ಶ್ರೀನಿವಾಸ್ ಹೆಚ್ ಎನ್
1) 1236 ರಿಂದ 1240 ರ ವರೆಗೆ ದೆಹಲಿಯಲ್ಲಿ ಆಳಿದ ರಜಿಯಾ ಸುಲ್ತಾನ್ ಯಾವ ಸಾಮ್ರಾಜ್ಯಕ್ಕೆ ಸೇರದವರು
ಎ) ಗುಲಾಮ ಸಾಮ್ರಾಜ್ಯ⚫
ಬಿ) ಖಿಲ್ಜಿ ಸಾಮ್ರಾಜ್ಯ
ಸಿ) ಸಯ್ಯದ ಸಾಮ್ರಾಜ್ಯ
ಡಿ) ಲೋಧಿ ಸಾಮ್ರಾಜ್ಯ
2) ಭಾರತದ ರಾಷ್ಷ್ರೀಯ ಧ್ಯೇಯವಾಕ್ಯವಾದ "ಸತ್ಯಮೇವ ಜಯತೇ" ಯನ್ನು ಯಾವ ಉಪನಿಷತ್ತಿನಿಂದ ತೆಗೆದುಕೊಳ್ಳಲಾಗಿದೆ
ಎ) ಚಾಂದೋಗ್ಯ
ಬಿ) ಮಾಂಡೂಕ್ಯ⚫
ಸಿ) ಮುಂಡಕ
ಡಿ) ತ್ವೆತ್ತಿರೀಯ
3) ಯಾವ ರಾಜ್ಯದಲ್ಲಿ "ಕಾಂಡ್ಲಾ" ಬಂದರು ಇದೆ
ಎ) ಕರ್ನಾಟಕ
ಬಿ) ಗುಜರಾತ⚫
ಸಿ) ಒರಿಸ್ಸಾ
ಡಿ) ಪ.ಬಂಗಾಳ
4) ರಾಷ್ಷ್ರಕವಿ ಕುವೆಂಪು ಈ ಕೆಳಕಂಡ ಯಾವ ಜಿಲ್ಲೆಯಲ್ಲಿ ಜನಿಸಿರುತ್ತಾರೆ
ಎ) ಶಿವಮೊಗ್ಗ⚫
ಬಿ) ದಾವಣಗೆರೆ
ಸಿ) ಚಿತ್ರದುರ್ಗ
ಡಿ) ಚಿಕ್ಕಮಗಳೂರು
5) ಪ್ರಸಿದ್ದ ಗಾಯನವಾದ "ತರವಲ್ಲ ತಂಗಿ ನಿನ್ನ ತಂಬೂರಿ" ಯನ್ನು ರಚಿಸಿದ್ದವರು
ಎ) ಪುರಂದರದಾಸರು
ಬಿ) ಬಿ.ಎಂ. ಶ್ರೀಕಂಠಯ್ಯ
ಸಿ) ಗೊರೂರು ರಾಮಸ್ವಾಮಿ ಅಯ್ಯಂಗಾರ್
ಡಿ) ಶಿಶುನಾಳ ಷರೀಫ್⚫
6) ಮಹಾತ್ಮಗಾಂಧಿ ಜಲವಿದ್ಯುತ ಕೇಂದ್ರ ಯಾವ ಜಿಲ್ಲೆಯಲ್ಲಿದೆ
ಎ) ಮ್ವೆಸೂರ
ಬಿ) ಬೆಳಗಾವಿ
ಸಿ) ಮಂಡ್ಯ
ಡಿ) ಶಿವಮೂಗ್ಗ⚫
7) ನಿದ್ರಾ ಬುದ್ದ ಬೆಟ್ಟಗಳು ಯಾವ ಜಿಲ್ಲೆಯಲ್ಲಿವೆ
ಎ) ಯಾದಗಿರಿ⚫
ಬಿ) ಕಲಬುರಗಿ
ಸಿ) ಚಿಕ್ಕಮಗಳೂರ
ಡಿ) ವಿಜಯಪೂರ
8) "ಕ್ವೆಗಾ" ಅಣು ವಿದ್ಯುತ ಯೋಜನೆ ಯಾವ ಜಿಲ್ಲೆಯಲ್ಲಿದೆ
ಎ) ಉಡುಪಿ
ಬಿ) ಕಾರವಾರ⚫
ಸಿ) ಧಾರವಾಡ
ಡಿ) ರಾಯಚೂರ
9) ಶಬ್ದ ತರಂಗಗಳು ಇದನ್ನು ಹಾದು ಹೋಗಲು ಸಾಧ್ಯವಿಲ್ಲಾ
ಎ) ಗಾಳಿ
ಬಿ) ನೀರು
ಸಿ) ಕಾಂಕ್ರೀಟ್
ಡಿ) ನಿರ್ವಾತ⚫
10) ಭಾರತ ಸಂವಿಧಾನದ ಅಡಿಯಲ್ಲಿ ಎಷ್ಟು ಭಾಷೇಗಳನ್ನು ಗುರುತಿಸಲಾಗಿದೆ
ಎ) 12
ಬಿ) 16
ಸಿ) 20
ಡಿ) 22⚫
11) "ರಾಮಚರಿತ ಮಾನಸ" ಬರೆದವರು
ಎ) ತುಳಸಿದಾಸರು⚫
ಬಿ) ಕಬೀರ
ಸಿ) ಫರೀದ
ಡಿ) ವಾಲ್ಮೀಕಿ
12) ಭಾರತದ ಮೂದಲ ವ್ವೆಸರಾಯ ಯಾರು
ಎ) ಲಾರ್ಡ ವೆಲ್ಲಸ್ಲಿ
ಬಿ) ಲಾರ್ಡ ಕ್ಯಾನಿಂಗ⚫
ಸಿ) ಲಾರ್ಡ ಮೌಂಟ ಬ್ಯಾಟನ
ಡಿ) ಲಾರ್ಡ ಮಿಂಟೋ
13) ಭಾರತ ದೇಶದ ಎರಡನೇಯ ಪ್ರಧಾನಮಂತ್ರಿ ಯಾರು
ಎ) ಲಾಲ ಬಹುದ್ದೂರ ಶಾಸ್ಸ್ತಿ
ಬಿ) ಇಂದಿರಾಗಾಂಧಿ
ಸಿ) ಗುಲ್ವಾರಿಲಾಲ್ ನಂದಾ⚫
ಡಿ) ಸರ್ದಾರ ಪಟೇಲ್
14) ಭಾರತ ಸಂವಿಧಾನದ ಏಳನೇಯ ಅನುಸೂಚಿ ಯಾವ ಪಟ್ಟಿಗೆ 'ಪೊಲೀಸ್ ' ಸೇರಿದೆ
ಎ) ರಾಜ್ಯ ಪಟ್ಟಿ⚫
ಬಿ) ಒಕ್ಕೂಟ ಪಟ್ಟಿ
ಸಿ) ಸಮವರ್ತಿ ಪಟ್ಟಿ
ಡಿ) ಒಕ್ಕೂಟ ಮತ್ತು ಸಮವರ್ತಿ ಪಟ್ಟಿಗಳು
15) ಬಾಬಾ ಬುಡನಗಿರಿ ಬೆಟ್ಟಗಳು ಯಾವ ಬೆಳೆಗೆ ಪ್ರಸಿದ್ದಿಯಾಗಿದೆ
ಎ) ಕೋಕೋ⚫
ಬಿ) ಕಾಫಿ
ಸಿ) ತೆಂಗು
ಡಿ) ಮೆಣಸು
Ramesh kc KCR
1) ರಾಷ್ಷ್ರೀಯ ಕೂಲಿಗಾಗಿ ಕಾಳು ಯೋಜನೆ ಜಾರಿಗೆ ಬಂದ ವರ್ಷ
ಎ) 2004✅✅
ಬಿ) 2006
ಸಿ) 2009
ಡಿ) 2011
2) "ಸ್ವಜಲಧಾರೆ" ಯೋಜನೆ ಪ್ರಾರಂಭವಾಗಿದ್ದು
ಎ) 2002✅✅
ಬಿ) 2000
ಸಿ) 2004
ಡಿ) 2006
3) ಸಾರ್ವಜನಿಕ ಸಹಕಾರ ಹಾಗು ಶಿಶು ಅಭಿವ್ವಧ್ಧಿ ರಾಷ್ಷ್ರೀಯ ಸಂಸ್ಧೆ ಯಾವುದಕ್ಕೆ ಸಂಬಂದಿಸಿದೆ
ಎ) ಮಕ್ಕಳ ಹಕ್ಕುಗಳು✅✅
ಬಿ) ಸಹಕಾರಿ ಉದ್ಯಮ
ಸಿ) ಸಾಮಾಜಿಕ ಸೇವೆ
ಡಿ) ಸಾರ್ವಜನಿಕ ವಿತರಣಾ ವ್ಯವಸ್ಧೆ
4) ಪಂಚಾಯತ ರಾಜ್ ಸಂಸ್ಧೆಗಳಿಗೆ ಸಂವಿಧಾನಾತ್ಮಕ ಸ್ಧಾನಮಾನವನ್ನು ನೀಡಲು ಕಾರಣವಾದ ಸಮಿತಿ
ಎ) ಎಲ್ . ಎಂ . ಸಿಂಘಿ ಸಮಿತಿ✅✅
ಬಿ) ಅಶೋಕ ಮೇಹ್ತಾ
ಸಿ) ಬಲವಂರಾಯ ಮೇಹ್ತಾ ಸಮಿತಿ
ಡಿ) ಜಿ.ವಿ.ಕೆ.ರಾವ್ ಸಮಿತಿ
5) ತೆರಿಗೆ ನಿರ್ಧಾರಣೆ ಪಟ್ಟಿಯನ್ನು ಸಿದ್ದಪಡಿಸಿದ ಸೂಚನಾ ಫಲಕಕ್ಕೆ ಹಾಕಿದ ಮೇಲೆ ಸಾರ್ವಜನಿಕರಿಂದ ಆಕ್ಷೇಪಣೆಗಳಿಗೆ ನೀಡಲಾಗುವ ಅವಧಿ
ಎ) 30 ದಿನ✅✅
ಬಿ) 15 ದಿನ
ಸಿ) 60 ದಿನ
ಡಿ) 10 ದಿನ
6) ಗ್ರಾಮ ಪಂಚಾಯತ ಗೆ ಇಂಜನಿಯರಿಂಗ್ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸುವವರು
ಎ) ರಾಜ್ಯ ಸರ್ಕಾರ✅✅
ಬಿ) ಸಿಇಓ
ಸಿ) ಇಓ
ಡಿ) ಪಂಚಾಯತ ಅಧ್ಯಕ್ಷ
7) ಉದ್ಯೋಗ ಖಾತ್ರಿ ಯೋಜನೆಗೆ ಹಣಕಾಸಿನ ನೆರವಿನಲ್ಲಿ ಹೆಚ್ಚಿನ ಭಾಗ ನೀಡುವವರು
ಎ) ಕೇಂದ್ರ ಸರ್ಕಾರ✅✅
ಬಿ) ರಾಜ್ಯ ಸರ್ಕಾರ
ಸಿ) ಸ್ಧಳೀಯ ಸಂಸ್ಧೆಗಳು
ಡಿ) ಯಾವುದು ಅಲ್ಲಾ
8) ಸ್ವತ್ತಿ ಗ್ರಾಮ ಯೋಜನೆಯನ್ನು ಪ್ರಥಮವಾಗಿ ಜಾರಿಗೂಳಿಸಿದ ಜಿಲ್ಲೆ
ಎ) ಬಳ್ಳಾರಿ✅✅
ಬಿ) ರಾಯಚೂರ
ಸಿ) ದಾವಣಗೆರೆ
ಡಿ) ವಿಜಯಪೋರ
9) ಸಹಾಯಕ ಆಯುಕ್ತರ ಆದೇಶಕ್ಕೆ ವಿರುದ್ದವಾಗಿ ಬಂಧಿತವಾಗಿರುವ ವ್ಯಕ್ತಿ ಯಾರಿಗೆ ಮೇಲ್ಮನವಿ ಸಲ್ಲಿಸಬಹುದು
ಎ) ಜಿಲ್ಲಾಧಿಕಾರಿಗೆ✅✅
ಬಿ) ತಾಲ್ಲೂಕ ಪಂಚಾಯತಿಗೆ
ಸಿ) ಜಿಲ್ಲಾ ನ್ಯಾಯಾಲಕ್ಕೆ
ಡಿ) ಹ್ವೆಕೋರ್ಟಗೆ
10) ರಾಜ್ಯ ಚುನಾವಣಾ ಆಯುಕ್ತರು ಸಾಮಾನ್ಯವಾಗಿ ಅಧಿಕಾರದಲ್ಲಿರುವ ಅವಧಿ
ಎ) 1 ವರ್ಷ
ಬಿ) 2 ವರ್ಷ
ಸಿ) 3 ವರ್ಷ
ಡಿ) 5 ವರ್ಷ✅✅
ಪ್ರಚಲಿತ ಘಟನೆಗಳು
✍✍ ಅಮೇರಿಕದ ಅಧ್ಯಕ್ಷೀಯ ಅಭ್ಯರ್ಥಿ ಯಾಗಿ ಚುನಾವಣೆಗೆ ಸಿದ್ಧವಾಗಿರುವ ಹಿಲರಿ ಕ್ಲಿಂಟನ್ ಯಾವ ಪಕ್ಷದ ಅಭ್ಯರ್ಥಿ ಯಾಗಿದ್ದಾರೆ?
ಅ. ಕನ್ಸರ್ವೇಟಿವ್
ಆ. ಕಾಂಗ್ರೆಸ್ ರಿಪಬ್ಲಿಕ್
ಇ. ಡೆಮಾಕ್ರಟಿಕ್
ಈ. ಸಂಯುಕ್ತ ಡೆಮಾಕ್ರಟಿಕ್ಸ್
C✔️✔️💐
✍✍ ಭಾರತ ಕಂಡ ಶ್ರೇಷ್ಠ ಶೊಟರ್ ಆದ ಯಾವ ಆಟಗಾರ ಶೊಟಿಂಗ್ ಗೆ ಅಧಿಕೃತವಾಗಿ ನಿನ್ನೆ ವಿದಾಯ ಘೋಷಿಸಿದ್ದಾರೆ ?
ಅ.ನಾರಂಗ್
ಆ. ಅಭಿನವ್ ಬಿಂದ್ರಾ
ಇ. ರಾಜೇಂದ್ರ ಠಾಕೋರ್
ಈ. ಜಯರಾಜೇಂದ್ರ ಠಾಕೋರ್
B✔️✔️💐👌
✍✍ ಮದರ್ ತೆರೇಸಾ ಅವರಿಗೆ ಪೋಪ್ ಫ್ರಾನ್ಸಿಸ್ ಸಂತ ಪದವಿಯನ್ನು ನೀಡಿ ಗೌರವಿಸಿದ್ದಾರೆ ಈ ಸಂತ ಪದವಿ ಪಡೆದ ಮೊದಲ ವ್ಯಕ್ತಿ ಯಾರು ?
ಅ. ಆಗ್ಸಬರ್ಗ್ ಅರ್ಲಿಚ್
ಆ. ಪೋಪ್ ಬೆನಟಿಕ್ಸ
ಇ. ಜಾನ್ ಪಾಲ್
ಈ. ಹಡ್ಡಾಡ್ ಆ್ಯಂಡ್ಡಿನೋ
A✔️✔️💐👌
✍✍ ಈ ಬಾರಿಯ ವಿಶ್ವ ವಿಖ್ಯಾತ ಮೈಸೊರು ದಸರಾ ಉತ್ಸವ ಉದ್ಘಾಟನೆ ಗೌರವ ಯಾರಿಗೆ ಲಭಿಸಿದೆ?
ಅ. ಎಸ್ ಎಲ್ ಭೈರಪ್ಪ
ಆ. ಚನ್ನವಿರ ಕಣವಿ
ಇ. ಸಿದ್ದರಾಮಯ್ಯ
ಈ. ಬರಗೊರ ರಾಮಚಂದ್ರಪ್ಪ
B✔️✔️💐
✍✍ಗ್ರೀನ್ಲ್ಯಾಂಡ್ ನಲ್ಲಿ ೩೭೦ ಕೋಟಿ ವರ್ಷಗಳ ಹಿಂದೆಯೇ ಜೀವಿಗಳು ಇರುವ ಬಗ್ಗೆ ಅತ್ಯಂತ ಹಳೆಯ ಪಳೆಯುಳಿಕೆ ಪತ್ತೆ ಯಾಗಿದ್ದು ಈ ಸಂಶೋಧನೆ ನೇತೃತ್ವವನ್ನು ವಹಿಸಿಕೊಂಡ ವ್ಯಕ್ತಿ ಯಾರು ?
