರ
2.ನಿಮ್ನ ಪೀನ ಮಸೂರ
3.ದ್ವಿನೇತ್ರಿ ಮಸೂರ
4.ಯಾವುದು ಅಲ್ಲ
1✅✅✅✅✅
21.ಶೋಷಕ ಯಂತ್ರದಲ್ಲಿ ಬಟ್ಟೆ ಒಣಗಲು ಕಾರಣ
1.ಗುರುತ್ವಾಕರ್ಷಣ ಬಲ
2.ಕೇಂದ್ರಾಭಿಮುಖ ಬಲ
3.ಕೇಂದ್ರತ್ಯಾಗಿ ಬಲ
4.ಸ್ಥಿರ ವಿದ್ಯುತ್ ಬಲ
3✅✅✅
23. ದ್ಯುತಿ ವಿದ್ಯುತ್ ಪರಿಣಾಮವನ್ನು ಕಂಡುಹಿಡಿದವರು
1.ನ್ಯೂಟನ್
2.ಐನಸ್ಟಿನ್
3.ಹಾಲವಾಕ್
4.ಗೆಲಿಲಿಯೋ
2✅✅✅✅
24.ವಿಭವಾಂತರೆ ಎಂದರೆ
1.ವೋಲ್ಟೇಜ್
2.ವೋಲ್ಟ
3.ಕೂಲಮ್
4.ಅಂಪೇರ್
1✅✅✅✅✅
25.ಭೂಮಿಯ ಮಧ್ಯದಲ್ಲಿ ಗುರುತ್ವ ವೇಗೋತ್ಕರ್ಷವು
1.ಅನಂತ
2.0
3.9.8
4.98
2✅✅✅✅✅
22.L-ಕವಚದಲ್ಲಿರುವ ಉಪಕವಚಗಳು
1.s ಮತ್ತು d
2.s,ಮತ್ತು p
3.s,P ಮತ್ತು d
4.s,p,d, ಮತ್ತು f
2✅✅✅✅

