Tuesday, 31 January 2017

ಶ್ರೀ సామాన్య జికె

ವಿಷಯ:-ಕರ್ನಾಟಕದಇತಿಹಾಸ.by.....ಶ್ರೀಶ್ರೀಶ್ರೀಶ್ರೀಶ್ರೀಶ್ರೀನಿವಾಸ್. ..,,,,,,,,


1) ಜುಮಾ ಮಸೀದಿ ಎಲ್ಲಿದೆ?
 * ವಿಜಯಪ

2) ಶ್ರೀ ಚೈತನ್ಯರು ಯಾವ ರಾಜ್ಯದಲ್ಲಿ ಜನಿಸಿದ್ಧು?
* ಪಶ್ಚಿಮ ಬಂಗಾಳ.

3) 'ಸೂರ್ ಸಾಗರ' ರಚಿಸಿದರು ಯಾರು?
* ಸೂರ್ ದಾಸ್.

4) ವಿದ್ಯಾಶಂಕರ ದೇವಾಲಯ ಎಲ್ಲಿದೆ?
* ಶೃಂಗೇರಿ.

5) ಮದ್ರಸಾ ಸ್ಥಾಪನೆಯಾದದ್ದು ಯಾವಾಗ?
 * 1461.

6) "ತಾನೂ ಅಲ್ಲಾ ಮತ್ತು ರಾಮನ ಶಿಶು" ಎಂಬುದಾಗಿ ಹೇಳಿದವರು ಯಾರು?
 * ಕಬೀರ್ ದಾಸ್.

7) ಸಾವಿರ ಕಂಬದ ಬಸದಿ ಎಲ್ಲಿದೆ?
* ಮೂಡಬಿದರೆ.

8) ಕುಮಾರವ್ಯಾಸನ ಮೊದಲ ಹೆಸರೇನು?
* ನಾರಣಪ್ಪ.

9) ಅಸಾರ್ ಮಹಲ್ ಎಲ್ಲಿದೆ?
* ವಿಜಯಪುರ.

10) ಕೃಷ್ಣದೇವರಾಯ ಯಾವ ವಂಶದವನು?
* ತುಳುವ.

11) ಬಂದೇನವಾಜರ ದರ್ಗಾ ಎಲ್ಲಿದೆ?
* ಗುಲ್ಬರ್ಗ.

12) ಬಹಮನಿ ವಂಶದಲ್ಲೇ ಶ್ರೇಷ್ಟ ಅರಸ ಯಾರು?
* ಫಿರೋಜ್ ಷಾ.

13) ಬಹಮನಿಗಳ ಮೊದಲ ರಚನೆ ಯಾವುದು?
 * ಗುಲ್ಬರ್ಗದ ಜಾಮೀ ಮಸೀದಿ.

14) ಪಾಂಡ್ಯ : ತಮಿಳುನಾಡು :: ಕಾಕತೀಯ : -----.
* ಆಂಧ್ರಪ್ರದೇಶ.

15) "ಭರತೇಶ ವೈಭವ" ಕೃತಿಯ ಕರ್ತೃ ಯಾರು?
* ರತ್ನಾಕರ ವರ್ಣಿಯ.

By RBS

16) ಗೋಲಗುಂಬಜವು ಜಗತ್ತಿನಲ್ಲಿಯೇ ಗಾತ್ರದಲ್ಲಿ ಎಷ್ಟನೇಯದು?
* ನಾಲ್ಕನೇಯದು.

17) ವಿಜಯನಗರದ ಮೊದಲ ಇಬ್ಬರು ಅರಸರು ಯಾರು?
* ಹರಿಹರ ಮತ್ತು ಬುಕ್ಕ.

18) ಪ್ರೌಢ ದೇವರಾಯ ಯಾವ ವಂಶದವನು?
* ಸಂಗಮ.

19) "ಮುಕ್ತಿಗೆ ಭಕ್ತಿಯೊಂದೇ ದಾರಿ" ಎಂದವರು ಯಾರು?
* ಶ್ರೀ ಚೈತನ್ಯರು.

20) ತುಲಸೀದಾಸರ ಪ್ರಸಿದ್ಧ ಕಾವ್ಯ ಯಾವುದು?
 * ರಾಮಚರಿತಮಾನಸ.

21) ಸಿಖ್ಖರ ಪವಿತ್ರ ಗ್ರಂಥ ಯಾವುದು?
* ಗ್ರಂಥ ಸಾಹೇಬ್.

22) ರಕ್ಕಸ ತಂಗಡಿ ಕದನ ನಡೆದ ದಿನಾಂಕ ಯಾವುದು?
 * ಜನವರಿ 23, 1565.

23) ಪರ್ಷಿಯ ದೇಶದ ಭಾಷೆ ಯಾವುದು?
 * ಪಾರಸಿ.

24) ಮಾಲಿಕ್-ಇ-ಮೈದಾನ್ ಫಿರಂಗಿ ಎಲ್ಲಿದೆ?
 * ವಿಜಯಪುರ.

25) ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದದ್ದು ಯಾವಾಗ?
 * 1336 ರಲ್ಲಿ.

26) ಸಲೀಮ್ ಚಿಸ್ತಿಯ ಗೋರಿ ಎಲ್ಲಿದೆ?
* ಆಗ್ರಾ.

27) ರತನ್ ಸಿಂಗನ ಒಬ್ಬಳೇ ಮಗಳು ಯಾರು?
* ಮೀರಾಬಾಯಿ.

28) 'ಆಮುಕ್ತ ಮೌಲ್ಯದ' ಯಾವ ಭಾಷೆಯಲ್ಲಿದೆ?
 * ತೆಲುಗು.

29) 'ಜಾಂಬವತಿ ಕಲ್ಯಾಣ' ಯಾವ ಭಾಷೆಯಲ್ಲಿದೆ?
* ಸಂಸ್ಕೃತ.

30) ಅಬ್ದುಲ್ ರಜಾಕ್ ಯಾವ ದೇಶದ ಪ್ರವಾಸಿಗ?
 * ಪರ್ಶಿಯಾ (ಇರಾನ್).

By RBS

31) ಬಹಮನಿ ರಾಜ್ಯವು ಉದಯಿಸಿದ್ದು ಯಾವಾಗ?
 * 1347 ರಲ್ಲಿ.

32) 'ಸೋಲಾಖಾಂಬ್ ಮಸೀದಿ' ಎಲ್ಲಿದೆ?
* ಬೀದರ್.

33) "ಇಬ್ರಾಹಿಂ ರೋಜಾ" ಎಲ್ಲಿದೆ?
 * ವಿಜಯಪುರ.

34) 'ಕಲಿಯುಗದ ರಾಧಾ' ಯಾರು?
* ಮೀರಾಬಾಯಿ.

35) ಯಾವ ದೇವಾಲಯದ ಮುಂಭಾಗದಲ್ಲಿ ಏಕಶಿಲಾರಥವಿದೆ?
* ವಿಠ್ಠಲಸ್ವಾಮಿ ದೇವಾಲಯ.

36) ಮದರಸಾದ ಉದ್ದವೇಷ್ಟು?
* 76 ಮೀ.( 250 ಅಡಿ).

37) ಝರಾ ಎಂದರೆ -----.
* ಸಿಹಿನೀರಿನ ಬುಗ್ಗೆ.

38) ಮೀರಬಾಯಿಯ ಆರಾಧ್ಯದೈವನಾರು?
* ಕೃಷ್ಣ.

39) "ಕನ್ನಡರಾಜ್ಯರಮಾರಮಣ" ಇದು ಯಾರ ಬಿರುದು?
 * ಕೃಷ್ಣದೇವರಾಯ.

40) ಡೋಮಿಂಗೋ ಪಾಯಸ್ ಯಾವ ದೇಶದ ಪ್ರವಾಸಿಗ?
 * ಪೋರ್ಚಗೀಸ್.

41) ಚಾಮರಸನ ಪ್ರಮುಖ ಕೃತಿ ಯಾವುದು?
* ಪ್ರಭುಲಿಂಗಲೀಲೆ.

42) 'ಪ್ರಭುಲಿಂಗಲೀಲೆ' ಯಾರ ಚರಿತ್ರೆಯಾಗಿದೆ?
* ಅಲ್ಲಮಪ್ರಭು.

43) ಸೂಫಿ ಪಂಥದ ಸ್ಥಾಪಕ ಯಾರು?
* ಮುಯಿನುದ್ದೀನ್ ಚಿಸ್ತಿಯ.

44) ಮೀರಬಾಯಿಯು ಪೂಜಿಸುತ್ತಿದ್ದ ದೇವರ ಹೆಸರೇನು?
* ಗಿರಿಧರ ಗೋಪಾಲ.

45) ಸೂಫಿ ಪಂಥದಲ್ಲಿ ಯಾವ ಪಂಗಡ ಪ್ರಮುಖವಾದದ್ದು?
* ಚಿಸ್ತಿಯ.

46) ಹೊಯ್ಸಳ : ಕರ್ನಾಟಕ :: ಸೇವುಣ :-----.
* ಮಹಾರಾಷ್ಟ್ರ.

47) ಕೃಷ್ಣದೇವರಾಯನ ಆಳ್ವಿಕೆಯ ಕಾಲ ತಿಳಿಸಿ?
* 1509-1529.

48) ಬಹಮನಿ ಆಳ್ವಿಕೆ ಮಾಡಿದ ಬಿಜಾಪುರದ ರಾಜ್ಯ ಯಾವುದು?
* ಆದಿಲ್ ಷಾಹಿ.

49) 'ಗಗನ ಮಹಲ್' ಎಲ್ಲಿದೆ?
* ವಿಜಯಪುರ.

50) ಗೋಲಗುಂಬಜ ರಚನೆಯಾದದ್ದು ಯಾವಾಗ?
* ಸುಮಾರು 1650 ರಲ್ಲಿ.

51) "ಕಿತಾಬ್-ಇ-ನವರಸ್" ಪುಸ್ತಕ ಯಾವ ಭಾಷೆಯಲ್ಲಿದೆ?
* ಉರ್ದು.

52) ಬಿಜಾಪುರದ ಸುಲ್ತಾನರಲ್ಲಿ ಶ್ರೇಷ್ಠನಾದವನು ಯಾರು?
* ಎರಡನೇ ಇಬ್ರಾಹಿಂ.

53) "ಕರ್ನಾಟಕ ಸಂಗೀತ ಪಿತಾಮಹ" ಯಾರು?
* ಪುರಂದರದಾಸರು.

54) "ನಳಚರಿತ್ರೆ" ಬರೆದವರು ಯಾರು?
* ಕನಕದಾಸರು.

55) "ಇಡೀ ಭಾರತದಲ್ಲಿ ಪ್ರೌಢ ದೇವರಾಯನಂತಹ ಅರಸನಿಲ್ಲ" ಎಂದವನು ಯಾರು?
* ಅಬ್ದುಲ್ ರಜಾಕ್.

56) ವಿಜಯನಗರದ ರಾಜಲಾಂಛನ ಯಾವುದು?
* ವರಾಹ.

57) ವಿಜಯನಗರದ ಕುಲ ದೇವರು ಯಾರು?
 * ಶ್ರೀ ವಿರೂಪಾಕ್ಷ.

58) "ಗದುಗಿನ ಭಾರತ" ಇದು ಯಾರ ಕೃತಿ?
* ಕುಮಾರವ್ಯಾಸ.

59) ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲ ತಿಳಿಸಿ?
* 1336-1646.

60) ದಖನ್ ಎಂದರೆ -----.
* ದಕ್ಷಿಣ ಭಾರತದ ಪ್ರದೇಶ.

61) ಗುರುನಾನಕ್ ರು ಬೀದರ್ ನಲ್ಲಿ ತಂಗಿದ್ದ ಸ್ಥಳವನ್ನು ------ ಎಂದು ಕರೆಯುತ್ತಾರೆ?
* ನಾನಕ್ ಝರಾ.

ಸಂಗ್ರಹ :- 6 ನೇ ತರಗತಿ ಸಮಾಜವಿಜ್ಞಾನ.



ವಿಷಯ :-  ಪ್ರಚಲಿತ ಘಟನೆಗಳು


1) ಇತ್ತೀಚೆಗೆ ಜಿ 20 ಶೃಂಗಸಭೆ ನಡೆದ ಸ್ಥಳ ಯಾವುದು?
* ಟರ್ಕಿಯ ಅಂಟಾಲ್ಯಾ.

2) ಇತ್ತೀಚೆಗೆ ಪೂರ್ವ ಏಷ್ಯಾ ರಾಷ್ಟ್ರಗಳ ನಡೆದ ಶೃಂಗಸಭೆ ಎಷ್ಟನೇಯದು?
* 10 ನೇಯದು.

3) ಸಂವಿಧಾನದ 76 ನೇ ವಿಧಿಯು ---- ಗೆ ಸಂಬಂಧಿಸಿದ್ದು.
*  ಅರ್ಟಾನಿ ಜನರಲ್ ಹುದ್ದೆಗೆ ಅವಕಾಶ ಕಲ್ಪಿಸಿದೆ.

4) ಕರ್ನಾಟಕದ ಪ್ರಸ್ತುತ ಅಡ್ವೊಕೇಟ್ ಜನರಲ್ ಯಾರು?
* ಎಂ.ಆರ್.ನಾಯಕ್.

5) ಟಿಪ್ಪು ಜಯಂತಿ ಯಾವಾಗ ಆಚರಿಸಲಾಗುತ್ತದೆ?
 * ನವೆಂಬರ್ 10.

6) ಭಕ್ತ ಕನಕದಾಸರ ಜನ್ಮಸ್ಥಳ ಯಾವುದು?
* ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕು ಬಾಡ.

7) ಪ್ರಸ್ತುತ ಭಾರತದಲ್ಲಿ ಎಷ್ಟು ಹೈಕೋರ್ಟ್ ಗಳಿವೆ?
* 24.

8) ಸೆಸ್ ಎಂದರೇನು?
* ತೆರಿಗೆ ಮೇಲೆ ವಿಧಿಸುವ ತೆರಿಗೆ.

9) ಭಾರತೀಯ ವಿಜ್ಞಾನ ಕಾಂಗ್ರೆಸ್ ನ 102 ನೇ ಸಮ್ಮೇಳನ ಎಲ್ಲಿ ನಡೆಯಿತು?
 * ಮುಂಬೈ.

10) ರಾಜ್ಯದ ಪ್ರಸ್ತುತ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಯಾರು?
* ಎ. ಮಂಜು.

11) ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಯಾರು?
* ಲಲಿತಾ ಕುಮಾರ ಮಂಗಳಂ.

12) ಯುರೋ ನಾಣ್ಯವನ್ನು ಇತ್ತೀಚೆಗೆ ಅಳವಡಿಸಿಕೊಂಡ ರಾಷ್ಟ್ರ ಯಾವುದು?
* ಲಿಥುವೇನಿಯಾ. (2005)

13) ಭಾರತದ ಸಂವಿಧಾನದಲ್ಲಿರುವ ಒಟ್ಟು ಅನುಸೂಚಿಗಳ ಸಂಖ್ಯೆ ಎಷ್ಟು?
* 12.

14) ಭಾರತೀಯ ವಿದೇಶಾಂಗ ಸೇವೆಯ ಅತ್ಯುನ್ನತ ಅಧಿಕಾರಿ -----.
* ವಿದೇಶಾಂಗ ಕಾರ್ಯದರ್ಶಿ.

15) ಪ್ರಸ್ತುತ ಸಿಬಿಐ ನ ನಿರ್ದೇಶಕರು ಯಾರು?
 * ಅನಿಲ್ ಸಿನ್ಹಾ.

16) ಜಗತ್ತಿನ ಅತಿದೊಡ್ಡ ಒಕ್ಕೂಟ ಯಾವುದು?
 * ಅಲಿಪ್ತ ಒಕ್ಕೂಟ.

17) ಭಾರತದ ಸಂವಿಧಾನದ ದಿನ ಯಾವಾಗ ಆಚರಿಸಲಾಗುತ್ತದೆ?
* ನವೆಂಬರ್ 26.

18) ಭಾರತ ದೇಶದ ಅತ್ಯುನ್ನತ ಕಾನೂನು ಅಧಿಕಾರಿ ಯಾರು?
* ಭಾರತದ ಅರ್ಟಾನಿ ಜನರಲ್.

19) ಭಾರತದ ಅರ್ಟಾನಿ ಜನರಲ್ ಹುದ್ದೆಗೆ ಅವಕಾಶ ಕಲ್ಪಿಸಿದ ವಿಧಿ ಯಾವುದು?
 * 76.

20) ಕರ್ನಾಟಕ ಸರ್ಕಾರವು ಯಾವ ವರ್ಷದಿಂದ ಕನಕದಾಸರ ಜಯಂತಿ ಆಚರಿಸುತ್ತಿದೆ?
* 2008.

21) ನಿರ್ಗಮಿತ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಯಾರು?
* ಹೆಚ್.ಎಲ್.ದತ್ತು.

22) ಪ್ರಸ್ತುತ ಫ್ರಾನ್ಸ್ ನ ಅಧ್ಯಕ್ಷರು ಯಾರು?
 * ಫ್ರಾಂಸ್ವಾ ಒಲಾಂಡ್.

23) ಮೂರು ಚಿನ್ನದ ಯೋಜನೆಗಳಿಗೆ ಚಾಲನೆ ನೀಡಿದವರು ಯಾರು?
 * ನರೇಂದ್ರ ಮೋದಿ.

24) ಚಿನ್ನದ ಬಾಂಡ್ ಯೋಜನೆಯ ಅವಧಿ ಎಷ್ಟು ವರ್ಷ?
* 8 ವರ್ಷ.

25) ಪ್ರಸ್ತುತ ಭಾರತದ ಜಿಡಿಪಿ ದರ ----
* ಶೇ 7.4.

26) ಜನಸಾಂದ್ರತೆ ಎಂದರೇನು?
 * ಒಂದು ಚ.ಕಿ.ಮೀ ನಲ್ಲಿ ವಾಸಿಸುವ ಜನಸಂಖ್ಯೆ.

27) ಐಎಸ್ಐಎಸ್ ವಿಸ್ತರಿಸಿರಿ?
* Islamic state of Iraq and syria.

28) ಇತ್ತೀಚೆಗೆ 70 ವರ್ಷಗಳ ನಂತರ ಯಾವ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಲಾಗಿತ್ತು ?
* ಫ್ರಾನ್ಸ್.

29) ವಿಶ್ವ ವ್ಯಾಪಾರ ಸಮ್ಮೇಳನ 2015 ರಲ್ಲಿ ಎಲ್ಲಿ ನಡೆಯಲಿದೆ?
 * ನೈರೋಬಿ , ಕಿನ್ಯಾ.

30) ಭಾರತ ವಿಶ್ವ ವ್ಯಾಪಾರ ಸಂಘಟನೆಯ ಸದಸ್ಯತ್ವ ಪಡೆದದ್ದು ಯಾವಾಗ?
* ಜನವರಿ 1, 1995.

By RBS


31) ದೇಶದ ಮೊದಲ ಡಿಜಿಟಲ್ ಗ್ರಾಮ ಯಾವುದು?
* ಬಾಡಗಂಡಿ (ಬಾಗಲಕೋಟೆ).
( ಕರ್ನಾಟಕದಲ್ಲಿ ಇನ್ನು ಎರಡು ತಿಂಗಳಲ್ಲಿ.)

* ಕೇರಳದ ಕಕ್ಕಿನಾಡ್.

32) ಇತ್ತೀಚೆಗೆ ನಿಧನರಾಧ ವಿಹೆಚ್ ಪಿ ನಾಯಕ ಯಾರು?
 * ಅಶೋಕ್ ಸಿಂಘಾಲ್.

33) ಅಂತರರಾಷ್ಟ್ರೀಯ ವಿಕಲ ಚೇತನರ ದಿನ ಯಾವಾಗ ಆಚರಿಸಲಾಗುತ್ತದೆ?
* ಡಿಸೆಂಬರ್ 3.

34) 2016 ರ ಏಪ್ರಿಲ್ ನಿಂದ ಪಾನ ನಿಷೇಧ ಮಾಡಲಿರುವ ರಾಜ್ಯ ಯಾವುದು?
 * ಬಿಹಾರ್.

35) 2015 ರ ಏಡ್ಸ್ ದಿನದ ಧ್ಯೇಯ ವಾಕ್ಯವೇನು?
* ಆನ್ ದ ಫಸ್ಟ್ ಟ್ರಾಕ್ ಟು ಎಂಡ್ ಏಡ್ಸ್.

36) 46 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಡೆದ ಸ್ಥಳ ಯಾವುದು?
* ಪಣಜಿ (ಗೋವಾ).

37) ಜಾನಪದ ವಿವಿಯ ಪ್ರಸ್ತುತ ಕುಲಪತಿ ಯಾರು?
* ಪ್ರೋ.ಚಿನ್ನಪ್ಪಗೌಡ.

38) ವಿಶ್ವ ರಕ್ತದಾನಿಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
* ಜೂನ್ 14.

39) ವಿಶ್ವ ಮಲೇರಿಯಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
 * ಏಪ್ರಿಲ್ 25.

40) ವಿಶ್ವ ಕ್ಷಯರೋಗ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
 * ಮಾರ್ಚ್ 24.



ವಿಷಯ :- ಅರ್ಥಶಾಸ್ತ್ರ.

 1) ಸೆಬಿಯ ಅಧ್ಯಕ್ಷರು ಯಾರು?
   * ಯು.ಕೆ.ಸಿನ್ಹಾ.

 2) ಬಿ.ಒ.ಪಿ ವಿವರಿಸಿ?
   * ಬ್ಯಾಲೇನ್ಸ್ ಆಫ್ ಪೇಮೇಂಟ್.

3) 'ವ್ಯಾಟ್' ಜಾರಿಗೊಳಿಸಿದ ಮೊದಲ ದೇಶ ಯಾವುದು?
  * ಫ್ರಾನ್ಸ್ (1953).

4) 9 ಬಾರಿ ಬಜೆಟ್ ಮಂಡಿಸಿದವರು ಯಾರು?
  * ಚಿದಂಬರಂ.

5) "ಭೂ ಚೇತನ ಕಾರ್ಯಕ್ರಮ" ಜಾರಿಗೆ ಬಂದದ್ದು ಯಾವಾಗ?
   * 2010.

6) ಹಸಿರು ಕ್ರಾಂತಿಯ ಅವಧಿ ತಿಳಿಸಿ?
   * 1966-67.

7) 'ಉರುಳುವ ಯೋಜನೆ'ಯ ಪರಿಕಲ್ಪನೆ ಕೊಟ್ಟವರು ಯಾರು?
  * ಗುನ್ನಾರ್ ಮಿರ್ಡಾಲ್.

8) "ರಾಷ್ಟ್ರೀಯ ಸಂಖ್ಯಾಶಾಸ್ತ್ರ ದಿನ" ಯಾವಾಗ ಆಚರಿಸಲಾಗುತ್ತದೆ?
  * ಜೂನ್ 29.

9) ಭಾರತದ ಮೊದಲ ಜನಗಣತಿ ನಡೆದದ್ದು ಯಾವಾಗ?
  * 1872.

10) 10 ವರ್ಷಗಳಿಗೋಮ್ಮೆ ಜನಗಣತಿ ನಡೆಸಲಾಗುತ್ತಿರುವುದು ಯಾವ ವರ್ಷದಿಂದ?
  * 1881.

11) ಬಂಡವಾಳ ಶಾಹಿ ಅರ್ಥವ್ಯವಸ್ಥೆಯ ಮುಖ್ಯ ಉದ್ದೇಶವೇನು?
 * ಗರಿಷ್ಠ ಲಾಭ.

12) "ಮೀನು ಸಾಕಾಣಿಕೆ" ಯಾವ ವಲಯಕ್ಕೆ ಉದಾಹರಣೆ?
 * ಪ್ರಾಥಮಿಕ.

13) ಭಾರತದಲ್ಲಿ ಸಮಾಜವಾದಿ ತತ್ವಗಳನ್ನು ಸಂವಿಧಾನ ಬದ್ದಗೊಳಿಸಿದವರು ಯಾರು?
   * ಇಂದಿರಾಗಾಂಧಿ.

14) 2 ಹೇಕ್ಟರ್ ಎಂದರೆ -----.
    * 5 ಎಕ್ಕರೆ.

15) "ವಿಶ್ವ ಜನಸಂಖ್ಯಾ ದಿನ"ವನ್ನು ಯವಾಗ ಆಚರಿಸಲಾಗುತ್ತದೆ?
  * ಜುಲೈ 11.

16) 'ಭೂ ಹಿಡುವಳಿ' ಎಂದರೆ?
 * ಕುಟುಂಬದ ಸರಾಸರಿ ಭೂಮಿ ಆಗಿದೆ.

17) ಎಫ್ ಸಿ ಐ ವಿವರಿಸಿ?
  * ಪುಡ್ ಕಾರ್ಪೋರೇಶನ್ ಆಫ್ ಇಂಡಿಯಾ.

18) "ಪ್ರಥಮ ಕೈಗಾರಿಕಾ ನೀತಿ" ಘೋಷಣೆಯಾದದ್ದು ಯಾವಾಗ?
 * 1948.

19) ಆರ್ ಬಿ ಐ ನ ಮೊದಲ ಗವರ್ನರ್ ಯಾರು?
  * ಒ.ಎ ಸ್ಮಿತ್.

20) ನೋಟನ್ನು ಮುದ್ರಿಸುವ ಕಾಗದ ಯಾವುದು?
  * ಭದ್ರತಾ ಕಾಗದ.

By RBS

21) ಎಲ್ಲ ಸೇವೆಗಳ ಮೇಲೆ ವಿಧಿಸುವ ತೆರಿಗೆ ಯಾವುದು?
  * ಸೇವಾ ತೆರಿಗೆ.

22) ಸೆಬಿ ಸ್ಥಾಪನೆಯಾದದ್ದು ಯಾವಾಗ?
  * 1988.

23) 5000 ಕೋಟಿಗಿಂತ ಹೆಚ್ಚು ಬಂಡವಾಳ ಹೊಂದಿದ ಉದ್ದಿಮೆಗಳನ್ನು ------ ಎನ್ನುವರು?
 * ಮಹಾರತ್ನ ಉದ್ದಿಮೆಗಳು.

24) 2ನೇ ಹಸಿರು ಕ್ರಾಂತಿ ಘೋಷಣೆ ಮಾಡಿದವರು ಯಾರು?
  * ಅಬ್ದುಲ್ ಕಲಾಂ.

25) "ಸುವರ್ಣ ಭೂಮಿ ಯೋಜನೆ" ಜಾರಿಗೆ ಬಂದದ್ದು ಯಾವಾಗ?
   * 2011.

26) ರೈಸ್ ಟೆಕ್ನಾಲಜಿ ಪಾರ್ಕ್ ಎಲ್ಲಿದೆ?
 * ಸೋಮನಾಳ (ಕಾರಟಗಿ).(ತಾ:- ಗಂಗಾವತಿ,
  ಜಿ:- ಕೊಪ್ಪಳ).

27) 'ಮಹಲ್ವಾರಿ ಪದ್ದತಿ' ಜಾರಿಗೆ ತಂದವನು ಯಾರು?
 * ಲಾರ್ಡ್ ವಿಲಿಯಂ ಬೆಟಿಂಕ್.

28) 'ಭೂ ಅಭಿವೃದ್ಧಿ ಬ್ಯಾಂಕ್' ಸ್ಥಾಪನೆಯಾದದ್ದು ಯಾವಾಗ?
  * 1929.

29) ಷೇರು ಮಾರುಕಟ್ಟೆಯ ಸೂಚ್ಯಂಕ ಕಡಿಮೆಯಾದರೆ ---- ಎನ್ನುತ್ತಾರೆ?
 * ಕರಡಿ.

30) ನಾಣ್ಯ ಮುದ್ರಣಾಲಯ "ನೋಯ್ಡ" ಯಾವ ರಾಜ್ಯದಲ್ಲಿದೆ?
 * ಉತ್ತರಪ್ರದೇಶ.

31) ಭೂ ಸುಧಾರಣೆ ಕಾಯ್ದೆಯ ಮುಖ್ಯ ಉದ್ದೇಶವೇನು?
 * ಮಧ್ಯಸ್ಥಗಾರರ ನಿರ್ಮೂಲನೆ.

32) ನಬಾರ್ಡ್ ನ ಕೇಂದ್ರ ಕಛೇರಿ ಎಲ್ಲಿದೆ?
   * ಮುಂಬೈ.

33) "ಯೋಜನೆಗಳ ಬ್ರಹ್ಮ" ಎಂದು ಯಾರನ್ನು ಕರೆಯುತ್ತಾರೆ?       * ಸರ್.ಎಂ.ವಿಶ್ವೇಶ್ವರಯ್ಯ.

34) ಯೋಜನೆಗಳನ್ನು ಮೊದಲು ಜಾರಿಗೊಳಿಸಿದ ದೇಶ ಯಾವುದು?
 * ರಷ್ಯಾ.

35) ಎನ್.ಡಿ.ಸಿ ಸ್ಥಾಪನೆಯಾದದ್ದು ಯಾವಾಗ?
  * 1952 ಆಗಸ್ಟ್ 6.

36) "ಏಷ್ಯನ್ ಡ್ರಾಮಾ" ಕೃತಿಯ ಕರ್ತೃ ಯಾರು?
  * ಗುನ್ನಾರ್ ಮಿರ್ಡಾಲ್.

37) ವರ್ಗಾವಣೆ ಬೇಸಾಯವನ್ನು "ಜೂಮ್" ಎನ್ನುವುದು ಯಾವ ರಾಜ್ಯದಲ್ಲಿ?
  * ಅಸ್ಸಾಂ.

38) ಭಾರತದ ಮೊದಲ ಸಹಕಾರಿ ಸಂಘ ಎಲ್ಲಿ ಸ್ಥಾಪನೆಯಾಯಿತು?
  * ಕಣಗಿನಹಾಳ (ಗದಗ).

39) ಆರ್ ಆರ್ ಬಿ ವಿವರಿಸಿ?
   * ರೀಜಿನಲ್ ರೂರಲ್ ಬ್ಯಾಂಕ್.

40) 'ರೈತ ಸಂಪರ್ಕ ಕೇಂದ್ರ' ಪ್ರಾರಂಭವಾದದ್ದು ಯಾವಾಗ?
   * 2010 ರಲ್ಲಿ.

41) ಎಐಟಿಯುಸಿ ಯಾವಾಗ ಸ್ಥಾಪನೆಯಾಯಿತು?
   * 1920.


"ಒಬ್ಬ ತಾಯಿ ಹತ್ತು ಮಕ್ಕಳನ್ನು ಸಾಕುತ್ತಾಳೆ. ಆದರೆ, ಅದೇ ಹತ್ತು ಮಕ್ಕಳನ್ನು ಒಬ್ಬ ತಾಯಿಯನ್ನು ಸಾಕುತ್ತಿಲ್ಲ".







