ಸಾಮಾನ್ಯ ಜ್ಞಾನ -ಶ್ರೀನಿವಾಸ
1. ಗುಂಡು ನಿರೋಧಕ ವಸ್ತುವನ್ನು ತಯಾರಿಸಲು ಬಳಸಲಾಗುವ ಪಾಲಿಮರ್ ಯಾವುದು ?
1. ಪಾಲಿಅಮೈಡ್
2. ಪಾಲಿಥೀನ್
3. ಪಾಲಿಕಾರ್ಬೋನೇಟ್ ■
4. ಪಾಲಿವಿನೈಲ್ ಕ್ಲೋರೈಡ್
○●○●○●○●○●○●○●○●○●○
2. ಬುದ್ಧನು ತನ್ನ ಅನುಯಾಯಿಗಳಿಗೆ ಈ ಕೆಳಕಂಡ ಯಾವ ಅಂಶಗಳನ್ನು ಬೋಧಿಸಿದನು ?
1. ಪಂಚಮಹಾಸತ್ಯಗಳು
2. ಚತುರ್ ಮಹಾಸತ್ಯಗಳು
3. ಅಷ್ಟಮಹಾಸತ್ಯಗಳು ■
4. ಷಷ್ಠಿ ಮಹಾಸತ್ಯಗಳು
○●○●○●○●○●○●○●○●○●○
3. ಮಹಾರಾಷ್ಟ್ರ ವಿಧಾನಸಭೆಯ ನೂತನ ಅಧ್ಯಕ್ಷ(ಸ್ಪೀಕರ್)ರಾಗಿ ಅವಿರೋಧವಾಗಿ ಯಾರು ಆಯ್ಕೆಯಾಗಿದ್ದಾರೆ ?
1. ಗವಿತ್ ಜೀವಪಾಂಡು
2. ಏಕನಾಥ ಶಿಂಧೆ
3. ಉದ್ಭವ್ ಠಾಕ್ರೆ
4. ಹರಿಬಾವು ಬಾಗಡೆ ■
○●○●○●○●○●○●○●○●○●○
4. ದಕ್ಷಿಣ ಏಷಿಯಾದಲ್ಲಿ ಅತಿ ಹೆಚ್ಚು ನಗರೀಕರಣಕಗೊಂಡ ರಾಷ್ಟ್ರ ಯಾವುದು ?
1. ಭಾರತ
2. ಶ್ರೀಲಂಕಾ
3. ಬಾಂಗ್ಲಾದೇಶ
4. ಪಾಕಿಸ್ತಾನ ■
○●○●○●○●○●○●○●○●○●○
5. ವಿಶ್ವಬ್ಯಾಂಕಿನ ಮುಖ್ಯ ಆರ್ಥಿಕ ತಜ್ಞರಾಗಿ ಆಯ್ಕೆಗೊಂಡಿದ್ದ ಪ್ರಥಮ ಭಾರತೀಯ ಯಾರು ?
1. ಅಮರ್ತ್ಯಸೇನ್
2. ಜಗದೀಶ್ ಭಗವತಿ
3. ಕೌಶಿಕ್ ಬಸು ■
4. ವಿಜಯ್ ಖೇಳ್ಕರ್
○●○●○●○●○●○●○●○●○●○
6. TRYSEM ಕಾರ್ಯಕ್ರಮವು ಯಾವುದಕ್ಕೆ ಸಂಬಂಧಿಸಿದೆ ?
1. ಗ್ರಾಮೀಣಾಭಿವೃದ್ಧಿ ■
2. ಕೈಗಾರಿಕಾಭಿವೃದ್ಧಿ
3. ನಗರಾಭಿವೃದ್ಧಿ
4. ಸೈನ್ಯದ ಅಭಿವೃದ್ಧಿ
○●○●○●○●○●○●○●○●○●○
7. ನೂತನ ಮಹಾರಾಷ್ಟ್ರ ಸರ್ಕಾರದ ವಿರೋಧಪಕ್ಷದ ನಾಯಕರಾಗಿ ಯಾರು ಆಯ್ಕೆಯಾಗಿದ್ದಾರೆ ?
1. ಗವಿತ್ ಜೀವಪಾಂಡು
2. ಏಕನಾಥ ಶಿಂಧೆ ■
3. ಉದ್ಭವ್ ಠಾಕ್ರೆ
4. ಹರಿಬಾವು ಬಾಗಡೆ
○●○●○●○●○●○●○●○●○●○
8. ಈ ಕೆಳಕಂಡ ಯಾರ ಕಾಲದಲ್ಲಿ ಜಾತಿಗಳ ಸಂಖ್ಯೆಯು ಉಪಜಾತಿಗಳಾಗಿ ಸಮೃದ್ಧಿಯಾಯಿತು ?
1. ಮೌರ್ಯರು
2. ಕುಶಾನರು
3. ಗುಪ್ತರು ■
4. ಸುಲ್ತಾನರು
○●○●○●○●○●○●○●○●○●○
9. ಹಕ್ಕಿಕಾಲು ನದಿಮುಖಜ ಭೂಮಿ (Bird-foot Delta) ಈ ಕೆಳಕಂಡ ಯಾವ ನದಿಗೆ ಸಂಬಂಧಿಸಿದೆ ?
1. ಅಮೇಜಾನ್
2. ನೈಲ್
3. ಗಂಗಾ
4. ಮಿಸ್ಸಿಸಿಪ್ಪಿ ■
○●○●○●○●○●○●○●○●○●○
10. ಈ ಕೆಳಗಿನ ಯಾವ ಸಾಗರವು "ಭೂ ಕವಚದ ಚಲನೆ" ಯಿಂದ ವಿಸ್ತಾರವಾಗುತ್ತಿದೆ ?
1. ಶಾಂತಸಾಗರ
2. ಅಟ್ಲಾಂಟಿಕ್ ಸಾಗರ ■
3. ಆರ್ಕಟಿಕ್ ಸಾಗರ
4. ಹಿಂದೂ ಮಹಾಸಾಗರ
○●○●○●○●○●○●○●○●○●○
1) 2014ನೇ ಸಾಲಿನ ನೋಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾದ ಭಾರತೀಯ ಯಾರು?
1. ರಾಜೇಂದ್ರಪಚೌರಿ
2. ರವಿಪ್ರಕಾಶ್
3. ಕೈಲಾಷ್ ಸತ್ಯಾರ್ಥಿ ★
4. ವಿ.ಎಸ್. ನೈಪಾಲ್
□■□■□■□■□■□■□■□■□■□■□■□
2) ಇತ್ತೀಚೆಗೆ ಕರ್ನಾಟಕ ಸರ್ಕಾರ ರಾಜ್ಯದಲ್ಲಿನ ಎಷ್ಟು ನಗರಗಳಿಗೆ ಆಂಗ್ಲರೂಪದಲ್ಲಿದ್ದ ಅವುಗಳ ಹೆಸರನ್ನು ಬದಲಾಯಿಸಿ ಮರುನಾಮಕರಣ ಮಾಡಿತು ?
1. 11
2. 12 ★
3. 13
4. 14
□■□■□■□■□■□■□■□■□■□■□■□
3) ಇತ್ತಿಚೇಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಯವರು ಯಾವ ದೇಶದ ಭೇಟಿಯಲ್ಲಿ 13 ಒಂಡಂಬಡಿಕೆಗಳ ದ್ವಿಪಕ್ಷೀಯ ಸಂಬಂಧಗಳಿಗೆ ಸಹಿ ಹಾಕಿದರು ?
1. ಚೀನಾ
2. ಮಯನ್ಮಾರ್
3. ಥಾಯ್ಲೆಂಡ್
4. ನಾರ್ವೆ ★
□■□■□■□■□■□■□■□■□■□■□■□
4) "ಯಾರನ್ನೂ ಹಿಂದೆ ಉಳಿಯಲು ಬಿಡಬೇಡಿ ಯೋಚಿಸಿ,ನಿರ್ಧರಿಸಿ ಮತ್ತು ಬಡತನವನ್ನು ನಿರ್ಮೂಲನೆ ಮಾಡಲು ಜಂಟಿಯಾಗಿ ಕಾರ್ಯಪ್ರವೃರಾಗಿ" ಈ ಘೋಷವಾಕ್ಯ ಪ್ರಕಟಿಸಿದ ಸಂಸ್ಥೆ ?
1. ವಿಶ್ವಸಂಸ್ಥೆ ★
2. ಯುನೆಸ್ಕೋ
3. ಜಿ-20 ಸಮೂಹ
4. ವಿಶ್ವಬ್ಯಾಂಕ್
□■□■□■□■□■□■□■□■□■□■□■□
5) ಒಡಿಶಾದ ಬಾಲಸೋರ್ ನ ಉಡಾವಣಾ ಕ್ಷೇತ್ರದಿಂದ ಯಶಸ್ವಿಯಾಗಿ ಉಡಾಯಿಸಲಾದ ಕ್ಷಿಪಣಿ ಯಾವುದು ?
1. ಹೆಲಿನಾ
2. ಆಕಾಶ್ ಎಂಕೆ -2
3. ಪ್ರಹಾರ್
4. ನಿರ್ಭಯ ★
□■□■□■□■□■□■□■□■□■□■□■□
6) ಹವಾಯಿ ದ್ವೀಪದಲ್ಲಿನ ಬೃಹತ್ ಟೆಲಿಸ್ಕೋಪ್ ನ ನಿರ್ಮಾಣ ಕಾರ್ಯದಲ್ಲಿ ಎಷ್ಟು ದೇಶಗಳು ಸಹಭಾಗಿತ್ವ ಪಡೆದಿವೆ ?
1. 6
2. 5 ★
3. 4
4. 3
□■□■□■□■□■□■□■□■□■□■□■□
7) ಆಂಧ್ರಪ್ರದೇಶದ ಕರಾವಳಿ ತೀರಪ್ರದೇಶಕ್ಕೆ ಭಾರಿ ಅನಾಹುತವನ್ನುಂಟು ಮಾಡಿದ ಚಂಡಮಾರುತದ ಹೆಸರೇನು ?
1. ನಿಲೋಫರ್
2. ಕತ್ರೀನಾ
3. ವಾಂಗ್ ಫಾಂಗ್
4. ಹುಡ್ ಹುಡ್ ★
□■□■□■□■□■□■□■□■□■□■□■□
8) ಫೇಸ್ ಬುಕ್ ಮೂಲಕವಾಗಿ ಸ್ನೇಹಿತರಿಗೆ ತ್ವರಿತವಾಗಿ ಹಣ ವರ್ಗಾವಣೆ ಮಾಡುವ ಸೇವೆಗೆ ಚಾಲನೆ ನೀಡಿದ ಬ್ಯಾಂಕು ಯಾವುದು ?
1. ಎಚ್ ಎಸ್ ಬಿ ಸಿ
2. ಓವರ್ ಸೀಸ್
3. ಕೋಟಕ್ ಮಹೀಂದ್ರಾ ★
4. ಐಸಿಐಸಿಐ
□■□■□■□■□■□■□■□■□■□■□■□
9) ನಾಗರಿಕ ಹಕ್ಕುಗಳ ರಕ್ಷಣಾ ಕಾನೂನು ಎಷ್ಟರಲ್ಲಿ ಜಾರಿಗೆ ಬಂತು ?
1. 1955 ★
2. 1984
3. 1968
4. 1978
□■□■□■□■□■□■□■□■□■□■□■□
10) ರೈಲುಗಾಡಿಗಳನ್ನು ತಯಾರಿಸುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಎಲ್ಲಿದೆ ?
1. ಕೋಲಾರ
2. ಪೆರಂಬೂರು ★
3. ಚಿತ್ತರಂಜನ್
4. ಖರಗಪುರ
□■□■□■□■□■□■□■□■□■□■□■□
11) ಹೀರೋಮೋಟೋ ಕಾರ್ಫ್ ಕರ್ನಾಟಕದ ಯಾವ ಸ್ಥಳದಿಂದ ಆಂಧ್ರಪ್ರದೇಶಕ್ಕೆ ಸ್ಥಳಾತಂರಗೊಂಡಿತು ?
1. ಧಾರವಾಡ ★
2. ಪೀಣ್ಯ
3. ದಾವಣಗೆರೆ
4. ಬಿಜಾಪುರ
□■□■□■□■□■□■□■□■□■□■□■□
12) 2013ನೇ ಸಾಲಿನ ಗಾಂಧಿ ಪ್ರಶಸ್ತಿಗೆ ಆಯ್ಕೆಯಾದವರು ಯಾರು ?
1. ಆಂಗ್ ಸಾನ್ ಸೂಚಿ
2. ಚಾಂಡಿ ಪ್ರಸಾದ್ ಭಟ್ ★
3. ನಂದಿತಾದಾಸ್
4. ಮಿಷೆಲ್ ಒಬಾಮಾ
□■□■□■□■□■□■□■□■□■□■□■□
13) ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದ 'Not a just an Accountant" ಗ್ರಂಥದ ಕರ್ತೃ ಯಾರು ?
1. ವಿಜಯ್ ಶೇಷಾದ್ರಿ
2. ಶ್ರೀನಿವಾಸ್ ವರದನ್
3. ವಿನೋದ್ ರಾಯ್ ★
4. ಗುಲ್ಜಾರ್
□■□■□■□■□■□■□■□■□■□■□■□
14) ಒಬ್ಬ ರೋಗಿಯನ್ನು ಡಯಾಲಿಸಿಸ್ ಗೆ ಒಳಪಡಿಸಿದರೆ ಅವನಿಗೆ ಯಾವ ರೀತಿಯ ರೋಗವಿರುವುದು ?
1. ರಕ್ತ ಸಂಚಲನ
2. ಜೀರ್ಣ ಶಕ್ತಿ
3. ಶ್ವಾಸಸಂಚಲನ
4. ವಿಸರ್ಜನ ಶಕ್ತಿ ★
□■□■□■□■□■□■□■□■□■□■□■□
15) ಈ ಕೆಳಗಿನವುಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಸಮ್ಮೇಳನ ಯಾವುದು ?
1. ಜೋಮ್ ಟೆಯನ್ ಸಮ್ಮೇಳನ ★
2. ಉರುಗ್ವೇ ಸಮ್ಮೇಳನ
3. ಬಾಂಡುಂಗ್ ಸಮ್ಮೇಳನ
4. ಬ್ಯಾಕಾಂಕ್ ಸಮ್ಮೇಳನ
□■□■□■□■□■□■□■□■□■□■□■□
16) ಕರ್ನಾಟಕದಲ್ಲಿ ಮೊದಲ ವಿದ್ಯುತ್ ಉತ್ಪಾದನೆ ಮಾಡಿದ ಜಲಪಾತ ಯಾವುದು ?
1. ಶಿಂಷಾ ಜಲಪಾತ
2. ಶಿವನ ಸಮುದ್ರ ಜಲಪಾತ
3. ಜೋಗ ಜಲಪಾತ
4. ಗೋಕಾಕ್ ಜಲಪಾತ ★
□■□■□■□■□■□■□■□■□■□■□■□
17) ಇಂಚಿಯಾನ್ ಏಷ್ಯನ್ ಗೇಮ್ಸ್ ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದು "ದಿ ಮೋಸ್ಟ್ ವ್ಯಾಲುಯೇಬಲ್ ಪ್ಲೇಯರ್" ಪುರಸ್ಕಾರ ಪಡೆದವರು ಯಾರು ?
1. ಕೋಜಿ ಮುರುಪೋಷಿ
2. ಮಿಕಿ ಲಿಟೋ
3. ಕೊಸುಕೆ ಹಗಿನೊ ★
4. ಮಾವೋ ಅಸಾಡಾ
□■□■□■□■□■□■□■□■□■□■□■□
18) ಎಂಟು ವರ್ಷಗಳ ಅವಧಿಯವರೆಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಪ್ರಾಯೋಜಕತ್ವದ ಕ್ರಿಕೆಟ್ ಪಂದ್ಯಗಳ ಪ್ರಸಾರದ ಹಕ್ಕುಗಳನ್ನು ಪಡೆದ ಚಾನೆಲ್ ಯಾವುದು ?
1. ಟೆನ್ ಸ್ಪೋರ್ಟ್ಸ್
2. ಸ್ಟಾರ್ ಸ್ಪೋರ್ಟ್ಸ್ ★
3. ಸ್ಕೈ ಸ್ಪೋರ್ಟ್ಸ್
4. ಝಿ ಸ್ಪೋರ್ಟ್ಸ್
□■□■□■□■□■□
1) 2014ನೇ ಸಾಲಿನ ನೋಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾದ ಭಾರತೀಯ ಯಾರು?
1. ರಾಜೇಂದ್ರಪಚೌರಿ
2. ರವಿಪ್ರಕಾಶ್
3. ಕೈಲಾಷ್ ಸತ್ಯಾರ್ಥಿ ★
4. ವಿ.ಎಸ್. ನೈಪಾಲ್
□■□■□■□■□■□■□■□■□■□■□■□
2) ಇತ್ತೀಚೆಗೆ ಕರ್ನಾಟಕ ಸರ್ಕಾರ ರಾಜ್ಯದಲ್ಲಿನ ಎಷ್ಟು ನಗರಗಳಿಗೆ ಆಂಗ್ಲರೂಪದಲ್ಲಿದ್ದ ಅವುಗಳ ಹೆಸರನ್ನು ಬದಲಾಯಿಸಿ ಮರುನಾಮಕರಣ ಮಾಡಿತು ?
1. 11
2. 12 ★
3. 13
4. 14
□■□■□■□■□■□■□■□■□■□■□■□
3) ಇತ್ತಿಚೇಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಯವರು ಯಾವ ದೇಶದ ಭೇಟಿಯಲ್ಲಿ 13 ಒಂಡಂಬಡಿಕೆಗಳ ದ್ವಿಪಕ್ಷೀಯ ಸಂಬಂಧಗಳಿಗೆ ಸಹಿ ಹಾಕಿದರು ?
1. ಚೀನಾ
2. ಮಯನ್ಮಾರ್
3. ಥಾಯ್ಲೆಂಡ್
4. ನಾರ್ವೆ ★
□■□■□■□■□■□■□■□■□■□■□■□
4) "ಯಾರನ್ನೂ ಹಿಂದೆ ಉಳಿಯಲು ಬಿಡಬೇಡಿ ಯೋಚಿಸಿ,ನಿರ್ಧರಿಸಿ ಮತ್ತು ಬಡತನವನ್ನು ನಿರ್ಮೂಲನೆ ಮಾಡಲು ಜಂಟಿಯಾಗಿ ಕಾರ್ಯಪ್ರವೃರಾಗಿ" ಈ ಘೋಷವಾಕ್ಯ ಪ್ರಕಟಿಸಿದ ಸಂಸ್ಥೆ ?
1. ವಿಶ್ವಸಂಸ್ಥೆ ★
2. ಯುನೆಸ್ಕೋ
3. ಜಿ-20 ಸಮೂಹ
4. ವಿಶ್ವಬ್ಯಾಂಕ್
□■□■□■□■□■□■□■□■□■□■□■□
5) ಒಡಿಶಾದ ಬಾಲಸೋರ್ ನ ಉಡಾವಣಾ ಕ್ಷೇತ್ರದಿಂದ ಯಶಸ್ವಿಯಾಗಿ ಉಡಾಯಿಸಲಾದ ಕ್ಷಿಪಣಿ ಯಾವುದು ?
1. ಹೆಲಿನಾ
2. ಆಕಾಶ್ ಎಂಕೆ -2
3. ಪ್ರಹಾರ್
4. ನಿರ್ಭಯ ★
□■□■□■□■□■□■□■□■□■□■□■□
6) ಹವಾಯಿ ದ್ವೀಪದಲ್ಲಿನ ಬೃಹತ್ ಟೆಲಿಸ್ಕೋಪ್ ನ ನಿರ್ಮಾಣ ಕಾರ್ಯದಲ್ಲಿ ಎಷ್ಟು ದೇಶಗಳು ಸಹಭಾಗಿತ್ವ ಪಡೆದಿವೆ ?
1. 6
2. 5 ★
3. 4
4. 3
□■□■□■□■□■□■□■□■□■□■□■□
7) ಆಂಧ್ರಪ್ರದೇಶದ ಕರಾವಳಿ ತೀರಪ್ರದೇಶಕ್ಕೆ ಭಾರಿ ಅನಾಹುತವನ್ನುಂಟು ಮಾಡಿದ ಚಂಡಮಾರುತದ ಹೆಸರೇನು ?
1. ನಿಲೋಫರ್
2. ಕತ್ರೀನಾ
3. ವಾಂಗ್ ಫಾಂಗ್
4. ಹುಡ್ ಹುಡ್ ★
□■□■□■□■□■□■□■□■□■□■□■□
8) ಫೇಸ್ ಬುಕ್ ಮೂಲಕವಾಗಿ ಸ್ನೇಹಿತರಿಗೆ ತ್ವರಿತವಾಗಿ ಹಣ ವರ್ಗಾವಣೆ ಮಾಡುವ ಸೇವೆಗೆ ಚಾಲನೆ ನೀಡಿದ ಬ್ಯಾಂಕು ಯಾವುದು ?
1. ಎಚ್ ಎಸ್ ಬಿ ಸಿ
2. ಓವರ್ ಸೀಸ್
3. ಕೋಟಕ್ ಮಹೀಂದ್ರಾ ★
4. ಐಸಿಐಸಿಐ
□■□■□■□■□■□■□■□■□■□■□■□
9) ನಾಗರಿಕ ಹಕ್ಕುಗಳ ರಕ್ಷಣಾ ಕಾನೂನು ಎಷ್ಟರಲ್ಲಿ ಜಾರಿಗೆ ಬಂತು ?
1. 1955 ★
2. 1984
3. 1968
4. 1978
□■□■□■□■□■□■□■□■□■□■□■□
10) ರೈಲುಗಾಡಿಗಳನ್ನು ತಯಾರಿಸುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಎಲ್ಲಿದೆ ?
1. ಕೋಲಾರ
2. ಪೆರಂಬೂರು ★
3. ಚಿತ್ತರಂಜನ್
4. ಖರಗಪುರ
□■□■□■□■□■□■□■□■□■□■□■□
11) ಹೀರೋಮೋಟೋ ಕಾರ್ಫ್ ಕರ್ನಾಟಕದ ಯಾವ ಸ್ಥಳದಿಂದ ಆಂಧ್ರಪ್ರದೇಶಕ್ಕೆ ಸ್ಥಳಾತಂರಗೊಂಡಿತು ?
1. ಧಾರವಾಡ ★
2. ಪೀಣ್ಯ
3. ದಾವಣಗೆರೆ
4. ಬಿಜಾಪುರ
□■□■□■□■□■□■□■□■□■□■□■□
12) 2013ನೇ ಸಾಲಿನ ಗಾಂಧಿ ಪ್ರಶಸ್ತಿಗೆ ಆಯ್ಕೆಯಾದವರು ಯಾರು ?
1. ಆಂಗ್ ಸಾನ್ ಸೂಚಿ
2. ಚಾಂಡಿ ಪ್ರಸಾದ್ ಭಟ್ ★
3. ನಂದಿತಾದಾಸ್
4. ಮಿಷೆಲ್ ಒಬಾಮಾ
□■□■□■□■□■□■□■□■□■□■□■□
13) ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದ 'Not a just an Accountant" ಗ್ರಂಥದ ಕರ್ತೃ ಯಾರು ?
1. ವಿಜಯ್ ಶೇಷಾದ್ರಿ
2. ಶ್ರೀನಿವಾಸ್ ವರದನ್
3. ವಿನೋದ್ ರಾಯ್ ★
4. ಗುಲ್ಜಾರ್
□■□■□■□■□■□■□■□■□■□■□■□
14) ಒಬ್ಬ ರೋಗಿಯನ್ನು ಡಯಾಲಿಸಿಸ್ ಗೆ ಒಳಪಡಿಸಿದರೆ ಅವನಿಗೆ ಯಾವ ರೀತಿಯ ರೋಗವಿರುವುದು ?
1. ರಕ್ತ ಸಂಚಲನ
2. ಜೀರ್ಣ ಶಕ್ತಿ
3. ಶ್ವಾಸಸಂಚಲನ
4. ವಿಸರ್ಜನ ಶಕ್ತಿ ★
□■□■□■□■□■□■□■□■□■□■□■□
15) ಈ ಕೆಳಗಿನವುಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಸಮ್ಮೇಳನ ಯಾವುದು ?
1. ಜೋಮ್ ಟೆಯನ್ ಸಮ್ಮೇಳನ ★
2. ಉರುಗ್ವೇ ಸಮ್ಮೇಳನ
3. ಬಾಂಡುಂಗ್ ಸಮ್ಮೇಳನ
4. ಬ್ಯಾಕಾಂಕ್ ಸಮ್ಮೇಳನ
□■□■□■□■□■□■□■□■□■□■□■□
16) ಕರ್ನಾಟಕದಲ್ಲಿ ಮೊದಲ ವಿದ್ಯುತ್ ಉತ್ಪಾದನೆ ಮಾಡಿದ ಜಲಪಾತ ಯಾವುದು ?
1. ಶಿಂಷಾ ಜಲಪಾತ
2. ಶಿವನ ಸಮುದ್ರ ಜಲಪಾತ
3. ಜೋಗ ಜಲಪಾತ
4. ಗೋಕಾಕ್ ಜಲಪಾತ ★
□■□■□■□■□■□■□■□■□■□■□■□
17) ಇಂಚಿಯಾನ್ ಏಷ್ಯನ್ ಗೇಮ್ಸ್ ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದು "ದಿ ಮೋಸ್ಟ್ ವ್ಯಾಲುಯೇಬಲ್ ಪ್ಲೇಯರ್" ಪುರಸ್ಕಾರ ಪಡೆದವರು ಯಾರು ?
1. ಕೋಜಿ ಮುರುಪೋಷಿ
2. ಮಿಕಿ ಲಿಟೋ
3. ಕೊಸುಕೆ ಹಗಿನೊ ★
4. ಮಾವೋ ಅಸಾಡಾ
□■□■□■□■□■□■□■□■□■□■□■□
18) ಎಂಟು ವರ್ಷಗಳ ಅವಧಿಯವರೆಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಪ್ರಾಯೋಜಕತ್ವದ ಕ್ರಿಕೆಟ್ ಪಂದ್ಯಗಳ ಪ್ರಸಾರದ ಹಕ್ಕುಗಳನ್ನು ಪಡೆದ ಚಾನೆಲ್ ಯಾವುದು ?
1. ಟೆನ್ ಸ್ಪೋರ್ಟ್ಸ್
2. ಸ್ಟಾರ್ ಸ್ಪೋರ್ಟ್ಸ್ ★
3. ಸ್ಕೈ ಸ್ಪೋರ್ಟ್ಸ್
4. ಝಿ ಸ್ಪೋರ್ಟ್ಸ್
□■□■□■□■□■□
1) 2014ನೇ ಸಾಲಿನ ನೋಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾದ ಭಾರತೀಯ ಯಾರು?
1. ರಾಜೇಂದ್ರಪಚೌರಿ
2. ರವಿಪ್ರಕಾಶ್
3. ಕೈಲಾಷ್ ಸತ್ಯಾರ್ಥಿ ★
4. ವಿ.ಎಸ್. ನೈಪಾಲ್
□■□■□■□■□■□■□■□■□■□■□■□
2) ಇತ್ತೀಚೆಗೆ ಕರ್ನಾಟಕ ಸರ್ಕಾರ ರಾಜ್ಯದಲ್ಲಿನ ಎಷ್ಟು ನಗರಗಳಿಗೆ ಆಂಗ್ಲರೂಪದಲ್ಲಿದ್ದ ಅವುಗಳ ಹೆಸರನ್ನು ಬದಲಾಯಿಸಿ ಮರುನಾಮಕರಣ ಮಾಡಿತು ?
1. 11
2. 12 ★
3. 13
4. 14
□■□■□■□■□■□■□■□■□■□■□■□
3) ಇತ್ತಿಚೇಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಯವರು ಯಾವ ದೇಶದ ಭೇಟಿಯಲ್ಲಿ 13 ಒಂಡಂಬಡಿಕೆಗಳ ದ್ವಿಪಕ್ಷೀಯ ಸಂಬಂಧಗಳಿಗೆ ಸಹಿ ಹಾಕಿದರು ?