ಅ. ಸ್ಟೀಫನ್ಸನ್ ಮಾರ್ಕ್ಸ್
ಆ. ಅಲೆಸ್ಟನ್ ಕೋಕ್
ಇ. ಅಲೆನೆ ನೆಟಮನ್
ಈ. ಯುಯೊತ್
C✔️✔️💐
✍✍ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಅತಿ ವೇಗವಾಗಿ ೧೦೦ ವಿಕೆಟ್ ಕಬಳಿಸಿದ ನೊತನ ವಿಶ್ವದಾಖಲೆ ಮಾಡಿದ ಆಟಗಾರ ಯಾರು?
ಅ.ಮಿಚೆಲ್ ಸ್ಟ್ರಾರ್ಕ
ಆ. ಆರ್ ಅಶ್ವೀನ್
ಇ. ಆ್ಯಂಡರ್ಸನ್
ಈ. ಜಾನ್ಸ್ ನ
ಈ.
A✔️✔️💐
✍✍ ೨೦೧೬ ನೇ ಸಾಲಿನ ಸಂಗೀತ ಕಲಾನಿಧಿ ಪ್ರಶಸ್ತಿ ಪಡೆದವರು ಯಾರು?
ಅ. ಎಂ ಕನ್ಯಾಕುಮಾರಿ
ಆ. ಸಾವಿತ್ರಬಾಯಿ
ಇ. ಟಿ ಸಶಿಲಮ್ಮ
ಈ. ಗಾಯಿತ್ರಿ ದೇವಿ
A✔️✔️💐
✍✍ ದೇಶದ ಮೊದಲ ಜಲ ಮೆಟ್ರೋ ಯೋಜನೆ ಪಾರಂಭವಾಗಿದ್ದು ಯಾವ ರಾಜ್ಯದಲ್ಲಿ ?
ಅ. ಅಸ್ಸಾಂ
ಆ. ಪ.ಬಂಗಾಳ
ಇ. ಕೇರಳ
ಈ. ತಮಿಳನಾಡು
C✔️✔️💐
✍✍ ೨೦೧೬ ನೇ ಸಾಲಿನ ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಯಾರಿಗೆ ಲಭಿಸಿದೆ?
ಅ. ಎಂ ಕನ್ಯಾಕುಮಾರಿ
ಆ. ಸುಧಾ ಪಟೇಲ್
ಇ. ಶುಭಾ ಮುದ್ಗಲ್
ಈ. ಸುಚಿತ್ರಾ ..ಮುದ್ಗಲ್
C✔️✔️💐👌
✍✍ ಬನ್ವಾರಿಲಾಲ್ ಪುರೋಹಿತ್ ರವರು ಯಾವ ರಾಜ್ಯದ ರಾಜ್ಯಪಾಲರಾಗಿದ್ದಾರೆ ?
ಅ. ಮಣಿಪುರ
ಆ.ಅಸ್ಸಾಂ
ಇ. ಪಂಜಾಬ್
ಈ. .ಛತ್ತೀಸಘಡ
B✔️✔️💐
✍✍ಆರ್.ಬಿ.ಆಯ್ ನೊತನ ಗವರ್ನರ್ ಆಗಿ ಆಯ್ಕೆಯಾದ ಉರ್ಜಿತ್ ಪಟೇಲ್ ರವರು ಎಷ್ಟನೆಯ ಗವರ್ನರ್ ಆಗಿ ನೇಮಕಗೊಂಡರು ?
ಅ. ೨೩
ಆ. ೨೫
ಇ. ೨೪
ಈ. ೨೦
C✔️✔️💐
✍✍ ಎಷ್ಟನೆಯ ತಿದ್ದುಪಡಿ ಮೂಲಕ ದೆಹಲಿಯನ್ನು ರಾಷ್ಟ್ರೀಯ ರಾಜಧಾನಿಯನ್ನಾಗಿ ಮಾಡಲಾಯಿತ್ತು?
ಅ. ೫೯
ಆ.೬೩
ಇ. ೬೪
ಈ. ೬೯
D✔️✔️
✍✍ ಹೈದರ್ ಹಾಗೊ ಟಿಪ್ಪುವಿನ ಕುರಿತ್ತು "" ರೊರಲ್ ಆಫ್ ಇಂಡಿಯಾ "" ಕೃತಿ ಬರೆದವರು ಯಾರು?
ಅ. ಕರ್ನಲ್ ಬ್ರೀಗ್ಸ್
ಆ. ಎಲ್ ವಿ ಬೋರಿಂಗ್
ಇ. ಜೆ ಆನಂದರಾವ್
ಈ. ಪದ್ಮಾನಾಥ ಜಗಣಾ
B✔️✔️😀
✍✍ ವಿಜಯನಗರ ಸಾಮ್ರಾಜ್ಯವನ್ನು ಕುರಿತು " ಮರೆತುಹೋದ ಸಾಮ್ರಾಜ್ಯ"" ಎಂಬ ಗ್ರಂಥ ಬರೆದವರು ಯಾರು ?
ಅ. ರಾಬರ್ಟ್ ಸಿವೆಲ್
ಆ. ಸೊರ್ಯನಾರಾಯಣ್
ಇ. ಮೈಕಲ್ ಡೀಸೊಜ್
ಈ. ಶ್ರೀನಾಥ
A✔️✔️💐👌
✍✍ ಬ್ರೆಜಿಲ್ ನ ನೊತನ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡವರು ಯಾರು ?
ಅ. ಜಾನ್ ಟೊಮ್
ಆ. ಮೈಕಲ್ ಟೇಮರ್
ಇ. ದಿಲ್ಮಾ ಹುಸೇನ್
ಈ. ಮೈಕಲ್ ಹೈ ಡ್ಯೊ
B✔️✔️💐
✍✍ ದಿ ಸ್ಟೋರಿ ಆಫ್ ಎ ಮಾಡರ್ನ್ ಸ್ಪೋಟಿಂಗ್ ಫೆನಾಮಿನನ್ '' ಇದು ಯಾವ ಕ್ರಿಕೆಟ್ ಗಿನ ಆತ್ಮಕಥೆ ಆಗಿದೆ ?
ಅ. ಡೇವಿಡ್ ವಾರ್ನರ್
ಆ. ಎ ಬಿ ಡಿವಿಲಿಯರ್ಸ್
ಇ. ಕ್ರಿಸಗೆಲ್
ಈ. ತಿಲಕರತ್ನ ದಿಲ್ಶಾನ್
B✔️✔️💐
✍✍ ೧೯೩೮ ರಲ್ಲಿ ಜವಹರಲಾಲ್ ನೆಹರು ಅವರು ಆರಂಭಿಸಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಯಾವ ವರ್ಷ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತ್ತು ?
ಅ. ೨೦೦೪
ಆ. ೧೯೯೮
ಇ. ೨೦೧೧
ಈ. ೨೦೦೮
D✔️✔️💐👌
✍✍ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಮತ್ತೆ ಯಾರ ಸಂಪಾದಕತ್ವದಲ್ಲಿ ಹೊರಬರಲಿದೆ?
ಅ. ಸಂಜೀವ್ ಮೂರ್ತಿ
ಆ. ದಿನೇಶ ಶರ್ಮ
ಇ. ನೀಲಭ್ ಮಿಶ್ರಾ
ಈ. ಅರುನಾಭ ಕಶ್ಯಪ್ಪ್
C✔️✔️💐👌
✍✍ ಕರ್ನಾಟಕದ ೩ ನೇಯ ಕೃಷ್ಣ ಮೃಗ ವನ್ಯಜೀವಿಧಾಮ ಎಂಬ ಕೀರ್ತಿಯು ಈ ಅರಣ್ಯಕ್ಕೆ ಸಲ್ಲುವುದಿದ್ದೆ?
ಅ. ರಾಣೇಬೆನ್ನೊರು
ಆ.ಉಮ್ಮತ್ತೊರು ಅರಣ್ಯ
ಇ. ಹಂಗರಿ ಅರಣ್ಯ
ಈ. ನೇಫಾತ ಗೊಡು ಅರಣ್ಯ
B✔️✔️💐👌
✍✍ಅಂಕಸಮುದ್ರ ಕರೆಯನ್ನು ಸಂರಕ್ಷಿತ್ ಪಕ್ಷಿಧಾಮ ಎಂದು ಘೋಷಿಸಲು ಮುಂದಾಗಿದ್ದು ಈ ಅಂಕಸಮುದ್ರ ಕರೆ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ?
ಅ. ಬಳ್ಳಾರಿ
ಆ.ಧಾರಾವಾಡ
ಇ. ಬೆಂಗಳೂರು
ಈ. ಬೀದರ
A✔️✔️💐👌
✍✍ ಸುಂದರ್ ಬರ್ಡ್ ವಿಂಗ್ ಚಿಟ್ಟೆಯನ್ನು "" ರಾಜ್ಯ ಚಿಟ್ಟೆ "" ಎಂದು ಘೋಷಿಸಲು ಈ ಕೆಳಗಿನ ಯಾವ ರಾಜ್ಯದ ವನ್ಯ ಜೀವಿ ಮಂಡಳಿ ನಿರ್ಧರಿಸಿದೆ ?
ಅ. ತೆಲಂಗಾಣ
ಆ. ಗುಜರಾತ್
ಇ.ಕರ್ನಾಟಕ
ಈ. ಪ.ಬಂಗಾಳ
C✔️✔️💐
✍✍ ಟಾಸ್ "" ಕೇಂದ್ರ ವಾರ್ತಾ ಸಂಸ್ಥೆಯು ಯಾವ ದೇಶದಲ್ಲಿದೆ ?
ಅ. ರಷ್ಯಾ
ಆ. ಜಪಾನ್
ಇ. ಇಂಗ್ಲೆಂಡ್
ಈ. ಪ್ರಾನತ
A✔️✔️💐
✍✍ವಿದ್ಯುತ್ ಶಕ್ತಿಯನ್ನು ಶಾಖಶಕ್ತಿಯಾಗಿ ಪರಿವರ್ತಸುವ ಸಾಧನ ಯಾವುದು?
ಅ. ಬಲ್ಬ್
ಆ. ಡೈನಮೊ
ಇ. ಸೌರಕೋಶ
ಈ. ಹೀಟರ್
D✔️✔️💐
✍✍ ವೃಷಭಾವತಿ"" ನದಿ ಇದು ಯಾವ ನದಿಯ ಉಪನದಿಯಾಗಿದೆ ?
ಅ. ಹೇಮಾವತಿ
ಆ. ಅರ್ಕಾವತಿ
ಇ. ಕೃಷ್ಣಾ
ಈ. ಎಲ್ಲಾ ತಪ್ಪು
B✔️✔️✔️
✍✍೨ನೇ ಸಾರ್ಕ್ ಸಮ್ಮೇಳನ ನಡೆದದ್ದು ಎಲ್ಲಿ?
ಅ. ಢಾಕಾ
ಆ. ಕಠ್ಮಂಡ
ಇ. ಬೆಂಗಳೂರು ✔️
ಈ. ಮಾಲೆ
✍✍BRIC ದೇಶಗಳ ಮೊದಲ ಶೃಂಗಸಭೆ ನಡೆದದ್ದು ಯಾವ ದೇಶದಲ್ಲಿ?
ಅ. ರಷ್ಯಾ
ಆ. ಚೀನಾ
ಇ. ಬ್ರೆಜಿಲ್
ಈ. ಭಾರತ
ಎ✔️✔️
✍✍ನ್ಯಾಟೋ ದ ಕೇಂದ್ರ ಕಛೇರಿ ಯಾವ ಇರುವುದು ಎಲ್ಲಿ?
ಅ. ಜಿನಿವಾ
ಆ. ಜರ್ಕಾತ್
ಇ. ಬ್ರೂಸೆಲ್ಸ್
ಈ. ಪ್ಯಾರಿಸ್
C✔️✔️💐
1).ಪ್ರಪಂಚದ ಅತ್ಯಂತ ಆಳವಾದ ಸಾಗರ ತಗ್ಗು ಯಾವುದು ?
ಜಾವಾ ತಗ್ಗು
2).ಈ ಕೆಳಗಿನ ಯಾವುದನ್ನು ಮಹಾವೃತ್ತ ಎನ್ನುವರು ?
ಸಮಭಾಜಕ ವೃತ್ತ
3).ನಿರಂತರ ಮಾರುತಗಳಿಗೆ ಈ ಕೆಳಗಿನ ಯಾವುದು ಉದಾಹರಣೆಯಾಗಿದೆ?
ವಾಣಿಜ್ಯ ಮಾರುತಗಳೂ
4).ಮಕರ ಸಂಕ್ರಾತಿ ವೃತ್ತ ಹಾಗೂ ಕರ್ಕಾಟಕ ಸಂಕ್ರಾಂತಿ ವೃತ್ತಗಳ ನಡುವಿನ ಪ್ರದೇಶವನ್ನು ಏನೆನ್ನುವರು?
ಉಷ್ಣವಲಯ
5).ಈ ಕೆಳಗಿನ ಯಾವ ನಗರವು ಸಮುದ್ರದ ಬಂದರು ಅಲ್ಲ ?
ರೋಮ
6)ವಿಜಯನಗರದ ಸಾಮ್ರಾಜ್ಯದ ಮೊದಲ ದೊರೆ ಯಾರು ?
ಹರಿಹರ
7)ಚೋಳ ರಾಜ ಒಂದನೇ ರಾಜೇಂದ್ರನಿಗೆ ಸಂಬಂಧಿಸಿದಂತೆ ತಪ್ಪಾಗಿರುವ ಹೇಳಿಕೆ ಯಾವುದು?
ತಂಜಾವೂರಿನ ಬೃಹದೇಶ್ವರ ದೇವಾಲಯ ನಿರ್ಮಾಣ
8)ಶ್ರೀಮಂತ ವ್ಯಾಪಾರಿ ಚಾರುದತ್ತ ಮತ್ತು ವಸಂತ ಸೇನೆಯೆಂಬ ವಾರಂಗನೆಯ ಪ್ರೇಮಕಥೆ ಹೊಂದಿರುವ ಕೃತಿ .......
ಶೂದ್ರಕನ ಮೃಚ್ಛಕಟಿಕಾ
9)ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ನಡುವಿನ ಪ್ರದೇಶವನ್ನು ಮೊದಲು ಆಳ್ವಿಕೆಗೆ ಒಳಪಡಿಸಿಕೊಂಡವನಾರು?
ಬಿಂದುಸಾರ
10)ಅಭಿಜ್ಞಾನ ಶಾಕುಂತಲ ನಾಟಕ ರಚಿಸಿದ ಕಾಳಿದಾಸ, ಎರಡನೇ ಚಂದ್ರಗುಪ್ತ ಮತ್ತು ಯಾವ ಗುಪ್ತ ದೊರೆಯ ಆಸ್ಥಾನದಲ್ಲಿದ್ದರು?
ಒಂದನೇ ಕುಮಾರ ಗುಪ್ತ
11)ಅಕ್ಬರನು ವಿವಿಧ ಧರ್ಮಗಳ ಉತ್ತಮಾಂಶಗಳನ್ನೊಳಗೊಂಡ ದಿನ್-ಇ-ಇಲಾಹಿ ಧರ್ಮ ಸ್ಥಾಪಿಸಿದ ವರ್ಷ?
1582
12)1649ರಲ್ಲಿ ಕಂದಹಾರ್ ಮೊಘಲರಿಂದ ಶಾಶ್ವತವಾಗಿ ಕೈತಪ್ಪಿ ಪರ್ಷಿಯನ್ನರ ವಶವಾಯಿತು. ಈ ಕಾಲದಲ್ಲಿ ಆಳ್ವಿಕೆ ನಡೆಸುತ್ತಿದ್ದ ಮೊಗಲ್ ದೊರೆ ಯಾರು
ಷಹಜಹಾನ್
13)ದೆಹಲಿ ಸಮೀಪ 'ದೀಸ್ ಫನಾ' ಎಂಬ ಹೊಸ ನಗರದ ಸ್ಥಾಪಕ .......
ಹುಮಾಯೂನ್
14)ಕೆಳಗಿನ ಬ್ರಿಟಿಷ್ ಮರಾಠ ಒಪ್ಪಂದಗಳನ್ನು ಹಾಗೂ ಅವು ನಡೆದ ವರ್ಷಗಳನ್ನು ಹೊಂದಿಸಿ..
