Sunday, 29 January 2017

ಜಿಕೆ

ಸಾಮಾನ್ಯ ಜ್ಞಾನ:-ಶ್ರೀನಿವಾಸ  ಹೆಚ್ ಎನ್
೧. ಜ್ಞಾನಪೀಠ ಪ್ರಶಸ್ತಿ ಮೊದಲು ಯಾವ ಭಾಷೆಗೆ ದೊರಕಿತು ?
ಉ. ಮಲೆಯಾಳಂ
೨. ಕನ್ನಡ ಗ್ರಂಥಗಳಲ್ಲಿ ಅತ್ಯಂತ ಪುರಾತನವಾದದ್ದು ಯಾವುದು ?
ಉ. ಕವಿರಾಜಮಾರ್ಗ
೩. ಭಗವಾನ್ ಬುದ್ಧ ಎಲ್ಲಿ ಜನಿಸಿದರು ?
ಉ. ನೇಪಾಳದ "ಲುಂಬಿನಿ"
೪. ಬೆಂಗಳೂರನ್ನು ನಿರ್ಮಿಸಿದವರು ಯಾರು ?
ಉ. ಪಾಳ್ಯ ರಾಜನಾದ ಕೆಂಪೇಗೌಡರು
೫. ಯೇಸುಕ್ರಿಸ್ತ ಎಲ್ಲಿ ಹುಟ್ಟಿದರು ?
ಉ. ಪ್ಯಾಲಸ್ತೀನ ದೇಶದ "ಬೆತ್ಲೆಹಂ"
೬. ಎಲೆಕ್ಟ್ರಿಕ್ ಮೇಗ್ನಟ್ಟನ್ನು ಕಂಡುಹಿಡಿದವರು ಯಾರು ?
ಉ. ಕ್ರಿಸ್ಟಯನ್ ಒಯರ್ ಸ್ಟೆಡ್
೭. ಪ್ರಪಂಚದಲ್ಲಿ ಮೊಟ್ಟಮೊದಲು ರೈಲುಗಾಡಿಯನ್ನು ಯಾರು ಓಡಿಸಿ ತೋರಿಸಿದರು?
ಉ. ಸ್ಟೀವನ್ ಸನ್
೮. ಹಲ್ಲು ಉಜ್ಜುವ ಬ್ರಶ್ ನ್ನು ಕಂಡುಹಿಡಿದವರು ಯಾರು ?
ಉ. ವಿಲಿಯಂ ಅಟ್ಟಸ್
೯. ಜೆಟ್ ಎಂಜಿನನ್ನು ಯಾರು ಕಂಡುಹಿಡಿದರು ?
ಉ. ಫ್ರಾಂಕ್ ವಿಟ್ಟಲ್
೧೦. ಡೈನಮೋ ಕಂಡುಹಿಡಿದವರು ಯಾರು ?
ಉ. ಸಿಮನ್ಸ್
೧೧. ಬಟ್ಟೆಗಳಿಗೆ ಚುಚ್ಚಿಕೊಳ್ಳುವ ಸೇಫ್ಟಿಪಿನ್ ಕಂಡುಹಿಡಿದವರು ಯಾರು ?
ಉ. ವಿಲಿಯಂ ಹಂಟ್
೧೨. ಟಿ.ವಿ.ಯನ್ನು ಯಾರು ಕಂಡುಹಿಡಿದರು ?
ಉ. ಸ್ಟಾರಿಕಿನ್
೧೩. ಟ್ರಾನ್ಸ್ ಫಾರ್ಮರನ್ನು ಯಾರು ಕಂಡುಹಿಡಿದವರು ?
ಉ. ವಿಲಿಯಂ ಸ್ಟಾನ್ಲಿ
೧೪. ಮನುಷ್ಯನ ದೇಹದಲ್ಲಿ ಎಷ್ಟು ನರಗಳು ಇವೆ ?
ಉ. ೭೨.೦೦೦ ನರಗಳು
೧೫. ಗ್ರಾಮಫೋನನ್ನು ಯಾರು ಕಂಡುಹಿಡಿದವರು
ಉ. ಥಾಮಸ್ ಅಲ್ಟಾ ಎಡಿಸನ್
೧೬. ಪ್ರೆಶರ್ ಕುಕ್ಕರನ್ನು ಯಾರು ಕಂಡುಹಿಡಿದರು ?
ಉ. ಡೇವಿಸ್ ಬಾವಿನ್
೧೭. ಮೈಕ್ರೋಫೋನನ್ನು ಕಂಡುಹಿಡಿದವರು ಯಾರು ?
ಉ. ಅಲೆಕ್ಜಾಂಡರ ಗ್ರಹಂಬೆಲ್
೧೮. ರೆಫ್ರಿಜೆರೇಟರನ್ನು ಕಂಡುಹಿಡಿದವರು ಯಾರು ?
ಉ. ಜೇಮಿಸ್ ಹಾರಿಸನ್
೧೯. ಎಕ್ಸರೇ ಸಾಧನವನ್ನು ಕಂಡು ಹಿಡಿದವರು ಯಾರು ?
ಉ. ವಿಲ್ ಹೆಲ್ಮ್ ರಾಂಡ್ಜೆನ್
೨೦. ಬಾಲ್ ಪಾಯಿಂಟ್ ಪೆನ್ನನ್ನು ಕಂಡು ಹಿಡಿದವರು ಯಾರು ?
ಉ. ಜಾನ್ ಲೌಟ್
೨೧. ಬಲೂನನ್ನು ಕಂಡುಹಿಡಿದವರು ಯಾರು ?
ಉ. ಜೇಕ್ಸ್ ಜೋಸಫ್ ಮತ್ತು ಮಾನ್ಟಕಾಲ್ಬರ್
೨೨. ಪೆಟ್ರೋಲಿನಿಂದ ಚಲಿಸುವ ಮೋಟಾರನ್ನು ತಯಾರಿಸಿದವರು ಯಾರು ?
ಉ. ಬೆಲ್ಜ್
೨೩. ಮೈಕ್ರೋಸ್ಕೋಪನ್ನು ಯಾರು ಕಂಡುಹಿಡಿದರು ?
ಉ. ಜಾಕ್ರಿಸ್ ಜಾನ್ಸನ್
೨೪. ಟೈಪ್ ರೈಟಿಂಗ್ ಮೆಶಿನನ್ನು ಯಾರು ಕಂಡುಹಿಡಿದರು ?
ಉ. ಕ್ರಿಸ್ಟೋಫರ್ ಹೋಲ್ಸ್
೨೫. ಮೊಟ್ಟಮೊದಲು ಬೆಂಕಿಕಡ್ಡಿ ಯಾರಿಂದ ತಯಾರಿಸಲ್ಟಟ್ಟಿತು ?
ಉ. ಜಾನ್ ವಾಕ್ಕರ್--
ಕೆ ಎ ಎಸ್
1) ಸರ್ವಜ್ಞನ ವಚನವನ್ನು ಮೊದಲಿಗೆ
ಸಂಪಾದನೆ ಮಾಡಿದವರು ಯಾರು?
—ಉತ್ತಂಗಿ ಚೆನ್ನಪ್ಪ.
2) ಸಂತಾನ ರಹಿತ ವ್ಯಕ್ತಿಯ
ಆಸ್ತಿಯನ್ನು ರಾಜ ಆಕ್ರಮಿಸಿಕೊಳ್ಳುವ
ಪದ್ಧತಿಯನ್ನು ತೊಡೆದು ಹಾಕಿದವನು ಯಾರು?
— ಗುಜರಾತಿನ ಕುಮಾರಪಾಲ.
3) ಕನ್ನಡದ ಮೊದಲ ಅಲಂಕಾರ ಗ್ರಂಥ
ಯಾವುದು?
— ಕವಿರಾಜ ಮಾರ್ಗ.
4) ಹೊಸಗನ್ನಡದ ಮೊದಲ ಸಾಮಾಜಿಕ
ನಾಟಕ ಎಂದು ಚಾರಿತ್ರಿಕ ಮಹತ್ವ ಲಭಿಸಿದ ಕೃತಿ
ಯಾವುದು?
— ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ.
4) 2014 ರ ವಿಂಬಲ್ಡನ್ ಪುರುಷರ ಸಿಂಗಲ್ಸ್
ನಲ್ಲಿ ಚಾಂಪಿಯನ್ ಆದವರು ಯಾರು?
— ನೋವಾಕ್ ಜೊಕೊವಿಕ್(ಸರ್ಬಿಯಾ)-
ಸ್ವಿಜರ್ಲೆಂಡ್ ನ ರೋಜರ್ ಫೆಡರರ್ ವಿರುದ್ಧ.
6) ಕನ್ನಡದ ಮೊದಲ ತ್ರಿಪದಿ ಶಾಸನ
ಯಾವುದು?
— ಬಾದಾಮಿ ಶಾಸನ.
7) 0 ಡಿಗ್ರಿ ಗ್ರೀನ್ ವಿಚ್
ರೇಖೆಯು ಪ್ರಪಂಚದಲ್ಲಿ ಸಮಭಾಜಕ
ವೃತ್ತವನ್ನು ಸಂಧಿಸುವ ಸ್ಥಳ ಯಾವುದು?
— ಆಫ್ರಿಕಾ ಖಂಡದ ಗಿನಿಯಾಕಾರಿ.
8) ಕೋಬರ್ ಗಡೆ, ಗವಾಯ್
ಗುಂಪು ಎಂದು ವಿಂಗಡನೆಯಾದ ಪಕ್ಷ
ಯಾವುದು?
— ರಿಪಬ್ಲಿಕನ್ ಪಕ್ಷ.
9) ಸಂಘಮಿತ್ರೆಯು ಶ್ರೀಲಂಕಾಕ್ಕೆ
ಕೊಂಡೊಯ್ದ ಭೋಧಿವೃಕ್ಷದ
ಕೊಂಬೆಯನ್ನು ಎಲ್ಲಿ ನೆಡಲಾಯಿತು?
— ಅನುರಾಧಪುರ.
10) ಪಾಶ್ಚಿಮಾತ್ಯರಲ್ಲಿ ಮೊಟ್ಟಮೊದಲಿನ
ಹಾಸ್ಯ ನಾಟಕಕಾರ ಯಾರು?