1. ಚೀನಾ
2. ಮಯನ್ಮಾರ್
3. ಥಾಯ್ಲೆಂಡ್
4. ನಾರ್ವೆ ★
□■□■□■□■□■□■□■□■□■□■□■□
4) "ಯಾರನ್ನೂ ಹಿಂದೆ ಉಳಿಯಲು ಬಿಡಬೇಡಿ ಯೋಚಿಸಿ,ನಿರ್ಧರಿಸಿ ಮತ್ತು ಬಡತನವನ್ನು ನಿರ್ಮೂಲನೆ ಮಾಡಲು ಜಂಟಿಯಾಗಿ ಕಾರ್ಯಪ್ರವೃರಾಗಿ" ಈ ಘೋಷವಾಕ್ಯ ಪ್ರಕಟಿಸಿದ ಸಂಸ್ಥೆ ?
1. ವಿಶ್ವಸಂಸ್ಥೆ ★
2. ಯುನೆಸ್ಕೋ
3. ಜಿ-20 ಸಮೂಹ
4. ವಿಶ್ವಬ್ಯಾಂಕ್
□■□■□■□■□■□■□■□■□■□■□■□
5) ಒಡಿಶಾದ ಬಾಲಸೋರ್ ನ ಉಡಾವಣಾ ಕ್ಷೇತ್ರದಿಂದ ಯಶಸ್ವಿಯಾಗಿ ಉಡಾಯಿಸಲಾದ ಕ್ಷಿಪಣಿ ಯಾವುದು ?
1. ಹೆಲಿನಾ
2. ಆಕಾಶ್ ಎಂಕೆ -2
3. ಪ್ರಹಾರ್
4. ನಿರ್ಭಯ ★
□■□■□■□■□■□■□■□■□■□■□■□
6) ಹವಾಯಿ ದ್ವೀಪದಲ್ಲಿನ ಬೃಹತ್ ಟೆಲಿಸ್ಕೋಪ್ ನ ನಿರ್ಮಾಣ ಕಾರ್ಯದಲ್ಲಿ ಎಷ್ಟು ದೇಶಗಳು ಸಹಭಾಗಿತ್ವ ಪಡೆದಿವೆ ?
1. 6
2. 5 ★
3. 4
4. 3
□■□■□■□■□■□■□■□■□■□■□■□
7) ಆಂಧ್ರಪ್ರದೇಶದ ಕರಾವಳಿ ತೀರಪ್ರದೇಶಕ್ಕೆ ಭಾರಿ ಅನಾಹುತವನ್ನುಂಟು ಮಾಡಿದ ಚಂಡಮಾರುತದ ಹೆಸರೇನು ?
1. ನಿಲೋಫರ್
2. ಕತ್ರೀನಾ
3. ವಾಂಗ್ ಫಾಂಗ್
4. ಹುಡ್ ಹುಡ್ ★
□■□■□■□■□■□■□■□■□■□■□■□
8) ಫೇಸ್ ಬುಕ್ ಮೂಲಕವಾಗಿ ಸ್ನೇಹಿತರಿಗೆ ತ್ವರಿತವಾಗಿ ಹಣ ವರ್ಗಾವಣೆ ಮಾಡುವ ಸೇವೆಗೆ ಚಾಲನೆ ನೀಡಿದ ಬ್ಯಾಂಕು ಯಾವುದು ?
1. ಎಚ್ ಎಸ್ ಬಿ ಸಿ
2. ಓವರ್ ಸೀಸ್
3. ಕೋಟಕ್ ಮಹೀಂದ್ರಾ ★
4. ಐಸಿಐಸಿಐ
□■□■□■□■□■□■□■□■□■□■□■□
9) ನಾಗರಿಕ ಹಕ್ಕುಗಳ ರಕ್ಷಣಾ ಕಾನೂನು ಎಷ್ಟರಲ್ಲಿ ಜಾರಿಗೆ ಬಂತು ?
1. 1955 ★
2. 1984
3. 1968
4. 1978
□■□■□■□■□■□■□■□■□■□■□■□
10) ರೈಲುಗಾಡಿಗಳನ್ನು ತಯಾರಿಸುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಎಲ್ಲಿದೆ ?
1. ಕೋಲಾರ
2. ಪೆರಂಬೂರು ★
3. ಚಿತ್ತರಂಜನ್
4. ಖರಗಪುರ
□■□■□■□■□■□■□■□■□■□■□■□
11) ಹೀರೋಮೋಟೋ ಕಾರ್ಫ್ ಕರ್ನಾಟಕದ ಯಾವ ಸ್ಥಳದಿಂದ ಆಂಧ್ರಪ್ರದೇಶಕ್ಕೆ ಸ್ಥಳಾತಂರಗೊಂಡಿತು ?
1. ಧಾರವಾಡ ★
2. ಪೀಣ್ಯ
3. ದಾವಣಗೆರೆ
4. ಬಿಜಾಪುರ
□■□■□■□■□■□■□■□■□■□■□■□
12) 2013ನೇ ಸಾಲಿನ ಗಾಂಧಿ ಪ್ರಶಸ್ತಿಗೆ ಆಯ್ಕೆಯಾದವರು ಯಾರು ?
1. ಆಂಗ್ ಸಾನ್ ಸೂಚಿ
2. ಚಾಂಡಿ ಪ್ರಸಾದ್ ಭಟ್ ★
3. ನಂದಿತಾದಾಸ್
4. ಮಿಷೆಲ್ ಒಬಾಮಾ
□■□■□■□■□■□■□■□■□■□■□■□
13) ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದ 'Not a just an Accountant" ಗ್ರಂಥದ ಕರ್ತೃ ಯಾರು ?
1. ವಿಜಯ್ ಶೇಷಾದ್ರಿ
2. ಶ್ರೀನಿವಾಸ್ ವರದನ್
3. ವಿನೋದ್ ರಾಯ್ ★
4. ಗುಲ್ಜಾರ್
□■□■□■□■□■□■□■□■□■□■□■□
14) ಒಬ್ಬ ರೋಗಿಯನ್ನು ಡಯಾಲಿಸಿಸ್ ಗೆ ಒಳಪಡಿಸಿದರೆ ಅವನಿಗೆ ಯಾವ ರೀತಿಯ ರೋಗವಿರುವುದು ?
1. ರಕ್ತ ಸಂಚಲನ
2. ಜೀರ್ಣ ಶಕ್ತಿ
3. ಶ್ವಾಸಸಂಚಲನ
4. ವಿಸರ್ಜನ ಶಕ್ತಿ ★
□■□■□■□■□■□■□■□■□■□■□■□
15) ಈ ಕೆಳಗಿನವುಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಸಮ್ಮೇಳನ ಯಾವುದು ?
1. ಜೋಮ್ ಟೆಯನ್ ಸಮ್ಮೇಳನ ★
2. ಉರುಗ್ವೇ ಸಮ್ಮೇಳನ
3. ಬಾಂಡುಂಗ್ ಸಮ್ಮೇಳನ
4. ಬ್ಯಾಕಾಂಕ್ ಸಮ್ಮೇಳನ
□■□■□■□■□■□■□■□■□■□■□■□
16) ಕರ್ನಾಟಕದಲ್ಲಿ ಮೊದಲ ವಿದ್ಯುತ್ ಉತ್ಪಾದನೆ ಮಾಡಿದ ಜಲಪಾತ ಯಾವುದು ?
1. ಶಿಂಷಾ ಜಲಪಾತ
2. ಶಿವನ ಸಮುದ್ರ ಜಲಪಾತ
3. ಜೋಗ ಜಲಪಾತ
4. ಗೋಕಾಕ್ ಜಲಪಾತ ★
□■□■□■□■□■□■□■□■□■□■□■□
17) ಇಂಚಿಯಾನ್ ಏಷ್ಯನ್ ಗೇಮ್ಸ್ ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದು "ದಿ ಮೋಸ್ಟ್ ವ್ಯಾಲುಯೇಬಲ್ ಪ್ಲೇಯರ್" ಪುರಸ್ಕಾರ ಪಡೆದವರು ಯಾರು ?
1. ಕೋಜಿ ಮುರುಪೋಷಿ
2. ಮಿಕಿ ಲಿಟೋ
3. ಕೊಸುಕೆ ಹಗಿನೊ ★
4. ಮಾವೋ ಅಸಾಡಾ
□■□■□■□■□■□■□■□■□■□■□■□
18) ಎಂಟು ವರ್ಷಗಳ ಅವಧಿಯವರೆಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಪ್ರಾಯೋಜಕತ್ವದ ಕ್ರಿಕೆಟ್ ಪಂದ್ಯಗಳ ಪ್ರಸಾರದ ಹಕ್ಕುಗಳನ್ನು ಪಡೆದ ಚಾನೆಲ್ ಯಾವುದು ?
1. ಟೆನ್ ಸ್ಪೋರ್ಟ್ಸ್
2. ಸ್ಟಾರ್ ಸ್ಪೋರ್ಟ್ಸ್ ★
3. ಸ್ಕೈ ಸ್ಪೋರ್ಟ್ಸ್
4. ಝಿ ಸ್ಪೋರ್ಟ್ಸ್
□■□■□■□■□■□
ರಾಜ್ಯಶಾಸ್ತ್ರ
1. ಉಪರಾಷ್ಟ್ರಪತಿಗಳನ್ನು ಪದಚ್ಯುತಗೊಳಿಸುವ ಅಧಿಕಾರ ಯಾರಿಗಿದೆ ?
1. ಲೋಕಸಭೆ
2. ಮಂತ್ರಿಮಂಡಲ
3. ರಾಜ್ಯಸಭೆ ■
4. ರಾಷ್ಟ್ರಪತಿ
☆★☆★☆★☆★☆★☆★☆★☆★☆★☆★☆★☆
2. ಈ ಕೆಳಗಿನ ಯಾವ ಸದನದಲ್ಲಿ ಸದಸ್ಯರಲ್ಲದ ವ್ಯಕ್ತಿಯು ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಾರೆ ?
1. ಲೋಕಸಭೆ
2. ರಾಜ್ಯಸಭೆ
3. ವಿಧಾನಸಭೆ ■
4. ವಿಧಾನಪರಿಷತ್ತು
☆★☆★☆★☆★☆★☆★☆★☆★☆★☆★☆★☆
3. ಸಚಿವ ಸಂಪುಟದ ಸದಸ್ಯರು ಸಾಮೂಹಿಕವಾಗಿ ಜವಾಬ್ದಾರಿಯಾಗಿರುವುದು,
1. ರಾಜ್ಯಸಭೆಗೆ
2. ಲೋಕಸಭೆಗೆ ■
3. ಪ್ರಧಾನಮಂತ್ರಿಗೆ
4. ರಾಷ್ಟ್ರಪತಿಗೆ
☆★☆★☆★☆★☆★☆★☆★☆★☆★☆★☆★☆
4. ತುರ್ತು ಪರಿಸ್ಥಿತಿಯು ಜಾರಿಯಲ್ಲಿದ್ದಾಗ ಲೋಕಸಭೆಯ ಅವಧಿಯನ್ನು ವಿಸ್ತರಿಸುವ ಅಧಿಕಾರ ಯಾರಿಗಿದೆ ?
1. ಪ್ರಧಾನಮಂತ್ರಿ
2. ರಾಷ್ಟ್ರಪತಿ
3. ಸಂಸತ್ತು ■
4. ರಾಜ್ಯಸಭೆ
☆★☆★☆★☆★☆★☆★☆★☆★☆★☆★☆★☆
5. ಲೋಕಸಭೆಯ ಅವಧಿಯನ್ನು 5 ವರ್ಷದಿಂದ 6 ವರ್ಷಕ್ಕೆ ಸಂವಿಧಾನದ ಯಾವ ತಿದ್ದುಪಡಿಯ ಮೂಲಕ ಹೆಚ್ಚಿಸಲಾಯಿತು ?
1. 40ನೇ ತಿದ್ದುಪಡಿ
2. 44ನೇ ತಿದ್ದುಪಡಿ
3. 52ನೇ ತಿದ್ದುಪಡಿ
4. 42ನೇ ತಿದ್ದುಪಡಿ ■
☆★☆★☆★☆★☆★☆★☆★☆★☆★☆★☆★☆
7. ರಾಜ್ಯಸಭೆಯು ಹಣಕಾಸು ಮಸೂದೆಯನ್ನು ಎಷ್ಟು ಕಾಲದವರೆಗೆ ತಡೆಹಿಡಿಯಬಹುದು ?
1. 20 ತಿಂಗಳು
2. 3 ತಿಂಗಳು
3. 6 ತಿಂಗಳು
4. 14 ದಿನಗಳು ■
☆★☆★☆★☆★☆★☆★☆★☆★☆★☆★☆★☆
8. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳ ನ್ಯಾಯಾಧೀಶರನ್ನು ಅಧಿಕಾರದಿಂದ ಕೆಳಗಿಳಿಸುವ ಅಧಿಕಾರ ಯಾರಿಗಿದೆ ?
1. ರಾಷ್ಟ್ರಪತಿಗೆ ■
2. ಉಪರಾಷ್ಟ್ರಪತಿಗೆ
3. ಪ್ರಧಾನಮಂತ್ರಿಗೆ
4. ಲೋಕಸಭೆಯ ಅಧ್ಯಕ್ಷರಿಗೆ
☆★☆★☆★☆★☆★☆★☆★☆★☆★☆★☆★☆
9. ಲೋಕಸಭೆಗೆ ಸ್ಪರ್ಧಿಸಲು ಇರಬೇಕಾದ ಕನಿಷ್ಠ ವಯೋಮಿತಿ ಎಷ್ಟು ?
1. 30 ವರ್ಷ
2. 35 ವರ್ಷ
3. 21 ವರ್ಷ
4. 25 ವರ್ಷ ■
☆★☆★☆★☆★☆★☆★☆★☆★☆★☆★☆★☆
10. ಇತ್ತೀಚೆಗೆ ರಾಜ್ಯ ಸರ್ಕಾರಗಳು ಯಾವ ವಿಷಯದಲ್ಲಿ ಸ್ವಾಯತ್ತತೆ ಕೇಳುತ್ತಿವೆ ?
1. ಶಾಸನೀಯ ವಿಷಯದಲ್ಲಿ
2. ಹಣಕಾಸು ವಿಷಯದಲ್ಲಿ ■
3. ಆಡಳಿತಾತ್ಮಕ ವಿಷಯದಲ್ಲಿ
4. ಅಧಿಕಾರದ ವಿಷಯದಲ್ಲಿ
☆★☆★☆★☆★☆★☆
ಭಾರತದ ಭೂಗೋಳ
ಭಾರತದ ಭೂಗೋಳ
1) ಭಾರತವು ಹೊಂದಿರುವ ಒಟ್ಟು ದ್ವೀಪಗಳ ಸಂಖ್ಯೆ ಎಷ್ಟು?
1. 1120
2. 1186
3. 1197 ◆
4. 1106
□■□■□■□■□■□■□■□■□■□■□■
2) ಮಹಾಹಿಮಾಲಯ ಸರಣಿಯಲ್ಲಿ ಹರಿಯುವ ಹಿಮನದಿಗಳಲ್ಲಿ ಉದ್ದವಾದ ಹಿಮನದಿ ಯಾವುದು ?
1. ಗಂಗೋತ್ರಿ
2. ಬೈಯೋಫೋ
3. ಜೇಮು
4. ಸಯಾಚಿನ್ ◆
□■□■□■□■□■□■□■□■□■□■□■
3) ಲೂಷಾಯ್ ಬೆಟ್ಟಗಳೆಂದು ಕೆಳಗಿನ ಯಾವ ಬೆಟ್ಟಗಳನ್ನು ಕರೆಯಲಾಗುತ್ತದೆ ?
1. ಈಶಾನ್ಯ ಬೆಟ್ಟಗಳು
2. ಮಿಝೋ ಬೆಟ್ಟಗಳು ◆
3. ನಾಗಾ ಬೆಟ್ಟಗಳು
4. ಬರೈಲ್ ಬೆಟ್ಟಗಳು
□■□■□■□■□■□■□■□■□■□■□■
4) ರಾಜಸ್ಥಾನದಲ್ಲಿನ ಥಾರ್ ಮರುಭೂಮಿಗಿರುವ ಮತ್ತೊಂದು ಹೆಸರೇನು ?
1. ಬಗಾರ್
2. ಮಾರುಸ್ಥಲಿ ◆
3. ಬಿಕಾವೀರ್ ಮೈದಾನ
4. ರಾಜಸ್ಥಾನ ಮೈದಾನ
□■□■□■□■□■□■□■□■□■□■□■
5) ನೀಳ ಮರಳು ದಿಣ್ಣೆಗಳ ನಡುವೆ ತಗ್ಗಿನಲ್ಲಿ ಕಂಡುಬರುವ ಉಪ್ಪು ನೀರಿನ ಸರೋವರಗಳನ್ನು ಏನೆಂದು ಕರೆಯುತ್ತಾರೆ ?
1. ದಾಂಡ್ ◆
2. ದೋ-ಅಬ್
3. ದ್ರಿಯನ್
4. ತೆರಾಯಿ
□■□■□■□■□■□■□■□■□■□■□■
6) ಪಶ್ಚಿಮ ಘಟ್ಟಗಳು ದಕ್ಷಿಣದಲ್ಲಿ ನೀಲಗಿರಿಯ ಸಮೀಪವಿರುವ ಯಾವ ಊರಿನಲ್ಲಿ ಸಂಧಿಸುತ್ತವೆ ?
1. ಭೈಪೂರೆ
2. ಉದಕಮಂಡಲ
3. ರಾಚೋಲ್
4. ಗೂಡಲೂರು ◆
□■□■□■□■□■□■□■□■□■□■□■
7) ಬಿಹಾರದ ಕಣ್ಣೀರು ಎಂದು ಕರೆಯಲ್ಪಡುವ ಕೋಸಿ ನದಿಯನ್ನು ನೇಪಾಳದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ ?
1. ಅರುಣ್ ◆
2. ಶೀಷ ಪಂಗ್ಮಾ
3. ಕರ್ನೈಲಿ
4. ಮ್ಹೋ
□■□■□■□■□■□■□■□■□■□■□■
8) ಮಹಾನದಿಯ ಉಗಮಸ್ಥಾನ ಯಾವುದು ?
1. ಹಾಜಿಪುರ್
2. ಸಿಹಾವ ◆
3. ಅಮರಕಂಟಕ
4. ನೌಕಾಲಿ
□■□■□■□■□■□■□■□■□■□■□■
9) ಮಾನ್ಸೂನ್ ಎಂಬ ಪದದ ಮೂಲೋತ್ಪತ್ತಿ ಯಾವ ಭಾಷೆಯಾದಾಗಿದೆ ?
1. ಗ್ರೀಕ್
2. ಪ್ರೆಂಚ್
3. ಅರಬ್ಬೀ ◆
4. ಪೋರ್ಚುಗೀಸ್
□■□■□■□■□■□■□■□■□■□■□■
10) ನಾರ್ವೆಸ್ಟರ್ ಎಂದು ಕರೆಯಲ್ಪಡುವ ಮಾರತಗಳು ಭಾರತದ ಯಾವ ಭಾಗದಲ್ಲಿ ಕಂಡುಬರುತ್ತವೆ ?
1. ಮಧ್ಯ ಭಾರತ
2. ಈಶಾನ್ಯ ಭಾರತ
3. ಆಗ್ನೇಯ ಭಾರತ
4. ವಾಯುವ್ಯ ಭಾರತ ◆
□■□■□■□■□■□■□■□■□■□■□■
11) ಮಣ್ಣಿನ ಉತ್ಪತ್ತಿ, ಕಣ ರಚನೆ, ರಾಸಾಯನಿಕ ಸಂಯೋಜನೆ ಕುರಿತಾದ ಅಧ್ಯಯನ ಶಾಸ್ತ್ರವನ್ನು ಏನೆನ್ನುವರು ?
1. ಆಗ್ರಿಯೋಲಾಜಿ
2. ಪೆಡಾಲಜಿ ◆
3. ಜಿಯಾಲಾಜಿ
4. ಮೈಕಾಲಾಜಿ
□■□■□■□■□■□■□■□■□■□■□■
12) ಗುಜರಾತ್, ಒರಿಸ್ಸಾ, ಜಾರ್ಖಂಡ್ ಗಳಲ್ಲಿ ಹಂಚಿಕೆಯಾಗಿರುವ ಸಸ್ಯವರ್ಗ ಯಾವುದು ?
1. ಮಾನ್ಸೂನ್ ಅರಣ್ಯಗಳು ◆
2. ನಿತ್ಯಹರಿದ್ವರ್ಣ ಅರಣ್ಯಗಳು
3. ಉಷ್ಣವಲಯದ ಹುಲ್ಲುಗಾವಲು
4. ಮ್ಯಾಂಗ್ರೋವ್ ಅರಣ್ಯಗಳು
□■□■□■□■□■□■□■□■□■□■□■
13) "ಅರಣ್ಯ ಸರ್ವೇಕ್ಷಣಾ ಇಲಾಖೆಯ" ಯ ಕೇಂದ್ರಕಛೇರಿ ಎಲ್ಲಿದೆ ?
1. ರಾಯ್ಭಾಗ್
2. ಮಸ್ಸೌರಿ
3. ಡೆಹರಾಡೂನ್ ◆
4. ಷಿಪ್ಕಿಲಾ
□■□■□■□■□■□■□■□■□■□■□■
14) ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು?
1. ಕಾಜಿರಂಗ
2. ಸುಂದರಬನ
3. ತಾಂಡೋಬಾ
4. ಜಿಮ್ ಕಾರ್ಬೆಟ್ ◆
□■□■□■□■□■□■□■□■□■□■□■
15) ಭಾರತಕ್ಕೆ ಅಧಿಕ ಸಂಖ್ಯೆಯಲ್ಲಿ ವಲಸೆ ಬಂದ ಕೊನೆಯ ಜನಾಂಗದ ಗುಂಪು ಯಾವುದು ?
1. ನಾರ್ಡಿಕ್ ◆
2. ಮಂಗೊಲಾಯ್ಡ್
3. ಪ್ರೋಟೋ ಅಸ್ಟ್ರಾಲಾಯ್ಡ್
4. ನಿಗ್ರಿಟೊ
□■□■□■□■□■□■□■□■□■□■□■
16) ಭಾರತದ ಜನಸಂಖ್ಯಾ ಬೆಳವಣಿಗೆಯ "ಮಹಾ ವಿಭಜಕ" ಎಂದು ಯಾವ ಅವಧಿಯನ್ನು ಕರೆಯುತ್ತಾರೆ ?
1. 1911- 2 ◆
2. 1901- 11
3. 1921- 31
4. 1931- 41
□■□■□■□■□■□■□■□■□■□■□■
17) ಭಾರತ ಸರ್ಕಾರವು ಕುಟುಂಬ ಯೋಜನೆಯನ್ನು ಯಾವ ವರ್ಷದಲ್ಲು ಜಾರಿಯಲ್ಲಿ ತಂದಿತು ?
1. 1930
2. 1952 ◆
3. 1948
4. 1934
□■□■□■□■□■□■□■□■□■□■□■
18) ಶೋಲಾ ಎಂಬುದು ಭಾರತದಲ್ಲಿ ಕಂಡು ಬರುವ
1. ಸಿಹಿ ತಿನಿಸು
2. ಜನಪದ ಕಲೆ
3. ಸಸ್ಯವರ್ಗ ◆
4. ಪಟ್ಟಣ
□■□■□■□■□■□■□■□■□■□■□■
19) ಅಪ್ಪರ್ ಕೊಲಾಬ್ ಜಲಾಶಯ ಭಾರತದ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
1. ಮಹಾರಾಷ್ಟ್ರ
2. ಒಡಿಶಾ ◆
3. ಉತ್ತರಪ್ರದೇಶ
4. ಹಿಮಾಚಲಪ್ರದೇಶ
□■□■□■□■□■□■□■□■□■□■□■
20) ಮಯೂರಾಕ್ಷಿ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
1. ಬಿಹಾರ
2. ಅಸ್ಸಾಂ
3. ಮಣಿಪುರ
4. ಜಾರ್ಖಂಡ್ ◆
□■□■□■□■□■□■□■□■□■□■□■
21) ಕಬ್ಬು ಸಂಶೋಧನಾ ಕೇಂದ್ರ ಎಲ್ಲಿದೆ ?
1. ಒರಿಸ್ಸಾ
2. ಕೊಯಮತ್ತೂರು ◆
3. ಕಟಕ್
4. ಬಾಲಸೋರ್
□■□■□■□■□■□■□■□■□■□■□■
22) ಹೊಗೆಸೊಪ್ಪನ್ನು ಉತ್ಪಾದಿಸುವ ಮೊದಲ ನಾಲ್ಕು ರಾಜ್ಯಗಳನ್ನು ಕ್ರಮೇಣವಾಗಿ ಹೊಂದಾಣಿಕೆ ಮಾಡಿ ?
1. ಆಂಧ್ರ ಪ್ರದೇಶ
2. ಉತ್ತರಪ್ರದೇಶ
3. ಗುಜರಾತ್
4. ಕರ್ನಾಟಕ
□■□■□■□■□■□■□■□■□■□■□■
23) ಛತ್ತೀಸ್ ಗರ್ ನ ಜಗದಲ್ ಪುರ ಕೆಳಗಿನ ಯಾವುದರ ಉತ್ಪಾದನೆಗೆ ಹೆಸರಾಗಿದೆ ?
1. ಕಬ್ಬಿಣದ ಅದಿರು ◆
2. ಮೈಕಾ
3. ಮ್ಯಾಂಗನೀಸ್
4. ಬಾಕ್ಸೈಟ್
□■□■□■□■□■□■□■□■□■□■□■
24) ಈ ಕೆಳಗಿನ ಯಾವ ರಾಜ್ಯದಲ್ಲಿ ಕಾಡುಕೋಣ, ಹುಲಿ ಮತ್ತು ಘೇಂಡಾಮೃಗಗಳು ಕಂಡುಬರುತ್ತವೆ ?
1. ಕರ್ನಾಟಕ
2. ಗುಜರಾತ್
3. ಉತ್ತರಪ್ರದೇಶ
4. ಅಸ್ಸಾಂ ◆
□■□■□■□■□■□■□■□■□■□■□■
25. ಭಾರತದ ಯಾವ ರಾಜ್ಯವು ಪ್ರತಿ ಹೆಕ್ಟೇರಿಗೆ ಗರಿಷ್ಠ ಪ್ರಮಾಣದ ಕಾಡು ಸಂಪತ್ತನ್ನು ಉತ್ಪತ್ತಿ ಮಾಡುತ್ತದೆ ?
1. ಮಧ್ಯಪ್ರದೇಶ ◆
2. ಉತ್ತರಪ್ರದೇಶ
3. ಕೇರಳ
4. ಅಸ್ಸಾಂ
□■□■□■□■□■□■□■□■□■□■□■
26) ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರಮಾಣದ ಏಕದಳ ಧಾನ್ಯಗಳನ್ನು ಉತ್ಪಾದಿಸುವ ಜಿಲ್ಲೆ ಯಾವುದು ?
1. ಬೆಳಗಾವಿ
2. ರಾಯಚೂರು
3. ದಾವಣಗೆರೆ ◆
4. ಬಳ್ಳಾರಿ
□■□■□■□■□■□■□■□■□■□■□■
27)"ಚಹಾಗಳ ಚಾಂಪಿಯನ್" ಎಂದು ಯಾವ ಚಹಾವನ್ನು ಕರೆಯುತ್ತಾರೆ ?
1. ಅಸ್ಸೋಂ ಚಹಾ
2. ಕರ್ನಾಟಕ ಚಹಾ
3. ಡಾರ್ಜಿಲಿಂಗ್ ಚಹಾ ◆
4. ಕೇರಳ ಚಹಾ
□■□■□■□■□■□■□■□■□■□■□■
28. ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಸುವ ಕಾರ್ಖಾನೆ ಎಲ್ಲಿದೆ ?