ಭಾರತದ ಭೂಗೋಳ

1. ಭಾರತವು ಏಷ್ಯಾ ಖಂಡದಲ್ಲಿದೆ.
2. ಭಾರತವು ಭೂಮಿಯ ಉತ್ತರಾರ್ದಗೊಳದಲ್ಲಿದೆ.
3. ಭಾರತದ ಉಪಖಂಡದ ದಕ್ಷಿಣದ ತುದಿ ಇಂದಿರಾ ಪಾಯಿಂಟ.
4. ಇಂದಿರಾ ಪಾಯಿಂಟ ದಿ ಗ್ರೇಟ್ ನಿಕೋಬಾರ್ ದ್ವೀಪದಲ್ಲಿದೆ.
5. ಭಾರತದ ಕೇಂದ್ರ ಭಾಗದಲ್ಲಿ ಹಾದು ಹೋಗುವ ಆಕ್ಷಾಂಶ 23 1/2 ಉತ್ತರ ಅಕ್ಷಾಂಶ.
6. ಭಾರತದ ಅತ್ಯಂತ ದಕ್ಷಿಣದ ಪ್ರದೇಶ ಕನ್ಯಾಕುಮಾರಿ.
7. ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ 8 ರಾಜ್ಯಗಳ ಮೂಲಕ ಹಾದು ಹೋಗುತ್ತದೆ. ಅವು ಗುಜರಾತ, ರಾಜಸ್ಥಾನ, ಮದ್ಯಪ್ರದೇಶ, ಚತ್ತೀಸಗರ್, ಜಾರ್ಖಂಡ, ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಮಿಜೋರಾಂ ಮೂಲಕ ಹಾದು ಹೋಗುತ್ತದೆ.
8. ಭಾರತದ ಆದರ್ಶ ಕಾಲವನ್ನು 82 1/2 ಡಿಗ್ರಿ ಪೂರ್ವ ರೇಖಾಂಶವನ್ನು ಆಧರಿಸಿ ತಿಳಿಯಲಾಗುತ್ತದೆ.
9. ಭಾರತದ ಒಟ್ಟು ಭೌಗೋಳಿಕ ಕ್ಷೇತ್ರ 32,87,263 ಚ.ಲಿ.ಮೀ (32.87 ಲಕ್ಷ)
10. ಭಾರತದ ಭೂಗಡಿ ರೇಖೆಯ ಉದ್ದ 15,200 ಕಿ ಮೀ 17 ರಾಜ್ಯಗಳು ಗಡಿಗೆ ಹೊಂದಿ ಇದ್ದು. 7 ದೇಶಗಳೊಂದಿಗೆ ಭೂ ಗಡಿಯನ್ನು ಹೊಂದಿದೆ.
11. ಭಾರತದ ಸಮುದ್ರ ತೀರ ಪ್ರದೇಶದ ಉದ್ದ 6,100 ಕಿ ಮೀ ಇದ್ದು. ದ್ವೀಪಗಳನ್ನು ಸೇರಿಸಿ 7,516.6 ಕಿ ಮೀ ಇದೆ.
12. ಭಾರತ ಮತ್ತು ಪಾಕಿಸ್ತಾನದ ಗಡಿ ರೇಖೆಯನ್ನು ರ್ಯಾಡಕ್ಲೀಪ್ ಎನ್ನುವರು. ಭಾರತ ಮತ್ತು ಅಪಘಾನಿಸ್ತಾನದ ಗಡಿ ರೇಖೆಯನ್ನು ಡ್ಯೂರಾಂಡ ಎನ್ನುವರು. ಭಾರತ ಮತ್ತು ಚೈನಾ ಗಡಿ ರೇಖೆಯನ್ನು ಮ್ಯಾಕಮೋಹನ ಎನ್ನುವರು.
13. ಭಾರತ ಮತ್ತು ಶ್ರೀಲಂಕಾವನ್ನು ಪಾಕ್ಜಲಸಂದಿ ಮತ್ತು ಮನ್ನಾರಖಾರಿ ಪ್ರತ್ಯೇಖಿಸುತ್ತವೆ.
14. ಭಾರತದ ಎರಡೂ ಪ್ರಮುಖ ದ್ವೀಪ ಸಮೂಹಗಳು ಅಂಡಮಾನ ಮತ್ತು ನಿಕೋಬಾರ-ಲಕ್ಷದ್ವೀಪ ಮತ್ತು ಮಿನಿಕಾಯ ದ್ವೀಪ ಸಮೂಹಗಳು.
15. ಸಾರ್ಕ-ಸೌತ ಏಶಿಯನ್ ಅಸೋಸಿಯೆಶನ್ ಆಪ್ ರಿಜಿನಲ್ ಕಾಪರ್ೊರೆಶನ್. ಸಪ್ತ-ದಿ ಸೌತ ಏಶಿಯನ್ ಪ್ರಿಪರೆಂಟಿಯಲ್ ಟ್ರೇಡ್ ಅಗ್ರಿಮೆಂಟ್.
16. ಇತ್ತಿಚ್ಚೆಗೆ ನಿರ್ಮಾಣಗೊಂಡ 4 ಹೊಸ ರಾಜ್ಯಗಳು. ಮದ್ಯ ಪ್ರದೇಶವನ್ನು ವಿಭಜಿಸಿ-ಚತ್ತೀಸಗರ್, ಉತ್ತರ ಪ್ರದೇಶವನ್ನು ವಿಭಜಿಸಿ-ಉತ್ತರಾಂಚಲ, ಬಿಹಾರವನ್ನು ವಿಭಜಿಸಿ-ಜಾರ್ಖಂಡ, ಆಂದ್ರ ಪ್ರದೇಶವನ್ನು ವಿಭಜಿಸಿ-ತೆಲಂಗಾಣ ರಾಜ್ಯಗಳನ್ನು ರಚನೆ ಮಾಡಲಾಗಿದೆ.
17. ಭಾರತದಲ್ಲಿ 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿವೆ.
18. ಭಾರತದ ಅತೀ ದೊಡ್ಡ ರಾಜ್ಯ-ರಾಜ್ಯಸ್ಥಾನ ಅತೀ ಚಿಕ್ಕ ರಾಜ್ಯ-ಗೋವಾ.
19. ಭಾರತದ ಅತೀ ದೊಡ್ಡ ಕೇಂದ್ರಾಡಳಿತ ಪ್ರದೇಶ-ಅಂಡಮಾನ ಮತ್ತು ನಿಕೋಬಾರ್ ಮತ್ತು ಅತೀ ಚಿಕ್ಕ ಕೇಂದ್ರಾಡಳಿತ ಪ್ರದೇಶ-ಲಕ್ಷದ್ವೀಪ.
20. ಹೊಸದಾಗಿ ರಚನೆಯಾದ ಚತ್ತೀಸಗಡ ರಾಜಧಾನಿ-ರಾಯಪುರ, ಜಾರ್ಖಂಡ ರಾಜಧಾನಿ- ರಾಂಚಿ, ಉತ್ತರಾಂಚಲದ ರಾಜದಾನಿ-ಡೆಹರಾಡೂನ್, ತೆಲಂಗಾಣದ ರಾಜಧಾನಿ-_______
21. ಭಾತರದ ಅತ್ಯಂತ ಪಶ್ಚಿಮದಲ್ಲಿರುವ ಪ್ರದೇಶ-ಗುಜರಾತ ರಾಜ್ಯ ತೀರದ ಸರ್ ಕ್ರಿಕ್ ಪ್ರದೇಶ  ಮತ್ತು ಅತ್ಯಂತ ಪೂರ್ವದಲ್ಲಿರುವ ಪ್ರದೇಶ ಅರುಣಾಚಲ ಪ್ರದೇಶದ ಪೂರ್ವ ಲೋಹಿತ ಜಿಲ್ಲೆಯ  ಗಡಿ ಪ್ರದೇಶ.
22. ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಸೂತ್ತ-ಮೂತ್ತಲಿನ ರಾಜ್ಯಗಳ ಕೇಲವು ಜಿಲ್ಲೆಗಳ  ಭಾಗಗಳನ್ನು ಸೇರಿಸಿ (ನ್ಯಾಶನಲ್ ಕ್ಯಾಪಿಟಲ್ ರಿಜನ್ ಎನ್ಸಿಆರ್) ರಾಷ್ಟ್ರೀಯ ರಾಜಧಾನಿ  ಪ್ರದೇಶ ಎಂದು ಕರೆಯಲಾಗಿದೆ.
23. ಆಸಿಯಾನ್-ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ.
24. ಜಿ-4 ರಾಷ್ಟ್ರಗಳು ಭಾರತ, ಬ್ರೇಜಿಲ್, ಜರ್ಮನಿ ಮತ್ತು ಜಪಾನ್.
25. ಭಾರತ ಮತ್ತು ಶ್ರೀಲಂಕಾದ ನಡುವೆ ನಿರ್ಮಾಣಗೊಳ್ಳುತ್ತಿರುವ ಹಡಗು ಕಾಲುವೆಯನ್ನು ಸೇತು  ಸಮುದ್ರ ಎನ್ನುವರ.
26. ಭಾರತವು ಬಾಂಗ್ಲಾದೇಶದೊಡನೆ ಅತೀ ಉದ್ದವಾದ ಗಡಿಯನ್ನು ಹೊಂದಿದೆ.
27. ಪಾಕ್ ಆಕ್ರಮಿತ ಕಾಶ್ಮೀರದ ಗಡಿ ಪ್ರದೇದ ರೇಖೆಯನ್ನು ನಿಯಂತ್ರಣ ರೇಖೆ ಅಥವಾ ಎಲ್ಓಸಿ  (ಲೈನ್ ಆಪ್ ಕಂಟ್ರೋಲ್) ಎನ್ನುವರು.
28. ಕಾಶ್ಮೀರದ ಪಾಕ್ ಮತ್ತು ಚೈನಾ ಆಕ್ರಮಿತ ಪ್ರದೇಶಗಳನ್ನು ಪೋಕ ಎನ್ನುವರು.
29. ಭಾರತದ ನೆರೆಯ ದ್ವೀಪ ರಾಷ್ಟ್ರಗಳು- ಶ್ರೀಲಂಕಾ ಮತ್ತು ಮಾಲ್ಡಿವ್ಸ್.
30. ಭಾರತದ ಉದ್ದ-3214 ಕಿ ಮೀ ಮತ್ತು ಅಗಲ-2933 ಕಿ ಮೀ.
31. ಗುಜರಾತ ರಾಜ್ಯವು ಅತೀ ಉದ್ದವಾದ ಕರಾವಳಿ ತೀರ ಪ್ರದೇಶವನ್ನು ಹೊಂದಿದೆ.
32. ಭಾರತದ ಭೌಗೋಳಿಕ ಕೇಂದ್ರ- ಮದ್ಯಪ್ರದೇಶದ ಜಬ್ಬಲಪುರ.
33. ಭಾರತದ ಅತೀ ದೊಡ್ಡ ಜಿಲ್ಲೆ-ಗುಜರಾತನ ಕಚ್ ಹಾಗೂ ಕಾಶ್ಮೀರದ-ಲ್ಹೇ ಅತೀ
 ಚಿಕ್ಕ ಜಿಲ್ಲೆ-ಪಾಂಡಿಚೇರಿ
34. ಭಾರತವು 7 ರಾಷ್ಟ್ರಗಳೊಂದಿಗೆ ಭೂ ಗಡಿ ರೇಖೆಯನ್ನು ಹಾಗೂ ಶ್ರೀಲಂಕಾ ಮತ್ತು ಮಾಲ್ಡೀವ್ಸ್ಗಳೊಂದಿಗೆ ಸಾಗರ ವಲಯ ಗಡಿಯನ್ನು ಹೊಂದಿದೆ.


ಸಂಗ್ರಹ
8.9.10 ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕಗಳು&ಸ್ಪರ್ಧಾತ್ಮಕ ಪುಸ್ತಕಗಳು



ವಿಷಯ :- ಭೂಗೋಳಶಾಸ್ತ್ರ.


1) ಜಗತ್ತಿನ ಅತ್ಯಂತ ವಿಶಾಲವಾದ ದ್ವೀಪ ಯಾವುದು? * ಇಂಡೋನೇಷಿಯಾ.

2) "ಪ್ಯಾಥಮ್" ಎಂದರೇ------.
 * ಸಾಗರ ನೀರಿನ ಆಳವನ್ನು ತಿಳಿಯಲು ಬಳಸುವ ಅಳತೆ ಮಾನ.

3) "ಐಯೋ" ಇದು ಯಾವ ಗ್ರಹದ ಉಪಗ್ರಹ?
 * ಗುರು.

4) ಪೂರ್ವ ಕರಾವಳಿಯನ್ನು----- ತೀರ ಎನ್ನುವರು.
 * ಕೋರಮಂಡಲ.

5) "ಮುರ್ರೆ" ನದಿ ಯಾವ ಖಂಡದಲ್ಲಿದೆ?
 * ಆಸ್ಟ್ರೇಲಿಯಾ.

6) ಅಂಟಾರ್ಟಿಕಾಕ್ಕೆ ಹತ್ತಿರವಿರುವ ದೇಶ ಯಾವುದು?
 * ಚಿಲಿ.

7) "ಸಿಲೇರು" ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?
 * ಆಂಧ್ರಪ್ರದೇಶ.

8) ಉಷ್ಣವಲಯದಲ್ಲಿರದ ಖಂಡ ಯಾವುದು?
 * ಯುರೋಪ್.

9) ಟ್ರೈಟಾನ್ ಯಾವ ಗ್ರಹದ ಉಪಗ್ರಹ?
 * ನೆಪ್ಚೂನ್.

10) ಜಗತ್ತಿನಲ್ಲಿ ಅತಿ ಚಿಕ್ಕ ಸಾಗರ ಯಾವುದು?
 * ಆರ್ಕ್ ಟಿಕ್.

By RBS


11) "ಕೋಸಿ" ಯಾವ ನದಿಯ ಉಪನದಿ?
 * ಗಂಗಾ ನದಿಯ.

12) "ಹಣ್ಣುಗಳ ನಾಡು" ಎಂದು ಯಾವ ಮಾನ್ಸೂನ್ ಪ್ರದೇಶವನ್ನು ಕರೆಯುತ್ತಾರೆ?
 * ಮೆಡಿಟರೇನಿಯನ್.

13) "ಕಿಕುಯಸ್" ಬುಡಕಟ್ಟು ಜನಾಂಗ ಯಾವ ದೇಶದಲ್ಲಿ ಕಂಡು ಬರುತ್ತದೆ?
 * ಕೀನ್ಯಾ.

14) "ವೆಸುವಿಯನ್" ಅಗ್ನಿ ಪರ್ವತ ಯಾವ ದೇಶದಲ್ಲಿ ಕಂಡು ಬರುತ್ತದೆ?
 * ಇಟಲಿ.

15) ಜಗತ್ತಿನಲ್ಲಿ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ ಯಾವುದು?
 * ಸುಪೀರಿಯರ್.

15) "ಚಕ್ರ" ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?
 * ಕರ್ನಾಟಕ.

16) 'ಕೆಂಪುಮಣ್ಣು' ಕೆಂಪಾಗಿರಲು ಕಾರಣವೇನು?
 * ಕಬ್ಬಿಣದ ಆಕ್ಸೈಡ್.

17) ಜಗತ್ತಿನಲ್ಲಿ ಅತಿದೊಡ್ಡ ಮತ್ತು ಆಳವುಳ್ಳ ಸಾಗರ ಯಾವುದು?
 * ಫೆಸಿಫಿಕ್ ಸಾಗರ.

18) ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳುವ ಮಣ್ಣು ಯಾವುದು?
 * ಕಪ್ಪುಮಣ್ಣು.

19) ಬಹಳ ದಟ್ಟವಾದ ಕಾಡುಗಳು ಯಾವು?
 * ನಿತ್ಯ ಹರಿದ್ವರ್ಣ ಕಾಡುಗಳು.

20) "ಒಬೆರಾನ್" ಯಾವ ಗ್ರಹದ ಉಪಗ್ರಹ?
 * ಯುರೇನಸ್.

21) "ಮೌಂಟ್ ಪೀಲಿ" ಅಗ್ನಿ ಪರ್ವತ ಯಾವ ದೇಶದಲ್ಲಿ ಕಂಡು ಬರುವುದು?
 * ವೆಸ್ಟ್ಇಂಡೀಸ್.

22) ಸುನಾಮಿಗಳು ಸಾಮಾನ್ಯವಾಗಿ ಹುಟ್ಟುವ ಸ್ಥಳ ಯಾವುದು?
 * ಸಾಗರದ ಆಳ.

23) ಭಾರತದ ಟರ್ಮಿನಲ್ ಬಂದರು ಯಾವುದು?
 * ಕೊಲ್ಕತ್ತಾ.

24) "ತೆಹರಿ ಅಣೆಕಟ್ಟು" ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
 * ಭಾಗೀರಥಿ.

25) "ಕಾಮರಾಜ್" ಬಂದರು ಯಾವ ರಾಜ್ಯದಲ್ಲಿದೆ?
 * ತಮಿಳುನಾಡು ( ಇನ್ನೊಂದು ಹೆಸರು ಎನ್ನೋರ್).

26) "ಡೌನ್ಸ್" ಯಾವ ದೇಶದ ಉಷ್ಣವಲಯದ ಹುಲ್ಲುಗಾವಲು?
 * ಆಸ್ಟ್ರೇಲಿಯಾ.

27) ಭೂಗೋಳದ ಅತಿ ಎತ್ತರವಾದ ಖಂಡ ಯಾವುದು?
 * ಅಂಟಾರ್ಟಿಕಾ.

28) "ಭೂ ಕೇಂದ್ರ ಸಿದ್ದಾಂತ" ಮಂಡಿಸಿದವರು ಯಾರು?
 * ಟಾಲಮಿ.

29) ಉಕ್ಕಿನ ಕಾರ್ಖಾನೆ "ರೂರ್ಕೆಲಾ" ಯಾವ ರಾಜ್ಯದಲ್ಲಿದೆ?
 * ಒರಿಸ್ಸಾ.

30) ಭೂಮಿಗೆ ಮೊದಲು ಬಂದು ತಲುಪುವ ಭೂಕಂಪದ ಅಲೆಗಳು ಯಾವು?
 * ಪಿ. ಅಲೆಗಳು.

By RBS

31) "ಕಾಜಿರಂಗ ರಾಷ್ಟ್ರೀಯ ಉದ್ಯಾನವನ" ಯಾವ ರಾಜ್ಯದಲ್ಲಿದೆ?
 * ಅಸ್ಸಾಂ.

32) ಮರಿ ಹುಲಿಗಳು ಎಂದು ಖ್ಯಾತವಾದ ದೇಶಗಳು ಯಾವು?
 * ಮಲೇಶಿಯಾ ಮತ್ತು ಥೈಲ್ಯಾಂಡ್.

33) "ಯೂರೋಪ್ ನ ಬೆನ್ನೆಲುಬು" ಯಾವ ನದಿ?
 * ರೈನ್.

34) "ರೈತರ ಯೂರೋಪ್" ಎಂದು ಯಾವ ನದಿಯನ್ನು ಕರೆಯುತ್ತಾರೆ?
 * ಡಾನ್ಯೂಬ್.

35) ಬಸಾಲ್ಟ್ ಶಿಲೆಯು ಯಾವ ಶಿಲೆಯಾಗಿದೆ?
 * ಬಹಿರಾಗ್ನಿ.

36) ಜಗತ್ತಿನ ದೊಡ್ಡ ನದಿ ದ್ವೀಪ ಯಾವುದು?
 * ಮರಾಜೋ (ಇದನ್ನು ನಿರ್ಮಿಸುವ ನದಿ ಅಮೇಜಾನ್).

37) "ನಾಳ್" ಸಿಹಿ ನೀರಿನ ಸರೋವರ ಎಲ್ಲಿದೆ?
 * ಗುಜರಾತ್.

38) "ಇಂದಿನ ಮಗು ಮುಂದಿನ ಪ್ರಜೆ" ಎಂದು ಈ ಹೇಳಿಕೆ ನೀಡಿದವರು ಯಾರು?
 * ಜವಾಹರ್ ಲಾಲ್ ನೆಹರು.

39) 'ಮುಂಜಾನೆಯ ನಕ್ಷತ್ರ' ಯಾವುದು?
 * ಶುಕ್ರ.

40) ಯುರೋಪಿನ ಷಡ್ಬಜಾಕೃತಿ ದೇಶ ಯಾವುದು?
 * ಫ್ರಾನ್ಸ್.

41) ಹಂಗೇರಿಯಾದ ಉಷ್ಣವಲಯದ ಹುಲ್ಲುಗಾವಲು ಯಾವುದು?
 * ಪುಷ್ಟೀಸ್.

42) ಯಾವುದು 'ಸಾಗರೀಕ ವಲಯದ ಮೇಲ್ಪದರು' ಎಂದು ಕರೆಯಲ್ಪಟ್ಟಿದೆ?
 * ಸೀಮಾ.

43) ಭೂಪದರ ಮೇಲ್ಮೈನ ಸರಾಸರಿ ಉಷ್ಣತೆಯು --- ಡಿಗ್ರಿ ಸೆಂ.ಗ್ರೆ.
 * 14.

44) "ಸೂರ್ಯ ಸಿದ್ದಾಂತ" ಮಂಡಿಸಿದವರು?
 * ಕೋಪರ್ ನಿಕಸ್.

45) ಕಾರ್ಗಿಲ್ ಪ್ರದೇಶವು ಯಾವ ಎರಡು ರಾಷ್ಟ್ರಗಳ ನಡುವೆ ಇದೆ?
 * ಭಾರತ ಮತ್ತು ಪಾಕಿಸ್ತಾನ.

46) "ಬಿಂಡಿಬಸ್" ಬುಡಕಟ್ಟು ಜನಾಂಗ ಯಾವ ದೇಶದಲ್ಲಿ ಕಂಡು ಬರುತ್ತದೆ?
 * ಆಸ್ಟ್ರೇಲಿಯಾ.

47) ಯೂರೋಪಿನ ಅತಿ ಉದ್ದವಾದ ನದಿ ಯಾವುದು?
 * ವೋಲ್ಗಾ.

48) ಸಮಭಾಜಕ ವೃತ್ತವು ಯಾವ ಖಂಡದ ಮಧ್ಯೆ ಹಾದು ಹೋಗುತ್ತದೆ?
 * ಆಫ್ರಿಕಾ.

49) ಗ್ರಾನೈಟ್, ಗಾಬ್ರೋ ಶಿಲೆಗಳು ---- ಶಿಲೆಗಳಾಗಿವೆ?
 * ಅಂತರಾಗ್ನಿ.





50) ಸಮಾನ ಒತ್ತಡವನ್ನು ಹೊಂದಿರುವ ಸ್ಥಳಗಳನ್ನು ಸೇರಿಸುವ ರೇಖೆ ಯಾವುದು?
 * ಐಸೋಬಾರ್ಸ್.

51) "ವಿಶ್ವ ಅರಣ್ಯ ದಿನ"ವನ್ನು ಯವಾಗ ಆಚರಿಸಲಾಗುತ್ತದೆ?
 * ಮಾರ್ಚ್



ವಿಷಯ :- ಭಾರತದ ಸಂವಿಧಾನ.


1) ಒಕ್ಕೂಟದ ಸರ್ಕಾರವನ್ನು ---- ಎನ್ನುವರು.
 * ಕೇಂದ್ರ ಸರ್ಕಾರ.

2) ಲೋಕಸಭೆಯನ್ನು ---- ಎನ್ನುವರು.
 * ಸಂಸತ್ತಿನ ಕೆಳಮನೆ.

3) ನ್ಯಾಯ ನಿರ್ಣಯ ನೀಡುವುದು ಯಾವುದು?
 * ನ್ಯಾಯಾಂಗ.

4) ವಿಧಾನಸಭೆಯ ಸದಸ್ಯರ ಅಧಿಕಾರಾವಧಿ ಎಷ್ಟು?
 * 5 ವರ್ಷ.

5) ಕರ್ನಾಟಕದ ವಿಧಾನ ಪರಿಷತ್ ನ ಸದಸ್ಯರ ಸಂಖ್ಯೆ ಎಷ್ಟು?
 * 75.

6) ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
 * ಹೊಸದಿಲ್ಲಿ.

7) ವ್ಯಾಜ್ಯ ಎಂದರೆ ------.
 * ಜಗಳ, ಕಲಹ.

8) ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯಕ ಭಾಷೆ ಯಾವುದು?
 * ಸಂಸ್ಕೃತ.

9) ಭಾರತದಲ್ಲಿ ಸುಮಾರು ಎಷ್ಟು ಬಗೆಯ ವೈವಿಧ್ಯಮಯ ಪ್ರಾಣಿಗಳಿವೆ?
 * 90,000.

10) ಲೋಕ ಅದಾಲತ್ ಎನ್ನುವುದು ಒಂದು -----.
 * ಜನತಾ ನ್ಯಾಯಾಲಯ.

By RBS

11) ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು?
 * ಸರ್ವೋಚ್ಚ ನ್ಯಾಯಾಲಯ.

12) ನ್ಯಾಯ ನಿರ್ಣಯ ಮಾಡುವ ಸಲುವಾಗಿ ----- ರಚನೆಯಾದವು.
 * ಕಾನೂನುಗಳು.

13) ರಾಜ್ಯಗಳು ವಿಧಾನಸಭೆಯನ್ನು ಮಾತ್ರ ಹೊಂದಿದ್ದರೆ ಅದನ್ನು ------ ಎನ್ನುವರು.
 * ಏಕಸದನ ಪದ್ದತಿ.

14) ಸುವರ್ಣಸೌಧ ಎಲ್ಲಿದೆ?
 * ಬೆಳಗಾವಿ.

15) 75 ನೇ ವಿಧಿ ಸಂಬಂಧಿಸಿರುವದು ------ಗೆ.
 * ಪ್ರಧಾನ ಮಂತ್ರಿ.

16):ಭಾರತ ದೇಶದ ಒಟ್ಟು ಭೂ ಭಾಗವೆಷ್ಟು?
  * 32,87,263 ಚ.ಕಿ.ಮೀ.

17) ದಾದ್ರ ಮತ್ತು ನಗರ ಹವೇಲಿಯ ರಾಜಧಾನಿ ಯಾವುದು?
 * ಸಿಲ್ವಾಸ್.

18) ಗ್ಯಾಂಗಟಕ್ ಯಾವ ರಾಜ್ಯದ ರಾಜಧಾನಿ?
 * ಸಿಕ್ಕಿಂ.

19) ರಾಷ್ಟ್ರಪತಿ ಭವನ ಪೂರ್ಣಗೊಂಡಿದ್ದು ಯಾವಾಗ?
 * 1929.

20) ಕೇಂದ್ರ ಮಂತ್ರಿ ಮಂಡಲ ----- ಗೆ ಬದ್ದವಾಗಿರುತ್ತದೆ.
 * ಲೋಕಸಭೆಗೆ.

21) ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು ಯಾರು?
 * ಉಪರಾಷ್ಟ್ರಪತಿ.

22) ರಾಷ್ಟ್ರಪತಿಯವರ ಅಧಿಕಾರಾವಧಿ ಎಷ್ಟು?
 * 5 ವರ್ಷ (56 ನೇ ವಿಧಿ).

23) ರಾಷ್ಟ್ರಪತಿ ನಿಲಯಂ ಎಲ್ಲಿದೆ?
 * ಹೈದರಾಬಾದ್.

24) ಭಾರತದ ಸಂಸತ್ತಿನ ಎರಡು ಸದನಗಳು ಯಾವು?
 * 1) ಲೋಕಸಭೆ.

   2) ರಾಜ್ಯಸಭೆ.

25) ರಾಜ್ಯಸಭೆಯ ಸದಸ್ಯರ ಗರಿಷ್ಠ ಸಂಖ್ಯೆ ಎಷ್ಟು?
 * 250.

26) ಭಾರತದ ರಾಷ್ಟ್ರಧ್ವಜ ದ ಉದ್ದಗಲಗಳ ಅನುಪಾತವೇನು?
 * 3.2.

27) ರಾಷ್ಟ್ರಧ್ವಜದ ಬಟ್ಟೆಯು ---- & ---- ದಾಗಿರಬೇಕು.
 * ಹತ್ತಿ & ರೇಷ್ಮೆ.

28) ಭಾರತದ ರಾಷ್ಟ್ರಸ್ತವ ಯಾವುದು?
 * ವಂದೇಮಾತರಂ.

29) ಕೇಂದ್ರ ಮಂತ್ರಿ ಮಂಡಲ ರಚನೆಯಾಗುವ ಪದ್ದತಿಗೆ ----- ಎನ್ನುವರು.
 * ಸಂಸದೀಯ ಪದ್ದತಿ.

30) ರಾಷ್ಟ್ರಪತಿ ಭವನದಲ್ಲಿ ಎಷ್ಟು ಕೊಠಡಿಗಳಿವೆ?
 * 340.

By. RBS

31) ನಮ್ಮ ರಾಷ್ಟ್ರಧ್ವಜದಲ್ಲಿ ಎಷ್ಟು ಸಿಂಹಗಳು ಮಾತ್ರ ಕಾಣಿಸುತ್ತವೆ?
 * 3.

32) ನಮ್ಮ ರಾಷ್ಟ್ರ ಮುದ್ರೆ/ಲಾಂಛನ ಯಾವುದು?
 * ಸಾರನಾಥದ ಸಿಂಹ ಬೋದಿಗೆ.

33) ಭಾರತದ ರಾಷ್ಟ್ರಗೀತೆ ಎಷ್ಟು ಸಾಲುಗಳಲ್ಲಿದೆ?
 * 13.

34) ರವೀಂದ್ರನಾಥ ಠಾಕೂರ್ ಜನಗಣಮನ ಬಂಗಾಲಿ ಭಾಷೆಯಲ್ಲಿ ರಚಿಸಿದ್ದು ಯಾವಾಗ?
 * 1911 ರಲ್ಲಿ.

35) ಸಹಿಷ್ಣುತೆಗೆ ಪ್ರಸಿದ್ಧವಾದ ದೇಶ ಯಾವುದು?
 * ಭಾರತ.

36) ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ ವಯೋಮಿತಿ ತಿಳಿಸಿ?
 * 62 ವರ್ಷ.

37) ನಮ್ಮ ರಾಜ್ಯದ ಉಚ್ಚ ನ್ಯಾಯಾಲಯ ಎಲ್ಲಿದೆ?
 * ಬೆಂಗಳೂರಿನ ಮಹಾನಗರದಲ್ಲಿ.

38) ಸರ್ವೋಚ್ಚ ನ್ಯಾಯಾಲಯದ ಒಟ್ಟು ನ್ಯಾಯಾಧೀಶರ ಸಂಖ್ಯೆ ಎಷ್ಟು?
 * 31.

39) ಭಾರತದಲ್ಲಿರುವ ಉಚ್ಚ ನ್ಯಾಯಾಲಯಗಳ ಸಂಖ್ಯೆ ಎಷ್ಟು?
 * 24.

40) ಸರ್ವೋಚ್ಚ ನ್ಯಾಯಾಲಯದ ಅಧೀನದಲ್ಲಿ ----- ನ್ಯಾಯಾಲಯಗಳಿವೆ?
 * ಉಚ್ಚ.

41) ನೆಹರು ಅವರ ಪ್ರೀತಿಯ ಹೂ ಯಾವುದು?
 * ಕೆಂಗುಲಾಬಿ.

42) ಅಂಬೇಡ್ಕರ್ ಜಯಂತಿ ಯಾವಾಗ ಆಚರಿಸಲಾಗುತ್ತದೆ?
 * ಎಪ್ರಿಲ್ 14.

43) 1950 ಜನವರಿ 26 ರ ವಿಶೇಷಷತೆ ಏನು?
 * ಭಾರತದ ಗಣರಾಜ್ಯ ದ ಸಂವಿಧಾನ ಜಾರಿಗೆ ಬಂದಿತು.

44) ಭಾರತ ದೇಶದ ರಾಷ್ಟ್ರಧ್ವಜದಲ್ಲಿ ಎಷ್ಟು ಅರಗಗಳಿವೆ?
 * 24.

45) ವಿಧಾನ ಪರಿಷತ್ತಿನ ಸದಸ್ಯರಿಗೆ ಕನಿಷ್ಠ ಎಷ್ಟು ವರ್ಷ ಆಗಿರಬೇಕು.
 * 30.

46) ರಾಜ್ಯಪಾಲರ ಅರ್ಹತೆ ಬಗ್ಗೆ ತಿಳಿಸುವ ವಿಧಿ ಯಾವುದು?
 * 157.

47) ಕಾರ್ಯಾಂಗದ ನಿಜವಾದ ಮುಖ್ಯಸ್ಥರು ಯಾರು?
 * ಮುಖ್ಯಮಂತ್ರಿ / ಪ್ರಧಾನಮಂತ್ರಿ.

48) ರಾಜ್ಯಪಾಲರನ್ನು ಯಾರು ನೇಮಕ ಮಾಡುವವರು ಯಾರು?
 * ರಾಷ್ಟ್ರಪತಿಗಳು.

49) ಭಾರತದ 2 ನೇ ರಾಷ್ಟ್ರಪತಿ ಯಾರು?
 * ಡಾ.ಎಸ್.ರಾಧಾಕೃಷ್ಣನ್.

50) ಸ್ವಾಮಿ ವಿವೇಕಾನಂದರ ಕಾಲಾವಧಿ ತಿಳಿಸಿ?
  * 1863-1902.

51) ದೆಹಲಿ ರಾಷ್ಟ್ರೀಯ ರಾಜಧಾನಿಯಾದದ್ದು ಯಾವಾಗ?
 * 01-02-1992.


ಸಂಗ್ರಹ :- 6ನೇ ತರಗತಿ ಸಮಾಜ ವಿಜ್ಞಾನ.