ಪಟ್ಟಿ -೧ಪಟ್ಟಿ -೨ 1. ಸಾಲ್ಬಾಯ್ ಒಪ್ಪಂದ ಎ. 1775 2. ಬೇಸಿನ್ ಒಪ್ಪಂದ ಬಿ. 17763. ಪುರಂದರ ಒಪ್ಪಂದ ಸಿ. 1782 4. ಸೂರತ್ ಒಪ್ಪಂದ ಡಿ. 1802
ಸಂಕೇತಗಳು : 1 2 3 4
a) ಸಿ ಡಿ ಬಿ ಎ
b) ಸಿ ಡಿ ಎ ಬಿ
c) ಎ ಬಿ ಸಿ ಡಿ
d) ಡಿ ಸಿ ಬಿ ಎ
Answer)
ಸಿ ಡಿ ಬಿ ಎ
15)ಚಾಲುಕ್ಯರ ಕಾಲದಲ್ಲಿ ಆರಂಭವಾದ ವೇಸರ ಶೈಲಿಯ ವಾಸ್ತುಶಿಲ್ಪ ಯಾವುದರ ಸಂಯೋಜನೆಯಾಗಿದೆ?
ಎ. ನಾಗರ ಶೈಲಿ
ಬಿ. ದ್ರಾವಿಡ ಶೈಲಿ
ಸಿ. ಗಾಂಧಾರ ಶೈಲಿ
ಡಿ. ಮಥುರಾ ಶೈಲಿ
a) ಎ, ಬಿ, ಸಿ, ಡಿ
b) ಎ, ಸಿ, ಡಿ
c) ಎ, ಬಿ
d) ಎ, ಸಿ
ಎ, ಬಿ
16)1924ರಲ್ಲಿ ಅಖಿಲ ಭಾರತ ಕ್ರಾಂತಿಕಾರಿಗಳು ಒಂದು ಗೂಡಿ "ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್ " ಎನ್ನುವ ಸಂಘಟನೆಯನ್ನು ಸ್ಥಾಪಿಸಿದರು. ಈ ಸಂಘಟನೆ ಸ್ಥಾಪನೆಯಾದ ಸ್ಥಳ?
a) ಲಾಹೋರ್
b) ಕಾನ್ಪುರ್
c) ಅಮೃತಸರ್
d) ಚಿತ್ತಗಾಂಗ್
Answer)
ಕಾನ್ಪುರ್
17)ಬೆಳೆ ಹಾನಿಯಿಂದಾಗಿ ರೈತರ ಕಂದಾಯ ಮನ್ನಾ ಮಾಡಲು ಒತ್ತಾಯಿಸಿ 1918 ರಲ್ಲಿ ಮಹಾತ್ಮಗಾಂಧಿ ಚಳವಳಿ ಕೈಗೊಂಡರು. ಆ ಚಳುವಳಿ ಯಾವುದು?
a) ಅಸಹಕಾರ ಚಳುವಳಿ
b) ಕ್ವಿಟ್ ಇಂಡಿಯಾ
c) ದಂಡಿಯಾತ್ರೆ
d) ಖೇಡಾ ಚಳುವಳಿ
Answer)
ಖೇಡಾ ಚಳುವಳಿ
18)1932 ಪೂನಾ (ಯರವಾಡಾ) ಒಪ್ಪಂದವನ್ನು ಅನುಮೋದಿಸಲಾದ ಸಭೆಯ ಅಧ್ಯಕ್ಷತೆ ವಹಿಸಿದ್ದವರು ಯಾರು?
a) ಜವಾಹರಲಾಲ ನೆಹರೂ
b) ಮದನ್ ಮೋಹನ್ ಮಾಳವೀಯ
c) ಸರ್ದಾರ್ ವಲ್ಲಭಭಾಯ್ ಪಟೇಲ್
d) ಸರೋಜಿನಿ ನಾಯ್ಡು
Answer)
ಮದನ್ ಮೋಹನ್ ಮಾಳವೀಯ
19)ಸಮತಲ ದರ್ಪಣದಲ್ಲಿ ವ್ಯಕ್ತಿಯ ಪೂರ್ಣ ಪ್ರತಿಬಿಂಬವನ್ನು ಕಾಣಬೇಕಾದರೆ ಆ ದರ್ಪಣ ವ್ಯಕ್ತಿಯ ಎತ್ತರ ಎಷ್ಟಿರಬೇಕು?
a) ವ್ಯಕ್ತಿಯ ಅರ್ಧ ಭಾಗ
b) ವ್ಯಕ್ತಿಯ ಕಾಲು ಭಾಗ
c) ವ್ಯಕ್ತಿಯ ಪೂರ್ಣ ಭಾಗ
d) ಯಾವುದು ಅಲ್ಲಾ
Answer)
ವ್ಯಕ್ತಿಯ ಅರ್ಧ
20)ಸೋಲಾರ್ ಕುಕ್ಕರ್ನಲ್ಲಿ ಆಹಾರ ಬಿಸಿಯಾಗುವುದಕ್ಕೆ ಯಾವ ಕಿರಣ ಸಹಾಯಕವಾಗಿದೆ?
a) ಕೆಂಪು ಕಿರಣ
b) ಕಾಸ್ಮಿಕ್ ಕಿರಣ
c) ಅವಗೆಂಪು ಕಿರಣ
d) ನೇರಳಾತೀತ ಕಿರಣ
Answer)
ಅವಗೆಂಪು ಕಿರಣ
21)ಪರಮಾಣು ಸ್ಫೋಟದಲ್ಲಿ ಅತ್ಯಧಿಕ ಶಕ್ತಿ ಬಿಡುಗಡೆಯಾಗಲು ಕಾರಣ
a) ದ್ರವ್ಯರಾಶಿಯು ಶಕ್ತಿಯಾಗಿ ಪರಿವರ್ತನೆಯಾಗುವುದು
b) ರಾಸಾಯನಿಕ ಶಕ್ತಿ ಉಷ್ಣಶಕ್ತಿಯಾಗಿ ಪರಿವರ್ತನೆಯಾಗುವುದು.
c) ಯಾಂತ್ರಿಕ ಶಕ್ತಿ ಉಷ್ಣಶಕ್ತಿಯಾಗಿ ಪರಿವರ್ತನೆಯಾಗುವುದು
d) ಒತ್ತಡವು ಶಕ್ರಿಯಾಗಿ ಪರಿವರ್ತನೆಯಾಗುವುದು
Answer)
ದ್ರವ್ಯರಾಶಿಯು ಶಕ್ತಿಯಾಗಿ ಪರಿವರ್ತನೆಯಾಗುವುದು
..
ಸಂಸ್ಥೆಗಳು ಮತ್ತು ಅದರ ಧ್ಯೇಯವಾಕ್ಯಗಳು:
ಆರ್ಯಸಮಾಜ – ಕೃಣ್ವಂತೋ ವಿಶ್ವಮಾರ್ಯಮ್ – ಇಡೀ ವಿಶ್ವವನ್ನು ಸುಸಂಸ್ಕೃತರನ್ನಾಗಿ ಮಾಡೋಣ.
ಆರ್ಯ ವೀರ ದಳ – ಅಸ್ಮಾಕಂ ವೀರಾಃ ಉತ್ತರೇ ಭವಂತು-ನಮ್ಮ ವೀರರು ಯಶಸ್ವಿಯಾಗಲಿ.
ಭಾರತ ಸರಕಾರ – ಸತ್ಯಮೇವ ಜಯತೇ – ಸತ್ಯವೇ ಜಯಿಸುತ್ತದೆ.
ಲೋಕಸಭೆ – ಧರ್ಮಚಕ್ರ ಪ್ರವರ್ತನಾಯ – ಧರ್ಮಚಕ್ರವನ್ನು ಪರಿಪಾಲಿಸಲು
ಸರ್ವೋಚ್ಛ ನ್ಯಾಯಾಲಯ – ಯತೋ ಧರ್ಮಸ್ತತೋ ಜಯಃ – ಎಲ್ಲಿ ಧರ್ಮವಿರುತ್ತದೋ ಅಲ್ಲಿ ಜಯವಿರುತ್ತದೆ.
ಆಲ್ ಇಂಡಿಯಾ ರೇಡಿಯೋ – ಬಹುಜನ ಹಿತಾಯ ಬಹುಜನ ಸುಖಾಯ – ಎಲ್ಲರ ಹಿತಕ್ಕೆ , ಎಲ್ಲರ ಸುಖಕ್ಕೆ.
ದೂರದರ್ಶನ – ಸತ್ಯಂ ಶಿವಂ ಸುಂದರಂ
ಗೋವಾರಾಜ್ಯ – ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ ಭವೇತ್ – ಎಲ್ಲರೂ
ಸುಖವಾಗಿರಲಿ , ಯಾರಿಗೂ ದುಃಖದಲ್ಲಿರುವುದು ಬೇಡ.
ಭಾರತೀಯ ಜೀವ ವಿಮಾ ನಿಗಮ – ಯೋಗಕ್ಷೇಮಂ ವಹಾಮ್ಯಹಮ್ – ನಿಮ್ಮೆಲ್ಲರ ಯೋಗಕ್ಷೇಮವನ್ನು
ನಾನು ನೋಡಿಕೊಳ್ಳುತ್ತೇನೆ.
ಅಂಚೆ ಇಲಾಖೆ – ಅಹರ್ನಿಶಂ ಸೇವಾಮಹೇ – ಹಗಲು ರಾತ್ರಿ ನಿಮ್ಮ ಸೇವೆಗಾಗಿ.
ಕಾರ್ಮಿಕರ ಸಂಸ್ಥೆ – ಶ್ರಮ ಏವ ಜಯತೇ – ಶ್ರಮವೇ ಜಯಿಸುತ್ತದೆ.
ಭಾರತೀಯ ಸಂಖ್ಯಾ ಸಂಸ್ಥೆ – ಭಿನ್ನೇಷ್ವೇಕಸ್ಯ ದರ್ಶನಮ್ – ವಿವಿಧತೆಯಲ್ಲಿ ಏಕತೆ.
ಭೂಸೇನೆ – ಸೇವಾ ಅಸ್ಮಾಕಂ ಧರ್ಮಃ – ಸೇವೆಯೇ ನಮ್ಮ ಧರ್ಮ.
ವಾಯು ಸೇನೆ – ನಭಸ್ಪೃಶಂ ದೀಪ್ತಮ್ – ಆಕಾಶವೇ ದೀಪ.
ಜಲಸೇನೆ – ಶಂ ನೋ ವರುಣಃ – ವರುಣನಿಗೆ ನಮಸ್ಕಾರ.
ಮುಂಬಯಿ ಪೋಲಿಸ್ – ಸದ್ರಕ್ಷಣಾಯ ಖಲನಿಗ್ರಹಣಾಯ – ಒಳ್ಳೆಯವರ ರಕ್ಷಣೆ , ದುಷ್ಟರ ನಿಗ್ರಹ.
ಹಿಂದಿ ಅಕಾಡೆಮಿ – ಅಹಮ್ ರಾಷ್ಟ್ರೀ ಸಂಗಮನೀ ವಸೂನಾಮ್ – ನಾನು ರಾಷ್ಟ್ರದಲ್ಲಿ
ಸಂಘಜೀವಿಯಾಗಿ ಬದುಕುತ್ತೇನೆ.
ಭಾರತೀಯ ರಾಷ್ತ್ರೀಯ ವಿಜ್ಞಾನ ಸಂಸ್ಥೆ – ಹವ್ಯಭಿರ್ಭಗಃ ಸವುತುರ್ವರೆಣ್ಯಂ
ಭಾರತೀಯ ಪ್ರಬಂಧಕರ ಸೇವಾ ಸಂಸ್ಥೆ – ಯೋಗಃ ಕರ್ಮಸು ಕೌಶಲಮ್ – ಕರ್ಮಗಳಲ್ಲಿ ಯೋಗವೇ ಶ್ರೇಷ್ಠ.
ವಿಶ್ವವಿದ್ಯಾಲಯ ಅನುದಾನ ಆಯೋಗ – ಜ್ಞಾನವಿಜ್ಞಾನಂ ವಿಮುಕ್ತಯೇ
ಭಾರತೀಯ ಶಿಕ್ಷಕರ ತರಬೇತಿ ಸಂಸ್ಥೆ – ಗುರುಃ ಗುರುತಮೋ ಧಾಮಃ – ಗುರುಗಳಲ್ಲಿ ಗುರುತಮವೇ ಇರಬೇಕು.
ಗುರುಕುಲ ಕಾಂಗಡಿ ವಿಶ್ವವಿದ್ಯಾಲಯ – ಬ್ರಹ್ಮಚರ್ಯೆಣ ತಪಸಾ ದೇವಾ ಮೃತ್ಯುಮುಪಾಘ್ನತ –
ಬ್ರಹ್ಮಚರ್ಯ ಮತ್ತು ತಪಸ್ಸಿನಿಂದ ದೇವರುಗಳು ಮೃತ್ಯುವನ್ನೇ ಗೆದ್ದಿದ್ದಾರೆ.
ಇಂದ್ರಪ್ರಸ್ಥ ವಿಶ್ವವಿದ್ಯಾಲಯ – ಜ್ಯೋತಿರ್ವೃಣೀತ ತಮಸೋ ವಿಜಾನನ – ಜ್ಯೋತಿ ಬೆಳಗಲಿ
, ಕತ್ತಲೆ ದೂರವಾಗಲಿ.
ಕಾಶಿ ಹಿಂದೂ ವಿಶ್ವವಿದ್ಯಾಲಯ – ವಿದ್ಯಯಾ ಅಮೃತಮಶ್ನುತೇ – ವಿದ್ಯೆಯಿಂದ ಅಮೃತ ಸಿಗುತ್ತದೆ.
ಆಂಧ್ರ ವಿಶ್ವವಿದ್ಯಾಲಯ – ತೇಜಸ್ವಿನಾವಧೀತಮಸ್ತು – ನಾವೆಲ್ಲರೂ ತೇಜಸ್ವಿಗಳಾಗೋಣ.
ಬಂಗಾಳ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ – ಉತ್ತಿಷ್ಠತ ಜಾಗ್ರತ ಪ್ರಾಪ್ಯ
ವರಾನ್ ನಿಬೋಧತ – ಏಳಿ , ಎಚ್ಚರಗೊಳ್ಳಿ , ನಿಮ್ಮ ಗುರಿಸಾಧನೆಯಾಗುವವರೆಗೂ
ನಿಲ್ಲದಿರಿ.
ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ – ಆ ನೋ ಭದ್ರಾಃ ಕೃತವೋ ಯಂತು
ವಿಶ್ವತಃ – ಜಗತ್ತಿನ ಎಲ್ಲಾ ಶ್ರೇಷ್ಠ ವಿಚಾರಗಳೂ ನಮ್ಮತ್ತ ಬರಲಿ.
ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ – ಶ್ರುತಂ ಮೇ ಗೋ�
ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ – ಶ್ರುತಂ ಮೇ ಗೋಪಾಯ – ಶ್ರುತಿಗಳು
ನಮ್ಮನ್ನು ರಕ್ಷಿಸಲಿ.
ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ – ಜ್ಞಾನಂ ಸಮ್ಯಗ್ ವೇಕ್ಷಣಮ್ – ಜ್ಞಾನವೇ ಸರಿಯಾದ ಕಣ್ಣು.
ಕಾಲಿಕಟ್ ವಿಶ್ವವಿದ್ಯಾಲಯ – ನಿರ್ಮಯ ಕರ್ಮಣಾ ಶ್ರೀಃ – ಶ್ರಮದಿಂದ ಸಂಪತ್ತು ಸಿಗುತ್ತದೆ.
ದೆಹಲಿ ವಿಶ್ವವಿದ್ಯಾಲಯ – ನಿಷ್ಠಾ ಧೃತಿಃ ಸತ್ಯಮ್ – ನಂಬಿಕೆ , ಬುದ್ಧಿ , ಸತ್ಯ
ಕೇರಳ ವಿಶ್ವವಿದ್ಯಾಲಯ – ಕರ್ಮಣಿ ವ್ಯಜ್ಯತೆ ಪ್ರಜ್ಞಾ – ಕರ್ಮಗಳಿಂದ ಬುದ್ಧಿ ಹೆಚ್ಚುತ್ತದೆ.
ರಾಜಸ್ಥಾನ ವಿಶ್ವವಿದ್ಯಾಲಯ – ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ – ಜಗತ್ತಿನ
ಪ್ರತಿಷ್ಟಾಪನೆಯನ್ನು ಧರ್ಮವೇ ಮಾಡುತ್ತದೆ..
ಪಶ್ಚಿಮಬಂಗಾಳ ರಾಷ್ಟ್ರೀಯ ನ್ಯಾಯ ಹಾಗೂ ವಿಜ್ಞಾನ ವಿಶ್ವವಿದ್ಯಾಲಯ – ಯುಕ್ತಿಹೀನಃ
ವಿಚಾರೇ ತು ಧರ್ಮಹೀನಃ ಪ್ರಜಾಯತೇ – ಮನುಷ್ಯ ಯುಕ್ತಿಹೀನ ವಿಚಾರಗಳಿಂದ
ಧರ್ಮಹೀನನೆನಿಸಿಕೊಳ್ಳುತ್ತಾನೆ.