1. ಮೈಸೂರು
2. ಬೆಂಗಳೂರು ◆
3. ಶಿವಮೊಗ್ಗ
4. ಚನ್ನಪಟ್ಟಣ
□■□■□■□■□■□■□■□■□■□■□■
29) ದನ ಸಾಗಾಣಿಕೆಯಲ್ಲಿ ಜಗತ್ತಿನಲ್ಲಿಯೇ ಮೊದಲ ಸ್ಥಾನದಲ್ಲಿರುವ ದೇಶ ಯಾವುದು ?
1. ಚೀನಾ
2. ಭಾರತ ◆
3. ಅಮೆರಿಕಾ
4. ಸ್ವಿಟ್ಜರ್ಲ್ಯಾಂಡ್
□■□■□■□■□■□■□■□■□■□■□■
30) ಮ್ಯಾಂಗ್ರೂವ್ ಎನ್ನುವ ಸಸ್ಯಗಳು ಕಂಡುಬರುವ ಪ್ರದೇಶ___
1. ಸವನ್ನಾ ಹುಲ್ಲುಗಾವಲು
2. ಮರುಭೂಮಿ
3. ಹಿಮಪರ್ವತದ ಅರಣ್ಯಗಳು
4. ನದಿ/ಸಮುದ್ರ ತೀರಗಳು ◆
ಭಾರತದ ಇತಿಹಾಸ
1) ಯಾವ ವೇದದಲ್ಲಿ ಶ್ವೇತ ಮತ್ತು ಕೃಷ್ಣ ಎಂಬ ಎರಡು ವಿಭಾಗಗಳಿವೆ ?
1. ಋಗ್ವೇದ
2. ಸಾಮವೇದ
3. ಯಜುರ್ವೇದ ■
4. ಅಥರ್ವಣವೇದ
[☆][☆][☆][☆][☆][☆][☆][☆][☆][☆][☆]
2) ಹರಪ್ಪ ಮುದ್ರೆಗಳನ್ನು ಯಾವುದರಿಂದ ತಯಾರಿಸುತ್ತಿದ್ದರು ?
1. ಚಿನ್ನ
2. ಬೆಳ್ಳಿ
3. ಕಬ್ಬಿಣ
4. ಸ್ಟಿಯಟೈಟ್ ■
[☆][☆][☆][☆][☆][☆][☆][☆][☆][☆][☆]
3) ತನ್ನನ್ನು ತಾನೇ ದೈವಪುತ್ರನೆಂದು ಕರೆದುಕೊಂಡ ಕುಶಾನ ದೊರೆ ಯಾರು ?
1. ಹುವಿಷ್ಕ
2. ಕುಸುಲಕ
3. ಕಾನಿಷ್ಕ ■
4. ಕಡ್ ಪೈಸಿಸ್
[☆][☆][☆][☆][☆][☆][☆][☆][☆][☆][☆]
4) ವಾಸ್ತುಶಿಲ್ಪದ ಬಗೆಗಿನ ಅಪರೂಪದ ಕೃತಿಯಾದ 'ಸಮರಾಂಗಣ ಸೂತ್ರಧಾರ' ಬರೆದವರು ಯಾರು ?
1. ಭೋಜಪರಮಾರ ■
2. ಸಿದ್ಧರಾಜ
3. ಮಿಹಿರ ಭೋಜ
4. ಪೆದ್ದಣ್ಣ
[☆][☆][☆][☆][☆][☆][☆][☆][☆][☆][☆]
5) ಕ್ರಿ.ಶ 1853 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬೊಂಬಾಯಿ ಯಿಂದ ಥಾಣೆವರೆಗೆ ರೈಲು ಮಾರ್ಗ ಪ್ರಾರಂಭಿಸಿದ ಗವರ್ನರ್ ಜನರಲ್ ಯಾರು?
1. ಲಾರ್ಡ್ ಆಕ್ಲೆಂಡ್
2. ಲಾರ್ಡ್ ವಿಲಿಯಂ ಬೆಂಟಿಂಕ್
3. ಲಾರ್ಡ್ ವೆಲ್ಲೆಸ್ಲಿ
4. ಲಾರ್ಡ್ ಡಾಲ್ ಹೌಸಿ ■
[☆][☆][☆][☆][☆][☆][☆][☆][☆][☆][☆]
6) ಮಹಮ್ಮದ್ ಬಿನ್ ತುಘಲಕ್ ನನ್ನು ಹಣಗಾರರ ರಾಜ ಎಂದು ಕರೆದವರು ಯಾರು?
1. ಎಡ್ವರ್ಡ್ ನಿಕೋಲಸ್
2. ಇಬನ್ ಬತೂತ
3. ಬಾಗ್ದಾದಿನ ಖಲೀಫ
4. ಎಡ್ವರ್ಡ್ ಥಾಮಸ್ ■
[☆][☆][☆][☆][☆][☆][☆][☆][☆][☆][☆]
7) ಹೊಂದಿಸಿ ಬರೆಯಿರಿ
1. ಪಾರಿಕುಟಿನ್ ಎ. ಇಟಲಿ
2. ಕೋಟೋಪಾಕ್ಸಿ ಬಿ. ಹವಾಯಿ ದ್ವೀಪ
3. ಮೊನಲೋವಾ ಸಿ. ಮೆಕ್ಸಿಕೊ
4. ವೆಸುವಿಯಸ್ ಡಿ. ಆಂಡೀಸ್ ಪರ್ವತ
ಎ. 1-ಬಿ, 2-ಡಿ, 3-ಎ, 4-ಸಿ
ಬಿ. 1-ಸಿ, 2-ಡಿ, 3-ಬಿ, 4-ಎ ■
ಸಿ. 1-ಎ, 2-ಸಿ, 3-ಡಿ, 4-ಬಿ
ಡಿ. 1-ಡಿ, 2-ಎ, 3-ಸಿ, 4-ಬಿ
[☆][☆][☆][☆][☆][☆][☆][☆][☆][☆][☆]
8) ಕೆಳಗಿನ ಯಾವ ರಾಜವಂಶದ ಸ್ಥಾಪಕ ಜನರಿಂದ ರಾಜನಾಗಿ ನೇರವಾಗಿ ಆಯ್ಕೆಯಾಗಿದ್ದನು?
1. ಗಹದ್ವಾಲ
2. ಚಂದೇಲ
3. ಪಾಲ ■
4. ಚೌಹಾಣರು
[☆][☆][☆][☆][☆][☆][☆][☆][☆][☆][☆]
9) ಕೆಳಗಿನ ಯಾವ ದೊರೆಯು ವಿದೇಶಿ ದೊರೆಯ ಬಳಿ ಅಂಜೂರ, ಮದ್ಯ, ಮತ್ತು ತತ್ವಜ್ಞಾನಿಗಾಗಿ ಬೇಡಿಕೆ ಸಲ್ಲಿಸಿದ್ದನು ?
1. ಅಶೋಕ
2. ಚಂದ್ರಗುಪ್ತ ಮೌರ್ಯ
3. ಬಿಂದುಸಾರ ■
4. ಅಜಾತಶತ್ರು
[☆][☆][☆][☆][☆][☆][☆][☆][☆][☆][☆]
10) ನವ ಬಂಗಾಳ ಚಿತ್ರಕಲಾ ಪರಂಪರೆಯ ಅಭಿನವ ಶಿಲ್ಪಿ ಎಂದು ಹೆಸರಾದವರು ಯಾರು ?
1. ರವೀಂದ್ರನಾಥ ಟಾಗೂರ್
2. ನಂದಲಾಲ್ ಬೋಸ್
3. ಗಂಗನಾಥ ಬೋಸ್
4. ಅಭೀಂದ್ರನಾಥ ಟಾಗೂರ್ ■
[★][★] [★][★] [★][★] [★][★] [★][★]
ಸಾಮಾನ್ಯ ಜ್ಞಾನ
1) ಮಜೋಲಿ ಯಾವ ನದಿಯಲ್ಲಿರುವ ದ್ವೀಪವಾಗಿದೆ?
1. ಗಂಗಾ
2. ಸಿಂಧೂ
3. ಬ್ರಹ್ಮಪುತ್ರ ◆
4. ದಾಮೋದರ
{}{}{}{}{}{}{}{}{}{}{}{}{}{}{}{}{}{}{}{}{}
2) ಕೆಳಗಿನವುಗಳಲ್ಲಿ ಯಾವುವು ಕಾಫಿಯ ವಿಧಗಳಾಗಿವೆ ?
1. ಅರೇಬಿಕಾ ◆
2. ರೊಬೆಸ್ಟಾ ◆
3. ನಿಕೋಸಿಮಾರ ಸ್ಟಿಕಾ
4. ಲೈಬೀರಿಕಾ ◆
{}{}{}{}{}{}{}{}{}{}{}{}{}{}{}{}{}{}{}{}{}
3) ಯುರೋಪಿನಲ್ಲಿ ಅತಿಹೆಚ್ಚು ಜಲವಿದ್ಯುತ್ ಬಳಸುವ ರಾಷ್ಟ್ರ ಯಾವುದು?
1. ನಾರ್ವೆ ◆
2. ಬ್ರಿಟನ್
3. ಸ್ವಿಟ್ಜರ್ಲೆಂಡ್
4. ಜರ್ಮನಿ
{}{}{}{}{}{}{}{}{}{}{}{}{}{}{}{}{}{}{}{}{}
4) ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಪ್ರಾಣಿ, ಸಸ್ಯವರ್ಗ ಮತ್ತು ವಾತಾವರಣದ ನಡುವಿನ ಅವಿನಾಭಾವ ಸಂಬಂಧದ ಕುರಿತು ತಿಳಿಸುವ ಶಾಸ್ತ್ರವನ್ನು ಏನೆನ್ನುವರು ?
1. ಕಾಸ್ಮೋಲಜಿ
2. ಬೈಯೋನಿಕ್ಸ್
3. ಜಿಯೋಲೋಜಿ
4. ಎಕೋಲೋಜಿ ◆
{}{}{}{}{}{}{}{}{}{}{}{}{}{}{}{}{}{}{}{}{}
5) ಭಾರಜಲ ಘಟಕವು ಮಹರಾಷ್ಟ್ರದಲ್ಲಿ ಎಲ್ಲಿದೆ ?
1. ತಲ್ಚಾರ್
2. ನಂಗಾಲ್
3. ತಲ್ ◆
4. ಮುನುಗುರು
{}{}{}{}{}{}{}{}{}{}{}{}{}{}{}{}{}{}{}{}{}
6) ದೂರಮಾಪನ ಪಥಶೋಧನ ಮತ್ತು ಆಜ್ಞಾಚಾಲನ ಭೂಕೇಂದ್ರ ಎಲ್ಲಿದೆ ?
1. ನವದೆಹಲಿ
2. ಲಕ್ನೋ ◆
3. ಶ್ರೀಹರಿಕೋಟಾ
4. ನಾಗಪುರ
{}{}{}{}{}{}{}{}{}{}{}{}{}{}{}{}{}{}{}{}{}
7) ACTH ಹಾರ್ಮೋನು ಯಾವ ಗ್ರಂಥಿಯಿಂದ ಸ್ರವಿಸುತ್ತದೆ ?
1. ಪಿಟ್ಯುಟರಿ ◆
2. ಮೇದೋಜೀರಕಾಂಗ
3. ಅಡ್ರಿನಲ್
4. ಥೈರಾಯಿಡ್
{}{}{}{}{}{}{}{}{}{}{}{}{}{}{}{}{}{}{}{}{}
8)ವಿಶ್ವದ ಅತಿದೊಡ್ಡ ಕೃತಕ ಸರೋವರ ಯಾವುದು ?
1. ಕ್ಯಾಸ್ಪಿಯನ್
2. ಲಾಗೋ ಟಿಟಿಕಾಕ್
3. ಸುಪಿರೀಯರ್
4. ಮೀಡ್ ◆
{}{}{}{}{}{}{}{}{}{}{}{}{}{}{}{}{}{}{}{}{}
9) ಆಫ್ರಿಕಾದ ವಾಯುವ್ಯ ಭಾಗದಲ್ಲಿ ಕಂಡುಬರುವ ಅಲೆಮಾರಿ ಕುರುಬ ಜನಾಂಗ ಯಾವುದು ?
1. ಫ್ಲೆಮಿಕ್
2. ನಿಪ್ಫೋನೀಸ್
3. ಹಾಟೆನ್ಟಾಟ್ ◆
4. ಝಲು
{}{}{}{}{}{}{}{}{}{}{}{}{}{}{}{}{}{}{}{}{}
10) ಅಂತರರಾಷ್ಟ್ರೀಯ ಅಪರಾಧ ಪೊಲೀಸ್ ಸಂಘಟನೆಯ ಕೇಂದ್ರ ಕಛೇರಿ ಎಲ್ಲಿದೆ ?
1. ಫ್ರಾನ್ಸ್ 2. ಜಿನೇವಾ
3. ಲಕ್ಸಂಬರ್ಗ್
4. ಲಿಯೋನ್ ◆
{}{}{}{}{}{}{}{}{}{}{}{}{}{}{}{}{}{}{}{}{}
11) ಯಾವ ದೇಶದ ವರ್ಣಮಾಲೆಯಲ್ಲಿ ಅತಿಹೆಚ್ಚಿನ ಅಕ್ಷರಗಳು ಕಂಡುಬರುತ್ತವೆ ?
1. ಜರ್ಮನಿ
2. ಸ್ಪೇನ್
3. ಕಾಂಬೋಡಿಯಾ ◆
4. ಚೀನಾ
{}{}{}{}{}{}{}{}{}{}{}{}{}{}{}{}{}{}{}{}{}
12) MEA ಎಂಬ ಸಂಕೇತಾಕ್ಷರ ಹೊಂದಿರುವ ವಾಯುಯಾನ ಸಂಸ್ಥೆ ಯಾವ ದೇಶಕ್ಕೆ ಸೇರಿದ್ದಾಗಿದೆ ?
1. ಕುವೈತ್
2. ಮಲೇಷ್ಯಾ
3. ಲೆಬನಾನ್ ◆
4. ಸಿರಿಯಾ
{}{}{}{}{}{}{}{}{}{}{}{}{}{}{}{}{}{}{}{}{}
13) ಅಂತರರಾಷ್ಟ್ರೀಯ ಜನಾಂಗೀಯ ಅಸಮತೋಲನ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ ?
1. ಮಾರ್ಚ್ 21 ◆
2. ಆಗಸ್ಟ್ 17
3. ಜನವರಿ 22
4. ಸೆಪ್ಟೆಂಬರ್ 09
{}{}{}{}{}{}{}{}{}{}{}{}{}{}{}{}{}{}{}{}{}
14) ಖ್ಯಾತ ಸಂಗೀತ ನಿರ್ದೇಶಕ A.R. ರೆಹಮಾನ್ ಹೆಸರಿನೊಂದಿಗಿರುವ A.R. ಎಂಬ ಅಕ್ಷರಗಳು ಯಾವ ಹೆಸರನ್ನು ಪ್ರತಿನಿಧಿಸುತ್ತವೆ ?
1. ಅಬ್ದುರ್ ರಸೂಲ್
2. ಆಂಜನೇಯಲು ರಮಾಕಾಂತ್
3. ಅರವಿಂದನ್ ರಾಜಾ
4. ಅಲ್ಹಾ ರಖಾ ◆
{}{}{}{}{}{}{}{}{}{}{}{}{}{}{}{}{}{}{}{}{}
15. ಕಥಕ್ ನೃತ್ಯಶೈಲಿಯು ಯಾವ ಪ್ರದೇಶಕ್ಕೆ ಸೇರಿದೆ ?
1. ಕೇರಳ
2. ಉತ್ತರ ಭಾರತ ◆
3. ಮಣಿಪುರ
4. ತಮಿಳುನಾಡು
{}{}{}{}{}{}{}{}{}{}{}{}{}{}{}{}{}{}{}{}{}
16 . ಯಾಮಿನಿ ಕೃಷ್ಣಮೂರ್ತಿ ಯಾವ ಪ್ರಕಾರದ ನೃತ್ಯಧಲ್ಲಿ ಹೆಸರು ಮಾಡಿದ್ದಾರೆ ?
1. ಕುಚಿಪುಡಿ ◆
2. ಕಥಕ್
3. ಮಣಿಪುರಿ
4. ಭರತನಾಟ್ಯ ◆
{}{}{}{}{}{}{}{}{}{}{}{}{}{}{}{}{}{}{}{}{}
17. ಅಮ್ಜದ್ ಅಲಿ ಖಾನ್ ಯಾವ ಸಂಗೀತವಾದ್ಯ ನುಡಿಸುವುದರಲ್ಲಿ ಪ್ರಖ್ಯಾತರಾಗಿದ್ದಾರೆ ?
1. ವೀಣೆ
2. ತಬಲಾ
3. ಕೊಳಲು
4. ಸಾರೋದ್ ◆
{}{}{}{}{}{}{}{}{}{}{}{}{}{}{}{}{}{}{}{}{}
18 . ಕಗ್ಯಾತ್ ನೃತ್ಯ ಶೈಲಿಯು ______ ರಾಜ್ಯಕ್ಕೆ ಸಂಬಂಧಿಸಿದೆ.
1. ನಾಗಾಲ್ಯಾಂಡ್
2. ತ್ರಿಪುರಾ
3. ಮಣಿಪುರ
4. ಸಿಕ್ಕಿಂ ◆
{}{}{}{}{}{}{}{}{}{}{}{}{}{}{}{}{}{}{}{}{}
19. ರಸಋಷಿ ರಾಷ್ಟ್ರಕವಿ ಕುವೆಂಪುರವರ ಜನ್ಮಸ್ಥಳ ಯಾವುದು ?
1. ಕುಪ್ಪಳ್ಳಿ
2. ತೀರ್ಥಹಳ್ಳಿ
3. ಮೈಸೂರು
4. ಹಿರೇಕೋಡಿಗೆ ◆
{}{}{}{}{}{}{}{}{}{}{}{}{}{}{}{}{}{}{}{}{}
20 . ಕಂಬನಿ ಯಾವುದರಿಂದ ಸ್ರವಿಸಲ್ಪಡುತ್ತದೆ ?
1. ಲ್ಯಾಕ್ರಮಲ್ ಗ್ರಂಥಿ ◆
2. ಸಿಬೇಷನ್ ಗ್ರಂಥಿ
3. ಥೈರಾಯ್ಡ್ ಗ್ರಂಥಿ
4. ಲಾಲಾರಸ ಗ್ರಂಥಿ
{}{}{}{}{}{}{}{}{}{}{}{}{}{}{}{}{}{}{}{}{}
21. "ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ" ಎಂದು ಹೇಳಿದವರು ಯಾರು ?
1. ಅರವಿಂದರು
2. ರೂಸ್ಸೋ
3. ಅರಿಸ್ಟಾಟಲ್ ◆
4. ಪ್ಲೇಟೋ
{}{}{}{}{}{}{}{}{}{}{}{}{}{}{}{}{}{}{}{}{}
22. "ಕುದುರೆ ಮಸಾಲೆ" ಎನ್ನುವುದು ಒಂದು,
1. ನಾರು ಬೆಳೆ
2. ಸೊಪ್ಪು ◆
3. ಏಕದಳ ಧಾನ್ಯ
4. ದ್ವಿದಳ ಧಾನ್ಯ
{}{}{}{}{}{}{}{}{}{}{}{}{}{}{}{}{}{}{}{}{}
23 . ಸಾಮಾನ್ಯ ಪರಿಸ್ಥಿತಿಯಲ್ಲಿ ಮಾನವನ ಕಣ್ಣುಗಳು ಪ್ರತಿ ಎಷ್ಟು ಸೆಕೆಂಡಿಗೊಮ್ಮೆ ಮಿಟುಕಿಸುತ್ತವೆ ?
1. 2
2. 6 ◆
3. 10
4. 15
{}{}{}{}{}{}{}{}{}{}{}{}{}{}{}{}{}{}{}{}{}
24 . ಭಾರತದ ಯಾಲಕ್ಕಿ ಸಂಶೋಧನಾ ಕೇಂದ್ರ ಎಲ್ಲಿದೆ ?
1. ಬೆಂಗಳೂರು
2. ಮೈಸೂರು
3. ಮಂಗಳೂರು
4. ಸಕಲೇಶಪುರ ◆
{}{}{}{}{}{}{}{}{}{}{}{}{}{}{}{}{}{}{}{}{}
25 . ಕಾಲರಾ ಸೂಕ್ಷ್ಮಾಣುಜೀವಿಗಳನ್ನು ಪತ್ತೆಹಚ್ಚಿದವರು ಯಾರು ?
1. ಲೂಯಿ ಪಾಶ್ಚರ್
2. ರೋನಾಲ್ಡ್ ರಾಸ್
3. ರಾಬರ್ಟ್ ಕೋಚ್ ◆
4. ಜೋಸೆಫ್ ಲಿಸ್ಟರ್
{}{}{}{}{}{}{}{}{}{}{}{}{}{}{}
ಸಾಮಾನ್ಯ ಜ್ಞಾನ
1) ಉಪ್ಪಿನ ಸತ್ಯಾಗ್ರಹದ ದಟ್ಟ ಚಿತ್ರಣವನ್ನು ಕೊಡುವ "ಭಾರತದ ಬೃಹತ್ ಬೇಲಿ" ಎಂಬ ಪುಸ್ತಕವನ್ನು ಬರೆದ ಅನಿವಾಸಿ ಭಾರತೀಯ ಯಾರು?
1. ಡಾ. ವಿ. ರಾಮಯ್ಯ
2. ಭಾಗವತ್ ಚಂದ್ರಶೇಖರ್
3. ಡಾ. ಎಚ್. ಕೆ. ಚಂದ್ರಶೇಖರ ★
4. ಕೆ.ಎಫ್. ಎಲ್ವಿರಾ ರಿಯೋ
●■●■●■●■●■●■●■●■●■●■●■
2) ರಾಷ್ಟ್ರಪತಿಯೆಂದರೆ 'ಎಮರ್ಜೆನ್ಸಿ ಲೈಟ್' ಇದ್ದಂತೆ. 'ಪವರ್' ಹೋದ ತಕ್ಷಣ ತನ್ನಿಂತಾನೇ ಉರಿಯಬೇಕು. ನಂತರ ತನ್ನಿಂತಾನೇ ಆಫ್ ಆಗಬೇಕು ಎಂದು ಹೇಳಿದವರು ಯಾರು ?
1. ಡಾ. ರಾಜೇಂದ್ರ ಪ್ರಸಾದ್
2. ಆರ್. ವೆಂಕಟರಾಮನ್ ★
3. ಕೆ.ಆರ್. ನಾರಾಯಣನ್
4. ಎ.ಪಿ.ಜೆ. ಅಬ್ದುಲ್ ಕಲಾಂ
●■●■●■●■●■●■●■●■●■●■●■
3) ವಿಮಾನವೊಂದು ಮೊದಲಬಾರಿಗೆ ಖಾದ್ಯ ತೈಲ ಬಳಸಿ ಬರ್ಮಿಂಗ್ ಹ್ಯಾಂನಿಂದ ಲ್ಯಾಂಚಾರೋಟ್ ಗೆ ಸಂಚರಿಸಿ ಇತಿಹಾಸ ನಿರ್ಮಿಸಿತು ಅಂದ ಹಾಗೆ ಈ ವಿಮಾನವು ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂಧಿಸಿದ್ದು ?
1. ಬ್ರಿಟನ್ ನ ವಾಣಿಜ್ಯ ವಿಮಾನ ★
2. ಬ್ರಿಟನ್ ನ ಸೇನಾ ವಿಮಾನ
3. ಬ್ರಿಟನ್ ನ ಖಾಸಗಿ ವಿಮಾನ
4. ಬ್ರಿಟನ್ ನ ಸರ್ಕಾರಿ ವಿಮಾನ
●■●■●■●■●■●■●■●■●■●■●■
4) ಕೆಳಗಿನವುಗಳಲ್ಲಿ ಯಾವುದನ್ನು 'ದಿ ಲಾಸ್ಟ್ ಸಿಟಿ ಆಫ್ ದಿ ಇನ್ಕಾಸ್' ಎಂದು ಕರೆಯುವರು ?
1. ಕೊಲೋಸಿಯಂ
2. ಕ್ರಿಸ್ತ ದಿ ರೆಡಿಮೀರ್
3. ಪೆರು
4. ಮಾಚು ಪಿಚ್ಚು ★
●■●■●■●■●■●■●■●■●■●■●■
5) ಕೆಳಗಿನ ಯಾವ ನಾಗರೀಕತೆ ಜನರು ಮೂಷಿಕಗಳನ್ನು ಆರಾಧಿಸುತ್ತಿದ್ದರು?
1.ಈಜಿಪ್ಟ್ ★
2. ಇಂಕಾ
3. ಮೆಸಪಟೋಮಿಯಾ
4. ಮೇಲಿನ ಎಲ್ಲಾ
●■●■●■●■●■●■●■●■●■●■●■
6) ಕೆಳಗಿನವುಗಳಲ್ಲಿ ಅಲೆಗ್ಸಾಂಡರ್ ನಿಂದ ನಿರ್ಮಿಸಲ್ಪಡದ ನಗರ ಯಾವುದು ?
1. ಕಂದಹಾರ್
2. ಬೆಗ್ರಾಮ್
3. ಕೊರಾಟಿಸ್
4. ಜದ್ರೋಸಿಯಾ ★
●■●■●■●■●■●■●■●■●■●■●■
7) ಯಾವ ದೇಶದ ಸಂವಿಧಾನದಿಂದ 'ರಾಷ್ಟ್ರಪತಿ ದೋಷಾರೋಪಣ ಪದ್ದತಿ'ಯನ್ನು ಭಾರತದ ಸಂವಿಧಾನವು ಎರವಲು ಪಡೆದುಕೊಂಡಿದೆ ?
1. ಐರ್ಲೆಂಡ್ ಸಂವಿಧಾನ ★
2. ಕೆನಡಾ ಸಂವಿಧಾನ
3. ಆಸ್ಟ್ರೇಲಿಯಾ ಸಂವಿಧಾನ
4. ಅಮೇರಿಕಾ ಸಂವಿಧಾನ
●■●■●■●■●■●■●■●■●■●■●■
8) ಕೆಳಗೆ ಕೊಟ್ಟಿರುವ ವಿವರಣೆಗಳನ್ನು ಗಮನಿಸಿ ಸರಿಯುತ್ತರ ಆಯ್ಕೆ ಮಾಡಿ ?
1. ಎಲ್ಲ ಜಲಜ ಶಿಲೆಗಳೂ ಒಂದು ಕಾಲದಲ್ಲಿ ಸಮುದ್ರದ ತಳದಲ್ಲಿದ್ದವು
2. ಕೆಲವು ಜಲಜ ಶಿಲೆಗಳು ಒಂದು ಕಾಲದಲ್ಲಿ ಸಮುದ್ರ
3. ಯಾವ ಜಲಜ ಶಿಲೆಯೂ ಯಾವ ಕಾಲದಲ್ಲೂ ಸಮುದ್ರದ ತಳದಲ್ಲಿರಲಿಲ್ಲ
4. ಎಲ್ಲಾ ಅಗ್ನಿ ಶಿಲೆಗಳು ಒಂದು ಕಾಲದಲ್ಲಿ ಸಮುದ್ರದ ತಳದಲ್ಲಿದ್ದವು
1. 1 ಮಾತ್ರ ಸರಿ ★
2. 2 ಮಾತ್ರ ಸರಿ
3. 3&4 ಸರಿ
4. 3 ಮಾತ್ರ ಸರಿ
●■●■●■●■●■●■●■●■●■●■●■
9) "ಅಂತರರಾಷ್ಟ್ರೀಯ ಸಾಗರಿಕ ಸಲಹಾ ಸಂಸ್ಥೆ"ಯು ಕೆಳಗಿನ ಯಾವ ಪಟ್ಟಣದಲ್ಲಿದೆ?
1. ಲಿಸ್ಬನ್
2. ರೋಮ್
3. ಜಿನೇವಾ
4. ಲಂಡನ್ ★
●■●■●■●■●■●■●■●■●■●■●■
10) ರಕ್ತದ ಒತ್ತಡವು ಕೆಳಗಿನವುಗಳಲ್ಲಿ ಯಾವುದರಲ್ಲಿ ಹೆಚ್ಚಾಗಿರುತ್ತದೆ ?