— ಸೋಪೋಕ್ಲಿಸ್.
11) ಭಾರತದ ಸುಪ್ರಿಂಕೋರ್ಟ್ ನ 42
ನೇ ಮುಖ್ಯ ನ್ಯಾಯಾಧೀಶರಾಗಿ
ನೇಮಕಗೊಂಡವರು?
— ನ್ಯಾ|| H.L. ದತ್ತು.
12) 'ಎಬೋಲಾ' ವೈರಸ್
ಮೊದಲು ಪತ್ತೆಯಾದದ್ದು ಎಲ್ಲಿ?
— ಡೆಮಾಕ್ರೆಟಿಕ್ ರಿಪಬ್ಲಿಕ್ ಆಪ್ ಕಾಂಗೋ (1976).
13) ಗಣಿತಶಾಸ್ತ್ರದ ನೊಬೆಲ್
ಎಂದೇ ಖ್ಯಾತವಾದ ಫೀಲ್ಡ್ ಮೆಡೆಲ್
(ಇನ್ನೊಂದು ಪ್ರಶಸ್ತಿ ಅಬೆಲ್ ಪ್ರಶಸ್ತಿ)
ಪ್ರಶಸ್ತಿಯನ್ನು (ಇತ್ತೀಚೆಗೆ 2014 ನೇ ಸಾಲಿನ)
ಪಡೆದ ಭಾರತೀಯ ಮೂಲದವರು ?
— ಮಂಜುಳಾ ಭಾರ್ಗವ.
14) ಭಾರತದ ಮೊದಲ ವಾಯುಸಾರಿಗೆ
ಎಲ್ಲಿಂದ ಎಲ್ಲಿಯವರೆಗೆ ಪ್ರಾರಂಭಿಸಲಾಯಿತು?
— ಅಲಹಾಬಾದ್ ನಿಂದ ನೈನಿವರೆಗೆ (1911).
15) ಇತ್ತಿಚೆಗೆ (2014 Sept 1) ಕರ್ನಾಟಕ ರಾಜ್ಯದ
18 ನೇ ರಾಜ್ಯಪಾಲರಾಗಿ
ನೇಮಕಗೊಂಡವರು?
— ವಾಜುಭಾಯಿ ವಾಲಾ (ಗುಜರಾತ).
16) ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ
(ಕೇರಳ) ರಾಜ್ಯದ ರಾಜ್ಯಪಾಲರಾಗಿ ಇತ್ತಿಚೆಗೆ
(2014, Sept, 5) ಅಧಿಕಾರ ವಹಿಸಿಕೊಂಡ
ಸುಪ್ರಿಂಕೋರ್ಟ್ ನ ಮುಖ್ಯನ್ಯಾಯಮೂರ್ತಿ
ಯಾರು?
— ಪಿ. ಸದಾಶಿವಂ.
17) ದೇಶದಲ್ಲೇ ಅತಿ
ಹೆಚ್ಚು ವಿಶ್ವವಿದ್ಯಾಲಯಗಳನ್ನು ಹೊಂದಿರುವ
ರಾಜ್ಯ ಯಾವುದು?
— ತಮಿಳುನಾಡು.
18) ಕನ್ನಡದ ಮೊಟ್ಟಮೊದಲ ಪದ 'ಇಸಿಲ'
ಅಶೋಕನ ಬ್ರಹ್ಮಗಿರಿ ಶಾಸನದಲ್ಲಿದೆ.
19) ಭಾರತದ ಏಕೈಕ ಕತ್ತೆಗಳ ಧಾಮವು ಎಲ್ಲಿದೆ?
— ಗುಜರಾತ.
20) ಪರಿಸರವನ್ನು ಕುರಿತ ಮೊದಲ ವಿಶ್ವ
ಸಂಸ್ಥೆಯ ಸಮಾವೇಶವು ಜೂನ್ 1972 ರಲ್ಲಿ
ಎಲ್ಲಿ ನಡೆಯಿತು?
— ಸ್ಟಾಕ್ ಹೋಮ್ .
21) ಏಷ್ಯಾ ಮತ್ತು ಯೂರೋಪ್
ಖಂಡಗಳನ್ನು ಬೇರ್ಪಡಿಸುವ
ಪರ್ವತಗಳು ಯಾವವು?
— ಯೂರಲ್ ಪರ್ವತಗಳು.
22) ಗಾಂಧೀಜಿಯವರು ಅಸಹಕಾರ
ಚಳುವಳಿಯನ್ನು ಹಿಂತೆಗೆದುಕೊಳ್ಳಲು ಕಾರಣ?
— ಚೌರಿಚೌರಾ ಘಟನೆ.
23) ಅಂತರ್ರಾಷ್ಟ್ರೀಯ ತಿಥಿರೇಖೆ
ಎಂದರೇನು?
— ಇದು 180⁰ ರೇಖಾಂಶವಾಗಿದೆ.
24) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ
ರಾಷ್ಟೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು?
— ಕೃಪಲಾನಿ.
25) ಧರ್ಮಕ್ಕೆ ಒಂದು ಸ್ಥಾನ ಮೀಸಲಿರಿಸಿರುವ
ಏಕೈಕ ವಿಧಾನಸಭೆ ಯಾವುದು?
— ಸಿಕ್ಕಿಂ ವಿಧಾನಸಭೆ (32 ಸ್ಥಾನಗಳಲ್ಲಿ 1
ಸಂಘಂ - ಬೌದ್ಧಧರ್ಮ ಕ್ಕೆ)
26) ದೇವದಾಸಿ ಪದ್ಧತಿಯ ಬಗ್ಗೆ
ವಿವರವನ್ನು ನೀಡುವ ಮೊದಲ ಶಾಸನ
ಯಾವುದು?
— ರಾಮಘರ ಶಾಸನ.
27) 'ಮಧ್ಯಪ್ರದೇಶದ ಜೀವನದಿ'
ಎಂದು ಕರೆಯಲ್ಪಡುವ ನದಿ?
— ನರ್ಮದಾ ನದಿ.
28) ಅಧಿಕಾರದಲ್ಲಿದ್ದಾಗಲೇ ವಿದೇಶದಲ್ಲಿ
ನಿಧನರಾದ ಭಾರತದ ಪ್ರಧಾನಿ?
— ಲಾಲ್ ಬಹದ್ದೂರ್ ಶಾಸ್ತ್ರಿ.
29) ಭೂದಾನ ಚಳುವಳಿಯನ್ನು ಎಲ್ಲಿ
ಆರಂಭಿಸಲಾಯಿತು?
— 'ತೆಲಂಗಾಣದ ಪೊಚಂಪಲ್ಲಿ'
30) 'ಕಂಪನಿ ಅಕ್ಬರನ'
ಎಂದು ಕರೆಯಲ್ಪಟ್ಟವರು?
— ಲಾರ್ಡ್ ವೆಲ್ಲೆಸ್ಲಿ.
31) ಕನ್ನಡ ಸಾಹಿತ್ಯ ಪರಿಷತ್ ನ ನೂತನ
ಘೋಷವಾಕ್ಯ ಯಾವುದು?
— "ಮನುಷ್ಯ ಜಾತಿ ತಾನೊಂದೆವಲಂ".
32) ಇತ್ತಿಚೆಗೆ (2014 Aug) ಕೇಂದ್ರ
ಲೋಕಸೇವಾ ಆಯೋಗದ ಅಧ್ಯಕ್ಷರಾಗಿ
ನೇಮಕಗೊಂಡವರು?
— ರಜ್ನಿ ರಜ್ದಾನ್ (Rajni Razdan)
33) ತೈಲೋತ್ಪಾದನೆಗಾಗಿ ಬಾಂಬೆ ಹೈನಲ್ಲಿ
1400 ಅಡಿ ಆಳದಿಂದ
ಕಚ್ಚಾತೈಲವನ್ನು ಉತ್ಪಾದಿಸಲು ನಿರ್ಮಿಸಿರುವ
ಪ್ಲಾಟ್ ಫಾರ್ಮ್ ಯಾವುದು?
— ಸಾಗರ್ ಸಾಮ್ರಾಟ್.
34) ಭಾರತದ 4 ನೇ ಉಪರಾಷ್ಟ್ರಪತಿಯಾಗಿ
ಕಾರ್ಯನಿರ್ವಹಿಸಿದ ಕರ್ನಾಟಕದ
ರಾಜ್ಯಪಾಲರು ಯಾರು?
— ಗೋಪಾಲ್ ಸ್ವರೂಪ್ ಪಾಠಕ್.
35) 'ಅಯ್ಯಂಗಾರ್ ಯೋಗ'
ಎಂದೇ ಹೆಸರಾಗಿದ್ದ, ಆಧುನಿಕ ಯೋಗದ
ಪಿತಾಮಹ (the Father of Modern Yoga)
ಎಂದು ಕರೆಯಲ್ಪಟ್ಟವರು ಯಾರು?
— ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾಜ
ಅಯ್ಯಂಗಾರ್.
36) ಮೊಟ್ಟೆ ಇಡುವ ಸಸ್ತನಿ ಪ್ರಾಣಿಗಳು?
— ಪ್ಲಾಟಿಪಸ್, ಯಕಿಡ್ನಾ.
37) ಸ್ತ್ರೀಯರಿಗೆ ಇದ್ದ ಆಸ್ತಿಯ
ಹಕ್ಕನ್ನು ಸಂಪೂರ್ಣವಾಗಿ
ಹೊರಟು ಹೋದದ್ದು ಯಾರ ಕಾಲದಲ್ಲಿ?
— ಗುಪ್ತರು.
38) "Not Just an Accountant" ಎಂಬ
ಗ್ರಂಥವನ್ನು ಬರೆದವರು ಯಾರು?
— (ಭಾರತದ ಮಾಜಿ ಕಂಪ್ಟ್ರೋಲರ್
ಮತ್ತು ಆಡಿಟರ್ ಜನರಲ್) ವಿನೋದ್ ರಾಯ್.
39) ಇತ್ತೀಚೆಗೆ (2014 Aug 13) ಭಾರತದ
ಲೋಕಸಭೆಯ 15 ನೇ ಉಪಸಭಾಪತಿಯಾಗಿ
ಆಯ್ಕೆಗೊಂಡವರು ಯಾರು?