ವನಸ್ಥಲೀ ವಿದ್ಯಾಪೀಠ – ಸಾ ವಿದ್ಯಾ ಯಾ ವಿಮುಕ್ತಯೆ – ಯಾವ ವಿದ್ಯೆ ನಮ್ಮನ್ನು
ಬಂಧನದಿಂದ ವಿಮುಕ್ತಗೊಳಿಸುತ್ತೋ ಅದೇ ನಿಜವಾದ ವಿದ್ಯೆ.
ಎನ್.ಸಿ.ಇ.ಆರ್.ಟಿ – ವಿದ್ಯಯಾ ಅಮೃತಮಶ್ನುತೇ
ಕೇಂದ್ರೀಯ ವಿದ್ಯಾಲಯ – ತತ್ ತ್ವಂ ಪೂಷನ್ ಅಪಾವೃಣು
ಸಿ.ಬಿ,ಎಸ್.ಇ – ಅಸತೋ ಮಾ ಸದ್ಗಮಯ – ಕತ್ತಲಿನಿಂದ ಬೆಳಕಿನೆಡೆಗೆ.
ತಾಂತ್ರಿಕ ಮಹಾವಿದ್ಯಾಲಯ ತ್ರಿವೇಂಡ್ರಮ್ – ಕರ್ಮ ಜ್ಯಾಯೋ ಹಿ ಅಕರ್ಮಣಃ –
ಕರ್ಮವನ್ನು ಬಿಟ್ಟವನು ಅಕರ್ಮಣನೆನಿಸಿಕೊಳ್ಳುತ್ತಾನೆ.
ದೇವಿ ಅಹಲ್ಯಾ ವಿಶ್ವವಿದ್ಯಾಲಯ ಇಂದೋರ್ – ಧಿಯೋ ಯೋನಃ ಪ್ರಚೋದಯಾತ್ – ಸದ್ಬುದ್ಧಿ
ನಮ್ಮನ್ನು ಪ್ರಚೋದಿಸಲಿ.
ಮದನ್ ಮೋಹನ ಮಾಲವೀಯ ತಾಂತ್ರಿಕ ಮಹಾವಿದ್ಯಾಲಯ – ಯೋಗಃ ಕರ್ಮಸು ಕೌಶಲಮ್
ಭಾರತೀಯ ಪ್ರಬಂಧಕ ಮತ್ತು ಕಾರ್ಮಿಕರ ಮಹಾವಿದ್ಯಾಲಯ ಹೈದರಾಬಾದ್ – ಸಂಗಚ್ಛಧ್ವಂ ಸಂವದಧ್ವಮ್ – ಒಟ್ಟಿಗೇ ನಡೆಯೋಣ , ಒಟ್ಟಿಗೇ ಮಾತಾಡೋಣ.
ರಾಷ್ಟ್ರೀಯ ಕಾನೂನು ವಿದ್ಯಾಲಯ – ಧರ್ಮೋ ರಕ್ಷತಿ ರಕ್ಷಿತಃ – ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.
ಸ್ಪರ್ಧಾ ಸ್ಪೂರ್ತಿ(PC,PSI.FDA. SDA.PDO.KAS) with Ramesh kc KCR
★ ಭಾರತದ ಅತ್ಯಂತ ದೊಡ್ಡ ಬಂದರು?
ಮುಂಬೈ
★ ಭಾರತದ ಅತ್ಯಂತ ಆಳವಾದ ಬಂದರು?
ಚೆನೈ
★ 2010 ರಲ್ಲಿ ನಿರ್ಮಾಣವಾದ ಭಾರತದ ೧೩ ನೆ ಬಂದರು ಯಾವುದು?
ಹಾಲ್ಡಿಯಾ
★ ಭಾರತದ ಹೆಬ್ಬಾಗಿಲು ಬಂದರು ಯಾವುದು?
ಮುಂಬೈ
★ ಕರ್ನಾಟಕದ ಹೆಬ್ಬಾಗಿಲು ಬಂದರು ಯಾವುದು? ಯಾರು ಉದ್ಘಾಟಿಸಿದರು?
ನವಮಂಗಳೂರ
★ ಅರಬ್ಬಿ ಸಮುದ್ರದ ರಾಣಿ ಎಂದು ಯಾವ ಬಂದರನ್ನು ಕರೆಯುವರು?
ಕೊಚ್ಚಿನ್
★ ಭಾರತದ ಚಹಾ ಬಂದರು ಯಾವುದು? ?
ಕಲ್ಕತ್ತಾ
★ ಪೂರ್ವದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯುತ್ತಾರೆ? ?
ಕಲ್ಕತ್ತಾ
★ ಭಾರತದ ಮೊಟ್ಟ ಮೊದಲ ಖಾಸಗಿ ಬಂದರು ಯಾವುದು? ?
ಎನ್ನೊರ
★ ಪೂರ್ವ ಕರಾವಳಿಯ ಒಡವೆ ಎಂದು ಯಾವ ಬಂದರನ್ನು ಕರೆಯುತ್ತಾರೆ? ?
ಹಾಲ್ಡಿಯಾ
★ ಭಾರತದ ಅತ್ಯಂತ ಹಳೆಯ ಕೃತಕ ಬಂದರು ಯಾವುದು? ?
ಕಲ್ಕತ್ತಾ
★ ಭಾರತದ ಹಡಗು ಹೊಡೆಯುವ ಬಂದರು ಎಲ್ಲಿದೆ? ?
ವಿಶಾಖಪಟ್ಟಣ
ಇಂದಿನ (Sept 05 2016) ವಿಜಯವಾಣಿ ಪತ್ರಿಕೆಯಲ್ಲಿನ ಪ್ರಮುಖಾಂಶಗಳು :-
೧. 2016ನೇ ಸಾಲಿನ ಜಿ ೨೦ ಶೃಂಗ ಸಭೆ ನಡೆಯುವ ದೇಶ .....ಚೀನಾ.
೨. ಭಾರತದ ಪ್ರವಾಸದಲ್ಲಿರುವ ಈಜಿಪ್ಟ್ ಅಧ್ಯಕ್ಷ .....
ಅಬ್ದೆಲ್ ಫತಾಹ್ ಎಲ್ ಸಿಸು.
೩. ನವಜೊತ್ ಸಿಂಗ್ ಸಿಧು ಸ್ಥಾಪಿಸಲಿರುವ ಪಕ್ಷ..........
ಅವಾಜ್ ಎ ಪಂಜಾಬ್.
೪. ತಮಿಳುನಾಡಿನ ಉಸ್ತುವಾರಿ ರಾಜ್ಯಪಾಲರು...
ವಿದ್ಯಾಸಾಗರ ರಾವ್ (ಪ್ರಸ್ತುತ ಮಹಾರಾಷ್ಟ್ರ)
೫.ನಾರಾಯಣ ಗುರು ದೇವರಲ್ಲ ಎಂದು ತೀರ್ಪು ಕೊಟ್ಟ ಹೈಕೋರ್ಟು.....
ಕೇರಳ ಹೈಕೋರ್ಟು.
೬. ತೆರೆಸಾಗೆ ಸಂತ ಪದವಿ ಪ್ರದಾನ ಮಾಡಲಿರುವ ಸ್ಥಳ...
ವ್ಯಾಟಿಕನ್.
ಸ್ಪರ್ಧಾ ಸ್ಪೂರ್ತಿ(PC,PSI.FDA. SDA.PDO.KAS) with Ramesh kc KCR
1) 1992 ರ 73ನೇ ಸಂವಿಧಾನದ ತಿದ್ದುಪಡಿ ಕಾಯ್ದೆಯನ್ನು ಸಂವಿಧಾನದ ಈ ಭಾಗದಲ್ಲಿ ಅಳವಡಿಸಲಾಗಿದೆ
ಎ) 9 ನೇ ಭಾಗ ⚫
ಬಿ) 4 ನೇ ಭಾಗ
ಸಿ) 11 ನೇ ಭಾಗ
ಡಿ) 6 ನೇ ಭಾಗ
2) ರಾಜ್ಯ ಹಣಕಾಸು ಆಯೋಗವನ್ನು ಪ್ರತಿ 5 ವರ್ಷಕ್ಕೂಮ್ಮೆ ರಾಜ್ಯಪಾಲರು ನೇಮಕ ಮಾಡಬೇಕು ಎಂದು ತಿಳಿಸುವ ಸಂವಿಧಾನದ ವಿಧಿ
ಎ) 243 ಹೆಚ್
ಬಿ) 243 ಜೆ⚫
ಸಿ) 243 ಜಿ
ಡಿ) 243 ಎಮ್
3) ಕೇಂದ್ರಾಡಳಿತ ಪ್ರದೇಶಗಳಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಳವಡಿಸುವುದು ಇದರ ವಿವೇಚನೆಗೆ ಸಂಬಂಧಿಸಿದೆ
ಎ) ರಾಷ್ಷ್ರಪತಿ⚫
ಬಿ) ಪ್ರಧಾನಮಂತ್ರಿ
ಸಿ) ರಾಜ್ಯಪಾಲ
ಡಿ) ಮುಖ್ಯಚುನಾವಣಾಧಿಕಾರಿ
4) ಅಬ್ದುಲ್ ನಜೀರ ಸಾಬ್ ರಾಜ್ಯ ಗ್ರಾಮೀಣ ತರಬೇತಿ ಸಂಸ್ಥೆ ಆರಂಭವಾದ ವರ್ಷ
ಎ) 1993
ಬಿ) 1983
ಸಿ) 1989⚫
ಡಿ) 1992
5) ಕರ್ನಾಟಕ ಪಂಚಾಯತ ರಾಜ್ ಕಾಯ್ದೆ 1993 ರ ಪ್ರಕಾರ ಗ್ರಾಮ ಪಂಚಾಯತ ಸ್ಥಾನಗಳಲ್ಲಿ ಮಹಿಳೆಯರಿಗೆ ಮೀಸಲಿರಿಸಲಾದ ಸ್ಥಾನಗಳು
ಎ) ಶೇ 33
ಬಿ) ಶೇ 50⚫
ಸಿ) ಶೇ 25
ಡಿ) ಶೇ 29
6) ಗ್ರಾಮ ಪಂಚಾಯತ ಸಭೆಯನ್ನು ವಿಶೇಷವಾಗಿ ಕರೆಯಲು ಅಧ್ಯಕ್ಷನಿಗೆ ಕೋರಿಕೆ ಸಲ್ಲಿಸಲು ಇರಬೇಕಾದ ಸದಸ್ಯರು
ಎ) 1/3 ಸದಸ್ಯರು⚫
ಬಿ) 1/4 ಸದಸ್ಯರು
ಸಿ) 1/2 ಸದಸ್ಯರು
ಡಿ) 2/3 ಸದಸ್ಯರು
7) ಮ್ವೆಸೂರ ಗ್ರಾಮ ಪಂಚಾಯತ ಮತ್ತು ಸ್ಥಳೀಯ ಮಂಡಳಿ ಜಾರಿಗೆ ಬಂದ ವರ್ಷ
ಎ) 1959⚫
ಬಿ) 1947
ಸಿ) 1950
ಡಿ) 1956
8) ಬ್ರಿಟೀಷ ಭಾರತದಲ್ಲಿ ಗ್ರಾಮ ಪಂಚಾಯತಿಗಳಿಗೆ ಹೆಸರು
ಎ) ರಾಮರಾಜ್ಯಗಳು
ಬಿ) ಗ್ರಾಮ ಗಣರಾಜ್ಯಗಳು⚫
ಸಿ) ಗ್ರಾಮ ಸಭೆಗಳು
ಡಿ) ಮೇಲಿನ ಯಾವುದು ಅಲ್ಲಾ
9) ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಯಾವ ಪ್ರಕರಣ ಗ್ರಾಮ ಪಂಚಾಯತ ಸಮಿತಿಗಳನ್ನು ರಚಿಸಲು ಅವಕಾಶ ನೀಡಿದೆ
ಎ) ಪ್ರಕರಣ 60
ಬಿ) ಪ್ರಕರಣ 61
ಸಿ) ಪ್ರಕರಣ 61 ಎ⚫
ಡಿ) ಪ್ರಕರಣ 62
10) ಪಂಚಾಯತಿ ನಷ್ಟ ಪರಿಹಾರವನ್ನು ಸಂಬಂಧಪಟ್ಟ ವ್ಯಕ್ತಿಗೆ ಈ ಪ್ರಕರಣದನ್ವಯ ಸಂದಾಯ ಮಾಡಬಹುದು
ಎ) 261
ಬಿ) 271
ಸಿ) 281⚫
ಡಿ) 651
ನವಮಂಗಳೂರು : ಕರ್ನಾಟಕ :: ತುತಕುಡಿ : ............?
1]ತಮಿಳುನಾಡು✔
2]ಆಂಧ್ರ ಪ್ರದೇಶ
3] ಓರಿಸ್ಸ
4]ಪ.ಬಂಗಾಳ
ಭಾರತದ ಅತಿ ದೊಡ್ಡ ಮುಖಜ ಭೂಮಿ. ......
1]ಗೋದಾವರಿ ನದಿ ಮುಖಜ ಭೂಮಿ
2]ಮಹಾನದಿ ನದಿ ಮುಖಜ ಭೂಮಿ
3] ಕಾವೇರಿ ನದಿ ಮುಖಜ ಭೂಮಿ
4] ಸುಂದರ್ ಬನ್ ನದಿ ಮುಖಜ ಭೂಮಿ✔.
ಬಾಂಬೆ - ಭಾರತದ ಹೆಬ್ಬಾಗಿಲು :: ಬೆಂಗಳೂರು : ....... ?
1]ಕರ್ನಾಟಕದ ರಾಜಧಾನಿ
2] ಸುಂದರ ನಗರ
3] ಅತಿ ವೇಗವಾಗಿ ಬೇಳೆಯುವ ನಗರ
4]ಸಿಲಿಕಾನ್ ಸಿಟಿ ✔
"ಜೈ ಹಿಂದ್" ಎಂಬ ಘೋಷಣೆ ನೀಡಿದವರು ಯಾರು? ???
1]ಲಾಲ್ ಬಹದ್ದೂರ್ ಶಾಸ್ತ್ರಿ
2] ಬಾಲ ಗಂಗಾಧರ ತಿಲಕ್
3] ಸುಭಾಷ ಚಂದ್ರ ಬೋಸ್✔
4]ಮಹಾತ್ಮ ಗಾಂಧಿ
ಈ ಕೆಳಗಿನವುಗಳಲ್ಲಿನ ತಪ್ಪಾದ ಹೇಳಿಕೆಯೊಂದನ್ನು ಗುರುತಿಸಿ.
1] ಕೊಲ್ಕತ್ತಾ - ಸುಭಾಷ್ ಚಂದ್ರ ಬೋಸ್ ಅಂ.ವಿ.ನಿ.
2] ಅಮೃತಸರದ - ರಾಜಸ್ಸಾನಿ ಅಂ. ವಿ.ನಿ.
3] ಮುಂಬೈಯ - ಛತ್ರಪತಿ ಶಿವಾಜಿ ಅಂ. ವಿ.ನಿ.
4] ಈ ಮೇಲಿನ ಎಲ್ಲವೂ ಸರಿ ✔
ದಲಿತ ಕವಿ ಡಾ. ಸಿದ್ಧಲಿಂಗಯ್ಯ ನವರ ಅವರ ಅಧ್ಯಕ್ಷತೆಯಲ್ಲಿ ನಡೆದ 81 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ.
1]ಮಡಿಕೇರಿ
2] ಶ್ರವಣ ಬೇಳಗೋಳ✔
3]ಬಿಜಾಪುರ
4]ಗಂಗಾವತಿ
ಈ ಕೆಳಗಿನವರಲ್ಲಿ ಒಬ್ಬರು ಮಾತ್ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತಿ ಹೆಚ್ಚು ಬಾರಿ ಅಧ್ಯಕ್ಷತೆಯನ್ನು ವಹಿಸಿಕೊಂಡರು.???
1]ಎಚ್ ವಿ ನಂಜುಂಡಯ್ಯ ✔
2]ಟಿ ಪಿ ಕೈಲಾಸಂ
3]ಜಿ ಪಿ ರಾಜರತ್ನಂ
4]ಫ ಗು ಹಳಕಟ್ಟಿ
ಊರು ಕೇರಿ ಇದು ಇವರ ಆತ್ಮಕಥೆ ????.