1. ಮಲಿನ ರಕ್ತನಾಳ
2. ಶುದ್ಧ ರಕ್ತನಾಳ ★
3. ಲೋಮನಾಳ
4. ಯಾವುದೂ ಅಲ್ಲ
●■●■●■●■●■●■●■●■●■●■●■
11) ಕ್ರೋಮೋಸೋಮ್ ನ ಸಂಯೋಜನೆ ಮಾನವರಲ್ಲಿ ಎಷ್ಟಿರುತ್ತದೆ ?
1. 44AA + XY ★
2. 44AA + XX
3. 22AA + X
4. 22AA + Y
●■●■●■●■●■●■●■●■●■●■●■
12) ಓಲಿಂಪಿಕ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಅಂದರೆ 302 ಸ್ಪರ್ಧೆಗಳನ್ನು ಎಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಹಮ್ಮಿಕೊಳ್ಳಲಾಗಿತ್ತು ?
1. 2000- ಸಿಡ್ನಿ
2. 2004- ಅಥೆನ್ಸ್
3. 2008- ಬೀಜಿಂಗ್ ★
4. 2012-ಲಂಡನ್★
●■●■●■●■●■●■●■●■●■●■●■
13) ತ್ರಿಶೂಲದ ಶಿರದ ರಾಷ್ಟ್ರೀಯ ಚಿನ್ಹೆಯನ್ನು ಹೊಂದಿರುವ ದೇಶ ಯಾವುದು ?
1. ಬಾರ್ಬಡಸ್ ★
2. ಮಂಗೋಲಿಯಾ
3. ಪಾಪುವ ನ್ಯೂಗಿನಿ
4. ಲೆಬನಾನ್
●■●■●■●■●■●■●■●■●■●■●■
14) ಕ್ವಿಜ್ ಎಂಬ ಶಬ್ಧವನ್ನು ಮೊದಲಿಗೆ ಗುರ್ತಿಸಿದವರು ಯಾರು ?
1. ಜಿಮ್ ಢಾಲೀ ★
2. ನೀಲ್ಸ್ ಬೋರ್
3. ಹಾರ್ವರ್ಡ್ ಜಾಕೋಬ್ಸನ್
4. ಎ. ಪಿಸುರಿಡ್ಸ್
●■●■●■●■●■●■●■●■●■●■●■
15) ಮೊದಲು ಹಳ್ಳಿಗಾಡು ಪ್ರದೇಶದಲ್ಲಿ ಆಡುತ್ತಿದ್ದ ಕಬಡ್ಡಿಯ ಪದ್ಧತಿಗಳಾವುವು ?
1. ಸಂಜೀವಿನಿ ★
2. ಗಾಮಿನಿ ★
3. ಅಮರ ★
4. ಚೆಡುಗುಡು ★
●■●■●■●■●■●■●■●■●■●■●■
1) ಭಾರತದ ಅತ್ಯಂತ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾದ "ಕೌನ್ ಬನೇಗಾ ಕರೋಡ್ ಪತಿ" ಪ್ರಾರಂಭವಾದ ವರ್ಷ ಯಾವುದು?
1. 1999
2. 2000 ★
3. 2001
4. 2002
□●□●□●□●□●□●□●□●□●□●□●
2) " ಗುಡ್ ಪೀಪಲ್ ಟು ಗ್ರೋ ವಿಥ್" ಎಂಬ ಅಡಿ ಟಿಪ್ಪಣಿ ಹೊಂದಿರುವ ಬ್ಯಾಂಕ್ ಯಾವುದು?
1. ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲಾ
2. ಆಕ್ಸಿಸ್ ಬ್ಯಾಂಕ್
3. ಬ್ಯಾಂಕ್ ಆಫ್ ಲುಧಿಯಾನಾ
4. ಇಂಡಿಯನ್ ಓವರ್ ಸೀಸ್ ಬ್ಯಾಂಕ್ ★
□●□●□●□●□●□●□●□●□●□●□●
3) ಕೆಳಗಿನವುಗಳಲ್ಲಿ ಯಾವ ಆಯ್ಕೆ ಉಳಿದೆಲ್ಲವುಗಳಿಗಿಂತ ಭಿನ್ನವಾಗಿದೆ ?
1. ಸನ್ ಶೈನ್ ಟವರ್
2. ಪ್ಲಾನೆಟ್ ಗೋದ್ರೇಜ್
3. ಗಿಪ್ಟ್ ವನ್ ★
4. ಅಶೋಕ್ ಟವರ್ಸ್
□●□●□●□●□●□●□●□●□●□●□●
4) ಕೆಳಗಿನ ನದಿಗಳಲ್ಲಿ ಯಾವ ನದಿಯು ಪೂರ್ವದಿಂದ ಪಶ್ಚಿಮಕ್ಕೆ ಹರಿಯುತ್ತದೆ ?
1. ಗೋದಾವರಿ
2. ನರ್ಮದಾ ★
3. ಯಮುನಾ
4. ಗಂಗಾ
□●□●□●□●□●□●□●□●□●□●□●
5) ಕೆಳಗಿನ ಕ್ಷಿಪಣಿಗಳಲ್ಲಿ ಯಾವ ಕ್ಷಿಪಣಿಯು ಭಾರತ ಹಾಗೂ ರಷ್ಯಾದ ಸಂಯುಕ್ತ ಪರಿಶ್ರಮದಿಂದ ನಿರ್ಮಾಣವಾಗಿರುವುದಾಗಿದೆ ?
1. ಅಗ್ನಿ
2. ಪೃಥ್ವಿ
3. ಎಬಿಎಂ.3
4. ಬ್ರಹ್ಮೋಸ್ ★
□●□●□●□●□●□●□●□●□●□●□●
6) ಕೆಳಗಿನ ಭಾರತೀಯ ಚಲನಚಿತ್ರಗಳಲ್ಲಿ ಯಾವುದು ಅಸ್ಕರ್ ಪ್ರಶಸ್ತಿಯ ಹೊಸ್ತಿಲನ್ನು ತಲುಪಿರಲಿಲ್ಲ ?
1. ಮದರ್ ಇಂಡಿಯಾ
2. ಶೋಲೆ ★
3. ಲಗಾನ್
4. ಸ್ಲಂ ಡಾಗ್ ಮಿಲಿಯೇನಿಯರ್
□●□●□●□●□●□●□●□●□●□●□●
7) ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ಎರಡೂ ರಾಜ್ಯಗಳಿಗೂ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದವರು ಯಾರು ?
1. ಬಿ.ಸಿ.ಖಂಡೂರಿ
2. ಭಗತ್ ಸಿಂಗ್ ಕೋಷಿಯಾರಿ
3. ಎನ್.ಡಿ. ತಿವಾರಿ ★
4. ಅಶೋಕ್ ಚಂದ್ ಗೆಹ್ಲೋಟ್
□●□●□●□●□●□●□●□●□●□●□●
8) ಭಾರತ ನೌಕಾ ಸೇನೆಯ ಅಡ್ಮಿರಲ್ ಆಗಿ ಸೇವೆ ಸಲ್ಲಿಸುತ್ತಾ ರಾಮನ್ ಮ್ಯಾಗ್ಸಸೆ ಪ್ರಶಸ್ತಿ ಪಡೆದ ಭಾರತೀಯ ಯಾರು ?
1. ಅಡ್ಮಿರಲ್ ವಿಜಯ್ ಸಿಂಗ್ ಶೇಖಾವತ್
2. ಅಡ್ಮಿರಲ್ ಜಯಂತ್ ಗಣಪತಿ ನಾಡಕರ್ಣಿ
3. ಅಡ್ಮಿರಲ್ ವಿಷ್ಣು ಭಾಗವತ್
4. ಅಡ್ಮಿರಲ್ ಲಕ್ಷ್ಮಿನಾರಾಯಣ ರಾಮದಾಸ್ ★
□●□●□●□●□●□●□●□●□●□●□●
9) ಯಾವ ಜ್ವಾಲಾಮುಖಿಯನ್ನು ಪ್ರಪಂಚದ 'ವಾಚ್ ಟವರ್' ಎಂದು ಕರೆಯುತ್ತಾರೆ ?
1. ಮೆಕ್ಸಿಕೋ ದ ಪಾರಿಕುಟಿನ್
2. ಅಂಡಿಸ್ ಪರ್ವತದ ಕೋಟೋಪಾಕ್ಸಿ
3. ಹವಾಯಿ ದ್ವೀಪದ ಮೌನಲೋವಾ
4. ಅಮೇರಿಕಾದ ಚಿಂಬರೋಜೋ ★
□●□●□●□●□●□●□●□●□●□●□●
10) ಭಾರತ ಸಂವಿಧಾನದ ಕರಡು ಪುನರಾಮರ್ಶನಾ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು ?
1. ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯಂಗಾರ್ ★
2. ಡಾ|| ಬಾಬು ರಾಜೇಂದ್ರ ಪ್ರಸಾದ್
3. ಸರ್ದಾರ್ ವಲ್ಲಭಬಾಯಿ ಪಟೇಲ್
4. ಬೆನಗಲ್ ನರಸಿಂಹರಾವ್
□●□●□●□●□●□●□●□●□●□●□●
11) ಜಪಾನಿನ ಪೂರ್ವ ತೀರದ ಪ್ರದೇಶವನ್ನು ಏನೆಂದು ಕರೆಯುತ್ತಾರೆ?
1. ಓಯಾಶಿವೋ
2. ಮೋಟಾಶಿವೋ
3. ಕ್ಯೂರೊಶಿವೋ ★
4. ಕೊಟಾಶಿವೋ
□●□●□●□●□●□●□●□●□●□●□●
12) ಪ್ರತಿಪಕ್ಷದ ಮುಖಂಡನನ್ನು "ಪರ್ಯಾಯ ಪ್ರಧಾನಮಂತ್ರಿ" ಎಂದು ಹೆಸರಿಸಿದವರು ಯಾರು ?
1. ಅರ್ನಾಲ್ಡ್ ಟಾಯ್ನಾಬಿ
2. ಪ್ರೋ.ಮನ್ರೋ
3. ರೇ ಜನ್ನಿಂಗ್ಸ್ ★
4. ಹರ್ಮನ್ ಫೈನರ್
□●□●□●□●□●□●□●□●□●□●□●
13)ಕೆಳಗಿನ ಜೋಡಿಗಳಲ್ಲಿ ಯಾವ ಜೋಡಿ ತಪ್ಪಾಗಿದೆ .
1. ಪುದುಚೆರಿ - ಎನ್.ರಂಗಸ್ವಾಮಿ
2. ಮಣಿಪುರ - ಮುಕುಲ್ ಸಂಗ್ಮಾ ★
3. ಹಿಮಾಚಲ ಪ್ರದೇಶ- ವೀರಭದ್ರಸಿಂಗ್
4. ಬಿಹಾರ್- ಜಿತನ್ ರಾಂ ಮಂಝಿ
□●□●□●□●□●□●□●□●□●□●□●
14) ಮಹಾಭಾರತ ಯುದ್ಧದಲ್ಲಿ ಕೆಳಗಿನ ಯಾರು ಕೌರವ ಸೇನೆಯ ನಾಯಕತ್ವ ವಹಿಸಿರಲಿಲ್ಲ?
1. ಶಲ್ಯ
2. ಸಾತ್ಯಕಿ ★
3. ಕರ್ಣ
4. ದ್ರೋಣಾಚಾರ್ಯ
□●□●□●□●□●□●□●□●□●□●□●
15) ಸಾರ್ಕ್ ನ ಪ್ರಸ್ತುತ ಸೆಕ್ರೆಟರಿ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿರುವವರು ಯಾರು?
1. ಸಿಂಗೇಯಿ ಡೋರ್ಜಿ
2. ಫಾತೀಮಾ ನಜ್ವಾ
3. ಅರ್ಜುನ್ ಬಹದ್ದೂರ್ ಥಾಪಾ★
4. ದಾನ್ ಬಹದ್ದೂರ್ ಓಲಿ
□●□●□●□●□●□●□●□●□●□●□●
ಸಾಮಾನ್ಯ ಜ್ಞಾನ
1) ಮಳೆಯ ಹನಿಗಳು ಗುಂಡಾಕಾರವಾಗಿರುತ್ತದೆ. ಏಕೆಂದರೆ___
1. ಹೈಡ್ರೋಸ್ಟಾಟಿಕ್ ಒತ್ತಡ
2. ಮೇಲ್ಮೈ ಎಳೆತ ■
3. ಸ್ನಿಗ್ಧತೆ
4. ಮೇಲಿನ ಎಲ್ಲವೂ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
2) ತಂದೆಯ ರಕ್ತದ ಗುಂಪು "A" ಮತ್ತು ತಾಯಿಯ ರಕ್ತದ ಗುಂಪು "O" ಆದರೆ ಅವರ ಮಗನಲ್ಲಿ ಯಾವ ಗುಂಪಿನ ರಕ್ತವನ್ನು ಕಾಣುತ್ತೇವೆ?
1. B
2. AB
3. O ■
4. B,AB ಅಥವಾ O
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
3) ಮಾನವನ ದೇಹದ ಬೆನ್ನುಹುರಿಯಲ್ಲಿ ಕಂಡುಬರುವ ಮೂಳೆಗಳ ಸಂಖ್ಯೆ ಎಷ್ಟು?
1. 24 ■
2. 26
3. 13
4. 20
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
4) ಕೆಳಗೆ ನೀಡಿರುವ ಹೆಸರುಗಳಲ್ಲಿ ಒಬ್ಬರ ಹೆಸರು ಈ ಪಟ್ಟಿಗೆ ಸಂಬಂಧ ಪಡದು ಅದು ಯಾವುದು?
1. ಸಿದ್ಧೇಶ್ವರಿ
2. ಗಿರಿಜಾದೇವಿ
3. ಎಂ.ಎಲ್. ವಸಂತ ಕುಮಾರಿ ■
4. ಬಸವರಾಜ್ ರಾಜಗುರು
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
5) ಚಿತ್ತರಂಜನ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಎಲ್ಲಿದೆ?
1. ಡೆಹರಾಡೂನ್
2. ಚಿತ್ತರಂಜನ್
3. ಮುಂಬೈ
4. ಕೋಲ್ಕತಾ ■
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
6) ಕೆಳಗಿನ ವಿದೇಶಿ ದಾಳಿಕೋರರನ್ನು ಕಾಲಾನುಕ್ರಮದಲ್ಲಿ ಬರೆಯಿರಿ
1. ಬ್ಯಾಕ್ಟಿಯನ್ನರು
2. ಕುಷಾಣರು
3. ಶಕರು
ಎ. 3,2,1
ಬಿ. 1,3,2 ■
ಸಿ. 2,1,3
ಡಿ. ಎಲ್ಲವೂ ಒಮ್ಮೆಗೆ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
7) ಚಿತ್ತಗಾಂಗ್ ನ ಶಸ್ತ್ರಾಗಾರವನ್ನು ವಶಪಡಿಸಿಕೊಂಡ ಕ್ರಾಂತಿಕಾರಿಗಳ ನಾಯಕ ಯಾರು?
1. ಸೂರ್ಯಸೇನ್ ■
2. ಜನಿತ್ ದಾಸ್
3. ಚಂದ್ರಶೇಖರ ಆಜಾದ್
4. ಭಗತ್ ಸಿಂಗ್
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
8) "ಖುಸಾಲತ್ - ಉಲ್ - ತವಾರಿಕ್ " ಗ್ರಂಥದ ಕರ್ತೃ ಯಾರು?
1. ಮಹಮ್ಮದ್ ಸಾಖಿ
2. ದಾರಾಷಿಕೋ
3. ಸುರ್ಜಸ್ ರಾಯ್ ■
4. ಖಾಫಿಖಾನ್
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
9) ಕೆಳಗಿನ ಯಾವ ರಾಜ್ಯ ತನ್ನೆಲ್ಲಾ ನಾಗರೀಕರಿಗೆ ಸಾಮಾನ್ಯ ನಾಗರೀಕ ಸಂಹಿತೆಯನ್ನು ಜಾರಿಗೆ ತಂದಿದೆ?
1. ಗೋವಾ ■
2. ಜಮ್ಮು ಮತ್ತು ಕಾಶ್ಮೀರ
3. ಕೇರಳ
4. ಅಸ್ಸಾಂ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
10) ಯಾವ ಸಮಿತಿಯಲ್ಲಿ ಎರಡು ಸದನದ ಸದಸ್ಯರಿರುತ್ತಾರೆ?
1. ಯೋಜನಾ ಸಮಿತಿ
2. ಸಾರ್ವಜನಿಕ ಲೆಕ್ಕ ಪತ್ರಸಮಿತಿ ■
3. ಹಣಕಾಸು ಸಮಿತಿ
4. ರಕ್ಷಣಾ ಸಮಿತಿ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
11) ಮೂಲಭೂತ ಹಕ್ಕುಗಳು ಮೂಲಭೂತವಾದವು ಎಂದು ಕರೆಯಲ್ಪಡಲು ಕಾರಣವೇನು?
1. ಸರ್ವೋಚ್ಚ ನ್ಯಾಯಾಲಯದಿಂದ ರಕ್ಷಿಸಲ್ಪಡುವುದು
2. ಸರ್ಕಾರದ ಕಾನೂನಿನ ಮೂಲಕ ತೆಗೆದು ಹಾಕಲು ಸಾಧ್ಯವಿಲ್ಲ
3. ಸಂವಿಧಾನದತ್ತವಾದವು
4. ಮಾನವನ ಬೆಳವಣಿಗೆಗೆ ಅಗತ್ಯವಾದ ಅಂಶಗಳು ■
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
12) ಕೆಳಗಿನ ವ್ಯಕ್ತಿಗಳಲ್ಲಿ ಏಳನೇ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿದ್ದವರು ಯಾರು?
1. ಆರ್.ವಿ.ಎಸ್.ಪೆರಿ ಶಾಸ್ತ್ರಿ
2. ವಿ.ಎಸ್. ರಮಾದೇವಿ
3. ಎಸ್. ಎಲ್. ಶಾಕದರ್
4. ಆರ್. ಕೆ. ತ್ರಿವೇದಿ ■
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
12) ಕಾಲಾನುಕ್ರಮದ ಸರಣಿಯನ್ನು ಈ ಕೆಳಗಿನ ಸಂಕೇತಗಳಿಂದ ಆಯ್ಕೆ ಮಾಡಿ
1. ಭಾರತೀಯನೊಬ್ಬನಿಂದ ಪ್ರಥಮ ಬಾಹ್ಯಾಕಾಶ ಯಾತ್ರೆ
2. ಪೆಟ್ರೋಲ್ ನಿಂದ ನಡೆಸಲ್ಪಡುವ ಕಾರಿನ ಸಂಶೋಧನೆ
3. ವಿಮಾನದ ಸಂಶೋಧನೆ
4. ಆಕಾಶ್ ಎಂಬ ಕ್ಷಿಪಣಿಯ ಉಡಾವಣೆ
ಎ. 3,1,2,4
ಬಿ. 4,3,2,1 ■
ಸಿ. 2,3,1,4
ಡಿ. 4,1,3,2
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
13) "ವಾಕ್ಯಂ ರಸಾತ್ಮಕಂ ಕಾವ್ಯಂ" ಎಂದವರು ಯಾರು?
1. ವಿಶ್ವನಾಥ ■
2. ನಾಗವರ್ಮ
3. ಭಟ್ಟನಾಯಕ
4. ರುದ್ರಟ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
14) "ಕಾವ್ಯದಲ್ಲಿ ಯಾವ ಯಾವ ವೈಚಿತ್ರಗಳು ಉಂಟೋ, ಅವೆಲ್ಲವೂ ಪ್ರತಿಭೋದ್ಭವವಾದದ್ದು" ಎಂದವರು ಯಾರು ?
1. ವಾಮನ
2. ರಾಜಶೇಖರ
3. ಕುಂತಕ ■
4. ಮಹಿಮಭಟ್ಟ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
15) ಯೋಗಿನಾಥ ಎಂಬ ಅಂಕಿತನಾಮವನ್ನು ಹೊಂದಿದ್ದ ವಚನಕಾರರು ಯಾರು ?
1. ಸಿದ್ಧರಾಮ
2. ಸಕಲೇಶ ಮಾದರಸ
3. ಅಂಬಿಗರ ಚೌಡಯ್ಯ
4. ನಿಜಗುಣ ಶಿವಯೋಗಿ ■
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
16) ಈ ಕೆಳಗಿನ ಶ್ರೇಣಿಯಲ್ಲಿ ತಪ್ಪಾದ ಸಂಖ್ಯೆಯನ್ನು ಗುರ್ತಿಸಿ.
20, 21, 25, 33, 50, 75
1. 25
2. 33 ■
3. 50
4. 75
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
17) ಈ ಕೆಳಗಿನ ಅಕ್ಷರ ಸರಣಿಯನ್ನು ಪೂರ್ಣಗೊಳಿಸಿ.
r s _ u _ s _ _ s p
1. t r p u
2. p u t u
3. p r p u ■
4. t t u p
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
18) ಬಿಟ್ಟು ಹೋಗಿರುವ ಸಂಖ್ಯೆಯನ್ನು ಕಂಡುಹಿಡಿಯಿರಿ.
| 4 | 2 | 14 |
| 5 | 4 | 21 |
| 6 | ? | 30 |
1. 4
2. 5
3. 6 ■
4. 24
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
19) ಅಲ್ಪಕೋನೀಯ ಬಾಗುವಿಕೆಯನ್ನು ಹೊಂದಿರುವ ಬೆಳಗಿನ ಬಣ್ಣ ಯಾವುದು ?
1. ನೇರಳೆ
2. ಹಳದಿ
3. ಕೆಂಪು ■
4. ನೀಲಿ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
20) ಕೆಳಗಿನವುಗಳಲ್ಲಿ ಯಾವುದು ಕಾಂತಿಯುಕ್ತ(ಲಸ್ಟ್ರಸ್)ವಲ್ಲ ?
1. ಚಿನ್ನ
2. ಬೆಳ್ಳಿ
3. ಐಯೋಡಿನ್
4. ಯಾವುದೂ ಅಲ್ಲ ■
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
21) ನಾವು ಕೇರಂ ಬೋರ್ಡ್ ಮೇಲೆ ಪೌಡರ್ ಸಿಂಪಡಿಸುವುದು,
1. ಘರ್ಷಣೆಯನ್ನು ಹೆಚ್ಚಿಸಲು ■
2. ಘರ್ಷಣೆಯನ್ನು ಕಡಿಮೆ ಮಾಡಲು
3. ಬೋರ್ಡ್ ಚೆನ್ನಾಗಿ ಕಾಣಲು
4. ಕೊಠಡಿಯಲ್ಲಿನ ಕೆಟ್ಟ ವಾಸನೆಯನ್ನು ದೂರಮಾಡಲು
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
22) ಟೆರ್ರಿ ವಾಲ್ಶ್ ಮತ್ತು ಹಾವ್ ಗುಡ್ ಇತ್ತೀಚೆಗೆ ಭಾರತೀಯ ಪುರುಷ ಹಾಗೂ ಮಹಿಳಾ ತಂಡಗಳ ತರಬೇತುದಾರರ ಸ್ಥಾನದಿಂದ ಕೆಳಗಿಳಿದರು. ಇವರು ಯಾವ ಕ್ರೀಡೆಗೆ ಸಂಬಂಧಿಸಿದವರಾಗಿದ್ದಾರೆ ?
1. ಹಾಕಿ ■
2. ಬ್ಯಾಡ್ಮಿಂಟನ್
3. ಬಾಕ್ಸಿಂಗ್
4. ಟೇಬಲ್ ಟೆನ್ನಿಸ್
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
23) "ವನಬಂಧು ಕಲ್ಯಾಣ ಯೋಜನೆ" ಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?
1. ಅರಣ್ಯ ಸಂಪತ್ತಿನ ರಕ್ಷಣೆ
2. ವನ್ಯಜೀವಿಗಳ ರಕ್ಷಣೆ
3. ಅರಣ್ಯವಾಸಿಗಳ ರಕ್ಷಣೆ ■
4. ಮೇಲಿನ ಮೂರೂ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
24) ಒಂದು ವರ್ಷದೊಳಗಿನ ಮಕ್ಕಳಿಗೆ ಸಂಪೂರ್ಣ ಉಚಿತ ಆರೋಗ್ಯ ಸೇವೆ ನೀಡುವ ಯೋಜನೆಯನ್ನು ಇತ್ತೀಚೆಗೆ ಯಾವ ರಾಜ್ಯ ಅನುಷ್ಠಾನಗೊಳಿಸಿದೆ ?
1. ಬಿಹಾರ
2. ಮಧ್ಯಪ್ರದೇಶ
3. ರಾಜಸ್ಥಾನ ■
4. ಓರಿಸ್ಸಾ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
25) ತಮ್ಮ ಕ್ರೈಂ ಕಾದಂಬರಿಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ಲೇಖಕಿಯರೊಬ್ಬರು ಇತ್ತೀಚೆಗೆ ನಿಧನರಾದರು. ಅವರು ಯಾರು ?
1. ಅರ್ಥರ್ ಮಿಲ್ಲರ್
2. ಸ್ಟ್ಯಾನ್ಲಿ ಗಾರ್ಡನರ್
3. ಅಗಥಾ ಕ್ರಿಸ್ಟೇ
4. ಪಿ.ಡಿ.ಜೇಮ್ಸ್ ■
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
26) ನವೆಂಬರ್ 2014 ರಲ್ಲಿ UPSC ಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದವರು ಯಾರು ?
1. ಡಿ.ಪಿ.ಅಗರವಾಲ್
2. ದೀಪಕ್ ಗುಪ್ತಾ ■
3. ಅಲ್ಕಾ ಸಿರೋಹಿ
4. ರಜನಿ ರಜ್ದಾನ್
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
27) ಇತ್ತೀಚೆಗೆ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ರಿಂದ 58 ವರ್ಷಕ್ಕೆ ಇಳಿಕೆ ಮಾಡಿದ ಭಾರತದ ರಾಜ್ಯ ಯಾವುದು ?
1. ಹರಿಯಾಣ ■
2. ರಾಜಸ್ಥಾನ
3. ಮಹಾರಾಷ್ಟ್ರ
4. ಪಂಜಾಬ್
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
28) ಇಳಿಮುಖ ಪ್ರತಿಫಲ ನಿಯಮವನ್ನು ಅನುಭವಿಸುತ್ತಿರುವ ಕಾರ್ಖಾನೆಯಲ್ಲಿ ಉತ್ಪಾದನೆ ಹೆಚ್ಚಿದಂತೆ ಉತ್ಪಾದನ ವೆಚ್ಚವು,
1. ಹೆಚ್ಚುತ್ತದೆ ■
2. ಕಡಿಮೆಯಾಗುತ್ತದೆ
3. ಸ್ಥಿರವಾಗಿರುತ್ತದೆ
4. ಯಾವುದೂ ಅಲ್ಲ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
29) ಭಾರತದಲ್ಲಿನ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ರಸ್ತೆವ್ಯೂಹ ಯಾವುದು ?
1. ಗ್ರಾಮೀಣ ಸಂಪರ್ಕ ರಸ್ತೆಗಳು ■
2. ಜಿಲ್ಲಾ ರಸ್ತೆಗಳು
3. ರಾಜ್ಯ ಹೆದ್ದಾರಿಗಳು
4. ರಾಷ್ಟ್ರೀಯ ಹೆದ್ದಾರಿಗಳು
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
30) ಇತ್ತೀಚೆಗೆ ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಕಂಡುಬಂದ ಹೊಸ ಪಕ್ಷಿ ಪ್ರಭೇದಕ್ಕೆ ಭಾರತೀಯ ಮೂಲದ ವಿಜ್ಞಾನಿ ಒಬ್ಬರ ಹೆಸರನ್ನಿಡಲಾಯಿತು. ಆ ವಿಜ್ಞಾನಿ ಯಾರು ?
1. ನವಜೋತ್ ಸೋಧಿ ■
2. R.K.ಪಚೌರಿ
3. ಡಾ.ಸಲೀಂ ಅಲಿ
4. ಯಾರೂ ಅಲ್ಲ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
■ ಈ ಸಂಕೇತ ಸರಿಯುತ್ತರದ ಸೂಚಿಯಾಗಿದೆ
1. ಗುಂಡು ನಿರೋಧಕ ವಸ್ತುವನ್ನು ತಯಾರಿಸಲು ಬಳಸಲಾಗುವ ಪಾಲಿಮರ್ ಯಾವುದು ?