— A.I.A.D.M.K ಯ ಸಂಸದ M.ತಂಬಿದುರೈ
40) ಸ್ವತಂತ್ರ ಭಾರತದಲ್ಲಿ ವಿತ್ತ ಸಚಿವರಾಗಿ
ಕಾರ್ಯನಿರ್ವಹಿಸಿದ ಮೊದಲ ಮಹಿಳಾ ವಿತ್ತ ಸಚಿವೆ
ಯಾರು?
— ಇಂದಿರಾ ಗಾಂಧಿ (1970-71).
41) S.L.ಭೈರಪ್ಪನವರ ಇತ್ತೀಚೆಗೆ
ಬಿಡುಗಡೆಯಾದ (ಜುಲೈ 29, 2014) ಕೃತಿ
ಯಾವುದು?
— ಯಾನ (29 ನೇ ಕಾದಂಬರಿ).
42) ಕನ್ನಡದ ಮೊದಲ ಸಾಮಾಜಿಕ ನಾಟಕ
ಯಾವುದು?
— ಇಂದಿರಾಬಾಯಿ.
43) 2014 ರ ವಿಂಬಲ್ಡನ್ ಮಹಿಳೆಯರ ಸಿಂಗಲ್ಸ್
ನಲ್ಲಿ ಚಾಂಪಿಯನ್ ಆದವರು ಯಾರು?
— ಪೆಟ್ರಾ ಕ್ವಿಟೋವಾ(ಜೆಕ್ ಗಣರಾಜ್ಯ) -
ಕೆನಡಾದ ಯುಗಿನಾ ಬೌಚಾರ್ಡ್ ವಿರುದ್ಧ.
44) ರಾಷ್ಟ್ರೀಯ ಗ್ರಾಮೀಣ ಉದ್ಯೋಗ
ಖಾತ್ರಿ ಯೋಜನೆಯು ಯಾವ
ನಿರುದ್ಯೋಗವನ್ನು ಹೋಗಲಾಡಿಸಲು
ಪ್ರಯತ್ನಿಸುತ್ತದೆ?
— ವಾಡಿಕೆಯ ಸ್ಥಿತಿಯ ನಿರುದ್ಯೋಗ.
45) ಭಾರತೀಯ ಕಾವ್ಯ ಮಿಮಾಂಸೆಯ ಅಧ್ಯ
ಪ್ರವರ್ತಕ ಯಾರು?
— ಭರತ.
46. 'ತುಪ್ಪ' ಕನ್ನಡ ಶಬ್ಧದ ಮೊದಲ
ಪ್ರಯೋಗವಿರುವ ಕೃತಿ ಯಾವುದು?
— ಗಾಥಾ ಸಪ್ತಸತಿ.
47) ಭಾರತದ ರಾಜ್ಯವೊಂದರ
ಮುಖ್ಯಮಂತ್ರಿಯಾದ ಮೊದಲ ಸಿನಿಮಾ ನಟ?
— ಎಂ.ಜಿ. ರಾಮಚಂದ್ರನ್ (ತಮಿಳುನಾಡು).
48) ಜಗತ್ತಿನ ಏಕೈಕ
ತೇಲು ಉದ್ಯಾನವನವಿರುವುದು ಏಲ್ಲಿ ?
— ಮಣಿಪುರದ ಕಿಬುಲ್ ಲಮ್
ಜಯೋ ರಾಷ್ಟ್ರೀಯ ಉದ್ಯಾನವನ. (ಲೋಕ್
ಟಾಕ್ ಸರೋವರದ ಒಂದು ಭಾಗವಾಗಿದೆ)
49) ಭಾರತದ ರಾಷ್ಟ್ರಪತಿ
ಮತ್ತು ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ
ಕರ್ನಾಟಕದ ರಾಜ್ಯಪಾಲರು ಯಾರು?
- V.V.ಗಿರಿ.
50)'ಛಂದೋಂಬುಧಿ'ಯನ್ನು ಮೊಟ್ಟಮೊದಲು
ಸಂಪಾದನೆಯನ್ನು ಮಾಡಿದವರು ಯಾರು?
— ಡಿ.ಪಿ.ರೈಸ್
01. ಕೇಂದ್ರ ಮಾರಾಟ ತೆರಿಗೆಯು
ಎ.  ಕೇಂದ್ರ ಸರ್ಕಾರವು ವಿಧಿಸುವ, ಸಂಗ್ರಹಿಸುವ ಮತ್ತು ತನ್ನಲ್ಲೇ ಉಳಿಸಿಕೊಳ್ಳುವ ಪರೋಕ್ಷ ತೆರಿಗೆ
ಬಿ.  ರಾಜ್ಯ ಸರ್ಕಾರವು ವಿಧಿಸುವ, ಸಂಗ್ರಹಿಸುವ ಮತ್ತು ತನ್ನಲ್ಲೇ ಉಳಿಸಿಕೊಳ್ಳುವ ಪರೋಕ್ಷ ತೆರಿಗೆ
ಸಿ.  ಕೇಂದ್ರ ಸರ್ಕಾರವು ವಿಧಿಸುವ,  ಸಂಗ್ರಹಿಸುವ ಪರೋಕ್ಷ ತೆರಿಗೆ
ಡಿ. ಕೇಂದ್ರ ಸರ್ಕಾರವು ವಿಧಿಸುವ ಆದರೆ ರಾಜ್ಯ ಸರ್ಕಾರವು ಸಂಗ್ರಹಿಸುವ ಮತ್ತು ತನ್ನಲ್ಲೇ ಉಳಿಸಿಕೊಳ್ಳುವ ಪರೋಕ್ಷ ತೆರಿಗೆ
ಉತ್ತರ: ಡಿ
02. ಭಾರತದ ಯೋಜನಾ ದಸ್ತಾವೇಜು ಪತ್ರವನ್ನು ಅನುಮೋದಿಸುವ ಉನ್ನತ ನಿಕಾಯ
ಎ.  ಯೋಜನಾ ಆಯೋಗ
ಬಿ.  ಕೇಂದ್ರೀಯ ಸಮೂಹ (The core grouph)
ಸಿ.  ರಾಷ್ಟ್ರೀಯ ಅಭಿವೃದ್ಧಿ ಮಂಡಳಿ
ಡಿ. ಕೇಂದ್ರ ಸರ್ಕಾರದ ಸಚಿವ ಸಂಪುಟ
                        ಉತ್ತರ: ಸಿ
03. ಉತ್ತರ ಅಮೇರಿಕೆಯ ಮುಕ್ತ ವ್ಯಾಪಾರ ಒಪ್ಪಂದವು (NAFTA) ಕೆಳಕಂಡ ಯಾವ ದೇಶಗಳ ಮುಕ್ತ ವ್ಯಾಪಾರ ಪ್ರದೇಶಕ್ಕೆ ಸಂಬಂಧಿಸಿದೆ
            ಎ.  ಯು.ಎಸ್.ಎ, ಕೆನಡಾ, ಯು.ಕೆ
            ಬಿ.  ಯು.ಎಸ್.ಎ., ಕೆನಡಾ, ರಷ್ಯಾ
            ಸಿ.  ಯು.ಎಸ್.ಎ, ಕೆನಡಾ, ಮೆಕ್ಸಿಕೋ
            ಡಿ. ಕೆನಡಾ, ಮೆಕ್ಸಿಕೋ, ಯು.ಕೆ
                        ಉತ್ತರ: ಸಿ
04. ಕೆಳಗಿನವುಗಳಲ್ಲಿ ಯಾವುದು ವಿಶೇಷ ಆರ್ಥಿಕ ವಲಯದ ಸ್ವರೂಪವಲ್ಲ
            ಎ.  ಕಸ್ಟಮ್ಸ್ ನವರಿಂದ ರಫ್ತು ಮತ್ತು ಆಮದು ಸರಕಿನ ನಿಯತ ತಪಾಸಣೆ
            ಬಿ.  ತಯಾರಿಕೆ ಕ್ಷೇತ್ರದಲ್ಲಿ ಸ್ವಯಂ ಚಾಲಿತ ಮಾರ್ಗದಿಂದ 100% ಪ್ರತ್ಯಕ್ಷ ಹೂಡಿಕೆ
            ಸಿ.  5 ವರ್ಷಗಳ ವರೆಗೆ 100% ಆದಾಯ ತೆರಿಗೆ ವಿನಾಯಿತಿ
            ಡಿ. ಸ್ವಯಂಚಾಲಿತ ಮಾರ್ಗದ ಮೂಲಕ ಹೊರಗಿನಿಂದ ವಾಣಿಜ್ಯ ಎರವಲು
                        ಉತ್ತರ: ಎ
05. 2001 ರ ಜನಗಣತಿಯ ಪ್ರಕಾರ ಭಾರತದಲ್ಲಿ ಕಾರ್ಯ ಸಹಭಾಗಿತ್ವ ಪ್ರಮಾಣವು
            ಎ.  38%
            ಬಿ.  52%
            ಸಿ.  39%
            ಡಿ. 26%
                        ಉತ್ತರ: ಸಿ
ಸಾಮಾನ್ಯ ಜ್ಞಾನ  ಪ್ರಶ್ನೋತ್ತರಗಳು
1) ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಯಾವ ಪಕ್ಷಕ್ಕೆ ಸೇರಿದವರಾಗಿದ್ದಾರೆ?
ಉತ್ತರ:- ಕನ್ಸರ್ವೇಟಿವ್ ಪಕ್ಷ
★☆★☆★☆★☆★☆★☆★☆★☆★☆★☆
2) ಕೆಳಗಿನವುಗಳಲ್ಲಿ ಯುನೆಸ್ಕೋ ಮೆಮೊರಿ ಆಫ್ ವರ್ಲ್ಡ್ ರೆಜಿಸ್ಟರ್ ನಲ್ಲಿ ಸೇರ್ಪಡೆ ಮಾಡಲಾದ ಬರವಣಿಗೆ ಯಾವುದು?
ಉತ್ತರ :- ಋಗ್ವೇದ
★☆★☆★☆★☆★☆★☆★☆★☆★☆★☆
3) ಭಾರತದಲ್ಲಿ ಮೊದಲಬಾರಿಗೆ 'ಮಾಡೆಲ್ -ಇ-ಕೋರ್ಟ್' ಅನ್ನು ಆರಂಭಿಸಿದ ನ್ಯಾಯಾಲಯ ಯಾವುದು?