""""""":::"""":"All the best""":"""":

ಶ್ರೀ ಕ್ವಿಜ್

ಶ್ರೀನಿವಾಸ್ ಹೆಚ್ ಎನ್

ಭೂಗೋಳ-ಸಾಮಾನ್ಯಜ್ಞಾನ
(1) ಭೂಮಿ ಗೋಳಾಕಾರವಾಗಿದೆ ಮತ್ತು ಗ್ರಹಗಳ ಬಗ್ಗೆ ತಿಳಿಸಿದ ವ್ಯಕ್ತಿ ಯಾರು?
Ans) ಆರ್ಯಭಟ
2) ಸುಂದರಿ ಮರಗಳು ಯಾವ ಬಗೆಯ ಕಾಡುಗಳಲ್ಲಿ ಕಂಡುಬರುತ್ತದೆ?
Ans) ಮ್ಯಾನ್ ಗ್ರೋವ್ ಬಗೆಯ ಕಾಡುಗಳಲ್ಲಿ
3) ಮ್ಯಾನ್ ಗ್ರೋವ್ ಕಾಡುಗಳ ಅತ್ಯಧಿಕ ಪ್ರಮಾಣದಲ್ಲಿ ಎಲ್ಲಿ ಕಾಣಬಹುದು?
Ans) ಉಬ್ಬರವಿಳಿತ ಪ್ರಭಾವದ ನದಿಗಳ ಪ್ರದೇಶಗಳಲ್ಲಿ
4) ಭಾರತದಲ್ಲಿ ಅತ್ಯಂತ ವಿಶಾಲವಾದ ಹುಲಿ ಅಭಯಾರಣ್ಯವನ್ನು ಹೊಂದಿರುವ ರಾಜ್ಯ ಯಾವುದು?
Ans) ಕರ್ನಾಟಕ
5) ರಾಜ್ಯದಲ್ಲಿ ಕರಡಿಗಳಿಗಾಗಿ ಸ್ಥಾಪಿಸಿರುವ ರಕ್ಷಣಾಧಾಮ ಎಲ್ಲಿದೆ?
Ans) ಬಳ್ಳಾರಿ
6) ಭಾರತದಲ್ಲಿ ಅತೀ ಹೆಚ್ಚು ವಿಸ್ತೀರ್ಣದ ಅರಣ್ಯಗಳನ್ನೊಳಗೊಂಡಿರುವ ರಾಜ್ಯ ಯಾವುದು?
Ans) ಮಧ್ಯ ಪ್ರದೇಶ
7) ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತಿ ಹೆಚ್ಚು ಅರಣ್ಯಗಳಿಂದ ಕೂಡಿರುವ ದ್ವೀಪಗಳು ಯಾವುದು?
Ans) ಅಂಡಮಾನ್ ಮತ್ತು ನಿಕೋಬಾರ್
8) ಭಾರತದಲ್ಲಿ ಅತಿ ಕಡಿಮೆ ಶೇಕಡಾವಾರು ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು?
Ans) ಹರಿಯಾಣ
9) ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಬಗ್ಗೆ ತಿಳಿಸಿ?
Ans) 1,91,791 ಚ.ಕಿ.ಮೀ.ಗಳು
10) ಕಾವೇರಿ ನದಿಯು ಉಗಮ ಹೊಂದುವ ಸ್ಥಳ ಯಾವುದು?
Ans) ಕರ್ನಾಟಕದ ಕೊಡಗು ಜಿಲ್ಲೆಯ ತಲಕಾವೇರಿ
11) ಕಾವೇರಿ ನದಿಯು ಶಿವಸಮುದ್ರದ ಬಳಿ ಹರಿಯುವಾಗ ಉಂಟಾಗುವ ಎರಡು ಜಲಪಾತಗಳು ಯಾವುವು?
Ans) " ಗಗನ ಚುಕ್ಕಿ " ಮತ್ತು " ಭರಚುಕ್ಕಿ"
12) ಕರ್ನಾಟಕದ ಮೊದಲ ಅಣೆಕಟ್ಟು ಯಾವುದು?
Ans) ಕನ್ನಂಬಾಡಿ ಅಣೆಕಟ್ಟು
14) 1928 ಮೇ 23 ರಂದು ಕರ್ನಾಟಕ ರಾಜ್ಯದ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ?
Ans) ರಾಯಚೂರು 45.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
15) ಕರ್ನಾಟಕದಲ್ಲಿ 1918 ಡಿಸೆಂಬರ್ 16 ರಂದು ಅತೀ ಕಡಿಮೆ ಉಷ್ಣಾಂಶ 2.8 ಡಿಗ್ರಿ ಸೆಲ್ಸಿಯಸ್ ದಾಖಲಾದ ಜಿಲ್ಲೆ ಯಾವುದು?
Ans) ಬೀದರ್
16) ಕರ್ನಾಟಕದಲ್ಲಿ ಅತ್ಯಂತ ಕಡಿಮೆ ಮಳೆಯಾಗುವ ಪ್ರದೇಶ ಯಾವುದು?
Ans) ಚಳ್ಳಕೆರೆ (456 ಮಿ.ಮೀ)
17) ಶ್ರೀಗಂಧದ ಮರಗಳು ಹೆಚ್ಚಾಗಿ ಕಂಡುಬರುವ ರಾಜ್ಯ ಯಾವುದು?
Ans) ಕರ್ನಾಟಕ
18) ರಾಜೀವ್ ಗಾಂಧಿ ಉದ್ಯಾನವನ ಇರುವ ಸ್ಥಳ ಯಾವುದು?
Ans) ಕೊಡಗು ಜಿಲ್ಲೆಯ ನಾಗರಹೊಳೆ
19) ಬಂಡೀಪುರ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?
Ans) ಚಾಮರಾಜನಗರ
20) ಭಾರತದ ಯಾವ ಭಾಗವು ಮಳೆಗಾಲದಲ್ಲಿ ಮಳೆಯನ್ನು ಪಡೆಯುವುದಿಲ್ಲ?
Ans) ತಮಿಳುನಾಡು
(ಸಂಗ್ರಹ)



ಭಾರತದ ಭೂಗೋಳ
1. ಭಾರತವು ಏಷ್ಯಾ ಖಂಡದಲ್ಲಿದೆ.
2. ಭಾರತವು ಭೂಮಿಯ ಉತ್ತರಾರ್ದಗೊಳದಲ್ಲಿದೆ.
3. ಭಾರತದ ಉಪಖಂಡದ ದಕ್ಷಿಣದ ತುದಿ ಇಂದಿರಾ ಪಾಯಿಂಟ.
4. ಇಂದಿರಾ ಪಾಯಿಂಟ ದಿ ಗ್ರೇಟ್ ನಿಕೋಬಾರ್ ದ್ವೀಪದಲ್ಲಿದೆ.
5. ಭಾರತದ ಕೇಂದ್ರ ಭಾಗದಲ್ಲಿ ಹಾದು ಹೋಗುವ ಆಕ್ಷಾಂಶ 23 1/2 ಉತ್ತರ ಅಕ್ಷಾಂಶ.
6. ಭಾರತದ ಅತ್ಯಂತ ದಕ್ಷಿಣದ ಪ್ರದೇಶ ಕನ್ಯಾಕುಮಾರಿ.
7. ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ 8 ರಾಜ್ಯಗಳ ಮೂಲಕ ಹಾದು ಹೋಗುತ್ತದೆ. ಅವು ಗುಜರಾತ, ರಾಜಸ್ಥಾನ, ಮದ್ಯಪ್ರದೇಶ, ಚತ್ತೀಸಗರ್, ಜಾರ್ಖಂಡ, ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಮಿಜೋರಾಂ ಮೂಲಕ ಹಾದು ಹೋಗುತ್ತದೆ.
8. ಭಾರತದ ಆದರ್ಶ ಕಾಲವನ್ನು 82 1/2 ಡಿಗ್ರಿ ಪೂರ್ವ ರೇಖಾಂಶವನ್ನು ಆಧರಿಸಿ ತಿಳಿಯಲಾಗುತ್ತದೆ.
9. ಭಾರತದ ಒಟ್ಟು ಭೌಗೋಳಿಕ ಕ್ಷೇತ್ರ 32,87,263 ಚ.ಲಿ.ಮೀ (32.87 ಲಕ್ಷ)
10. ಭಾರತದ ಭೂಗಡಿ ರೇಖೆಯ ಉದ್ದ 15,200 ಕಿ ಮೀ 17 ರಾಜ್ಯಗಳು ಗಡಿಗೆ ಹೊಂದಿ ಇದ್ದು. 7 ದೇಶಗಳೊಂದಿಗೆ ಭೂ ಗಡಿಯನ್ನು ಹೊಂದಿದೆ.
11. ಭಾರತದ ಸಮುದ್ರ ತೀರ ಪ್ರದೇಶದ ಉದ್ದ 6,100 ಕಿ ಮೀ ಇದ್ದು. ದ್ವೀಪಗಳನ್ನು ಸೇರಿಸಿ 7,516.6 ಕಿ ಮೀ ಇದೆ.
12. ಭಾರತ ಮತ್ತು ಪಾಕಿಸ್ತಾನದ ಗಡಿ ರೇಖೆಯನ್ನು ರ್ಯಾಡಕ್ಲೀಪ್ ಎನ್ನುವರು. ಭಾರತ ಮತ್ತು ಅಪಘಾನಿಸ್ತಾನದ ಗಡಿ ರೇಖೆಯನ್ನು ಡ್ಯೂರಾಂಡ ಎನ್ನುವರು. ಭಾರತ ಮತ್ತು ಚೈನಾ ಗಡಿ ರೇಖೆಯನ್ನು ಮ್ಯಾಕಮೋಹನ ಎನ್ನುವರು.
13. ಭಾರತ ಮತ್ತು ಶ್ರೀಲಂಕಾವನ್ನು ಪಾಕ್ಜಲಸಂದಿ ಮತ್ತು ಮನ್ನಾರಖಾರಿ ಪ್ರತ್ಯೇಖಿಸುತ್ತವೆ.
14. ಭಾರತದ ಎರಡೂ ಪ್ರಮುಖ ದ್ವೀಪ ಸಮೂಹಗಳು ಅಂಡಮಾನ ಮತ್ತು ನಿಕೋಬಾರ-ಲಕ್ಷದ್ವೀಪ ಮತ್ತು ಮಿನಿಕಾಯ ದ್ವೀಪ ಸಮೂಹಗಳು.
15. ಸಾರ್ಕ-ಸೌತ ಏಶಿಯನ್ ಅಸೋಸಿಯೆಶನ್ ಆಪ್ ರಿಜಿನಲ್ ಕಾಪರ್ೊರೆಶನ್. ಸಪ್ತ-ದಿ ಸೌತ ಏಶಿಯನ್ ಪ್ರಿಪರೆಂಟಿಯಲ್ ಟ್ರೇಡ್ ಅಗ್ರಿಮೆಂಟ್.
16. ಇತ್ತಿಚ್ಚೆಗೆ ನಿರ್ಮಾಣಗೊಂಡ 4 ಹೊಸ ರಾಜ್ಯಗಳು. ಮದ್ಯ ಪ್ರದೇಶವನ್ನು ವಿಭಜಿಸಿ-ಚತ್ತೀಸಗರ್, ಉತ್ತರ ಪ್ರದೇಶವನ್ನು ವಿಭಜಿಸಿ-ಉತ್ತರಾಂಚಲ, ಬಿಹಾರವನ್ನು ವಿಭಜಿಸಿ-ಜಾರ್ಖಂಡ, ಆಂದ್ರ ಪ್ರದೇಶವನ್ನು ವಿಭಜಿಸಿ-ತೆಲಂಗಾಣ ರಾಜ್ಯಗಳನ್ನು ರಚನೆ ಮಾಡಲಾಗಿದೆ.
17. ಭಾರತದಲ್ಲಿ 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳಿವೆ.
18. ಭಾರತದ ಅತೀ ದೊಡ್ಡ ರಾಜ್ಯ-ರಾಜ್ಯಸ್ಥಾನ ಅತೀ ಚಿಕ್ಕ ರಾಜ್ಯ-ಗೋವಾ.
19. ಭಾರತದ ಅತೀ ದೊಡ್ಡ ಕೇಂದ್ರಾಡಳಿತ ಪ್ರದೇಶ-ಅಂಡಮಾನ ಮತ್ತು ನಿಕೋಬಾರ್ ಮತ್ತು ಅತೀ ಚಿಕ್ಕ ಕೇಂದ್ರಾಡಳಿತ ಪ್ರದೇಶ-ಲಕ್ಷದ್ವೀಪ.
20. ಹೊಸದಾಗಿ ರಚನೆಯಾದ ಚತ್ತೀಸಗರ್ದ ರಾಜಧಾನಿ-ರಾಯಪುರ, ಜಾರ್ಖಂಡ ರಾಜಧಾನಿ- ರಾಂಚಿ, ಉತ್ತರಾಂಚಲದ ರಾಜದಾನಿ-ಡೆಹರಾಡೂನ್, ತೆಲಂಗಾಣದ ರಾಜಧಾನಿ-_______
21. ಭಾತರದ ಅತ್ಯಂತ ಪಶ್ಚಿಮದಲ್ಲಿರುವ ಪ್ರದೇಶ-ಗುಜರಾತ ರಾಜ್ಯ ತೀರದ ಸರ್ ಕ್ರಿಕ್ ಪ್ರದೇಶ  ಮತ್ತು ಅತ್ಯಂತ ಪೂರ್ವದಲ್ಲಿರುವ ಪ್ರದೇಶ ಅರುಣಾಚಲ ಪ್ರದೇಶದ ಪೂರ್ವ ಲೋಹಿತ ಜಿಲ್ಲೆಯ  ಗಡಿ ಪ್ರದೇಶ.
22. ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಸೂತ್ತ-ಮೂತ್ತಲಿನ ರಾಜ್ಯಗಳ ಕೇಲವು ಜಿಲ್ಲೆಗಳ  ಭಾಗಗಳನ್ನು ಸೇರಿಸಿ (ನ್ಯಾಶನಲ್ ಕ್ಯಾಪಿಟಲ್ ರಿಜನ್ ಎನ್ಸಿಆರ್) ರಾಷ್ಟ್ರೀಯ ರಾಜಧಾನಿ  ಪ್ರದೇಶ ಎಂದು ಕರೆಯಲಾಗಿದೆ.
23. ಆಸಿಯಾನ್-ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ.
24. ಜಿ-4 ರಾಷ್ಟ್ರಗಳು ಭಾರತ, ಬ್ರೇಜಿಲ್, ಜರ್ಮನಿ ಮತ್ತು ಜಪಾನ್.
25. ಭಾರತ ಮತ್ತು ಶ್ರೀಲಂಕಾದ ನಡುವೆ ನಿರ್ಮಾಣಗೊಳ್ಳುತ್ತಿರುವ ಹಡಗು ಕಾಲುವೆಯನ್ನು ಸೇತು  ಸಮುದ್ರ ಎನ್ನುವರ.
26. ಭಾರತವು ಬಾಂಗ್ಲಾದೇಶದೊಡನೆ ಅತೀ ಉದ್ದವಾದ ಗಡಿಯನ್ನು ಹೊಂದಿದೆ.
27. ಪಾಕ್ ಆಕ್ರಮಿತ ಕಾಶ್ಮೀರದ ಗಡಿ ಪ್ರದೇದ ರೇಖೆಯನ್ನು ನಿಯಂತ್ರಣ ರೇಖೆ ಅಥವಾ ಎಲ್ಓಸಿ  (ಲೈನ್ ಆಪ್ ಕಂಟ್ರೋಲ್) ಎನ್ನುವರು.
28. ಕಾಶ್ಮೀರದ ಪಾಕ್ ಮತ್ತು ಚೈನಾ ಆಕ್ರಮಿತ ಪ್ರದೇಶಗಳನ್ನು ಪೋಕ ಎನ್ನುವರು.
29. ಭಾರತದ ನೆರೆಯ ದ್ವೀಪ ರಾಷ್ಟ್ರಗಳು- ಶ್ರೀಲಂಕಾ ಮತ್ತು ಮಾಲ್ಡಿವ್ಸ್.
30. ಭಾರತದ ಉದ್ದ-3214 ಕಿ ಮೀ ಮತ್ತು ಅಗಲ-2933 ಕಿ ಮೀ.
31. ಗುಜರಾತ ರಾಜ್ಯವು ಅತೀ ಉದ್ದವಾದ ಕರಾವಳಿ ತೀರ ಪ್ರದೇಶವನ್ನು ಹೊಂದಿದೆ.
32. ಭಾರತದ ಭೌಗೋಳಿಕ ಕೇಂದ್ರ- ಮದ್ಯಪ್ರದೇಶದ ಜಬ್ಬಲಪುರ.
33. ಭಾರತದ ಅತೀ ದೊಡ್ಡ ಜಿಲ್ಲೆ-ಗುಜರಾತನ ಕಚ್ ಹಾಗೂ ಕಾಶ್ಮೀರದ-ಲ್ಹೇ ಅತೀ
 ಚಿಕ್ಕ ಜಿಲ್ಲೆ-ಪಾಂಡಿಚೇರಿ
34. ಭಾರತವು 7 ರಾಷ್ಟ್ರಗಳೊಂದಿಗೆ ಭೂ ಗಡಿ ರೇಖೆಯನ್ನು ಹಾಗೂ ಶ್ರೀಲಂಕಾ ಮತ್ತು ಮಾಲ್ಡೀವ್ಸ್ಗಳೊಂದಿಗೆ ಸಾಗರ ವಲಯ ಗಡಿಯನ್ನು ಹೊಂದಿದೆ.



ಸಾಮಾನ್ಯ ಜ್ಞಾನ - ಪ್ರಶ್ನೋತ್ತರಗಳು

ಟಾಟ ಕನ್ಸಲ್ಟನ್ಸಿ ಸರ್ವಿಸೆಸ್ ಎನ್ನುವುದು - ಸಾಫ್ಟ್ ವೇರ್ ರಪ್ತು ಸಂಸ್ಥೆ .
ನಾಣ್ಯಗಳು : ಅಮೇರಿಕ - ಡಾಲರ್, ಬ್ರಿಟನ್ - ಪೌಂಡ್ , ಜಪಾನ್ - ಯೆನ್, ಐರೋಪ್ಯ ಒಕ್ಕೂಟ - ಯೂರೋ , ಭಾರತ - ರೂಪಾಯಿ .
ಭಾರತೀಯ ರೂಪಾಯಿ ಚಿನ್ಹೆಯ ವಿನ್ಯಾಸಕಾರ - ಬಾಂಬೆ ಐ.ಟಿ.ಐ. ಯ ಸ್ನಾತಕೋತ್ತರ ಪದವೀಧರ ಶ್ರೀ. ಡಿ.ಉದಯ ಕುಮಾರ್.
ಭಾರತೀಯ ರೂಪಾಯಿ ಚಿನ್ಹೆ ಒಳಗೊಂಡಿರುವುದು - ದೇವನಾಗರಿ ಅಕ್ಷರ "ರ " ಮತ್ತು ರೋಮನ್ " ಆರ್ ".
ಡೆಕೊ ನದಿ ಇರುವುದು - ಅಸ್ಸಾಂ ನಲ್ಲಿ.
BRTF ಅಂದರೆ - ಗಡಿ ರಸ್ತೆ ಕಾರ್ಯ ಪಡೆ.
ಸುಹೈಲಿ ಏನ್ನುವುದು - ಜನರಹಿತ ದ್ವೀಪ , ಲಕ್ಷ ದ್ವೀಪ ಸಮೀಪದಲ್ಲಿದೆ.
ಶಶಿದರ್ ಭೀಮ ರಾವ್ ಮಜ - ರಾಜ್ಯದ ನೂತನ ಉಪ ಲೋಕಾಯುಕ್ತ. ಇವರು ಹಾಯ್ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗು ಕರ್ನಾಟಕ ನ್ಯಾಯ ಮಂಡಳಿಯ ಮಾಜಿ ಉಪಾದ್ಯಾಕ್ಷ ರಾಗಿದ್ದರು.
EFC ಅಂದರೆ - ವೆಚ್ಚ ನಿಗಾ ಆರ್ಥಿಕ ಸಮಿತಿ.
ಇಸ್ರೋ ಅನ್ನುವುದು - ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ.
ಸ್ವದೇಶೀ ನಿರ್ಮಿತ ಉಪಗ್ರಹ ಉಡಾವಣ ವಾಹನ - PSLV ಸರಣಿ.
ಕರ್ನಾಟಕ ಸಂಗೀತದ ತ್ರಿವಳಿಗಳು ಎಂದು ಹೆಸರಾದವರು - ಎಂ.ಎಸ.ಸುಬ್ಬಲಕ್ಷ್ಮಿ, ಎಂ.ಎಲ್.ವಸಂತ ಕುಮಾರಿ, ಪಟ್ಟಮ್ಮಾಳ್ ಡಿ.ಕೆ.
ಮೋನಿಕ ಬೇಡಿ ಯಾರು - ಭೂಗತ ದೊರೆ ಅಬು ಸಲೇಂ ನ ಪ್ರೇಯಸಿ ಹಾಗು ಮಾಜಿ ಬಾಲಿವುಡ್ ತಾರೆ .
MPI ಅಂದರೆ - ಬಹು ಆಯಾಮ ಬಡತನ ಸೂಚ್ಯಂಕ .
UNDP: ವಿಶ್ವ ಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮ .
IOA: ಭಾರತ ಒಲಂಪಿಕ್ ಸಂಸ್ಥೆ .
ಶಿತ ಲಾಖ್ಯ ನದಿ ಇರುವುದು - ಬಾಂಗ್ಲ ದೇಶದಲ್ಲಿ.
ETIM ಎಂದರೆ ಏನು - ಪೂರ್ವ ತುರ್ಕಿಸ್ತಾನ ಇಸ್ಲಾಮಿಕ್ ಮೂವೆಮೆಂಟ್. ಇದು ಚೀನಾದ ಜಿಯಾನ್ಗ ಪ್ರಾಂತ್ಯದಲ್ಲಿವೆ.
BCCI: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ.
BSNL:ಭಾರತ ಸಂಚಾರ್ ನಿಗಮ ನಿಯಮಿತ .
MTNL:ಮಹಾನಗರ ಟೆಲಿಕಾಂ ನಿಗಮ ನಿಯಮಿತ .
ಅಮೇರಿಕ ಸ್ವಾತಂತ್ರ ದಿನಾಚರಣೆ ಆಚರಿಸುವುದು - ಜುಲೈ 4 ರಂದು.






ಭಾರತದಲ್ಲಿನ‬ ಪ್ರಸಿದ್ಧ ವಸ್ತು ಸಂಗ್ರಹಾಲಯಗಳು

★★★★★★★★★★★★★★★★

★ಚಾಮರಾಜೇಂದ್ರ ಕಲಾ ಮತ್ತು ವಸ್ತು ಸಂಗ್ರಹಾಲಯ ~~ ಮೈಸೂರು
★ಸರ್ಕಾರಿ ವಸ್ತು ಸಂಗ್ರಹಾಲಯ ~~ ಬೆಂಗಳೂರು
★ಸಾಲಾರ್ ಜಂಗ್ ಮ್ಯೂಸಿಯಂ ~~ ಹೈದರಾಬಾದು
★ಆರ್ಕಿಯಲಾಜಿಕಲ್ ಮ್ಯೂಸಿಯಂ ~~ ಹೈದರಾಬಾದು
★ನ್ಯಾಷನಲ್ ಮ್ಯೂಸಿಯಂ ~~ ದೆಹಲಿ
★ ದೆಹಲಿ ಪೋರ್ಟ್ ಮ್ಯೂಸಿಯಂ ~~ ದೆಹಲಿ
★ ವಾರ್ ಮೆಮೋರಿಯಲ್ ಮ್ಯೂಸಿಯಂ ~~ ದೆಹಲಿ
★ಅಸ್ಸಾಂ ಸ್ಟೇಟ್ ಮ್ಯೂಸಿಯಂ ~~ ಗೌಹತಿ
★ ಸೆಂಟ್ರಲ್ ಮ್ಯೂಸಿಯಂ ~~ ಜಯಪುರ
★ ಅಜ್ಮೇರ್ ಮ್ಯೂಸಿಯಂ ~~ ಅಜ್ಮೇರ್
★ವಿಕ್ಟೋರಿಯಾ ಹಾಲ್ ಮ್ಯೂಸಿಯಂ~~ ಉದಯಪುರ
#
★ಪ್ರತಾಪ್ ಸಿಂಗ್ ಮ್ಯೂಸಿಯಂ ~~ ಶ್ರೀನಗರ
★ಮುನಿಸಿಪಲ್ ಮ್ಯೂಸಿಯಂ~~ಅಲಹಾಬಾದ್
★ಸಾರಾನಾಥ ಮ್ಯೂಸಿಯಂ ~~ ಬನಾರಸ್
★ಸರಸ್ವತಿ ಮಹಲ್ ಲೈಬ್ರರಿ ~~ ತಂಜಾವೂರು
★ಇಂಡಿಯನ್ ಮ್ಯೂಸಿಯಂ ~~ ಕಲ್ಕತ್ತಾ
★ ಸೆಂಟ್ರಲ್ ಮ್ಯೂಸಿಯಂ ~~ ನಾಗಪುರ
★ಅಶುತೋಷ್ ಮ್ಯೂಸಿಯಂ ~~ ಕಲ್ಕತ್ತಾ
★ಒರಿಸ್ಸಾ ಸ್ಟೇಟ್ ಮ್ಯೂಸಿಯಂ ~~ ಭುವನೇಶ್ವರ
★ಬೋಧಗಯ ಮ್ಯೂಸಿಯಂ ~~ ಬಿಹಾರ
★ಗಾಂಧಿ ಮೆಮೋರಿಯಲ್ ಮ್ಯೂಸಿಯಂ ~~ ಮಧುರೈ
★ಮಿಟ್ಸನ್ ಮ್ಯೂಸಿಯಂ ~~ ರಾಜ್ ಕೋಟ್
★ಆರ್ಕಿಯಾಲಜಿಕಲ್ ~~ ಸಾಂಚಿ
★ಆಳ್ವಾರ್ ಮ್ಯೂಸಿಯಂ ~~ ಆಳ್ವಾರ್
★ಭರತ್ ಪುರ ಮ್ಯೂಸಿಯಂ ~~ ಭರತ್ ಪುರ
★ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ ~~ ಮುಂಬಯಿ
★ನ್ಯಾಷಿನಲ್ ಆರ್ಕೀಟ್ಸ್ ಆಫ್ ಇಂಡಿಯಾ ~~ ದೆಹಲಿ
★ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ ~~ ದೆಹಲಿ
★ಗಂಗಾ ಮ್ಯೂಸಿಯಂ ~~ ಬಿಕಾನಿರ್.










ಇತಿಹಾಸದ ಪ್ರಶ್ನೋತ್ತರಗಳು.

ಭಾರತದ ಇತಿಹಾಸದ ಪಿತಾಮಹ – ಕಾಶ್ಮೀರದ ಕವಿ ಕಲ್ಹಣ
ಜಗತ್ತಿನ ಅತೀ ಪ್ರಾಚೀನ ಗ್ರಂಥ – ಋಗ್ವೇದ
“ ಗೌಡವಾಹೊ ” ಕೃತಿಯ ಕರ್ತೃ – ವಾಕ್ಪತಿ
ಸಿಂಹಳದ ಎರಡು ಬೌದ್ಧ ಕೃತಿಗಳು – ದೀಪವಂಶ
ಮತ್ತು ಮಹಾವಂಶ
ಕಾಮಶಾಸ್ತ್ರದ ಬಗ್ಗೆ ರಚಿತವಾದ ಪ್ರಾಚೀನ ಕೃತಿ –
ವಾತ್ಸಾಯನನ ಕಾಮಸೂತ್ರ
ಕರ್ನಾಟಕ ಸಂಗೀತದ ಬಗ್ಗೆ ತಿಳಿಸುವ ಪ್ರಾಚೀನ ಕೃತಿ –
ಸೋಮೇಶ್ವರನ ಮಾನಸೊಲ್ಲಸ
ಪ್ರಾಚೀನ ಭಾರತದ 16 ಗಣರಾಜ್ಯಗಳ ಬಗ್ಗೆ ತಿಳಿಸುವ ಕೃತಿ
– ಅಂಗುತ್ತಾರನಿಕಾಯ
ಭಾರತದಲ್ಲಿನ ಎಲ್ಲಾ ಭಾಷೆಗಳ ಮೂಲ – ಬ್ರಾಹ್ಮಿ ಭಾಷೆ
ಬಲದಿಂದ ಎಡಕ್ಕೆ ಬರೆಯುವ ಭಾಷೆ – ಖರೋಷ್ಠಿ ,
ಪರ್ಶೀಯನ್ , ಅರಾಬಿಕ್
ಯೂರೋಪಿನ ಪ್ರವಾಸಿಗರ ರಾಜಕುಮಾರನೆಂದು “
ಮಾರ್ಕೋಪೋಲೊ ” ನನ್ನ ಕರೆಯುತ್ತಾರೆ.
ಬ್ರಾಹ್ಮಿ ಭಾಷೆಯನ್ನು ಮೊದಲ ಬಾರಿಗೆ ಓದಿದವರು –
ಜೇಮ್ಸ್ ಪ್ರಿನ್ಸೆಪ್
ತಮಿಳಿನ ಮಹಾಕಾವ್ಯಗಳು -
ಶಿಲಾಪ್ಪಾರಿಕಾರಂ ಮತ್ತು ಮಣಿ ಮೇಖಲೈ
ತಮಿಳು “ ಕಂಬನ್ ರಾಮಾಯಣ ” ದಲ್ಲಿ ನಾಯಕ – ರಾವಣ
“ ಭಗವದ್ಗೀತೆ ” ಮಹಾಭಾರತದ “ 10 ನೇ ಪರ್ವ ”ದಲ್ಲಿದೆ.
ಭಾರತೀಯ ಶಾಸನಗಳ ಪಿತಾಮಹಾ – ಅಶೋಕ
ಅಶೋಕನ ಶಾಸನಗಳ ಲಿಪಿ – ಬ್ರಾಹ್ಮಿ , ಪ್ರಾಕೃತ್ ,
ಖರೋಷ್ಠಿ ,ಪರ್ಶಿಯನ್
ಭಾರತದ ಪ್ರಾಚೀನ ಶಆಸನ – ಪಿಪ್ರವ ಶಾಸನ
ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ಹರಿಸೇನ
‘ ರಾಯಲ್ ಏಷ್ಯಾಟಿಕ್ ಸೊಸೈಟಿಯ ’ ಸ್ಥಾಪಕ –
ವಿಲಿಯಂ ಜೋನ್ಸ್
ತೆಲುಗಿನ ಪ್ರಥಮ ಶಾಸನ – ಕಲಿಮಲ್ಲ ಶಾಸನ
ತಮಿಳಿನ ಪ್ರಥಮ ಶಾಸನ – ಮಾಂಗುಳಂ ಶಾಸನ
ಪ್ರಪಂಚದಲ್ಲಿ ಮೊದಲ ಬಾರಿಗೆ ನಾಣ್ಯ ಚಲಾವಣಿಗೆ ತಂದ
ದೇಶ – ಲಿಡಿಯು
ಭಾರತದಲ್ಲಿ ಚಿನ್ನದ ನಾಣ್ಯಗಳನ್ನು ಜಾರಿಗೆ ತಂದ
ಮೊದಲ ರಾಜವಂಶ – ಗುಪ್ತರು
ಬೌದ್ಧರ ಪವಿತ್ರ ಗ್ರಂಥಗಳು – ಪಿಟಕಗಳು
ಜೈನರ ಪವಿತ್ರ ಗ್ರಂಥಗಳು – ಅಂಗಗಳು
ಮಧ್ಯಪ್ರದೇಶದ ಖಜುರಾಹೋ ವಾಸ್ತುಶಿಲ್ಪ
ನಿರ್ಮಾಪಕರು – ಚಾಂದೇಲರು
ಉತ್ತರದ ಭಾರತದಲ್ಲಿ ಜನಪ್ರಿಯವಾಗಿರುವ ವಾಸ್ತುಶಿಲ್ಪ
ಶೈಲಿ - ನಾಗರ ಶೈಲಿ
ಜಗತ್ತಿನ ಅತೀ ದೊಡ್ಡ ಹಿಂದೂ ದೇವಾಲಯ –
ಕಾಂಬೋಡಿಯಾದ ಅಂಗೋರ್ ವಾಟ್
ಜಗತ್ತಿನ ದೊಡ್ಡ ಬೌದ್ಧ ಸ್ತೂಪ – ಜಾವದ “ ಬೊರಬದೂರ್