1. ಪಾಲಿಅಮೈಡ್
2. ಪಾಲಿಥೀನ್
3. ಪಾಲಿಕಾರ್ಬೋನೇಟ್ ■
4. ಪಾಲಿವಿನೈಲ್ ಕ್ಲೋರೈಡ್
○●○●○●○●○●○●○●○●○●○
2. ಬುದ್ಧನು ತನ್ನ ಅನುಯಾಯಿಗಳಿಗೆ ಈ ಕೆಳಕಂಡ ಯಾವ ಅಂಶಗಳನ್ನು ಬೋಧಿಸಿದನು ?
1. ಪಂಚಮಹಾಸತ್ಯಗಳು
2. ಚತುರ್ ಮಹಾಸತ್ಯಗಳು
3. ಅಷ್ಟಮಹಾಸತ್ಯಗಳು ■
4. ಷಷ್ಠಿ ಮಹಾಸತ್ಯಗಳು
○●○●○●○●○●○●○●○●○●○
3. ಮಹಾರಾಷ್ಟ್ರ ವಿಧಾನಸಭೆಯ ನೂತನ ಅಧ್ಯಕ್ಷ(ಸ್ಪೀಕರ್)ರಾಗಿ ಅವಿರೋಧವಾಗಿ ಯಾರು ಆಯ್ಕೆಯಾಗಿದ್ದಾರೆ ?
1. ಗವಿತ್ ಜೀವಪಾಂಡು
2. ಏಕನಾಥ ಶಿಂಧೆ
3. ಉದ್ಭವ್ ಠಾಕ್ರೆ
4. ಹರಿಬಾವು ಬಾಗಡೆ ■
○●○●○●○●○●○●○●○●○●○
4. ದಕ್ಷಿಣ ಏಷಿಯಾದಲ್ಲಿ ಅತಿ ಹೆಚ್ಚು ನಗರೀಕರಣಕಗೊಂಡ ರಾಷ್ಟ್ರ ಯಾವುದು ?
1. ಭಾರತ
2. ಶ್ರೀಲಂಕಾ
3. ಬಾಂಗ್ಲಾದೇಶ
4. ಪಾಕಿಸ್ತಾನ ■
○●○●○●○●○●○●○●○●○●○
5. ವಿಶ್ವಬ್ಯಾಂಕಿನ ಮುಖ್ಯ ಆರ್ಥಿಕ ತಜ್ಞರಾಗಿ ಆಯ್ಕೆಗೊಂಡಿದ್ದ ಪ್ರಥಮ ಭಾರತೀಯ ಯಾರು ?
1. ಅಮರ್ತ್ಯಸೇನ್
2. ಜಗದೀಶ್ ಭಗವತಿ
3. ಕೌಶಿಕ್ ಬಸು ■
4. ವಿಜಯ್ ಖೇಳ್ಕರ್
○●○●○●○●○●○●○●○●○●○
6. TRYSEM ಕಾರ್ಯಕ್ರಮವು ಯಾವುದಕ್ಕೆ ಸಂಬಂಧಿಸಿದೆ ?
1. ಗ್ರಾಮೀಣಾಭಿವೃದ್ಧಿ ■
2. ಕೈಗಾರಿಕಾಭಿವೃದ್ಧಿ
3. ನಗರಾಭಿವೃದ್ಧಿ
4. ಸೈನ್ಯದ ಅಭಿವೃದ್ಧಿ
○●○●○●○●○●○●○●○●○●○
7. ನೂತನ ಮಹಾರಾಷ್ಟ್ರ ಸರ್ಕಾರದ ವಿರೋಧಪಕ್ಷದ ನಾಯಕರಾಗಿ ಯಾರು ಆಯ್ಕೆಯಾಗಿದ್ದಾರೆ ?
1. ಗವಿತ್ ಜೀವಪಾಂಡು
2. ಏಕನಾಥ ಶಿಂಧೆ ■
3. ಉದ್ಭವ್ ಠಾಕ್ರೆ
4. ಹರಿಬಾವು ಬಾಗಡೆ
○●○●○●○●○●○●○●○●○●○
8. ಈ ಕೆಳಕಂಡ ಯಾರ ಕಾಲದಲ್ಲಿ ಜಾತಿಗಳ ಸಂಖ್ಯೆಯು ಉಪಜಾತಿಗಳಾಗಿ ಸಮೃದ್ಧಿಯಾಯಿತು ?
1. ಮೌರ್ಯರು
2. ಕುಶಾನರು
3. ಗುಪ್ತರು ■
4. ಸುಲ್ತಾನರು
○●○●○●○●○●○●○●○●○●○
9. ಹಕ್ಕಿಕಾಲು ನದಿಮುಖಜ ಭೂಮಿ (Bird-foot Delta) ಈ ಕೆಳಕಂಡ ಯಾವ ನದಿಗೆ ಸಂಬಂಧಿಸಿದೆ ?
1. ಅಮೇಜಾನ್
2. ನೈಲ್
3. ಗಂಗಾ
4. ಮಿಸ್ಸಿಸಿಪ್ಪಿ ■
○●○●○●○●○●○●○●○●○●○
10. ಈ ಕೆಳಗಿನ ಯಾವ ಸಾಗರವು "ಭೂ ಕವಚದ ಚಲನೆ" ಯಿಂದ ವಿಸ್ತಾರವಾಗುತ್ತಿದೆ ?
1. ಶಾಂತಸಾಗರ
2. ಅಟ್ಲಾಂಟಿಕ್ ಸಾಗರ ■
3. ಆರ್ಕಟಿಕ್ ಸಾಗರ
4. ಹಿಂದೂ ಮಹಾಸಾಗರ
○●○●○●○●○●○●○●○●○●○
1) 2014ನೇ ಸಾಲಿನ ನೋಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾದ ಭಾರತೀಯ ಯಾರು?
1. ರಾಜೇಂದ್ರಪಚೌರಿ
2. ರವಿಪ್ರಕಾಶ್
3. ಕೈಲಾಷ್ ಸತ್ಯಾರ್ಥಿ ★
4. ವಿ.ಎಸ್. ನೈಪಾಲ್
□■□■□■□■□■□■□■□■□■□■□■□
2) ಇತ್ತೀಚೆಗೆ ಕರ್ನಾಟಕ ಸರ್ಕಾರ ರಾಜ್ಯದಲ್ಲಿನ ಎಷ್ಟು ನಗರಗಳಿಗೆ ಆಂಗ್ಲರೂಪದಲ್ಲಿದ್ದ ಅವುಗಳ ಹೆಸರನ್ನು ಬದಲಾಯಿಸಿ ಮರುನಾಮಕರಣ ಮಾಡಿತು ?
1. 11
2. 12 ★
3. 13
4. 14
□■□■□■□■□■□■□■□■□■□■□■□
3) ಇತ್ತಿಚೇಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಯವರು ಯಾವ ದೇಶದ ಭೇಟಿಯಲ್ಲಿ 13 ಒಂಡಂಬಡಿಕೆಗಳ ದ್ವಿಪಕ್ಷೀಯ ಸಂಬಂಧಗಳಿಗೆ ಸಹಿ ಹಾಕಿದರು ?
1. ಚೀನಾ
2. ಮಯನ್ಮಾರ್
3. ಥಾಯ್ಲೆಂಡ್
4. ನಾರ್ವೆ ★
□■□■□■□■□■□■□■□■□■□■□■□
4) "ಯಾರನ್ನೂ ಹಿಂದೆ ಉಳಿಯಲು ಬಿಡಬೇಡಿ ಯೋಚಿಸಿ,ನಿರ್ಧರಿಸಿ ಮತ್ತು ಬಡತನವನ್ನು ನಿರ್ಮೂಲನೆ ಮಾಡಲು ಜಂಟಿಯಾಗಿ ಕಾರ್ಯಪ್ರವೃರಾಗಿ" ಈ ಘೋಷವಾಕ್ಯ ಪ್ರಕಟಿಸಿದ ಸಂಸ್ಥೆ ?
1. ವಿಶ್ವಸಂಸ್ಥೆ ★
2. ಯುನೆಸ್ಕೋ
3. ಜಿ-20 ಸಮೂಹ
4. ವಿಶ್ವಬ್ಯಾಂಕ್
□■□■□■□■□■□■□■□■□■□■□■□
5) ಒಡಿಶಾದ ಬಾಲಸೋರ್ ನ ಉಡಾವಣಾ ಕ್ಷೇತ್ರದಿಂದ ಯಶಸ್ವಿಯಾಗಿ ಉಡಾಯಿಸಲಾದ ಕ್ಷಿಪಣಿ ಯಾವುದು ?
1. ಹೆಲಿನಾ
2. ಆಕಾಶ್ ಎಂಕೆ -2
3. ಪ್ರಹಾರ್
4. ನಿರ್ಭಯ ★
□■□■□■□■□■□■□■□■□■□■□■□
6) ಹವಾಯಿ ದ್ವೀಪದಲ್ಲಿನ ಬೃಹತ್ ಟೆಲಿಸ್ಕೋಪ್ ನ ನಿರ್ಮಾಣ ಕಾರ್ಯದಲ್ಲಿ ಎಷ್ಟು ದೇಶಗಳು ಸಹಭಾಗಿತ್ವ ಪಡೆದಿವೆ ?
1. 6
2. 5 ★
3. 4
4. 3
□■□■□■□■□■□■□■□■□■□■□■□
7) ಆಂಧ್ರಪ್ರದೇಶದ ಕರಾವಳಿ ತೀರಪ್ರದೇಶಕ್ಕೆ ಭಾರಿ ಅನಾಹುತವನ್ನುಂಟು ಮಾಡಿದ ಚಂಡಮಾರುತದ ಹೆಸರೇನು ?
1. ನಿಲೋಫರ್
2. ಕತ್ರೀನಾ
3. ವಾಂಗ್ ಫಾಂಗ್
4. ಹುಡ್ ಹುಡ್ ★
□■□■□■□■□■□■□■□■□■□■□■□
8) ಫೇಸ್ ಬುಕ್ ಮೂಲಕವಾಗಿ ಸ್ನೇಹಿತರಿಗೆ ತ್ವರಿತವಾಗಿ ಹಣ ವರ್ಗಾವಣೆ ಮಾಡುವ ಸೇವೆಗೆ ಚಾಲನೆ ನೀಡಿದ ಬ್ಯಾಂಕು ಯಾವುದು ?
1. ಎಚ್ ಎಸ್ ಬಿ ಸಿ
2. ಓವರ್ ಸೀಸ್
3. ಕೋಟಕ್ ಮಹೀಂದ್ರಾ ★
4. ಐಸಿಐಸಿಐ
□■□■□■□■□■□■□■□■□■□■□■□
9) ನಾಗರಿಕ ಹಕ್ಕುಗಳ ರಕ್ಷಣಾ ಕಾನೂನು ಎಷ್ಟರಲ್ಲಿ ಜಾರಿಗೆ ಬಂತು ?
1. 1955 ★
2. 1984
3. 1968
4. 1978
□■□■□■□■□■□■□■□■□■□■□■□
10) ರೈಲುಗಾಡಿಗಳನ್ನು ತಯಾರಿಸುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಎಲ್ಲಿದೆ ?
1. ಕೋಲಾರ
2. ಪೆರಂಬೂರು ★
3. ಚಿತ್ತರಂಜನ್
4. ಖರಗಪುರ
□■□■□■□■□■□■□■□■□■□■□■□
11) ಹೀರೋಮೋಟೋ ಕಾರ್ಫ್ ಕರ್ನಾಟಕದ ಯಾವ ಸ್ಥಳದಿಂದ ಆಂಧ್ರಪ್ರದೇಶಕ್ಕೆ ಸ್ಥಳಾತಂರಗೊಂಡಿತು ?
1. ಧಾರವಾಡ ★
2. ಪೀಣ್ಯ
3. ದಾವಣಗೆರೆ
4. ಬಿಜಾಪುರ
□■□■□■□■□■□■□■□■□■□■□■□
12) 2013ನೇ ಸಾಲಿನ ಗಾಂಧಿ ಪ್ರಶಸ್ತಿಗೆ ಆಯ್ಕೆಯಾದವರು ಯಾರು ?
1. ಆಂಗ್ ಸಾನ್ ಸೂಚಿ
2. ಚಾಂಡಿ ಪ್ರಸಾದ್ ಭಟ್ ★
3. ನಂದಿತಾದಾಸ್
4. ಮಿಷೆಲ್ ಒಬಾಮಾ
□■□■□■□■□■□■□■□■□■□■□■□
13) ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದ 'Not a just an Accountant" ಗ್ರಂಥದ ಕರ್ತೃ ಯಾರು ?
1. ವಿಜಯ್ ಶೇಷಾದ್ರಿ
2. ಶ್ರೀನಿವಾಸ್ ವರದನ್
3. ವಿನೋದ್ ರಾಯ್ ★
4. ಗುಲ್ಜಾರ್
□■□■□■□■□■□■□■□■□■□■□■□
14) ಒಬ್ಬ ರೋಗಿಯನ್ನು ಡಯಾಲಿಸಿಸ್ ಗೆ ಒಳಪಡಿಸಿದರೆ ಅವನಿಗೆ ಯಾವ ರೀತಿಯ ರೋಗವಿರುವುದು ?
1. ರಕ್ತ ಸಂಚಲನ
2. ಜೀರ್ಣ ಶಕ್ತಿ
3. ಶ್ವಾಸಸಂಚಲನ
4. ವಿಸರ್ಜನ ಶಕ್ತಿ ★
□■□■□■□■□■□■□■□■□■□■□■□
15) ಈ ಕೆಳಗಿನವುಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಸಮ್ಮೇಳನ ಯಾವುದು ?
1. ಜೋಮ್ ಟೆಯನ್ ಸಮ್ಮೇಳನ ★
2. ಉರುಗ್ವೇ ಸಮ್ಮೇಳನ
3. ಬಾಂಡುಂಗ್ ಸಮ್ಮೇಳನ
4. ಬ್ಯಾಕಾಂಕ್ ಸಮ್ಮೇಳನ
□■□■□■□■□■□■□■□■□■□■□■□
16) ಕರ್ನಾಟಕದಲ್ಲಿ ಮೊದಲ ವಿದ್ಯುತ್ ಉತ್ಪಾದನೆ ಮಾಡಿದ ಜಲಪಾತ ಯಾವುದು ?
1. ಶಿಂಷಾ ಜಲಪಾತ
2. ಶಿವನ ಸಮುದ್ರ ಜಲಪಾತ
3. ಜೋಗ ಜಲಪಾತ
4. ಗೋಕಾಕ್ ಜಲಪಾತ ★
□■□■□■□■□■□■□■□■□■□■□■□
17) ಇಂಚಿಯಾನ್ ಏಷ್ಯನ್ ಗೇಮ್ಸ್ ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದು "ದಿ ಮೋಸ್ಟ್ ವ್ಯಾಲುಯೇಬಲ್ ಪ್ಲೇಯರ್" ಪುರಸ್ಕಾರ ಪಡೆದವರು ಯಾರು ?
1. ಕೋಜಿ ಮುರುಪೋಷಿ
2. ಮಿಕಿ ಲಿಟೋ
3. ಕೊಸುಕೆ ಹಗಿನೊ ★
4. ಮಾವೋ ಅಸಾಡಾ
□■□■□■□■□■□■□■□■□■□■□■□
18) ಎಂಟು ವರ್ಷಗಳ ಅವಧಿಯವರೆಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಪ್ರಾಯೋಜಕತ್ವದ ಕ್ರಿಕೆಟ್ ಪಂದ್ಯಗಳ ಪ್ರಸಾರದ ಹಕ್ಕುಗಳನ್ನು ಪಡೆದ ಚಾನೆಲ್ ಯಾವುದು ?
1. ಟೆನ್ ಸ್ಪೋರ್ಟ್ಸ್
2. ಸ್ಟಾರ್ ಸ್ಪೋರ್ಟ್ಸ್ ★
3. ಸ್ಕೈ ಸ್ಪೋರ್ಟ್ಸ್
4. ಝಿ ಸ್ಪೋರ್ಟ್ಸ್
□■□■□■□■□■□
1) 2014ನೇ ಸಾಲಿನ ನೋಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾದ ಭಾರತೀಯ ಯಾರು?
1. ರಾಜೇಂದ್ರಪಚೌರಿ
2. ರವಿಪ್ರಕಾಶ್
3. ಕೈಲಾಷ್ ಸತ್ಯಾರ್ಥಿ ★
4. ವಿ.ಎಸ್. ನೈಪಾಲ್
□■□■□■□■□■□■□■□■□■□■□■□
2) ಇತ್ತೀಚೆಗೆ ಕರ್ನಾಟಕ ಸರ್ಕಾರ ರಾಜ್ಯದಲ್ಲಿನ ಎಷ್ಟು ನಗರಗಳಿಗೆ ಆಂಗ್ಲರೂಪದಲ್ಲಿದ್ದ ಅವುಗಳ ಹೆಸರನ್ನು ಬದಲಾಯಿಸಿ ಮರುನಾಮಕರಣ ಮಾಡಿತು ?
1. 11
2. 12 ★
3. 13
4. 14
□■□■□■□■□■□■□■□■□■□■□■□
3) ಇತ್ತಿಚೇಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಯವರು ಯಾವ ದೇಶದ ಭೇಟಿಯಲ್ಲಿ 13 ಒಂಡಂಬಡಿಕೆಗಳ ದ್ವಿಪಕ್ಷೀಯ ಸಂಬಂಧಗಳಿಗೆ ಸಹಿ ಹಾಕಿದರು ?
1. ಚೀನಾ
2. ಮಯನ್ಮಾರ್
3. ಥಾಯ್ಲೆಂಡ್
4. ನಾರ್ವೆ ★
□■□■□■□■□■□■□■□■□■□■□■□
4) "ಯಾರನ್ನೂ ಹಿಂದೆ ಉಳಿಯಲು ಬಿಡಬೇಡಿ ಯೋಚಿಸಿ,ನಿರ್ಧರಿಸಿ ಮತ್ತು ಬಡತನವನ್ನು ನಿರ್ಮೂಲನೆ ಮಾಡಲು ಜಂಟಿಯಾಗಿ ಕಾರ್ಯಪ್ರವೃರಾಗಿ" ಈ ಘೋಷವಾಕ್ಯ ಪ್ರಕಟಿಸಿದ ಸಂಸ್ಥೆ ?
1. ವಿಶ್ವಸಂಸ್ಥೆ ★
2. ಯುನೆಸ್ಕೋ
3. ಜಿ-20 ಸಮೂಹ
4. ವಿಶ್ವಬ್ಯಾಂಕ್
□■□■□■□■□■□■□■□■□■□■□■□
5) ಒಡಿಶಾದ ಬಾಲಸೋರ್ ನ ಉಡಾವಣಾ ಕ್ಷೇತ್ರದಿಂದ ಯಶಸ್ವಿಯಾಗಿ ಉಡಾಯಿಸಲಾದ ಕ್ಷಿಪಣಿ ಯಾವುದು ?
1. ಹೆಲಿನಾ
2. ಆಕಾಶ್ ಎಂಕೆ -2
3. ಪ್ರಹಾರ್
4. ನಿರ್ಭಯ ★
□■□■□■□■□■□■□■□■□■□■□■□
6) ಹವಾಯಿ ದ್ವೀಪದಲ್ಲಿನ ಬೃಹತ್ ಟೆಲಿಸ್ಕೋಪ್ ನ ನಿರ್ಮಾಣ ಕಾರ್ಯದಲ್ಲಿ ಎಷ್ಟು ದೇಶಗಳು ಸಹಭಾಗಿತ್ವ ಪಡೆದಿವೆ ?
1. 6
2. 5 ★
3. 4
4. 3
□■□■□■□■□■□■□■□■□■□■□■□
7) ಆಂಧ್ರಪ್ರದೇಶದ ಕರಾವಳಿ ತೀರಪ್ರದೇಶಕ್ಕೆ ಭಾರಿ ಅನಾಹುತವನ್ನುಂಟು ಮಾಡಿದ ಚಂಡಮಾರುತದ ಹೆಸರೇನು ?
1. ನಿಲೋಫರ್
2. ಕತ್ರೀನಾ
3. ವಾಂಗ್ ಫಾಂಗ್
4. ಹುಡ್ ಹುಡ್ ★
□■□■□■□■□■□■□■□■□■□■□■□
8) ಫೇಸ್ ಬುಕ್ ಮೂಲಕವಾಗಿ ಸ್ನೇಹಿತರಿಗೆ ತ್ವರಿತವಾಗಿ ಹಣ ವರ್ಗಾವಣೆ ಮಾಡುವ ಸೇವೆಗೆ ಚಾಲನೆ ನೀಡಿದ ಬ್ಯಾಂಕು ಯಾವುದು ?
1. ಎಚ್ ಎಸ್ ಬಿ ಸಿ
2. ಓವರ್ ಸೀಸ್
3. ಕೋಟಕ್ ಮಹೀಂದ್ರಾ ★
4. ಐಸಿಐಸಿಐ
□■□■□■□■□■□■□■□■□■□■□■□
9) ನಾಗರಿಕ ಹಕ್ಕುಗಳ ರಕ್ಷಣಾ ಕಾನೂನು ಎಷ್ಟರಲ್ಲಿ ಜಾರಿಗೆ ಬಂತು ?
1. 1955 ★
2. 1984
3. 1968
4. 1978
□■□■□■□■□■□■□■□■□■□■□■□
10) ರೈಲುಗಾಡಿಗಳನ್ನು ತಯಾರಿಸುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಎಲ್ಲಿದೆ ?
1. ಕೋಲಾರ
2. ಪೆರಂಬೂರು ★
3. ಚಿತ್ತರಂಜನ್
4. ಖರಗಪುರ
□■□■□■□■□■□■□■□■□■□■□■□
11) ಹೀರೋಮೋಟೋ ಕಾರ್ಫ್ ಕರ್ನಾಟಕದ ಯಾವ ಸ್ಥಳದಿಂದ ಆಂಧ್ರಪ್ರದೇಶಕ್ಕೆ ಸ್ಥಳಾತಂರಗೊಂಡಿತು ?
1. ಧಾರವಾಡ ★
2. ಪೀಣ್ಯ
3. ದಾವಣಗೆರೆ
4. ಬಿಜಾಪುರ
□■□■□■□■□■□■□■□■□■□■□■□
12) 2013ನೇ ಸಾಲಿನ ಗಾಂಧಿ ಪ್ರಶಸ್ತಿಗೆ ಆಯ್ಕೆಯಾದವರು ಯಾರು ?
1. ಆಂಗ್ ಸಾನ್ ಸೂಚಿ
2. ಚಾಂಡಿ ಪ್ರಸಾದ್ ಭಟ್ ★
3. ನಂದಿತಾದಾಸ್
4. ಮಿಷೆಲ್ ಒಬಾಮಾ
□■□■□■□■□■□■□■□■□■□■□■□
13) ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದ 'Not a just an Accountant" ಗ್ರಂಥದ ಕರ್ತೃ ಯಾರು ?
1. ವಿಜಯ್ ಶೇಷಾದ್ರಿ
2. ಶ್ರೀನಿವಾಸ್ ವರದನ್
3. ವಿನೋದ್ ರಾಯ್ ★
4. ಗುಲ್ಜಾರ್
□■□■□■□■□■□■□■□■□■□■□■□
14) ಒಬ್ಬ ರೋಗಿಯನ್ನು ಡಯಾಲಿಸಿಸ್ ಗೆ ಒಳಪಡಿಸಿದರೆ ಅವನಿಗೆ ಯಾವ ರೀತಿಯ ರೋಗವಿರುವುದು ?
1. ರಕ್ತ ಸಂಚಲನ
2. ಜೀರ್ಣ ಶಕ್ತಿ
3. ಶ್ವಾಸಸಂಚಲನ
4. ವಿಸರ್ಜನ ಶಕ್ತಿ ★
□■□■□■□■□■□■□■□■□■□■□■□
15) ಈ ಕೆಳಗಿನವುಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಸಮ್ಮೇಳನ ಯಾವುದು ?
1. ಜೋಮ್ ಟೆಯನ್ ಸಮ್ಮೇಳನ ★
2. ಉರುಗ್ವೇ ಸಮ್ಮೇಳನ
3. ಬಾಂಡುಂಗ್ ಸಮ್ಮೇಳನ
4. ಬ್ಯಾಕಾಂಕ್ ಸಮ್ಮೇಳನ
□■□■□■□■□■□■□■□■□■□■□■□
16) ಕರ್ನಾಟಕದಲ್ಲಿ ಮೊದಲ ವಿದ್ಯುತ್ ಉತ್ಪಾದನೆ ಮಾಡಿದ ಜಲಪಾತ ಯಾವುದು ?
1. ಶಿಂಷಾ ಜಲಪಾತ
2. ಶಿವನ ಸಮುದ್ರ ಜಲಪಾತ
3. ಜೋಗ ಜಲಪಾತ
4. ಗೋಕಾಕ್ ಜಲಪಾತ ★
□■□■□■□■□■□■□■□■□■□■□■□
17) ಇಂಚಿಯಾನ್ ಏಷ್ಯನ್ ಗೇಮ್ಸ್ ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದು "ದಿ ಮೋಸ್ಟ್ ವ್ಯಾಲುಯೇಬಲ್ ಪ್ಲೇಯರ್" ಪುರಸ್ಕಾರ ಪಡೆದವರು ಯಾರು ?
1. ಕೋಜಿ ಮುರುಪೋಷಿ
2. ಮಿಕಿ ಲಿಟೋ
3. ಕೊಸುಕೆ ಹಗಿನೊ ★
4. ಮಾವೋ ಅಸಾಡಾ
□■□■□■□■□■□■□■□■□■□■□■□
18) ಎಂಟು ವರ್ಷಗಳ ಅವಧಿಯವರೆಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಪ್ರಾಯೋಜಕತ್ವದ ಕ್ರಿಕೆಟ್ ಪಂದ್ಯಗಳ ಪ್ರಸಾರದ ಹಕ್ಕುಗಳನ್ನು ಪಡೆದ ಚಾನೆಲ್ ಯಾವುದು ?
1. ಟೆನ್ ಸ್ಪೋರ್ಟ್ಸ್
2. ಸ್ಟಾರ್ ಸ್ಪೋರ್ಟ್ಸ್ ★
3. ಸ್ಕೈ ಸ್ಪೋರ್ಟ್ಸ್
4. ಝಿ ಸ್ಪೋರ್ಟ್ಸ್
□■□■□■□■□■□
1) 2014ನೇ ಸಾಲಿನ ನೋಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನರಾದ ಭಾರತೀಯ ಯಾರು?
1. ರಾಜೇಂದ್ರಪಚೌರಿ
2. ರವಿಪ್ರಕಾಶ್
3. ಕೈಲಾಷ್ ಸತ್ಯಾರ್ಥಿ ★
4. ವಿ.ಎಸ್. ನೈಪಾಲ್
□■□■□■□■□■□■□■□■□■□■□■□
2) ಇತ್ತೀಚೆಗೆ ಕರ್ನಾಟಕ ಸರ್ಕಾರ ರಾಜ್ಯದಲ್ಲಿನ ಎಷ್ಟು ನಗರಗಳಿಗೆ ಆಂಗ್ಲರೂಪದಲ್ಲಿದ್ದ ಅವುಗಳ ಹೆಸರನ್ನು ಬದಲಾಯಿಸಿ ಮರುನಾಮಕರಣ ಮಾಡಿತು ?
1. 11
2. 12 ★
3. 13
4. 14
□■□■□■□■□■□■□■□■□■□■□■□
3) ಇತ್ತಿಚೇಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಯವರು ಯಾವ ದೇಶದ ಭೇಟಿಯಲ್ಲಿ 13 ಒಂಡಂಬಡಿಕೆಗಳ ದ್ವಿಪಕ್ಷೀಯ ಸಂಬಂಧಗಳಿಗೆ ಸಹಿ ಹಾಕಿದರು ?