Kpsc exams ವಿಶೇಷ

ಭಾರತದ ಅತಿ ಎತ್ತರವಾದ ಅಣೆಕಟ್ಟೆ ಯಾವುದು?
1. ಭಾಕ್ರನಂಗಲ್ ಅಣೆಕಟ್ಟೆ
2. ತೇರಿ ಅಣೆಕಟ್ಟೆ
3. ಹಿರಾಕುಡ್ ಅಣೆಕಟ್ಟೆ
4. ಈ ಮೇಲಿನ ಯಾವುದು ಅಲ್ಲ
1✔
. ರೋಡ್ ಆಂಕೆಹೇಡ್ ಗ್ರಂಥವನ್ನು ರಚಿಸಿದವರು
ಯಾರು?
1. ಎ.ಬಿ ವಾಜಪೇಯಿ
2. ಐ.ಕೆ ಗುಜ್ರಾಲ್
3. ಬಿಲ್ ಗೇಟ್ಸ್
4. ಕಾರ್ಲೋಸ್ ಸ್ಲಿಮ್
3✔
. ಒಂದು ಗ್ರಾಂ ನೀರಿನ ತಾಪವನ್ನು 1
ಸೆಂಟಿಗ್ರೇಡ್ ನಷ್ಟು ಹೆಚ್ಚಿಸಲು ಬೇಕಾಗಿರುವ
ಉಷ್ಟಕ್ಕೆ ಏನೆಂದು ಕರೆಯುವರು?
1. ಜೌಲ್
1. ವ್ಯಾಟ್
3. ಕ್ಯಾಲೋರಿ
4. ವೋಲ್ಟ್
3✔
. ಕೈಗಾರೀಕರಣ ಅಥವಾ ವಿನಾಶ ಎಂಬುದು
ಯಾರ ನಿಲುವು?
1. ಲಕ್ಷ್ಮೀ ಮಿತ್ತಲ್
2. ಸರ್. ಎಮ್ ವಿಶ್ವೇಶ್ವರಯ್ಯ
3. ಜೆಮ್ ಶೆಡ್ ಜೀ ಟಾಟಾ
4. ಧೀರೂಬಾಯಿ ಅಂಬಾನಿ
2✔
ಸ್ವರ್ಣ ಜಯಂತಿ ಗ್ರಾಮ ಸ್ವ ಉದ್ಯೋಗ
ಯೋಜನೆ ಯಾವಾಗ ಅಸ್ತಿತ್ವಕ್ಕೆ ಬಂದಿತು?
1. 1975
2. 2000
3. 1999
4. 2002
3✔
. ಅಧಿಕ ಇಳುವರಿಯ ವೈವಿಧ್ಯಮಯ ಗೋಧಿಯನ್ನು
ಕಂಡುಹಿಡಿದವರು?
1. ಪ್ರೊ. ಎಂ.ಎಸ್.ಸ್ವಾಮಿನಾಥನ್
2. ಪ್ರೊ.ನಾರ್ಮನ್ ಬೋರ್ಲಾಗ್
3. ವರ್ಗೀಸ್ ಕುರಿಯನ್
4. ಸ್ಯಾಮ್ ಪಿಟ್ರೋಡ್
2✔
ಪ್ರಪಂಚದಲ್ಲಿ ಕುಟುಂಬ ಯೋಜನೆಯನ್ನು
ಸರ್ಕಾರದ ಆಧಿಕೃತ ಕಾರ್ಯಕ್ರಮವಾಗಿ ಸ್ವೀಕರಿಸಿದ
ಮೊದಲ ರಾಷ್ಟ್ರ ಯಾವುದು?
1. ಚೀನಾ
2. ಆಮೇರಿಕಾ
3. ಭಾರತ
4. ದಕ್ಷಿಣ ಆಫ್ರಿಕಾ
ಭಾರತ✔
ಭಾರತದಲ್ಲಿ ದೂರದರ್ಶನ ಸ್ಥಾಪಿಸಿದ್ದು?
1. 1958
2. 1960
3. 1959
4. 1961
3✔
ರಾಷ್ಟ್ರೀಯ ಪುಸ್ತಕ ಸಂಗ್ರಹಾಲಯ
(national library) ಎಲ್ಲಿದೆ.?
1. ಚೆನ್ನೈ
2. ನವದೆಹಲಿ
3. ಬೆಂಗಳೂರು
4. ಕೊಲ್ಕತ್ತಾ
4✔
ಚೀನಾ ಸರ್ಕಾರ ಹಾಗೂ ಟಿಬೆಟ್ ನಡುವೆ
ಘರ್ಷಣೆಯಿಂದ ದಲಾಯಿಲಾಮಾ ಭಾರತಕ್ಕೆ
ಬಂದದ್ದು ಯಾವಾಗ?
1. 1962
2. 1926
3. 1954
4. 1975
1954✔
ವಿ.ಕೃ.ಗೋಕಾಕರು ರಚಿಸಿದ ಬೃಹತ್ ಕಾದಂಬರಿ
ಹೆಸರೇನು?
1. ಗ್ರಾಮಾಯಣ
2. ಸಮರಸವೇ ಜೀವನ
3. ಮಲೆಗಳಲ್ಲಿ ಮದುಮಗಳು
4. ಮರಳಿ ಮಣ್ಣಿಗೆ
2✔
"ಸಾಧುಗೆ ಸಾಧು ಮಾಧುರ್ಯಂಗೆ
ಮಾಧುರ್ಯಂ" ಎಂದು ಪ್ರಾರಂಭವಾಗುವ
ಶಾಸನ ಯಾವುದು?
1. ,ಶ್ರವಣಬೆಳಗೊಳ ಶಾಸನ
2. ಹಲ್ಮಿಡಿ ಶಾಸನ
3. ಸ್ಕಂದ ಶಾಸನ
4. ವಾತಾಪಿ ಶಾಸನ
4✔
ಕನ್ನಡದ ಮೊದಲ ಮಹಮ್ಮದೀಯ ಕವಿ ಯಾರು?
1. ಕೆ.ಎಸ್. ನಿಸಾರ್ ಅಹ್ಮದ್
2. ರಂಜಾನ್ ದರ್ಗಾ
3. ಶಿಶುನಾಳ ಶರೀಫ್
4. ಮಹ್ಮದ್ ಇಕ್ಬಾಲ್
3✔
ಡಾರ್ಲಿಂಗ್ ಎಂಬ ನದಿಯ ಮೇಲಿರುವ ನಗರ
ಯಾವುದು?
1. ಹ್ಯಾಂಬರ್ಗ್
2. ಸಿಡ್ನಿ
3. ಲಂಡನ್
4. ವಿಯೆನ್ನಾ
2✔
ಬೀಬಿ ಕಾ ಮಕ್ಬರಾ ಎಲ್ಲಿ ಕಂಡುಬರುತ್ತದೆ?
1. ಅಹ್ಮದ್ ನಗರ
2. ಫತೇಪುರ ಸಿಕ್ರಿ
3. ದೆಹ1.ವಿಶ್ವ ಅರಣ್ಯ ದಿನ
1.ಮಾರ್ಚ 21
2.ಮಾರ್ಚ 28
3.ಮಾರ್ಚ 12
4.ಮಾರ್ಚ 18
1✅✅✅
2.ನಾಯಿಯಲ್ಲಿರುವ ವರ್ಣ ತಂತುಗಳ ಸಂಖ್ಯೆ
1.76
2.57
3.78
4.64
3✅✅✅✅
3.ಉಸಿರಾಟ ಕ್ರಿಯೆಯಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುವ ಕಣದಂಗ
1.ಗಾಲ್ಗಿ ಸಂಕೀರ್ಣ
2.ಮೈಟೋಕಾಂಡ್ರಿಯಾ
3.ಲೈಸೋಸೋಮ
4.ಕ್ಲೋರೋಪ್ಲಾಸ್ಟ್
2✅✅✅
4.ಪ್ರೋಕ್ಯಾರಿಯೋಟ್ ಏಕಕೋಶಿಯ ಜೀವಿಗಳನ್ನೊಳಗೊಂಡ ಸಾಮ್ರಾಜ್ಯ
1.ಮೈಕೋಟ
2.ಮೊನಿರಾ
3.ಸಸ್ಯ
4.ಪ್ರೊಟಿಸ್ಟಾ
2✅✅✅✅
5.ಅಮಿಬಾದ ಚಲನಾ ಅಂಗ
1.ಲೋಮಾಂಗ
2.ಕಶಾಂಗ
3.ಮಿಥ್ಯ ಪಾದ
4.ಟೆಂಟಕಲ್
3✅✅✅✅
6.ಕ್ರಿಯೆ ಮತ್ತು ಪ್ರತಿಕ್ರಿಯೆಗಳು
1.ಒಂದೇ ಕಾಯದ ಮೇಲೆ ವರ್ತಿಸುತ್ತವೆ
2.ಸಮನಾಗಿರುತ್ತವೆ
3.ವಿರುದ್ಧವಾಗಿರುತ್ತವೆ
4.ಬೇರೆ ಬೇರೆ ಕಾಯಗಳ ಮೇಲೆ ವರ್ತಿಸುತ್ತವೆ
4✅✅✅✅
7. ಕಷ್ಟವಾರ ರಾಷ್ಟ್ರೀಯ ಉದ್ಯಾನವನ
1.ರಾಜಸ್ಥಾನ
2.ಜಮ್ಮು ಮತ್ತು ಕಾಶ್ಮೀರ
3.ಗುಜರಾತ
4.ಆಸ್ಸಾಂ
2✅✅✅✅
8. ಕಲ್ಲಿದ್ದಲಿನ ಒಂದು ಉಪ ಉತ್ಪನ್ನ
1.ಸಾರಜನಕ
2.ಗ್ರಾಪೈಟ್
3.ವಜ್ರ
4.ಕೋಕ್
4✅✅✅✅
9.ಬ್ಯಾಕ್ಟಿರಿಯಾವನ್ನು ಈ ಸಾಮ್ರಾಜ್ಯಕ್ಕೆ ಸೇರಿಸಲಾಗಿದೆ
1.ಮೊನೆರಾ
2.ಪ್ರೊಟಿಸ್ಟಾ
3.ಮೈಕೋಟಾ
4.ಮೆಟಾಫೈಟಾ
1✅✅✅✅
10.ಒಂದು ಸೆಕೆಂಡಿನ ಕಂಪನದ ಪೊಟ್ಟಣಗಳನ್ನು ಹೀಗೆ ಕರೆಯುತ್ತಾರೆ
1.ಎಲೆಕ್ಟ್ರಾನಗಳು
2.ನ್ಯೂಟ್ರಾನಗಳು
3.ಫೋಟಾನಗಳು
4.ಪಾಸಿಟ್ರಾಗಳು
3✅✅✅✅
11.ಕುಂಬಳಕಾಯಿ ಗಾತ್ರದ ಮಾವಿನಹಣ್ಣು ಈ ಅನ್ವಯದಿಂದ ಪಡೆಯಬಹುದು
1.ಡಿ.ಎನ್.ಎ ಬೆರಳಚ್ಚು ತಂತ್ರಜ್ಞಾನ
2.ತಳಿ ಎಂಜಿನಿಯರಿಂಗ್
3.ಕ್ಲೋನಿಂಗ್
4.ಅಂಗಾಂಶ ಕೃಷಿ
2✅✅✅✅
12.ಕಾರ್ಬನ್ ಡೈ ಆಕ್ಸೈಡ್ ನ ಸ್ಥಿರೀಕರಣವು ಈ ಕ್ರಿಯೆಯಿಂದ ಉಂಟಾಗುತ್ತದೆ
1.ಬಾಷ್ಪ ವಿಸರ್ಜನೆ
2.ಆವೀಕರಣ
3.ದ್ಯುತಿ ಸಂಶ್ಲೇಷಣೆ
4.ಶ್ವಾಸ ಕ್ರಿಯೆ
3✅✅✅✅
13.ಅತಿ ಹೆಚ್ಚು ಕುಟ್ಯತೆ ಲೋಹ
1.ಬೆಳ್ಳಿ
2.ತಾಮ್ರ
3.ಚಿನ್ನ
4.ಕಬ್ಬಿನ
2✅✅✅✅
14.ಮಸೂರದ ಮಧ್ಯ ಭಾಗ ದಪ್ಪವಾಗಿದ್ಧು ತುದಿಯಲ್ಲಿ ತೆಳ್ಳಗಾಗಿರುವ ಪಾರದರ್ಶಕ ವಸ್ತು
1.ನಿಮ್ನ ಮಸೂರ
2.ಸಮತಲ ನಿಮ್ನ ಮಸೂರ
3.ನಿಮ್ನ ಪೀನ ಮಸೂರ
4.ಪೀನ ಮಸೂರ
4✅✅✅✅✅
15.ಥರ್ಮೊಸೆಟ್ಟಿಂಗ್ ಪ್ಲಾಸ್ಟಿಕ್
1.ಮೆಲಮೈನ
2.ಪಿ ವಿ ಸಿ
3.ಪಾಲಿ ಸ್ಟೈರಿನ್
4.ಪಾಲಿಥೀನ
1✅✅✅✅
16.ಆಕ್ಸಿಜನ್ ಯುಕ್ತ ರಕ್ತವು ದ್ವಿದಳ ಕವಾಟದ ಮೂಲಕ ಎಲ್ಲಿ ತಲಪುತ್ತದೆ
1.ಎಡ ಹೃತ್ಕರ್ಣ
2.ಬಲ ಹೃತ್ಕರ್ಣ
3.ಎಡ ಹೃತ್ಕುಕ್ಷಿ
4.ಬಲ ಹೃತ್ಕುಕ್ಷಿ
3✅✅✅✅
17.ಈ ದಾತುವಿನ ಕೊರತೆಯಿಂದ ಸಸ್ಯಗಳ ಎಲೆಗಳು ಮುಂಚಿತವಾಗಿಯೇ ಸಾಯುತ್ತವೆ
1.ಪೊಟ್ಯಾಸಿಯಂ
2.ನೈಟ್ರೊಜನ್
3.ಫಾಸ್ಪರಸ್
4.ಕಬ್ಬಿನ
1✅✅✅✅
18.ಕೋಶ ವಿಭಜನೆಯ ಪ್ರಾಥಮಿಕ ಹಂತ
1.ಪ್ರೊಪೆಸ್
2.ಇಂಟರ್ ಫೇಸ್
3.ಅನಾಫೇಸ್
4.ಮೆಟಾಫೇಸ್
2✅✅✅✅
19.ಜೀರಳೆಯ ಮರಿಗೆ ಹೀಗೆನ್ನುವರು
1.ಲಾರ್ವ
2.ಗೊದ ಮೊಟ್ಟೆ
3.ಕಂಬಳಿ ಹುಳ
4.ಅಪ್ಸರ್ ಕೀಟ
4✅✅✅✅✅✅
20.ಸರಳ ಸೂಕ್ಷ್ಮದರ್ಶಕದಲ್ಲಿ ಬಳಸುವ ಮಸೂರ
1.ಪೀನ ಮಸೂರ
2.ನಿಮ್ನ ಪೀನ ಮಸೂರ
3.ದ್ವಿನೇತ್ರಿ ಮಸೂರ
4.ಯಾವುದು ಅಲ್ಲ
1✅✅✅✅✅
21.ಶೋಷಕ ಯಂತ್ರದಲ್ಲಿ ಬಟ್ಟೆ ಒಣಗಲು ಕಾರಣ
1.ಗುರುತ್ವಾಕರ್ಷಣ ಬಲ
2.ಕೇಂದ್ರಾಭಿಮುಖ ಬಲ
3.ಕೇಂದ್ರತ್ಯಾಗಿ ಬಲ
4.ಸ್ಥಿರ ವಿದ್ಯುತ್ ಬಲ
3✅✅✅
23. ದ್ಯುತಿ ವಿದ್ಯುತ್ ಪರಿಣಾಮವನ್ನು ಕಂಡುಹಿಡಿದವರು
1.ನ್ಯೂಟನ್
2.ಐನಸ್ಟಿನ್
3.ಹಾಲವಾಕ್
4.ಗೆಲಿಲಿಯೋ
2✅✅✅✅
24.ವಿಭವಾಂತರೆ ಎಂದರೆ
1.ವೋಲ್ಟೇಜ್
2.ವೋಲ್ಟ
3.ಕೂಲಮ್
4.ಅಂಪೇರ್
1✅✅✅✅✅
25.ಭೂಮಿಯ ಮಧ್ಯದಲ್ಲಿ ಗುರುತ್ವ ವೇಗೋತ್ಕರ್ಷವು
1.ಅನಂತ
2.0
3.9.8
4.98
2✅✅✅✅✅
22.L-ಕವಚದಲ್ಲಿರುವ ಉಪಕವಚಗಳು
1.s ಮತ್ತು d
2.s,ಮತ್ತು p
3.s,P ಮತ್ತು d
4.s,p,d, ಮತ್ತು f
2✅✅✅✅