ಉತ್ತರ:- ಗುಜರಾತ್ ಹೈಕೋರ್ಟ್.
★☆★☆★☆★☆★☆★☆★☆★☆★☆★☆
4) ಲ್ಯಾಟಿನ್ ಅಮೇರಿಕಾದ ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಷ್ಟ್ರ ಯಾವುದು?
ಉತ್ತರ :- ಪೋರ್ಟೋರಿಕೋ
★☆★☆★☆★☆★☆★☆★☆★☆★☆★☆
5) ಸ್ಪೇನ್ ಮತ್ತು ಫ್ರಾನ್ಸ್ ಮಧ್ಯೆ ಸರಹದ್ದಾಗಿರುವ ಪರ್ವತಗಳು ಯಾವುವು?
ಉತ್ತರ:- ಪೈರಿನೀಸ್
★☆★☆★☆★☆★☆★☆★☆★☆★☆★☆
6) ಆಸ್ಟ್ರೇಲಿಯಾದ ಯಾವ ರಾಜ್ಯದಲ್ಲಿ ಅತಿ ಹೆಚ್ಚಿನ ಅನುಪಾತದಲ್ಲಿ ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಾರೆ?
ಉತ್ತರ:- ಪರ್ತ್
★☆★☆★☆★☆★☆★☆★☆★☆★☆★☆
7) ಭಾರತೀಯ ವಿದ್ಯಾರ್ಥಿಗಳಿಗೆ ರೇಡಿಯೋ ಕಾಲರ್ ಅಳವಡಿಸಿ ವಿವಾದಕ್ಕೆ ಕಾರಣವಾದ ರಾಷ್ಟ್ರ ಯಾವುದು?
ಉತ್ತರ:- ಅಮೇರಿಕಾ
★☆★☆★☆★☆★☆★☆★☆★☆★☆★☆
8) ಸುದರ್ಶನ್ ಪಟ್ನಾಯಕ್ ಯಾವ ಕಲೆಯಲ್ಲಿ ಪ್ರಸಿದ್ಧರಾಗಿದ್ದಾರೆ?
ಉತ್ತರ :- ಮರಳು ಶಿಲ್ಪಕಲೆ
★☆★☆★☆★☆★☆★☆★☆★☆★☆★☆
9) ಕಡಲ್ಗಳ್ಳರು ಹೆಚ್ಚಾಗಿರುವ ರಾಷ್ಟ್ರ ಯಾವುದು?
ಉತ್ತರ :- ಸೋಮಾಲಿಯಾ
★☆★☆★☆★☆★☆★☆★☆★☆★☆★☆
10) ಬಹುತೇಕ ಭಾರತೀಯ ವಿದ್ಯಾರ್ಥಿಗಳು ಪಾರಮ್ಯ ಮೆರೆಯುವ ಸ್ಪೆಲ್ಲಿಂಗ್ ಬೀ ಸ್ಪರ್ಧೆಗಳು ಎಲ್ಲಿ ಅಯೋಜಿಸಲ್ಪಡುತ್ತವೆ?
ಉತ್ತರ :- ವಾಷಿಂಗ್ಟನ್
ಭಾರತದ ರಾಜ್ಯಗಳ ವಿಶೇಷ‬
‪ಭಾರತದ ರಾಜ್ಯಗಳ ವಿಶೇಷ‬
1) ಛತ್ತೀಸ್ ಘರ್, ಉತ್ತರಾಂಚಲ್, ಮತ್ತು ಜಾರ್ಖಂಡ್ ರಾಜ್ಯಗಳು ರಚನೆಯಾದ ವರ್ಷ ಯಾವುದು?
1. 2001
2. 2000 ★
3. 2002
4. 2003
◇◆◇◆◇◆◇◆◇◆◇◆◇◆◇◆◇
2) ಪ್ರಮುಖ ರೇವು ಪಟ್ಟಣಗಳಾದ ಕಾಕಿನಾಡ, ಮಚಲೀಪಟ್ಟಣಂ, ಭೀಮುನಿಪಟ್ಟಣಂ ಮತ್ತು ಕೃಷ್ಣಪಟ್ಟಣಂಗಳು ಯಾವ ರಾಜ್ಯದಲ್ಲಿವೆ?
1. ತಮಿಳುನಾಡು
2. ಕೇರಳ
3. ಒರಿಸ್ಸಾ
4. ಆಂಧ್ರಪ್ರದೇಶ ★
◇◆◇◆◇◆◇◆◇◆◇◆◇◆◇◆◇
3) ಇತ್ತೀಚಿನ ಜನಗಣತಿಯ ಪ್ರಕಾರ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಶಹರು ಯಾವುದು ?
1. ಕೋಲ್ಕತಾ
2. ದೆಹಲಿ
3. ಮುಂಬಯಿ ★
4. ಬೆಂಗಳೂರು
◇◆◇◆◇◆◇◆◇◆◇◆◇◆◇◆◇
4) ಭಾರತದ ಯಾವ ರಾಜ್ಯವು ಸೋಯಾಬೀನ್ ನ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿದೆ ?
1. ಮಧ್ಯಪ್ರದೇಶ
2. ಉತ್ತರ ಪ್ರದೇಶ ★
3. ಗುಜರಾತ್
4. ಆಂಧ್ರಪ್ರದೇಶ
◇◆◇◆◇◆◇◆◇◆◇◆◇◆◇◆◇
5) ಕೆಳಗಿನ ರಾಜ್ಯಗಳಲ್ಲಿ ಯಾವ ರಾಜ್ಯವು ಅತಿ ಕಡಿಮೆ ಜನಸಾಂದ್ರತೆಯನ್ನು ಹೊಂದಿದೆ ?
1. ಅರುಣಾಚಲ ಪ್ರದೇಶ ★
2. ಮೀಝೋರಾಂ
3. ಹಿಮಾಚಲ ಪ್ರದೇಶ
4. ನಾಗಾಲ್ಯಾಂಡ್
◇◆◇◆◇◆◇◆◇◆◇◆◇◆◇◆◇
6) ಗೋವಾ ರಾಜ್ಯವು ಯಾವ ನದಿಯ ದಂಡೆಯ ಮೇಲಿದೆ ?
1. ಗೋಮತಿ
2. ಸಬರಮತಿ
3. ಮಾಂಡೋವಿ ★
4. ಜುವಾರಿ
◇◆◇◆◇◆◇◆◇◆◇◆◇◆◇◆◇
7) ಭಾರತದ ಯಾವ ರಾಜ್ಯದಲ್ಲಿ ಅತಿ ಹೆಚ್ಚು ವಿಮಾನ ನಿಲ್ದಾಣಗಳು ಕಂಡುಬರುತ್ತವೆ?
1. ಮಹಾರಾಷ್ಟ್ರ
2. ಉತ್ತರ ಪ್ರದೇಶ
3. ರಾಜಸ್ಥಾನ
4. ಗುಜರಾತ್ ★
◇◆◇◆◇◆◇◆◇◆◇◆◇◆◇◆◇
8) ಆಂಧ್ರದೇಶದ ಅನಂತಪುರ ಜಿಲ್ಲೆಯು ಕೆಳಗಿನ ಯಾವುದಕ್ಕೆ ಪ್ರಸಿದ್ಧವಾಗಿದೆ?
1. ಕಬ್ಬಿಣದ ಅದಿರು
2. ಮ್ಯಾಂಗನೀಸ್
3. ಬಂಗಾರ ★
4. ಅಲ್ಯೂಮಿನಿಯಂ
◇◆◇◆◇◆◇◆◇◆◇◆◇◆◇◆◇
9) ಭಾರತದ ಯಾವ ರಾಜ್ಯವು ಧೂಮಪಾನರಹಿತ ರಾಜ್ಯವೆಂದು July 2013 ರಂದು ಘೋಷಿಸಿತು?
1) ಹರ್ಯಾಣ
2) ಪಂಜಾಬ್
3) ಹಿಮಾಚಲ ಪ್ರದೇಶ ★
4) ಗುಜರಾತ್
◇◆◇◆◇◆◇◆◇◆◇◆◇◆◇◆◇
10) ಕೆಳಗಿನ ಭಾರತದ ಯಾವ ರಾಜ್ಯವು ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ರೇಷ್ಮೆಯನ್ನು ಉತ್ಪಾದಿಸುತ್ತದೆ?
A) ಕೇರಳ
B) ಕರ್ನಾಟಕ ★
C) ತಮಿಳುನಾಡು
D) ಮಹಾರಾಷ್ಟ್ರ
ಸಾಮಾನ್ಯ ಜ್ಞಾನ
1) ಕ್ರಿ.ಶ 1853 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬೊಂಬಾಯಿ ಯಿಂದ ಥಾಣೆವರೆಗೆ ರೈಲು ಮಾರ್ಗ ಪ್ರಾರಂಭಿಸಿದ ಗವರ್ನರ್ ಜನರಲ್ ಯಾರು?
1. ಲಾರ್ಡ್ ಆಕ್ಲೆಂಡ್
2. ಲಾರ್ಡ್ ವಿಲಿಯಂ ಬೆಂಟಿಂಕ್
3. ಲಾರ್ಡ್ ವೆಲ್ಲೆಸ್ಲಿ
4. ಲಾರ್ಡ್ ಡಾಲ್ ಹೌಸಿ ■
《》《》《》《》《》《》《》《》《》《》
2) ಕಪ್ಪು ಹಣ ಎಂದರೇನು ?
1. ಕಪ್ಪು ಪೆಟ್ಟಿಗೆಯಲ್ಲಿನ ಹಣ
2. ಸುಲಭ ಗಳಿಕೆಯ ಹಣ
3. ಸರ್ಕಾರದ ಲೆಕ್ಕಕ್ಕೆ ಸಿಗದ ಹಣ ■
4. ಬಲ್ಲ ಮೂಲಗಳಿಂದ ಲಭಿಸಿದ ಹಣ
《》《》《》《》《》《》《》《》《》《》
3) ಕನ್ನಡಿಗ ದೇವೇಗೌಡ ಯಾವ ಮೈತ್ರಿಕೂಟದ ಸರ್ಕಾರದಲ್ಲಿ ಪ್ರಧಾನಿಗಳಾಗಿದ್ದರು ?