ಅಯೋದ್ಯೆ ನಗರ “ ಸರಾಯು ” ನದಿ ತೀರದಲ್ಲಿದೆ.
ಆಪ್ಘಾನಿಸ್ತಾನದ ಪ್ರಾತೀನ ಹೆಸರು – ಗಾಂಧಾರ
ನಾಣ್ಯಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರಕ್ಕೆ –
ನ್ಯೂಮೆಸ್ ಮ್ಯಾಟಿಕ್ಸ್
ಭಾರತ ಮತ್ತು ಪರ್ಶೀಯಾದ ನಡುವಿನ ಸಂಬಂಧದ ಬಗ್ಗೆ
ತಿಳಿಸುವ ಶಾಸನ – ಪರ್ಸಿಪೊಲಿಸ್ ಮತ್ತು ನಷ್ – ಇ –
ರುಸ್ತಂ
ಸಂಗೀತದ ಬಗ್ಗೆ ತಿಳಿಸುವ ಶಾಸನ –
ಕುಡಿಮಿಯಾ ಮಲೈ ಶಾಸನ
ಪಾಟಲಿಪುತ್ರವನ್ನು ಉತ್ಖನನ ಮಾಡಿದವರು –
ಡಾ.ಸ್ಪೂನರ್
ತಕ್ಷಶಿಲೆಯನ್ನು ಉತ್ಖನನ ಮಾಡಿದವರು – ಸರ್.ಜಾನ್.
ಮಾರ್ಷಲ್
ನಳಂದವನ್ನ ಉತ್ಖನನ ಮಾಡಿದವರು – ಡಾ.ಸ್ಪೂನರ್
ಕರ್ನಾಟಕ ಶಾಸನಗಳ ಪಿತಾಮಹಾ – ಬಿ.ಎಲ್.ರೈಸ್
ಕನ್ನಡದ ಪ್ರಥಮ ನಾಟಕ – ಮಿತ್ರವಿಂದ ಗೋವಿಂದ
ಕನ್ನಡದ ಪ್ರಥಮ ಪಶುಚಿಕಿತ್ಸೆ ಗ್ರಂಥ – ಗೋವೈದ್ಯ
ರಾಮಚರಿತ ಗ್ರಂಥದ ಕರ್ತೃ – ಸಂಧ್ಯಾಕರ ನಂದಿ
ದುಲ್ಬ ಮತ್ತು ತಂಗಿಯಾರ್ ಗ್ರಂಥದ ಕರ್ತೃ – ತಾರಾನಾಥ
“ ಕಿತಾಬ್ – ಉಲ್ – ಹಿಂದ್ ” ನ ಕರ್ತೃ – ಅಲ್ಬೇರೂನಿ
ಕರ್ನಾಟಕದ ಅತಿ ದೊಡ್ಡ ದೇವಾಲಯ - ಶ್ರೀರಂಗ ಪಟ್ಟಣದ
ನಂಜುಡೇಶ್ವರ
ಚೀನಾಗೆ ಬೇಟಿ ನೀಡಿದ ಇಟಲಿ ಪ್ರವಾಸಿ –
ಮಾರ್ಕೋಪೊಲೋ
ಬತ್ತಿದ ಸರಸ್ವತಿ ನದಿಯನ್ನು ಅನ್ವೇಷಿಸಿದವರು –
ಸರ್ .ಹರೆಲ್ ಸ್ಪೀಸ್
ಮಂಡೇಸೂರ್ ಶಾಸನವನ್ನು ಹೊರಡಿಸಿದವರು – ಯಶೋವರ್ಮ
ಬೆಸ್ನಗರದ ಗರುಡ ಸ್ತಂಭ ಸ್ಥಾಪಿಸಿದವರು – ಹೆಲಿಯೋಡರಸ್
ಬನ್ಸ್ಕರಾ ಮತ್ತು ಮಧುವನಾ ಶಾಸನವನ್ನು ಹೊರಡಿಸಿದವರು –
ಹರ್ಷವರ್ಧನ
ಭರತ ಖಂಡಕ್ಕೆ ಭಾರತದ ಎಂದು ಹೆಸರು ಬರಲು ಕಾರಣ –
ಅರಸ ಭರತ
ಜಗತ್ತಿನ ಅತಿ ಎತ್ತರವಾದ ಪ್ರಸ್ಥ ಭೂಮಿ – ಪಾಮಿರ್
ದಕ್ಷಿಣ ಭಾರತದ ಪ್ರಾಚೀನ ಹೆಸರು – ಜಂಭೂದ್ವೀಪ
ಗಂಗಾ ನದಿಯನ್ನು ಬಾಂಗ್ಲಾ ದೇಶದಲ್ಲಿ – “ ಪದ್ಮಾ ”
ಬ್ರಹ್ಮಪುತ್ರ ನದಿಯನ್ನು ಟಿಬೆಟ್ ನಲ್ಲಿ – ಸಾಂಗ್
ಪೋ ಎಂಬ ಹೆಸರಿನಿಂದ ಕರೆಯುತ್ತಾರೆ
ಗಂಗಾ ನದಿ ಜನಿಸುವ ಸ್ಥಳ – ಗಂಗೋತ್ರಿ
ಸಿಂಧೂ ನದಿ ಜನಿಸುವ ಸ್ಥಳ – ಮಾನಸ ಸರೋವರ
ಯಮುನಾ ನದಿ ಜನಿಸುವ ಸ್ಥಳ – ಯಮುನೋತ್ರಿ
ಹಿಂಧೂ ಎಂಬ ಪದ - ಸಿಂಧೂ ಎಂಬ ಪದದಿಂದ ಬಂದಿದೆ
ಕಚ್ ನಿಂದ ಮಂಗಳೂರುವರೆಗಿನ ಕರಾವಳಿ ತೀರವನ್ನು –
ಕೊಂಕಣ ಎಂದು ಕರೆಯುತ್ತಾರೆ.
ಮಂಗಳೂರಿನಿಂದ ಕನ್ಯಾಕುಮಾರಿವರೆಗಿನ ಕರಾವಳಿ ತೀರವನ್ನ
– ಮಲಬಾರ್ ಎಂದು ಕರೆಯುತ್ತಾರೆ.
ಪೂರ್ವ ಕರಾವಳಿಯ ದಕ್ಷಿಣ ಭಾಗವನ್ನು – ಕೋರಮಂಡಲ್
ಎಂದು ಕರೆಯುತ್ತಾರೆ.
ದೆಹಲಿಯ ಪ್ರಾಚೀನ ಹೆಸರು – ಇಂದ್ರಪ್ರಸ್ಥ
ಬಂಗಾಳದ ಪ್ರಾಚೀನ ಹೆಸರು – ಗೌಡ ದೇಶ
ಅಸ್ಸಾಂ ನ ಪ್ರಾಚೀನ ಹೆಸರು – ಪಾಟಲೀಪುತ್ರ
ಪಾಟ್ನಾದ ಪ್ರಾಚೀನ ಹೆಸರು – ಪಾಟಲೀಪುತ್ರ
ಹೈದರಬಾದಿನ ಪ್ರಾಚೀನ ಹೆಸರು – ಭಾಗ್ಯನಗರ
ಅಹಮದಾಬಾದಿನ ಪ್ರಾಚೀನ ಹೆಸರು – ಕರ್ಣಾವತಿ ನಗರ
ಅಲಹಾಬಾದಿನ ಪ್ರಾಚೀನ ಹೆಸರು – ಪ್ರಯಾಗ
ಭಾರತವನ್ನು ಇಂಡಿಯಾ ಎಂದು ಕರೆದವರು – ಗ್ರೀಕರು
ಭಾರತವನ್ನು ಹಿಂದೂಸ್ತಾನ ಎಂದು ಕರೆದವರು –
ಪರ್ಶಿಯನ್ನರು
ದೆಹಲಿಯನ್ನು ಸ್ಥಾಪಿಸಿದವರು – ತೋಮರ ಅರಸರು
ಕೈಲಾಸ ಪರ್ವತ – ಹಿಮಾಲಯದಲ್ಲಿದೆ.
ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಗಿರಿಧಾಮಗಳು –
ಡಾರ್ಜಿಲಿಂಗ್ , ನೈನಿತಾಲ್ , ಸಿಮ್ಲಾ , ಮಸ್ಸೋರಿ
ಉತ್ತರ ಮತ್ತು ದಕ್ಷಿಣ ಭಾರತವನ್ನು ಬೇರ್ಪಡಿಸುವ
ಪರ್ವತ – ವಿಂಧ್ಯಾ ಪರ್ವತ
ಪಶ್ಚಿಮದಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುವ ದಕ್ಷಿಣದ
ನದಿಗಳು – ಮಹಾನದಿ , ಗೋದಾವರಿ , ಕೃಷ್ಣ , ಕಾವೇರಿ
ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ನದಿಗಳು – ನರ್ಮದಾ ,
ತಪತಿ , ಶರಾವತಿ
ಬರ್ಮಾ ದೇಶದ ಪ್ರಾಚೀನ ಹೆಸರು – ಮ್ಯಾನ್ಮಾರ್
ಬರ್ಮಾದ ಪ್ರಾಚೀನ ಹೆಸರೇನು – ಸುವರ್ಣಭೂಮಿ
ಭಾರತದ ಪೂರ್ವ ಕರಾವಳಿ ಬಂದರು – ಕಲ್ಕತ್ತಾ , ಚೆನ್ನೈ



GK 20-7-16

💡ಭೂಕಂಪಗಳ ನಾಡು ಎಂದು ಕರೆಯುವ ದೇಶ- ಜಪಾನ

💡ಜ್ವಾಲಾಮುಖಿಗಳ ನಾಡು ಎಂದು ಕರೆಯುವ ದೇಶ - ಇಂಡೊನೇಷ್ಯಾ

💡ಜಪಾನಿನ ಭಾಷೆಯಲ್ಲಿ Tsunami ಶಬ್ದದಲ್ಲಿ Tsu ಪದದ ಅರ್ಥ- ಬಂದರು

💡 ಜಪಾನಿನ ಭಾಷೆಯ Tsunami ಶಬ್ದದಲ್ಲಿ nami ಪದದ ಅರ್ಥ- ಅಲೆ

💡ಪ್ರಪಂಚದ ಅತಿ ದೊಡ್ಡ ನದಿ ಮುಖಜ ಭೂಮಿ-ಗಂಗಾ ನದಿ ಮುಖಜ ಭೂಮಿ
ಈ ಮುಖಜ ಭೂಮಿಯು ಕಮಾನಿನಾಕಾರದಲ್ಲಿದೆ (Arcut Delta)

💡ಪಕ್ಷಿಪಾದದ ಆಕಾರದಲ್ಲಿ ತನ್ನ  ಮುಖಜ ಭೂಮಿಯನ್ನು ನಿರ್ಮಿಸಿದ ನದಿ- ಮಿಸಿಸಿಪ್ಪಿ ನದಿ

💡 ಭೂಕಂಪದ ವಿನಾಶಕಾರಿ ಅಲೆಗಳೆಂದು ಕರೆಯುವ ಅಲೆ- ಮೇಲ್ಮೈ ಅಲೆಗಳು

💡ಭೂಕಂಪದ  ಅಲೆಗಳಲ್ಲಿ ಲವ್ ವೇವ್ಸ ಎಂದು ಕರೆಯುವ ಅಲೆಗಳು- ಮೇಲ್ಮೈ ಅಲೆಗಳು
ಅಥವಾ ರೇಲೈ ಅಲೆಗಳು (Rayleigh wave)

💡ಜಗತ್ತಿನ ಅತಿ ದೊಡ್ಡ ಶೀತ ಮರಭೂಮಿ- ಅಂಟಾರ್ಕ್‌ಟಿಕ್ ಮರಭೂಮಿ

💡 ಜಗತ್ತಿನ ಅತಿ ದೊಡ್ಡ ಉಷ್ಣ ಮರಭೂಮಿ- ಸಹಾರಾ ಮರಭೂಮಿ

💡 ಪ್ರಪಂಚದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಸೂಪಿರಿಯರ್ ಸರೋವರ (ಅಮೇರಿಕಾ)

💡 ಪ್ರಪಂಚದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಕ್ಯಾಸ್ಪಿಯನ್ ಸರೋವರ (ಇರಾನ್)

💡 ಪ್ರಪಂಚದ ಅತ್ಯಂತ ಎತ್ತರ ಮಟ್ಟದಲ್ಲಿ ಇರುವ ನೀರಿನ ಸರೋವರ -  ಸೋಸೆಕೋರು ಸರೋವರ (ಟಿಬೆಟ)

💡 ಭಾರತದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಊಲರ್ ಸರೋವರ (ಜಮ್ಮು ಕಾಶ್ಮೀರ)

💡 ಭಾರತದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಚಿಲ್ಕಾ ಸರೋವರ (ಒರಿಸ್ಸಾ)

💡 ಭಾರತದ ಸರೋವರಗಳ ನಾಡು ಎನ್ನುವ ರಾಜ್ಯ- ಜಮ್ಮು ಕಾಶ್ಮೀರ್

💡 ಸಹಸ್ರ ಸರೋವರಗಳ ನಾಡು ಎಂದು ಕರೆಯುವ ದೇಶ - ಪಿನಲ್ಯಾಂಡ (ಸ್ಕಾಂಡಿನೇವಿಯಾ ದೇಶ)

💡ಅಮೇರಿಕ & ಕೆನಡಾ ದೇಶಗಳಿಗೆ ಪಂಚ ಸರೋವರಗಳ ನಾಡು ಎಂದು ಕರೆಯುವರು.

💡 ಪ್ರಪಂಚದ ಅತ್ಯಂತ ದೊಡ್ಡ ಕೃತಕ ಸರೋವರ -  ಓವೇನ್ ಫಾಲ್ ಸರೋವರ(ಉಗಾಂಡಾ)

💡 ಭಾರತದ ಅತ್ಯಂತ ದೊಡ್ಡ ಕೃತಕ ಸರೋವರ - ನಾಗಾರ್ಜುನ ಸರೋವರ (ಆಂದ್ರಪ್ರದೇಶ)

💡 ಪ್ರಪಂಚದ ಅತ್ಯಂತ ಆಳವಾದ  ಸರೋವರ-  ಬೈಕಲ್ ಸರೋವರ(ರಷ್ಯಾ)

💡 ಮೊಟ್ಟಮೊದಲ ಬಾರಿಗೆ ಭೂಪಟದ ಮೇಲೆ ಅಕ್ಷಾಂಶ & ರೇಖಾಂಶಗಳನ್ನು  ಪರಿಚಯಿಸಿದರು- ಟಾಲಮಿ
ಟಾಲಮಿ ಗ್ರೀಕ್ ದೇಶದ ಖಗೋಳಶಾಸ್ತ್ರಜ್ನ ಕ್ರಿ.ಶ 5 ನೇ ಶತಮಾನದಲ್ಲಿ ಅಕ್ಷಾಂಶ ಮತ್ತು ರೇಖಾಂಶಗಳನ್ನು ಪರಿಚಯಿಸಿದನು.

💡 ಆಮ್ಲಜನಕದ ತೀವ್ರತೆಯನ್ನು ಕಡಿಮೆ ಮಾಡಿ ಜೀವಿಗಳಿಗೆ ಉಸಿರಾಡಿಸಲು ಅನುಕೂಲ ಮಾಡಿಕೊಡುವ ಅನಿಲ- ಸಾರಜನಕ

💡 ಸಾರಜನಕ ಇದು ಜಡವಾದ ಅನಿಲ.
🔸ಸಸ್ಯಗಳ ಬೆಳವಣಿಗೆಗೆ ಅನುಕೂಲವಾಗಿದೆ.
🔸ಸಾರಜನಕ ಮಣ್ಣಿನ ಫಲವತ್ತತೆಗೊಳಿಸುವ ಅನಿಲ.
🔸ವಾಯುಮಂಡಲದಲ್ಲಿ ಶೇ 78 ರಷ್ಟಿದೆ

💡 ಆಮ್ಲಜನಕವನ್ನು ಶೋಧಿಸಿದವರು - ಜೋಸೆಫ್ ಪ್ರಿಸ್ಲೆ
🔸ಆಮ್ಲಜನಕವು ವಾಯುಮಂಡಲದಲ್ಲಿ ಶೇ 20.94 ರಷ್ಟಿದೆ ..

💡ಟಂಗ್‌ಸ್ಟನ್ ವಿದ್ಯುತ್ ದೀಪಗಳಲ್ಲಿ ಉಪಯೋಗಿಸುವ ಅನಿಲ - ಆರ್ಗಾನ
🔸ನಿಯಾನ್ ಅನಿಲವನ್ನು ಬಣ್ಣ ಬಣ್ದದ ಬಲ್ಬ್ ತಯಾರಿಸಲು ಉಪಯೋಗಿಸುತ್ತಾರೆ.

💡 ಅತಿ ಹಗುರವಾದ ಅನಿಲ-ಜಲಜನಕ
🔸ಜಲಜನಕ & ಹೀಲಿಯಂ ಅನಿಲಗಳನ್ನು ಮಿಶ್ರಣ ಮಾಡಿ ಬಲೂನಗಳಲ್ಲಿ ತುಂಬಲು ಉಪಯೋಗಿಸುತ್ತಾರೆ.

💡 ಅತಿ ಭಾರವಾದ ಅನಿಲ- ಸಾರಜನಕ

💡 ನಗಿಸುವ ಅನಿಲ - ನೈಟ್ರೇಟ್ ಆಕ್ಸೈಡ್

💡  ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲ- ಕ್ಲೋರೋ ಪ್ಲೋರೊ ಕಾರ್ಬನ್ .

🔸ಕ್ಲೋರಿನ್ ಪ್ಲೋರೊ ಕಾರ್ಬನ್ & ನೈಟ್ರೇಸ ಆಕ್ಸೈಡ್ ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲಗಳಾಗಿವೆ

💡 ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲ -  ಕಾರ್ಬನ್ ಡೈ ಆಕ್ಸೈಡ

🔸ಕಾರ್ಬನ್ ಡೈ ಆಕ್ಸೈಡ, ನೈಟ್ರೇಸ್ ಆಕ್ಸೈಡ್, ಮೀಥೇನ್ ಇವು  ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲಗಳಾಗಿವೆ.

💡ಓಝೋನ ಪದರನ್ನು  ಶೋಧಿಸಿದವರು -  ಚಾರ್ಲ್ಸ್‌ ಪ್ಯಾಬ್ರೆ
🔸ಚಾರ್ಲ್ಸ್‌ ಪ್ಯಾಬ್ರೆ ಮತ್ತು ಹೆನ್ರಿ ಬುಯಸನ್ ರವರು 1913 ರಲ್ಲಿ ಓಝೋನ ಪದರನ್ನು ಕಂಡುಹಿಡಿದರು.

💡 ಹವಾಮಾನದ ವಿದ್ಯಮಾನಗಳು ಕಂಡು ಬರುವ ವಾಯುಮಂಡಲದ ಭಾಗ- ಪರಿವರ್ತನ ಮಂಡಲ

💡 ಪರಿವರ್ತನ ಮಂಡಲದಲ್ಲಿ ಪ್ರತಿ 1 ಕಿ.ಮೀ ಎತ್ತರಕ್ಕೆ ಹೋದಂತೆ 6.5° ಸೆಂಟಿಗ್ರೇಡ್ ಡಿಗ್ರಿ ಉಷ್ಣಾಂಶ ಕಡಿಮೆಯಾಗುತ್ತದೆ.

💡 ಉಲ್ಕೆಗಳು ವಾಯುಮಂಡಲದ
ಮಧ್ಯ ಮಂಡಲದ ಸ್ತರವನ್ನು ಪ್ರವೇಶಿಸಿದ ತಕ್ಷಣ ಕರಗಿ ಹೋಗುತ್ತವೆ.

💡 ಇಂಜಿನಿಯರಗಳ ಸ್ತರ ಎಂದು ಕರೆಯುವ ವಾಯುಮಂಡಲದ  ಸ್ತರ- ಆಯಾನ ಮಂಡಲ
🔸ಆಯಾನ ಸ್ತರವನ್ನು 1902 ರಲ್ಲಿ ಕೆನೆಲಿ, & ಹೆವಿಸೈಡ ಇಂಜಿನಿಯರಗಳು ಶೋಧಿಸಿದ್ದಾರೆ, ಆದ್ದರಿಂದ ಇದನ್ನು ಇಂಜಿನಿಯರಗಳ ಸ್ತರ ಎನ್ನುವರು

💡 ಓಜೋನ ವಲಯವು ಕಂಡುಬರುವ  ವಾಯುಮಂಡಲದ  ಸ್ತರ- ಸಮೊಷ್ಣ ಮಂಡಲ

💡  ಜೆಟ್ ವಿಮಾನಗಳ ಹಾರಾಟಕ್ಕೆ ಅನುಕೂಲವಾಗಿರುವ
ವಾಯುಮಂಡಲದ  ಸ್ತರ - ಸಮೊಷ್ಣ ಮಂಡಲ

 💡ವಾನ್ ಅಲೇನ್ ಸ್ತರ ಎಂದು ಕರೆಯುವ ವಾಯುಮಂಡಲದ  ಸ್ತರ- ಬಾಹ್ಯ ಮಂಡಲ
🔸ಬಾಹ್ಯಮಂಡಲವನ್ನು ವಾನ್ ಅಲೆನ್ 1959 ರಲ್ಲಿ ಕಂಡುಹಿಡಿದಿದ್ದಾನೆ ಆದ್ದರಿಂದ ಈ ಸ್ತರವನ್ನು ವಾನ್ ಅಲೆನ್ ಸ್ತರ ಎನ್ನುವರು.

💡 ಕಾಂತತ್ವಮಂಡಲ ಎಂದು ಕರೆಯುವ ವಾಯುಮಂಡಲದ  ಸ್ತರ- ಬಾಹ್ಯ ಮಂಡಲ

💡 ವಾಯುಭಾರ ಮಾಪಕವನ್ನು (ಬಾರೋಮೀಟರ) ಕಂಡು ಹಿಡಿದವರು-ಟಾರಿಸೆಲ್ಲಿ

💡 ದೂರದರ್ಶನ ಮತ್ತು ಆಕಾಶವಾಣಿಗೆ ಸಹಾಯಕವಾಗಿರುವ
ವಾಯುಮಂಡಲದ  ಸ್ತರ- ಆಯಾನ ಮಂಡಲ
🔸ಆಯಾನ ಮಂಡಲವು ಆಕಾಶವಾಣಿ ಮತ್ತು ದೂರದರ್ಶನದ ಬೇರೆ ಬೇರೆ ತರಂಗಗಳನ್ನು ಭೂಮಿಗೆ ಪ್ರತಿಫಲಿಸುತ್ತದೆ.

💡ಅತ್ಯಂತ ದೊಡ್ಡ ಸಾಗರ - ಫೆಸಿಪಿಕ ಸಾಗರ

💡 S ಆಕಾರದಲ್ಲಿರುವ  ಸಾಗರ - ಅಟ್ಲಾಂಟಿಕ್  ಸಾಗರ

💡 ಬರ್ಮುಡಾ ಟ್ರಯಾಂಗಲ್  ಕಂಡು ಬರುವುದು - ಅಟ್ಲಾಂಟಿಕ್  ಸಾಗರ

🔸ಬರ್ಮುಡಾ ಟ್ರಯಾಂಗಲ್ (ಸೈತಾನನ ತ್ರಿಕೋನ ಎಂದು ಸಹ ಕರೆಯುತ್ತಾರೆ

💡ಅತ್ಯಂತ ಚಿಕ್ಕ ಹಾಗೂ ಆಳವಾದ ಸಾಗರ - ಆರ್ಟಿಕ್ ಮಹಾ ಸಾಗರ

💡 "ರತ್ನಾಕರ" ಎಂದು ಕರೆಯುವ ಸಾಗರ- ಹಿಂದೂ ಮಹಾ ಸಾಗರ

💡  ಕಗ್ಗತ್ತಲೆಯ ಖಂಡ ಎಂದು ಕರೆಯುವ ಖಂಡ- ಆಫ್ರಿಕಾ

💡ದ್ವೀಪ ಖಂಡ ಎಂದು ಕರೆಯುವ ಖಂಡ- ಆಸ್ಟ್ರೇಲಿಯಾ

💡 ಡೆತ್ ವ್ಯಾಲಿ ಅಥವಾ ಸಾವಿನ ಕಣಿವೆ ಇದು  ಕಂಡು ಬರುವ ಖಂಡ- ಉ.ಅಮೆರಿಕ

💡  ವಿಜ್ನಾನಿಗಳ ಖಂಡ ಎಂದು ಕರೆಯುವ ಖಂಡ - ಅಂಟಾರ್ಕಟಿಕ್
ಈ ಖಂಡವನ್ನು ಬಿಳಿಯ ಖಂಡ, ಸಂಶೋಧನಾ ಖಂಡ ಕೂಡ ಎನ್ನುವರು

💡ಜಗತ್ತಿನ ಅತಿ ಚಿಕ್ಕ ನದಿ - ರೊಯಿ
ಇದು ಉ.ಅಮೆರ












ಸಾಮಾನ್ಯಜ್ಞಾನ


1) "Poverty and the unbritish rule in india" ಎಂಬ ಕೃತಿಯನ್ನು ರಚಿಸಿದವರು ಯಾರು?
 * ದಾದಾಭಾಯಿನವರೋಜಿ.

2) "ಫಾಯಿಯಾನ್" ಯಾವ ದೇಶದ ಯಾತ್ರಿಕ?
 * ಚೀನಿ.

3) "ಭಾರತ ನಿರ್ಮಾಣ ಯೋಜನೆ"ಯನ್ನು ಆರಂಭಿಸಲಾದ ವರ್ಷ ಯಾವುದು?
 * 2005.

4) "ಸುಂದರಬನ ಉದ್ಯಾನವನ" ಯಾವ ರಾಜ್ಯದಲ್ಲಿದೆ?
 * ಪಶ್ಚಿಮಬಂಗಾಳ.

5) "The Discovery of India" ಕೃತಿಯನ್ನು ರಚಿಸಿದವರು ಯಾರು?
 * ಜವಾಹರ್ ಲಾಲ್ ನೆಹರು.

6) ಆರ್ಕ್ಟಿಕ್ ಪ್ರದೇಶದಲ್ಲಿರುವ ಭಾರತೀಯ ತಾಣ ಯಾವುದು?
 RBS: * ಹಿಮಾದ್ರಿ.

7) ವಿದ್ಯುತ್ ಪ್ರವಾಹದ ಏಕಮಾನ ಯಾವುದು?
 * ಆಂಪಿಯರ್.

8) ಅಲೆಕ್ಸಾಂಡರ್ ದಾಳಿಯನ್ನು ಭಾರತದಲ್ಲಿ ಪ್ರತಿರೋಧಿಸಿದ ಅರಸ ಯಾರು?
 * ಪೋರಸ್.

9) "ನಾಥುಲಾಪಾಸ್" ಯಾವ ವಾಣಿಜ್ಯ ಮಾರ್ಗದಲ್ಲಿದೆ?
 * ಭಾರತ-ಚೀನಾ ವಾಣಿಜ್ಯ ಮಾರ್ಗ.

10) WWW ನ ಚಿಹ್ನೆ ಏನು?
 * ದೈತ್ಯಪಾಂಡಾ.

11) "The Insider" ಕೃತಿಯನ್ನು ರಚಿಸಿದವರು ಯಾರು?
 * ಪಿ.ವಿ.ನರಸಿಂಹರಾವ್.

12) "ವಿಶ್ವ ಜನಸಂಖ್ಯಾ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
 * ಜುಲೈ 11 (1987 ರಿಂದ).

13) ಭಾರತದ ರಿಸರ್ವ್ ಬ್ಯಾಂಕ್ ಸ್ಥಾಪನೆಯಾದ ವರ್ಷ & ದಿನ ಯಾವುದು?
 * 1935, ಏಪ್ರಿಲ್ 1.

14) ವಿಶ್ವ ಸಂಸ್ಥೆಯು ಯಾವ ವರ್ಷವನ್ನು "ಅಂತರರಾಷ್ಟ್ರೀಯ ನೈರ್ಮಲ್ಯ ವರ್ಷ" ಎಂದು ಘೋಷಿಸಿದೆ?
 * 2008.

15) "ಆಂಕಾಲಜಿ" ಎನ್ನುವುದು ಯಾವುದರ ವೈಜ್ಞಾನಿಕ ಅಧ್ಯಯನ?
 * ಕ್ಯಾನ್ಸರ್ ರೋಗದ.

16) ಜಗತ್ತಿನ ಅತ್ಯಂತ ದೊಡ್ಡ ನದಿ ಯಾವುದು?
 * ಅಮೇಜಾನ್.

17) "ಮಲ್ಹೋತ್ರ ಆಯೋಗ" ಯಾವುದಕ್ಕೆ ಸಂಬಂಧಿಸಿದೆ?
 * ವಿಮಾ ಕ್ಷೇತ್ರದಲ್ಲಿ ಸುಧಾರಣೆಗೆ.

18) "ಹಿಂದ್ ಸ್ವರಾಜ್" ಕೃತಿಯನ್ನು ರಚಿಸಿದವರು ಯಾರು?
 * ಮಹಾತ್ಮ ಗಾಂಧಿ.

19) ದಲೈಲಾಮಾ ಅವರಿಗೆ ನೋಬೆಲ್ ಶಾಂತಿ ಬಹುಮಾನ ಲಭಿಸಿದ ವರ್ಷ ಯಾವುದು?
 RBS: * 1989.

20) ಸೌರಶಕ್ತಿಯನ್ನು ಯಾವುದರಿಂದ ಮಾಡಿರುತ್ತದೆ?
 * ಸಿಲಿಕಾನ್.

21) ಮನುಷ್ಯನ ಶರೀರದಲ್ಲಿರುವ ಅತ್ಯಂತ ದೊಡ್ಡ ಗ್ರಂಥಿ ಯಾವುದು?
 * ಲಿವರ್(ಯಕೃತ).

22) "ಬ್ಲಾಕ್ ರೆವಲ್ಯೂಶನ್" ಸಂಬಂಧಿಸಿರುವುದು ಯಾವುದಕ್ಕೆ?
 * ಕಲ್ಲಿದ್ದಲು.

23) ಪ್ರಕಾಶ ವರ್ಷವು (ಜ್ಯೋತಿರ್ ವರ್ಷವು) ಯಾವುದನ್ನು ಅಳೆಯಲು ಬಳಕೆಯಾಗುತ್ತದೆ?
 * ದೂರ.

24) ಭಾರತದ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಥಮ ಮಹಿಳಾ ಅಧ್ಯಕ್ಷರು ಯಾರು?
 RBS: * ಅನಿಬೆಸೆಂಟ್.

25) ಶಿವಾಜಿ ರಚಿಸಿದ ಮಂತ್ರಿ ಮಂಡಲವನ್ನು ಏನೆಂದು ಕರೆಯುತ್ತಿದ್ದರು?
 * ಅಷ್ಟ ಪ್ರಧಾನ.

26) ಬಾಂಗ್ಲಾದೇಶದ ರಾಜಧಾನಿ & ಕರೆನ್ಸಿ ತಿಳಿಸಿ?
 * ಡಾಕಾ, ಟಾಕಾ.

27) "ಆಲಿಘರ್ ವಿಶ್ವ ವಿದ್ಯಾಲಯ"ವನ್ನು ಸ್ಥಾಪಿಸಿದವರು ಯಾರು?
 * ಸರ್ ಸಯ್ಯದ್ ಅಹಮದ್ ಖಾನ್.

28) ಪಶ್ಚಿಮ ಆಸ್ಟ್ರೇಲಿಯನ್ ಪ್ರವಾಹವು ಯಾವ ಸಾಗರದೊಳಗೆ ಹರಿಯುತ್ತದೆ?
 * ಹಿಂದೂ ಮಹಾಸಾಗರ.

29) "Gerontology" ಎಂದರೆ?
 * ವೃದ್ಧಾಪ್ಯಕ್ಕೆ ಸಂಬಂಧಿಸಿದ ಅಧ್ಯಯನ.

30) "ಭಾರತದ ಹಸಿರು ಕ್ರಾಂತಿಯ ಪಿತಾಮಹ" ಯಾರು?
 * ಎಂ.ಎಸ್.ಸ್ವಾಮಿನಾಥನ್.

31) ಕೊನೆಯ ವೇದ ಯಾವುದು?
 * ಅರ್ಥವಣವೇದ.

32) ಅಲಕಾನಂದ ಮತ್ತು ಭಗೀರಥಿ ನದಿಗಳು ಸಂಗಮವಾಗುವ ಸ್ಥಳ ಯಾವುದು?
 RBS: * ದೇವ ಪ್ರಯಾಗ.

33) "ಭೂಮಿಯು ಸೂರ್ಯನ ಸುತ್ತ ತಿರುಗುತ್ತದೆ" ಎಂಬುದನ್ನು ಕಂಡು ಹಿಡಿದ ವಿಜ್ಞಾನಿ ಯಾರು?
 * ನಿಕೋಲಸ್ ಕೋಪರ್ ನಿಕಸ್.

34) ಯಾವ ಹೊದಿಕೆಯು ಸೂರ್ಯನ ಹಾನಿಕಾರಕ ನೇರಳಾತೀತ ವಿಕಿರಣಗಳನ್ನು ಹೀರಿಕೊಳ್ಳುತ್ತದೆ?
 * ಓಜೋನ್.

35) ಬೂಕರ್ ಬಹುಮಾನವನ್ನು ಗಳಿಸಿದ ಮೊದಲ ಭಾರತೀಯ ಮೂಲದ ವ್ಯಕ್ತಿ ಯಾರು?
 * ವಿ.ಎಸ್.ನೈಪಾಲ್.