Kpsc exams ವಿಶೇಷ

ಭಾರತದ ಅತಿ ಎತ್ತರವಾದ ಅಣೆಕಟ್ಟೆ ಯಾವುದು?
1. ಭಾಕ್ರನಂಗಲ್ ಅಣೆಕಟ್ಟೆ
2. ತೇರಿ ಅಣೆಕಟ್ಟೆ
3. ಹಿರಾಕುಡ್ ಅಣೆಕಟ್ಟೆ
4. ಈ ಮೇಲಿನ ಯಾವುದು ಅಲ್ಲ
1✔
. ರೋಡ್ ಆಂಕೆಹೇಡ್ ಗ್ರಂಥವನ್ನು ರಚಿಸಿದವರು
ಯಾರು?
1. ಎ.ಬಿ ವಾಜಪೇಯಿ
2. ಐ.ಕೆ ಗುಜ್ರಾಲ್
3. ಬಿಲ್ ಗೇಟ್ಸ್
4. ಕಾರ್ಲೋಸ್ ಸ್ಲಿಮ್
3✔
. ಒಂದು ಗ್ರಾಂ ನೀರಿನ ತಾಪವನ್ನು 1
ಸೆಂಟಿಗ್ರೇಡ್ ನಷ್ಟು ಹೆಚ್ಚಿಸಲು ಬೇಕಾಗಿರುವ
ಉಷ್ಟಕ್ಕೆ ಏನೆಂದು ಕರೆಯುವರು?
1. ಜೌಲ್
1. ವ್ಯಾಟ್
3. ಕ್ಯಾಲೋರಿ
4. ವೋಲ್ಟ್
3✔
. ಕೈಗಾರೀಕರಣ ಅಥವಾ ವಿನಾಶ ಎಂಬುದು
ಯಾರ ನಿಲುವು?
1. ಲಕ್ಷ್ಮೀ ಮಿತ್ತಲ್
2. ಸರ್. ಎಮ್ ವಿಶ್ವೇಶ್ವರಯ್ಯ
3. ಜೆಮ್ ಶೆಡ್ ಜೀ ಟಾಟಾ
4. ಧೀರೂಬಾಯಿ ಅಂಬಾನಿ
2✔
ಸ್ವರ್ಣ ಜಯಂತಿ ಗ್ರಾಮ ಸ್ವ ಉದ್ಯೋಗ
ಯೋಜನೆ ಯಾವಾಗ ಅಸ್ತಿತ್ವಕ್ಕೆ ಬಂದಿತು?
1. 1975
2. 2000
3. 1999
4. 2002
3✔
. ಅಧಿಕ ಇಳುವರಿಯ ವೈವಿಧ್ಯಮಯ ಗೋಧಿಯನ್ನು
ಕಂಡುಹಿಡಿದವರು?
1. ಪ್ರೊ. ಎಂ.ಎಸ್.ಸ್ವಾಮಿನಾಥನ್
2. ಪ್ರೊ.ನಾರ್ಮನ್ ಬೋರ್ಲಾಗ್
3. ವರ್ಗೀಸ್ ಕುರಿಯನ್
4. ಸ್ಯಾಮ್ ಪಿಟ್ರೋಡ್
2✔
ಪ್ರಪಂಚದಲ್ಲಿ ಕುಟುಂಬ ಯೋಜನೆಯನ್ನು
ಸರ್ಕಾರದ ಆಧಿಕೃತ ಕಾರ್ಯಕ್ರಮವಾಗಿ ಸ್ವೀಕರಿಸಿದ
ಮೊದಲ ರಾಷ್ಟ್ರ ಯಾವುದು?
1. ಚೀನಾ
2. ಆಮೇರಿಕಾ
3. ಭಾರತ
4. ದಕ್ಷಿಣ ಆಫ್ರಿಕಾ
ಭಾರತ✔
ಭಾರತದಲ್ಲಿ ದೂರದರ್ಶನ ಸ್ಥಾಪಿಸಿದ್ದು?
1. 1958
2. 1960
3. 1959
4. 1961
3✔
ರಾಷ್ಟ್ರೀಯ ಪುಸ್ತಕ ಸಂಗ್ರಹಾಲಯ
(national library) ಎಲ್ಲಿದೆ.?
1. ಚೆನ್ನೈ
2. ನವದೆಹಲಿ
3. ಬೆಂಗಳೂರು
4. ಕೊಲ್ಕತ್ತಾ
4✔
ಚೀನಾ ಸರ್ಕಾರ ಹಾಗೂ ಟಿಬೆಟ್ ನಡುವೆ
ಘರ್ಷಣೆಯಿಂದ ದಲಾಯಿಲಾಮಾ ಭಾರತಕ್ಕೆ
ಬಂದದ್ದು ಯಾವಾಗ?
1. 1962
2. 1926
3. 1954
4. 1975
1954✔
ವಿ.ಕೃ.ಗೋಕಾಕರು ರಚಿಸಿದ ಬೃಹತ್ ಕಾದಂಬರಿ
ಹೆಸರೇನು?
1. ಗ್ರಾಮಾಯಣ
2. ಸಮರಸವೇ ಜೀವನ
3. ಮಲೆಗಳಲ್ಲಿ ಮದುಮಗಳು
4. ಮರಳಿ ಮಣ್ಣಿಗೆ
2✔
"ಸಾಧುಗೆ ಸಾಧು ಮಾಧುರ್ಯಂಗೆ
ಮಾಧುರ್ಯಂ" ಎಂದು ಪ್ರಾರಂಭವಾಗುವ
ಶಾಸನ ಯಾವುದು?
1. ,ಶ್ರವಣಬೆಳಗೊಳ ಶಾಸನ
2. ಹಲ್ಮಿಡಿ ಶಾಸನ
3. ಸ್ಕಂದ ಶಾಸನ
4. ವಾತಾಪಿ ಶಾಸನ
4✔
ಕನ್ನಡದ ಮೊದಲ ಮಹಮ್ಮದೀಯ ಕವಿ ಯಾರು?
1. ಕೆ.ಎಸ್. ನಿಸಾರ್ ಅಹ್ಮದ್
2. ರಂಜಾನ್ ದರ್ಗಾ
3. ಶಿಶುನಾಳ ಶರೀಫ್
4. ಮಹ್ಮದ್ ಇಕ್ಬಾಲ್
3✔
ಡಾರ್ಲಿಂಗ್ ಎಂಬ ನದಿಯ ಮೇಲಿರುವ ನಗರ
ಯಾವುದು?
1. ಹ್ಯಾಂಬರ್ಗ್
2. ಸಿಡ್ನಿ
3. ಲಂಡನ್
4. ವಿಯೆನ್ನಾ
2✔