1. ರಾಷ್ಟ್ರೀಯ ರಂಗ
2. ಸಂಯುಕ್ತ ರಂಗ ■
3. ಪ್ರಗತಿ ರಂಗ
4. ಎನ್ ಡಿ ಎ
《》《》《》《》《》《》《》《》《》《》
4) 2013 ರ ಸೆಪ್ಟೆಂಬರ್ 7 ರಂದು ಕಾಶ್ಮೀರದ 90 ನಿಮಿಷಗಳ ಕಾಲ 104 ದೇಶಗಳಲ್ಲಿ ಪ್ರಸಾರವಾದ 'ಎಹಸಾಸ್ ಎ ಕಾಶ್ಮೀರ್' ಸಂಗೀತ ಕಛೇರಿ ನಡೆಸಿಕೊಟ್ಟವರು ಯಾರು ?
1. ಜುಬಿನ್ ಮೆಹ್ತಾ ■
2. ಯೆಹೂದಿ ಮೆನೂಹಿನ್
3. ಅದ್ನಾನ್ ಸಮಿ
4. ಎ ಆರ್ ರೆಹಮಾನ್
《》《》《》《》《》《》《》《》《》《》
5) ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ತೋಟಗಾರಿಕೆ ಅಭಿವೃದ್ಧಿಗಾಗಿ ಪ್ರತ್ಯೇಕ ಇಲಾಖೆಯನ್ನು ಸೃಷ್ಟಿಸಿದ (1963) ಕೀರ್ತಿಯನ್ನು ಹೊಂದಿರುವ ರಾಜ್ಯ ಯಾವುದು ?
1. ತಮಿಳುನಾಡು
2. ಕರ್ನಾಟಕ ■
3. ಪಶ್ಚಿಮ ಬಂಗಾಳ
4. ಅಸ್ಸಾಂ
《》《》《》《》《》《》《》《》《》《》
6) ಪ್ರಪಂಚದ ಏಳು ಖಂಡಗಳಲ್ಲಿನ ಏಳು ಅತಿ ಎತ್ತರದ ಪರ್ವತಗಳನ್ನು ಯಶಸ್ವಿಯಾಗಿ ಏರಿದ ಸಮೀನಾ ಬೇಗ್ ಯಾವ ದೇಶದವರು ?
1. ಭಾರತ
2. ಪಾಕಿಸ್ತಾನ ■
3. ಇರಾನ್
4. ಇರಾಕ್
《》《》《》《》《》《》《》《》《》《》
7) ಪ್ರಧಾನಿ ನರೇಂದ್ರ ಮೋದಿಯವರು "ಐ ಎನ್ ಎಸ್ ಕೋಲ್ಕತ್ತಾ" ಬೃಹತ್ ಯುದ್ಧನೌಕೆಯನ್ನು ಈ ವರ್ಷದ ಯಾವ ದಿನದಂದು ರಾಷ್ಟ್ರಕ್ಕೆ ಸಮರ್ಪಿಸಿದರು ?
1. ಆಗಸ್ಟ್ 16 ■
2. ಆಗಸ್ಟ್ 06
3. ಜನವರಿ 26
4. ಮಾರ್ಚ್ 15
《》《》《》《》《》《》《》《》《》《》
8) ಭಾರತೀಯ ನೌಕಾಪಡೆಯ ಹೊಸ ಧ್ಯೇಯವಾಕ್ಯ ಯಾವುದು ?
1. ಶಂ ನಮೋ ವರುಣಃ
2. ಸತ್ಯ ಮೇವ ಜಯತೇ ■
3. ನಭಃ ಸ್ಪರ್ಶಂ ದೀಪ್ತಂ
4. ವಂದೇ ಮಾತರಂ
《》《》《》《》《》《》《》《》《》《》
9) ಬಿಹಾರದ ಭಾಗಲ್ಪುರ ಕೃಷಿ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿಪಡಿಸಿದ ವಾಟೆರಹಿತ ಮಾವಿನ ತಳಿಗೆ ಯಾವ ಹೆಸರನ್ನಿಡಲಾಗಿದೆ ?
1. ಸಿಂಧು ■
2. ಭಾಗಲ್ಪುರ
3. ಮೋದಿ
4. ಗಂಗಾ
《》《》《》《》《》《》《》《》《》《》
10) ದೇಶದಲ್ಲಿಯೇ ಅತಿ ದೊಡ್ಡದಾದ 5,395 ಕೋಟಿ ರೂಪಾಯಿಗಳ ಹವಾಲಾ ಅವ್ಯವಹಾರ ಯಾವ ರಾಜ್ಯದಲ್ಲಿ ನಡೆದಿದೆ ?
1. ಮಹಾರಾಷ್ಟ್ರ
2. ಗುಜರಾತ್ ■
3. ಮಧ್ಯಪ್ರದೇಶ
4. ಉತ್ತರ ಪ್ರದೇಶ
《》《》《》《》《》《》《》《》《》《》
ವಿಜ್ಞಾನ ಪ್ರಶ್ನೋತ್ತರ
1) ಶರೀರದ ಸಮತೋಲನವನ್ನು ಕಾಪಾಡುವ ಮೆದುಳಿನ ಭಾಗ ಯಾವುದು?
1. ಫಾನ್ಸ್
2. ಅನುಮಸ್ತಿಷ್ಕ
3. ಮೆಡುಲ್ಲಾ ಅಬ್ಲಾಂಗೇಟಾ
4. ಮಹ ಮಸ್ತಿಷ್ಕ ■
★○★○★○★○★○★○★○★○★○
2) ಶುದ್ಧ ಹಾಲಿನಲ್ಲಿ ದುಗ್ಧಮಾಪಕವನ್ನು ತೇಲಿಬಿಟ್ಟಾಗ ಅದು ತೋರಿಸುವ ಸಾಂದ್ರತೆ ಅಂಕಿ ಎಷ್ಟು ?
1. 1.016
2. 1.026 ■
3. 1.036
4. 1.046
★○★○★○★○★○★○★○★○★○
3) ಡಾಸೆರಾ ಸಸ್ಯವು ಕೀಟಗಳನ್ನು ಭಕ್ಷಿಸುವುದರ ಮೂಲಕ ಯಾವದರ ಸಂಯುಕ್ತಗಳನ್ನು ಪೂರೈಸಿಕೊಳ್ಳುತ್ತದೆ ?
1. ಗಂಧಕ
2. ರಂಜಕ
3. ಸಾರಜನಕ ■
4. ಇಂಗಾಲ
★○★○★○★○★○★○★○★○★○
4) ಡೀಸಲ್ ಎಂಜಿನ್ ನಲ್ಲಿ ಈಅ ಕೆಳಗಿನ ಯಾವ ಸಾಧನದ ಅವಶ್ಯಕತೆ ಇರುವುದಿಲ್ಲ?
1. ಪಿಸ್ಟನ್
2. ವಕ್ರದಂಡ
3. ಕಾರ್ಬೋರೇಟರ್ ■
4. ಇಂಡಕ್ಷನ್ ಪಂಪ್
★○★○★○★○★○★○★○★○★○
5) ಬಹುಹಂತದ ರಾಕೆಟ್ಟುಗಳು ಭೂಮಿಯಿಂದ ಮೇಲೆ ಏರಿದಂತೆ ಅದರ___
1. ವೇಗವು ಕಡಿಮೆಯಾಗುತ್ತದೆ
2. ರಾಶಿ ಹೆಚ್ಚಾಗುತ್ತದೆ
3. ರಾಶಿ ಕಡಿಮೆಯಾಗುತ್ತದೆ ■
4. ದಕ್ಷತೆ ಕಡಿಮೆಯಾಗುತ್ತದೆ
★○★○★○★○★○★○★○★○★○
6) ಒಂದು ಕಾಯವು ಭೂಮಿಯ ಗುರುತ್ವ ಕೇಂದ್ರದಿಂದ ತಪ್ಪಿಸಿಕೊಂಡು ಹೋಗಲು ಬೇಕಾಗುವ ಕನಿಷ್ಟ ವೇಗಕ್ಕೆ ಏನೆಂದು ಕರೆಯುವರು ?
1. ಕಕ್ಷಾವೇಗ
2. ವಿಮೋಚನಾ ವೇಗ
3. ಆರಂಭಿಕ ವೇಗ
4. ಅಂತ್ಯ ವೇಗ ■
★○★○★○★○★○★○★○★○★○
7) ಫಾಸಿಲ್ ಇಂಧನಗಳು ವೇಗವಾಗಿ ಖಾಲಿಯಾಗುತ್ತಿರುವುದರಿಂದ ಮಾನವ ಯಾವ ಶಕ್ತಿಯ ಬಳಕೆಗೆ ಪ್ರಾಧಾನ್ಯತೆ ನೀಡುತ್ತಿದ್ದಾನೆ ?
1. ವಿದ್ಯುತ್ ಶಕ್ತಿ
2. ಜಲ ಶಕ್ತಿ
3. ಸೌರ ಶಕ್ತಿ ■
4. ಗಾಳಿ ಶಕ್ತಿ
★○★○★○★○★○★○★○★○★○
8. ಗಾಜನ್ನು ಕತ್ತರಿಸಲು ಉಪಯೋಗಿಸುವ ಸಿಲಿಕಾನ್ ಸಂಯುಕ್ತದ ಹೆಸರೇನು ?
1. ಸಿಲಿಕಾನ್ ಡೈ ಆಕ್ಸೈಡ್
2. ಸೋಡಿಯಂ ಸಿಲಿಕೇಟ್
3. ಸಿಲಿಕಾನ್ ಕಾರ್ಬೈಡ್ ■
4. ಸೋಡಿಯಂ ಅಲ್ಯುಮಿನಿಯಂ ಸಿಲಿಕೇಟ್
★○★○★○★○★○★○★○★○★○
9) ಒಂದು ಮನೆಯ ವಿದ್ಯುನ್ಮಂಡಲದಲ್ಲಿ ವಿದ್ಯುತ್ ಅನ್ನು ಟೇಪ್ ರೆಕಾರ್ಡರ್ ಗೆ ಬೇಕಾಗುವ ವಿದ್ಯುತ್ತನ್ನಾಗಿ ಪರಿವರ್ತಿಸಲು ಬೇಕಾಗುವ ಉಪಕರಣ ಯಾವುದು ?