36) ಜಗತ್ತಿನಲ್ಲಿ ಅತ್ಯಧಿಕ ಸಕ್ಕರೆ ಬಳಸುವ ದೇಶ ಯಾವುದು?
 * ಯು.ಎಸ್.ಎ.

37) ಯು ಪಿ ಎಸ್ ಸಿ ಅಧ್ಯಕ್ಷರನ್ನು ಯಾರು ನೇಮಕ ಮಾಡುತ್ತಾರೆ?
 * ರಾಷ್ಟ್ರಪತಿ.

38) ಭಾರತೀಯ ರಪ್ತು-ಆಮದು ಬ್ಯಾಂಕ್ ಸ್ಥಾಪಿತವಾದ ವರ್ಷ ಯಾವುದು?
 * 1982.

39) "ರಾಜತರಂಗಿಣಿ"ಯನ್ನು ರಚಿಸಿದವರು ಯಾರು?
 * ಕಲ್ಹಣ.

40) "ಖೈಬರ್ ಕಣಿವೆ" ಇರುವುದು?
 * ವಾಯುವ್ಯ ಭಾರತದಲ್ಲಿ.

41) ಅತ್ಯಧಿಕ ಪ್ರದೇಶದಲ್ಲಿ "ಗೋಡಂಬಿ" ಬೆಳೆಯುವ ಕರ್ನಾಟಕದ ಜಿಲ್ಲೆ ಯಾವುದು?
 * ಕೊಡಗು.

42) ಅತ್ಯಧಿಕ ಅಂತರ್ಗಮನ ಶಕ್ತಿಯನ್ನು ಹೊಂದಿರುವ ವಿಕಿರಣ ಯಾವುದು?
 * ಕ್ಷ-ಕಿರಣಗಳು

43) ಪ್ಲಾನಿಮೀಟರ್ ನ್ನು ಯಾವುದರ ಮಾಪನಕ್ಕೆ ಬಳಸುತ್ತಾರೆ?
 * ಭೂಪಟಗಳ ಮೇಲಿರುವ ಪ್ರದೇಶಗಳ ಮಾಪನಕ್ಕೆ.

44) ಸೂರ್ಯನು ಭೂಮಿಯ ಸಮಭಾಜಕ ವೃತ್ತರೇಖೆಯ ನೇರ ಲಂಭದಲ್ಲಿದ್ದಾಗ ಅಂತಹ ಸ್ಥಿತಿಯನ್ನು ---- ಎನ್ನುತ್ತಾರೆ.
 RBS: * ವಿಷವತ್ಸಂಕ್ರಾಂತಿ.

45) ಭಾರತದಲ್ಲಿ ಪೆಟ್ರೋಲಿಯಂ ನಿಕ್ಷೇಪಗಳು ಮುಖ್ಯವಾಗಿ ಯಾವುದರಲ್ಲಿ ದೊರೆಯುತ್ತವೆ?
 * ಜಲಜ ಶಿಲೆಗಳಲ್ಲಿ.

46) "ಹೇಬಿಯಸ್ ಕಾರ್ಪಸ್" ಎನ್ನುವದೊಂದು....
 * ರೀಟ್.

47) 7ನೇ ಡಬ್ಯ್ಲೂ ಟಿ ಒ ಸಚಿವ ಮಟ್ಟದ ಸಮಾವೇಶವನ್ನು 2008 ರಲ್ಲಿ ಎಲ್ಲಿ ನಡೆಸಲಾಯಿತು?
 RBS: * ಜಿನೇವಾ.

48) ಭಾರತ ಸಂವಿಧಾನದ 73 ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ?
 * ಪಂಚಾಯತ್ ವ್ಯವಸ್ಥೆಗೆ.

49) ಕಂಪ್ಯೂಟರ್ ಗಳ ಅನ್ವೇಷಣೆಗೆ ಸಂಬಂಧಿಸಿದ ಹೆಸರು ಯಾರದು?
 * ಚಾರ್ಲಸ್ ಬಾಬೇಜ್.

50) NASA ವಿಸ್ತರಿಸಿರಿ?
 * National Aeronautics and Space Administration.

51) ವಿಧಾನ ಸಭೆಯ ಸ್ಪೀಕರ್ ಯಾರಿಗೆ ರಾಜೀನಾಮೆ ಪತ್ರ ಸಲ್ಲಿಸುವರು?
 * ಡೆಪ್ಯುಟಿ ಸ್ಪೀಕರ್ ಅವರಿಗೆ.









ಕರ್ನಾಟಕದ ಬಗ್ಗೆ ಒಂದು ಸಣ್ಣ ಮಾಹಿತಿ

ಕರ್ನಾಟಕದ ಬಗ್ಗೆ ಒಂದು ಸಣ್ಣ ಮಾಹಿತಿ

ಕರ್ನಾಟಕವು ದಖನ್ ಪ್ರಸ್ಥಭೂಮಿಯ ನೈರುತ್ಯ ದಿಕ್ಕಿನಲ್ಲಿದೆ

ಕರ್ನಾಟಕದ ಒಟ್ಟು ವಿಸ್ತೀರ್ಣ 191791 ಚ.ಕಿ.ಮೀ

ಕರ್ನಾಟಕದಲ್ಲಿ 30 ಜಿಲ್ಲೆಗಳಿವೆ (ಚಿಕ್ಕ ಬಳ್ಳಾಪುರ, ರಾಮನಗರ, ಯಾದಗಿರಿ ಹೊಸ ಜಿಲ್ಲೆಗಳು)

ಕರ್ನಾಟಕವನ್ನು ಭೌಗೋಳಿಕವಾಗಿ 6 ಭಾಗಗಳಾಗಿ ವಿಂಗಡಿಸಲಾಗಿದೆ

ಕರ್ನಾಟಕದ ಕರಾವಳಿಯ ವಿಸ್ತೀರ್ಣ ಸುಮಾರು 300 ಕಿಮೀ

ಕರ್ನಾಟಕದ ಕಾಶ್ಮೀರ ಕಾರವಾರ

ಕರ್ನಾಟಕದಲ್ಲಿ ಕೈಗಾ ಅಣುವಿದ್ಯುತ್ ನೆಲೆ ಉತ್ತರ ಕನ್ನಡ ಜಿಲ್ಲೆಯಲ್ಲಿದೆ

ಕನ್ನಡ ಶಾಸನಗಳನ್ನು ಸಂಪಾದಿಸಿದ ಆಂಗ್ಲ ವಿದ್ವಾಂಸ ಬಿ.ಎಲ್.ರೈಸ್

ಕನ್ನಡದ ಅತಿ ಪ್ರಾಚೀನ ಕೃತಿ ಕವಿರಾಜಮಾರ್ಗ

ಕನ್ನಡದ ಅತಿ ಪ್ರಾಚೀನ ಶಾಸನ ಹಲ್ಮಿಡಿ ಶಾಸನ

ಕವಿರಾಜಮಾರ್ಗ ರಚಿಸಿದವರು ಶ್ರೀವಿಜಯ

ಈ ವರೆಗೆ ಲಭ್ಯವಿರುವ ಕನ್ನಡದ ಮೊದಲ ಪದ ಇಸಿಲ

ಪ್ರಾಚೀನ ಕನ್ನಡದಲ್ಲಿ ಗಡಿಯನ್ನು ಕುರಿತು ಹೇಳುವ ಕೃತಿ ಕವಿರಾಜಮಾರ್ಗ

ಕರ್ನಾಟಕ ಎಂದು ನಾಮಕರಣವಾದದ್ದು 1-11-1973

ಮೈಸೂರಿನ ಪ್ರಾಚೀನ ಹೆಸರು ಮಹಿಷಕನಾಡು

ಇಮ್ಮಡಿ ಪುಲಕೇಶಿ ಆಸ್ಥಾನಕ್ಕೆ ಬಂದಿದ್ದ ಚೈನಾದ ಭೌದಯಾತ್ರಿಕ ಹ್ಯೂ-ಎನ್-ತ್ಸಾಂಗ್

ಕೃಷ್ಣದೇವರಾಯನ ಆಸ್ಥಾನಕ್ಕೆ ಬಂದಿದ್ದ ಪರ್ಷಿಯನ್ ರಾಯಭಾರಿ ಅಬ್ದುಲ್ ರಜಾಕ್

ರನ್ನನ ಕೃತಿಗಳು ಅಜಿತಪುರಾಣ, ಗದಾಯುದ್ಧ

ಪಂಪನ ಕೃತಿಗಳು ಆದಿಪುರಾಣ, ಪಂಪಭಾರತ

ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನ

ಕನ್ನಡದ ಮೊದಲ ಕವಿತಾಶಾಸನ ಕಪ್ಪೆಅರಭಟ್ಟನ ಬಾದಾಮಿ ಶಾಸನ

ಕನ್ನಡದ ಮೊದಲ ತಾಮ್ರಶಾಸನ ಭೂವಿಕ್ರಮನ ತಾಮ್ರಶಾಸನ

ಕರ್ನಾಟಕದಲ್ಲಿ ಅಶೋಕನ ಶಾಸನ ಮಸ್ತಿಯಲ್ಲಿ ದೊರೆತಿದೆ

ಇಮ್ಮಡಿ ಪುಲಕೇಶಿಯ ಸಾಧನೆಗಳನ್ನು ತಿಳಿಸುವ ಶಾಸನ ಐಹೊಳೆಶಾಸನ ಇದನ್ನು ರಚಿಸಿದವರು ರವಿಕೀರ್ತಿ

ಮಯೂರವರ್ಮನ ಸಾಧನೆಗಳನ್ನು ತಿಳಿಸುವ ಶಾಸನ ಚಂದ್ರವಳ್ಳಿಯ ಶಾಸನ

ಕರ್ನಾಟಕದ ಪ್ರಮುಖ ಖನಿಜಗಳು ಚಿನ್ನ, ಕಬ್ಬಿಣ, ಉಕ್ಕು, ಮ್ಯಾಂಗನೀಸ್, ತಾಮ್ರ, ಬಾಕ್ಸೈಟ್ ಮುಂತಾದವು

ಅಶೋಕನ ಗುರು ಉಪಗುಪ್ತ

ಮೋಕ್ಷವನ್ನು ಪಡೆಯಲು ಚಂದ್ರಗುಪ್ತನು ಅನುಸರಿಸಿದ ಮಾರ್ಗ ಸಲ್ಲೇಖ ವ್ರತ

ಅಶೋಕನ ಎರಡನೆಯ ರಾಜಧಾನಿ ಸುವರ್ಣಗಿರಿ

ಕರ್ನಾಟಕದಲ್ಲಿ ಅಶೋಕನ ಸುಮಾರು 11 ಶಾಸನಗಳು ದೊರೆತಿವೆ ಅದರಲ್ಲಿ ಪ್ರಮುಖ ಸ್ಥಳ ರಾಯಚೂರಿನ ಮಸ್ಕಿ

ಕದಂಬ ವಂಶದ ಸ್ಥಾಪಕ ಮಯೂರ ವರ್ಮ

ಕದಂಬರ ರಾಜಧಾನಿ ಬನವಾಸಿ ಇದು ಉತ್ತರ ಕನ್ನಡ ಜಿಲ್ಲೆಯಲ್ಲಿದೆ
ಕದಂಬರ ರಾಷ್ಟ್ರಲಾಂಛನ ಸಿಂಹ

ಕರ್ನಾಟಕವನ್ನು ಅತಿ ಹೆಚ್ಚು ಕಾಲ ಆಳಿದ ರಾಜವಂಶ ಗಂಗರು

ಗಂಗರ ರಾಜಧಾನಿ ತಲಕಾಡು, ಗಂಗರ ಲಾಂಛನ ಮದಗಜ
ಚಾವುಂಡರಾಯನು ನಾಲ್ಕನೆ ರಾಚಮಲ್ಲನ ಪ್ರಧಾನಮಂತ್ರಿ

ಜೈನರ ಕಾಶಿ ಎಂದು ಕರೆಯಲ್ಪಡುವುದು ಶ್ರವಣಬೆಳಗೊಳ

ಅಶ್ವಮೇಧ ಯಾಗವನ್ನು ಆಚರಿಸಿದ ಕದಂಬದೊರೆ ಮಯೂರವರ್ಮ ಮತ್ತು 1ನೇ ಪುಲಕೇಶಿ

ಶಾತವಾಹನದ ಪ್ರಸಿಧ್ಧದೊರೆ ಗೌತಮೀಪುತ್ರ

ಶಲಿವಾಹನ ಶಕೆಯನ್ನು ಹಾಲನು ಕ್ರಿ.ಶ.78ರಲ್ಲಿ ಆರಂಭಿಸಿದನು

ಕದಂಬ ಮೂಲವನ್ನು ಹೇಳುವ ಶಾಸನ ತಾಳಗುಂದದಲ್ಲಿದೆ
ಕನ್ನಡದ ಮೊದಲ ಶಾಸನ ಹಲ್ಮಡಿ ಶಾಸನ ಅದರ ಕತೃ ಕಾಕುಸ್ತವರ್ಮ

ಚಾಲುಕ್ಯರ ರಾಜಧಾನಿ ಬಾದಾಮಿ, ಇದರ ಮೊದಲ ಹೆಸರು ವಾತಾಪಿ, ಇವರ ಲಾಂಛನ ವರಹ, ಪ್ರಖ್ಯಾತ ದೊರೆ 2ನೇ ಪುಲಕೇಶಿ, ಚಾಲುಕ್ಯರ ಆಸ್ಥಾನಕವಿ ರವಿಕೀರ್ತಿ, ಇವನು ಬರೆದ ಶಾಸನ ಐಹೊಳೆ ಶಾಸನ

ರಾಷ್ಟ್ರಕೂಟ ಮನೆತನದ ಸ್ಥಾಪಕ ದಂತಿದುರ್ಗ, ಲಾಂಛನ ಗರುಡ, ರಾಜಧಾನಿ ಮಾನ್ಯಖೇಟ, ಇದನ್ನು ನಿರ್ಮಿಸಿದವರು ಅಮೋಘವರ್ಷ

ಹಳೇಬೀಡಿನ ಪ್ರಾಚೀನ ಹೆಸರು ದ್ವಾರಸಮುದ್ರ, ಇದನ್ನು ನಿರ್ಮಿಸಿದವರು ದ್ರುವ

ಚಾಳುಕ್ಯರ ರಾಜಧಾನಿ ಕಲ್ಯಾಣಿ ಇದು ಬೀದರ್ ಜಿಲ್ಲೆಯಲ್ಲಿದೆ

ಗದಾಯುದ್ಧವನ್ನು ಬರೆದವನು ರನ್ನ ಇವನು ಚಾಲುಕ್ಯ ದೊರೆ ಸತ್ಯಾಶ್ರಯನ ಆಸ್ಥಾನದಲ್ಲಿದ್ದನ್ನು ಗದಾಯುದ್ಧದ ಮತ್ತೊಂದು ಹೆಸರು ಸಾಹಸ ಭೀಮ ವಿಜಯ

ಕನ್ನಡದಲ್ಲಿ ರಚಿತವಾದ ಮೊದಲ ಜೋತಿಷ್ಯಕೃತಿ ಜಾತಕ ತಿಲಕ

ಕನ್ನಡ ಪಂಚತಂತ್ರದ ಕತೃ ದುರ್ಗಸಿಂಹ

ಬಿಲ್ಹಣನ ಕೃತಿ ವಿಕ್ರಮಾಂಕ ದೇವಚರಿತಂ

ಬಸವೇಶ್ವರರ ಜನ್ಮಸ್ಥಳ ಬಾಗೇವಾಡಿ

ಹೊಯ್ಸಳರ ಆಡಳಿತ ಪದ್ದತಿ ಗರುಡಪದ್ಧತಿ, ರಾಜಧಾನಿ ದ್ವಾರಸಮುದ್ರ, ಪ್ರಸಿದ್ಧದೊರೆ ವಿಷ್ಣುವರ್ಧನ, ಇವನ ಮೊದಲ ಹೆಸರು ಬಿಟ್ಟಿದೇವ, ರಾಮಾನುಜರು ವಿಷ್ಣುವರ್ಧನನ ಆಸ್ಥಾನದಲ್ಲಿದ್ದರು

ವಿಶಿಷ್ಠಾದ್ವೈತ ಸಿದ್ದಾಂತದ ಪ್ರತಿಪಾದಕರು ರಾಮಾನುಜಚಾರ್ಯರು

ಅದ್ವೈತ ಸಿದ್ದಾಂತದ ಪ್ರತಿಪಾದಕರು ಶಂಕರಾಚಾರ್ಯರು

ದ್ವೈತ ಸಿದ್ದಾಂತದ ಪ್ರತಿಪಾದಕರು ಮದ್ವಾಚಾರ್ಯರು

ಕೈಲಾಸನಾಥ ದೇವಾಲಯವು ಎಲ್ಲೋರಾದಲ್ಲಿದೆ ಇದನ್ನು ನಿರ್ಮಿಸಿದವರು ರಾಷ್ಟ್ರಕೂಟದೊರೆ 1 ನೇ ಕೃಷ್ಣ

ಕನ್ನಡದ ಪ್ರಾಚೀನ ವಿಶ್ವಕೋಶ ಮಾನಸೋಲ್ಲಾಸ

ದೇವಾಲಯಗಳ ಚಕ್ರವರ್ತಿ ಇಟಗಿಯ ಮಹದೇವ ದೇವಾಲಯ

ಹರಿಹರನ ಕೃತಿಗಳು ಗಿರಿಜಾಕಲ್ಯಾಣ, ನಂಬಿಯಣ್ಣನ ರಗಳೆ

ಶಂಕರಾಚಾರ್ಯರು ಸ್ಥಾಪಿಸಿದ ಮಠಗಳು 1. ಪುರಿಯ ಗೋವರ್ಧನ ಮಠ, 2.ಬದರಿಯ ಜ್ಯೋತಿರ್ಮಠ, 3.ದ್ವಾರಕೆಯ ಕಾಳಿಕಾಪೀಠ, 4. ಶೃಂಗೇರಿಯ ಶಾರದಮಠ

ತಾಳಿಕೋಟೆ ಕದನ ನೆಡೆದ ವರ್ಷ 1565, ಇದು ರಾಮರಾಯ ಮತ್ತು ಬಹಮನಿ ಸುಲ್ತಾನರ ನಡುವೆ ನೆಡೆಯಿತು

ವಿಜಯನಗರದ ನಾಣ್ಯಗಳು ವರಹ, ಗದ್ಯಾಣ, ವೀಸಾ, ಪಣ, ಕಾಸು

ವಿಜಯನಗರದ ಖ್ಯಾತ ಕವಿಯಿತ್ರಿ ಗಂಗಾಂಬಿಕೆ

ಜೈಮಿನಿ ಭಾರತವನ್ನು ಬರೆದವರು ಲಕ್ಷ್ಮೀಶ

ಗದುಗಿನ ಭಾರತವನ್ನು ಬರೆದವರು ಕುಮಾರವ್ಯಾಸ

ಪ್ರಭುಲಿಂಗಲೀಲೆಯನ್ನು ಬರೆದವರು ಚಾಮರಸ

ವಿಜಯನಗರಕ್ಕೆ ಬಂದಿದ್ದ ರಷ್ಯಾ ಯಾತ್ರಿಕ ನಿಕೆಟಿನ್

ಗೋಳಗುಮ್ಮಟದ ನಿರ್ಮಾಣಶಿಲ್ಪಿ ಮಲ್ಲಿಕ್ ಸಂದಲ್, ಇದು ಇಂಡೋ ಸೆರಾಸೈನಿಕ್ ಶೈಲಿಯಲ್ಲಿದೆ

ಕನಕದಾಸರ ಕೃತಿಗಳು ನಳಚರಿತೆ, ಮೋಹಿನಿತರಂಗಿಣಿ, ಹರಿಭಕ್ತಸಾರ, ರಾಮಧ್ಯಾನ ಚರಿತೆ

ದಖನ್ನಿನ ತಾಜ್ ಮಹಲ್ ಎಂದು ಪ್ರಖ್ಯಾತವಾಗಿರುವುದು ಇಬ್ರಾಹಿಂ ರೋಜ

ಮೈಸೂರು ಒಡೆಯರ ಸ್ಥಾಪಕ ಯದುರಾಯ ಮತ್ತು ಕೃಷ್ಣರಾಯ

ಒಡೆಯರ ರಾಜಲಾಂಛನ ಗಂಡಭೇರುಂಡ, ಕುಲದೇವತೆ ಚಾಮುಂಡಿ, ಆರಂಭದ ರಾಜಧಾನಿ ಶ್ರೀರಂಗಪಟ್ಟಣ, ಮೊದಲ ದೊರೆ ರಾಜ ಒಡೆಯರ್,

ರಣಧೀರ ಕಂಠೀರವ ಬಿರುದುಪಡೆದವರು ಕಂಠೀರವ ನರಸರಾಜ ಒಡೆಯರ್

ಔರಂಗಜೇಬನ ಆಸ್ಥಾನಕ್ಕೆ ಚಿಕ್ಕದೇರರಾಯರು ಕಳುಹಿಸಿಕೊಟ್ಟ ರಾಯಭಾರಿ ಲಿಂಗಣ್ಣ

ನವಕೋಟಿನಾರಾಯಣ ಎಂಬ ಬಿರುದನ್ನು ಪಡೆದವರು ಚಿಕ್ಕದೇವರಾಜ ಒಡೆಯರ್, ಇವರು 1687ರಲ್ಲಿ ಖಾಸೀಂ ಖಾನನಿಂದ ಬೆಂಗಳೂರನ್ನು 3 ಲಕ್ಷರೂಗಳಿಗೆ ಕೊಂಡುಕೊಂಡರು

ಚಾಮುಂಡಿ ಬೆಟ್ಟಕ್ಕೆ 1000 ಮೆಟ್ಟಿಲುಗಳನ್ನು ಹಾಕಿಸಿದವರು ದೊಡ್ಡದೇವರಾಜ ಒಡೆಯರ್

ಕೆಳದಿ ಅರಸರಲ್ಲಿ ಪ್ರಸಿದ್ಧನಾದವನು ಶಿವಪ್ಪನಾಯಕ, ಇವನು ಶಿಸ್ತು ಎಂಬ ಭೂಕಂದಾಯ ಸುಧಾರಣೆಯನ್ನು ಜಾರಿಗೆ ತಂದದ್ದರಿಂದ ಅದಕ್ಕೆ ಶಿವಪ್ಪನಾಯಕನ ಶಿಸ್ತು ಎಂದು ಕರೆದರು

ಕೆಳದಿಯ ಖ್ಯಾತ ರಾಣಿ ಕಿತ್ತೂರು ಚೆನ್ನಮ್ಮ

ಚಿತ್ರದುರ್ಗದ ಶ್ರೇಷ್ಠ ಪಾಳೇಗಾರ ಮದಕರಿನಾಯಕ, ಚಿತ್ರದುರ್ಗದ ಪ್ರಾಚೀನ ಹೆಸರು ಚಂದ್ರವಳ್ಳಿ

ಮೈಸೂರಿನ ದಸರಾಹಬ್ಬವನ್ನು ರಾಜ ಒಡೆಯರ್ 1610ರಲ್ಲಿ ಪ್ರಾರಂಭಿಸಿದರು

ಚಿಕ್ಕದೇವರಾಜರು ಮರಾಠರನ್ನು 2 ಬಾರಿ ಸೋಲಿಸದಕ್ಕೆ ಅವರಿಗೆ ಅಪ್ರತಿಮ ವೀರ ಎಂಬ ಬಿರುದು ಬಂದಿತು

ಕನ್ನಡದ ಮೊದಲ ನಾಟಕ ಮಿತ್ರವಿಂದಗೋವಿಂದ ಕತೃ ಸಿಂಗರಾರ್ಯ

1ನೇ ಆಂಗ್ಲೋ ಮೈಸೂರು ಯುದ್ಧ 1767-69 ರಲ್ಲಿ ಬ್ರಿಟೀಷರು ಮತ್ತು ಹೈದರಾಲಿಗೆ ನೆಡೆಯಿತು

2ನೇ ಆಂಗ್ಲೋ ಮೈಸೂರು ಯುದ್ಧ 1782-84 ಈ ವೇಳೆಯ ಬ್ರಿಟೀಷ್ ಗೌರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್

ಟಿಪ್ಪುವಿನ ಮೊದಲ ಹೆಸರು ಫತೇಆಲಿಖಾನ್, ಇವನ ಅರ್ಥ ಮತ್ತು ಮುಖ್ಯಮಂತ್ರಿ ದಿವಾನ್ ಪೂರ್ಣಯ್ಯ

3ನೇ ಆಂಗ್ಲೋ ಮೈಸೂರು ಯುಧ್ಧ 1792 ಈ ವೇಳೆಯ ಬ್ರಿಟೀಷ್ ಗೌರ್ನರ್ ಜನರಲ್ ಕಾರ್ನ್ವಾಲೀಸ್

4ನೇ ಆಂಗ್ಲೋ ಮೈಸೂರು ಯುದ್ಧದ ವೇಳೆಯ ಗೌರ್ನರ್ ಜನರಲ್ ಲಾರ್ಡ್ ವೆಲ್ಲೆಸ್ಲಿ

ಸಹಾಯಕ ಸೈನಿಕ ಪದ್ದತಿಯನ್ನು ಲಾರ್ಡ್ ವೆಲ್ಲೆಸ್ಲಿ ಜಾರಿಗೆತಂದನು

ಟಿಪ್ಪುವಿನ ಮರಣಾನಂತರ ಆದ ಮೈಸೂರಿನ ರಾಜ 3ನೇ ಕೃಷ್ಣರಾಜ ಒಡೆಯರ್, ಬಿದನೂರು ದಂಗೆಯ ಪರಿಣಾಮ ಇವರು ಅಧಿಕಾರ ಕಳೆದುಕೊಂಡರು

ಅಭಿನವ ಕಾಳಿದಾಸ ಎಂಬ ಬಿರುದು ಪಡೆದ ಕವಿ ಬಸಪ್ಪಶಾಸ್ತ್ರಿ

ಕರ್ನಾಟಕದಲ್ಲಿ ಮೊದಲು ಬ್ರಿಟೀಷರ ವಿರುದ್ಧ ದಂಗೆಯೆದ್ದ ಸಿಪಾಯಿ ದೋಂಡಿಯ ವಾಘ



ಸಾಮಾನ್ಯ ವಿಜ್ಞಾನ

1). ವಿಟಮಿನ್ ಗಳನ್ನು ಕಂಡುಹಿಡಿದವರು
     ಯಾರು ?
   -- ಫಂಕ್

2). ವಿಟಮಿನ್ ಗಳಲ್ಲಿನ ಬಗೆಗಳು?
-- ಎ, ಬಿ ಸಿ ಡಿ ಇ ಕೆ

3). ನೀರಿನಲ್ಲಿ ಕರಗುವ ವಿಟಮಿನ್ ಗಳು
ಯಾವುವು?
-- ಬಿ , ಸಿ

4). ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ?
-- ಎ , ಡಿ , ಇ , ಕೆ

5). ಎ ವಿಟಮಿನ್ ಕೊರತೆಯಿಂದ ಬರುವಂತಹ
ಸಮಸ್ಯೆ ?
-- ರಾತ್ರಿ ಕುರುಡು

6). ಥಯಾಮಿನ್ ಎಂದು ಯಾವುದನ್ನು
ಕರೆಯುತ್ತಾರೆ ?
-- ಬಿ1 ವಿಟಮಿನ್

7). ಬಿ ವಿಟಮಿನ್ ದೋಷದಿಂದ ಎದುರಾಗುವ
ಸಮಸ್ಯೆ ?
-- ಬೆರಿಬೆರಿ

8). ನಿಕೋಟಿನಿಕ್ ಆಮ್ಲ ಎಂದು ಯಾವುದನ್ನು
ಕರೆಯುತ್ತಾರೆ ?
-- ನಿಯಾಸಿನ್

9). ಆಸ್ಕಾರ್ಬಿಕ್ ಆಮ್ಲ ಎಂದರೆ ಯಾವುದು ??
-- ವಿಟಮಿನ್ ಸಿ

10). ಕ್ಯಾಲ್ಸಿಫೆರಾಲ್ ಎಂದರೆ ಯಾವುದು ?
-- ವಿಟಮಿನ್ ಡಿ

11). ' ಡಿ ' ವಿಟಮಿನ್ ಕೊರತೆಯಿಂದ
ಬರಬಹುದಾದ ರೋಗ ??
-- ರಿಕೆಟ್ಸ್

12). ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವ
ವಿಟಮಿನ್ ?
-- ವಿಟಮಿನ್ ಕೆ

13). ಮನುಷ್ಯರ ರಕ್ತವನ್ನು ಎಷ್ಟು
ಬಗೆಯಾಗಿ ವಿಭಜಿಸಲಾಗಿದೆ ?
-- ನಾಲ್ಕು

14). ರಕ್ತಕಣಗಳಲ್ಲಿನ ರಾಸಾಯನಿಕ ಪದಾರ್ಥ
ಯಾವುದು ?
-- ಆಂಟೀಜೆನ್ಸ್

15). ಎ ಗ್ರೂಪ್ ನಲ್ಲಿರುವ ಆಂಟೀಜನ್ಸ್??
-- ಎ ರಕ್ತಕಣಗಳು

16). ಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
-- ಎ ಹಾಗೂ ಬಿ ರಕ್ತ ಕಣಗಳು

17). ಎಬಿ ಗ್ರೂಪ್ ನಲ್ಲಿರುವ ಆಂಟೀಜೆನ್ಸ್??
-- ಬಿ ರಕ್ತ ಕಣಗಳು

18). ಓ ಗ್ರೂಪ್ ನಲ್ಲಿರುವ ಆಂಟೀಜೆನ್ಸ್ ??
-- ಆಂಟೀಜೆನ್ಸ್ ಇಲ್ಲ

19). ಎಲ್ಲಾ ಬಗೆಯವರಿಗೂ ರಕ್ತ ನೀಡಬಲ್ಲ
ಗ್ರೂಪ್ ?
-- ಓ

20). ಎ ಗ್ರೂಪ್ ನವರು ಯಾರ ಬಳಿ ರಕ್ತ
ಪಡೆಯಬಹುದು?
-- ಎ ಹಾಗೂ ಓ



Gk

ಲಕ್ಷ್ಯ ಪೈಲಟ್ ರಹಿತ ವಿಮಾನ

ತೇಜಸ್ ಹೆಚ್.ಎ.ಎಲ್ ನಿಂದ ಸ್ವದೇಶಿ ನಿರ್ಮಿತ ಲಘು ಯುದ್ಧವಿಮಾನ

ದೃವ ಹೆಚ್.ಎ.ಎಲ್ ನಿಂದ ಸ್ವದೇಶಿ ನಿರ್ಮಿತ ಯುದ್ಧ ಹೆಲಿಕಾಪ್ಟರ್

ಚೇತಕ್, ಚೀತಾ ಮತ್ತು ಲ್ಯಾನ್ಸರ್ ಹೆಚ್.ಎ.ಎಲ್ ನಿಂದ ಸ್ವದೇಶಿ ನಿರ್ಮಿತ ಹೆಲಿಕಾಪ್ಟರ್

ಅಸ್ತ್ರ, ಮೈಥನ್ ಮತ್ತು ಮತ್ರಾ  ಆಕಾಶದಿಂದ ಆಕಾಶಕ್ಕೆ ಹಾರುವ ಕ್ಷಿಪಣಿ

T-90 ಅಥವಾ ಅರ್ಜುನ್ ರಷ್ಯಾದ ಸಹಯೋಗದೊಂದಿಗೆ ದೇಶೀ ನಿರ್ಮಿತ ಯುದ್ಧ ಟ್ಯಾಂಕರ್

ನಾಗ್, ಹೆಲಿನ ಮತ್ತು ಲಹತ್ ಟ್ಯಾಂಕ್ ನಿರೋಧಕ ಕ್ಷಿಪಣಿ

ಮೋಸ್ಕಿತ್ ಹಡಗು ನಿರೋಧಕ ಕ್ಷಿಪಣಿ

ತ್ರಿಶೂಲ್, ಆಕಾಶ್, ಬರಾಕ್ ಮತ್ತು ಮೈತ್ರಿ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿ

ಸಾಗರೀಕ ಸಬ್ ಮೇರಿನ್ ಇಂದ ಉಡಾಯಿಸಬಲ್ಲ ಕ್ಷಿಪಣಿ

ಅಗ್ನಿ-1  500ರಿಂದ700,  ಅಗ್ನಿ-2   2000ರಿಂದ3000,  ಅಗ್ನಿ-3 3000ರಿಂದ5500ಕಿ.ಮೀ ವ್ಯಾಪ್ತಿಯ ಕ್ಷಿಪಣಿಗಳು
ಅಗ್ನಿ-V ಮತ್ತು ಸೂರ್ಯ ಖಂಡಾಂತರ ಕ್ಷಿಪಣಿ