1) 2016, ಜನವರಿ 1 ಪ್ಯಾನ್ ಕಾರ್ಡ್
ಕಡ್ಡಾಯಗೊಳಿಸಲಾಗಿದೆ. ಹಾಗಾದರೆ, ಪ್ಯಾನ್
ಕಾರ್ಡ್ ಎನ್ನುವುದೊಂದು ------.
* ಶಾಶ್ವತ ಖಾತೆ ಸಂಖ್ಯೆ.
2) ಐಸಿಸಿ ಟೆಸ್ಟ್ ರಾಕಿಂಗ್ ನ ಬೌಲಿಂಗ್ ಮತ್ತು ಆಲ್
ರೌಂಡರ್ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದವರು
ಯಾರು?
* ರವಿಚಂದ್ರನ್ ಅಶ್ವಿನ್.
3) ರಾಜ್ಯದ ಪ್ರಸ್ತುತ ಸಮಾಜ ಕಲ್ಯಾಣ ಸಚಿವ
ಯಾರು?
* ಎಚ್.ಆಂಜನೇಯ.
4) ಇತ್ತೀಚೆಗೆ ಡಾ.ಮಲ್ಲಿಕಾರ್ಜುನ ಮನಸೂರ
ಅವರ ಎಷ್ಟನೇ ಜನ್ಮದಿನಾಚರಣೆ
ಆಚರಿಸಲಾಯಿತು?
* 105 ನೇ.
5) ಪ್ರಸ್ತುತ ಸರ್ಕಾರದ ನೂತನ ಮುಖ್ಯ
ಕಾರ್ಯದರ್ಶಿ ಯಾರು?
* ಅರವಿಂದ ಜಾದವ್.
6) ಅರವಿಂದ ಜಾದವ್ ರ ಹುಟ್ಟೂರು
ಯಾವುದು?
* ಧಾರವಾಡ.
7) ಯೋಜನಾ ಆಯೋಗದ ಬದಲಿಗೆ ನೀತಿ
ಆಯೋಗ ಜಾರಿಗೆ ಬಂದದ್ದು ಯಾವಾಗ?
* ಜನವರಿ 1, 2015.
8) ಮುದ್ರಾ ಬ್ಯಾಂಕ್ ಗೆ ಮೋಧಿ ಚಾಲನೆ
ನೀಡಿದ್ದು ಯಾವಾಗ?
* ಏಪ್ರಿಲ್ 8, 2015.
9) ಮೊದಲ ಅಂತರರಾಷ್ಟ್ರೀಯ ಯೋಗ
ದಿನಾಚರಣೆ ಆಚರಿಸಿದ್ದು ಯಾವಾಗ?
* ಜೂನ್ 21, 2015.
10)ಡಿಜಿಟಲ್ ಇಂಡಿಯಾ ಯೋಜನೆಗೆ ಮೋದಿ
ಚಾಲನೆ ನೀಡಿದ್ದು ಯಾವಾಗ?
* ಜುಲೈ 1, 2015.
11) ಇತ್ತೀಚೆಗೆ 1993 ರ ಮುಂಬೈ ಸರಣಿ
ಸ್ಪೋಟದ ಅಪರಾಧಿಯಾದ ಯಾಕುಬ್ ಮೆಮನ್
ನನ್ನು ಎಲ್ಲಿ ಗಲ್ಲಿಗೇರಿಸಲಾಯಿತು?
* ನಾಗ್ಪುರ್ ಜೈಲಿನಲ್ಲಿ.
12) 2015 ರಲ್ಲಿ ಮರಣ ಹೊಂದಿದ ಪ್ರಮುಖ
ವ್ಯಂಗ್ಯಚಿತ್ರಕಾರ ಯಾರು?
* ಆರ್. ಕೆ. ಲಕ್ಷಣ್.
13) 2015 ರಲ್ಲಿ ಮರಣ ಹೊಂದಿದ ಬಿಸಿಸಿಐನ ಮಾಜಿ
ಅಧ್ಯಕ್ಷ ಯಾರು?
* ಜಗಮೋಹನ್ ದಾಲ್ಮೀಯಾ.
14) 2015 ರಲ್ಲಿ ಮರಣ ಹೊಂದಿದ ವಿಶ್ವ ಹಿಂದೂ
ಪರಿಷತ್ ನ ಮುಖಂಡ ಯಾರು?
* ಅಶೋಕ್ ಸಿಂಘಾಲ್.
15) ತಮಿಳುನಾಡಿನಲ್ಲಿ ಈ ಬಾರಿ ಭಾರಿ ಮಳೆ
ಸುರಿಯಲು ಕಾರಣ ವೇನು?
* ಎಲ್ ನಿನೊ.
16) ಪ್ರಸ್ತುತ ಬಿ ಎಸ್ ಎನ್ ಎಲ್ ನ ವ್ಯವಸ್ಥಾಪಕ
ನಿರ್ದೇಶಕ ಯಾರು?
* ಅನುಪಮ್ ಶ್ರೀವಾಸ್ತವ್.
17) ಚಾರ್ಲಿ ಹೆಬ್ಡೊ ಯಾವ ದೇಶದ ಪತ್ರಿಕೆ?
* ಫ್ರಾನ್ಸ್.
18) ಕೆಲವು ಅಂತರ್ಜಾಲ ತಾಣಗಳ ಸಂಪರ್ಕವನ್ನು
ಉಚಿತವಾಗಿ ನೀಡುವ ಫೇಸ್ ಬುಕ್ ನ ವಿವಾದಿತ
ಸೇವೆ ಯಾವುದು?
* ಫ್ರಿ ಬೇಸಿಕ್ಸ್.
19) ಫ್ರಾನ್ಸ್ ನ ಚಾರ್ಲಿ ಹೆಬ್ಡೊ ಪತ್ರಿಕೆಯ
ಕಛೇರಿಯ ಮೇಲೆ ದಾಳಿ ಆದದ್ದು ಯಾವಾಗ?
* 2015, ಜನವರಿ 7.
20) ಪಿ ಬಿ ಎಲ್ ವಿವರಿಸಿರಿ?
* ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್.
21) ಟ್ರೇಡ್ ವಿಂಡೋ ಎಂದರೆ -----.
* ಆಟಗಾರರನ್ನು ಉಳಿಸಿಕೊಳ್ಳಲು ಅಥವಾ
ಬಿಡುಗಡೆ ಮಾಡಲು ಫ್ರಾಂಚೈಸ್ ಗಳಿಗೆ ಅವಕಾಶ
ಎಂದರ್ಥ.
22) ನ್ಯಾಷನಲ್ ಕ್ರಿಕೆಟ್ ಕ್ಲಬ್ ಕಾರ್ಯಕಾರಿ ಸಮಿತಿಗೆ
ಇತ್ತೀಚೆಗೆ ಆಯ್ಕೆಯಾದವರು ಯಾರು?
* ಸೌರವ್ ಗಂಗೂಲಿ.
23) ಜೀವನ ಸಾಧನೆಗಾಗಿ ನೀಡುವ
ಸಿ.ಕೆ.ನಾಯ್ಡು ಪ್ರಶಸ್ತಿಗೆ ಆಯ್ಕೆಯಾದವರು
ಯಾರು?
* ಸೈಯದ್ ಕಿರ್ಮಾನಿ (ಕರ್ನಾಟಕ).
24) ಪ್ರಸ್ತುತ ನಂದಿನಿ ಸಾಮಾನ್ಯ ಹಾಲಿನ ಪ್ರತಿ
ಲೀಟರ್ ದರವೇನು?
* 29 ರೂಪಾಯಿಗಳು.
25) 103 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ನ
ಸಮಾವೇಶಕ್ಕೆ ಚಾಲನೆ ನೀಡಿದವರು ಯಾರು?
* ನರೇಂದ್ರಮೋದಿ.
26) ಇತ್ತೀಚೆಗೆ ಸಿದ್ದಿ ಜನಾಂಗದ ಅಭಿವೃದ್ಧಿಗೆ
ರಾಜ್ಯ ಸರ್ಕಾರ ಎಷ್ಟು ಕೋಟಿ ಪ್ಯಾಕೇಜ್
ಘೋಸಿಸಿದೆ?
* 52.53 ಕೋಟಿ.

೧) ವಿಶ್ವದ ಅತಿ ದೊಡ್ಡ ನಗರ ಯಾವುದು?
- ನ್ಯೂಯಾರ್ಕ್ ನಗರ.
೨) ಲಿಬರ್ಟಿ ಪ್ರತಿಮೆ ಯಾವದ ದೇಶದಲ್ಲಿದೆ?
- ಅಮೇರಿಕಾ
೩) ಭಾರತದ ದಕ್ಷಿಣ ಭಾಗದ ತುತ್ತ ತುದಿ
ಯಾವುದು?
- ಇಂದಿರಾ ಪಾಯಿಂಟ್.
೪) ಕರ್ನಾಟಕದ ಪಶ್ಚಿಮ ಘಟ್ಟದಲ್ಲಿರುವ ಅಣು
ವಿಧ್ಯುತ್ ಸ್ಥಾವರ ಯಾವುದು?
- ಕೈಗಾ ಅಣು ವಿಧ್ಯುತ್ ಸ್ಥಾವರ.
೫) ಕರ್ನಾಟಕದ ಯಾವ ಜಿಲ್ಲೆಯಲ್ಲಿ ವಾಯು
ವಿಧ್ಯುತ್ ಸ್ತಾವರವಿದೆ?
- ಚಿತ್ರ ದುರ್ಗಾ.
೬) ಕರ್ನಾಟಕದಲ್ಲಿ ಗುಹಾಂತರ
ದೇವಾಲಯಗಳನ್ನು ಯಾವ ಜಿಲ್ಲೆಯಲ್ಲಿ
ಕಾಣಬಹುದು?
- ಬೆಳಗಾಂ.
೭) ಮೈಸೂರು ಅರಮನೆಯ ವಿನ್ಯಾಸವನ್ನು
ಹೋಲುವ ಕಟ್ಟಡ ಬೆಂಗಳೂರಿನಲ್ಲಿದೆ. ಅ ಕಟ್ಟಡ
ಯಾವುದು?
- ಲೀಲಾ ಪ್ಯಾಲೇಸ್.
೮) "ಷೋ ಮೇಕರ್ ಲೆವಿ ೯" ಧೂಮಕೆತುವನ್ನು
ಕಂಡು ಹಿಡಿದವರು ಯಾರು?
- ಷೋ ಮೇಕರ್ ಲೆವಿ ೯.
೯) "ತಾಜ್ ಮಹಲ್" ಇರುವ ಸ್ಥಳದಲ್ಲಿ ಮೊದಲು
ಒಂದು ದೇವಾಲಯವಿತ್ತು ಆ ದೇವಾಲಯ
ಯಾವುದು?
- "ತೇಜೋ ಮಹಾಲಯ"
೧೦) ಕರ್ನಾಟಕದ ಅತಿ ದೊಡ್ಡ ದ್ವೀಪ
ಯಾವುದು?
- ಶ್ರೀ ರಂಗ ಪಟ್ಟಣ.
೧೧) ಜಾನಪದ ಸಾಹಿತ್ಯದಲ್ಲಿ ಹೆಚ್ಚಾಗಿ ಬಳಸಿರುವ
"ಮರುಗದ ಕೆರೆ" ಕರ್ನಾಟಕದ ಯಾವ ಊರಿನಲ್ಲಿದೆ.
- ಶಿಕಾರಿಪುರದ ಮರುಗದ ಗ್ರಾಮ.
೧೨) ಕರ್ನಾಟಕದ ಹಿಂದುಳಿದ ಜಿಲ್ಲೆ ಯಾವುದು?
- ಚಾಮರಾಜ ನಗರ.
೧೩) ವೈಧ್ಯಕೀಯ ಕ್ಷೇತ್ರದ ಪಿತಮಹಾಯ
ಯಾರು?
- ಸುಶ್ರುತ.
೧೪) ಅತಿ ವೇಗವಾಗಿ ಜನಸಂಖ್ಯಾ
ಸ್ಪೋಟವಾಗುತ್ತಿರುವ ರಾಷ್ಟ್ರ ಯಾವುದು?
- ಭಾರತ.
೧೫) ಭವಿಷ್ಯದ ವಿದ್ಯುತ್ತಿನ ಮೂಲ ಎಂದು
ಯಾವುದನ್ನು ಕರೆಯುತ್ತಾರೆ?
- ಚಂದ್ರ.
೧೬) ಭಾರತದಲ್ಲಿ ಮೊದಲು ಶಾಸ್ತ್ರೀಯ
ಸ್ಥಾನ ಪಡೆದ ಭಾಷೆ ಯಾವುದು?
- ಸಂಸ್ಕೃತ.
೧೭) "ಇಗೋ ಕನ್ನಡ" ಎನ್ನುವ ಕನ್ನಡದ
ನಿಘಂಟನ್ನು ಬರೆದವರು ಯಾರು?
- ಪ್ರೊ. ಜಿ.ವೆಂಕಟಸುಬ್ಬಯ್ಯ.
೧೮) ಮೈಸೂರು ದಸರಾ ಉತ್ಸವದಲ್ಲಿ ಸಾರ್ವಜನಿಕ
ಪ್ರದರ್ಶನಕ್ಕೆ ಇಡುವ ಸಿಂಹಾಸನದ ಹೆಸರೇನು?
- "ಕರ್ನಾಟಕ ರತ್ನ ಸಿಂಹಾಸನ”.
೧೯) "ಗೆರಿಲ್ಲಾ" ಎನ್ನುವ ಯುದ್ದ ಕಲೆಯನ್ನು
ಪರಿಚಯಿಸಿದ ವ್ಯಕ್ತಿ ಯಾರು?
- ಛತ್ರಪತಿ ಶಿವಾಜಿ.
೨೦) ವಿಶ್ವದ ಅತಿ ಎತ್ತರವಾದ ಎರಡನೆಯ ಶಿಖರ
ಯಾವುದು?
- ಕೆ೨
೨೧) ವಿಶ್ವದ ಅತಿ ಎತ್ತರವಾದ ೩ ನೆ ಶಿಖರ
ಯಾವುದು?
- ಕಾಂಚನಚುಂಗ.
೨೨) ಭಾರತದಲ್ಲಿ ಎರಡು ರಾಜಧಾನಿಯನ್ನು
ಹೊಂದಿರುವ ರಾಜ್ಯ ಯಾವುದು?
- ಜಮ್ಮು-ಕಾಶ್ಮೀರ.
೨೩) ಅಗಾಗ ಭೂಮಿಯಲ್ಲಿ ಗೋಚರಿಸುವ
ಅನ್ಯಗ್ರಹ ಜೀವಿಗಳ ವಾಸಸ್ಥಳ ಭೂಮಿಯಿಂದ
ಎಷ್ಟು ದೂರದಲ್ಲಿದೆ?
- ೧೭ ಜ್ಯೋತಿರ್ವರ್ಷ.
೨೪) ಭಾರತದಲ್ಲಿ ಹೆಚ್ಚಾಗಿ ಹವಳಗಳು ಎಲ್ಲಿ
ದೊರೆಯುತ್ತದೆ?
- ಅಂಡಮಾನ್ ಮತ್ತು ನಿಕೊಬಾರ್.
೨೫) "ಶಾಸ್ತ್ರೀಯ ಭಾಷೆ"ಗೆ ಕನ್ನಡದಲ್ಲಿ ಏನೆಂದು
ಕರೆಯುತ್ತಾರೆ?
- "ಚೆನ್ನುಡಿ"