1. ಡಯೋಡ್ ■
2. ಅಸಿಲೇಟರ್
3. ಪ್ರವರ್ಧಕ
4. ವೋಲ್ಟಾಮೀಟರ್
★○★○★○★○★○★○★○★○★○
10) ನಾವು ಸೈಕಲ್ ಮೇಲೆ ತಿರುವಿನಲ್ಲಿ ಚಲಿಸುವಾಗ ನಮ್ಮ ದೇಹವು ತಿರುವಿನ ಕೇಂದ್ರದ ಕಡೆಗೆ ವಾಲುತ್ತದೆ. ಇದಕ್ಕೆ ಕಾರಣವೇನು ?
1. ಕೇಂದ್ರತ್ಯಾಗಿ ಪ್ರತಿಕ್ರಿಯೆ
2. ಕೇಂದ್ರಾಭಿಮುಖ ಬಲ ■
3. ಗುರುತ್ವ ಬಲ
4. ಸೈಕಲ್ ನ ಬಲ
★○★○★○★○★○★○★○★○★○
ಸಾಮಾನ್ಯ ಜ್ಞಾನ
1) ಥಾರ್ನ್ ಡೈಕ್ ರವರ ಪ್ರಯೋಗದಲ್ಲಿ ಪ್ರಯತ್ನಗಳು ಹೆಚ್ಚಿದಂತೆ ಪ್ರಮಾದಗಳು ___.
1. ಅಷ್ಟೇ ಇರುತ್ತವೆ
2. ಸಮಾನ ಅನುಪಾತದಲ್ಲಿ ಕಡಿಮೆಯಾಗುತ್ತವೆ
3. ಹೆಚ್ಚುತ್ತವೆ
4. ಕಡಿಮೆಯಾಗುತ್ತವೆ ★
¤◆¤◆¤◆¤◆¤◆¤◆¤◆¤◆¤◆¤◆¤◆
2) ಮರೆವಿನ ಬಗ್ಗೆ ಸಂಶೋಧನೆ ನಡೆಸಿದವರು ಯಾರು?
1. ಕಾರ್ಲ್ ಗೌಸ್
2. ಎಬ್ಬಿಂಗ್ ಹಾಸ್ ★
3. ಫಿಯರ್ಸನ್
4. ಸ್ಫಿಯರ್ ಮನ್
¤◆¤◆¤◆¤◆¤◆¤◆¤◆¤◆¤◆¤◆¤◆
3) ತನ್ನ ಸಂಜ್ಞಾನಾತ್ಮಕ ವಿಕಾಸದ ಸಿದ್ಧಾಂತಕ್ಕೆ ಪ್ರಸಿದ್ಧನಾಗಿರುವ ಮನೋವಿಜ್ಞಾನಿ ಯಾರು ?
1. ಸಿಗ್ಮಂಡ್ ಫ್ರಾಯ್ಡ್
2. ಜೀನ್ ಪಿಯಾಜೆ ★
3. ಡೇವಿಡ್ ಅಸುಬೆಲೆ
4. ಆಲ್ಬರ್ಟ್ ಬಂಡೂರ
¤◆¤◆¤◆¤◆¤◆¤◆¤◆¤◆¤◆¤◆¤◆
4) ಜೈಗೋಟ್ ಎನ್ನುವುದು........
1. ಫಲಿತಗೊಂಡ ಅಂಡಾಣು ★
2. ಫಲಿತಗೊಳ್ಳದ ಅಂಡಾಣು
3. ವೀರ್ಯಾಣು
4. ಋತುಚಕ್ರದ ಸಮಯದಲ್ಲಿ ಬಿಡುಗಡೆಯಾದ ಅಂಡಾಣು
¤◆¤◆¤◆¤◆¤◆¤◆¤◆¤◆¤◆¤◆¤◆
5) ಸಯಾಮಿ ಅವಳಿಗಳು ಈ ಕೆಳಗಿನ ಯಾವುದರ ಫಲವಾಗಿವೆ ?
1. ಗರ್ಭದೃತ ಅಂಡಾಣುಗಳು ಎರಡು ಸಮರೂಪ ಜೀವಿಗಳಾಗಿ ವಿಭಜನೆ ಹೊಂದುವುದರಿಂದ
2. ಫಲಿತಗೊಂಡ ಕೋಶದ ಅಪೂರ್ಣ ವಿಭಜನೆಯಿಂದ ★
3. ಫಲಿತಗೊಂಡ ಕೋಶದ ಪೂರ್ಣ ವಿಭಜನೆಯಿಂದ
4. ಎರಡು ವಿಬಿನ್ನ ಜೈಗೋಟುಗಳಿಂದ
¤◆¤◆¤◆¤◆¤◆¤◆¤◆¤◆¤◆¤◆¤◆
6) ಸಿಂಧೂ ಬಯಲಿನ ನಾಗರಿಕತೆಯು ಇತರ ನಾಗರಿಕತೆಗಳಿಗೆ ಹೋಲಿಸಿದರೆ ಯಾವ ಭಿನ್ನ ಮತ್ತು ವಿಶಿಷ್ಟ ಲಕ್ಷಣಗಳನ್ನು ಒಳಗೊಂಡಿತ್ತು ?
1. ಗೃಹ ನಿರ್ಮಾಣ
2. ನಗರ ಯೋಜನೆ ಮತ್ತು ಒಳಚರಂಡಿ ವ್ಯವಸ್ಥೆ ★
3. ರಸ್ತೆ ನಿರ್ಮಾಣ
4. ದೇವಾಲಯಗಳ ನಿರ್ಮಾಣ
¤◆¤◆¤◆¤◆¤◆¤◆¤◆¤◆¤◆¤◆¤◆
7) ಬಳ್ಳಾರಿ ಗಣಿಗಾರಿಕೆ ಬಗ್ಗೆ ಕಥಾಹಂದರವುಳ್ಳ ಇತ್ತೀಚಿನ ಕನ್ನಡ ಚಲನಚಿತ್ರ ಯಾವುದು ?
1. ಬಳ್ಳಾರಿ ನಾಗ
2. ಪೃಥ್ವಿ ★
3. ಅರ್ಜುನ
4. ಮೌರ್ಯ
¤◆¤◆¤◆¤◆¤◆¤◆¤◆¤◆¤◆¤◆¤◆
8) ಕರ್ನಾಟಕದಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಮೊದಲ ಮುಖ್ಯಮಂತ್ರಿ ಯಾರು ?
1. ಬಿ.ಎಸ್. ಯಡಿಯೂರಪ್ಪ ★
2. ಎಸ್.ಎಂ. ಕೃಷ್ಣ
3. ಎಸ್. ಬಂಗಾರಪ್ಪ
4. ಹೆಚ್.ಡಿ. ಕುಮಾರಸ್ವಾಮಿ
¤◆¤◆¤◆¤◆¤◆¤◆¤◆¤◆¤◆¤◆¤◆
9) ಕರ್ನಾಟಕದ ಈ ಕೆಳಕಂಡ ಯಾವ ಸ್ಥಳದಲ್ಲಿ ನವಿಲುಗಳ ಅಭಯಧಾಮವಿದೆ ?
1. ಸೋಮೇಶ್ವರ
2. ದಾಂಡೇಲಿ
3. ಶೆಟ್ಟಿಹಳ್ಳಿ
4. ಆದಿಚುಂಚನಗಿರಿ ★
¤◆¤◆¤◆¤◆¤◆¤◆¤◆¤◆¤◆¤◆¤◆
10) ಕಾಂಗ್ರಾ ಕಣಿವೆ ಯಾವ ರಾಜ್ಯದಲ್ಲಿದೆ ?
1. ಹರಿಯಾಣ
2. ಹಿಮಾಚಲ ★
3. ಪಂಜಾಬ್
4. ಜಮ್ಮು ಕಾಶ್ಮೀರ
¤◆¤◆¤◆¤◆¤◆¤◆¤◆¤◆¤◆¤◆¤◆
ಸಾಮಾನ್ಯ ಜ್ಞಾನ
1) 1347 ಆಗಸ್ಟ್ 3ರಂದು ಬಹುಮನಿ ಸಂಸ್ಥಾನದ ಸಿಂಹಾಸನದ ಮೇಲೆ ಪಟ್ಟಾಭಿಷಿಕ್ತನಾದ ಅಲ್ಲಾವುದ್ದೀನ್ ಹಸನ್ ಬಹುಮನ್ ಷಾ ನ ಮೂಲ ಹೆಸರೇನು?
1. ಅಲೀಮುಲ್ ಮುಲ್ಖ್
2. ಸಿಕಂದರ್ ಇ ಸನಿ
3. ಅಬ್ದಲ್ ಮುಜಫರ್
4. ಜಫರ್ ಖಾನ್ ■
☆★☆★☆★☆☆★☆★☆★☆★☆★☆★☆★☆
2) ಸತ್ಯಾಗ್ರಹ ಎಂಬ ಪತ್ರಿಕೆಯನ್ನು ಹೊರಡಿಸಿದ ಭಾರತದ ನೇತಾರ ಯಾರು ?
1. ಮಹಾತ್ಮ ಗಾಂಧಿ
2. ಮೋತಿಲಾಲ್ ನೆಹರೂ
3. ಸರ್ದಾರ್ ಪಟೇಲ್ ■
4. ಜಿ.ಕೆ. ಗೋಖಲೆ
☆★☆★☆★☆☆★☆★☆★☆★☆★☆★☆★☆
3) ವಾರಂಗಲ್ ನ ಕಾಕತೀಯ ಸಾಮ್ರಾಜ್ಯಕ್ಕೆ ಬುನಾದಿ ಹಾಕಿದ ದೊರೆ ಯಾರು ?
1. ಪ್ರೋಲ
2. ಭಟ್ಟಿಪ್ರೋಲ
3. ಬೇತ ■
4. ರುದ್ರದೇವ
☆★☆★☆★☆☆★☆★☆★☆★☆★☆★☆★☆
4) ಗೌತಮ ಬುದ್ಧನ ವಿಗ್ರಹವಿರುವ ಮಿಂಗಲಜೇಡಿ ಪಗೋಡ ಯಾವ ಸ್ಥಳದಲ್ಲಿದೆ ?