1]ಸಿದ್ಧಲಿಂಗಯ್ಯ✔
2]ಕಡಿದಾಳ ಮಂಜಪ್ಪ
3] ಶಿವರಾಮ ಕಾರಂತ
4]ಕುವೆಂಪು
1) 1236 ರಿಂದ 1240 ರ ವರೆಗೆ ದೆಹಲಿಯಲ್ಲಿ ಆಳಿದ ರಜಿಯಾ ಸುಲ್ತಾನ್ ಯಾವ ಸಾಮ್ರಾಜ್ಯಕ್ಕೆ ಸೇರದವರು
ಎ) ಗುಲಾಮ ಸಾಮ್ರಾಜ್ಯ⚫
ಬಿ) ಖಿಲ್ಜಿ ಸಾಮ್ರಾಜ್ಯ
ಸಿ) ಸಯ್ಯದ ಸಾಮ್ರಾಜ್ಯ
ಡಿ) ಲೋಧಿ ಸಾಮ್ರಾಜ್ಯ
2) ಭಾರತದ ರಾಷ್ಷ್ರೀಯ ಧ್ಯೇಯವಾಕ್ಯವಾದ "ಸತ್ಯಮೇವ ಜಯತೇ" ಯನ್ನು ಯಾವ ಉಪನಿಷತ್ತಿನಿಂದ ತೆಗೆದುಕೊಳ್ಳಲಾಗಿದೆ
ಎ) ಚಾಂದೋಗ್ಯ
ಬಿ) ಮಾಂಡೂಕ್ಯ⚫
ಸಿ) ಮುಂಡಕ
ಡಿ) ತ್ವೆತ್ತಿರೀಯ
3) ಯಾವ ರಾಜ್ಯದಲ್ಲಿ "ಕಾಂಡ್ಲಾ" ಬಂದರು ಇದೆ
ಎ) ಕರ್ನಾಟಕ
ಬಿ) ಗುಜರಾತ⚫
ಸಿ) ಒರಿಸ್ಸಾ
ಡಿ) ಪ.ಬಂಗಾಳ
4) ರಾಷ್ಷ್ರಕವಿ ಕುವೆಂಪು ಈ ಕೆಳಕಂಡ ಯಾವ ಜಿಲ್ಲೆಯಲ್ಲಿ ಜನಿಸಿರುತ್ತಾರೆ
ಎ) ಶಿವಮೊಗ್ಗ⚫
ಬಿ) ದಾವಣಗೆರೆ
ಸಿ) ಚಿತ್ರದುರ್ಗ
ಡಿ) ಚಿಕ್ಕಮಗಳೂರು
5) ಪ್ರಸಿದ್ದ ಗಾಯನವಾದ "ತರವಲ್ಲ ತಂಗಿ ನಿನ್ನ ತಂಬೂರಿ" ಯನ್ನು ರಚಿಸಿದ್ದವರು
ಎ) ಪುರಂದರದಾಸರು
ಬಿ) ಬಿ.ಎಂ. ಶ್ರೀಕಂಠಯ್ಯ
ಸಿ) ಗೊರೂರು ರಾಮಸ್ವಾಮಿ ಅಯ್ಯಂಗಾರ್
ಡಿ) ಶಿಶುನಾಳ ಷರೀಫ್⚫
6) ಮಹಾತ್ಮಗಾಂಧಿ ಜಲವಿದ್ಯುತ ಕೇಂದ್ರ ಯಾವ ಜಿಲ್ಲೆಯಲ್ಲಿದೆ
ಎ) ಮ್ವೆಸೂರ
ಬಿ) ಬೆಳಗಾವಿ
ಸಿ) ಮಂಡ್ಯ
ಡಿ) ಶಿವಮೂಗ್ಗ⚫
7) ನಿದ್ರಾ ಬುದ್ದ ಬೆಟ್ಟಗಳು ಯಾವ ಜಿಲ್ಲೆಯಲ್ಲಿವೆ
ಎ) ಯಾದಗಿರಿ⚫
ಬಿ) ಕಲಬುರಗಿ
ಸಿ) ಚಿಕ್ಕಮಗಳೂರ
ಡಿ) ವಿಜಯಪೂರ
8) "ಕ್ವೆಗಾ" ಅಣು ವಿದ್ಯುತ ಯೋಜನೆ ಯಾವ ಜಿಲ್ಲೆಯಲ್ಲಿದೆ
ಎ) ಉಡುಪಿ
ಬಿ) ಕಾರವಾರ⚫
ಸಿ) ಧಾರವಾಡ
ಡಿ) ರಾಯಚೂರ
9) ಶಬ್ದ ತರಂಗಗಳು ಇದನ್ನು ಹಾದು ಹೋಗಲು ಸಾಧ್ಯವಿಲ್ಲಾ
ಎ) ಗಾಳಿ
ಬಿ) ನೀರು
ಸಿ) ಕಾಂಕ್ರೀಟ್
ಡಿ) ನಿರ್ವಾತ⚫
10) ಭಾರತ ಸಂವಿಧಾನದ ಅಡಿಯಲ್ಲಿ ಎಷ್ಟು ಭಾಷೇಗಳನ್ನು ಗುರುತಿಸಲಾಗಿದೆ
ಎ) 12
ಬಿ) 16
ಸಿ) 20
ಡಿ) 22⚫
11) "ರಾಮಚರಿತ ಮಾನಸ" ಬರೆದವರು
ಎ) ತುಳಸಿದಾಸರು⚫
ಬಿ) ಕಬೀರ
ಸಿ) ಫರೀದ
ಡಿ) ವಾಲ್ಮೀಕಿ
12) ಭಾರತದ ಮೂದಲ ವ್ವೆಸರಾಯ ಯಾರು
ಎ) ಲಾರ್ಡ ವೆಲ್ಲಸ್ಲಿ
ಬಿ) ಲಾರ್ಡ ಕ್ಯಾನಿಂಗ⚫
ಸಿ) ಲಾರ್ಡ ಮೌಂಟ ಬ್ಯಾಟನ
ಡಿ) ಲಾರ್ಡ ಮಿಂಟೋ
13) ಭಾರತ ದೇಶದ ಎರಡನೇಯ ಪ್ರಧಾನಮಂತ್ರಿ ಯಾರು
ಎ) ಲಾಲ ಬಹುದ್ದೂರ ಶಾಸ್ಸ್ತಿ
ಬಿ) ಇಂದಿರಾಗಾಂಧಿ
ಸಿ) ಗುಲ್ವಾರಿಲಾಲ್ ನಂದಾ⚫
ಡಿ) ಸರ್ದಾರ ಪಟೇಲ್
14) ಭಾರತ ಸಂವಿಧಾನದ ಏಳನೇಯ ಅನುಸೂಚಿ ಯಾವ ಪಟ್ಟಿಗೆ 'ಪೊಲೀಸ್ ' ಸೇರಿದೆ
ಎ) ರಾಜ್ಯ ಪಟ್ಟಿ⚫
ಬಿ) ಒಕ್ಕೂಟ ಪಟ್ಟಿ
ಸಿ) ಸಮವರ್ತಿ ಪಟ್ಟಿ
ಡಿ) ಒಕ್ಕೂಟ ಮತ್ತು ಸಮವರ್ತಿ ಪಟ್ಟಿಗಳು
15) ಬಾಬಾ ಬುಡನಗಿರಿ ಬೆಟ್ಟಗಳು ಯಾವ ಬೆಳೆಗೆ ಪ್ರಸಿದ್ದಿಯಾಗಿದೆ
ಎ) ಕೋಕೋ⚫
ಬಿ) ಕಾಫಿ
ಸಿ) ತೆಂಗು
ಡಿ) ಮೆಣಸು
Ramesh kc KCR
1) ರಾಷ್ಷ್ರೀಯ ಕೂಲಿಗಾಗಿ ಕಾಳು ಯೋಜನೆ ಜಾರಿಗೆ ಬಂದ ವರ್ಷ
ಎ) 2004✅✅
ಬಿ) 2006
ಸಿ) 2009
ಡಿ) 2011
2) "ಸ್ವಜಲಧಾರೆ" ಯೋಜನೆ ಪ್ರಾರಂಭವಾಗಿದ್ದು
ಎ) 2002✅✅
ಬಿ) 2000
ಸಿ) 2004
ಡಿ) 2006
3) ಸಾರ್ವಜನಿಕ ಸಹಕಾರ ಹಾಗು ಶಿಶು ಅಭಿವ್ವಧ್ಧಿ ರಾಷ್ಷ್ರೀಯ ಸಂಸ್ಧೆ ಯಾವುದಕ್ಕೆ ಸಂಬಂದಿಸಿದೆ
ಎ) ಮಕ್ಕಳ ಹಕ್ಕುಗಳು✅✅
ಬಿ) ಸಹಕಾರಿ ಉದ್ಯಮ
ಸಿ) ಸಾಮಾಜಿಕ ಸೇವೆ
ಡಿ) ಸಾರ್ವಜನಿಕ ವಿತರಣಾ ವ್ಯವಸ್ಧೆ
4) ಪಂಚಾಯತ ರಾಜ್ ಸಂಸ್ಧೆಗಳಿಗೆ ಸಂವಿಧಾನಾತ್ಮಕ ಸ್ಧಾನಮಾನವನ್ನು ನೀಡಲು ಕಾರಣವಾದ ಸಮಿತಿ
ಎ) ಎಲ್ . ಎಂ . ಸಿಂಘಿ ಸಮಿತಿ✅✅
ಬಿ) ಅಶೋಕ ಮೇಹ್ತಾ
ಸಿ) ಬಲವಂರಾಯ ಮೇಹ್ತಾ ಸಮಿತಿ
ಡಿ) ಜಿ.ವಿ.ಕೆ.ರಾವ್ ಸಮಿತಿ
5) ತೆರಿಗೆ ನಿರ್ಧಾರಣೆ ಪಟ್ಟಿಯನ್ನು ಸಿದ್ದಪಡಿಸಿದ ಸೂಚನಾ ಫಲಕಕ್ಕೆ ಹಾಕಿದ ಮೇಲೆ ಸಾರ್ವಜನಿಕರಿಂದ ಆಕ್ಷೇಪಣೆಗಳಿಗೆ ನೀಡಲಾಗುವ ಅವಧಿ
ಎ) 30 ದಿನ✅✅
ಬಿ) 15 ದಿನ
ಸಿ) 60 ದಿನ
ಡಿ) 10 ದಿನ
6) ಗ್ರಾಮ ಪಂಚಾಯತ ಗೆ ಇಂಜನಿಯರಿಂಗ್ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸುವವರು
ಎ) ರಾಜ್ಯ ಸರ್ಕಾರ✅✅
ಬಿ) ಸಿಇಓ
ಸಿ) ಇಓ
ಡಿ) ಪಂಚಾಯತ ಅಧ್ಯಕ್ಷ
7) ಉದ್ಯೋಗ ಖಾತ್ರಿ ಯೋಜನೆಗೆ ಹಣಕಾಸಿನ ನೆರವಿನಲ್ಲಿ ಹೆಚ್ಚಿನ ಭಾಗ ನೀಡುವವರು
ಎ) ಕೇಂದ್ರ ಸರ್ಕಾರ✅✅
ಬಿ) ರಾಜ್ಯ ಸರ್ಕಾರ
ಸಿ) ಸ್ಧಳೀಯ ಸಂಸ್ಧೆಗಳು
ಡಿ) ಯಾವುದು ಅಲ್ಲಾ
8) ಸ್ವತ್ತಿ ಗ್ರಾಮ ಯೋಜನೆಯನ್ನು ಪ್ರಥಮವಾಗಿ ಜಾರಿಗೂಳಿಸಿದ ಜಿಲ್ಲೆ
ಎ) ಬಳ್ಳಾರಿ✅✅
ಬಿ) ರಾಯಚೂರ
ಸಿ) ದಾವಣಗೆರೆ
ಡಿ) ವಿಜಯಪೋರ
9) ಸಹಾಯಕ ಆಯುಕ್ತರ ಆದೇಶಕ್ಕೆ ವಿರುದ್ದವಾಗಿ ಬಂಧಿತವಾಗಿರುವ ವ್ಯಕ್ತಿ ಯಾರಿಗೆ ಮೇಲ್ಮನವಿ ಸಲ್ಲಿಸಬಹುದು
ಎ) ಜಿಲ್ಲಾಧಿಕಾರಿಗೆ✅✅
ಬಿ) ತಾಲ್ಲೂಕ ಪಂಚಾಯತಿಗೆ
ಸಿ) ಜಿಲ್ಲಾ ನ್ಯಾಯಾಲಕ್ಕೆ
ಡಿ) ಹ್ವೆಕೋರ್ಟಗೆ
10) ರಾಜ್ಯ ಚುನಾವಣಾ ಆಯುಕ್ತರು ಸಾಮಾನ್ಯವಾಗಿ ಅಧಿಕಾರದಲ್ಲಿರುವ ಅವಧಿ
ಎ) 1 ವರ್ಷ
ಬಿ) 2 ವರ್ಷ
ಸಿ) 3 ವರ್ಷ
ಡಿ) 5 ವರ್ಷ✅✅
ಪ್ರಚಲಿತ ಘಟನೆಗಳು
✍✍ ಅಮೇರಿಕದ ಅಧ್ಯಕ್ಷೀಯ ಅಭ್ಯರ್ಥಿ ಯಾಗಿ ಚುನಾವಣೆಗೆ ಸಿದ್ಧವಾಗಿರುವ ಹಿಲರಿ ಕ್ಲಿಂಟನ್ ಯಾವ ಪಕ್ಷದ ಅಭ್ಯರ್ಥಿ ಯಾಗಿದ್ದಾರೆ?
ಅ. ಕನ್ಸರ್ವೇಟಿವ್
ಆ. ಕಾಂಗ್ರೆಸ್ ರಿಪಬ್ಲಿಕ್
ಇ. ಡೆಮಾಕ್ರಟಿಕ್
ಈ. ಸಂಯುಕ್ತ ಡೆಮಾಕ್ರಟಿಕ್ಸ್
C✔️✔️💐
✍✍ ಭಾರತ ಕಂಡ ಶ್ರೇಷ್ಠ ಶೊಟರ್ ಆದ ಯಾವ ಆಟಗಾರ ಶೊಟಿಂಗ್ ಗೆ ಅಧಿಕೃತವಾಗಿ ನಿನ್ನೆ ವಿದಾಯ ಘೋಷಿಸಿದ್ದಾರೆ ?
ಅ.ನಾರಂಗ್
ಆ. ಅಭಿನವ್ ಬಿಂದ್ರಾ
ಇ. ರಾಜೇಂದ್ರ ಠಾಕೋರ್
ಈ. ಜಯರಾಜೇಂದ್ರ ಠಾಕೋರ್
B✔️✔️💐👌
✍✍ ಮದರ್ ತೆರೇಸಾ ಅವರಿಗೆ ಪೋಪ್ ಫ್ರಾನ್ಸಿಸ್ ಸಂತ ಪದವಿಯನ್ನು ನೀಡಿ ಗೌರವಿಸಿದ್ದಾರೆ ಈ ಸಂತ ಪದವಿ ಪಡೆದ ಮೊದಲ ವ್ಯಕ್ತಿ ಯಾರು ?
ಅ. ಆಗ್ಸಬರ್ಗ್ ಅರ್ಲಿಚ್
ಆ. ಪೋಪ್ ಬೆನಟಿಕ್ಸ
ಇ. ಜಾನ್ ಪಾಲ್
ಈ. ಹಡ್ಡಾಡ್ ಆ್ಯಂಡ್ಡಿನೋ
A✔️✔️💐👌
✍✍ ಈ ಬಾರಿಯ ವಿಶ್ವ ವಿಖ್ಯಾತ ಮೈಸೊರು ದಸರಾ ಉತ್ಸವ ಉದ್ಘಾಟನೆ ಗೌರವ ಯಾರಿಗೆ ಲಭಿಸಿದೆ?
ಅ. ಎಸ್ ಎಲ್ ಭೈರಪ್ಪ
ಆ. ಚನ್ನವಿರ ಕಣವಿ
ಇ. ಸಿದ್ದರಾಮಯ್ಯ
ಈ. ಬರಗೊರ ರಾಮಚಂದ್ರಪ್ಪ
B✔️✔️💐
✍✍ಗ್ರೀನ್ಲ್ಯಾಂಡ್ ನಲ್ಲಿ ೩೭೦ ಕೋಟಿ ವರ್ಷಗಳ ಹಿಂದೆಯೇ ಜೀವಿಗಳು ಇರುವ ಬಗ್ಗೆ ಅತ್ಯಂತ ಹಳೆಯ ಪಳೆಯುಳಿಕೆ ಪತ್ತೆ ಯಾಗಿದ್ದು ಈ ಸಂಶೋಧನೆ ನೇತೃತ್ವವನ್ನು ವಹಿಸಿಕೊಂಡ ವ್ಯಕ್ತಿ ಯಾರು ?