ಶೌರ್ಯ ಉನ್ನತ ತಂತ್ರಜ್ಞಾನದ ಹೈಪರ್ಸಾನಿಕ್ ಕ್ಷಿಪಣಿ

ಐ.ಎನ್.ಎಸ್. ಚಕ್ರ ನ್ಯೂಕ್ಲಿಯರ್ ಸಬ್ ಮೇರಿನ್

ಪೃತ್ವಿ ಭೂಮಿಯಿಂದ ಭೂಮಿಗೆ ಚಿಮ್ಮುವ ಕ್ಷಿಪಣಿ

ಧನುಷ್ ಹಡಗಿನಿಂದ ಉಡಾಯಿಸಬಲ್ಲ ಕ್ಷಿಪಣಿ

ಪಿನಾಕ ಮಲ್ಟಿ ಬ್ಯಾರಲ್ ರಾಕೆಟ್ ಸಿಸ್ಟಂ

ಬ್ರಹ್ಮೋಸ್ DRDO ಮತ್ತು ರಷ್ಯಾದ NPO ಸಹಯೋಗದೊಂದಿಗೆ ತಯಾರಿಸಲ್ಪಟ್ಟ 300 ಕಿಮೀ ವ್ಯಾಪ್ತಿಯ ಸೂಪರ್ ಸಾನಿಕ್ ಕ್ಷಿಪಣಿ

ಸಾಗರಮಾಲ ಬಂದರು ಅಭಿವೃದ್ಧಿ ಯೋಜನೆ

ಇಂಡಿಯನ್ ಮಿಲಿಟರಿ ಅಕಾಡೆಮಿ ಡೆಹರಾಡನ್ ನಲ್ಲಿದೆ

ಆರ್ಮಿ ಆಫಿಸರ್ಸ್  ಟ್ರೈನಿಂಗ್ ಸ್ಕೂಲ್ ಪುಣೆ ಮತ್ತು ಚೆನೈನಲ್ಲಿದೆ

ಮಿಲಿಟರಿ ಇನ್ಫಾಂಟ್ರಿ ಸ್ಕೂಲ್ ಮೋಹ್ ನಲ್ಲಿದೆ

ಸ್ಕೂಲ್ ಆಫ್ ಮೆಕಾನಿಕಲ್ ಟ್ರಾನ್ಸ್ಪೋರ್ಟ್ ಬೆಂಗಳೂರು

ದಿ ಕಾಪ್ಸ್ ಆಫ್ ಮಿಲಿಟರಿ ಪೊಲೀಸ್ ಸೆಂಟರ್ ಅಂಡ್ ಸ್ಕೂಲ್ ಫಸಿಯಾಬಾದ್

ಮಿಲಿಟರಿ ಸ್ಕೂಲ್ ಆಫ್ ಮ್ಯೂಸಿಕ್ ಪಚ್ ಮಾರ್ಹಿ

ಮಿಲಿಟರಿ ಎಲೆಕ್ಟ್ರಿಕಲ್ ಮತ್ತು ಮೆಕಾನಿಕಲ್ ಇಂಜಿನಿಯರಿಂಗ್ ಸ್ಕೂಲ್ ಸಿಕಂದರಬಾದ್

ಇಂಡಿಯನ್ ನೇವಿ ಅಕಾಡೆಮಿ ಕೊಚ್ಚಿ

ಟಾರ್ಪೆಡೋ ಆಂಟಿ ಸಬ್ ಮೇರಿನ್ ಸ್ಕೂಲ್  ಕೊಚ್ಚಿ

ನಾವಿಗೇಷನ್ ಡೈರೆಕ್ಷನ್ ಸ್ಕೂಲ್  ಮರ್ಮಗೋವಾ

ಪೈಲೆಟ್ ಟ್ರೈನಿಂಗ್ ಸ್ಕೂಲ್  ಅಲಹಾಬಾದ್

ಜೆಟ್ ಟ್ರೈನಿಂಗ್ ಅಂಡ್ ಏರ್ಫೋರ್ಸ್ ಸ್ಟೇಷನ್

ಏರ್ಫೋರ್ಸ್ ಅಡ್ಮಿನಿಸ್ಟ್ರೇಷನ್ ಕಾಲೇಜ್ ಕೊಯಮತ್ತೂರ್

ಸ್ಕೂಲ್ ಆಫ್ ಏವಿಯೇಷನ್ ಮೆಡಿಸಿನ್ ಬೆಂಗಳೂರು

ಏರ್ಫೋಸ್ ಟೆಕ್ನಿಕಲ್ ಟ್ರೈನಿಂಗ್ ಕಾಲೇಜ್  ಬೆಂಗಳೂರು

ಏರ್ಫೋರ್ಸ್ ಸ್ಕೂಲ್ ಬೆಂಗಳೂರು

ನ್ಯಾಷನಲ್ ಡಿಫನ್ಸ್ ಅಕಾಡೆಮಿ ಖಡಕ್ವಾಸ್ಲಾ

ನ್ಯಾಷನಲ್ ಡಿಫೆನ್ಸ್ ಕಾಲೇಜ್ ನ್ಯೂಡೆಲ್ಲಿ

ಡಿಫೆನ್ಸ್ ಸರ್ವೀಸ್ ಸ್ಟಾಫ್ ಕಾಲೇಜ್ ವಿಲ್ಲಿಂಗ್ಟನ್

ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್ ಡೆಹ್ರಡೂನ್

ಆರ್ಮ್ಡ್ ಫೋರ್ಸ್ ಮೆಡಿಕಲ್ ಕಾಲೇಜ್ ಪುಣೆ

ಹಿಮಾಲಯನ್ ಮೌಂಟನೇರಿಂಗ್ ಇನ್ಸ್ಟಿಟ್ಯೂಟ್ ಡಾರ್ಜಿಲಿಂಗ್

ಸಿ.ಆರ್.ಪಿ.ಎಫ್. ಕೇಂದ್ರಸ್ಥಾನ  ನ್ಯೂಡೆಲ್ಲಿ

ಬಿ.ಎಸ್.ಎಫ್. ಕೇಂದ್ರಸ್ಥಾನ  ನ್ಯೂಡೆಲ್ಲಿ

ಅಸ್ಸಾಂ ರೈಫಲ್ಸ್ ಕೇಂದ್ರಸ್ಥಾನ ಷಿಲ್ಲಾಂಗ್

ಸೀಬರ್ಡ್ ಇದು ಭಾರತೀಯ ನೌಕಾನೆಲೆಯಾಗಿದ್ದು ಕಾರವಾರದಲ್ಲಿದೆ

ಎನ್.ಸಿ.ಸಿ. 1948ರಲ್ಲಿ ಪ್ರಾರಂಭ




ಸಾಮಾನ್ಯ ವಿಜ್ಞಾನ (ಜೀವಶಾಸ್ತ್ರ):


★ ವಿಟಾಮಿನ್ (ಜೀವಸತ್ವಗಳು) (Vitamins):

ಇವುಗಳು ದೇಹಕ್ಕೆ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಬೇಕಾಗಿರುವಂತಹ ಕಾರ್ಬಾನಿಕ್ ಸಂಯುಕ್ತಗಳು. ಇವು ದೇಹದ ಕ್ರಮಬದ್ಧವಾದ ಬೆಳವಣಿಗೆ ಮತ್ತು ಸಂವರ್ಧನೆಗಳಿಗೆ ಜೀವಾಳವಾಗಿವೆ.

*.ವಿಟಾಮಿನ್ ಪದವನ್ನು ಮೊದಲು ಬಳಸಿದ ವಿಜ್ಞಾನಿ: ಫಂಕ್.

★ ಇದರಲ್ಲಿ ಎರಡು ವಿಧ
*ನೀರಿನಲ್ಲಿ ಕರಗುವ ವಿಟಮಿನಗಳು ಬಿ ಮತ್ತು ಸಿ.
*ಕೊಬ್ಬಿನಲ್ಲಿ ಕರಗುವ ವಿಟಾಮಿನ್ ಗಳು ಎ.ಡಿ.ಇ.ಕೆ

★ ವಿಟಾಮಿನ್ ಎ....
*ಇದರ ವೈಙ್ಙಾನಿಕ ಹೆಸರು ರೆಟಿನಾಲ್.
*ಇದರ ಕೊರತೆಯಿಂದ 'ಇರುಳು ಗುರುಡು'(ಕ್ಷೀರಾಪ್ಥಾಲ್ಮಿಯಾ)(ನಿಶಾಂಧತೆ) ರೋಗ ಬರುತ್ತದೆ.
*ವಿಟಾಮಿನ್ ಎ ಹೊಂದಿರುವ ಭತ್ತದ ಬೆಳೆ ಗೋಲ್ಡನ್ ರೈಸ್.
*ವರ್ಣಾಂಧತೆ ರೋಗವು ಸ್ತ್ರೀ ಯರಲ್ಲಿ ಕಂಡು ಬರುವ ಪ್ರಮಾಣ 0%
*ಇರುಳುಗುರುಡುತನ ಅನುವಂಶೀಯ ರೋಗವಾಗಿದೆ.
*ವಿಟಾಮಿನ ಎ ಹೆಚ್ಚು ಕಂಡು ಬರುವ ಆಹಾರ ಗಳು ಹಾಲು.ಗಜ್ಜರಿ.ಮೊಟ್ಟೆ.ಬಾಳೆಹಣ್ಣು.
*ವಿಟಾಮಿನ್ ಎ ಯಿಂದ ಬರುವ ಮತ್ತೊಂದು ರೋಗ ಡರ್ಮಾಸೊಸಿಸ್.

★ ವಿಟಾಮಿನ್ ಸಿ..
*ಇದರ ವೈಙ್ಙಾನಿಕ ಹೆಸರು ಅಸ್ಕ್ಯಾರ್ಬಿಕ್ ಆಯ್ಸಿಡ್.
*ಇದರ ಕೊರತೆಯಿಂದ ಬರುವ ರೋಗ ಸ್ಕರ್ವಿ. ರಕ್ತಹೀನತೆ. ದಂತ, ಮೂಳೆ ಮತ್ತು ಪಸಡುಗಳ ನ್ಯೂನ ರಚನೆ. ಊದಿದ ಕಾಲುಗಳು.
*ಈ ರೋಗದಲ್ಲಿ ನಾಲಿಗೆ ಮತ್ತು ತುಟಿ ಭಾಗದಲ್ಲಿ ಗಾಯಗಳಾಗುತ್ತವೆ.
*ಇದು ಹೆಚ್ಚಾಗಿ ಸಿಟ್ರಸ್ ಹಣ್ಣುಗಳಲ್ಲಿ ಕಂಡು ಬರುತ್ತೆ

★ ವಿಟಾಮಿನ್ ಡಿ.
*ವೈಙ್ಙಾನಿಕ ಹೆಸರು ಕ್ಯಾಲ್ಸಿಫೆರಾಲ್.
*ಕೊರತೆಯಿಂದ ಬರುವ ರೋಗ
~ಚಿಕ್ಕಮಕ್ಕಳಲ್ಲಿ ರಿಕೆಟ್ಸ
~ವಯಸ್ಕರಲ್ಲಿ ಆಸ್ಟ್ಯಿಯೋ ಮಲೇಶಿಯಾಅ
*ಇದು ಸೂರ್ಯನ ಬೆಳಕಿನ ಕಿರಣ ದಲ್ಲಿ ದೊರೆಯುತ್ತೆ.
*ವಿಟಾಮಿನ್ ಡಿ ಯನ್ನು ನೇರಳಾತೀತ ಕಿರಣ ಗಳಿಂದ ತಯಾರಿಸುತ್ತಾರೆ.

★ ವಿಟಾಮಿನ್ ಇ.
*ವೈಙ್ಙಾನಿಕ ಹೆಸರು ಟೋಕೊ ಫೆರಾಲ್.
*ಕೊರತೆಯಿಂದ ಬರುವ ರೋಗ ಇನ್ ಪಟರ್ ಟೀಟಿ ಅರ್ ಬಂಜೆತನ. ಸ್ನಾಯು ಕ್ಷೀಣಿಕೆ.
*ಉತ್ಕರ್ಷಣ ನಿರೋಧಿ, A,C,D & K ಜೀವಸತ್ವಗಳನ್ನು ರಕ್ಷಿಸುತ್ತದೆ.
*ಇದು ಹೆಚ್ಚಾಗಿ ಎಣ್ಣೆಕಾಳು ಮತ್ತು ಹಸಿರು ತರಕಾರಿ ಯಲ್ಲಿ ಇದೆ.

★ ವಿಟಾಮಿನ್ ಎಚ್.
*ವೈಙ್ಙಾನಿಕ ಹೆಸರು ಬಯೋಟಿನ್
*ಕೊರತೆಯಿಂದ ಬರುವ ರೋಗ ಕೆಂಪು ರಕ್ತ ಕಣಗಳು ಕಡಿಮೆಯಾಗುತ್ತವೆ..

★ ವಿಟಾಮಿನ್ ಕೆ.
*ವೈಙ್ಙಾನಿಕ ಹೆಸರು ಪಿಲ್ಲೊ ಕಿನ್ವನ್, ಆಂಟಿಡಿಮೋ ರೇಜಿಕ್.
*ಕೊರತೆಯಿಂದ ಬರುವ ರೋಗ ಕುಸುಮ ರೋಗ ಅರ್ ಹಿಮೋಪಿಲಿಯಾ
*ಇದು ಹೆಚ್ಚಾಗಿ ಬೆಳೆಕಾಳು ಮತ್ತು ಹಸಿರು ತರಕಾರಿ ಯಲ್ಲಿ ಇದೆ.
*ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ.

★ ವಿಟಾಮಿನ್ ಬಿ1:
*ವೈಙ್ಙಾನಿಕ ಹೆಸರು ಥೈಮಿನ್
*ಕೊರತೆಯಿಂದ ಬರುವ ರೋಗ ಬೆರಿ ಬೆರಿ
*ಈ ರೋಗದಲ್ಲಿ ಚರ್ಮರೋಗ ಬರುತ್ತವೆ ಮತ್ತು ನರದೌರ್ಬಲ್ಯ ಕಂಡು ಬರುತ್ತೆ.
*ಹೆಚ್ಚಾಗಿ ಹಸಿರು ತರಕಾರಿ ,ಹಾಲು,ಬಾಳೆಹಣ್ಣು ,ಮೊಟ್ಟೆ ಯಲ್ಲಿ ಇದು ಸಿಗುತ್ತದೆ.

★ ವಿಟಾಮಿನ್ ಬಿ2:
*ವೈಙ್ಙಾನಿಕ ಹೆಸರು ರೈಬೋಪ್ಲೆವಿನ್
*ಕೊರತೆಯಿಂದ ಬರುವ ರೋಗ ಪೊಟೊಪೊಬಿಯ ಅರ್ ಬಿಳುಪು ರೋಗ.
*ಹಸುವಿನ ಹಾಲು ಕಾಯಿಸಿದಾಗ ಹಲದಿ ಬಣ್ಣಕ್ಕೆ ಬರಲು ಕಾರಣ ಕ್ಯಾಂಥೋಪಿಲ್ ಅರ್ ರೈಬೋಪ್ಲೇವಿನ್

★ ವಿಟಾಮಿನ್ ಬಿ3:
*ವೈಙ್ಙಾನಿಕ ಹೆಸರು ನಿಯಾಸಿನ್
*ಕೊರತೆಯಿಂದ ಬರುವ ರೋಗ ಪೆಲ್ಲಾಗ್ರ
*ಇದರ ಕೊರತೆಯಿಂದ ಸಣ್ಣ ಮಕ್ಕಳಲ್ಲಿ ಚರ್ಮ ರೋಗ ಕಂಡು ಬರುತ್ತವೆ.

★ ವಿಟಾಮಿನ್ ಬಿ6:
*ವಙ್ಙಾನಿಕ ಹೆಸರು ಫೆರಿಡಾಕ್ಸಿನ್
*ಕೊರತೆಯಿಂದ ಬರುವ ರೋಗ ಡಿ.ತ್ರಿ ಸಿಂಡ್ರೋಮ್ಸ್. ಮತ್ತು ಡಿ ಒನ್ ಚರ್ಮರೋಗ.ಮತ್ತು ಡಿ ಟು ಮಾನಸಿಕ ರೊಗ ಮತ್ತು ಡಿ ಟು ಅತಿಸಾರಭೇದಿ.

★ ವಿಟಾಮಿನ್ ಬಿ 12..
*ವೈಙ್ಙಾನಿಕ ಹೆಸರು ಸೈನೋಕೊಬಾಲ್ ಅಮೈನ್.
*ಇದರಲ್ಲಿ ಇರುವ ಮೂಲ ವಸ್ತು ಕೋಬಾಲ್ಟ್
*ಕೊರತೆಯಿಂದ ಬರುವ ರೋಗ ರಕ್ತಹೀನತೆ ಅರ್ ಅನಿಮಿಯ
*ರಕ್ತ ಕೆಂಪಾಗಿರಲು ಕಾರಣ ಎಪ್ ಇ (ಕಬ್ಬಿಣ) ಹಿಮೋಗ್ಲೊಬಿನ್
*ಎಲೆಗಳು ಹಸಿರಾಗಿರಲು ಕಾರಣ ಮೆಗ್ನೀಷಿಯಂ
*ಇನ್ಸುಲಿನ್ ತಯ್ಯರಿಸಲು ಬಳಸುವ ಮತ್ತು ಕಬ್ಬಿಣ ತುಕ್ಕು ಹಿಡಿಯದಂತೆ ಬಳಸುವ ಮೂಲವಸ್ತು ಜಿಂಕ್.

shrii good GK


ಶ್ರೀಶ್ರೀಶ್ರೀಶ್ರೀಶ್ರೀ. .....ಜಿಕೆ

ಅರ್ಥಶಾಸ್ತ್ರ.
1) SEBI ವಿಸ್ತರಿಸಿರಿ?
* Security Exchange Board of India.
2) ಭಾರತದಲ್ಲಿ ಒಟ್ಟಾರೆ ಎಷ್ಟು ಷೇರು ವಿನಿಮಯ
ಕೇಂದ್ರಗಳಿವೆ?
* 23.
3) ಭಾರತದ ಶೇಕಡಾವಾರು ಎಷ್ಟು ಭೂಮಿ
ಅರಣ್ಯಗಳಿಂದ ಕೂಡಿದೆ?
* ಶೇಕಡ 23 ರಷ್ಟು.
4) ಸಹಕಾರದ ಮೂಲ ತತ್ವವೇನು?
* "ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ".
5) ಭಾರತದಲ್ಲಿ ಸಹಕಾರ ಚಳುವಳಿ ಯಾವಾಗ
ಆರಂಭವಾಯಿತು?
* 1904 ರಲ್ಲಿ.
6) ದ್ರವ ರೂಪದ ಚಿನ್ನ ಯಾವುದು?
* ಪೆಟ್ರೋಲಿಯಂ.
7) ಸೂಚ್ಯಂಕ ಒಂದೇ ಸಮನೆ ಕಡಿಮೆ ಆಗುವದಕ್ಕೆ ------
ಎನ್ನುವರು?
* ಕರಡಿಯ ಕುಣಿತ.
8) ಭಾರತದಲ್ಲಿ ಎಚ್ ಡಿ ಐ ಪರಿಕಲ್ಪನೆಯನ್ನು ಕೊಟ್ಟವರು
ಯಾರು?
* ಅಮರ್ತ್ಯಸೇನ್.
9) ಅಮರ್ತ್ಯಸೇನರಿಗೆ ನೊಬೆಲ್ ಪ್ರಶಸ್ತಿ ಬಂದದ್ದು
ಯಾವಾಗ?
* 1998 ರಲ್ಲಿ.
10) ಅಮರ್ತ್ಯಸೇನರಿಗೆ ಭಾರತರತ್ನ ದೊರತದ್ದು
ಯಾವಾಗ?
* 1999 ರಲ್ಲಿ.
11) ಕೇಂದ್ರದ ಆದಾಯದಲ್ಲಿ ಕಡಿಮೆ ಪಾಲನ್ನು ಪಡೆಯುವ
ರಾಜ್ಯ ಯಾವುದು?
* ಮಿಝೋರಂ.(ಶೇ.0.2 ರಷ್ಟು).
12) ಹೈಡ್ರೋಕಾರ್ಬನ್ ಗಳ ರಾಜಕುಮಾರ ಎಂದು
ಯಾವದನ್ನು ಕರೆಯುತ್ತಾರೆ?
* ನೈಸರ್ಗಿಕ ಅನಿಲವನ್ನು.
13) ಕಪ್ಪು ವಜ್ರ ಎಂದು ಯಾವದನ್ನು ಕರೆಯುತ್ತಾರೆ?
* ಕಲ್ಲಿದ್ದಲು.
14) ಭಾರತದಲ್ಲಿ ಅತೀ ಹೆಚ್ಚು ಆಮದಾಗುತ್ತಿರುವ ವಸ್ತು
ಯಾವುದು?
* ಪೆಟ್ರೋಲಿಯಂ ಉತ್ಪನ್ನಗಳು.
15) ಕೇಂದ್ರ ಸರ್ಕಾರದ ಅತೀ ಹೆಚ್ಚಿನ ವೆಚ್ಚದ ಬಾಬು
ಯಾವುದು?
* ಬಡ್ಡಿ ಪಾವತಿಗಳು.
16) ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯನ್ನು ಯಾವಾಗ
ರಚಿಸಲಾಯಿತು?
* ಆಗಸ್ಟ್ 6, 1952 ರಲ್ಲಿ.
17) ಕರ್ನಾಟಕದಲ್ಲಿ ಆರ್ಥಿಕ ಯೋಜನೆಗಳನ್ನು ನಿರೂಪಿಸುವ
ಸಂಘಟನೆ ಯಾವುದು?
* ರಾಜ್ಯ ಯೋಜನಾ ಮಂಡಳಿ.
18) ದೇಶದ ಪ್ರಧಾನ ಟಂಕಸಾಲೆ ಯಾವುದು?
* ನಾಸಿಕ್ (ಗುಜರಾತ್).
19) ನೀತಿ ಆಯೋಗದ ಅಧ್ಯಕ್ಷರು ಯಾರು?
20) ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು
ಯಾರು?
* ಅರವಿಂದ ಪನಗಾರಿಯಾ.
21) ರಾಷ್ಟ್ರೀಯ ಯೋಜನಾ ಆಯೋಗವನ್ನು
ಯಾವಾಗ ಸ್ಥಾಪಿಸಲಾಯಿತು?
* ಮಾರ್ಚ್ 15, 1950 ರಲ್ಲಿ.
22) ಖಾರಿಪ್ ಬೆಳೆಯ ಕಾಲ ತಿಳಿಸಿ?
* ಜೂನ್ - ಸೆಪ್ಟೆಂಬರ್.
23) ರಬಿ ಬೆಳೆಯ ಕಾಲ ತಿಳಿಸಿ?
* ಅಕ್ಟೋಬರ್ - ಎಪ್ರಿಲ್.
24) ಒಂದು ರೂಪಾಯಿಯ ನೋಟನ್ನು ಮುದ್ರಿಸುವವರು
ಯಾರು?
* ಕೇಂದ್ರ ಹಣಕಾಸು ಸಚಿವಾಲಯ.
25) ಪ್ರಸ್ತುತ ಕೇಂದ್ರದ ವಿತ್ತ ಸಚಿವ ಯಾರು?
* ಅರುಣ್ ಜಟ್ಲಿ.
26) ಕೇಂದ್ರದ ಆದಾಯದಲ್ಲಿ ಹೆಚ್ಚು ಪಾಲನ್ನು ಪಡೆಯುವ
ರಾಜ್ಯ ಯಾವುದು?
* ಉತ್ತರಪ್ರದೇಶ.(ಶೇ.19.4).
27) ಮೊದಲ ಹಣಕಾಸು ಆಯೋಗದ ಅಧ್ಯಕ್ಷರು
ಯಾರು?
* ಕೆ.ಸಿ. ನಿಯೋಗಿ.
28) ಪ್ರಸ್ತುತ ಹಣಕಾಸು ಆಯೋಗದ ಅಧ್ಯಕ್ಷರು
ಯಾರು?
* ವೈ.ವಿ. ರೆಡ್ಡಿ.(14 ನೇ).
29) ಸ್ವತಂತ್ರ್ಯ ಭಾರತದ ಮೊದಲ ಬಜೆಟ್ ಮಂಡನೆ
ಮಾಡಿದವರು ಯಾರು?
* ಆರ್.ಕೆ.ಷಣ್ಮಗಂ ಶೆಟ್ಟಿ.(1947 ರಲ್ಲಿ).
30) ನಾಣ್ಯ ಮುದ್ರಣಾಲಯವಿರುವ ಉತ್ತರಪ್ರದೇಶದ
ಸ್ಥಳ ಯಾವುದು?
* ನೋಯ್ಡಾ.
31) "ದೇವಾಸ್" ನೋಟು ಮುದ್ರಣ ಕೇಂದ್ರ ಯಾವ
ರಾಜ್ಯದಲ್ಲಿದೆ?
* ಮಧ್ಯಪ್ರದೇಶ.
32) "ಸಾಲಬೋನಿಕ್" ನೋಟು ಮುದ್ರಣ ಕೇಂದ್ರ ಯಾವ
ರಾಜ್ಯದಲ್ಲಿದೆ?
* ಪಶ್ಚಿಮಬಂಗಾಳ.
33) ಒಂದು ರೂಪಾಯಿ ನೋಟಿನ ಮೇಲೆ ಯಾರ ಸಹಿ
ಇರುತ್ತದೆ?
* ಹಣಕಾಸು ಇಲಾಖೆಯ ಕಾರ್ಯದರ್ಶಿ.
34) ಆರ್ ಬಿ ಐ ನ ಮೊದಲ ಗವರ್ನರ್ ಯಾರು?
* ಒ.ಎ.ಸ್ಮಿತ್.
35) ಆರ್ ಬಿ ಐ ಸ್ಥಾಪನೆಗೆ ಸಂಬಂಧಿಸಿದ ಸಮಿತಿ ಯಾವುದು?
* ಹಿಲ್ಟನ್ ಯಂಗ್ ಸಮಿತಿ.
36) ಕೇಂದ್ರ ಬ್ಯಾಂಕ್ ನ 15 ನೇ ಗವರ್ನರ್ ಯಾರು?
* ಮನಮೋಹನಸಿಂಗ್.
37) ಕೇಂದ್ರ ಬ್ಯಾಂಕಿನ ಮೊದಲ ಭಾರತೀಯ ಗವರ್ನರ್
ಯಾರು?
* ಸಿ.ಡಿ.ದೇಶ್ ಮುಖ್ (1943-49).
38) ಭಾರತದ ಅತ್ಯಂತ ಹಳೆಯ ಬ್ಯಾಂಕ್ ಯಾವುದು?
* ಬ್ಯಾಂಕ್ ಆಫ್ ಹಿಂದುಸ್ತಾನ್ ( 1770).
39) ಅಸ್ತಿತ್ವದಲ್ಲಿರುವ ಹಳೆಯ ಬ್ಯಾಂಕ್ ಯಾವುದು?
* ಅಲಹಾಬಾದ್ ಬ್ಯಾಂಕ್ (1865).
40) ಭಾರತದ ಪ್ರಥಮ ಶುದ್ಧ ಬ್ಯಾಂಕ್ ಯಾವುದು?
* ಔದ್ ಬ್ಯಾಂಕ್ (1881).
41) ಭಾರತೀಯರಿಂದ ಸ್ಥಾಪಿಸಲ್ಪಟ್ಟ ಮೊದಲ
ಬ್ಯಾಂಕ್ ಯಾವುದು?
* ಔದ್ ಬ್ಯಾಂಕ್.
42) ಅಸ್ತಿತ್ವದಲ್ಲಿರುವ ಹಳೆಯ ಶುದ್ಧ ಬ್ಯಾಂಕ್
ಯಾವುದು?
* ಪಂಜಾಬ್ ನ್ಯಾಷನಲ್ ಬ್ಯಾಂಕ್ (1894).
43) ಚಿಕ್ಕ ಕೈಗಾರಿಕೆಯ ಬಂಡವಾಳ ಮಿತಿ ಎಷ್ಟು?
* 60 ಲಕ್ಷ.
44) ಆರನೇ ಕೈಗಾರಿಕಾ ನೀತಿ ಘೋಷಣೆಯಾದದ್ದು
ಯಾವಾಗ?
* 1991 ರಲ್ಲಿ.
45) ಪ್ರಥಮ ಕೈಗಾರಿಕಾ ನೀತಿ ಘೋಷಣೆಯಾದದ್ದು
ಯಾವಾಗ?
* 1948 ರಲ್ಲಿ.
46) ಪ್ರಪಂಚದ ಹಸಿರು ಕ್ರಾಂತಿಯ ಪಿತಾಮಹ ಯಾರು?
* ನಾರ್ಮನ್ ಬೋರ್ಲಾಂಗ್.
47) ಮಹಲ್ವಾರಿ ಪದ್ದತಿ ಜಾರಿಗೆ ತಂದವನು ಯಾರು?
* ಲಾರ್ಡ್ ವಿಲಿಯಂ ಬೆಟಿಂಕ್.
48) ಭೂ ಅಭಿವೃದ್ಧಿ ಬ್ಯಾಂಕ್ ನ ಪ್ರಧಾನ ಕಛೇರಿ
ಎಲ್ಲಿದೆ?
* ಮುಂಬೈ. (ಸ್ಥಾಪನೆ :- 1929).
49) ಅಲ್ಪಾವಧಿ ಸಾಲದ ಅವಧಿ ತಿಳಿಸಿ?
* 18 ತಿಂಗಳು.
50) ನಬಾರ್ಡ್ ಎನ್ನುವುದು -----.
* ಗ್ರಾಮೀಣ ಅಭಿವೃದ್ಧಿ ಬ್ಯಾಂಕ್.
51) ನಬಾರ್ಡ್ ಸ್ಥಾಪನೆಗೆ ಸಂಬಂಧಿಸಿದ ಸಮಿತಿ
ಯಾವುದು?
* ಶಿವರಾಮನ್ ಸಮಿತಿ.


ಕನ್ನಡ': ಪ್ರಶ್ನೋತ್ತರಗಳು :

1. ಕೃತಕವಾಗಿ ಹಣ್ಣು ಮಾಡಲು ಉಪಯೋಗಿಸುವ ರಾಸಾಯನಿಕದ
ಹೆಸರೇನು?
ಉತ್ತರ:- ಇಥೈಲಿನ್.

2. ನಾಣ್ಯಗಳ ಸಂಗ್ರಹ ಮತ್ತು ಅಧ್ಯಯನ ಶಾಸ್ತ್ರವನ್ನು ಏನೆಂದು ಕರೆಯುವರು ?
ಉತ್ತರ:- ನ್ಯೂಮಿಸ್ ಮ್ಯಾಟಿಕ್ಸ್.

3. ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗವನ್ನು ಕಲ್ಪಿಸುವ ಯೋಜನೆ ಯಾವುದು ?
ಉತ್ತರ:- SJGSY

4.ಯಾವ ವಾರ್ಷಿಕ ಬಜೆಟ್ ನಲ್ಲಿ ಯಶಸ್ವಿನಿ ವಿಮಾ ಯೋಜನೆಯನ್ನು ಜಾರಿಗೊಳಿಸಲಾಯಿತು ?
ಉತ್ತರ :- 2003-2004.

5. ಯಾವ ದೊರೆಯ ಅವಧಿಯಲ್ಲಿ ಗಾಂಧಾರ ಕಲಾಶೈಲಿಯಲ್ಲಿ ಪ್ರಥಮವಾಗಿ ಬುದ್ಧನ ಪ್ರತಿಮೆ
ರಚನೆಯಾಯಿತು ?
ಉತ್ತರ :- ಕಾನಿಷ್ಕ.

6. ಕರ್ಕಾಟಕ ಸಂಕ್ರಾಂತಿ ವೃತ್ತವು ಕೆಳಗಿನ ಯಾವ ರಾಜ್ಯದಲ್ಲಿ ಹಾದು ಹೋಗುವುದಿಲ್ಲ ?
ಉತ್ತರ:- ಉತ್ತರ ಪ್ರದೇಶ.

7. ಅತಿ ಹೆಚ್ಚಿನ ವಜ್ರದ ನಿಕ್ಷೇಪದ ಗಣಿಗಳು ಎಲ್ಲಿ ಕಂಡುಬರುತ್ತವೆ?
ಉತ್ತರ:- ದ.ಆಫ್ರಿಕಾದ ಕಿಂಬರ್ಲಿ.