1. ಚೀನಾ
2. ಮಯನ್ಮಾರ್
3. ಥಾಯ್ಲೆಂಡ್
4. ನಾರ್ವೆ ★
□■□■□■□■□■□■□■□■□■□■□■□
4) "ಯಾರನ್ನೂ ಹಿಂದೆ ಉಳಿಯಲು ಬಿಡಬೇಡಿ ಯೋಚಿಸಿ,ನಿರ್ಧರಿಸಿ ಮತ್ತು ಬಡತನವನ್ನು ನಿರ್ಮೂಲನೆ ಮಾಡಲು ಜಂಟಿಯಾಗಿ ಕಾರ್ಯಪ್ರವೃರಾಗಿ" ಈ ಘೋಷವಾಕ್ಯ ಪ್ರಕಟಿಸಿದ ಸಂಸ್ಥೆ ?
1. ವಿಶ್ವಸಂಸ್ಥೆ ★
2. ಯುನೆಸ್ಕೋ
3. ಜಿ-20 ಸಮೂಹ
4. ವಿಶ್ವಬ್ಯಾಂಕ್
□■□■□■□■□■□■□■□■□■□■□■□
5) ಒಡಿಶಾದ ಬಾಲಸೋರ್ ನ ಉಡಾವಣಾ ಕ್ಷೇತ್ರದಿಂದ ಯಶಸ್ವಿಯಾಗಿ ಉಡಾಯಿಸಲಾದ ಕ್ಷಿಪಣಿ ಯಾವುದು ?
1. ಹೆಲಿನಾ
2. ಆಕಾಶ್ ಎಂಕೆ -2
3. ಪ್ರಹಾರ್
4. ನಿರ್ಭಯ ★
□■□■□■□■□■□■□■□■□■□■□■□
6) ಹವಾಯಿ ದ್ವೀಪದಲ್ಲಿನ ಬೃಹತ್ ಟೆಲಿಸ್ಕೋಪ್ ನ ನಿರ್ಮಾಣ ಕಾರ್ಯದಲ್ಲಿ ಎಷ್ಟು ದೇಶಗಳು ಸಹಭಾಗಿತ್ವ ಪಡೆದಿವೆ ?
1. 6
2. 5 ★
3. 4
4. 3
□■□■□■□■□■□■□■□■□■□■□■□
7) ಆಂಧ್ರಪ್ರದೇಶದ ಕರಾವಳಿ ತೀರಪ್ರದೇಶಕ್ಕೆ ಭಾರಿ ಅನಾಹುತವನ್ನುಂಟು ಮಾಡಿದ ಚಂಡಮಾರುತದ ಹೆಸರೇನು ?
1. ನಿಲೋಫರ್
2. ಕತ್ರೀನಾ
3. ವಾಂಗ್ ಫಾಂಗ್
4. ಹುಡ್ ಹುಡ್ ★
□■□■□■□■□■□■□■□■□■□■□■□
8) ಫೇಸ್ ಬುಕ್ ಮೂಲಕವಾಗಿ ಸ್ನೇಹಿತರಿಗೆ ತ್ವರಿತವಾಗಿ ಹಣ ವರ್ಗಾವಣೆ ಮಾಡುವ ಸೇವೆಗೆ ಚಾಲನೆ ನೀಡಿದ ಬ್ಯಾಂಕು ಯಾವುದು ?
1. ಎಚ್ ಎಸ್ ಬಿ ಸಿ
2. ಓವರ್ ಸೀಸ್
3. ಕೋಟಕ್ ಮಹೀಂದ್ರಾ ★
4. ಐಸಿಐಸಿಐ
□■□■□■□■□■□■□■□■□■□■□■□
9) ನಾಗರಿಕ ಹಕ್ಕುಗಳ ರಕ್ಷಣಾ ಕಾನೂನು ಎಷ್ಟರಲ್ಲಿ ಜಾರಿಗೆ ಬಂತು ?
1. 1955 ★
2. 1984
3. 1968
4. 1978
□■□■□■□■□■□■□■□■□■□■□■□
10) ರೈಲುಗಾಡಿಗಳನ್ನು ತಯಾರಿಸುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಎಲ್ಲಿದೆ ?
1. ಕೋಲಾರ
2. ಪೆರಂಬೂರು ★
3. ಚಿತ್ತರಂಜನ್
4. ಖರಗಪುರ
□■□■□■□■□■□■□■□■□■□■□■□
11) ಹೀರೋಮೋಟೋ ಕಾರ್ಫ್ ಕರ್ನಾಟಕದ ಯಾವ ಸ್ಥಳದಿಂದ ಆಂಧ್ರಪ್ರದೇಶಕ್ಕೆ ಸ್ಥಳಾತಂರಗೊಂಡಿತು ?
1. ಧಾರವಾಡ ★
2. ಪೀಣ್ಯ
3. ದಾವಣಗೆರೆ
4. ಬಿಜಾಪುರ
□■□■□■□■□■□■□■□■□■□■□■□
12) 2013ನೇ ಸಾಲಿನ ಗಾಂಧಿ ಪ್ರಶಸ್ತಿಗೆ ಆಯ್ಕೆಯಾದವರು ಯಾರು ?
1. ಆಂಗ್ ಸಾನ್ ಸೂಚಿ
2. ಚಾಂಡಿ ಪ್ರಸಾದ್ ಭಟ್ ★
3. ನಂದಿತಾದಾಸ್
4. ಮಿಷೆಲ್ ಒಬಾಮಾ
□■□■□■□■□■□■□■□■□■□■□■□
13) ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದ 'Not a just an Accountant" ಗ್ರಂಥದ ಕರ್ತೃ ಯಾರು ?
1. ವಿಜಯ್ ಶೇಷಾದ್ರಿ
2. ಶ್ರೀನಿವಾಸ್ ವರದನ್
3. ವಿನೋದ್ ರಾಯ್ ★
4. ಗುಲ್ಜಾರ್
□■□■□■□■□■□■□■□■□■□■□■□
14) ಒಬ್ಬ ರೋಗಿಯನ್ನು ಡಯಾಲಿಸಿಸ್ ಗೆ ಒಳಪಡಿಸಿದರೆ ಅವನಿಗೆ ಯಾವ ರೀತಿಯ ರೋಗವಿರುವುದು ?
1. ರಕ್ತ ಸಂಚಲನ
2. ಜೀರ್ಣ ಶಕ್ತಿ
3. ಶ್ವಾಸಸಂಚಲನ
4. ವಿಸರ್ಜನ ಶಕ್ತಿ ★
□■□■□■□■□■□■□■□■□■□■□■□
15) ಈ ಕೆಳಗಿನವುಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಸಮ್ಮೇಳನ ಯಾವುದು ?
1. ಜೋಮ್ ಟೆಯನ್ ಸಮ್ಮೇಳನ ★
2. ಉರುಗ್ವೇ ಸಮ್ಮೇಳನ
3. ಬಾಂಡುಂಗ್ ಸಮ್ಮೇಳನ
4. ಬ್ಯಾಕಾಂಕ್ ಸಮ್ಮೇಳನ
□■□■□■□■□■□■□■□■□■□■□■□
16) ಕರ್ನಾಟಕದಲ್ಲಿ ಮೊದಲ ವಿದ್ಯುತ್ ಉತ್ಪಾದನೆ ಮಾಡಿದ ಜಲಪಾತ ಯಾವುದು ?
1. ಶಿಂಷಾ ಜಲಪಾತ
2. ಶಿವನ ಸಮುದ್ರ ಜಲಪಾತ
3. ಜೋಗ ಜಲಪಾತ
4. ಗೋಕಾಕ್ ಜಲಪಾತ ★
□■□■□■□■□■□■□■□■□■□■□■□
17) ಇಂಚಿಯಾನ್ ಏಷ್ಯನ್ ಗೇಮ್ಸ್ ನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಪಡೆದು "ದಿ ಮೋಸ್ಟ್ ವ್ಯಾಲುಯೇಬಲ್ ಪ್ಲೇಯರ್" ಪುರಸ್ಕಾರ ಪಡೆದವರು ಯಾರು ?
1. ಕೋಜಿ ಮುರುಪೋಷಿ
2. ಮಿಕಿ ಲಿಟೋ
3. ಕೊಸುಕೆ ಹಗಿನೊ ★
4. ಮಾವೋ ಅಸಾಡಾ
□■□■□■□■□■□■□■□■□■□■□■□
18) ಎಂಟು ವರ್ಷಗಳ ಅವಧಿಯವರೆಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಪ್ರಾಯೋಜಕತ್ವದ ಕ್ರಿಕೆಟ್ ಪಂದ್ಯಗಳ ಪ್ರಸಾರದ ಹಕ್ಕುಗಳನ್ನು ಪಡೆದ ಚಾನೆಲ್ ಯಾವುದು ?
1. ಟೆನ್ ಸ್ಪೋರ್ಟ್ಸ್
2. ಸ್ಟಾರ್ ಸ್ಪೋರ್ಟ್ಸ್ ★
3. ಸ್ಕೈ ಸ್ಪೋರ್ಟ್ಸ್
4. ಝಿ ಸ್ಪೋರ್ಟ್ಸ್
□■□■□■□■□■□
ರಾಜ್ಯಶಾಸ್ತ್ರ
1. ಉಪರಾಷ್ಟ್ರಪತಿಗಳನ್ನು ಪದಚ್ಯುತಗೊಳಿಸುವ ಅಧಿಕಾರ ಯಾರಿಗಿದೆ ?
1. ಲೋಕಸಭೆ
2. ಮಂತ್ರಿಮಂಡಲ
3. ರಾಜ್ಯಸಭೆ ■
4. ರಾಷ್ಟ್ರಪತಿ
☆★☆★☆★☆★☆★☆★☆★☆★☆★☆★☆★☆
2. ಈ ಕೆಳಗಿನ ಯಾವ ಸದನದಲ್ಲಿ ಸದಸ್ಯರಲ್ಲದ ವ್ಯಕ್ತಿಯು ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಾರೆ ?
1. ಲೋಕಸಭೆ
2. ರಾಜ್ಯಸಭೆ
3. ವಿಧಾನಸಭೆ ■
4. ವಿಧಾನಪರಿಷತ್ತು
☆★☆★☆★☆★☆★☆★☆★☆★☆★☆★☆★☆
3. ಸಚಿವ ಸಂಪುಟದ ಸದಸ್ಯರು ಸಾಮೂಹಿಕವಾಗಿ ಜವಾಬ್ದಾರಿಯಾಗಿರುವುದು,
1. ರಾಜ್ಯಸಭೆಗೆ
2. ಲೋಕಸಭೆಗೆ ■
3. ಪ್ರಧಾನಮಂತ್ರಿಗೆ
4. ರಾಷ್ಟ್ರಪತಿಗೆ
☆★☆★☆★☆★☆★☆★☆★☆★☆★☆★☆★☆
4. ತುರ್ತು ಪರಿಸ್ಥಿತಿಯು ಜಾರಿಯಲ್ಲಿದ್ದಾಗ ಲೋಕಸಭೆಯ ಅವಧಿಯನ್ನು ವಿಸ್ತರಿಸುವ ಅಧಿಕಾರ ಯಾರಿಗಿದೆ ?
1. ಪ್ರಧಾನಮಂತ್ರಿ
2. ರಾಷ್ಟ್ರಪತಿ
3. ಸಂಸತ್ತು ■
4. ರಾಜ್ಯಸಭೆ
☆★☆★☆★☆★☆★☆★☆★☆★☆★☆★☆★☆
5. ಲೋಕಸಭೆಯ ಅವಧಿಯನ್ನು 5 ವರ್ಷದಿಂದ 6 ವರ್ಷಕ್ಕೆ ಸಂವಿಧಾನದ ಯಾವ ತಿದ್ದುಪಡಿಯ ಮೂಲಕ ಹೆಚ್ಚಿಸಲಾಯಿತು ?
1. 40ನೇ ತಿದ್ದುಪಡಿ
2. 44ನೇ ತಿದ್ದುಪಡಿ
3. 52ನೇ ತಿದ್ದುಪಡಿ
4. 42ನೇ ತಿದ್ದುಪಡಿ ■
☆★☆★☆★☆★☆★☆★☆★☆★☆★☆★☆★☆
7. ರಾಜ್ಯಸಭೆಯು ಹಣಕಾಸು ಮಸೂದೆಯನ್ನು ಎಷ್ಟು ಕಾಲದವರೆಗೆ ತಡೆಹಿಡಿಯಬಹುದು ?
1. 20 ತಿಂಗಳು
2. 3 ತಿಂಗಳು
3. 6 ತಿಂಗಳು
4. 14 ದಿನಗಳು ■
☆★☆★☆★☆★☆★☆★☆★☆★☆★☆★☆★☆
8. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳ ನ್ಯಾಯಾಧೀಶರನ್ನು ಅಧಿಕಾರದಿಂದ ಕೆಳಗಿಳಿಸುವ ಅಧಿಕಾರ ಯಾರಿಗಿದೆ ?
1. ರಾಷ್ಟ್ರಪತಿಗೆ ■
2. ಉಪರಾಷ್ಟ್ರಪತಿಗೆ
3. ಪ್ರಧಾನಮಂತ್ರಿಗೆ
4. ಲೋಕಸಭೆಯ ಅಧ್ಯಕ್ಷರಿಗೆ
☆★☆★☆★☆★☆★☆★☆★☆★☆★☆★☆★☆
9. ಲೋಕಸಭೆಗೆ ಸ್ಪರ್ಧಿಸಲು ಇರಬೇಕಾದ ಕನಿಷ್ಠ ವಯೋಮಿತಿ ಎಷ್ಟು ?
1. 30 ವರ್ಷ
2. 35 ವರ್ಷ
3. 21 ವರ್ಷ
4. 25 ವರ್ಷ ■
☆★☆★☆★☆★☆★☆★☆★☆★☆★☆★☆★☆
10. ಇತ್ತೀಚೆಗೆ ರಾಜ್ಯ ಸರ್ಕಾರಗಳು ಯಾವ ವಿಷಯದಲ್ಲಿ ಸ್ವಾಯತ್ತತೆ ಕೇಳುತ್ತಿವೆ ?
1. ಶಾಸನೀಯ ವಿಷಯದಲ್ಲಿ
2. ಹಣಕಾಸು ವಿಷಯದಲ್ಲಿ ■
3. ಆಡಳಿತಾತ್ಮಕ ವಿಷಯದಲ್ಲಿ
4. ಅಧಿಕಾರದ ವಿಷಯದಲ್ಲಿ
☆★☆★☆★☆★☆★☆
ಭಾರತದ ಭೂಗೋಳ
ಭಾರತದ ಭೂಗೋಳ
1) ಭಾರತವು ಹೊಂದಿರುವ ಒಟ್ಟು ದ್ವೀಪಗಳ ಸಂಖ್ಯೆ ಎಷ್ಟು?
1. 1120
2. 1186
3. 1197 ◆
4. 1106
□■□■□■□■□■□■□■□■□■□■□■
2) ಮಹಾಹಿಮಾಲಯ ಸರಣಿಯಲ್ಲಿ ಹರಿಯುವ ಹಿಮನದಿಗಳಲ್ಲಿ ಉದ್ದವಾದ ಹಿಮನದಿ ಯಾವುದು ?
1. ಗಂಗೋತ್ರಿ
2. ಬೈಯೋಫೋ
3. ಜೇಮು
4. ಸಯಾಚಿನ್ ◆
□■□■□■□■□■□■□■□■□■□■□■
3) ಲೂಷಾಯ್ ಬೆಟ್ಟಗಳೆಂದು ಕೆಳಗಿನ ಯಾವ ಬೆಟ್ಟಗಳನ್ನು ಕರೆಯಲಾಗುತ್ತದೆ ?
1. ಈಶಾನ್ಯ ಬೆಟ್ಟಗಳು
2. ಮಿಝೋ ಬೆಟ್ಟಗಳು ◆
3. ನಾಗಾ ಬೆಟ್ಟಗಳು
4. ಬರೈಲ್ ಬೆಟ್ಟಗಳು
□■□■□■□■□■□■□■□■□■□■□■
4) ರಾಜಸ್ಥಾನದಲ್ಲಿನ ಥಾರ್ ಮರುಭೂಮಿಗಿರುವ ಮತ್ತೊಂದು ಹೆಸರೇನು ?
1. ಬಗಾರ್
2. ಮಾರುಸ್ಥಲಿ ◆
3. ಬಿಕಾವೀರ್ ಮೈದಾನ
4. ರಾಜಸ್ಥಾನ ಮೈದಾನ
□■□■□■□■□■□■□■□■□■□■□■
5) ನೀಳ ಮರಳು ದಿಣ್ಣೆಗಳ ನಡುವೆ ತಗ್ಗಿನಲ್ಲಿ ಕಂಡುಬರುವ ಉಪ್ಪು ನೀರಿನ ಸರೋವರಗಳನ್ನು ಏನೆಂದು ಕರೆಯುತ್ತಾರೆ ?
1. ದಾಂಡ್ ◆
2. ದೋ-ಅಬ್
3. ದ್ರಿಯನ್
4. ತೆರಾಯಿ
□■□■□■□■□■□■□■□■□■□■□■
6) ಪಶ್ಚಿಮ ಘಟ್ಟಗಳು ದಕ್ಷಿಣದಲ್ಲಿ ನೀಲಗಿರಿಯ ಸಮೀಪವಿರುವ ಯಾವ ಊರಿನಲ್ಲಿ ಸಂಧಿಸುತ್ತವೆ ?
1. ಭೈಪೂರೆ
2. ಉದಕಮಂಡಲ
3. ರಾಚೋಲ್
4. ಗೂಡಲೂರು ◆
□■□■□■□■□■□■□■□■□■□■□■
7) ಬಿಹಾರದ ಕಣ್ಣೀರು ಎಂದು ಕರೆಯಲ್ಪಡುವ ಕೋಸಿ ನದಿಯನ್ನು ನೇಪಾಳದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ ?
1. ಅರುಣ್ ◆
2. ಶೀಷ ಪಂಗ್ಮಾ
3. ಕರ್ನೈಲಿ
4. ಮ್ಹೋ
□■□■□■□■□■□■□■□■□■□■□■
8) ಮಹಾನದಿಯ ಉಗಮಸ್ಥಾನ ಯಾವುದು ?
1. ಹಾಜಿಪುರ್
2. ಸಿಹಾವ ◆
3. ಅಮರಕಂಟಕ
4. ನೌಕಾಲಿ
□■□■□■□■□■□■□■□■□■□■□■
9) ಮಾನ್ಸೂನ್ ಎಂಬ ಪದದ ಮೂಲೋತ್ಪತ್ತಿ ಯಾವ ಭಾಷೆಯಾದಾಗಿದೆ ?
1. ಗ್ರೀಕ್
2. ಪ್ರೆಂಚ್
3. ಅರಬ್ಬೀ ◆
4. ಪೋರ್ಚುಗೀಸ್
□■□■□■□■□■□■□■□■□■□■□■
10) ನಾರ್ವೆಸ್ಟರ್ ಎಂದು ಕರೆಯಲ್ಪಡುವ ಮಾರತಗಳು ಭಾರತದ ಯಾವ ಭಾಗದಲ್ಲಿ ಕಂಡುಬರುತ್ತವೆ ?
1. ಮಧ್ಯ ಭಾರತ
2. ಈಶಾನ್ಯ ಭಾರತ
3. ಆಗ್ನೇಯ ಭಾರತ
4. ವಾಯುವ್ಯ ಭಾರತ ◆
□■□■□■□■□■□■□■□■□■□■□■
11) ಮಣ್ಣಿನ ಉತ್ಪತ್ತಿ, ಕಣ ರಚನೆ, ರಾಸಾಯನಿಕ ಸಂಯೋಜನೆ ಕುರಿತಾದ ಅಧ್ಯಯನ ಶಾಸ್ತ್ರವನ್ನು ಏನೆನ್ನುವರು ?
1. ಆಗ್ರಿಯೋಲಾಜಿ
2. ಪೆಡಾಲಜಿ ◆
3. ಜಿಯಾಲಾಜಿ
4. ಮೈಕಾಲಾಜಿ
□■□■□■□■□■□■□■□■□■□■□■
12) ಗುಜರಾತ್, ಒರಿಸ್ಸಾ, ಜಾರ್ಖಂಡ್ ಗಳಲ್ಲಿ ಹಂಚಿಕೆಯಾಗಿರುವ ಸಸ್ಯವರ್ಗ ಯಾವುದು ?
1. ಮಾನ್ಸೂನ್ ಅರಣ್ಯಗಳು ◆
2. ನಿತ್ಯಹರಿದ್ವರ್ಣ ಅರಣ್ಯಗಳು
3. ಉಷ್ಣವಲಯದ ಹುಲ್ಲುಗಾವಲು
4. ಮ್ಯಾಂಗ್ರೋವ್ ಅರಣ್ಯಗಳು
□■□■□■□■□■□■□■□■□■□■□■
13) "ಅರಣ್ಯ ಸರ್ವೇಕ್ಷಣಾ ಇಲಾಖೆಯ" ಯ ಕೇಂದ್ರಕಛೇರಿ ಎಲ್ಲಿದೆ ?
1. ರಾಯ್ಭಾಗ್
2. ಮಸ್ಸೌರಿ
3. ಡೆಹರಾಡೂನ್ ◆
4. ಷಿಪ್ಕಿಲಾ
□■□■□■□■□■□■□■□■□■□■□■
14) ಭಾರತದಲ್ಲಿ ಸ್ಥಾಪಿತವಾದ ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು?
1. ಕಾಜಿರಂಗ
2. ಸುಂದರಬನ
3. ತಾಂಡೋಬಾ
4. ಜಿಮ್ ಕಾರ್ಬೆಟ್ ◆
□■□■□■□■□■□■□■□■□■□■□■
15) ಭಾರತಕ್ಕೆ ಅಧಿಕ ಸಂಖ್ಯೆಯಲ್ಲಿ ವಲಸೆ ಬಂದ ಕೊನೆಯ ಜನಾಂಗದ ಗುಂಪು ಯಾವುದು ?
1. ನಾರ್ಡಿಕ್ ◆
2. ಮಂಗೊಲಾಯ್ಡ್
3. ಪ್ರೋಟೋ ಅಸ್ಟ್ರಾಲಾಯ್ಡ್
4. ನಿಗ್ರಿಟೊ
□■□■□■□■□■□■□■□■□■□■□■
16) ಭಾರತದ ಜನಸಂಖ್ಯಾ ಬೆಳವಣಿಗೆಯ "ಮಹಾ ವಿಭಜಕ" ಎಂದು ಯಾವ ಅವಧಿಯನ್ನು ಕರೆಯುತ್ತಾರೆ ?
1. 1911- 2 ◆
2. 1901- 11
3. 1921- 31
4. 1931- 41
□■□■□■□■□■□■□■□■□■□■□■
17) ಭಾರತ ಸರ್ಕಾರವು ಕುಟುಂಬ ಯೋಜನೆಯನ್ನು ಯಾವ ವರ್ಷದಲ್ಲು ಜಾರಿಯಲ್ಲಿ ತಂದಿತು ?
1. 1930
2. 1952 ◆
3. 1948
4. 1934
□■□■□■□■□■□■□■□■□■□■□■
18) ಶೋಲಾ ಎಂಬುದು ಭಾರತದಲ್ಲಿ ಕಂಡು ಬರುವ
1. ಸಿಹಿ ತಿನಿಸು
2. ಜನಪದ ಕಲೆ
3. ಸಸ್ಯವರ್ಗ ◆
4. ಪಟ್ಟಣ
□■□■□■□■□■□■□■□■□■□■□■
19) ಅಪ್ಪರ್ ಕೊಲಾಬ್ ಜಲಾಶಯ ಭಾರತದ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
1. ಮಹಾರಾಷ್ಟ್ರ
2. ಒಡಿಶಾ ◆
3. ಉತ್ತರಪ್ರದೇಶ
4. ಹಿಮಾಚಲಪ್ರದೇಶ
□■□■□■□■□■□■□■□■□■□■□■
20) ಮಯೂರಾಕ್ಷಿ ವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
1. ಬಿಹಾರ
2. ಅಸ್ಸಾಂ
3. ಮಣಿಪುರ
4. ಜಾರ್ಖಂಡ್ ◆
□■□■□■□■□■□■□■□■□■□■□■
21) ಕಬ್ಬು ಸಂಶೋಧನಾ ಕೇಂದ್ರ ಎಲ್ಲಿದೆ ?
1. ಒರಿಸ್ಸಾ
2. ಕೊಯಮತ್ತೂರು ◆
3. ಕಟಕ್
4. ಬಾಲಸೋರ್
□■□■□■□■□■□■□■□■□■□■□■
22) ಹೊಗೆಸೊಪ್ಪನ್ನು ಉತ್ಪಾದಿಸುವ ಮೊದಲ ನಾಲ್ಕು ರಾಜ್ಯಗಳನ್ನು ಕ್ರಮೇಣವಾಗಿ ಹೊಂದಾಣಿಕೆ ಮಾಡಿ ?
1. ಆಂಧ್ರ ಪ್ರದೇಶ
2. ಉತ್ತರಪ್ರದೇಶ
3. ಗುಜರಾತ್
4. ಕರ್ನಾಟಕ
□■□■□■□■□■□■□■□■□■□■□■
23) ಛತ್ತೀಸ್ ಗರ್ ನ ಜಗದಲ್ ಪುರ ಕೆಳಗಿನ ಯಾವುದರ ಉತ್ಪಾದನೆಗೆ ಹೆಸರಾಗಿದೆ ?
1. ಕಬ್ಬಿಣದ ಅದಿರು ◆
2. ಮೈಕಾ
3. ಮ್ಯಾಂಗನೀಸ್
4. ಬಾಕ್ಸೈಟ್
□■□■□■□■□■□■□■□■□■□■□■
24) ಈ ಕೆಳಗಿನ ಯಾವ ರಾಜ್ಯದಲ್ಲಿ ಕಾಡುಕೋಣ, ಹುಲಿ ಮತ್ತು ಘೇಂಡಾಮೃಗಗಳು ಕಂಡುಬರುತ್ತವೆ ?
1. ಕರ್ನಾಟಕ
2. ಗುಜರಾತ್
3. ಉತ್ತರಪ್ರದೇಶ
4. ಅಸ್ಸಾಂ ◆
□■□■□■□■□■□■□■□■□■□■□■
25. ಭಾರತದ ಯಾವ ರಾಜ್ಯವು ಪ್ರತಿ ಹೆಕ್ಟೇರಿಗೆ ಗರಿಷ್ಠ ಪ್ರಮಾಣದ ಕಾಡು ಸಂಪತ್ತನ್ನು ಉತ್ಪತ್ತಿ ಮಾಡುತ್ತದೆ ?
1. ಮಧ್ಯಪ್ರದೇಶ ◆
2. ಉತ್ತರಪ್ರದೇಶ
3. ಕೇರಳ
4. ಅಸ್ಸಾಂ
□■□■□■□■□■□■□■□■□■□■□■
26) ಕರ್ನಾಟಕದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರಮಾಣದ ಏಕದಳ ಧಾನ್ಯಗಳನ್ನು ಉತ್ಪಾದಿಸುವ ಜಿಲ್ಲೆ ಯಾವುದು ?
1. ಬೆಳಗಾವಿ
2. ರಾಯಚೂರು
3. ದಾವಣಗೆರೆ ◆
4. ಬಳ್ಳಾರಿ
□■□■□■□■□■□■□■□■□■□■□■
27)"ಚಹಾಗಳ ಚಾಂಪಿಯನ್" ಎಂದು ಯಾವ ಚಹಾವನ್ನು ಕರೆಯುತ್ತಾರೆ ?
1. ಅಸ್ಸೋಂ ಚಹಾ
2. ಕರ್ನಾಟಕ ಚಹಾ
3. ಡಾರ್ಜಿಲಿಂಗ್ ಚಹಾ ◆
4. ಕೇರಳ ಚಹಾ
□■□■□■□■□■□■□■□■□■□■□■
28. ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಸುವ ಕಾರ್ಖಾನೆ ಎಲ್ಲಿದೆ ?
1. ಮೈಸೂರು
2. ಬೆಂಗಳೂರು ◆
3. ಶಿವಮೊಗ್ಗ
4. ಚನ್ನಪಟ್ಟಣ
□■□■□■□■□■□■□■□■□■□■□■
29) ದನ ಸಾಗಾಣಿಕೆಯಲ್ಲಿ ಜಗತ್ತಿನಲ್ಲಿಯೇ ಮೊದಲ ಸ್ಥಾನದಲ್ಲಿರುವ ದೇಶ ಯಾವುದು ?