1. 'DANGER'ನ ಕೋಡ್ ಸಂಖ್ಯೆ 11-8-21-14-12-25
ಆಗಿದ್ದರೆ, 'MACHINE'ನ ಕೋಡ್ ಏನು?
A. 20-8-10-16-17-22-13
B. 20-10-8-12-15-16-7
C. 10-21-15-14-26-17
-18
D. 20-8-10-15-16-21-12●
2. Aಯ ಅಮ್ಮ Bಯ ಸೋದರಿ. ಆಕೆಗೊಬ್ಬಳು
ಮಗಳು C. B ಜತೆಗೆ Aಯ ಸಂಬಂಧ ಏನು?
A. ತಂದೆ
B. ಚಿಕ್ಕಪ್ಪ
C. ಚಿಕ್ಕಮ್ಮ
D. ನಿರ್ಧರಿಸಲಾಗದು●
3. ಸರಿಯಾದ ಚಿಹ್ನೆಗಳನ್ನು ಬಳಸಿ.
4*6*2*4*8 =16
A. ÷ + × -
B. × ÷ - +●
C. + ÷ - ×
D. - × + ÷
4. ಕೆಳಕಂಡ ಬಿಡಿಬಿಡಿ ಅಕ್ಷರಗಳಿಂದ ಒಂದು ಸೂಕ್ತ
ಅರ್ಥ ಕೊಡುವ ಶಬ್ಧವನ್ನು ರಚಿಸಿ.
I N R D T P E E S
1 2 3 4 5 6 7 8 9
A. 756432189
B. 637914825●
C. 639185251
D. 735124389
ಉತ್ತರ : PRESIDENT
5. ಕೆಳಕಂಡ ಶಬ್ದಗಳನ್ನು ಶಬ್ಧಕೋಶದ ಪ್ರಕಾರ
ಜೋಡಿಸಿದಾಗ 3ನೇ ಸ್ಥಾನದಲ್ಲಿ ಯಾವ ಶಬ್ಧ
ಬರುತ್ತದೆ?
Amphibian, Amporphous
Amibiguos, Ambidextrous
Ambivalent
A. Ambigiuous●
B. Amphibian
C. Amorphous
D. Ambivalent
6. ಕೆಳಕಂಡ ಸರಣಿಯಲ್ಲಿ ತಪ್ಪು ಸಂಖ್ಯೆ
ಯಾವುದು?
225, 169, 144, 100, 64, 48
A. 144
B. 64
C. 48●
D. 225
7. ಕೀಟನಾಶಕ : ಬೆಳೆ : :
ಆಂಟಿಸೆಪ್ಟಿಕ್ : ?
A. ರಕ್ತಸ್ರಾವ
B. ಗಾಯ●
C. ಬಟ್ಟೆ
D. ಬ್ಯಾಂಡೇಜ್
8. ತರ್ಕ ಮಾಡಿ ಉತ್ತರಿಸಿ.
594 198
? 66
A. 11
B. 33
C. 22●
D. 12
9. 'Measurement' ಈ ಶಬ್ಧದಿಂದ ಕೆಳಕಂಡ ಯಾವ
ಶಬ್ಧವನ್ನು ರಚಿಸಬಹುದು?
A. Assure
B. Mantle
C. Summit
D. Master●
10. C4X, F9U, I16R, ?
A. L27P
B. K25P
C. L25P●
D. L27P
11. ತರ್ಕ ಮಾಡಿ ಉತ್ತರಿಸಿ.
5, 10, 20, 40, 80,
A. 150
B. 120
C. 140
D. 160●
12. 8 ಸಂಖ್ಯೆಗಳ ಸರಾಸರಿ 474 ಆಗಿದ್ದರೆ, ಬಿಟ್ಟು
ಹೋದ ಸಂಖ್ಯೆ ಯಾವುದೆಂದು ಗುರುತಿಸಿ.
533, 128, 429, 225, ___, 305, 601, 804
A. 767
B. 781
C. 776
D. 758
13. ಒಂದು ತಿಂಗಳ 10ನೇ ದಿನ ಶನಿವಾರ ಆಗದ್ದರೆ,
ಆ ತಿಂಗಳ 27ನೇ ದಿನ ಯಾವ ವಾರವಾಗಿರುತ್ತದೆ?
A. ಸೋಮವಾರ
B. ಶನಿವಾರ
C. ಮಂಗಳವಾರ●
D. ಬುಧವಾರ
14. ಅಸ್ತವ್ಯಸ್ತಗೊಂಡಿರುವ ಅಕ್ಷರಗಳನ್ನು
ಪುನರ್ ಜೋಡಿಸಿ ಗುಂಪಿಗೆ ಹೊಂದದ
ಶಬ್ದವನ್ನು ಗುರುತಿಸಿ.
A. OLEMN
B. PEALP
C. OGREAN
D. OTTOPA■
(Lemon, Apple, Orange, Potato)
15. ತರ್ಕ ಮಾಡಿ ಉತ್ತರಿಸಿ.
2 7 14
3 4 5
75 165 ?
A 185
B. 165
C. 285●
D. 425
16. ತರ್ಕ ಮಾಡಿ ಉತ್ತರಿಸಿ.
27 : 9 :: 64 :?
A. 16●
B. 20
C. 12
D. 8
17. 'POETICAL' ಇದರಲ್ಲಿನ ಅಕ್ಷರಗಳನ್ನು
ವರ್ಣಮಾಲೆ ಪ್ರಕಾರ ಕ್ರಮವಾಗಿ ಬರೆದಾಗ ಎಷ್ಟು
ಅಕ್ಷರಗಳು ಬದಲಾಗುವುದಿಲ್ಲ?
A. ಒಂದೂ ಇಲ್ಲ
B. ಒಂದು●
C. ಎರಡು
D. ಮೂರು
ಉತ್ತರ : POETICAL
ACEILOPT
E ಅಕ್ಷರ ಮೊದಲು ಹೇಗಿತ್ತೊ ಹಾಗೆಯೇ
ಇರುತ್ತದೆ.
18. R, M, -, F, D, C ?
A. F
B. G
C. I●
D. H
19. 4, 7, 12, 19, ?
A. 39
B. 29
C. 27
D. 28●
20. 98765 = WORSE ಆಗಿದ್ದರೆ, SORE =?
A. 6875 ●
B. 5768
C. 6757
D. 7865
21. ಈಗ ಸಮಯ 1PM. 39ಗಂಟೆ ಮುಂಚೆ ಸಮಯ
ಎಷ್ಟಾಗಿತ್ತು?
A. 4 PM
B. 4 AM
C. 9 PM●
D. 10 PM
22. 100ರಿಂದ 199ರ ನಡುವೆ ಪೂರ್ಣ ವರ್ಗ
ಸಂಖ್ಯೆಗಳು ಎಷ್ಟಿವೆ?
A. 4 ●
B. 5
C. 6
D. 7
23. ಒಬ್ಬ ವ್ಯಕ್ತಿ ಸೇವಾ ತೆರಿಗೆ ಸಹಿತ 9790ರೂ.
ನೀಡಿ ಒಂದು ಸೈಕಲ್ ಖರೀದಿಸುತ್ತಾನೆ.
ಸೇವಾ ತೆರಿಗೆ ಶೇ. 10 ಆಗಿದ್ದರೆ ಸೈಕಲ್'ನ ಮೂಲ
ಬೆಲೆ ಎಷ್ಟು?
A. 9800
B. 9000
C. 8900●
D. 8999
24. ಸರಣಿಯನ್ನು ಸರಿಯಾಗಿ ಪೂರ್ಣಗೊಳಿಸಿ.
27, 24, 20, 15, 9, -
A. 2●
B. 11
C. 7
D. 8
25. 6 ವ್ಯಕ್ತಿಗಳ ಸರಾಸರಿ ವಯಸ್ಸು 25 ಆಗಿದೆ.
ಅದರಿಂದ 45 ವಯಸ್ಸಿನ ಒಬ್ಬ ವ್ಯಕ್ತಿ ಹೊರಗೆ
ಹೋದರೆ ಉಳಿದ ವ್ಯಕ್ತಿಗಳ ಸರಾಸರಿ ವಯಸ್ಸು
ಎಷ್ಟಾಗುತ್ತದೆ?
A. 21 ವರ್ಷ●
B. 19 ವರ್ಷ
C. 18 ವರ್ಷ
D. 25 ವರ್ಷ