8. ಕೂಲಿಗಾಗಿ ಕಾಳು ಯಾವ ಪಂಚವಾರ್ಷಿಕ ಯೋಜನೆಯ
ಘೋಷಣೆಯಾಗಿದೆ.?
ಉತ್ತರ. :- 5 ಪಂಚವಾರ್ಷಿಕ ಯೋಜನೆ

9.ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಅಮೇರಿಕ ಸರ್ಕಾರ ನೀಡುವ ಗ್ರಾಮ್ಮಿ ಪುರಸ್ಕಾರವನ್ನು ಹೆಚ್ಚು ಬಾರಿ ಪಡೆದವರು ಯಾರು ?
ಉತ್ತರ:-ಬ್ರಿಯಾನ್ ಆಡಮ್ಸ್.

10. A NEW DEAL FOR ASIA ಗ್ರಂಥದ ಕರ್ತೃ ಯಾರು?
ಉತ್ತರ:-ಮಹತ್ತೀರ್ ಮೊಹ್ಮದ್.


ಭಾರತದ_ಸಂವಿಧಾನದ_ಕೆಲವು_ಕಲಂಗಳು★★★★★★★★★★★★★★★★★★★★★★★★★★★★★★
#Article 341 to 342 –ಪರಿಶಿಷ್ಟ ಜಾತಿ ಮತ್ತು ಪಂಗಡ

#Article 45 -ಸಾರ್ವತ್ರಿಕ ಶಿಕ್ಷಣ

#Article 51 –ಅಂತರಾಷ್ಟ್ರೀಯ ಶಾಂತಿ ಮತ್ತುಭದ್ರತೆ ಹೆಚ್ಚಿಸುವುದು

#Article 368- ಸಂವಿದಾನದ ತಿದ್ದುಪಡಿ

#Article 366- ಆಂಗ್ಲೋ ಇಂಡಿಯನ್ ಬಗ್ಗೆವ್ಯಾಖ್ಯಾಯನ

#Article 222- ಸರ್ವೋಚ್ಚ ನ್ಯಾಯಾಲಯದನ್ಯಾಯಾಧೀಶರ ವರ್ಗಾವಣೆ
★★★★★★★★★★★★★★★★★★★★★★★★★★★★★★

#Article280- ಹಣಕಾಸು ಆಯೋಗದ ರಚನೆ

#Article 155 –ರಾಜ್ಯಪಾಲರ ನೇಮಕ

Article -352- ರಾಷ್ಟ್ರೀಯ ತುರ್ತು ಪರಿಸ್ಥಿತಿ

Article 356-ರಾಜ್ಯ ತುರ್ತು ಪರಿಸ್ಥಿತಿ

Article 360- ಹಣಕಾಸಿನ ತುರ್ತು ಪರಿಸ್ಥಿತಿ
★★★★★★★★★★★★★★★★★★★★★★★★★★★★★★

Article 36 to 51- ರಾಜ್ಯ ನಿರ್ದೇಶಕ ತತ್ವಗಳು

Article 169- ರಾಜ್ಯ ವಿದಾನ ಪರಿಷತ್ತುರದ್ದುಗೊಳಿಸುವ ಅಧಿಕಾರ ಸಂಸತ್ತಿಗಿದೆ

Article -53- ರಾಷ್ಟ್ರಪತಿಯವರಿಗೆ ಕೇಂದ್ರಕಾರ್ಯಾಂಗ ಅದಿಕಾರ

Article-143- ಸುಪ್ರಿಮ್ ಕೋರ್ಟ್ ಗೆ ಸಲಹಾಧಿಕಾರ

Article348- ಆಂಗ್ಲ ಭಾಷೆಗೆ ರಾಜಕೀಯ ಹಾಗೂಕಾನೂನು ಪಟ್ಟ ದೊರೆತದ್ದು
★★★★★★★★★★★★★★★★★★★★★★★★★★★★★★

Article 49- ರಾಷ್ಟ್ರೀಯ ಸ್ಮಾರಕಗಳ ರಕ್ಷಣೆ

Article-79- ಸಂಸತ್ತೆಂದರೆ ರಾಜ್ಯ ಸಭೆ ,ಲೊಕಸಭೆ,ರಾಷ್ಟ್ರಪತಿ

Article 103-ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳಬಗ್ಗೆ

Article 36- ರಾಜ್ಯ ಎಂಬ ಅರ್ಥ ಕೊಡುವ ಕಲಮ್

Article-51-ಅಂತರಾಷ್ಟ್ರೀಯ ಶಾಂತಿ ಮತ್ತುಭದ್ರತೆ ಹೆಚ್ಚಿಸುವ ಕಲಮ್
★★★★★★★★★★★★★★★★★★★★★★★★★★★★★★

Article- 78-ರಾಷ್ಟ್ರಪತಿ ಮತ್ತು ಪ್ರದಾನಮಂತ್ರಿಯವರ ಸಂಬಂದದ ಕುರಿತು

Article245 to 300- ಕೇಂದ್ರ ರಾಜ್ಯಗಳ ಸಂಬಂದ

Article 243-ಪಂಚಾಯತ್ ರಾಜ್ಯಗಳ ಬಗ್ಗೆ

Article 315 to 323-ಲೋಕಸೇವಾ ಆಯೋಗ

Article 324-329- ಚುನಾವಣ ಆಯೋಗ
★★★★★★★★★★★★★★★★★★★★★★★★★★★★★★

Article 268 to 281- ಕೇಂದ್ರ ಮತ್ತು ರಾಜ್ಯಗಳಹಣಕಾಸು

Article 309-323 – ಸಾರ್ವಜನಿಕ ಸೇವೆ

Article -370- ಜಮ್ಮು ಕಾಶ್ಮೀರದ ಬಗ್ಗೆ

Article 51 (a)- ಮೂಲಭೂತ ಕರ್ತವ್ಯ

Article 54/55- ರಾಷ್ಟ್ರಪತಿ ಚುನಾವಣೆ
★★★★★★★★★★★★★★★★★★★★★★★★★★★★★★

Article 61- ರಾಷ್ಟ್ರಪತಿ ಪದಚ್ಯುತಿ

Article 274- ರಾಷ್ಟ್ರಪತಿ ಅನುಮತಿ ಇಲ್ಲದೆ ತೆರಿಗೆ ಇನ್ನಿತರಮಸೂದೆಯನ್ನು ಪಾರ್ಲಿಮೆಂಟಿನಲ್ಲಿಮಂಡಿಸುವಂತಿಲ್ಲ

Article 72-ಕ್ಷಮಾದಾನ ನೀಡುವ ಅಧಿಕಾರರಾಷ್ಟ್ರಪತಿಗಿದೆ

Article 75- ಮಂತ್ರಿಗಳು ರಾಷ್ಟ್ರಪತಿಯವರ ವಿಶ್ವಾಸದಮೇರೆಗೆ ಅಧಿಕಾರದಲ್ಲಿರತಕ್ಕದು

Article 333- ರಾಜ್ಯಪಾಲರಿಗೆ ಆಂಗ್ಲೋಇಂಡಿಯನ್ನ್ ಸಮುದಾಯಕ್ಕೆ ಸೇರಿದ ಒಬ್ಬವ್ಯಕ್ತಿಯನ್ನು ವಿದಾನ ಸಬೆಗೆ ನಾಮಕರಣ ಮಾಡುವಅಧಿಕಾರ
★★★★★★★★★★★★★★★★★★★★★★★★★★★★★★

Article -164- ಮುಖ್ಯಮಂತ್ರಿಗಳ ನೇಮಕ

Article 171- ವಿದಾನ ಪರಿಷತ್ ರಚನೆ

Article 226-ರಿಟ್ ಜಾರಿ

Article 170- ವಿದಾನ ಸಭೆಯ ರಚನೆ

Article 123- ಸುಗ್ರೀವಾಜ್ನೆ


ಸಾಮಾನ್ಯ ಜ್ಞಾನ

1) ಇತ್ತಿಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ "ಮೀಷನ್ ಇಂದ್ರ ಧನುಷ್" ಯೋಜನೆ ಯಾವುದಕ್ಕೆ ಸಂಬಂಧಿಸಿದೆ?

1) ಲಸಿಕಾ ಕಾರ್ಯಕ್ರಮ✅
2) ಸಾರ್ವಜನಿಕ ಬ್ಯಾಂಕಗಳ ಪುನಶ್ಚೇತನ
3)ತಂತ್ರಜ್ಞಾನದ ಅಭೀವೃದ್ಧಿ
4)ಶಿಕ್ಷಣ ವ್ಯವಸ್ಥೆ ನವೀಕರಣ
1

2) ಇತ್ತೀಚೆಗೆ ಜಾರಿಯಾದ "ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ " ಯಾವುದಕ್ಕೆ ಸಂಬಂಧಿಸಿದೆ?

1)ವ್ಯವಸಾಯ
2)ಗಣಿಗಾರಿಕೆ&ಖನಿಜಗಳು✅
3)ಉದ್ಯಮ&ಕೈಗಾರಿಕೆ
4)ಶಿಕ್ಷಣ&ಕೌಶಲ್ಯಾಭಿವೃದ್ಧಿ
2
3) ಇ-ಪಡಿತರ ಕಾರ್ಡು ಸೇವೆಗೆ ಚಾಲನೆ ನೀಡಿದ ಭಾರತದ ಮೊದಲ ನಗರ ಯಾವುದು?

1)ಮುಂಬೈ
2)ದೆಹಲಿ✅
3)ಕೊಲ್ಕತ್ತ
4)ಚನೈ
2

4) 2015 ರ ಶಾಂತಿ ನೋಬೆಲ್ ಪುರಸ್ಕಾರ ಯಾವ ಸಂಸ್ಥೆಗೆ ದೊರೆತಿದೆ?

1)ರೆಡ್ ಕ್ರಾಸ್ ಸಂಸ್ಥೆ
2)ರೋಟರಿ ಸಂಸ್ಥೆ
3)ನ್ಯಾಷನಲ್ ಡಯಲಾಗ್ ಕ್ವಾರ್ಟೆಟ್✅
4)ಗ್ರೀನ್ ಪೀಸ್
3

5) ಹ್ಯಾಂಡ್ ಇನ್ ಹ್ಯಾಂಡ್ -2015 ಹೆಸರಿನ ಜಂಟಿ ಸಮರಾಭ್ಯಾಸ ಯಾವ ಎರಡು ರಾಷ್ಟ್ರಗಳ ನಡುವೆ ನೆಡದಿದೆ?

1)ಭಾರತ-ಚೀನಾ✅
2) ಭಾರತ-ಆಸ್ಟ್ರೇಲಿಯಾ
3) ಭಾರತ-ಅಮೇರಿಕಾ
4) ಭಾರತ-ರಷ್ಯಾ
1

6) 2015 ರ ಸಾಹಿತ್ಯ ವಿಭಾಗದ ನೊಬೆಲ್ ಪುರಸ್ಕಾರ ಪಡೆದ ಸಾಹಿತಿ ಯಾರು?

1)ಹ್ಯೂಸಂಗ್ ಲೀ
2)ಸಲ್ಮಾನ್ ರಶ್ದಿ
3)ಸ್ವೆಟ್ಲಾನಾ ಅಲೆಕ್ಸಿವಿಚ್✅
4) ಮಾರ್ಲೋನ್ ಜೇಮ್ಸ್
3

7) 2015 ರ ಮ್ಯಾನ್ ಬೂಕರ್ ಪ್ರಶಸ್ತಿಗೆ ಅಂತಿಮ ಸುತ್ತಿಗೆ ಪ್ರವೇಶಿಸಿದ ಭಾರತದ ಸಂಜೀವ್ ಸಹೋಟರ ಕೃತಿ ಯಾವುದು?

1)ಸ್ಯಾಟಿನ್ ಐಲ್ಯಾಂಡ್
2)ದಿ ಪಿಶರ್ ಮ್ಯಾನ್
3)ಎ ಲಿಟಲ್ ಲೈಫ್
4)ದ ಇಯರ್ ಆಫ್ ರನ್ ಅವೇಸ್✅
4

8) 2012 ನೇ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದವರು?


1) ಇಲಿನಿಯಾರ್ ಕಾಟನ್
2) ನ್ಯೂಬೈ
3) ಹಿಲರಿ ಮ್ಯಾಂಟಲ್✅
4)ರಿಚರ್ಡ ಪ್ಲಾಂಗನ್
3

9) ಇತ್ತೀಚೆಗೆ ಡಾ|| ಕಲಾಂ ಅವರ ಹುಟ್ಟಿದ ದಿನವನ್ನು "ಓದುವ ದಿನ" ಎಂದು ಆಚರಿಸಿದ ರಾಜ್ಯ ಯಾವುದು?

1)ಗೋವಾ
2)ತಮೀಳುನಾಡು
3)ಕೇರಳ
4) ಮಹಾರಾಷ್ಟ್ರ✅

4
10) ಇತ್ತಿಚೆಗೆ ಅಣುಶಕ್ತಿ ಆಯೋಗದ ಅಧ್ಯಕ್ಷರಾಗಿ ನೇಮಕವಾದವರು ಯಾರು?

1)ಶ್ರೀನಿವಾಸ್ ಚಾರಿ
2)ಡಾ|| ಕಾಂತರಾಜ್ ವರ್ಮ
3)ಓಂ ಪ್ರಕಾಶ
4)ಶಿಖರ್ ಬಸು✅

4

11) 2015 ರ ವಿಶ್ವಕಪ್ ಚೆಸ್ ಚಾಂಪಿಯನ್ ಷಿಪ್ ವಿಜೇತರು ಯಾರು?

1)ವಿಶ್ವನಾಥನ್ ಆನಂದ್
2)ಪೀಟರ್ ಸ್ವಡ್ಲರ್
3)ಸೆರ್ಗಿ ಕರ್ಜಕಿನ್✅
4)ಪೀಟರ್ ವೇವ್
3

12) ಈ ಕೇಳಗಿನ ಯಾರು 2015 ರ "ಭೌತಶಾಸ್ತ್ರ"ವಿಭಾಗದ ನೊಬೆಲ್ ಪುರಸ್ಕಾರರು?

1) ಅರ್ಥರ್ ಮೆಕ್ ಡೋನಾಲ್ಡ್& ತಕಾಕಿ ಕಜಿತ✅
2)ಯು ಯು ಟು&ಸತೋಷಿ ಒಮುರಾ
3)ಯು ಯು ಟು& ತಕಾಕಿ ಕಜಿತ
4)ಸತೋಷಿ&ಕಜಿತ್
1

13) 2014 ನೇ ಸಾಲಿನ ಅತಿ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯಾಗಿರುವ ರಾಷ್ಟ್ರ ಯಾವುದು?

1)ಅಮೇರಿಕ
2)ರಷ್ಯಾ
3)ಚೀನಾ✅
4)ಭಾರತ

3
14) ಗಂಗಾ ನದಿ ಶುದ್ಧಿಕರಣಕ್ಕೆ ಪೂರಕವಾಗುವಂತೆ ಇತ್ತೀಚೆಗೆ ಪರಿಚಯಿಸಲಾದ ಮೊಬೈಲ್ ಅಪ್ಲಿಕೇಷನ್ ಯಾವುದು?

1)ಸ್ವಚ್ಛ ಗಂಗಾ
2)ಭುವನ್ ಗಂಗಾ✅
3)ನಿರ್ಮಲ ಗಂಗಾ
4)ಪವಿತ್ರ ಗಂಗಾ
2

15) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ BBC ಸುದ್ಧಿವಾಹಿನಿ ಪ್ರಸಾರ ಮಾಡಿದ್ದ  "ಇಂಡಿಯಾಸ್ ಡಾಟರ್" ಸಾಕ್ಷ್ಯ ಚಿತ್ರದ ನಿರ್ದೇಶಕರು ಯಾರು?

1)ಆಂಗ್ ಲೀ
2) ಲೇಸ್ಲಿ ಜೂಲಿಯಾ
3) ಜೂಲಿಯಾ ಕೇನ್
4) ಲೆಸ್ಲಿ ಉಡ್ವಿನ್✅
4

16) ಇತ್ತೀಚೆಗೆ ರಾಜ್ಯದ ಯಾವ ಜಿಲ್ಲೆಯಲ್ಲಿ ಏಷ್ಯಾದ ಅತೀ ದೊಡ್ಡ ಸೋಲಾರ್ ಪಾರ್ಕ ಸ್ಥಾಪಿಸಲು ಯೋಜನೆ ಕೈಗೊಳ್ಳಲಾಗಿದೆ?


1)ಕೋಲಾರ್
2)ಕೊಪ್ಪಳ
3)ತುಮಕೂರು✅
4)ಮೈಸೂರು
3

17) ಯಾವ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯಕ್ಕೆ ಪ್ರಧಾನಮಂತ್ರಿ ಅತ್ಯತ್ತಮ ಸೇವಾ ಪ್ರಶಸ್ತಿ ಲಭಿಸಿದೆ?

1)ಜನಧನ
2)ಸಕಾಲ✅
3)ಅನ್ನಭಾಗ್ಯ
4)ಕ್ಷೀರಭಾಗ್ಯ
2

18) 2015 ರಲ್ಲಿ ಅಂತರಾಷ್ಟ್ರೀಯ ಒಲಂಪಿಕ್ಸ ಸಮೀತಿಗೆ ಸೇರ್ಪಡೆಗೊಂಡ 206 ನೇ ರಾಷ್ಟ್ರ ಯಾವುದು?

1) ದ.ಸೂಡನ್✅
2)ಇಥಿಯೋಪಿಯಾ
3)ಕಾಂಬೊಡಿಯಾ
4)ಸಿರಿಯಾ
1

19) ಭಾರತ ಸರ್ಕಾರವು ಸುಮಾರು 1400 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ "ಸಲ್ಮಾ ವಿವಿದ್ದೋಶ ಕಣಿವೆ" ಯೋಜನೆಯನ್ನು ಯಾವ ರಾಷ್ಟ್ರದಲ್ಲಿ ನಿರ್ಮಿಸಲಾಗುತ್ತಿದೆ?

1)ಬಾಂಗ್ಲಾದೇಶ
2) ತುರ್ಕಮೆನಿಸ್ತಾನ
3)ಖಜಾಕಸ್ತಾನ
4)ಅಫ್ಘಾನಿಸ್ತಾನ✅

4
20) 2015 ರ ಬಿಲ್ವಿದ್ಯೆ ವಿಶ್ವಕಪ್ ನಲ್ಲಿ ಚಿನ್ನದ ಪದಕ ಪಡೆದವರು ಯಾರು?

1)ಅಭಿಷೇಕ್ ವರ್ಮ✅
2)ದೀಪಿಕಾ ಕುಮಾರಿ
3)ಮಂಗಲ್ ಸಿಂಗ್ ಚಂಪಿಯಾ
4)ಕರೋಲಿನಾ ಮರಿನ್

1

ಸಾಮಾನ್ಯ ಜ್ಞಾನ

1) ಇತ್ತಿಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ "ಮೀಷನ್ ಇಂದ್ರ ಧನುಷ್" ಯೋಜನೆ ಯಾವುದಕ್ಕೆ ಸಂಬಂಧಿಸಿದೆ?

1) ಲಸಿಕಾ ಕಾರ್ಯಕ್ರಮ✅
2) ಸಾರ್ವಜನಿಕ ಬ್ಯಾಂಕಗಳ ಪುನಶ್ಚೇತನ
3)ತಂತ್ರಜ್ಞಾನದ ಅಭೀವೃದ್ಧಿ
4)ಶಿಕ್ಷಣ ವ್ಯವಸ್ಥೆ ನವೀಕರಣ
1

2) ಇತ್ತೀಚೆಗೆ ಜಾರಿಯಾದ "ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ " ಯಾವುದಕ್ಕೆ ಸಂಬಂಧಿಸಿದೆ?

1)ವ್ಯವಸಾಯ
2)ಗಣಿಗಾರಿಕೆ&ಖನಿಜಗಳು✅
3)ಉದ್ಯಮ&ಕೈಗಾರಿಕೆ
4)ಶಿಕ್ಷಣ&ಕೌಶಲ್ಯಾಭಿವೃದ್ಧಿ
2
3) ಇ-ಪಡಿತರ ಕಾರ್ಡು ಸೇವೆಗೆ ಚಾಲನೆ ನೀಡಿದ ಭಾರತದ ಮೊದಲ ನಗರ ಯಾವುದು?

1)ಮುಂಬೈ
2)ದೆಹಲಿ✅
3)ಕೊಲ್ಕತ್ತ
4)ಚನೈ
2

4) 2015 ರ ಶಾಂತಿ ನೋಬೆಲ್ ಪುರಸ್ಕಾರ ಯಾವ ಸಂಸ್ಥೆಗೆ ದೊರೆತಿದೆ?

1)ರೆಡ್ ಕ್ರಾಸ್ ಸಂಸ್ಥೆ
2)ರೋಟರಿ ಸಂಸ್ಥೆ
3)ನ್ಯಾಷನಲ್ ಡಯಲಾಗ್ ಕ್ವಾರ್ಟೆಟ್✅
4)ಗ್ರೀನ್ ಪೀಸ್
3

5) ಹ್ಯಾಂಡ್ ಇನ್ ಹ್ಯಾಂಡ್ -2015 ಹೆಸರಿನ ಜಂಟಿ ಸಮರಾಭ್ಯಾಸ ಯಾವ ಎರಡು ರಾಷ್ಟ್ರಗಳ ನಡುವೆ ನೆಡದಿದೆ?

1)ಭಾರತ-ಚೀನಾ✅
2) ಭಾರತ-ಆಸ್ಟ್ರೇಲಿಯಾ
3) ಭಾರತ-ಅಮೇರಿಕಾ
4) ಭಾರತ-ರಷ್ಯಾ
1

6) 2015 ರ ಸಾಹಿತ್ಯ ವಿಭಾಗದ ನೊಬೆಲ್ ಪುರಸ್ಕಾರ ಪಡೆದ ಸಾಹಿತಿ ಯಾರು?

1)ಹ್ಯೂಸಂಗ್ ಲೀ
2)ಸಲ್ಮಾನ್ ರಶ್ದಿ
3)ಸ್ವೆಟ್ಲಾನಾ ಅಲೆಕ್ಸಿವಿಚ್✅
4) ಮಾರ್ಲೋನ್ ಜೇಮ್ಸ್
4

7) 2015 ರ ಮ್ಯಾನ್ ಬೂಕರ್ ಪ್ರಶಸ್ತಿಗೆ ಅಂತಿಮ ಸುತ್ತಿಗೆ ಪ್ರವೇಶಿಸಿದ ಭಾರತದ ಸಂಜೀವ್ ಸಹೋಟರ ಕೃತಿ ಯಾವುದು?

1)ಸ್ಯಾಟಿನ್ ಐಲ್ಯಾಂಡ್
2)ದಿ ಪಿಶರ್ ಮ್ಯಾನ್
3)ಎ ಲಿಟಲ್ ಲೈಫ್
4)ದ ಇಯರ್ ಆಫ್ ರನ್ ಅವೇಸ್✅
4

8) 2012 ನೇ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದವರು?


1) ಇಲಿನಿಯಾರ್ ಕಾಟನ್
2) ನ್ಯೂಬೈ
3) ಹಿಲರಿ ಮ್ಯಾಂಟಲ್✅
4)ರಿಚರ್ಡ ಪ್ಲಾಂಗನ್
3

9) ಇತ್ತೀಚೆಗೆ ಡಾ|| ಕಲಾಂ ಅವರ ಹುಟ್ಟಿದ ದಿನವನ್ನು "ಓದುವ ದಿನ" ಎಂದು ಆಚರಿಸಿದ ರಾಜ್ಯ ಯಾವುದು?

1)ಗೋವಾ
2)ತಮೀಳುನಾಡು
3)ಕೇರಳ
4) ಮಹಾರಾಷ್ಟ್ರ✅

4
10) ಇತ್ತಿಚೆಗೆ ಅಣುಶಕ್ತಿ ಆಯೋಗದ ಅಧ್ಯಕ್ಷರಾಗಿ ನೇಮಕವಾದವರು ಯಾರು?

1)ಶ್ರೀನಿವಾಸ್ ಚಾರಿ
2)ಡಾ|| ಕಾಂತರಾಜ್ ವರ್ಮ
3)ಓಂ ಪ್ರಕಾಶ
4)ಶಿಖರ್ ಬಸು✅
4


11) 2015 ರ ವಿಶ್ವಕಪ್ ಚೆಸ್ ಚಾಂಪಿಯನ್ ಷಿಪ್ ವಿಜೇತರು ಯಾರು?

1)ವಿಶ್ವನಾಥನ್ ಆನಂದ್
2)ಪೀಟರ್ ಸ್ವಡ್ಲರ್
3)ಸೆರ್ಗಿ ಕರ್ಜಕಿನ್✅
4)ಪೀಟರ್ ವೇವ್

3
12) ಈ ಕೇಳಗಿನ ಯಾರು 2015 ರ "ಭೌತಶಾಸ್ತ್ರ"ವಿಭಾಗದ ನೊಬೆಲ್ ಪುರಸ್ಕಾರರು?

1) ಅರ್ಥರ್ ಮೆಕ್ ಡೋನಾಲ್ಡ್& ತಕಾಕಿ ಕಜಿತ✅
2)ಯು ಯು ಟು&ಸತೋಷಿ ಒಮುರಾ
3)ಯು ಯು ಟು& ತಕಾಕಿ ಕಜಿತ
4)ಸತೋಷಿ&ಕಜಿತ್

1
13) 2014 ನೇ ಸಾಲಿನ ಅತಿ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯಾಗಿರುವ ರಾಷ್ಟ್ರ ಯಾವುದು?

1)ಅಮೇರಿಕ
2)ರಷ್ಯಾ
3)ಚೀನಾ✅
4)ಭಾರತ
3

14) ಗಂಗಾ ನದಿ ಶುದ್ಧಿಕರಣಕ್ಕೆ ಪೂರಕವಾಗುವಂತೆ ಇತ್ತೀಚೆಗೆ ಪರಿಚಯಿಸಲಾದ ಮೊಬೈಲ್ ಅಪ್ಲಿಕೇಷನ್ ಯಾವುದು?

1)ಸ್ವಚ್ಛ ಗಂಗಾ
2)ಭುವನ್ ಗಂಗಾ✅
3)ನಿರ್ಮಲ ಗಂಗಾ
4)ಪವಿತ್ರ ಗಂಗಾ
2

15) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ BBC ಸುದ್ಧಿವಾಹಿನಿ ಪ್ರಸಾರ ಮಾಡಿದ್ದ  "ಇಂಡಿಯಾಸ್ ಡಾಟರ್" ಸಾಕ್ಷ್ಯ ಚಿತ್ರದ ನಿರ್ದೇಶಕರು ಯಾರು?

1)ಆಂಗ್ ಲೀ
2) ಲೇಸ್ಲಿ ಜೂಲಿಯಾ
3) ಜೂಲಿಯಾ ಕೇನ್
4) ಲೆಸ್ಲಿ ಉಡ್ವಿನ್✅
4

16) ಇತ್ತೀಚೆಗೆ ರಾಜ್ಯದ ಯಾವ ಜಿಲ್ಲೆಯಲ್ಲಿ ಏಷ್ಯಾದ ಅತೀ ದೊಡ್ಡ ಸೋಲಾರ್ ಪಾರ್ಕ ಸ್ಥಾಪಿಸಲು ಯೋಜನೆ ಕೈಗೊಳ್ಳಲಾಗಿದೆ?


1)ಕೋಲಾರ್
2)ಕೊಪ್ಪಳ
3)ತುಮಕೂರು✅
4)ಮೈಸೂರು
3

17) ಯಾವ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯಕ್ಕೆ ಪ್ರಧಾನಮಂತ್ರಿ ಅತ್ಯತ್ತಮ ಸೇವಾ ಪ್ರಶಸ್ತಿ ಲಭಿಸಿದೆ?

1)ಜನಧನ
2)ಸಕಾಲ✅
3)ಅನ್ನಭಾಗ್ಯ
4)ಕ್ಷೀರಭಾಗ್ಯ
2

18) 2015 ರಲ್ಲಿ ಅಂತರಾಷ್ಟ್ರೀಯ ಒಲಂಪಿಕ್ಸ ಸಮೀತಿಗೆ ಸೇರ್ಪಡೆಗೊಂಡ 206 ನೇ ರಾಷ್ಟ್ರ ಯಾವುದು?

1) ದ.ಸೂಡನ್✅
2)ಇಥಿಯೋಪಿಯಾ
3)ಕಾಂಬೊಡಿಯಾ
4)ಸಿರಿಯಾ
1

19) ಭಾರತ ಸರ್ಕಾರವು ಸುಮಾರು 1400 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ "ಸಲ್ಮಾ ವಿವಿದ್ದೋಶ ಕಣಿವೆ" ಯೋಜನೆಯನ್ನು ಯಾವ ರಾಷ್ಟ್ರದಲ್ಲಿ ನಿರ್ಮಿಸಲಾಗುತ್ತಿದೆ?

1)ಬಾಂಗ್ಲಾದೇಶ
2) ತುರ್ಕಮೆನಿಸ್ತಾನ
3)ಖಜಾಕಸ್ತಾನ
4)ಅಫ್ಘಾನಿಸ್ತಾನ✅

4
20) 2015 ರ ಬಿಲ್ವಿದ್ಯೆ ವಿಶ್ವಕಪ್ ನಲ್ಲಿ ಚಿನ್ನದ ಪದಕ ಪಡೆದವರು ಯಾರು?

1)ಅಭಿಷೇಕ್ ವರ್ಮ✅
2)ದೀಪಿಕಾ ಕುಮಾರಿ
3)ಮಂಗಲ್ ಸಿಂಗ್ ಚಂಪಿಯಾ
4)ಕರೋಲಿನಾ ಮರಿನ್

1






ಸಾಮಾನ್ಯ ಜ್ಞಾನ

1) ಇತ್ತಿಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ "ಮೀಷನ್ ಇಂದ್ರ ಧನುಷ್" ಯೋಜನೆ ಯಾವುದಕ್ಕೆ ಸಂಬಂಧಿಸಿದೆ?

1) ಲಸಿಕಾ ಕಾರ್ಯಕ್ರಮ✅
2) ಸಾರ್ವಜನಿಕ ಬ್ಯಾಂಕಗಳ ಪುನಶ್ಚೇತನ
3)ತಂತ್ರಜ್ಞಾನದ ಅಭೀವೃದ್ಧಿ
4)ಶಿಕ್ಷಣ ವ್ಯವಸ್ಥೆ ನವೀಕರಣ
1

2) ಇತ್ತೀಚೆಗೆ ಜಾರಿಯಾದ "ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ " ಯಾವುದಕ್ಕೆ ಸಂಬಂಧಿಸಿದೆ?

1)ವ್ಯವಸಾಯ
2)ಗಣಿಗಾರಿಕೆ&ಖನಿಜಗಳು✅
3)ಉದ್ಯಮ&ಕೈಗಾರಿಕೆ
4)ಶಿಕ್ಷಣ&ಕೌಶಲ್ಯಾಭಿವೃದ್ಧಿ
2
3) ಇ-ಪಡಿತರ ಕಾರ್ಡು ಸೇವೆಗೆ ಚಾಲನೆ ನೀಡಿದ ಭಾರತದ ಮೊದಲ ನಗರ ಯಾವುದು?

1)ಮುಂಬೈ
2)ದೆಹಲಿ✅
3)ಕೊಲ್ಕತ್ತ
4)ಚನೈ
2

4) 2015 ರ ಶಾಂತಿ ನೋಬೆಲ್ ಪುರಸ್ಕಾರ ಯಾವ ಸಂಸ್ಥೆಗೆ ದೊರೆತಿದೆ?

1)ರೆಡ್ ಕ್ರಾಸ್ ಸಂಸ್ಥೆ
2)ರೋಟರಿ ಸಂಸ್ಥೆ
3)ನ್ಯಾಷನಲ್ ಡಯಲಾಗ್ ಕ್ವಾರ್ಟೆಟ್✅
4)ಗ್ರೀನ್ ಪೀಸ್
3

5) ಹ್ಯಾಂಡ್ ಇನ್ ಹ್ಯಾಂಡ್ -2015 ಹೆಸರಿನ ಜಂಟಿ ಸಮರಾಭ್ಯಾಸ ಯಾವ ಎರಡು ರಾಷ್ಟ್ರಗಳ ನಡುವೆ ನೆಡದಿದೆ?

1)ಭಾರತ-ಚೀನಾ✅
2) ಭಾರತ-ಆಸ್ಟ್ರೇಲಿಯಾ
3) ಭಾರತ-ಅಮೇರಿಕಾ
4) ಭಾರತ-ರಷ್ಯಾ

1
6) 2015 ರ ಸಾಹಿತ್ಯ ವಿಭಾಗದ ನೊಬೆಲ್ ಪುರಸ್ಕಾರ ಪಡೆದ ಸಾಹಿತಿ ಯಾರು?