ಅ. ಸ್ಟೀಫನ್ಸನ್ ಮಾರ್ಕ್ಸ್
ಆ. ಅಲೆಸ್ಟನ್ ಕೋಕ್
ಇ. ಅಲೆನೆ ನೆಟಮನ್
ಈ. ಯುಯೊತ್
C✔️✔️💐
✍✍ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಅತಿ ವೇಗವಾಗಿ ೧೦೦ ವಿಕೆಟ್ ಕಬಳಿಸಿದ ನೊತನ ವಿಶ್ವದಾಖಲೆ ಮಾಡಿದ ಆಟಗಾರ ಯಾರು?
ಅ.ಮಿಚೆಲ್ ಸ್ಟ್ರಾರ್ಕ
ಆ. ಆರ್ ಅಶ್ವೀನ್
ಇ. ಆ್ಯಂಡರ್ಸನ್
ಈ. ಜಾನ್ಸ್ ನ
ಈ.
A✔️✔️💐
✍✍ ೨೦೧೬ ನೇ ಸಾಲಿನ ಸಂಗೀತ ಕಲಾನಿಧಿ ಪ್ರಶಸ್ತಿ ಪಡೆದವರು ಯಾರು?
ಅ. ಎಂ ಕನ್ಯಾಕುಮಾರಿ
ಆ. ಸಾವಿತ್ರಬಾಯಿ
ಇ. ಟಿ ಸಶಿಲಮ್ಮ
ಈ. ಗಾಯಿತ್ರಿ ದೇವಿ
A✔️✔️💐
✍✍ ದೇಶದ ಮೊದಲ ಜಲ ಮೆಟ್ರೋ ಯೋಜನೆ ಪಾರಂಭವಾಗಿದ್ದು ಯಾವ ರಾಜ್ಯದಲ್ಲಿ ?
ಅ. ಅಸ್ಸಾಂ
ಆ. ಪ.ಬಂಗಾಳ
ಇ. ಕೇರಳ
ಈ. ತಮಿಳನಾಡು
C✔️✔️💐
✍✍ ೨೦೧೬ ನೇ ಸಾಲಿನ ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಯಾರಿಗೆ ಲಭಿಸಿದೆ?
ಅ. ಎಂ ಕನ್ಯಾಕುಮಾರಿ
ಆ. ಸುಧಾ ಪಟೇಲ್
ಇ. ಶುಭಾ ಮುದ್ಗಲ್
ಈ. ಸುಚಿತ್ರಾ ..ಮುದ್ಗಲ್
C✔️✔️💐👌
✍✍ ಬನ್ವಾರಿಲಾಲ್ ಪುರೋಹಿತ್ ರವರು ಯಾವ ರಾಜ್ಯದ ರಾಜ್ಯಪಾಲರಾಗಿದ್ದಾರೆ ?
ಅ. ಮಣಿಪುರ
ಆ.ಅಸ್ಸಾಂ
ಇ. ಪಂಜಾಬ್
ಈ. .ಛತ್ತೀಸಘಡ
B✔️✔️💐
✍✍ಆರ್.ಬಿ.ಆಯ್ ನೊತನ ಗವರ್ನರ್ ಆಗಿ ಆಯ್ಕೆಯಾದ ಉರ್ಜಿತ್ ಪಟೇಲ್ ರವರು ಎಷ್ಟನೆಯ ಗವರ್ನರ್ ಆಗಿ ನೇಮಕಗೊಂಡರು ?
ಅ. ೨೩
ಆ. ೨೫
ಇ. ೨೪
ಈ. ೨೦
C✔️✔️💐
✍✍ ಎಷ್ಟನೆಯ ತಿದ್ದುಪಡಿ ಮೂಲಕ ದೆಹಲಿಯನ್ನು ರಾಷ್ಟ್ರೀಯ ರಾಜಧಾನಿಯನ್ನಾಗಿ ಮಾಡಲಾಯಿತ್ತು?
ಅ. ೫೯
ಆ.೬೩
ಇ. ೬೪
ಈ. ೬೯
D✔️✔️
✍✍ ಹೈದರ್ ಹಾಗೊ ಟಿಪ್ಪುವಿನ ಕುರಿತ್ತು "" ರೊರಲ್ ಆಫ್ ಇಂಡಿಯಾ "" ಕೃತಿ ಬರೆದವರು ಯಾರು?
ಅ. ಕರ್ನಲ್ ಬ್ರೀಗ್ಸ್
ಆ. ಎಲ್ ವಿ ಬೋರಿಂಗ್
ಇ. ಜೆ ಆನಂದರಾವ್
ಈ. ಪದ್ಮಾನಾಥ ಜಗಣಾ
B✔️✔️😀
✍✍ ವಿಜಯನಗರ ಸಾಮ್ರಾಜ್ಯವನ್ನು ಕುರಿತು " ಮರೆತುಹೋದ ಸಾಮ್ರಾಜ್ಯ"" ಎಂಬ ಗ್ರಂಥ ಬರೆದವರು ಯಾರು ?
ಅ. ರಾಬರ್ಟ್ ಸಿವೆಲ್
ಆ. ಸೊರ್ಯನಾರಾಯಣ್
ಇ. ಮೈಕಲ್ ಡೀಸೊಜ್
ಈ. ಶ್ರೀನಾಥ
A✔️✔️💐👌
✍✍ ಬ್ರೆಜಿಲ್ ನ ನೊತನ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡವರು ಯಾರು ?
ಅ. ಜಾನ್ ಟೊಮ್
ಆ. ಮೈಕಲ್ ಟೇಮರ್
ಇ. ದಿಲ್ಮಾ ಹುಸೇನ್
ಈ. ಮೈಕಲ್ ಹೈ ಡ್ಯೊ
B✔️✔️💐
✍✍ ದಿ ಸ್ಟೋರಿ ಆಫ್ ಎ ಮಾಡರ್ನ್ ಸ್ಪೋಟಿಂಗ್ ಫೆನಾಮಿನನ್ '' ಇದು ಯಾವ ಕ್ರಿಕೆಟ್ ಗಿನ ಆತ್ಮಕಥೆ ಆಗಿದೆ ?
ಅ. ಡೇವಿಡ್ ವಾರ್ನರ್
ಆ. ಎ ಬಿ ಡಿವಿಲಿಯರ್ಸ್
ಇ. ಕ್ರಿಸಗೆಲ್
ಈ. ತಿಲಕರತ್ನ ದಿಲ್ಶಾನ್
B✔️✔️💐
✍✍ ೧೯೩೮ ರಲ್ಲಿ ಜವಹರಲಾಲ್ ನೆಹರು ಅವರು ಆರಂಭಿಸಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಯಾವ ವರ್ಷ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತ್ತು ?
ಅ. ೨೦೦೪
ಆ. ೧೯೯೮
ಇ. ೨೦೧೧
ಈ. ೨೦೦೮
D✔️✔️💐👌
✍✍ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಮತ್ತೆ ಯಾರ ಸಂಪಾದಕತ್ವದಲ್ಲಿ ಹೊರಬರಲಿದೆ?
ಅ. ಸಂಜೀವ್ ಮೂರ್ತಿ
ಆ. ದಿನೇಶ ಶರ್ಮ
ಇ. ನೀಲಭ್ ಮಿಶ್ರಾ
ಈ. ಅರುನಾಭ ಕಶ್ಯಪ್ಪ್
C✔️✔️💐👌
✍✍ ಕರ್ನಾಟಕದ ೩ ನೇಯ ಕೃಷ್ಣ ಮೃಗ ವನ್ಯಜೀವಿಧಾಮ ಎಂಬ ಕೀರ್ತಿಯು ಈ ಅರಣ್ಯಕ್ಕೆ ಸಲ್ಲುವುದಿದ್ದೆ?
ಅ. ರಾಣೇಬೆನ್ನೊರು
ಆ.ಉಮ್ಮತ್ತೊರು ಅರಣ್ಯ
ಇ. ಹಂಗರಿ ಅರಣ್ಯ
ಈ. ನೇಫಾತ ಗೊಡು ಅರಣ್ಯ
B✔️✔️💐👌
✍✍ಅಂಕಸಮುದ್ರ ಕರೆಯನ್ನು ಸಂರಕ್ಷಿತ್ ಪಕ್ಷಿಧಾಮ ಎಂದು ಘೋಷಿಸಲು ಮುಂದಾಗಿದ್ದು ಈ ಅಂಕಸಮುದ್ರ ಕರೆ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ?
ಅ. ಬಳ್ಳಾರಿ
ಆ.ಧಾರಾವಾಡ
ಇ. ಬೆಂಗಳೂರು
ಈ. ಬೀದರ
A✔️✔️💐👌
✍✍ ಸುಂದರ್ ಬರ್ಡ್ ವಿಂಗ್ ಚಿಟ್ಟೆಯನ್ನು "" ರಾಜ್ಯ ಚಿಟ್ಟೆ "" ಎಂದು ಘೋಷಿಸಲು ಈ ಕೆಳಗಿನ ಯಾವ ರಾಜ್ಯದ ವನ್ಯ ಜೀವಿ ಮಂಡಳಿ ನಿರ್ಧರಿಸಿದೆ ?
ಅ. ತೆಲಂಗಾಣ
ಆ. ಗುಜರಾತ್
ಇ.ಕರ್ನಾಟಕ
ಈ. ಪ.ಬಂಗಾಳ
C✔️✔️💐
✍✍ ಟಾಸ್ "" ಕೇಂದ್ರ ವಾರ್ತಾ ಸಂಸ್ಥೆಯು ಯಾವ ದೇಶದಲ್ಲಿದೆ ?
ಅ. ರಷ್ಯಾ
ಆ. ಜಪಾನ್
ಇ. ಇಂಗ್ಲೆಂಡ್
ಈ. ಪ್ರಾನತ
A✔️✔️💐
✍✍ವಿದ್ಯುತ್ ಶಕ್ತಿಯನ್ನು ಶಾಖಶಕ್ತಿಯಾಗಿ ಪರಿವರ್ತಸುವ ಸಾಧನ ಯಾವುದು?
ಅ. ಬಲ್ಬ್
ಆ. ಡೈನಮೊ
ಇ. ಸೌರಕೋಶ
ಈ. ಹೀಟರ್
D✔️✔️💐
✍✍ ವೃಷಭಾವತಿ"" ನದಿ ಇದು ಯಾವ ನದಿಯ ಉಪನದಿಯಾಗಿದೆ ?
ಅ. ಹೇಮಾವತಿ
ಆ. ಅರ್ಕಾವತಿ
ಇ. ಕೃಷ್ಣಾ
ಈ. ಎಲ್ಲಾ ತಪ್ಪು
B✔️✔️✔️
✍✍೨ನೇ ಸಾರ್ಕ್ ಸಮ್ಮೇಳನ ನಡೆದದ್ದು ಎಲ್ಲಿ?
ಅ. ಢಾಕಾ
ಆ. ಕಠ್ಮಂಡ
ಇ. ಬೆಂಗಳೂರು ✔️
ಈ. ಮಾಲೆ
✍✍BRIC ದೇಶಗಳ ಮೊದಲ ಶೃಂಗಸಭೆ ನಡೆದದ್ದು ಯಾವ ದೇಶದಲ್ಲಿ?
ಅ. ರಷ್ಯಾ
ಆ. ಚೀನಾ
ಇ. ಬ್ರೆಜಿಲ್
ಈ. ಭಾರತ
ಎ✔️✔️
✍✍ನ್ಯಾಟೋ ದ ಕೇಂದ್ರ ಕಛೇರಿ ಯಾವ ಇರುವುದು ಎಲ್ಲಿ?
ಅ. ಜಿನಿವಾ
ಆ. ಜರ್ಕಾತ್
ಇ. ಬ್ರೂಸೆಲ್ಸ್
ಈ. ಪ್ಯಾರಿಸ್
C✔️✔️💐
1).ಪ್ರಪಂಚದ ಅತ್ಯಂತ ಆಳವಾದ ಸಾಗರ ತಗ್ಗು ಯಾವುದು ?
ಜಾವಾ ತಗ್ಗು
2).ಈ ಕೆಳಗಿನ ಯಾವುದನ್ನು ಮಹಾವೃತ್ತ ಎನ್ನುವರು ?
ಸಮಭಾಜಕ ವೃತ್ತ
3).ನಿರಂತರ ಮಾರುತಗಳಿಗೆ ಈ ಕೆಳಗಿನ ಯಾವುದು ಉದಾಹರಣೆಯಾಗಿದೆ?
ವಾಣಿಜ್ಯ ಮಾರುತಗಳೂ
4).ಮಕರ ಸಂಕ್ರಾತಿ ವೃತ್ತ ಹಾಗೂ ಕರ್ಕಾಟಕ ಸಂಕ್ರಾಂತಿ ವೃತ್ತಗಳ ನಡುವಿನ ಪ್ರದೇಶವನ್ನು ಏನೆನ್ನುವರು?
ಉಷ್ಣವಲಯ
5).ಈ ಕೆಳಗಿನ ಯಾವ ನಗರವು ಸಮುದ್ರದ ಬಂದರು ಅಲ್ಲ ?
ರೋಮ
6)ವಿಜಯನಗರದ ಸಾಮ್ರಾಜ್ಯದ ಮೊದಲ ದೊರೆ ಯಾರು ?
ಹರಿಹರ
7)ಚೋಳ ರಾಜ ಒಂದನೇ ರಾಜೇಂದ್ರನಿಗೆ ಸಂಬಂಧಿಸಿದಂತೆ ತಪ್ಪಾಗಿರುವ ಹೇಳಿಕೆ ಯಾವುದು?
ತಂಜಾವೂರಿನ ಬೃಹದೇಶ್ವರ ದೇವಾಲಯ ನಿರ್ಮಾಣ
8)ಶ್ರೀಮಂತ ವ್ಯಾಪಾರಿ ಚಾರುದತ್ತ ಮತ್ತು ವಸಂತ ಸೇನೆಯೆಂಬ ವಾರಂಗನೆಯ ಪ್ರೇಮಕಥೆ ಹೊಂದಿರುವ ಕೃತಿ .......
ಶೂದ್ರಕನ ಮೃಚ್ಛಕಟಿಕಾ
9)ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ನಡುವಿನ ಪ್ರದೇಶವನ್ನು ಮೊದಲು ಆಳ್ವಿಕೆಗೆ ಒಳಪಡಿಸಿಕೊಂಡವನಾರು?
ಬಿಂದುಸಾರ
10)ಅಭಿಜ್ಞಾನ ಶಾಕುಂತಲ ನಾಟಕ ರಚಿಸಿದ ಕಾಳಿದಾಸ, ಎರಡನೇ ಚಂದ್ರಗುಪ್ತ ಮತ್ತು ಯಾವ ಗುಪ್ತ ದೊರೆಯ ಆಸ್ಥಾನದಲ್ಲಿದ್ದರು?
ಒಂದನೇ ಕುಮಾರ ಗುಪ್ತ
11)ಅಕ್ಬರನು ವಿವಿಧ ಧರ್ಮಗಳ ಉತ್ತಮಾಂಶಗಳನ್ನೊಳಗೊಂಡ ದಿನ್-ಇ-ಇಲಾಹಿ ಧರ್ಮ ಸ್ಥಾಪಿಸಿದ ವರ್ಷ?
1582
12)1649ರಲ್ಲಿ ಕಂದಹಾರ್ ಮೊಘಲರಿಂದ ಶಾಶ್ವತವಾಗಿ ಕೈತಪ್ಪಿ ಪರ್ಷಿಯನ್ನರ ವಶವಾಯಿತು. ಈ ಕಾಲದಲ್ಲಿ ಆಳ್ವಿಕೆ ನಡೆಸುತ್ತಿದ್ದ ಮೊಗಲ್ ದೊರೆ ಯಾರು
ಷಹಜಹಾನ್
13)ದೆಹಲಿ ಸಮೀಪ 'ದೀಸ್ ಫನಾ' ಎಂಬ ಹೊಸ ನಗರದ ಸ್ಥಾಪಕ .......
ಹುಮಾಯೂನ್
14)ಕೆಳಗಿನ ಬ್ರಿಟಿಷ್ ಮರಾಠ ಒಪ್ಪಂದಗಳನ್ನು ಹಾಗೂ ಅವು ನಡೆದ ವರ್ಷಗಳನ್ನು ಹೊಂದಿಸಿ..
ಪಟ್ಟಿ -೧ಪಟ್ಟಿ -೨ 1. ಸಾಲ್ಬಾಯ್ ಒಪ್ಪಂದ ಎ. 1775 2. ಬೇಸಿನ್ ಒಪ್ಪಂದ ಬಿ. 17763. ಪುರಂದರ ಒಪ್ಪಂದ ಸಿ. 1782 4. ಸೂರತ್ ಒಪ್ಪಂದ ಡಿ. 1802
ಸಂಕೇತಗಳು : 1 2 3 4
a) ಸಿ ಡಿ ಬಿ ಎ
b) ಸಿ ಡಿ ಎ ಬಿ
c) ಎ ಬಿ ಸಿ ಡಿ
d) ಡಿ ಸಿ ಬಿ ಎ
Answer)
ಸಿ ಡಿ ಬಿ ಎ
15)ಚಾಲುಕ್ಯರ ಕಾಲದಲ್ಲಿ ಆರಂಭವಾದ ವೇಸರ ಶೈಲಿಯ ವಾಸ್ತುಶಿಲ್ಪ ಯಾವುದರ ಸಂಯೋಜನೆಯಾಗಿದೆ?