ಜಯಲಲಿತಾ ಅವರು ಮುಖ್ಯಮಂತ್ರಿ
ಸ್ಥಾನದಲ್ಲಿದ್ದಾಗಲೇ ಜೈಲು ಶಿಕ್ಷೆಗೊಳಗಾದ
ಎಷ್ಟನೇ ಮುಖ್ಯಮಂತ್ರಿ?
A. ಮೊದಲ ●
B. ಎರಡನೇ
C. ಮೂರನೇ
D. ನಾಲ್ಕನೇ
~<>~<>~<>~<>~<>~
2. ಶಿಕ್ಷೆಯ ಅವಧಿ ಸೇರಿದಂತೆ ಜಯಲಲಿತಾ ಅವರು
ಮುಂಬರುವ ಎಷ್ಟು ವರ್ಷ ಚುನಾವಣೆಗೆ
ಸ್ಪರ್ಧಿಸುವಹಾಗಿಲ್ಲ?
A. 4
B. 5
C. 6
D. 10 ●
~<>~<>~<>~<>~<>~
3. ಚುನಾಯಿತ ಪ್ರತಿನಿಧಿಯೊಬ್ಬರು ಎಷ್ಟು
ವರ್ಷದ ಶಿಕ್ಷೆಗೊಳಗಾದರೆ ತಮ್ಮ ಶಾಸಕ ಸ್ಥಾನ
ಕಳೆದುಕೊಳ್ಳುತ್ತಾರೆ?
A. 2 ವರ್ಷ ●
B. 3 ವರ್ಷ
C. 4 ವರ್ಷ
D. 5 ವರ್ಪ
~<>~<>~<>~<>~<>~
4. ಕೆಳಕಂಡವುಗಳಲ್ಲಿ ತ. ನಾ. ಮುಖ್ಯಮಂತ್ರಿ
ಜಯಲಲಿತಾ ಅವರಿಗೆ ವಿಧಿಸಿದ ಶಿಕ್ಷೆ ಹಾಗೂ ದಂಡದ
ಪ್ರಮಾಣ ಎಷ್ಟು?
A. 2 ವರ್ಷ + 100 ಕೋ.ರೂ.
B. 3 ವರ್ಷ + 100.. ಕೋ.ರೂ
C. 4 ವರ್ಷ + 100 ಕೋ.ರೂ. ●
D. 5 ವರ್ಷ + 100 ಕೋ.ರೂ.
~<>~<>~<>~<>~<>~
5. ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ
ಜಯಲಲಿತಾ ವಿರುದ್ಧ ತೀರ್ಪು ನೀಡಿ ಅವರನ್ನು
ಜೈಲಿಗೆ ಕಳುಹಿಸಿದ ನ್ಯಾಯಾಧೀಶ ಮೈಕೆಲ್ ಡಿ.
ಕುನ್ಹ ಯಾವ ಜಿಲ್ಲೆಯವರು?
A. ದ. ಕನ್ನಡ ●
B. ಉ. ಕನ್ನಡ
C. ಉಡುಪಿ
D. ಚಿಕ್ಕಮಗಳೂರು
~<>~<>~<>~<>~<>~
6. ಜಯಲಲಿತಾ ಅವರು 1964ರಲ್ಲಿ ಕೆಳಕಂಡ ಯಾವ
ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು?
A. ಸಿರಿವಂತನ ಮಗಳು
B. ಚಿನ್ನದ ಗೊಂಬೆ ●
C. ಕಠಾರಿ ವೀರ
D. ಮೇಯರ್ ಮುತ್ತಣ್ಣ
~<>~<>~<>~<>~<>~
7. ಜಯಲಲಿತಾ ಅವರು ಮೊದಲ ಬಾರಿಗೆ ತ. ನಾ.
ಮುಖ್ಯಮಂತ್ರಿಯಾದದ್ದು ಯಾವಾಗ ?
A. 1986ರಲ್ಲಿ
B. 1991ರಲ್ಲಿ ●
C. 1996ರಲ್ಲಿ
D. 2001ರಲ್ಲಿ
~<>~<>~<>~<>~<>~
8. 'ಏಷ್ಯನ್ ಪೇ೦ಟ್ಸ್'ಗೆ ತನ್ನ ಉತ್ಪಾದನೆ ಘಟಕ
ಆರಂಭಿಸಲು ಕೆಳಕಂಡ ಯಾವ ಕೈಗಾರಿಕೆ
ಪ್ರದೇಶದಲ್ಲಿ 175 ಏಕರೆ ಜಮೀನು ನೀಡಲು
ಮು.ಮಂ. ಒಪ್ಪಿಗೆ ಸೂಚಿಸಿದ್ದಾರೆ?
A. ಮೈಸೂರು
B. ಮಂಡ್ಯ
C. ನಂಜನಗೂಡು ●
D. ಪೀಣ್ಯ
~<>~<>~<>~<>~<>~
9. HTML coding ಬರೆಯಲು ಕೆಳಕಂಡ ಯಾವ
ಅಪ್ಲಿಕೇಶನ್ ಉಪಯೋಗವಾಗುತ್ತದೆ?
A. MS Word
B. MS Excel
C. Note Pad ●
D. Word Pad
~<>~<>~<>~<>~<>~
10. ಸರಿಯಾಗಿ ತರ್ಕ ಮಾಡಿ.
13, 16, 21, 28, 37, 48, ?
A. 61 ●
B. 63
C. 65
D. 69