1. ನೇಪಾಳ
2. ಮಯನ್ಮಾರ್ ■
3. ಟಿಬೆಟ್
4. ಭಾರತ
☆★☆★☆★☆☆★☆★☆★☆★☆★☆★☆★☆
5) ಕೇಂದ್ರ ಹಣಕಾಸು ಆಯೋಗದ ಕುರಿತು ಮಾಹಿತಿಯನ್ನು ಕೊಡುವ ಭಾರತ ಸಂವಿಧಾನದ ಅನುಚ್ಚೇದ ಯಾವದು ?
1. 277
2. 275
3. 280 ■
4. 285
☆★☆★☆★☆☆★☆★☆★☆★☆★☆★☆★☆
6) ಭಾರತದಲ್ಲಿ ದ್ವಿಸದನ ಪದ್ಧತಿಯನ್ನು ಹೊಂದಿರದ ರಾಜ್ಯ ಯಾವುದು ?
1. ಬಿಹಾರ
2. ಉತ್ತರಪ್ರದೇಶ
3. ಮಧ್ಯಪ್ರದೇಶ ■
4. ಜಮ್ಮು ಕಾಶ್ಮೀರ
☆★☆★☆★☆☆★☆★☆★☆★☆★☆★☆★☆
7) G-15 ರಾಷಗಳ ಸಮೂಹವನ್ನು ಈ ಹೆಸರಿನಿಂದಲೂ ಕರೆಯುತ್ತಾರೆ ?
1. ತೃತೀಯ ಜಗತ್ತಿನ ರಾಷ್ಟ್ರಗಳ ಸಮೂಹ ■
2. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಮೂಹ
3. ಯುರೋಪ್ ನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಮೂಹ
4. ಅಭಿವೃದ್ಧಿ ಕುಂಠಿತ ರಾಷ್ಟ್ರಗಳ ಸಮೂಹ
☆★☆★☆★☆☆★☆★☆★☆★☆★☆★☆★☆
8) ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋ ಕೆಳಗಿನ ಯಾವ ಪ್ರಶಸ್ತಿಯನ್ನು ನೀಡುವುದಿಲ್ಲ ?
1. ರೂಸ್ ವೆಲ್ಟ್ ಪ್ರಶಸ್ತಿ ■
2. ಅವಿಸೆನ್ನಾ ಪ್ರಶಸ್ತಿ
3. ಸುಲ್ತಾನ್ ಕಬೂಸ್ ಪ್ರಶಸ್ತಿ
4. ಕಳಿಂಗ ಪ್ರಶಸ್ತಿ
☆★☆★☆★☆☆★☆★☆★☆★☆★☆★☆★☆
9) ಮೊರಾರ್ಜಿ ದೇಸಾಯಿಯವರ ಸಮಾಧಿವಿರುವ ಸ್ಥಳ __ ____
1. ಚೈತ್ರಭೂಮಿ
2. ಏಕ್ತಾಸ್ಥಳ
3. ಕರ್ಮಭೂಮಿ
4. ಅಭಯ್ ಘಾಟ್ ■
☆★☆★☆★☆☆★☆★☆★☆★☆★☆★☆★☆
10) ಜರ್ಮನ್ ಸಿಲ್ವರ್ ಕೆಳಗಿನ ಯಾವುದನ್ನು ಹೊಂದಿರುವುದಿಲ್ಲ ?
1. ತಾಮ್ರ
2. ತವರ ■
3. ನಿಕ್ಕಲ್
4. ಸತು
☆★☆★☆★☆☆★☆★☆★☆★☆★☆★☆★☆
11) ಮೊದಲೆರಡು ಪದಗಳಿಗೆ ಸಂಬಂಧಿಸಿದಂತೆ ಮೂರನೇ ಪದಕ್ಕೆ ಸಂಬಂಧವನ್ನು ಕಲ್ಪಿಸಿ.
ಹಸಿರುಕ್ರಾಂತಿ:ಆಹಾರಧಾನ್ಯಗಳ ಉತ್ಪಾದನೆ :: ಕೆಂಪುಕ್ರಾಂತಿ:_____
1. ಗುಲಾಬಿ ಉತ್ಪಾದನೆ
2. ಮಾಂಸದ ಉತ್ಪಾದನೆ ■
3. ರಕ್ತದ ಕ್ರೋಢಿಕರಣ
4. ಯಾವುದೂ ಅಲ್ಲ
☆★☆★☆★☆☆★☆★☆★☆★☆★☆★☆★☆
12) ಬ್ಯಾಂಕ್ ಎಂಬುದರ ಮೂಲ ಪದವಾದ 'BANQUE' ಎಂಬುದು ಯಾವ ಭಾಷೆಯ ಪದವಾಗಿದೆ ?
1. ಪೋರ್ಚುಗೀಸ್
2. ಪ್ರೆಂಚ್ ■
3. ಗ್ರೀಕ್
4. ಪರ್ಷಿಯನ್
☆★☆★☆★☆☆★☆★☆★☆★☆★☆★☆★☆
13) "A leader without newspaper is like a bird without wing" ಎಂದು ಹೇಳಿದವರು ಯಾರು ?
1. ನೆಹರೂ
2. ಆರ್.ಕೆ.ನಾರಾಯಣ್
3. ಅಂಬೇಡ್ಕರ್ ■
4. ಅರ್ಥರ್ ಹಚ್.ಕೆಲ್ಲರ್
☆★☆★☆★☆☆★☆★☆★☆★☆★☆★☆★☆
14) 'Empowered Action Group' ನಲ್ಲಿ ಇಲ್ಲದ ಭಾರತದ ರಾಜ್ಯ ಯಾವುದು ?
1. ಬಿಹಾರ
2. ಕರ್ನಾಟಕ ■
3. ಗುಜರಾತ್
4. ಉತ್ತರಪ್ರದೇಶ
☆★☆★☆★☆☆★☆★☆★☆★☆★☆★☆★☆
15) 1990 ರಲ್ಲಿ ರಚನೆಯಾದ 'ಮಾನವ ಅಭಿವೃದ್ಧಿ ಸೂಚ್ಯಾಂಕ' ದ ಕಾರಣಪುರುಷ ಯಾರು ?
1. ಭಾರತದ ಸ್ವಾಮಿನಾಥನ್
2. ಪಾಕಿಸ್ತಾನದ ಮೆಹಬೂಬ್■
3. ಆಸ್ಟ್ರೇಲಿಯಾದ ಮ್ಯಾಕ್ಸ್ ರೂಡ್ಯಾಕ್
4. ಅಮೇರಿಕಾದ ಜಾನ್ ಕೆನತ್
☆★☆★☆★☆☆★☆★☆★☆★
ಸಾಮಾನ್ಯ ಜ್ಞಾನ
1) ಭಾರತ ಇತಿಹಾಸದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
1. ಬಿಲ್ಹಣ
2. ಕಲ್ಹಣ ■
3. ನಾಗವರ್ಮ
4. ನಾಗಚಂದ್ರ
□■□■□■□■□■□■□■□■□■□■
2) ಸಂಗೀತದ ಬಗ್ಗೆ ತಿಳಿಸುವ ಶಾಸನ ಯಾವುದು?
1. ಕುಡಿಮಿಯಾಮಲೈ ಶಾಸನ ■
2. ಮಂಡೇಸೂರ್ ಶಾಸನ
3. ನಷ್ ಇ ರುಸ್ತುಂ
4. ಬಾಲಕ್ ಮಿರು ಶಾಸನ
□■□■□■□■□■□■□■□■□■□■
3) ಪ್ರಾಚೀನ ಭಾರತದಲ್ಲಿದ್ದ ಒಟ್ಟು ಗಣರಾಜ್ಯಗಳು ಎಷ್ಟು?
1. 14
2. 18
3. 16 ■
4. 20
□■□■□■□■□■□■□■□■□■□■
4)ಚೀನಾದ ದೇಶಕ್ಕೆ ರಾಯಭಾರಿಯನ್ನು ಕಳುಹಿಸಿದ್ದ ಚೋಳ ದೊರೆ ಯಾರು?
1. ಕರಿಕಾಲ ಚೋಳ
2. ಕುಲೋತ್ತುಂಗ ಚೋಳ
3. ವಿಕ್ರಮ ಚೋಳ
4. ರಾಜೇಂದ್ರ ಚೋಳ ■
□■□■□■□■□■□■□■□■□■□■
5) ಗ್ರೀಕರು ಅಫ್ಘಾನಿಸ್ತಾನ ವನ್ನು ಈ ಕೆಳಗಿನ ಹೆಸರಿನಿಂದ ಗುರ್ತಿಸಿದ್ದರು
1. ಅರ್ಕೋಸಿಯಾ ■
2. ಗಾಂಧಾರ
3. ಗಾಂಬಿಯಾ
4. ಬರ್ಕೀನಾ ಫಾಸೋ
□■□■□■□■□■□■□■□■□■□■
6) ಬೆಲ್ಜಿಯನ್ ರಸಾಯನಜ್ಞ ಜಾನ್ ಬ್ಯಾಪ್ಟಿಸ್ಟಾ ವಾನ್ ಹೆಲ್ಮೊಂಟ್ ಪತ್ತೆ ಹಚ್ಚಿದ ಅನಿಲ ಯಾವುದು?
1. ಸಾರಜನಕ
2. ಆಮ್ಲಜನಕ
3. ಜಲಜನಕ
4. ಇಂಗಾಲದ ಡೈಯಾಕ್ಸೈಡ್ ■
□■□■□■□■□■□■□■□■□■□■
7) ತ್ಸೆತ್ಸೆ ಎಂಬ ನೊಣದಿಂದ ಮಾನವನ ದೇಹದಲ್ಲಿ ಹರಡುವ ರೋಗ ಯಾವುದು?