1. ಚೀನಾ
2. ಭಾರತ ◆
3. ಅಮೆರಿಕಾ
4. ಸ್ವಿಟ್ಜರ್ಲ್ಯಾಂಡ್
□■□■□■□■□■□■□■□■□■□■□■
30) ಮ್ಯಾಂಗ್ರೂವ್ ಎನ್ನುವ ಸಸ್ಯಗಳು ಕಂಡುಬರುವ ಪ್ರದೇಶ___
1. ಸವನ್ನಾ ಹುಲ್ಲುಗಾವಲು
2. ಮರುಭೂಮಿ
3. ಹಿಮಪರ್ವತದ ಅರಣ್ಯಗಳು
4. ನದಿ/ಸಮುದ್ರ ತೀರಗಳು ◆
ಭಾರತದ ಇತಿಹಾಸ
1) ಯಾವ ವೇದದಲ್ಲಿ ಶ್ವೇತ ಮತ್ತು ಕೃಷ್ಣ ಎಂಬ ಎರಡು ವಿಭಾಗಗಳಿವೆ ?
1. ಋಗ್ವೇದ
2. ಸಾಮವೇದ
3. ಯಜುರ್ವೇದ ■
4. ಅಥರ್ವಣವೇದ
[☆][☆][☆][☆][☆][☆][☆][☆][☆][☆][☆]
2) ಹರಪ್ಪ ಮುದ್ರೆಗಳನ್ನು ಯಾವುದರಿಂದ ತಯಾರಿಸುತ್ತಿದ್ದರು ?
1. ಚಿನ್ನ
2. ಬೆಳ್ಳಿ
3. ಕಬ್ಬಿಣ
4. ಸ್ಟಿಯಟೈಟ್ ■
[☆][☆][☆][☆][☆][☆][☆][☆][☆][☆][☆]
3) ತನ್ನನ್ನು ತಾನೇ ದೈವಪುತ್ರನೆಂದು ಕರೆದುಕೊಂಡ ಕುಶಾನ ದೊರೆ ಯಾರು ?
1. ಹುವಿಷ್ಕ
2. ಕುಸುಲಕ
3. ಕಾನಿಷ್ಕ ■
4. ಕಡ್ ಪೈಸಿಸ್
[☆][☆][☆][☆][☆][☆][☆][☆][☆][☆][☆]
4) ವಾಸ್ತುಶಿಲ್ಪದ ಬಗೆಗಿನ ಅಪರೂಪದ ಕೃತಿಯಾದ 'ಸಮರಾಂಗಣ ಸೂತ್ರಧಾರ' ಬರೆದವರು ಯಾರು ?
1. ಭೋಜಪರಮಾರ ■
2. ಸಿದ್ಧರಾಜ
3. ಮಿಹಿರ ಭೋಜ
4. ಪೆದ್ದಣ್ಣ
[☆][☆][☆][☆][☆][☆][☆][☆][☆][☆][☆]
5) ಕ್ರಿ.ಶ 1853 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬೊಂಬಾಯಿ ಯಿಂದ ಥಾಣೆವರೆಗೆ ರೈಲು ಮಾರ್ಗ ಪ್ರಾರಂಭಿಸಿದ ಗವರ್ನರ್ ಜನರಲ್ ಯಾರು?
1. ಲಾರ್ಡ್ ಆಕ್ಲೆಂಡ್
2. ಲಾರ್ಡ್ ವಿಲಿಯಂ ಬೆಂಟಿಂಕ್
3. ಲಾರ್ಡ್ ವೆಲ್ಲೆಸ್ಲಿ
4. ಲಾರ್ಡ್ ಡಾಲ್ ಹೌಸಿ ■
[☆][☆][☆][☆][☆][☆][☆][☆][☆][☆][☆]
6) ಮಹಮ್ಮದ್ ಬಿನ್ ತುಘಲಕ್ ನನ್ನು ಹಣಗಾರರ ರಾಜ ಎಂದು ಕರೆದವರು ಯಾರು?
1. ಎಡ್ವರ್ಡ್ ನಿಕೋಲಸ್
2. ಇಬನ್ ಬತೂತ
3. ಬಾಗ್ದಾದಿನ ಖಲೀಫ
4. ಎಡ್ವರ್ಡ್ ಥಾಮಸ್ ■
[☆][☆][☆][☆][☆][☆][☆][☆][☆][☆][☆]
7) ಹೊಂದಿಸಿ ಬರೆಯಿರಿ
1. ಪಾರಿಕುಟಿನ್ ಎ. ಇಟಲಿ
2. ಕೋಟೋಪಾಕ್ಸಿ ಬಿ. ಹವಾಯಿ ದ್ವೀಪ
3. ಮೊನಲೋವಾ ಸಿ. ಮೆಕ್ಸಿಕೊ
4. ವೆಸುವಿಯಸ್ ಡಿ. ಆಂಡೀಸ್ ಪರ್ವತ
ಎ. 1-ಬಿ, 2-ಡಿ, 3-ಎ, 4-ಸಿ
ಬಿ. 1-ಸಿ, 2-ಡಿ, 3-ಬಿ, 4-ಎ ■
ಸಿ. 1-ಎ, 2-ಸಿ, 3-ಡಿ, 4-ಬಿ
ಡಿ. 1-ಡಿ, 2-ಎ, 3-ಸಿ, 4-ಬಿ
[☆][☆][☆][☆][☆][☆][☆][☆][☆][☆][☆]
8) ಕೆಳಗಿನ ಯಾವ ರಾಜವಂಶದ ಸ್ಥಾಪಕ ಜನರಿಂದ ರಾಜನಾಗಿ ನೇರವಾಗಿ ಆಯ್ಕೆಯಾಗಿದ್ದನು?
1. ಗಹದ್ವಾಲ
2. ಚಂದೇಲ
3. ಪಾಲ ■
4. ಚೌಹಾಣರು
[☆][☆][☆][☆][☆][☆][☆][☆][☆][☆][☆]
9) ಕೆಳಗಿನ ಯಾವ ದೊರೆಯು ವಿದೇಶಿ ದೊರೆಯ ಬಳಿ ಅಂಜೂರ, ಮದ್ಯ, ಮತ್ತು ತತ್ವಜ್ಞಾನಿಗಾಗಿ ಬೇಡಿಕೆ ಸಲ್ಲಿಸಿದ್ದನು ?
1. ಅಶೋಕ
2. ಚಂದ್ರಗುಪ್ತ ಮೌರ್ಯ
3. ಬಿಂದುಸಾರ ■
4. ಅಜಾತಶತ್ರು
[☆][☆][☆][☆][☆][☆][☆][☆][☆][☆][☆]
10) ನವ ಬಂಗಾಳ ಚಿತ್ರಕಲಾ ಪರಂಪರೆಯ ಅಭಿನವ ಶಿಲ್ಪಿ ಎಂದು ಹೆಸರಾದವರು ಯಾರು ?
1. ರವೀಂದ್ರನಾಥ ಟಾಗೂರ್
2. ನಂದಲಾಲ್ ಬೋಸ್
3. ಗಂಗನಾಥ ಬೋಸ್
4. ಅಭೀಂದ್ರನಾಥ ಟಾಗೂರ್ ■
[★][★] [★][★] [★][★] [★][★] [★][★]
ಸಾಮಾನ್ಯ ಜ್ಞಾನ
1) ಮಜೋಲಿ ಯಾವ ನದಿಯಲ್ಲಿರುವ ದ್ವೀಪವಾಗಿದೆ?
1. ಗಂಗಾ
2. ಸಿಂಧೂ
3. ಬ್ರಹ್ಮಪುತ್ರ ◆
4. ದಾಮೋದರ
{}{}{}{}{}{}{}{}{}{}{}{}{}{}{}{}{}{}{}{}{}
2) ಕೆಳಗಿನವುಗಳಲ್ಲಿ ಯಾವುವು ಕಾಫಿಯ ವಿಧಗಳಾಗಿವೆ ?
1. ಅರೇಬಿಕಾ ◆
2. ರೊಬೆಸ್ಟಾ ◆
3. ನಿಕೋಸಿಮಾರ ಸ್ಟಿಕಾ
4. ಲೈಬೀರಿಕಾ ◆
{}{}{}{}{}{}{}{}{}{}{}{}{}{}{}{}{}{}{}{}{}
3) ಯುರೋಪಿನಲ್ಲಿ ಅತಿಹೆಚ್ಚು ಜಲವಿದ್ಯುತ್ ಬಳಸುವ ರಾಷ್ಟ್ರ ಯಾವುದು?
1. ನಾರ್ವೆ ◆
2. ಬ್ರಿಟನ್
3. ಸ್ವಿಟ್ಜರ್ಲೆಂಡ್
4. ಜರ್ಮನಿ
{}{}{}{}{}{}{}{}{}{}{}{}{}{}{}{}{}{}{}{}{}
4) ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಪ್ರಾಣಿ, ಸಸ್ಯವರ್ಗ ಮತ್ತು ವಾತಾವರಣದ ನಡುವಿನ ಅವಿನಾಭಾವ ಸಂಬಂಧದ ಕುರಿತು ತಿಳಿಸುವ ಶಾಸ್ತ್ರವನ್ನು ಏನೆನ್ನುವರು ?
1. ಕಾಸ್ಮೋಲಜಿ
2. ಬೈಯೋನಿಕ್ಸ್
3. ಜಿಯೋಲೋಜಿ
4. ಎಕೋಲೋಜಿ ◆
{}{}{}{}{}{}{}{}{}{}{}{}{}{}{}{}{}{}{}{}{}
5) ಭಾರಜಲ ಘಟಕವು ಮಹರಾಷ್ಟ್ರದಲ್ಲಿ ಎಲ್ಲಿದೆ ?
1. ತಲ್ಚಾರ್
2. ನಂಗಾಲ್
3. ತಲ್ ◆
4. ಮುನುಗುರು
{}{}{}{}{}{}{}{}{}{}{}{}{}{}{}{}{}{}{}{}{}
6) ದೂರಮಾಪನ ಪಥಶೋಧನ ಮತ್ತು ಆಜ್ಞಾಚಾಲನ ಭೂಕೇಂದ್ರ ಎಲ್ಲಿದೆ ?
1. ನವದೆಹಲಿ
2. ಲಕ್ನೋ ◆
3. ಶ್ರೀಹರಿಕೋಟಾ
4. ನಾಗಪುರ
{}{}{}{}{}{}{}{}{}{}{}{}{}{}{}{}{}{}{}{}{}
7) ACTH ಹಾರ್ಮೋನು ಯಾವ ಗ್ರಂಥಿಯಿಂದ ಸ್ರವಿಸುತ್ತದೆ ?
1. ಪಿಟ್ಯುಟರಿ ◆
2. ಮೇದೋಜೀರಕಾಂಗ
3. ಅಡ್ರಿನಲ್
4. ಥೈರಾಯಿಡ್
{}{}{}{}{}{}{}{}{}{}{}{}{}{}{}{}{}{}{}{}{}
8)ವಿಶ್ವದ ಅತಿದೊಡ್ಡ ಕೃತಕ ಸರೋವರ ಯಾವುದು ?
1. ಕ್ಯಾಸ್ಪಿಯನ್
2. ಲಾಗೋ ಟಿಟಿಕಾಕ್
3. ಸುಪಿರೀಯರ್
4. ಮೀಡ್ ◆
{}{}{}{}{}{}{}{}{}{}{}{}{}{}{}{}{}{}{}{}{}
9) ಆಫ್ರಿಕಾದ ವಾಯುವ್ಯ ಭಾಗದಲ್ಲಿ ಕಂಡುಬರುವ ಅಲೆಮಾರಿ ಕುರುಬ ಜನಾಂಗ ಯಾವುದು ?
1. ಫ್ಲೆಮಿಕ್
2. ನಿಪ್ಫೋನೀಸ್
3. ಹಾಟೆನ್ಟಾಟ್ ◆
4. ಝಲು
{}{}{}{}{}{}{}{}{}{}{}{}{}{}{}{}{}{}{}{}{}
10) ಅಂತರರಾಷ್ಟ್ರೀಯ ಅಪರಾಧ ಪೊಲೀಸ್ ಸಂಘಟನೆಯ ಕೇಂದ್ರ ಕಛೇರಿ ಎಲ್ಲಿದೆ ?
1. ಫ್ರಾನ್ಸ್ 2. ಜಿನೇವಾ
3. ಲಕ್ಸಂಬರ್ಗ್
4. ಲಿಯೋನ್ ◆
{}{}{}{}{}{}{}{}{}{}{}{}{}{}{}{}{}{}{}{}{}
11) ಯಾವ ದೇಶದ ವರ್ಣಮಾಲೆಯಲ್ಲಿ ಅತಿಹೆಚ್ಚಿನ ಅಕ್ಷರಗಳು ಕಂಡುಬರುತ್ತವೆ ?
1. ಜರ್ಮನಿ
2. ಸ್ಪೇನ್
3. ಕಾಂಬೋಡಿಯಾ ◆
4. ಚೀನಾ
{}{}{}{}{}{}{}{}{}{}{}{}{}{}{}{}{}{}{}{}{}
12) MEA ಎಂಬ ಸಂಕೇತಾಕ್ಷರ ಹೊಂದಿರುವ ವಾಯುಯಾನ ಸಂಸ್ಥೆ ಯಾವ ದೇಶಕ್ಕೆ ಸೇರಿದ್ದಾಗಿದೆ ?
1. ಕುವೈತ್
2. ಮಲೇಷ್ಯಾ
3. ಲೆಬನಾನ್ ◆
4. ಸಿರಿಯಾ
{}{}{}{}{}{}{}{}{}{}{}{}{}{}{}{}{}{}{}{}{}
13) ಅಂತರರಾಷ್ಟ್ರೀಯ ಜನಾಂಗೀಯ ಅಸಮತೋಲನ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ ?
1. ಮಾರ್ಚ್ 21 ◆
2. ಆಗಸ್ಟ್ 17
3. ಜನವರಿ 22
4. ಸೆಪ್ಟೆಂಬರ್ 09
{}{}{}{}{}{}{}{}{}{}{}{}{}{}{}{}{}{}{}{}{}
14) ಖ್ಯಾತ ಸಂಗೀತ ನಿರ್ದೇಶಕ A.R. ರೆಹಮಾನ್ ಹೆಸರಿನೊಂದಿಗಿರುವ A.R. ಎಂಬ ಅಕ್ಷರಗಳು ಯಾವ ಹೆಸರನ್ನು ಪ್ರತಿನಿಧಿಸುತ್ತವೆ ?
1. ಅಬ್ದುರ್ ರಸೂಲ್
2. ಆಂಜನೇಯಲು ರಮಾಕಾಂತ್
3. ಅರವಿಂದನ್ ರಾಜಾ
4. ಅಲ್ಹಾ ರಖಾ ◆
{}{}{}{}{}{}{}{}{}{}{}{}{}{}{}{}{}{}{}{}{}
15. ಕಥಕ್ ನೃತ್ಯಶೈಲಿಯು ಯಾವ ಪ್ರದೇಶಕ್ಕೆ ಸೇರಿದೆ ?
1. ಕೇರಳ
2. ಉತ್ತರ ಭಾರತ ◆
3. ಮಣಿಪುರ
4. ತಮಿಳುನಾಡು
{}{}{}{}{}{}{}{}{}{}{}{}{}{}{}{}{}{}{}{}{}
16 . ಯಾಮಿನಿ ಕೃಷ್ಣಮೂರ್ತಿ ಯಾವ ಪ್ರಕಾರದ ನೃತ್ಯಧಲ್ಲಿ ಹೆಸರು ಮಾಡಿದ್ದಾರೆ ?
1. ಕುಚಿಪುಡಿ ◆
2. ಕಥಕ್
3. ಮಣಿಪುರಿ
4. ಭರತನಾಟ್ಯ ◆
{}{}{}{}{}{}{}{}{}{}{}{}{}{}{}{}{}{}{}{}{}
17. ಅಮ್ಜದ್ ಅಲಿ ಖಾನ್ ಯಾವ ಸಂಗೀತವಾದ್ಯ ನುಡಿಸುವುದರಲ್ಲಿ ಪ್ರಖ್ಯಾತರಾಗಿದ್ದಾರೆ ?
1. ವೀಣೆ
2. ತಬಲಾ
3. ಕೊಳಲು
4. ಸಾರೋದ್ ◆
{}{}{}{}{}{}{}{}{}{}{}{}{}{}{}{}{}{}{}{}{}
18 . ಕಗ್ಯಾತ್ ನೃತ್ಯ ಶೈಲಿಯು ______ ರಾಜ್ಯಕ್ಕೆ ಸಂಬಂಧಿಸಿದೆ.
1. ನಾಗಾಲ್ಯಾಂಡ್
2. ತ್ರಿಪುರಾ
3. ಮಣಿಪುರ
4. ಸಿಕ್ಕಿಂ ◆
{}{}{}{}{}{}{}{}{}{}{}{}{}{}{}{}{}{}{}{}{}
19. ರಸಋಷಿ ರಾಷ್ಟ್ರಕವಿ ಕುವೆಂಪುರವರ ಜನ್ಮಸ್ಥಳ ಯಾವುದು ?
1. ಕುಪ್ಪಳ್ಳಿ
2. ತೀರ್ಥಹಳ್ಳಿ
3. ಮೈಸೂರು
4. ಹಿರೇಕೋಡಿಗೆ ◆
{}{}{}{}{}{}{}{}{}{}{}{}{}{}{}{}{}{}{}{}{}
20 . ಕಂಬನಿ ಯಾವುದರಿಂದ ಸ್ರವಿಸಲ್ಪಡುತ್ತದೆ ?
1. ಲ್ಯಾಕ್ರಮಲ್ ಗ್ರಂಥಿ ◆
2. ಸಿಬೇಷನ್ ಗ್ರಂಥಿ
3. ಥೈರಾಯ್ಡ್ ಗ್ರಂಥಿ
4. ಲಾಲಾರಸ ಗ್ರಂಥಿ
{}{}{}{}{}{}{}{}{}{}{}{}{}{}{}{}{}{}{}{}{}
21. "ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ" ಎಂದು ಹೇಳಿದವರು ಯಾರು ?
1. ಅರವಿಂದರು
2. ರೂಸ್ಸೋ
3. ಅರಿಸ್ಟಾಟಲ್ ◆
4. ಪ್ಲೇಟೋ
{}{}{}{}{}{}{}{}{}{}{}{}{}{}{}{}{}{}{}{}{}
22. "ಕುದುರೆ ಮಸಾಲೆ" ಎನ್ನುವುದು ಒಂದು,
1. ನಾರು ಬೆಳೆ
2. ಸೊಪ್ಪು ◆
3. ಏಕದಳ ಧಾನ್ಯ
4. ದ್ವಿದಳ ಧಾನ್ಯ
{}{}{}{}{}{}{}{}{}{}{}{}{}{}{}{}{}{}{}{}{}
23 . ಸಾಮಾನ್ಯ ಪರಿಸ್ಥಿತಿಯಲ್ಲಿ ಮಾನವನ ಕಣ್ಣುಗಳು ಪ್ರತಿ ಎಷ್ಟು ಸೆಕೆಂಡಿಗೊಮ್ಮೆ ಮಿಟುಕಿಸುತ್ತವೆ ?
1. 2
2. 6 ◆
3. 10
4. 15
{}{}{}{}{}{}{}{}{}{}{}{}{}{}{}{}{}{}{}{}{}
24 . ಭಾರತದ ಯಾಲಕ್ಕಿ ಸಂಶೋಧನಾ ಕೇಂದ್ರ ಎಲ್ಲಿದೆ ?
1. ಬೆಂಗಳೂರು
2. ಮೈಸೂರು
3. ಮಂಗಳೂರು
4. ಸಕಲೇಶಪುರ ◆
{}{}{}{}{}{}{}{}{}{}{}{}{}{}{}{}{}{}{}{}{}
25 . ಕಾಲರಾ ಸೂಕ್ಷ್ಮಾಣುಜೀವಿಗಳನ್ನು ಪತ್ತೆಹಚ್ಚಿದವರು ಯಾರು ?
1. ಲೂಯಿ ಪಾಶ್ಚರ್
2. ರೋನಾಲ್ಡ್ ರಾಸ್
3. ರಾಬರ್ಟ್ ಕೋಚ್ ◆
4. ಜೋಸೆಫ್ ಲಿಸ್ಟರ್
{}{}{}{}{}{}{}{}{}{}{}{}{}{}{}
ಸಾಮಾನ್ಯ ಜ್ಞಾನ
1) ಉಪ್ಪಿನ ಸತ್ಯಾಗ್ರಹದ ದಟ್ಟ ಚಿತ್ರಣವನ್ನು ಕೊಡುವ "ಭಾರತದ ಬೃಹತ್ ಬೇಲಿ" ಎಂಬ ಪುಸ್ತಕವನ್ನು ಬರೆದ ಅನಿವಾಸಿ ಭಾರತೀಯ ಯಾರು?
1. ಡಾ. ವಿ. ರಾಮಯ್ಯ
2. ಭಾಗವತ್ ಚಂದ್ರಶೇಖರ್
3. ಡಾ. ಎಚ್. ಕೆ. ಚಂದ್ರಶೇಖರ ★
4. ಕೆ.ಎಫ್. ಎಲ್ವಿರಾ ರಿಯೋ
●■●■●■●■●■●■●■●■●■●■●■
2) ರಾಷ್ಟ್ರಪತಿಯೆಂದರೆ 'ಎಮರ್ಜೆನ್ಸಿ ಲೈಟ್' ಇದ್ದಂತೆ. 'ಪವರ್' ಹೋದ ತಕ್ಷಣ ತನ್ನಿಂತಾನೇ ಉರಿಯಬೇಕು. ನಂತರ ತನ್ನಿಂತಾನೇ ಆಫ್ ಆಗಬೇಕು ಎಂದು ಹೇಳಿದವರು ಯಾರು ?
1. ಡಾ. ರಾಜೇಂದ್ರ ಪ್ರಸಾದ್
2. ಆರ್. ವೆಂಕಟರಾಮನ್ ★
3. ಕೆ.ಆರ್. ನಾರಾಯಣನ್
4. ಎ.ಪಿ.ಜೆ. ಅಬ್ದುಲ್ ಕಲಾಂ
●■●■●■●■●■●■●■●■●■●■●■
3) ವಿಮಾನವೊಂದು ಮೊದಲಬಾರಿಗೆ ಖಾದ್ಯ ತೈಲ ಬಳಸಿ ಬರ್ಮಿಂಗ್ ಹ್ಯಾಂನಿಂದ ಲ್ಯಾಂಚಾರೋಟ್ ಗೆ ಸಂಚರಿಸಿ ಇತಿಹಾಸ ನಿರ್ಮಿಸಿತು ಅಂದ ಹಾಗೆ ಈ ವಿಮಾನವು ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂಧಿಸಿದ್ದು ?
1. ಬ್ರಿಟನ್ ನ ವಾಣಿಜ್ಯ ವಿಮಾನ ★
2. ಬ್ರಿಟನ್ ನ ಸೇನಾ ವಿಮಾನ
3. ಬ್ರಿಟನ್ ನ ಖಾಸಗಿ ವಿಮಾನ
4. ಬ್ರಿಟನ್ ನ ಸರ್ಕಾರಿ ವಿಮಾನ
●■●■●■●■●■●■●■●■●■●■●■
4) ಕೆಳಗಿನವುಗಳಲ್ಲಿ ಯಾವುದನ್ನು 'ದಿ ಲಾಸ್ಟ್ ಸಿಟಿ ಆಫ್ ದಿ ಇನ್ಕಾಸ್' ಎಂದು ಕರೆಯುವರು ?
1. ಕೊಲೋಸಿಯಂ
2. ಕ್ರಿಸ್ತ ದಿ ರೆಡಿಮೀರ್
3. ಪೆರು
4. ಮಾಚು ಪಿಚ್ಚು ★
●■●■●■●■●■●■●■●■●■●■●■
5) ಕೆಳಗಿನ ಯಾವ ನಾಗರೀಕತೆ ಜನರು ಮೂಷಿಕಗಳನ್ನು ಆರಾಧಿಸುತ್ತಿದ್ದರು?
1.ಈಜಿಪ್ಟ್ ★
2. ಇಂಕಾ
3. ಮೆಸಪಟೋಮಿಯಾ
4. ಮೇಲಿನ ಎಲ್ಲಾ
●■●■●■●■●■●■●■●■●■●■●■
6) ಕೆಳಗಿನವುಗಳಲ್ಲಿ ಅಲೆಗ್ಸಾಂಡರ್ ನಿಂದ ನಿರ್ಮಿಸಲ್ಪಡದ ನಗರ ಯಾವುದು ?
1. ಕಂದಹಾರ್
2. ಬೆಗ್ರಾಮ್
3. ಕೊರಾಟಿಸ್
4. ಜದ್ರೋಸಿಯಾ ★
●■●■●■●■●■●■●■●■●■●■●■
7) ಯಾವ ದೇಶದ ಸಂವಿಧಾನದಿಂದ 'ರಾಷ್ಟ್ರಪತಿ ದೋಷಾರೋಪಣ ಪದ್ದತಿ'ಯನ್ನು ಭಾರತದ ಸಂವಿಧಾನವು ಎರವಲು ಪಡೆದುಕೊಂಡಿದೆ ?
1. ಐರ್ಲೆಂಡ್ ಸಂವಿಧಾನ ★
2. ಕೆನಡಾ ಸಂವಿಧಾನ
3. ಆಸ್ಟ್ರೇಲಿಯಾ ಸಂವಿಧಾನ
4. ಅಮೇರಿಕಾ ಸಂವಿಧಾನ
●■●■●■●■●■●■●■●■●■●■●■
8) ಕೆಳಗೆ ಕೊಟ್ಟಿರುವ ವಿವರಣೆಗಳನ್ನು ಗಮನಿಸಿ ಸರಿಯುತ್ತರ ಆಯ್ಕೆ ಮಾಡಿ ?
1. ಎಲ್ಲ ಜಲಜ ಶಿಲೆಗಳೂ ಒಂದು ಕಾಲದಲ್ಲಿ ಸಮುದ್ರದ ತಳದಲ್ಲಿದ್ದವು
2. ಕೆಲವು ಜಲಜ ಶಿಲೆಗಳು ಒಂದು ಕಾಲದಲ್ಲಿ ಸಮುದ್ರ
3. ಯಾವ ಜಲಜ ಶಿಲೆಯೂ ಯಾವ ಕಾಲದಲ್ಲೂ ಸಮುದ್ರದ ತಳದಲ್ಲಿರಲಿಲ್ಲ
4. ಎಲ್ಲಾ ಅಗ್ನಿ ಶಿಲೆಗಳು ಒಂದು ಕಾಲದಲ್ಲಿ ಸಮುದ್ರದ ತಳದಲ್ಲಿದ್ದವು
1. 1 ಮಾತ್ರ ಸರಿ ★
2. 2 ಮಾತ್ರ ಸರಿ
3. 3&4 ಸರಿ
4. 3 ಮಾತ್ರ ಸರಿ
●■●■●■●■●■●■●■●■●■●■●■
9) "ಅಂತರರಾಷ್ಟ್ರೀಯ ಸಾಗರಿಕ ಸಲಹಾ ಸಂಸ್ಥೆ"ಯು ಕೆಳಗಿನ ಯಾವ ಪಟ್ಟಣದಲ್ಲಿದೆ?
1. ಲಿಸ್ಬನ್
2. ರೋಮ್
3. ಜಿನೇವಾ
4. ಲಂಡನ್ ★
●■●■●■●■●■●■●■●■●■●■●■
10) ರಕ್ತದ ಒತ್ತಡವು ಕೆಳಗಿನವುಗಳಲ್ಲಿ ಯಾವುದರಲ್ಲಿ ಹೆಚ್ಚಾಗಿರುತ್ತದೆ ?
1. ಮಲಿನ ರಕ್ತನಾಳ
2. ಶುದ್ಧ ರಕ್ತನಾಳ ★
3. ಲೋಮನಾಳ
4. ಯಾವುದೂ ಅಲ್ಲ
●■●■●■●■●■●■●■●■●■●■●■
11) ಕ್ರೋಮೋಸೋಮ್ ನ ಸಂಯೋಜನೆ ಮಾನವರಲ್ಲಿ ಎಷ್ಟಿರುತ್ತದೆ ?