1. ಈ ಕೆಳಗಿನ ಯಾವ ಹೇಳಿಕೆ/ಗಳು ತಪ್ಪಾಗಿದೆ?
1. ಭಾರತದ ಪ್ರಧಾನಿ ನೆಹರೂ ಮತ್ತು ಚೀನಾ
ಅಧ್ಯಕ್ಷ ಚೌ.ಎನ್. ಲಾಯ್ ರ ನಡುವೆ ಪಂಚಶೀಲ
ಒಪ್ಪಂದವಾಯಿತು
2. ವಾಜಪೇಯಿಯವರು ಪ್ರಧಾನಿಯಾಗಿದ್ದ
ಭಾರತದ ಪ್ರಥಮ ಅಣು ಪರೀಕ್ಷೆ ನಡೆಸಲಾಯಿತು.
3. ಪ್ರಸುತ್ತ ಲೋಕಸಭೆಯ
ಉಪಸಭಾಪತಿಯಾಗಿರುವ ಎಂ
ತಂಬಿದೋರೈರವರು ಡಿ.ಎಂ.ಕೆ
ಪಕ್ಷದವರಾಗಿದ್ದಾರೆ.
4. ಚೀನಾ ಭಾರತದ ಮೇಲೆ ದಾಳಿ ಮಾಡಿದಾಗ
ಕೃಷ್ಣಾ ಮೆನನ್ ರಕ್ಷಣಾ ಸಚಿವರಾಗಿದ್ದರು.
A. ಆಯ್ಕೆ 1ಮತ್ತು 4 ಮಾತ್ರ.
B. ಆಯ್ಕೆ 1ಮತ್ತು 2 ಮಾತ್ರ.
C. ಆಯ್ಕೆ 2 ಮತ್ತು 3 ಮಾತ್ರ.◆◇
D. ಆಯ್ಕೆ 1 ಮತ್ತು 2 ಮತ್ತು 4 ಮಾತ್ರ.
2. ಸೂಕ್ತ ಪದ ತುಂಬಿರಿ
ಭಾರತದ ಮದ್ಯದ ರಾಜಧಾನಿ : ನಾಸಿಕ್, ಭಾರತದ
ಕಲ್ಲಿದ್ದಿಲಿನ ರಾಜಧಾನಿ : ?
A. ದುರ್ಗಾಪೂರ.
B. ಧನಾಬಾದ್.◆◇
C. ರಾಯಪೂರ.
D. ಭಿಲಾಯಿ.
3. _________ ರನ್ನು ಕ್ರಿಕೆಟ್ ಮಾಂತ್ರಿಕ ಎಂದು
ಕರೆಯುತ್ತಾರೆ.
A. ಸಚಿನ್ ತೆಂಡೂಲ್ಕರ್.
B. ಡಾನ್ ಬ್ರಾಡಮನ್.◆◇
C. ಕಪೀಲದೇವ.
D. ಸುನಿಲ ಗವಾಸ್ಕರ್.
4. ಭಾರತದ ಮೊದಲ ಗ್ರಾನೈಟ್
ದೇವಾಲಯವಾದ ತಂಜಾವೂರಿನ ಬೃಹದೇಶ್ವರ
ದೇವಾಲಯ ಯಾವ ವರ್ಷದಲ್ಲಿ 1000
ವರ್ಷಗಳನ್ನು ಪೂರೈಸಿತು?
A. 2010.
B. 2012.
C. 2013.◆◇
D. 2014.
5. ಈ ಕೆಳಗಿನ ಯಾವ ದಿನವನ್ನು ಭಾರತದ
ನೌಕಾಸೇನಾ ದಿನ್ನವನ್ನಾಗಿ ಆಚರಿಸಲಾಗುತ್ತದೆ?
A. ಡಿಸೆಂಬರ್ 04.◆◇
B. ಅಕ್ಟೋಬರ್ 08.
C. ಜನೆವರಿ 15.
D. ಡಿಸೆಂಬರ್ 06.
6. ಹಿಂದೂಸ್ತಾನಿ ಸಂಗೀತ ಪದ್ದತಿ ಜನಿಸಿದ್ದು
ಯಾವ ರಾಜ್ಯದಲ್ಲಿ?
A. ಕರ್ನಾಟಕ.◆◇
B. ಮಧ್ಯಪ್ರದೇಶ.
C. ಓರಿಸ್ಸಾ.
D. ಮೇಲಿನ ಯಾವುದು ಅಲ್ಲ.
7. ಅತಿಹೆಚ್ಚು ಪ್ರಮಾಣದ ಕಾರ್ಬನ್ ಇರುವ
ನೈಸರ್ಗಿಕ ಸಂಪನ್ಮೂಲ ಯಾವುದು?
A. ಡೋಲೋಮೈಟ್.
B. ಮ್ಯಾಂಗನೀಸ್.
C. ಕಬ್ಬಿಣ.
D. ಕಲ್ಲಿದ್ದಲು.◆◇
8. ಈ ಕೆಳಗಿನವುಗಳಲ್ಲಿ ಅತಿಹೆಚ್ಚು
ಗರ್ಭಾವಧಿಯನ್ನು ಹೊಂದಿರುವ ಜೀವಿ
ಯಾವುದು?
A. ಕುದುರೆ.
B. ಆನೆ.◆◇
C. ಮಾನವ.
D. ಹಸು.
9. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ
ಕುರಿತಂತೆ ಯಾವ ಹೇಳಿಕೆ/ಗಳು ಸರಿ?
1. ಅಲ್ಲಿ ಭಾರತೀಯ ಶಾಸನಗಳು
ಅನ್ವಯವಾಗುವದಿಲ್ಲ.
2. ಅದು ತನ್ನದೆಯಾದ ಸಂವಿಧಾನವನ್ನು
ಹೊಂದಿದೆ.
3. ಅದು ಭಾರತ ಒಕ್ಕೂಟದ ಅವಿಭಾಜ್ಯ
ಅಂಗವಲ್ಲ.
4. ಅದು ಭಾರತದ ಸಂವಿಧಾನದಿಂದ
ಸ್ವತಂತ್ರವಾಗಿದೆ
A. ಆಯ್ಕೆ 1 ಮಾತ್ರ ಸರಿ.
B. ಆಯ್ಕೆ 2 ಮಾತ್ರ ಸರಿ.◆◇
C. ಆಯ್ಕೆ 1 ಮತ್ತು 2 ಸರಿ.
D. ಆಯ್ಕೆ 2 ಮತ್ತು 4 ಸರಿ.
10. 0,7,26,63 ಈ ಸಂಖ್ಯಾನುಕ್ರಮಣಿಕೆಯಲ್ಲಿನ
ಮುಂದಿನ ಸಂಖ್ಯೆ ಯಾವುದು?
A. 115.
B. 124.◆◇
C. 173.
D. 189.
11. ಭಾರತ ತಂಡ 50 ಓವರಗಳ ವಿಶ್ವಕಪ ಕ್ರಿಕೆಟ್
ಅನ್ನು ಎಷ್ಟು ಸಲ ಜಯಿಸಿದೆ?
A. 1 ಸಲ.
B. 2 ಸಲ.√√
C. 3 ಸಲ.
D. 4 ಸಲ.


1. ವಚನ ಸಾಹಿತ್ಯದ ಲೋಕದ ಆದಿ ವಚನಕಾರ ಎಂದು ಈ ಕೆಳಕಂಡ ಯಾರನ್ನು ಕರೆಯಲಾಗಿದೆ?

1. ಅಲ್ಲಮ ಪ್ರಭು
2. ಬಸವಣ್ಣ
3. ಜೇಡರ ದಾಸಿಮಯ್ಯ
4. ಸಿದ್ಧರಾಮ

ಸರಿ ಉತ್ತರ: 3. ಜೇಡರ ದಾಸಿಮಯ್ಯ

2. ಬಸವಣ್ಣನವರಿಗೆ ಆಶ್ರಯ ನೀಡಿದ ದೇವಾಲಯ ಯಾವುದು?

1. ಬಸವೇಶ್ವರ ದೇವಾಲಯ
2. ಸಂಗಮೇಶ್ವರ ದೇವಾಲಯ
3. ಅಮರೇಶ್ವರ ದೇವಾಲಯ
4. ಸಕಳೇಶ್ವರ ದೇವಾಲಯ

ಸರಿ ಉತ್ತರ: 2. ಸಂಗಮೇಶ್ವರ ದೇವಾಲಯ

3. ಕಲ್ಯಾಣ ನಗರವು ಈಗಿನ ಈ ಕೆಳಕಂಡ ಯಾವ ಜಿಲ್ಲೆಗೆ ಸೇರಿದೆ?

1. ಬಿಜಾಪುರ
2. ಕಲ್ಬುಗಿ೯
3. ಬಾಗಲಕೋಟೆ
4. ಬೀದರ್

ಸರಿ ಉತ್ತರ: 4. ಬೀದರ್

4. ಬಸವಣ್ಣನವರ ಮೊದಲ ಪತ್ನಿ ಯಾರು?

 1. ನೀಲಾಂಬಿಕೆ
 2. ಗಂಗಾಂಬಿಕೆ
 3. ನಾಗಲಾಂಬಿಕೆ
 4. ಲಿಂಗಾಂಬಿಕೆ

ಸರಿ ಉತ್ತರ: 2. ಗಂಗಾಂಬಿಕೆ

5. ಓಂಕಾರ ಶೆಟ್ಟಿ ಮತ್ತು ಲಿಂಗಮ್ಮ ದಂಪತಿಗಳಿಗೆ ಜನಿಸಿದ ವಚನಕಾರರು ಯಾರು?

1. ಮಾರಯ್ಯ
2. ಅಕ್ಕಮಹಾದೇವಿ
3. ಲಕ್ಕಯ್ಯ
4. ಸಿದ್ಧರಾಮ

ಸರಿ ಉತ್ತರ: 2. ಅಕ್ಕಮಹಾದೇವಿ

6. ಆಯ್ದಕ್ಕಿ ಮಾರಯ್ಯನ ಅಂಕಿತನಾಮ ಯಾವುದು?

1. ಅಜಗಣ್ಣ
2. ಮಹದೇಶ್ವರ
3. ಮಾರದೇವ
4. ಅಮರೇಶ್ವರ ಲಿಂಗ

ಸರಿ ಉತ್ತರ: 4. ಅಮರೇಶ್ವರ ಲಿಂಗ

7. ಮಡಿವಾಳ ಮಾಚಿದೆವನ ಅಂಕಿತನಾಮ ಯಾವುದು?

1. ಅಮರೇಶ್ವರ ಲಿಂಗ
2. ಸೋಮನಾಥ
3. ಧಮೇ೯ಶ್ವರ
4. ಕಲಿದೇವರ ದೇವ

ಸರಿ ಉತ್ತರ: 4. ಕಲಿದೇವರ ದೇವ

8. ಷಟ್ಸ್ಥಲ ಜ್ಞಾನ ಚಾರಿತ್ರ ಕವಿತೆ ಬರೆದ ವಚನಕಾರರು?

1. ಅಲ್ಲಮಪ್ರಭು
2. ಸಿದ್ಧರಾಮ
3. ಚೆನ್ನಬಸವಣ್ಣ
4. ಅಕ್ಕಮಹಾದೇವಿ

ಸರಿ ಉತ್ತರ: 1. ಅಲ್ಲಮ ಪ್ರಭು

9. ಮಿಶ್ರಸ್ತ್ರೋತ್ರ ತ್ರಿವಿಧಿ ಬರೆದ ವಚನಕಾರ ಯಾರು?

1. ಚೆನ್ನಬಸವಣ್ಣ
2. ಅಲ್ಲಮಪ್ರಭು
3. ಬಸವೇಶ್ವರ
4. ಸಿದ್ಧರಾಮ

ಸರಿ ಉತ್ತರ: 4. ಸಿದ್ಧರಾಮ

10. ಜೇಡರ ದಾಸಿಮಯ್ಯ ಜನಿಸಿದ ಊರು ಯಾವುದು?

1. ಬಳ್ಳಿಗಾವೆ
2. ಉಡುತಡಿ
3. ಮುದನೂರು
4. ಶ್ರೀಶೈಲ

ಸರಿ ಉತ್ತರ: 3. ಮುದನೂರು

11. ಸಂಪೂಣ೯ ನೈಮ೯ಲ್ಯ ಆಂದೋಲನದ ಶಾಲಾ ಕಾಮಗಾರಿಯ ಸಹಾಯ ಧನದ ಅನುಪಾತ ಎಷ್ಟು? (ಕೇಂದ್ರ ರಾಜ್ಯ ಮತ್ತು ಪೋಷಕರ ಅನುಪಾತ)

1. 60:30:10
2. 60:20:20
3. 30:50:20
4. 50:30:20

ಸರಿ ಉತ್ತರ: 1. 60:30:10

12. ಸಂಪೂಣ೯ ನೈಮ೯ಲ್ಯ ಆಂದೋಲನದ ಅಡಿಯಲ್ಲಿ ಕೇಂದ್ರದ ಸಹಾಯ ಧನವನ್ನು ಈ ಕೆಳಕಂಡ ಯಾವ ಅನುಪಾತದ ಕಂತುಗಳಲ್ಲಿ ಬಿಡುಗಡೆ ಮಾಡುತ್ತಾರೆ?