ಎ. ನಾಗರ ಶೈಲಿ
ಬಿ. ದ್ರಾವಿಡ ಶೈಲಿ
ಸಿ. ಗಾಂಧಾರ ಶೈಲಿ
ಡಿ. ಮಥುರಾ ಶೈಲಿ
a) ಎ, ಬಿ, ಸಿ, ಡಿ
b) ಎ, ಸಿ, ಡಿ
c) ಎ, ಬಿ
d) ಎ, ಸಿ
ಎ, ಬಿ
16)1924ರಲ್ಲಿ ಅಖಿಲ ಭಾರತ ಕ್ರಾಂತಿಕಾರಿಗಳು ಒಂದು ಗೂಡಿ "ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್ " ಎನ್ನುವ ಸಂಘಟನೆಯನ್ನು ಸ್ಥಾಪಿಸಿದರು. ಈ ಸಂಘಟನೆ ಸ್ಥಾಪನೆಯಾದ ಸ್ಥಳ?
a) ಲಾಹೋರ್
b) ಕಾನ್ಪುರ್
c) ಅಮೃತಸರ್
d) ಚಿತ್ತಗಾಂಗ್
Answer)
ಕಾನ್ಪುರ್
17)ಬೆಳೆ ಹಾನಿಯಿಂದಾಗಿ ರೈತರ ಕಂದಾಯ ಮನ್ನಾ ಮಾಡಲು ಒತ್ತಾಯಿಸಿ 1918 ರಲ್ಲಿ ಮಹಾತ್ಮಗಾಂಧಿ ಚಳವಳಿ ಕೈಗೊಂಡರು. ಆ ಚಳುವಳಿ ಯಾವುದು?
a) ಅಸಹಕಾರ ಚಳುವಳಿ
b) ಕ್ವಿಟ್ ಇಂಡಿಯಾ
c) ದಂಡಿಯಾತ್ರೆ
d) ಖೇಡಾ ಚಳುವಳಿ
Answer)
ಖೇಡಾ ಚಳುವಳಿ
18)1932 ಪೂನಾ (ಯರವಾಡಾ) ಒಪ್ಪಂದವನ್ನು ಅನುಮೋದಿಸಲಾದ ಸಭೆಯ ಅಧ್ಯಕ್ಷತೆ ವಹಿಸಿದ್ದವರು ಯಾರು?
a) ಜವಾಹರಲಾಲ ನೆಹರೂ
b) ಮದನ್ ಮೋಹನ್ ಮಾಳವೀಯ
c) ಸರ್ದಾರ್ ವಲ್ಲಭಭಾಯ್ ಪಟೇಲ್
d) ಸರೋಜಿನಿ ನಾಯ್ಡು
Answer)
ಮದನ್ ಮೋಹನ್ ಮಾಳವೀಯ
19)ಸಮತಲ ದರ್ಪಣದಲ್ಲಿ ವ್ಯಕ್ತಿಯ ಪೂರ್ಣ ಪ್ರತಿಬಿಂಬವನ್ನು ಕಾಣಬೇಕಾದರೆ ಆ ದರ್ಪಣ ವ್ಯಕ್ತಿಯ ಎತ್ತರ ಎಷ್ಟಿರಬೇಕು?
a) ವ್ಯಕ್ತಿಯ ಅರ್ಧ ಭಾಗ
b) ವ್ಯಕ್ತಿಯ ಕಾಲು ಭಾಗ
c) ವ್ಯಕ್ತಿಯ ಪೂರ್ಣ ಭಾಗ
d) ಯಾವುದು ಅಲ್ಲಾ
Answer)
ವ್ಯಕ್ತಿಯ ಅರ್ಧ
20)ಸೋಲಾರ್ ಕುಕ್ಕರ್ನಲ್ಲಿ ಆಹಾರ ಬಿಸಿಯಾಗುವುದಕ್ಕೆ ಯಾವ ಕಿರಣ ಸಹಾಯಕವಾಗಿದೆ?
a) ಕೆಂಪು ಕಿರಣ
b) ಕಾಸ್ಮಿಕ್ ಕಿರಣ
c) ಅವಗೆಂಪು ಕಿರಣ
d) ನೇರಳಾತೀತ ಕಿರಣ
Answer)
ಅವಗೆಂಪು ಕಿರಣ
21)ಪರಮಾಣು ಸ್ಫೋಟದಲ್ಲಿ ಅತ್ಯಧಿಕ ಶಕ್ತಿ ಬಿಡುಗಡೆಯಾಗಲು ಕಾರಣ
a) ದ್ರವ್ಯರಾಶಿಯು ಶಕ್ತಿಯಾಗಿ ಪರಿವರ್ತನೆಯಾಗುವುದು
b) ರಾಸಾಯನಿಕ ಶಕ್ತಿ ಉಷ್ಣಶಕ್ತಿಯಾಗಿ ಪರಿವರ್ತನೆಯಾಗುವುದು.
c) ಯಾಂತ್ರಿಕ ಶಕ್ತಿ ಉಷ್ಣಶಕ್ತಿಯಾಗಿ ಪರಿವರ್ತನೆಯಾಗುವುದು
d) ಒತ್ತಡವು ಶಕ್ರಿಯಾಗಿ ಪರಿವರ್ತನೆಯಾಗುವುದು
Answer)
ದ್ರವ್ಯರಾಶಿಯು ಶಕ್ತಿಯಾಗಿ ಪರಿವರ್ತನೆಯಾಗುವುದು
..
ಸಂಸ್ಥೆಗಳು ಮತ್ತು ಅದರ ಧ್ಯೇಯವಾಕ್ಯಗಳು:
ಆರ್ಯಸಮಾಜ – ಕೃಣ್ವಂತೋ ವಿಶ್ವಮಾರ್ಯಮ್ – ಇಡೀ ವಿಶ್ವವನ್ನು ಸುಸಂಸ್ಕೃತರನ್ನಾಗಿ ಮಾಡೋಣ.
ಆರ್ಯ ವೀರ ದಳ – ಅಸ್ಮಾಕಂ ವೀರಾಃ ಉತ್ತರೇ ಭವಂತು-ನಮ್ಮ ವೀರರು ಯಶಸ್ವಿಯಾಗಲಿ.
ಭಾರತ ಸರಕಾರ – ಸತ್ಯಮೇವ ಜಯತೇ – ಸತ್ಯವೇ ಜಯಿಸುತ್ತದೆ.
ಲೋಕಸಭೆ – ಧರ್ಮಚಕ್ರ ಪ್ರವರ್ತನಾಯ – ಧರ್ಮಚಕ್ರವನ್ನು ಪರಿಪಾಲಿಸಲು
ಸರ್ವೋಚ್ಛ ನ್ಯಾಯಾಲಯ – ಯತೋ ಧರ್ಮಸ್ತತೋ ಜಯಃ – ಎಲ್ಲಿ ಧರ್ಮವಿರುತ್ತದೋ ಅಲ್ಲಿ ಜಯವಿರುತ್ತದೆ.
ಆಲ್ ಇಂಡಿಯಾ ರೇಡಿಯೋ – ಬಹುಜನ ಹಿತಾಯ ಬಹುಜನ ಸುಖಾಯ – ಎಲ್ಲರ ಹಿತಕ್ಕೆ , ಎಲ್ಲರ ಸುಖಕ್ಕೆ.
ದೂರದರ್ಶನ – ಸತ್ಯಂ ಶಿವಂ ಸುಂದರಂ
ಗೋವಾರಾಜ್ಯ – ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ ಭವೇತ್ – ಎಲ್ಲರೂ
ಸುಖವಾಗಿರಲಿ , ಯಾರಿಗೂ ದುಃಖದಲ್ಲಿರುವುದು ಬೇಡ.
ಭಾರತೀಯ ಜೀವ ವಿಮಾ ನಿಗಮ – ಯೋಗಕ್ಷೇಮಂ ವಹಾಮ್ಯಹಮ್ – ನಿಮ್ಮೆಲ್ಲರ ಯೋಗಕ್ಷೇಮವನ್ನು
ನಾನು ನೋಡಿಕೊಳ್ಳುತ್ತೇನೆ.
ಅಂಚೆ ಇಲಾಖೆ – ಅಹರ್ನಿಶಂ ಸೇವಾಮಹೇ – ಹಗಲು ರಾತ್ರಿ ನಿಮ್ಮ ಸೇವೆಗಾಗಿ.
ಕಾರ್ಮಿಕರ ಸಂಸ್ಥೆ – ಶ್ರಮ ಏವ ಜಯತೇ – ಶ್ರಮವೇ ಜಯಿಸುತ್ತದೆ.
ಭಾರತೀಯ ಸಂಖ್ಯಾ ಸಂಸ್ಥೆ – ಭಿನ್ನೇಷ್ವೇಕಸ್ಯ ದರ್ಶನಮ್ – ವಿವಿಧತೆಯಲ್ಲಿ ಏಕತೆ.
ಭೂಸೇನೆ – ಸೇವಾ ಅಸ್ಮಾಕಂ ಧರ್ಮಃ – ಸೇವೆಯೇ ನಮ್ಮ ಧರ್ಮ.
ವಾಯು ಸೇನೆ – ನಭಸ್ಪೃಶಂ ದೀಪ್ತಮ್ – ಆಕಾಶವೇ ದೀಪ.
ಜಲಸೇನೆ – ಶಂ ನೋ ವರುಣಃ – ವರುಣನಿಗೆ ನಮಸ್ಕಾರ.
ಮುಂಬಯಿ ಪೋಲಿಸ್ – ಸದ್ರಕ್ಷಣಾಯ ಖಲನಿಗ್ರಹಣಾಯ – ಒಳ್ಳೆಯವರ ರಕ್ಷಣೆ , ದುಷ್ಟರ ನಿಗ್ರಹ.
ಹಿಂದಿ ಅಕಾಡೆಮಿ – ಅಹಮ್ ರಾಷ್ಟ್ರೀ ಸಂಗಮನೀ ವಸೂನಾಮ್ – ನಾನು ರಾಷ್ಟ್ರದಲ್ಲಿ
ಸಂಘಜೀವಿಯಾಗಿ ಬದುಕುತ್ತೇನೆ.
ಭಾರತೀಯ ರಾಷ್ತ್ರೀಯ ವಿಜ್ಞಾನ ಸಂಸ್ಥೆ – ಹವ್ಯಭಿರ್ಭಗಃ ಸವುತುರ್ವರೆಣ್ಯಂ
ಭಾರತೀಯ ಪ್ರಬಂಧಕರ ಸೇವಾ ಸಂಸ್ಥೆ – ಯೋಗಃ ಕರ್ಮಸು ಕೌಶಲಮ್ – ಕರ್ಮಗಳಲ್ಲಿ ಯೋಗವೇ ಶ್ರೇಷ್ಠ.
ವಿಶ್ವವಿದ್ಯಾಲಯ ಅನುದಾನ ಆಯೋಗ – ಜ್ಞಾನವಿಜ್ಞಾನಂ ವಿಮುಕ್ತಯೇ
ಭಾರತೀಯ ಶಿಕ್ಷಕರ ತರಬೇತಿ ಸಂಸ್ಥೆ – ಗುರುಃ ಗುರುತಮೋ ಧಾಮಃ – ಗುರುಗಳಲ್ಲಿ ಗುರುತಮವೇ ಇರಬೇಕು.
ಗುರುಕುಲ ಕಾಂಗಡಿ ವಿಶ್ವವಿದ್ಯಾಲಯ – ಬ್ರಹ್ಮಚರ್ಯೆಣ ತಪಸಾ ದೇವಾ ಮೃತ್ಯುಮುಪಾಘ್ನತ –
ಬ್ರಹ್ಮಚರ್ಯ ಮತ್ತು ತಪಸ್ಸಿನಿಂದ ದೇವರುಗಳು ಮೃತ್ಯುವನ್ನೇ ಗೆದ್ದಿದ್ದಾರೆ.
ಇಂದ್ರಪ್ರಸ್ಥ ವಿಶ್ವವಿದ್ಯಾಲಯ – ಜ್ಯೋತಿರ್ವೃಣೀತ ತಮಸೋ ವಿಜಾನನ – ಜ್ಯೋತಿ ಬೆಳಗಲಿ
, ಕತ್ತಲೆ ದೂರವಾಗಲಿ.
ಕಾಶಿ ಹಿಂದೂ ವಿಶ್ವವಿದ್ಯಾಲಯ – ವಿದ್ಯಯಾ ಅಮೃತಮಶ್ನುತೇ – ವಿದ್ಯೆಯಿಂದ ಅಮೃತ ಸಿಗುತ್ತದೆ.
ಆಂಧ್ರ ವಿಶ್ವವಿದ್ಯಾಲಯ – ತೇಜಸ್ವಿನಾವಧೀತಮಸ್ತು – ನಾವೆಲ್ಲರೂ ತೇಜಸ್ವಿಗಳಾಗೋಣ.
ಬಂಗಾಳ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾಲಯ – ಉತ್ತಿಷ್ಠತ ಜಾಗ್ರತ ಪ್ರಾಪ್ಯ
ವರಾನ್ ನಿಬೋಧತ – ಏಳಿ , ಎಚ್ಚರಗೊಳ್ಳಿ , ನಿಮ್ಮ ಗುರಿಸಾಧನೆಯಾಗುವವರೆಗೂ
ನಿಲ್ಲದಿರಿ.
ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ – ಆ ನೋ ಭದ್ರಾಃ ಕೃತವೋ ಯಂತು
ವಿಶ್ವತಃ – ಜಗತ್ತಿನ ಎಲ್ಲಾ ಶ್ರೇಷ್ಠ ವಿಚಾರಗಳೂ ನಮ್ಮತ್ತ ಬರಲಿ.
ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ – ಶ್ರುತಂ ಮೇ ಗೋ�
ಸಂಪೂರ್ಣಾನಂದ ಸಂಸ್ಕೃತ ವಿಶ್ವವಿದ್ಯಾಲಯ – ಶ್ರುತಂ ಮೇ ಗೋಪಾಯ – ಶ್ರುತಿಗಳು
ನಮ್ಮನ್ನು ರಕ್ಷಿಸಲಿ.
ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯ – ಜ್ಞಾನಂ ಸಮ್ಯಗ್ ವೇಕ್ಷಣಮ್ – ಜ್ಞಾನವೇ ಸರಿಯಾದ ಕಣ್ಣು.
ಕಾಲಿಕಟ್ ವಿಶ್ವವಿದ್ಯಾಲಯ – ನಿರ್ಮಯ ಕರ್ಮಣಾ ಶ್ರೀಃ – ಶ್ರಮದಿಂದ ಸಂಪತ್ತು ಸಿಗುತ್ತದೆ.
ದೆಹಲಿ ವಿಶ್ವವಿದ್ಯಾಲಯ – ನಿಷ್ಠಾ ಧೃತಿಃ ಸತ್ಯಮ್ – ನಂಬಿಕೆ , ಬುದ್ಧಿ , ಸತ್ಯ
ಕೇರಳ ವಿಶ್ವವಿದ್ಯಾಲಯ – ಕರ್ಮಣಿ ವ್ಯಜ್ಯತೆ ಪ್ರಜ್ಞಾ – ಕರ್ಮಗಳಿಂದ ಬುದ್ಧಿ ಹೆಚ್ಚುತ್ತದೆ.
ರಾಜಸ್ಥಾನ ವಿಶ್ವವಿದ್ಯಾಲಯ – ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ – ಜಗತ್ತಿನ
ಪ್ರತಿಷ್ಟಾಪನೆಯನ್ನು ಧರ್ಮವೇ ಮಾಡುತ್ತದೆ..
ಪಶ್ಚಿಮಬಂಗಾಳ ರಾಷ್ಟ್ರೀಯ ನ್ಯಾಯ ಹಾಗೂ ವಿಜ್ಞಾನ ವಿಶ್ವವಿದ್ಯಾಲಯ – ಯುಕ್ತಿಹೀನಃ
ವಿಚಾರೇ ತು ಧರ್ಮಹೀನಃ ಪ್ರಜಾಯತೇ – ಮನುಷ್ಯ ಯುಕ್ತಿಹೀನ ವಿಚಾರಗಳಿಂದ
ಧರ್ಮಹೀನನೆನಿಸಿಕೊಳ್ಳುತ್ತಾನೆ.