1. 44AA + XY ★
2. 44AA + XX
3. 22AA + X
4. 22AA + Y
●■●■●■●■●■●■●■●■●■●■●■
12) ಓಲಿಂಪಿಕ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಅಂದರೆ 302 ಸ್ಪರ್ಧೆಗಳನ್ನು ಎಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಹಮ್ಮಿಕೊಳ್ಳಲಾಗಿತ್ತು ?
1. 2000- ಸಿಡ್ನಿ
2. 2004- ಅಥೆನ್ಸ್
3. 2008- ಬೀಜಿಂಗ್ ★
4. 2012-ಲಂಡನ್★
●■●■●■●■●■●■●■●■●■●■●■
13) ತ್ರಿಶೂಲದ ಶಿರದ ರಾಷ್ಟ್ರೀಯ ಚಿನ್ಹೆಯನ್ನು ಹೊಂದಿರುವ ದೇಶ ಯಾವುದು ?
1. ಬಾರ್ಬಡಸ್ ★
2. ಮಂಗೋಲಿಯಾ
3. ಪಾಪುವ ನ್ಯೂಗಿನಿ
4. ಲೆಬನಾನ್
●■●■●■●■●■●■●■●■●■●■●■
14) ಕ್ವಿಜ್ ಎಂಬ ಶಬ್ಧವನ್ನು ಮೊದಲಿಗೆ ಗುರ್ತಿಸಿದವರು ಯಾರು ?
1. ಜಿಮ್ ಢಾಲೀ ★
2. ನೀಲ್ಸ್ ಬೋರ್
3. ಹಾರ್ವರ್ಡ್ ಜಾಕೋಬ್ಸನ್
4. ಎ. ಪಿಸುರಿಡ್ಸ್
●■●■●■●■●■●■●■●■●■●■●■
15) ಮೊದಲು ಹಳ್ಳಿಗಾಡು ಪ್ರದೇಶದಲ್ಲಿ ಆಡುತ್ತಿದ್ದ ಕಬಡ್ಡಿಯ ಪದ್ಧತಿಗಳಾವುವು ?
1. ಸಂಜೀವಿನಿ ★
2. ಗಾಮಿನಿ ★
3. ಅಮರ ★
4. ಚೆಡುಗುಡು ★
●■●■●■●■●■●■●■●■●■●■●■
1) ಭಾರತದ ಅತ್ಯಂತ ಯಶಸ್ವಿ ಕಾರ್ಯಕ್ರಮಗಳಲ್ಲಿ ಒಂದಾದ "ಕೌನ್ ಬನೇಗಾ ಕರೋಡ್ ಪತಿ" ಪ್ರಾರಂಭವಾದ ವರ್ಷ ಯಾವುದು?
1. 1999
2. 2000 ★
3. 2001
4. 2002
□●□●□●□●□●□●□●□●□●□●□●
2) " ಗುಡ್ ಪೀಪಲ್ ಟು ಗ್ರೋ ವಿಥ್" ಎಂಬ ಅಡಿ ಟಿಪ್ಪಣಿ ಹೊಂದಿರುವ ಬ್ಯಾಂಕ್ ಯಾವುದು?
1. ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲಾ
2. ಆಕ್ಸಿಸ್ ಬ್ಯಾಂಕ್
3. ಬ್ಯಾಂಕ್ ಆಫ್ ಲುಧಿಯಾನಾ
4. ಇಂಡಿಯನ್ ಓವರ್ ಸೀಸ್ ಬ್ಯಾಂಕ್ ★
□●□●□●□●□●□●□●□●□●□●□●
3) ಕೆಳಗಿನವುಗಳಲ್ಲಿ ಯಾವ ಆಯ್ಕೆ ಉಳಿದೆಲ್ಲವುಗಳಿಗಿಂತ ಭಿನ್ನವಾಗಿದೆ ?
1. ಸನ್ ಶೈನ್ ಟವರ್
2. ಪ್ಲಾನೆಟ್ ಗೋದ್ರೇಜ್
3. ಗಿಪ್ಟ್ ವನ್ ★
4. ಅಶೋಕ್ ಟವರ್ಸ್
□●□●□●□●□●□●□●□●□●□●□●
4) ಕೆಳಗಿನ ನದಿಗಳಲ್ಲಿ ಯಾವ ನದಿಯು ಪೂರ್ವದಿಂದ ಪಶ್ಚಿಮಕ್ಕೆ ಹರಿಯುತ್ತದೆ ?
1. ಗೋದಾವರಿ
2. ನರ್ಮದಾ ★
3. ಯಮುನಾ
4. ಗಂಗಾ
□●□●□●□●□●□●□●□●□●□●□●
5) ಕೆಳಗಿನ ಕ್ಷಿಪಣಿಗಳಲ್ಲಿ ಯಾವ ಕ್ಷಿಪಣಿಯು ಭಾರತ ಹಾಗೂ ರಷ್ಯಾದ ಸಂಯುಕ್ತ ಪರಿಶ್ರಮದಿಂದ ನಿರ್ಮಾಣವಾಗಿರುವುದಾಗಿದೆ ?
1. ಅಗ್ನಿ
2. ಪೃಥ್ವಿ
3. ಎಬಿಎಂ.3
4. ಬ್ರಹ್ಮೋಸ್ ★
□●□●□●□●□●□●□●□●□●□●□●
6) ಕೆಳಗಿನ ಭಾರತೀಯ ಚಲನಚಿತ್ರಗಳಲ್ಲಿ ಯಾವುದು ಅಸ್ಕರ್ ಪ್ರಶಸ್ತಿಯ ಹೊಸ್ತಿಲನ್ನು ತಲುಪಿರಲಿಲ್ಲ ?
1. ಮದರ್ ಇಂಡಿಯಾ
2. ಶೋಲೆ ★
3. ಲಗಾನ್
4. ಸ್ಲಂ ಡಾಗ್ ಮಿಲಿಯೇನಿಯರ್
□●□●□●□●□●□●□●□●□●□●□●
7) ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ಎರಡೂ ರಾಜ್ಯಗಳಿಗೂ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದವರು ಯಾರು ?
1. ಬಿ.ಸಿ.ಖಂಡೂರಿ
2. ಭಗತ್ ಸಿಂಗ್ ಕೋಷಿಯಾರಿ
3. ಎನ್.ಡಿ. ತಿವಾರಿ ★
4. ಅಶೋಕ್ ಚಂದ್ ಗೆಹ್ಲೋಟ್
□●□●□●□●□●□●□●□●□●□●□●
8) ಭಾರತ ನೌಕಾ ಸೇನೆಯ ಅಡ್ಮಿರಲ್ ಆಗಿ ಸೇವೆ ಸಲ್ಲಿಸುತ್ತಾ ರಾಮನ್ ಮ್ಯಾಗ್ಸಸೆ ಪ್ರಶಸ್ತಿ ಪಡೆದ ಭಾರತೀಯ ಯಾರು ?
1. ಅಡ್ಮಿರಲ್ ವಿಜಯ್ ಸಿಂಗ್ ಶೇಖಾವತ್
2. ಅಡ್ಮಿರಲ್ ಜಯಂತ್ ಗಣಪತಿ ನಾಡಕರ್ಣಿ
3. ಅಡ್ಮಿರಲ್ ವಿಷ್ಣು ಭಾಗವತ್
4. ಅಡ್ಮಿರಲ್ ಲಕ್ಷ್ಮಿನಾರಾಯಣ ರಾಮದಾಸ್ ★
□●□●□●□●□●□●□●□●□●□●□●
9) ಯಾವ ಜ್ವಾಲಾಮುಖಿಯನ್ನು ಪ್ರಪಂಚದ 'ವಾಚ್ ಟವರ್' ಎಂದು ಕರೆಯುತ್ತಾರೆ ?
1. ಮೆಕ್ಸಿಕೋ ದ ಪಾರಿಕುಟಿನ್
2. ಅಂಡಿಸ್ ಪರ್ವತದ ಕೋಟೋಪಾಕ್ಸಿ
3. ಹವಾಯಿ ದ್ವೀಪದ ಮೌನಲೋವಾ
4. ಅಮೇರಿಕಾದ ಚಿಂಬರೋಜೋ ★
□●□●□●□●□●□●□●□●□●□●□●
10) ಭಾರತ ಸಂವಿಧಾನದ ಕರಡು ಪುನರಾಮರ್ಶನಾ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು ?
1. ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯಂಗಾರ್ ★
2. ಡಾ|| ಬಾಬು ರಾಜೇಂದ್ರ ಪ್ರಸಾದ್
3. ಸರ್ದಾರ್ ವಲ್ಲಭಬಾಯಿ ಪಟೇಲ್
4. ಬೆನಗಲ್ ನರಸಿಂಹರಾವ್
□●□●□●□●□●□●□●□●□●□●□●
11) ಜಪಾನಿನ ಪೂರ್ವ ತೀರದ ಪ್ರದೇಶವನ್ನು ಏನೆಂದು ಕರೆಯುತ್ತಾರೆ?
1. ಓಯಾಶಿವೋ
2. ಮೋಟಾಶಿವೋ
3. ಕ್ಯೂರೊಶಿವೋ ★
4. ಕೊಟಾಶಿವೋ
□●□●□●□●□●□●□●□●□●□●□●
12) ಪ್ರತಿಪಕ್ಷದ ಮುಖಂಡನನ್ನು "ಪರ್ಯಾಯ ಪ್ರಧಾನಮಂತ್ರಿ" ಎಂದು ಹೆಸರಿಸಿದವರು ಯಾರು ?
1. ಅರ್ನಾಲ್ಡ್ ಟಾಯ್ನಾಬಿ
2. ಪ್ರೋ.ಮನ್ರೋ
3. ರೇ ಜನ್ನಿಂಗ್ಸ್ ★
4. ಹರ್ಮನ್ ಫೈನರ್
□●□●□●□●□●□●□●□●□●□●□●
13)ಕೆಳಗಿನ ಜೋಡಿಗಳಲ್ಲಿ ಯಾವ ಜೋಡಿ ತಪ್ಪಾಗಿದೆ .
1. ಪುದುಚೆರಿ - ಎನ್.ರಂಗಸ್ವಾಮಿ
2. ಮಣಿಪುರ - ಮುಕುಲ್ ಸಂಗ್ಮಾ ★
3. ಹಿಮಾಚಲ ಪ್ರದೇಶ- ವೀರಭದ್ರಸಿಂಗ್
4. ಬಿಹಾರ್- ಜಿತನ್ ರಾಂ ಮಂಝಿ
□●□●□●□●□●□●□●□●□●□●□●
14) ಮಹಾಭಾರತ ಯುದ್ಧದಲ್ಲಿ ಕೆಳಗಿನ ಯಾರು ಕೌರವ ಸೇನೆಯ ನಾಯಕತ್ವ ವಹಿಸಿರಲಿಲ್ಲ?
1. ಶಲ್ಯ
2. ಸಾತ್ಯಕಿ ★
3. ಕರ್ಣ
4. ದ್ರೋಣಾಚಾರ್ಯ
□●□●□●□●□●□●□●□●□●□●□●
15) ಸಾರ್ಕ್ ನ ಪ್ರಸ್ತುತ ಸೆಕ್ರೆಟರಿ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿರುವವರು ಯಾರು?
1. ಸಿಂಗೇಯಿ ಡೋರ್ಜಿ
2. ಫಾತೀಮಾ ನಜ್ವಾ
3. ಅರ್ಜುನ್ ಬಹದ್ದೂರ್ ಥಾಪಾ★
4. ದಾನ್ ಬಹದ್ದೂರ್ ಓಲಿ
□●□●□●□●□●□●□●□●□●□●□●
ಸಾಮಾನ್ಯ ಜ್ಞಾನ
1) ಮಳೆಯ ಹನಿಗಳು ಗುಂಡಾಕಾರವಾಗಿರುತ್ತದೆ. ಏಕೆಂದರೆ___
1. ಹೈಡ್ರೋಸ್ಟಾಟಿಕ್ ಒತ್ತಡ
2. ಮೇಲ್ಮೈ ಎಳೆತ ■
3. ಸ್ನಿಗ್ಧತೆ
4. ಮೇಲಿನ ಎಲ್ಲವೂ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
2) ತಂದೆಯ ರಕ್ತದ ಗುಂಪು "A" ಮತ್ತು ತಾಯಿಯ ರಕ್ತದ ಗುಂಪು "O" ಆದರೆ ಅವರ ಮಗನಲ್ಲಿ ಯಾವ ಗುಂಪಿನ ರಕ್ತವನ್ನು ಕಾಣುತ್ತೇವೆ?
1. B
2. AB
3. O ■
4. B,AB ಅಥವಾ O
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
3) ಮಾನವನ ದೇಹದ ಬೆನ್ನುಹುರಿಯಲ್ಲಿ ಕಂಡುಬರುವ ಮೂಳೆಗಳ ಸಂಖ್ಯೆ ಎಷ್ಟು?
1. 24 ■
2. 26
3. 13
4. 20
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
4) ಕೆಳಗೆ ನೀಡಿರುವ ಹೆಸರುಗಳಲ್ಲಿ ಒಬ್ಬರ ಹೆಸರು ಈ ಪಟ್ಟಿಗೆ ಸಂಬಂಧ ಪಡದು ಅದು ಯಾವುದು?
1. ಸಿದ್ಧೇಶ್ವರಿ
2. ಗಿರಿಜಾದೇವಿ
3. ಎಂ.ಎಲ್. ವಸಂತ ಕುಮಾರಿ ■
4. ಬಸವರಾಜ್ ರಾಜಗುರು
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
5) ಚಿತ್ತರಂಜನ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಎಲ್ಲಿದೆ?
1. ಡೆಹರಾಡೂನ್
2. ಚಿತ್ತರಂಜನ್
3. ಮುಂಬೈ
4. ಕೋಲ್ಕತಾ ■
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
6) ಕೆಳಗಿನ ವಿದೇಶಿ ದಾಳಿಕೋರರನ್ನು ಕಾಲಾನುಕ್ರಮದಲ್ಲಿ ಬರೆಯಿರಿ
1. ಬ್ಯಾಕ್ಟಿಯನ್ನರು
2. ಕುಷಾಣರು
3. ಶಕರು
ಎ. 3,2,1
ಬಿ. 1,3,2 ■
ಸಿ. 2,1,3
ಡಿ. ಎಲ್ಲವೂ ಒಮ್ಮೆಗೆ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
7) ಚಿತ್ತಗಾಂಗ್ ನ ಶಸ್ತ್ರಾಗಾರವನ್ನು ವಶಪಡಿಸಿಕೊಂಡ ಕ್ರಾಂತಿಕಾರಿಗಳ ನಾಯಕ ಯಾರು?
1. ಸೂರ್ಯಸೇನ್ ■
2. ಜನಿತ್ ದಾಸ್
3. ಚಂದ್ರಶೇಖರ ಆಜಾದ್
4. ಭಗತ್ ಸಿಂಗ್
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
8) "ಖುಸಾಲತ್ - ಉಲ್ - ತವಾರಿಕ್ " ಗ್ರಂಥದ ಕರ್ತೃ ಯಾರು?
1. ಮಹಮ್ಮದ್ ಸಾಖಿ
2. ದಾರಾಷಿಕೋ
3. ಸುರ್ಜಸ್ ರಾಯ್ ■
4. ಖಾಫಿಖಾನ್
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
9) ಕೆಳಗಿನ ಯಾವ ರಾಜ್ಯ ತನ್ನೆಲ್ಲಾ ನಾಗರೀಕರಿಗೆ ಸಾಮಾನ್ಯ ನಾಗರೀಕ ಸಂಹಿತೆಯನ್ನು ಜಾರಿಗೆ ತಂದಿದೆ?
1. ಗೋವಾ ■
2. ಜಮ್ಮು ಮತ್ತು ಕಾಶ್ಮೀರ
3. ಕೇರಳ
4. ಅಸ್ಸಾಂ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
10) ಯಾವ ಸಮಿತಿಯಲ್ಲಿ ಎರಡು ಸದನದ ಸದಸ್ಯರಿರುತ್ತಾರೆ?
1. ಯೋಜನಾ ಸಮಿತಿ
2. ಸಾರ್ವಜನಿಕ ಲೆಕ್ಕ ಪತ್ರಸಮಿತಿ ■
3. ಹಣಕಾಸು ಸಮಿತಿ
4. ರಕ್ಷಣಾ ಸಮಿತಿ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
11) ಮೂಲಭೂತ ಹಕ್ಕುಗಳು ಮೂಲಭೂತವಾದವು ಎಂದು ಕರೆಯಲ್ಪಡಲು ಕಾರಣವೇನು?
1. ಸರ್ವೋಚ್ಚ ನ್ಯಾಯಾಲಯದಿಂದ ರಕ್ಷಿಸಲ್ಪಡುವುದು
2. ಸರ್ಕಾರದ ಕಾನೂನಿನ ಮೂಲಕ ತೆಗೆದು ಹಾಕಲು ಸಾಧ್ಯವಿಲ್ಲ
3. ಸಂವಿಧಾನದತ್ತವಾದವು
4. ಮಾನವನ ಬೆಳವಣಿಗೆಗೆ ಅಗತ್ಯವಾದ ಅಂಶಗಳು ■
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
12) ಕೆಳಗಿನ ವ್ಯಕ್ತಿಗಳಲ್ಲಿ ಏಳನೇ ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿದ್ದವರು ಯಾರು?
1. ಆರ್.ವಿ.ಎಸ್.ಪೆರಿ ಶಾಸ್ತ್ರಿ
2. ವಿ.ಎಸ್. ರಮಾದೇವಿ
3. ಎಸ್. ಎಲ್. ಶಾಕದರ್
4. ಆರ್. ಕೆ. ತ್ರಿವೇದಿ ■
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
12) ಕಾಲಾನುಕ್ರಮದ ಸರಣಿಯನ್ನು ಈ ಕೆಳಗಿನ ಸಂಕೇತಗಳಿಂದ ಆಯ್ಕೆ ಮಾಡಿ
1. ಭಾರತೀಯನೊಬ್ಬನಿಂದ ಪ್ರಥಮ ಬಾಹ್ಯಾಕಾಶ ಯಾತ್ರೆ
2. ಪೆಟ್ರೋಲ್ ನಿಂದ ನಡೆಸಲ್ಪಡುವ ಕಾರಿನ ಸಂಶೋಧನೆ
3. ವಿಮಾನದ ಸಂಶೋಧನೆ
4. ಆಕಾಶ್ ಎಂಬ ಕ್ಷಿಪಣಿಯ ಉಡಾವಣೆ
ಎ. 3,1,2,4
ಬಿ. 4,3,2,1 ■
ಸಿ. 2,3,1,4
ಡಿ. 4,1,3,2
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
13) "ವಾಕ್ಯಂ ರಸಾತ್ಮಕಂ ಕಾವ್ಯಂ" ಎಂದವರು ಯಾರು?
1. ವಿಶ್ವನಾಥ ■
2. ನಾಗವರ್ಮ
3. ಭಟ್ಟನಾಯಕ
4. ರುದ್ರಟ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
14) "ಕಾವ್ಯದಲ್ಲಿ ಯಾವ ಯಾವ ವೈಚಿತ್ರಗಳು ಉಂಟೋ, ಅವೆಲ್ಲವೂ ಪ್ರತಿಭೋದ್ಭವವಾದದ್ದು" ಎಂದವರು ಯಾರು ?
1. ವಾಮನ
2. ರಾಜಶೇಖರ
3. ಕುಂತಕ ■
4. ಮಹಿಮಭಟ್ಟ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
15) ಯೋಗಿನಾಥ ಎಂಬ ಅಂಕಿತನಾಮವನ್ನು ಹೊಂದಿದ್ದ ವಚನಕಾರರು ಯಾರು ?
1. ಸಿದ್ಧರಾಮ
2. ಸಕಲೇಶ ಮಾದರಸ
3. ಅಂಬಿಗರ ಚೌಡಯ್ಯ
4. ನಿಜಗುಣ ಶಿವಯೋಗಿ ■
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
16) ಈ ಕೆಳಗಿನ ಶ್ರೇಣಿಯಲ್ಲಿ ತಪ್ಪಾದ ಸಂಖ್ಯೆಯನ್ನು ಗುರ್ತಿಸಿ.
20, 21, 25, 33, 50, 75
1. 25
2. 33 ■
3. 50
4. 75
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
17) ಈ ಕೆಳಗಿನ ಅಕ್ಷರ ಸರಣಿಯನ್ನು ಪೂರ್ಣಗೊಳಿಸಿ.
r s _ u _ s _ _ s p
1. t r p u
2. p u t u
3. p r p u ■
4. t t u p
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
18) ಬಿಟ್ಟು ಹೋಗಿರುವ ಸಂಖ್ಯೆಯನ್ನು ಕಂಡುಹಿಡಿಯಿರಿ.
| 4 | 2 | 14 |
| 5 | 4 | 21 |
| 6 | ? | 30 |
1. 4
2. 5
3. 6 ■
4. 24
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
19) ಅಲ್ಪಕೋನೀಯ ಬಾಗುವಿಕೆಯನ್ನು ಹೊಂದಿರುವ ಬೆಳಗಿನ ಬಣ್ಣ ಯಾವುದು ?
1. ನೇರಳೆ
2. ಹಳದಿ
3. ಕೆಂಪು ■
4. ನೀಲಿ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
20) ಕೆಳಗಿನವುಗಳಲ್ಲಿ ಯಾವುದು ಕಾಂತಿಯುಕ್ತ(ಲಸ್ಟ್ರಸ್)ವಲ್ಲ ?
1. ಚಿನ್ನ
2. ಬೆಳ್ಳಿ
3. ಐಯೋಡಿನ್
4. ಯಾವುದೂ ಅಲ್ಲ ■
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
21) ನಾವು ಕೇರಂ ಬೋರ್ಡ್ ಮೇಲೆ ಪೌಡರ್ ಸಿಂಪಡಿಸುವುದು,
1. ಘರ್ಷಣೆಯನ್ನು ಹೆಚ್ಚಿಸಲು ■
2. ಘರ್ಷಣೆಯನ್ನು ಕಡಿಮೆ ಮಾಡಲು
3. ಬೋರ್ಡ್ ಚೆನ್ನಾಗಿ ಕಾಣಲು
4. ಕೊಠಡಿಯಲ್ಲಿನ ಕೆಟ್ಟ ವಾಸನೆಯನ್ನು ದೂರಮಾಡಲು
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
22) ಟೆರ್ರಿ ವಾಲ್ಶ್ ಮತ್ತು ಹಾವ್ ಗುಡ್ ಇತ್ತೀಚೆಗೆ ಭಾರತೀಯ ಪುರುಷ ಹಾಗೂ ಮಹಿಳಾ ತಂಡಗಳ ತರಬೇತುದಾರರ ಸ್ಥಾನದಿಂದ ಕೆಳಗಿಳಿದರು. ಇವರು ಯಾವ ಕ್ರೀಡೆಗೆ ಸಂಬಂಧಿಸಿದವರಾಗಿದ್ದಾರೆ ?
1. ಹಾಕಿ ■
2. ಬ್ಯಾಡ್ಮಿಂಟನ್
3. ಬಾಕ್ಸಿಂಗ್
4. ಟೇಬಲ್ ಟೆನ್ನಿಸ್
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
23) "ವನಬಂಧು ಕಲ್ಯಾಣ ಯೋಜನೆ" ಯು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ ?
1. ಅರಣ್ಯ ಸಂಪತ್ತಿನ ರಕ್ಷಣೆ
2. ವನ್ಯಜೀವಿಗಳ ರಕ್ಷಣೆ
3. ಅರಣ್ಯವಾಸಿಗಳ ರಕ್ಷಣೆ ■
4. ಮೇಲಿನ ಮೂರೂ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
24) ಒಂದು ವರ್ಷದೊಳಗಿನ ಮಕ್ಕಳಿಗೆ ಸಂಪೂರ್ಣ ಉಚಿತ ಆರೋಗ್ಯ ಸೇವೆ ನೀಡುವ ಯೋಜನೆಯನ್ನು ಇತ್ತೀಚೆಗೆ ಯಾವ ರಾಜ್ಯ ಅನುಷ್ಠಾನಗೊಳಿಸಿದೆ ?
1. ಬಿಹಾರ
2. ಮಧ್ಯಪ್ರದೇಶ
3. ರಾಜಸ್ಥಾನ ■
4. ಓರಿಸ್ಸಾ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
25) ತಮ್ಮ ಕ್ರೈಂ ಕಾದಂಬರಿಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ಲೇಖಕಿಯರೊಬ್ಬರು ಇತ್ತೀಚೆಗೆ ನಿಧನರಾದರು. ಅವರು ಯಾರು ?
1. ಅರ್ಥರ್ ಮಿಲ್ಲರ್
2. ಸ್ಟ್ಯಾನ್ಲಿ ಗಾರ್ಡನರ್
3. ಅಗಥಾ ಕ್ರಿಸ್ಟೇ
4. ಪಿ.ಡಿ.ಜೇಮ್ಸ್ ■
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
26) ನವೆಂಬರ್ 2014 ರಲ್ಲಿ UPSC ಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದವರು ಯಾರು ?
1. ಡಿ.ಪಿ.ಅಗರವಾಲ್
2. ದೀಪಕ್ ಗುಪ್ತಾ ■
3. ಅಲ್ಕಾ ಸಿರೋಹಿ
4. ರಜನಿ ರಜ್ದಾನ್
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
27) ಇತ್ತೀಚೆಗೆ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ರಿಂದ 58 ವರ್ಷಕ್ಕೆ ಇಳಿಕೆ ಮಾಡಿದ ಭಾರತದ ರಾಜ್ಯ ಯಾವುದು ?
1. ಹರಿಯಾಣ ■
2. ರಾಜಸ್ಥಾನ
3. ಮಹಾರಾಷ್ಟ್ರ
4. ಪಂಜಾಬ್
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
28) ಇಳಿಮುಖ ಪ್ರತಿಫಲ ನಿಯಮವನ್ನು ಅನುಭವಿಸುತ್ತಿರುವ ಕಾರ್ಖಾನೆಯಲ್ಲಿ ಉತ್ಪಾದನೆ ಹೆಚ್ಚಿದಂತೆ ಉತ್ಪಾದನ ವೆಚ್ಚವು,
1. ಹೆಚ್ಚುತ್ತದೆ ■
2. ಕಡಿಮೆಯಾಗುತ್ತದೆ
3. ಸ್ಥಿರವಾಗಿರುತ್ತದೆ
4. ಯಾವುದೂ ಅಲ್ಲ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
29) ಭಾರತದಲ್ಲಿನ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ರಸ್ತೆವ್ಯೂಹ ಯಾವುದು ?
1. ಗ್ರಾಮೀಣ ಸಂಪರ್ಕ ರಸ್ತೆಗಳು ■
2. ಜಿಲ್ಲಾ ರಸ್ತೆಗಳು
3. ರಾಜ್ಯ ಹೆದ್ದಾರಿಗಳು
4. ರಾಷ್ಟ್ರೀಯ ಹೆದ್ದಾರಿಗಳು
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
30) ಇತ್ತೀಚೆಗೆ ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಕಂಡುಬಂದ ಹೊಸ ಪಕ್ಷಿ ಪ್ರಭೇದಕ್ಕೆ ಭಾರತೀಯ ಮೂಲದ ವಿಜ್ಞಾನಿ ಒಬ್ಬರ ಹೆಸರನ್ನಿಡಲಾಯಿತು. ಆ ವಿಜ್ಞಾನಿ ಯಾರು ?
1. ನವಜೋತ್ ಸೋಧಿ ■
2. R.K.ಪಚೌರಿ
3. ಡಾ.ಸಲೀಂ ಅಲಿ
4. ಯಾರೂ ಅಲ್ಲ
{}•{}•{}•{}•{}•{}•{}•{}•{}•{}•{}•{}•{}•{}•{}•{}•{}•{}
■ ಈ ಸಂಕೇತ ಸರಿಯುತ್ತರದ ಸೂಚಿಯಾಗಿದೆ
No comments:
Post a Comment