1. ಫೈಲೇರಿಯಾಸಿಸ್
2. ನಿದ್ರಾಹೀನತೆ ■
3. ಸ್ಮಾಲ್‌ಪಾಕ್ಸ್
4. ಅಂಥ್ರಾಕ್ಸ್
□■□■□■□■□■□■□■□■□■□■
8) ಮನುಷ್ಯನ ಮೂತ್ರಪಿಂಡದಲ್ಲಿ ಉಂಟಾಗುವ ಹರಳುಗಳು (ಕಿಡ್ನಿ ಕಲ್ಲು) ಮುಖ್ಯವಾಗಿ ಈ ಕೆಳಗಿನ ಯಾವ ರಾಸಾಯನಿಕದ ಸಂಯುಕ್ತವಾಗಿದೆ
1. ಕ್ಯಾಲ್ಸಿಯಂ ಅಕ್ಸಲೇಟ್ ■
2. ಕ್ಯಾಲ್ಸಿಯಂ
3. ಯೂರಿಕ್ ಆಮ್ಲ
4. ಕ್ಯಾಲ್ಸಿಯಂ ಕಾರ್ಬೋನೆಟ್
□■□■□■□■□■□■□■□■□■□■
9) ಒಬ್ಬ ಗಗನಯಾತ್ರಿ ಭೂಮಿಯಿಂದ ಆಕಾಶಕ್ಕೆ ಯಾತ್ರೆ ಕೈಗೊಂಡಾಗ ಈ ಕೆಳಗೆ ಕೊಟ್ಟಿರುವ ಯಾವ ವಾಯುಮಂಡಲದ ಪದರಗಳ ಮೂಲಕ ಅನುಕ್ರಮವಾಗಿ ಸಂಚಾರಿಸುತ್ತಾನೆ?
1. ಸ್ತರಗೋಳ, ಹವಾಗೋಳ, ಅಯಾನುಗೋಳ, ಮಧ್ಯಗೋಳ
2. ಹವಾಗೋಳ, ಸ್ತರಗೋಳ, ಮಧ್ಯಗೋಳ, ಅಯಾನುಗೋಳ ■
3.ಸ್ತರಗೋಳ, ಮಧ್ಯಗೋಳ, ಹವಾಗೋಳ, ಅಯಾನುಗೋಳ
4. ಹವಾಗೋಳ, ಮಧ್ಯಗೋಳ, ಸ್ತರಗೋಳ, ಅಯಾನುಗೋಳ
□■□■□■□■□■□■□■□■□■□■
10) ನೇತ್ರದಾನಕ್ಕೆ ಸಂಬಂಧಿಸಿದಂತೆ, ಕಣ್ಣುಗಳನ್ನು ವ್ಯಕ್ತಿಯು ಮೃತಪಟ್ಟ 4 ರಿಂದ 6 ಗಂಟೆಗಳೊಳಗಾಗಿ ದಾನ ಮಾಡಬೇಕಾಗುತ್ತದೆ. ನೇತ್ರದಾನದ ಸಂದರ್ಭದಲ್ಲಿ ಕಣ್ಣಿನ ಈ ಕೆಳಕಂಡ ಯಾವ ಭಾಗವನ್ನು ಸಂರಕ್ಷಿಸಿಡುತ್ತಾರೆ.
1. ಪಾರದರ್ಶಕ ಪಟಲ ■
2. ಕಣ್ಣು ಗುಡ್ಡೆಯ ಸುತ್ತಲಿರುವ ವೃತ್ತಾಕಾರದ ಪೊರೆ
3. ಮಸೂರ
4. ಅಕ್ಷಿ ಪಟಲ
□■□■□■□■□■□■□■□■□■□■
ಇತಿಹಾಸ
1) 17 ನೇ ಶತಮಾನದ ಭಾರತದಲ್ಲಿ ಯುರೋಪಿನ ವ್ಯಾಪಾರವು ಯಾರ ಏಕಸ್ವಾಮ್ಯತೆಗೆ ಒಳಪಟ್ಟಿತ್ತು?
1. ಬ್ರಿಟಿಷರು
2. ಪೋರ್ಚುಗೀಸರು ★
3. ಡಚ್ಚರು
4. ಫ್ರೆಂಚರು
□■□■□■□■□■□■□■□■□■
2) 17ನೇ ಶತಮಾನದಲ ಆರಂಭದಲ್ಲಿ ಕಲ್ಕತ್ತಾ ಸಮೀಪದ ಕೆಲವು ಹಳ್ಳಿಗಳನ್ನು ಬ್ರಿಟಿಷರಿಗೆ ದತ್ತಿಯಾಗಿ ನೀಡಿದ ಮೊಘಲ್ ಚಕ್ರವರ್ತಿ ಯಾರು?
1. ಜಾಮೊರಿನ್
2. ಔರಂಗಜೇಬ್
3. ಫರೂಕ್ ಸಿಯಾರ್ ★
4. ಜಹಾಂಗೀರ್
□■□■□■□■□■□■□■□■□■
3) ಫ್ರೆಂಚರನ್ನು ವಾಂಡಿವಾಷ್ ಕದನದಲ್ಲಿ ಸೋಲಿಸಿದ ಬ್ರಿಟಿಷ್ ಅಧಿಕಾರಿ ಯಾರು?
1. ಸರ್ ಐರ್ ಕೂಟ್ ★
2. ರಾಬರ್ಟ್ ಕ್ಲೈವ್
3. ಡೂಪ್ಲೆ
4. ಸೇಂಟ್ ಡೇವಿಡ್
□■□■□■□■□■□■□■□■□■
4) ಮದ್ರಾಸಿನಲ್ಲಿ ಇಂಗ್ಲಿಷರು ತಮ್ಮ ಮೊದಲ ಸರಕು ಕೋಠಿಯನ್ನು ಎಷ್ಟರಲ್ಲಿ ಸ್ಥಾಪಿಸಿದರು?
1. 1602
2. 1609
3. 1610
4. 1639 ★
□■□■□■□■□■□■□■□■□■
5) 'ವರ್ತಮಾನ ರಣನೀತಿ' ಎಂಬ ಪುಸ್ತಕವನ್ನು ಪ್ರಕಟಿಸಿದವರು ಯಾರು?
1. ಮೇಡಂಕಾಮಾ
2. ಅರಬಿಂದೋ ಘೋಷ್ ★
3. ಬರೀಂದರ್ ಕುಮಾರ್ ಘೋಷ್
4. ಖುದೀರಾಮ್ ಬೋಸ್
□■□■□■□■□■□■□■□■□■
6) 1878 ರಲ್ಲಿ ಲಾರ್ಡ್ ಲಿಟ್ಟನ್ ಜಾರಿಯಲ್ಲಿ ತಂದ 'ದೇಶೀಯ ಪತ್ರಿಕೆಗಳ ನಿಯಂತ್ರಣ ಕಾಯ್ದೆ' ಯನ್ನು ಲಾರ್ಡ್ ರಿಪ್ಪನ್ ಎಷ್ಟರಲ್ಲಿ ರದ್ದುಗೊಳಿಸಿದನು ?
1. 1880
2. 1881
3. 1882
4. 1883 ★
□■□■□■□■□■□■□■□■□■
7) 'ದಿ ಫ್ರೀಡಂ ಸ್ಟ್ರಗಲ್ ಫ್ರಾಂಟ್' ಎಂಬ ದಾಖಲೆ ಮೂಲಕ ತಮ್ಮ ಕಾರ್ಯತಂತ್ರವನ್ನು ಅನುಷ್ಟಾನಕ್ಕೆ ತಂದ ಸಮೂಹ ಯಾವುದು?
1. ಮಂದಗಾಮಿಗಳು
2. ಕ್ರಾಂತಿಕಾರಿಗಳು
3. ತೀವ್ರಗಾಮಿಗಳು
4. ಸಮಾಜವಾದಿಗಳು ★
□■□■□■□■□■□■□■□■□■
8) ಕೆಳಗೆ ನೀಡಿರುವ ಆಯ್ಕೆಗಳಲ್ಲಿ ಭಿನ್ನವಾದ ಆಯ್ಕೆಯನ್ನು ಗುರ್ತಿಸಿ.
1. ಎಂ.ಜಿ.ರಾನಡೆ
2. ರಿಷಿ ರಾಜ್ ನಾರಾಯಣ್ ಬಸು
3. ದಾದಾಭಾಯಿ ನವರೋಜಿ
4. ಗೋಪಾಲ ಕೃಷ್ಣ ಗೋಖಲೆ ★
□■□■□■□■□■□■□■□■□■
9) 'ಈ ಜಗತ್ತು ಕ್ರೂರವಾಗಿದೆ.ನಾವು ಶಾಂತಿ ಪ್ರಸರಣದ ಧ್ವಜವನ್ನು ಎತ್ತಿಹಿಡಿಯಲು ಬಯಸಿದೆವು; ಆದರೆ ಮುಗ್ಧರಾದ ನಾವು ವಂಚಿತರಾದೆವು' ಎಂದು ಉದ್ಗರಿಸಿದ ಭಾರತದ ಪ್ರಧಾನಿ ಯಾರು?
1. ನೆಹರೂ ★
2. ಲಾಲ್ ಬಹದ್ದೂರ್ ಶಾಸ್ತ್ರೀ
3. ವಾಜಪೇಯಿ
4. ಪಿ.ವಿ.ನರಸಿಂಹರಾವ್
□■□■□■□■□■□■□■□■□■
10) "ಪ್ರಜಾಪ್ರಭುತ್ವ ಮಾತ್ರ ಎಲ್ಲಾ ವ್ಯಕ್ತಿಗಳಲ್ಲಿರುವ ಅಸಮಾನ ಕೌಶಲ್ಯಗಳ ಸಮಾನ ಬೆಳವಣಿಗೆಗೆ ಅವಕಾಶ ನೀಡುತ್ತದೆ" ಎಂದು ವ್ಯಾಖ್ಯಾನಿಸಿದ ಭಾರತದ ರಾಷ್ಟಪತಿ ಯಾರು?
1. ಬಾಬು ರಾಜೇಂದ್ರಪ್ರಸಾದ್
2. ಎಸ್.ರಾಧಾಕೃಷ್ಣನ್ ★
3. ಅಬ್ದುಲ್ ಕಲಾಂ
4. ನೀಲಂ ಸಂಜೀವರೆಡ್ಡಿ
□■□■□■□■□■□■□■□■□

No comments:

Post a Comment