1. 30:30:30:10
2. 10:30:30:30
3. 40:40:40:10
4. 25:25:25:25

ಸರಿ ಉತ್ತರ: 1. 30:30:30:10

13. ಗ್ರಾಮ ಪಂಚಾಯಿತಿಯಲ್ಲಿ ನಿಣಾ೯ಯಕ ಮತ ಚಲಾಯಿಸುವ ಅಧಿಕಾರ ಈ ಕೆಳಕಂಡ ಯಾರಿಗೆ ಇದೆ?

1. ಕಾಯ೯ದಶಿ೯
2. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
3. ಅಧ್ಯಕ್ಷರಿಗೆ
4. ಉಪಾಧ್ಯಕ್ಷರಿಗೆ

ಸರಿ ಉತ್ತರ: 3. ಅಧ್ಯಕ್ಷರಿಗೆ

14. ಗ್ರಾಮಪಂಚಾಯಿತಿ ಬಜೆಟ್ ಅಂದಾಜುಗಳ ಸಿದ್ಧತೆಯ ವಿಧಾನವನ್ನು ಈ ಕೆಳಕಂಡ ಯಾವ ನಿಯಮದ ಅಡಿಯಲ್ಲಿ ವ್ಯವಹರಿಸಲಾಗುತ್ತದೆ?

1. 12
2. 13
3. 14
4. 15

ಸರಿ ಉತ್ತರ: 1. 12

15. ಸಂವಿಧಾನದ 73 ನೇ ತಿದ್ದುಪಡಿಯ ಮೂಲಕ ಮೀಸಲಾತಿ ಯಾವ ಆಧಾರದ ಮೇಲೆ ನೀಡಲಾಗುತ್ತದೆ?

1. ಸರದಿ ಆಧಾರದ ಮೇಲೆ
2. ಸ್ಥಿರವಾಗಿ
3. ಕಾಲ್ಪನಿಕವಾಗಿ
4. ಮೇಲಿನ ಎಲ್ಲವೂ

ಸರಿ ಉತ್ತರ: 1. ಸರದಿಯ ಆಧಾರದ ಮೇಲೆ




1) 1236 ರಿಂದ 1240 ರ ವರೆಗೆ ದೆಹಲಿಯಲ್ಲಿ ಆಳಿದ ರಜಿಯಾ ಸುಲ್ತಾನ್ ಯಾವ ಸಾಮ್ರಾಜ್ಯಕ್ಕೆ ಸೇರದವರು

ಎ) ಗುಲಾಮ ಸಾಮ್ರಾಜ್ಯ⚫
ಬಿ) ಖಿಲ್ಜಿ ಸಾಮ್ರಾಜ್ಯ
ಸಿ) ಸಯ್ಯದ ಸಾಮ್ರಾಜ್ಯ
ಡಿ) ಲೋಧಿ ಸಾಮ್ರಾಜ್ಯ

2) ಭಾರತದ ರಾಷ್ಷ್ರೀಯ ಧ್ಯೇಯವಾಕ್ಯವಾದ "ಸತ್ಯಮೇವ ಜಯತೇ" ಯನ್ನು ಯಾವ ಉಪನಿಷತ್ತಿನಿಂದ ತೆಗೆದುಕೊಳ್ಳಲಾಗಿದೆ

ಎ) ಚಾಂದೋಗ್ಯ
ಬಿ) ಮಾಂಡೂಕ್ಯ⚫
ಸಿ) ಮುಂಡಕ
ಡಿ) ತ್ವೆತ್ತಿರೀಯ

3) ಯಾವ ರಾಜ್ಯದಲ್ಲಿ "ಕಾಂಡ್ಲಾ" ಬಂದರು ಇದೆ

ಎ) ಕರ್ನಾಟಕ
ಬಿ) ಗುಜರಾತ⚫
ಸಿ) ಒರಿಸ್ಸಾ
ಡಿ) ಪ.ಬಂಗಾಳ

4) ರಾಷ್ಷ್ರಕವಿ ಕುವೆಂಪು ಈ ಕೆಳಕಂಡ ಯಾವ ಜಿಲ್ಲೆಯಲ್ಲಿ ಜನಿಸಿರುತ್ತಾರೆ

ಎ) ಶಿವಮೊಗ್ಗ⚫
ಬಿ) ದಾವಣಗೆರೆ
ಸಿ) ಚಿತ್ರದುರ್ಗ
ಡಿ) ಚಿಕ್ಕಮಗಳೂರು

5) ಪ್ರಸಿದ್ದ ಗಾಯನವಾದ "ತರವಲ್ಲ ತಂಗಿ ನಿನ್ನ ತಂಬೂರಿ" ಯನ್ನು ರಚಿಸಿದ್ದವರು

ಎ) ಪುರಂದರದಾಸರು
ಬಿ) ಬಿ.ಎಂ. ಶ್ರೀಕಂಠಯ್ಯ
ಸಿ) ಗೊರೂರು ರಾಮಸ್ವಾಮಿ ಅಯ್ಯಂಗಾರ್
ಡಿ) ಶಿಶುನಾಳ ಷರೀಫ್⚫

6) ಮಹಾತ್ಮಗಾಂಧಿ ಜಲವಿದ್ಯುತ ಕೇಂದ್ರ ಯಾವ ಜಿಲ್ಲೆಯಲ್ಲಿದೆ

ಎ) ಮ್ವೆಸೂರ
ಬಿ) ಬೆಳಗಾವಿ
ಸಿ) ಮಂಡ್ಯ
ಡಿ) ಶಿವಮೂಗ್ಗ⚫

7) ನಿದ್ರಾ ಬುದ್ದ ಬೆಟ್ಟಗಳು ಯಾವ ಜಿಲ್ಲೆಯಲ್ಲಿವೆ

ಎ) ಯಾದಗಿರಿ⚫
ಬಿ) ಕಲಬುರಗಿ
ಸಿ) ಚಿಕ್ಕಮಗಳೂರ
ಡಿ) ವಿಜಯಪೂರ

8) "ಕ್ವೆಗಾ" ಅಣು ವಿದ್ಯುತ ಯೋಜನೆ ಯಾವ ಜಿಲ್ಲೆಯಲ್ಲಿದೆ

ಎ) ಉಡುಪಿ
ಬಿ) ಕಾರವಾರ⚫
ಸಿ) ಧಾರವಾಡ
ಡಿ) ರಾಯಚೂರ

9) ಶಬ್ದ ತರಂಗಗಳು ಇದನ್ನು ಹಾದು ಹೋಗಲು ಸಾಧ್ಯವಿಲ್ಲಾ

ಎ) ಗಾಳಿ
ಬಿ) ನೀರು
ಸಿ) ಕಾಂಕ್ರೀಟ್
ಡಿ) ನಿರ್ವಾತ⚫

10) ಭಾರತ ಸಂವಿಧಾನದ ಅಡಿಯಲ್ಲಿ ಎಷ್ಟು ಭಾಷೇಗಳನ್ನು ಗುರುತಿಸಲಾಗಿದೆ

ಎ) 12
ಬಿ) 16
ಸಿ) 20
ಡಿ) 22⚫

11) "ರಾಮಚರಿತ ಮಾನಸ" ಬರೆದವರು

ಎ) ತುಳಸಿದಾಸರು⚫
ಬಿ) ಕಬೀರ
ಸಿ) ಫರೀದ
ಡಿ) ವಾಲ್ಮೀಕಿ

12) ಭಾರತದ ಮೂದಲ ವ್ವೆಸರಾಯ ಯಾರು

ಎ) ಲಾರ್ಡ ವೆಲ್ಲಸ್ಲಿ
ಬಿ) ಲಾರ್ಡ ಕ್ಯಾನಿಂಗ⚫
ಸಿ) ಲಾರ್ಡ ಮೌಂಟ ಬ್ಯಾಟನ
ಡಿ) ಲಾರ್ಡ ಮಿಂಟೋ

13) ಭಾರತ ದೇಶದ ಎರಡನೇಯ ಪ್ರಧಾನಮಂತ್ರಿ ಯಾರು

ಎ) ಲಾಲ ಬಹುದ್ದೂರ ಶಾಸ್ಸ್ತಿ
ಬಿ) ಇಂದಿರಾಗಾಂಧಿ
ಸಿ) ಗುಲ್ವಾರಿಲಾಲ್ ನಂದಾ⚫
ಡಿ) ಸರ್ದಾರ ಪಟೇಲ್

14) ಭಾರತ ಸಂವಿಧಾನದ ಏಳನೇಯ ಅನುಸೂಚಿ ಯಾವ ಪಟ್ಟಿಗೆ 'ಪೊಲೀಸ್ ' ಸೇರಿದೆ

ಎ) ರಾಜ್ಯ ಪಟ್ಟಿ⚫
ಬಿ) ಒಕ್ಕೂಟ ಪಟ್ಟಿ
ಸಿ) ಸಮವರ್ತಿ ಪಟ್ಟಿ
ಡಿ) ಒಕ್ಕೂಟ ಮತ್ತು ಸಮವರ್ತಿ ಪಟ್ಟಿಗಳು

15) ಬಾಬಾ ಬುಡನಗಿರಿ ಬೆಟ್ಟಗಳು ಯಾವ ಬೆಳೆಗೆ ಪ್ರಸಿದ್ದಿಯಾಗಿದೆ

ಎ) ಕೋಕೋ⚫
ಬಿ) ಕಾಫಿ
ಸಿ) ತೆಂಗು
ಡಿ) ಮೆಣಸು

No comments:

Post a Comment