ವನಸ್ಥಲೀ ವಿದ್ಯಾಪೀಠ – ಸಾ ವಿದ್ಯಾ ಯಾ ವಿಮುಕ್ತಯೆ – ಯಾವ ವಿದ್ಯೆ ನಮ್ಮನ್ನು
ಬಂಧನದಿಂದ ವಿಮುಕ್ತಗೊಳಿಸುತ್ತೋ ಅದೇ ನಿಜವಾದ ವಿದ್ಯೆ.
ಎನ್.ಸಿ.ಇ.ಆರ್.ಟಿ – ವಿದ್ಯಯಾ ಅಮೃತಮಶ್ನುತೇ
ಕೇಂದ್ರೀಯ ವಿದ್ಯಾಲಯ – ತತ್ ತ್ವಂ ಪೂಷನ್ ಅಪಾವೃಣು
ಸಿ.ಬಿ,ಎಸ್.ಇ – ಅಸತೋ ಮಾ ಸದ್ಗಮಯ – ಕತ್ತಲಿನಿಂದ ಬೆಳಕಿನೆಡೆಗೆ.
ತಾಂತ್ರಿಕ ಮಹಾವಿದ್ಯಾಲಯ ತ್ರಿವೇಂಡ್ರಮ್ – ಕರ್ಮ ಜ್ಯಾಯೋ ಹಿ ಅಕರ್ಮಣಃ –
ಕರ್ಮವನ್ನು ಬಿಟ್ಟವನು ಅಕರ್ಮಣನೆನಿಸಿಕೊಳ್ಳುತ್ತಾನೆ.
ದೇವಿ ಅಹಲ್ಯಾ ವಿಶ್ವವಿದ್ಯಾಲಯ ಇಂದೋರ್ – ಧಿಯೋ ಯೋನಃ ಪ್ರಚೋದಯಾತ್ – ಸದ್ಬುದ್ಧಿ
ನಮ್ಮನ್ನು ಪ್ರಚೋದಿಸಲಿ.
ಮದನ್ ಮೋಹನ ಮಾಲವೀಯ ತಾಂತ್ರಿಕ ಮಹಾವಿದ್ಯಾಲಯ – ಯೋಗಃ ಕರ್ಮಸು ಕೌಶಲಮ್
ಭಾರತೀಯ ಪ್ರಬಂಧಕ ಮತ್ತು ಕಾರ್ಮಿಕರ ಮಹಾವಿದ್ಯಾಲಯ ಹೈದರಾಬಾದ್ – ಸಂಗಚ್ಛಧ್ವಂ ಸಂವದಧ್ವಮ್ – ಒಟ್ಟಿಗೇ ನಡೆಯೋಣ , ಒಟ್ಟಿಗೇ ಮಾತಾಡೋಣ.
ರಾಷ್ಟ್ರೀಯ ಕಾನೂನು ವಿದ್ಯಾಲಯ – ಧರ್ಮೋ ರಕ್ಷತಿ ರಕ್ಷಿತಃ – ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.
ಸ್ಪರ್ಧಾ ಸ್ಪೂರ್ತಿ(PC,PSI.FDA. SDA.PDO.KAS) with Ramesh kc KCR
★ ಭಾರತದ ಅತ್ಯಂತ ದೊಡ್ಡ ಬಂದರು?
ಮುಂಬೈ
★ ಭಾರತದ ಅತ್ಯಂತ ಆಳವಾದ ಬಂದರು?
ಚೆನೈ
★ 2010 ರಲ್ಲಿ ನಿರ್ಮಾಣವಾದ ಭಾರತದ ೧೩ ನೆ ಬಂದರು ಯಾವುದು?
ಹಾಲ್ಡಿಯಾ
★ ಭಾರತದ ಹೆಬ್ಬಾಗಿಲು ಬಂದರು ಯಾವುದು?
ಮುಂಬೈ
★ ಕರ್ನಾಟಕದ ಹೆಬ್ಬಾಗಿಲು ಬಂದರು ಯಾವುದು? ಯಾರು ಉದ್ಘಾಟಿಸಿದರು?
ನವಮಂಗಳೂರ
★ ಅರಬ್ಬಿ ಸಮುದ್ರದ ರಾಣಿ ಎಂದು ಯಾವ ಬಂದರನ್ನು ಕರೆಯುವರು?
ಕೊಚ್ಚಿನ್
★ ಭಾರತದ ಚಹಾ ಬಂದರು ಯಾವುದು? ?
ಕಲ್ಕತ್ತಾ
★ ಪೂರ್ವದ ಹೆಬ್ಬಾಗಿಲು ಎಂದು ಯಾವ ಬಂದರನ್ನು ಕರೆಯುತ್ತಾರೆ? ?
ಕಲ್ಕತ್ತಾ
★ ಭಾರತದ ಮೊಟ್ಟ ಮೊದಲ ಖಾಸಗಿ ಬಂದರು ಯಾವುದು? ?
ಎನ್ನೊರ
★ ಪೂರ್ವ ಕರಾವಳಿಯ ಒಡವೆ ಎಂದು ಯಾವ ಬಂದರನ್ನು ಕರೆಯುತ್ತಾರೆ? ?
ಹಾಲ್ಡಿಯಾ
★ ಭಾರತದ ಅತ್ಯಂತ ಹಳೆಯ ಕೃತಕ ಬಂದರು ಯಾವುದು? ?
ಕಲ್ಕತ್ತಾ
★ ಭಾರತದ ಹಡಗು ಹೊಡೆಯುವ ಬಂದರು ಎಲ್ಲಿದೆ? ?
ವಿಶಾಖಪಟ್ಟಣ
ಇಂದಿನ (Sept 05 2016) ವಿಜಯವಾಣಿ ಪತ್ರಿಕೆಯಲ್ಲಿನ ಪ್ರಮುಖಾಂಶಗಳು :-
೧. 2016ನೇ ಸಾಲಿನ ಜಿ ೨೦ ಶೃಂಗ ಸಭೆ ನಡೆಯುವ ದೇಶ .....ಚೀನಾ.
೨. ಭಾರತದ ಪ್ರವಾಸದಲ್ಲಿರುವ ಈಜಿಪ್ಟ್ ಅಧ್ಯಕ್ಷ .....
ಅಬ್ದೆಲ್ ಫತಾಹ್ ಎಲ್ ಸಿಸು.
೩. ನವಜೊತ್ ಸಿಂಗ್ ಸಿಧು ಸ್ಥಾಪಿಸಲಿರುವ ಪಕ್ಷ..........
ಅವಾಜ್ ಎ ಪಂಜಾಬ್.
೪. ತಮಿಳುನಾಡಿನ ಉಸ್ತುವಾರಿ ರಾಜ್ಯಪಾಲರು...
ವಿದ್ಯಾಸಾಗರ ರಾವ್ (ಪ್ರಸ್ತುತ ಮಹಾರಾಷ್ಟ್ರ)
೫.ನಾರಾಯಣ ಗುರು ದೇವರಲ್ಲ ಎಂದು ತೀರ್ಪು ಕೊಟ್ಟ ಹೈಕೋರ್ಟು.....
ಕೇರಳ ಹೈಕೋರ್ಟು.
೬. ತೆರೆಸಾಗೆ ಸಂತ ಪದವಿ ಪ್ರದಾನ ಮಾಡಲಿರುವ ಸ್ಥಳ...
ವ್ಯಾಟಿಕನ್.
ಸ್ಪರ್ಧಾ ಸ್ಪೂರ್ತಿ(PC,PSI.FDA. SDA.PDO.KAS) with Ramesh kc KCR
1) 1992 ರ 73ನೇ ಸಂವಿಧಾನದ ತಿದ್ದುಪಡಿ ಕಾಯ್ದೆಯನ್ನು ಸಂವಿಧಾನದ ಈ ಭಾಗದಲ್ಲಿ ಅಳವಡಿಸಲಾಗಿದೆ
ಎ) 9 ನೇ ಭಾಗ ⚫
ಬಿ) 4 ನೇ ಭಾಗ
ಸಿ) 11 ನೇ ಭಾಗ
ಡಿ) 6 ನೇ ಭಾಗ
2) ರಾಜ್ಯ ಹಣಕಾಸು ಆಯೋಗವನ್ನು ಪ್ರತಿ 5 ವರ್ಷಕ್ಕೂಮ್ಮೆ ರಾಜ್ಯಪಾಲರು ನೇಮಕ ಮಾಡಬೇಕು ಎಂದು ತಿಳಿಸುವ ಸಂವಿಧಾನದ ವಿಧಿ
ಎ) 243 ಹೆಚ್
ಬಿ) 243 ಜೆ⚫
ಸಿ) 243 ಜಿ
ಡಿ) 243 ಎಮ್
3) ಕೇಂದ್ರಾಡಳಿತ ಪ್ರದೇಶಗಳಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಅಳವಡಿಸುವುದು ಇದರ ವಿವೇಚನೆಗೆ ಸಂಬಂಧಿಸಿದೆ
ಎ) ರಾಷ್ಷ್ರಪತಿ⚫
ಬಿ) ಪ್ರಧಾನಮಂತ್ರಿ
ಸಿ) ರಾಜ್ಯಪಾಲ
ಡಿ) ಮುಖ್ಯಚುನಾವಣಾಧಿಕಾರಿ
4) ಅಬ್ದುಲ್ ನಜೀರ ಸಾಬ್ ರಾಜ್ಯ ಗ್ರಾಮೀಣ ತರಬೇತಿ ಸಂಸ್ಥೆ ಆರಂಭವಾದ ವರ್ಷ
ಎ) 1993
ಬಿ) 1983
ಸಿ) 1989⚫
ಡಿ) 1992
5) ಕರ್ನಾಟಕ ಪಂಚಾಯತ ರಾಜ್ ಕಾಯ್ದೆ 1993 ರ ಪ್ರಕಾರ ಗ್ರಾಮ ಪಂಚಾಯತ ಸ್ಥಾನಗಳಲ್ಲಿ ಮಹಿಳೆಯರಿಗೆ ಮೀಸಲಿರಿಸಲಾದ ಸ್ಥಾನಗಳು
ಎ) ಶೇ 33
ಬಿ) ಶೇ 50⚫
ಸಿ) ಶೇ 25
ಡಿ) ಶೇ 29
6) ಗ್ರಾಮ ಪಂಚಾಯತ ಸಭೆಯನ್ನು ವಿಶೇಷವಾಗಿ ಕರೆಯಲು ಅಧ್ಯಕ್ಷನಿಗೆ ಕೋರಿಕೆ ಸಲ್ಲಿಸಲು ಇರಬೇಕಾದ ಸದಸ್ಯರು
ಎ) 1/3 ಸದಸ್ಯರು⚫
ಬಿ) 1/4 ಸದಸ್ಯರು
ಸಿ) 1/2 ಸದಸ್ಯರು
ಡಿ) 2/3 ಸದಸ್ಯರು
7) ಮ್ವೆಸೂರ ಗ್ರಾಮ ಪಂಚಾಯತ ಮತ್ತು ಸ್ಥಳೀಯ ಮಂಡಳಿ ಜಾರಿಗೆ ಬಂದ ವರ್ಷ
ಎ) 1959⚫
ಬಿ) 1947
ಸಿ) 1950
ಡಿ) 1956
8) ಬ್ರಿಟೀಷ ಭಾರತದಲ್ಲಿ ಗ್ರಾಮ ಪಂಚಾಯತಿಗಳಿಗೆ ಹೆಸರು
ಎ) ರಾಮರಾಜ್ಯಗಳು
ಬಿ) ಗ್ರಾಮ ಗಣರಾಜ್ಯಗಳು⚫
ಸಿ) ಗ್ರಾಮ ಸಭೆಗಳು
ಡಿ) ಮೇಲಿನ ಯಾವುದು ಅಲ್ಲಾ
9) ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಯಾವ ಪ್ರಕರಣ ಗ್ರಾಮ ಪಂಚಾಯತ ಸಮಿತಿಗಳನ್ನು ರಚಿಸಲು ಅವಕಾಶ ನೀಡಿದೆ
ಎ) ಪ್ರಕರಣ 60
ಬಿ) ಪ್ರಕರಣ 61
ಸಿ) ಪ್ರಕರಣ 61 ಎ⚫
ಡಿ) ಪ್ರಕರಣ 62
10) ಪಂಚಾಯತಿ ನಷ್ಟ ಪರಿಹಾರವನ್ನು ಸಂಬಂಧಪಟ್ಟ ವ್ಯಕ್ತಿಗೆ ಈ ಪ್ರಕರಣದನ್ವಯ ಸಂದಾಯ ಮಾಡಬಹುದು
ಎ) 261
ಬಿ) 271
ಸಿ) 281⚫
ಡಿ) 651
ನವಮಂಗಳೂರು : ಕರ್ನಾಟಕ :: ತುತಕುಡಿ : ............?
1]ತಮಿಳುನಾಡು✔
2]ಆಂಧ್ರ ಪ್ರದೇಶ
3] ಓರಿಸ್ಸ
4]ಪ.ಬಂಗಾಳ
ಭಾರತದ ಅತಿ ದೊಡ್ಡ ಮುಖಜ ಭೂಮಿ. ......
1]ಗೋದಾವರಿ ನದಿ ಮುಖಜ ಭೂಮಿ
2]ಮಹಾನದಿ ನದಿ ಮುಖಜ ಭೂಮಿ
3] ಕಾವೇರಿ ನದಿ ಮುಖಜ ಭೂಮಿ
4] ಸುಂದರ್ ಬನ್ ನದಿ ಮುಖಜ ಭೂಮಿ✔.
ಬಾಂಬೆ - ಭಾರತದ ಹೆಬ್ಬಾಗಿಲು :: ಬೆಂಗಳೂರು : ....... ?
1]ಕರ್ನಾಟಕದ ರಾಜಧಾನಿ
2] ಸುಂದರ ನಗರ
3] ಅತಿ ವೇಗವಾಗಿ ಬೇಳೆಯುವ ನಗರ
4]ಸಿಲಿಕಾನ್ ಸಿಟಿ ✔
"ಜೈ ಹಿಂದ್" ಎಂಬ ಘೋಷಣೆ ನೀಡಿದವರು ಯಾರು? ???
1]ಲಾಲ್ ಬಹದ್ದೂರ್ ಶಾಸ್ತ್ರಿ
2] ಬಾಲ ಗಂಗಾಧರ ತಿಲಕ್
3] ಸುಭಾಷ ಚಂದ್ರ ಬೋಸ್✔
4]ಮಹಾತ್ಮ ಗಾಂಧಿ
ಈ ಕೆಳಗಿನವುಗಳಲ್ಲಿನ ತಪ್ಪಾದ ಹೇಳಿಕೆಯೊಂದನ್ನು ಗುರುತಿಸಿ.
1] ಕೊಲ್ಕತ್ತಾ - ಸುಭಾಷ್ ಚಂದ್ರ ಬೋಸ್ ಅಂ.ವಿ.ನಿ.
2] ಅಮೃತಸರದ - ರಾಜಸ್ಸಾನಿ ಅಂ. ವಿ.ನಿ.
3] ಮುಂಬೈಯ - ಛತ್ರಪತಿ ಶಿವಾಜಿ ಅಂ. ವಿ.ನಿ.
4] ಈ ಮೇಲಿನ ಎಲ್ಲವೂ ಸರಿ ✔
ದಲಿತ ಕವಿ ಡಾ. ಸಿದ್ಧಲಿಂಗಯ್ಯ ನವರ ಅವರ ಅಧ್ಯಕ್ಷತೆಯಲ್ಲಿ ನಡೆದ 81 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ.
1]ಮಡಿಕೇರಿ
2] ಶ್ರವಣ ಬೇಳಗೋಳ✔
3]ಬಿಜಾಪುರ
4]ಗಂಗಾವತಿ
ಈ ಕೆಳಗಿನವರಲ್ಲಿ ಒಬ್ಬರು ಮಾತ್ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅತಿ ಹೆಚ್ಚು ಬಾರಿ ಅಧ್ಯಕ್ಷತೆಯನ್ನು ವಹಿಸಿಕೊಂಡರು.???
1]ಎಚ್ ವಿ ನಂಜುಂಡಯ್ಯ ✔
2]ಟಿ ಪಿ ಕೈಲಾಸಂ
3]ಜಿ ಪಿ ರಾಜರತ್ನಂ
4]ಫ ಗು ಹಳಕಟ್ಟಿ
ಊರು ಕೇರಿ ಇದು ಇವರ ಆತ್ಮಕಥೆ ????.
1]ಸಿದ್ಧಲಿಂಗಯ್ಯ✔
2]ಕಡಿದಾಳ ಮಂಜಪ್ಪ
3] ಶಿವರಾಮ ಕಾರಂತ
4]ಕುವೆಂಪು
No comments:
Post a Comment