1)ಹ್ಯೂಸಂಗ್ ಲೀ
2)ಸಲ್ಮಾನ್ ರಶ್ದಿ
3)ಸ್ವೆಟ್ಲಾನಾ ಅಲೆಕ್ಸಿವಿಚ್✅
4) ಮಾರ್ಲೋನ್ ಜೇಮ್ಸ್
3

7) 2015 ರ ಮ್ಯಾನ್ ಬೂಕರ್ ಪ್ರಶಸ್ತಿಗೆ ಅಂತಿಮ ಸುತ್ತಿಗೆ ಪ್ರವೇಶಿಸಿದ ಭಾರತದ ಸಂಜೀವ್ ಸಹೋಟರ ಕೃತಿ ಯಾವುದು?

1)ಸ್ಯಾಟಿನ್ ಐಲ್ಯಾಂಡ್
2)ದಿ ಪಿಶರ್ ಮ್ಯಾನ್
3)ಎ ಲಿಟಲ್ ಲೈಫ್
4)ದ ಇಯರ್ ಆಫ್ ರನ್ ಅವೇಸ್✅
4

8) 2012 ನೇ ಸಾಲಿನ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದವರು?


1) ಇಲಿನಿಯಾರ್ ಕಾಟನ್
2) ನ್ಯೂಬೈ
3) ಹಿಲರಿ ಮ್ಯಾಂಟಲ್✅
4)ರಿಚರ್ಡ ಪ್ಲಾಂಗನ್
3

9) ಇತ್ತೀಚೆಗೆ ಡಾ|| ಕಲಾಂ ಅವರ ಹುಟ್ಟಿದ ದಿನವನ್ನು "ಓದುವ ದಿನ" ಎಂದು ಆಚರಿಸಿದ ರಾಜ್ಯ ಯಾವುದು?

1)ಗೋವಾ
2)ತಮೀಳುನಾಡು
3)ಕೇರಳ
4) ಮಹಾರಾಷ್ಟ್ರ✅

4
10) ಇತ್ತಿಚೆಗೆ ಅಣುಶಕ್ತಿ ಆಯೋಗದ ಅಧ್ಯಕ್ಷರಾಗಿ ನೇಮಕವಾದವರು ಯಾರು?

1)ಶ್ರೀನಿವಾಸ್ ಚಾರಿ
2)ಡಾ|| ಕಾಂತರಾಜ್ ವರ್ಮ
3)ಓಂ ಪ್ರಕಾಶ
4)ಶಿಖರ್ ಬಸು✅
4


11) 2015 ರ ವಿಶ್ವಕಪ್ ಚೆಸ್ ಚಾಂಪಿಯನ್ ಷಿಪ್ ವಿಜೇತರು ಯಾರು?

1)ವಿಶ್ವನಾಥನ್ ಆನಂದ್
2)ಪೀಟರ್ ಸ್ವಡ್ಲರ್
3)ಸೆರ್ಗಿ ಕರ್ಜಕಿನ್✅
4)ಪೀಟರ್ ವೇವ್

3
12) ಈ ಕೇಳಗಿನ ಯಾರು 2015 ರ "ಭೌತಶಾಸ್ತ್ರ"ವಿಭಾಗದ ನೊಬೆಲ್ ಪುರಸ್ಕಾರರು?

1) ಅರ್ಥರ್ ಮೆಕ್ ಡೋನಾಲ್ಡ್& ತಕಾಕಿ ಕಜಿತ✅
2)ಯು ಯು ಟು&ಸತೋಷಿ ಒಮುರಾ
3)ಯು ಯು ಟು& ತಕಾಕಿ ಕಜಿತ
4)ಸತೋಷಿ&ಕಜಿತ್

1
13) 2014 ನೇ ಸಾಲಿನ ಅತಿ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯಾಗಿರುವ ರಾಷ್ಟ್ರ ಯಾವುದು?

1)ಅಮೇರಿಕ
2)ರಷ್ಯಾ
3)ಚೀನಾ✅
4)ಭಾರತ
3

14) ಗಂಗಾ ನದಿ ಶುದ್ಧಿಕರಣಕ್ಕೆ ಪೂರಕವಾಗುವಂತೆ ಇತ್ತೀಚೆಗೆ ಪರಿಚಯಿಸಲಾದ ಮೊಬೈಲ್ ಅಪ್ಲಿಕೇಷನ್ ಯಾವುದು?

1)ಸ್ವಚ್ಛ ಗಂಗಾ
2)ಭುವನ್ ಗಂಗಾ✅
3)ನಿರ್ಮಲ ಗಂಗಾ
4)ಪವಿತ್ರ ಗಂಗಾ
2

15) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ BBC ಸುದ್ಧಿವಾಹಿನಿ ಪ್ರಸಾರ ಮಾಡಿದ್ದ  "ಇಂಡಿಯಾಸ್ ಡಾಟರ್" ಸಾಕ್ಷ್ಯ ಚಿತ್ರದ ನಿರ್ದೇಶಕರು ಯಾರು?

1)ಆಂಗ್ ಲೀ
2) ಲೇಸ್ಲಿ ಜೂಲಿಯಾ
3) ಜೂಲಿಯಾ ಕೇನ್
4) ಲೆಸ್ಲಿ ಉಡ್ವಿನ್✅

4
16) ಇತ್ತೀಚೆಗೆ ರಾಜ್ಯದ ಯಾವ ಜಿಲ್ಲೆಯಲ್ಲಿ ಏಷ್ಯಾದ ಅತೀ ದೊಡ್ಡ ಸೋಲಾರ್ ಪಾರ್ಕ ಸ್ಥಾಪಿಸಲು ಯೋಜನೆ ಕೈಗೊಳ್ಳಲಾಗಿದೆ?


1)ಕೋಲಾರ್
2)ಕೊಪ್ಪಳ
3)ತುಮಕೂರು✅
4)ಮೈಸೂರು
3

17) ಯಾವ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯಕ್ಕೆ ಪ್ರಧಾನಮಂತ್ರಿ ಅತ್ಯತ್ತಮ ಸೇವಾ ಪ್ರಶಸ್ತಿ ಲಭಿಸಿದೆ?

1)ಜನಧನ
2)ಸಕಾಲ✅
3)ಅನ್ನಭಾಗ್ಯ
4)ಕ್ಷೀರಭಾಗ್ಯ
2

18) 2015 ರಲ್ಲಿ ಅಂತರಾಷ್ಟ್ರೀಯ ಒಲಂಪಿಕ್ಸ ಸಮೀತಿಗೆ ಸೇರ್ಪಡೆಗೊಂಡ 206 ನೇ ರಾಷ್ಟ್ರ ಯಾವುದು?

1) ದ.ಸೂಡನ್✅
2)ಇಥಿಯೋಪಿಯಾ
3)ಕಾಂಬೊಡಿಯಾ
4)ಸಿರಿಯಾ
1

19) ಭಾರತ ಸರ್ಕಾರವು ಸುಮಾರು 1400 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ "ಸಲ್ಮಾ ವಿವಿದ್ದೋಶ ಕಣಿವೆ" ಯೋಜನೆಯನ್ನು ಯಾವ ರಾಷ್ಟ್ರದಲ್ಲಿ ನಿರ್ಮಿಸಲಾಗುತ್ತಿದೆ?

1)ಬಾಂಗ್ಲಾದೇಶ
2) ತುರ್ಕಮೆನಿಸ್ತಾನ
3)ಖಜಾಕಸ್ತಾನ
4)ಅಫ್ಘಾನಿಸ್ತಾನ✅
4

20) 2015 ರ ಬಿಲ್ವಿದ್ಯೆ ವಿಶ್ವಕಪ್ ನಲ್ಲಿ ಚಿನ್ನದ ಪದಕ ಪಡೆದವರು ಯಾರು?

1)ಅಭಿಷೇಕ್ ವರ್ಮ✅
2)ದೀಪಿಕಾ ಕುಮಾರಿ
3)ಮಂಗಲ್ ಸಿಂಗ್ ಚಂಪಿಯಾ
4)ಕರೋಲಿನಾ ಮರಿನ್

1

ಸಾಮಾನ್ಯ ಜ್ಞಾನ

1. ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಎಷ್ಟು ಲಕ್ಷ ಗ್ರಾಮಗಳಿಗೆ ಬ್ರಾಡ್ ಬ್ಯಾಂಡ್ ಸಂಪರ್ಕ ಕಲ್ಪಿಸಲಾಗುತ್ತದೆ.
ಅ. 1.5
ಆ. 2.5✔️
ಇ. 3.5
ಈ. 2.7
B
2. ಡಿಸೆಂಬರ್ 31 ರಂದು ಬಿಡುಗಡೆ ಆದ ಐಸಿಸಿ ಟೆಸ್ಟ್ ಕ್ರಿಕೆಟ್ ಆಟಗಾರರ ಶ್ರೇಯಾಂಕಗಳ ಪಟ್ಟಿಯಲ್ಲಿ ನಂಬರ್ 1 ಬೌಲರ್ ಹಾಗೂ ನಂಬರ್ 1 ಆಲ್ರೌಂಡರ್ ಸ್ಥಾನ ಪಡೆದ ಈ ಆಟಗಾರ ಯಾರು
ಅ. ಸ್ಟೀವನ್ ಸ್ಮಿತ್
ಆ. ಡೇನ್ ಸ್ಮಿತಾ
ಇ. ಎ ಬಿ ಡಿವಿಲಿಯರಸ್
ಈ. ಆರ್ ಅಶ್ವಿನ್✔️
D
3. ಜನವರಿ 1 1995 ರಂದು ಅಸ್ತಿತ್ವಕ್ಕೆ ಬಂದು ಪ್ರಸ್ತುತ 149 ಸದಸ್ಯ ರಾಷ್ಟ್ರಗಳನ್ನು ಒಳಗೊಂಡ ವಿಶ್ವ ವ್ಯಾಪಾರ ಸಂಘಟನೆಯ ಕೇಂದ್ರ ಕಛೇರಿ ಎಲ್ಲಿದೆ
ಅ. ಜಿನೀವಾ✔️
ಆ. ವಾಷಿಂಗಟನ್
ಇ. ನ್ಯೂಯಾರ್ಕ
ಈ. ನವದೆಹಲಿ
A
4. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಕೌಶಿಕ್ ಮುಖರ್ಜಿ ಅವರ ಸೇವಾವಧಿಯು ಡಿಸೆಂಬರ್ 31 ರಂದು ಕೊನೆಗೊಂಡಿದ್ದು, ಪ್ರಸ್ತುತ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕಗೊಂಡವರು ಯಾರು
ಅ. ಕೆ ರತ್ನ ಪ್ರಭಾ
ಆ. ಎಸ್ ಕೆ ಪಟ್ಟ ನಾಯಕ
ಇ. ಅರವಿಂದ್ ಜಾಧವ✔️
ಈ. ವಿ. ಉಮೇಶ್
C
5. ಭಾರತ ಇಸ್ರೇಲ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿಯು ಇತ್ತೀಚೆಗೆ ಅರಬ್ಬೀ ಸಮುದ್ರ ತೀರದಲ್ಲಿ ಸಮರ ನೌಕೆ ಐಎನ್ಎಸ್ ಕೊಲ್ಕೊತ್ತಾದಿಂದ ನಡೆಸಿದ ಪರೀಕ್ಷಾರ್ಥ ಪ್ರಯೋಗವು ಯಶಸ್ವಿ ಆಗಿದೆ. ಹಾಗಾದರೆ ವಾಯು ರಕ್ಷಣಾ ವ್ಯವಸ್ಥೆಗೇ ಬ್ರಹ್ಮಾಸ್ತ್ರವಾಗಿರುವ ಈ ಕ್ಷಿಪಣಿಯ ಹೆಸರು
ಅ. ಧನುಷ
ಆ. ಧ್ರುವ
ಇ. ಬರಾಕ 8✔️
ಈ. ಧನುಷ 1
C
6. ಕೆಲವು ಅಂತರ್ಜಾಲ ತಾಣಗಳ ಸಂಪರ್ಕವನ್ನು ಉಚಿತವಾಗಿ ನೀಡುವ ಫೇಸ್ಬುಕ್ನ್ ಈ ಅಭಿಯಾನಕ್ಕೆ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಪ್ರತಿರೋಧ ವ್ಯಕ್ತಿಪಡಿಸಿವೆ. ವಿವಾದಕ್ಕೊಳಗಾಗಿರುವ ಈ ಅಭಿಯಾನದ ಹೆಸರು

ಅ. ಪ್ರೀ ಇಂಟರ್ನೆಟ
ಆ. ಪ್ರೀ ಬೇಸಿಕ್ಸ್✔️
ಇ. ಪ್ರೀ ಎರಿಯಾ
ಈ‌. ಪ್ರೀ ವೆಬ್
B
7. ಮಾನವೀಯತೆಯ ನೆಲೆಗೆಟ್ಟಿನಲ್ಲಿ ಕೆಲವು ಪ್ರಕರಣಗಳಲ್ಲಿ ಮಕ್ಕಳ ದತ್ತು ಸ್ವೀಕಾರಕ್ಕೆ ಸಂಬಂಧಪಟ್ಟ ನಿಯಮಗಳನ್ನು ಕೆಂದ್ರ ಸರ್ಕಾರ ಸರಳಗೊಳಿಸಿದೆ. ಸದ್ಯದ ನಿಯಮದಂತೆ 8 ವರ್ಷಕ್ಕಿಂತ್ ದೊಡ್ಡ ಮಗುವನ್ನು ದತ್ತು ತೆಗೆದುಕೊಳ್ಳುವ ದಂಪತಿಯ ಒಟ್ಟು ವಯಸ್ಸು (ಗಂಡ + ಹೆಂಡತಿ)110 ಕ್ಕಿಂತ ಕಡಿಮೆ  ಇರಬೇಕು. ಹಾಗಾದರೆ 4 ವರ್ಷದೊಳಗಿನ ಮಗುವನ್ನು ದತ್ತು ಪಡೆಯುವ ಒಟ್ಟು ವಯಸ್ಸು ಎಷ್ಟು ಇರಬೇಕು

ಅ. 90 ಕ್ಕಿಂತ ಕಡಿಮೆ✔️
ಆ. 90 ಕ್ಕಿಂತ ಹೆಚ್ಚು
ಇ.  100 ಕ್ಕಿಂತ ಕಡಿಮೆ
ಈ. 100 ಕ್ಕಿಂತ ಹೆಚ್ಚು
A
8. ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಕೆಳಗೆ ಕೊರೆಯಲಾಗಿರುವ ದೇಶದ ಅತಿ ದೊಡ್ಡ ರಸ್ತೆ ಸುರಂಗ ಮಾರ್ಗವೆಂದೇ ಖ್ಯಾತಿ ಗಳಿಸಿರುವ ಈ ಸುರಂಗ ರಸ್ತೆಯ ಉದ್ದ

ಅ. 30 ಕಿಮೀ
ಆ. 20 ಕಿಮೀ
ಇ. 12 ಕಿಮೀ
ಈ. 9 ಕಿಮೀ✔️
D
9. ಪ್ರಧಾನಿ ನೇತೃತ್ವದ ಸಂಪುಟ ನೇಮಕ ಸಮಿತಿಯು ನೀತಿ ಆಯೋಗಕ್ಕೆ ಹೊಸ ಸಿಇಓ ಅವರನ್ನು ನೇಮಿಸಿತು. ಇವರು

ಅ. ಸಿಂಧೂ ಶ್ರೀ ಖುಲ್ಲರ
ಆ. ಅಮಿತಾಬ್ ಕಾಂತ✔️
ಇ. ಶ್ವೇತಾ ಶ್ರೀ ಕಬಾಡೆ
ಈ. ಸೂರ್ಯಕಾಂತ
B
10. ಜಿ - 20 ರಾಷ್ಟ್ರಗಳ 2015 ನೇ ಸಾಲಿನ 10 ನೇ ಶೃಂಗಸಭೆಯು ಟರ್ಕಿ ದೇಶದಲ್ಲಿ ನಡೆಯಿತು. ಮುಂದಿನ 2016 ರ ಸಾಲಿನ 11ನೇ ಶೃಂಗಸಭೆಯು ಎಲ್ಲಿ ನಡೆಯಲಿದೆ

ಅ. ಚೀನಾದ ಹಂಗ ಶೂ✔️
ಆ. ಜರ್ಮನಿಯ ಬರ್ಲೀನ
ಇ. ಭಾರತದ ಮುಂಬಯಿ
ಈ. ಅಮೆರಿಕಾದ ಕ್ಯಾಲಿಪ್ರೋನಿಯಾ
A
11. ಜಿ -20 ರಾಷ್ಟ್ರಗಳ ಮುಖ್ಯಸ್ಥರ ಶೃಂಗ ಸಭೆಯು ಯಾವಾಗಿಂದ ಪ್ರಾರಂಭಗೊಂಡಿತು
ಅ. 1999
ಆ. 1998
ಇ. 2008✔️
ಈ. 2006
C
12. 2015 ನೇ ಸಾಲಿನ ಜ್ಞಾನ ಪೀಠ ಪ್ರಶಸ್ತಿಗೇ ನಾಮಾಕಿಂತಗೊಂಡಿರುವ ಖ್ಯಾತ ಗುಜರಾತಿ ಸಾಹಿತಿ ಯಾರು
ಅ. ರಘುರಾಮ ಚೌಧರಿ
ಆ. ರಘುವೀರ ಚೌಧರಿ✔️
ಇ. ‌ಸುರೇಶ್ ಜೋಶಿ
ಈ. ಗೋವರ್ಧನ ರಾಮ ತ್ರಿಪಾಠಿ
B
13. ಜ್ಞಾನ ಪೀಠ ಪ್ರಶಸ್ತಿಯು ಜ್ಞಾನ ದೇವತೆ ಸರಸ್ವತಿಯ ಚಿತ್ರವುಳ್ಳ ಕಂಚಿನ ಪದಕ ಮತ್ತು ಪ್ರಶಸ್ತಿ ಪತ್ರದೊಂದಿಗೆ ಎಷ್ಟು ನಗದು ಬಹುಮಾನವನ್ನು ಒಳಗೊಂಡಿದೆ
ಅ. 10 ಲಕ್ಷ
ಆ. 11 ಲಕ್ಷ✔️
ಇ. 25 ಲಕ್ಷ
ಈ. 20 ಲಕ್ಷ
B
14. ಇದೇ ಜನವರಿ 3 ರಂದು ಹೆಚ್ಎಎಲ್ ನ ನಿರ್ಮಾಣ ಘಟಕವೊಂದನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಆ ಹೊಸ ಘಟಕ ಯಾವುದು
ಅ. ಬೆಂಗಳೂರಿನ ಹೆಚ್ಎಎಲ್ 2ನೇ ಹಂತ
ಆ. ಬೆಂಗಳೂರಿನ ಇಂದಿರಾ ನಗರ
ಇ. ಹುಬ್ಬಳ್ಳಿಯ ಆನಂದ ನಗರ
ಈ. ತುಮಕೂರಿನ ಬಿದರಹಳ್ಳಿ✔️
D
15. ಭಾರತದಲ್ಲಿ ಅತ್ಯಧಿಕ ಸಂಖ್ಯೆಯ ಹತ್ತಿ ಬಟ್ಟೆ ಗಿರಣಿಗಳನ್ನೂ ಹೊಂದಿರುವ ರಾಜ್ಯ
ಅ. ಮಹಾರಾಷ್ಟ್ರ
ಆ. ಕರ್ನಾಟಕ
ಇ. ಆಂಧ್ರಪ್ರದೇಶ
ಈ. ತಮಿಳುನಾಡು✔️
D
ಇವುಗಳಲ್ಲಿ ಯಾವುದು ವಿದ್ಯುತ್ ನಿರೋದಕ ಅಲ್ಲ?
ಎ)ಗಾಜು
ಬಿ)ಪ್ಲಾಸ್ಟಿಕ್
ಸಿ)ಪಿಂಗಾಣಿ
ಡಿ)ತಾಮ್ರ✔️
D
ಇವುಗಳಲ್ಲಿ ಯಾವುದು'ಡಿ' ಬ್ಲಾಕ್ ಮೂಲವಸ್ತು?
ಎ)ಕಬ್ಬಿಣ

ಬಿ)ಸಿಲಿಕಾ
ಸಿ)ಸೋಡಿಯಂ
ಡಿ)ಥೋರಿಯಂ✔️
D
ರಾಶಿ ಶಕ್ತಿ ಸಂಬಂಧ ಸೂಚಿಸುವ ಸಮೀಕರಣ ನೀಡಿದವರು
ಎ)robarta ಜೂಲ್
ಬಿ)ಹೋಮಿ ಬಾಬಾ
ಸಿ)ಸ್ಟ್ರಸ್ಮನ್
ಡಿ)ಆಲ್ಬಟ ಐನ್ಸ್ಟಿನ✔️
D
ನರೋರ ಅಣು ವಿದ್ಯುತ್ಕೇಂದ್ರ ಎಲ್ಲಿದೆ?
ಎ)ಮಹಾರಾಷ್ಟ್ರ
ಬಿ)ಗುಜರಾತ್
ಸಿ)ತಮಿಳನಾಡು
ಡಿ)ಉತ್ತರ ಪ್ರದೇಶ✔️
D
ಮೂಟ್ಟಮೊದಲಅಣುಸ್ಥಾವರ ಇದಾಗಿದೆ?
ಎ)ನರೋರ
ಬಿ)ಕೈಗ
C.ಿ)ತಾರಾಪುರ✔️
d. ಕಲ್ಪಕಂ
C
24. ಬೈಜಿಕ ಕ್ರಿಯಾಕಾರಿಗಳಲ್ಲಿ ಬಳಸುವ ಇಂಧನ
ಎ)ಕಲ್ಲಿದ್ದಲು
b. ಯುರೇನಿಯಂ-235✔️
C. ಹೀಲಿಯಂ
D.ಭಾರಜಲ
B
25. ಯುರೇನಿಯಂ-238ರ 1/2 ಆಯುಷ್ಯನ
ಎ)4.5ಬಿಲಿಯ್ನ್ ವರುಷ✔️
ಬಿ)2000ಮಿಲಿಯನ್ ವರುಷ
ಸಿ)1622 ವರುಷ
ಡಿ4.5 ವರುಷ

A


ಸಾಮಾನ್ಯ ಜ್ಞಾನ

1) ಕೆರೆ ಮನೆ ಶಂಭು ಹೆಗಡೆಯವರು ಯಾವ ಕ್ಷೇತ್ರದಲ್ಲಿ ಪ್ರಸಿದ್ದರು?

ಎ ಭರತನಾಟ್ಯ

ಬಿ ಯಕ್ಷಗಾನ

ಸಿ ಗಾಯನ

ಡಿ ಕುಚುಪುಡಿ

ಉ: ಬಿ

2) ಪ್ರಸಿದ್ದವಾದ ಸೂರ್ಯ ದೇವಾಲಯವು ಎಲ್ಲಿ ಕಂಡು ಬರುತ್ತದೆ?

ಎ ಓರಿಸ್ಸಾ

ಬಿ ಹರಿಯಾಣ

ಸಿ ಮೇಘಾಲಯ

ಡಿ ಅರುಣಾಚಲ ಪ್ರದೇಶ

ಉ: ಎ

3) ಹೆಜ್ಜೆ ಮೇಳ ಹೆಚ್ಚಾಗಿ ಕಂಡು ಬುರುವುದೆಲ್ಲಿ?

ಎ ದಕ್ಷಿಣ ಕನ್ನಡದಲ್ಲಿ

ಬಿ ಉತ್ತರ ಕರ್ನಾಟಕದಲ್ಲಿ

ಸಿ ಬೇಳಗಾಂನಲ್ಲಿ

ಡಿ ಯಾವೂದು ಅಲ್ಲ

ಉ: ಬಿ

4) ಕ್ರಿಶ್ಚಿಯನ್ ಪಾತ್ರವನ್ನು ಸೃಷ್ಟಿಸಿದವರು ಯಾರೂ?

ಎ ಥಾಮಸ್ ಹಾರ್ಡಿ

ಬಿ ಜಾನ್ ಬುನ್ಯನ್

ಸಿ ಮಿಲ್ಟನ್

ಡಿ ಯಾರೂ ಅಲ್ಲ

ಉ: ಬಿ

5) ಆಯಿಲ್ ಆ್ಯಂಡ ನ್ಯಾಚುರಲ್ ಗ್ಯಾಸ್ ಕಮೀಷನ್ ಮುಖ್ಯ ಕಛೇರಿ ಎಲ್ಲಿದೇ?

ಎ ನವದೆಹಲಿ

ಬಿ ಗುಜರಾತ

ಸಿ ಮುಂಬಯಿ

ಡಿ ಪಂಜಾಬ

ಉ: ಎ

6) ಪ್ರಾಜೆಕ್ಟ ಆ್ಯಂಡ ಡೆವಲಪಮೆಂಟ್ ಇಂಡಿಯಾ ಲಿಮಿಟೆಡ್ ಎಲ್ಲಿದೆ?

ಎ ನವದೆಹಲಿ

ಬಿ ಗುಜರಾತ

ಸಿ ಕರ್ನಾಟಕ

ಡಿ ಶ್ರೀನಗರ

ಉ: ಎ

7) PURA ಯೋಜನೆಯ ಉದ್ದೇಶ ಯಾವುದಾಗಿದೆ?

ಎ ನಗರ ಪ್ರದೇಶಗಳ ಅಬೀವೃದ್ಧಿ

ಬಿ ಮಹಾನಗರಗಳ ಅಬೀವೃದ್ಧಿ

ಸಿ ಗ್ರಾಮೀಣ ಪ್ರದೇಶಗಳಿಗೆ ನಗರದ ಸೌಲಭ್ಯಗಳನ್ನು ಒದಗಿಸುವುದು

ಡಿ ಮೇಲಿನ ಎಲ್ಲವೂ

ಉ: ಸಿ

8) The time in the clock is 12 : 35, then its mirror image will be

ಎ  10.25

ಬಿ 14.30

ಸಿ 11.20

ಡಿ 11.25

ಉ: ಡಿ      (Sol. 23 : 60 - 12 : 35)

9) AZB : BYC :: CXD : ?

(A) DWE

 (B) DEF

 (C) DFG

(D) DMN

ಉ: ಎ

10) ಬ್ರಿಟಿಷರ ಕಾಲದಲ್ಲಿ ರಸ್ತೆಗಳನ್ನು ಬಹುಮಟ್ಟಿಗೆ

ಎ ವ್ಯಾಪಾರ ಅನೂಕೂಲಕ್ಕಾಗಿ

ಬಿ ವಿದೇಶಿ ಸಂಬಂದಕ್ಕಾಗಿ

ಸಿ ರಕ್ಷಣಾ ವ್ಯವಸ್ಥೆಗಾಗಿ

ಡಿ ಯಾವುದು ಅಲ್ಲ

ಉ: ಸಿ

11) In certain language, if 1 is coded as A, 2 as B, 3 as C, and so on, how is FLOWER coded in that code ?

    (A) 6121523518

    (B) 6121823515

    (C) 6211523518

    (D) 6218123515

   Ans: A In the given code 1 = A, 2 = B. 3 = C,........ 24 = X, 25 = Y, 26 = X So, in FLOWER,

            F is coded as 6, L as12, O as 15, W as 23, E as 5 and R as 18.

12)  ಭಾರತವು _______ ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದೆ

ಎ 70934

ಬಿ 68963

ಸಿ 70835

ಡಿ 71934

ಉ: ಎ

13) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಯಾವಾಗ ಪ್ರಾರಂಬಿಸಲಾಯಿತು?

ಎ 1980

ಬಿ 1988

ಸಿ 1995

ಡಿ 1989

ಉ: ಡಿ

14) ಸುವರ್ಣ ಚತುಷ್ಕೋನ ಯೋಜನೆಯನ್ನು ಯಾವಾಗ ಆರಂಭಿಸಲಾಯಿತು?

ಎ 2006

ಬಿ 1990

ಸಿ 1999

ಡಿ 2005

ಉ: ಸಿ

15) ಭಾರತದ ಚಹಾ ಬಂದರು ಎಲ್ಲಿದೆ?

ಎ ಕಲ್ಕತ್ತಾ

ಬಿ ತಮಿಳುನಾಡು

ಸಿ ಗುಜರಾತ

ಡಿ ವಿಶಾಖಪಟ್ಟಣಂ

ಉ: ಎ

16) ಭಾರತದಲ್ಲಿ ಅಂತರರಾಷ್ಟ್ರೀಯ ____ಹಾಗೂ ರಾಷ್ಟ್ರೀಯ ___ ವಿಮಾನ ನಿಲ್ದಾಣಗಳಿವೆ

ಎ 10-120

ಬಿ 11-115

ಸಿ 10-115

ಡಿ 11-117

ಉ: ಬಿ

17) 1784ರಲ್ಲಿ ಪಿಟ್ಸ್ ಇಂಡಿಯಾ ಶಾಸನವನ್ನು ____ ಜಾರಿಗೆ ತರಲಾಗಿದೆ

ಎ ಬ್ರಿಟಿಷ ಪ್ರದೇಶಗಳ ಉತ್ತಮ ಆಡಳಿತಕ್ಕಾಗಿ ನಿಯಂತ್ರಣ ಮಂಡಳಿ ನೇಮಕ

ಬಿ ಬಂಗಾಳದ ಗವರ್ನರ ಹುದ್ದೆಯ ಬದಲಾಗಿ ಭಾರತದ ಗವರ್ನರ ಜನರಲ್ಲ ಹುದ್ದೆ

ಸಿ ಇಸ್ಟ ಇಂಡಿಯಾ ಕಂಪನಿ ಬ್ರಿಟಿಷ ಸರಕಾರದ ನಿಯಮಗಳೀಗೆ ಒಳಪಡುವಂತೆ

ಡಿ ಎ & ಸಿ

ಉ: ಡಿ

18) ಭಾರತ ಸಂವಿಧಾನ ಬೆಳವಣಿಗೆಯಲ್ಲಿ  ಮಹತ್ತರ ಕಾಯ್ದೆ ಯಾವುದು?

ಎ ರೆಗ್ಯುಲೆಂಟಿಗ್ ಶಾಸನ

ಬಿ ಪಿಟ್ಸ್ ಇಂಡಿಯಾ ಶಾಸನ

ಸಿ ಇಂಡಿಯನ್ ಕೌನ್ಸಿಲ್ ಕಾಯ್ದೆ

ಡಿ ಮೇಲಿನ ಎಲ್ಲವೂ

ಉ: ಸಿ

19) ಚೋದ್ಯ ಪದದ ಸಮನಾರ್ಥಕ ಪದ ಇದು

ಎ ಆಶ್ಚರ್ಯ

ಬಿ ಆರ್ತನಾದ

ಸಿ ಚಂಬು

ಡಿ ಬಿದಿರ ಕೋಲು

ಉ: ಎ

20) ಅಂಜನ ಇದು _____

ಎ ಗುಣವಾಚಕ

ಬಿ ನಾಮಪದ

ಸಿ ಅವ್ಯಯ

ಡಿ ವಿಶೇಷಣ

ಉ: ಬಿ

21) ಗಾಂಧಿ ಮತ್ತು ಮಾವೋ ಕೃತಿಯ ಕರ್ತು ಯಾರೂ

ಎ ಪಿ.ಲಂಕೇಶ

ಬಿ ಡಾ.ಶಿದ್ದಲಿಂಗಯ್ಯ

ಸಿ ದೇವನೂರ ಮಹಾದೇವ

ಡಿ ಕುಂ. ವೀರಭದ್ರಪ್ಪ

ಉ: ಸಿ

22) ಎ.ಎನ್.ಮೂರ್ತಿರಾವ್ ಅವರ _____ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ

ಎ ಮಿನಗು ಮಿಂಚು

ಬಿ ದೇವರು

ಸಿ ಹಗಲುಗನಸುಗಳು

ಡಿ ಚಂಡಮಾರುತ

ಉ: ಬಿ

23) ಖ್ಯಾತ ಕರ್ನಾಕಟ ವೃತ್ತಗಳು ಎಷ್ಟು?

ಎ 6

ಬಿ 8

ಸಿ 5

ಡಿ 4

ಉ: ಎ

""""""""""""ಶ್ರೀನಿವಾಸ್ """"""

shrii quize

Sri notse

ದೆಹಲಿ ಸುಲ್ತಾನರ ಬಗ್ಗೆ ಕೆಲವು  ಪ್ರಶ್ನೆಗಳು*

1) ಹೆಚ್ಚು ಕಾಲ ದೆಹಲಿಯನ್ನು ಆಳಿದ ವಂಶ ಯಾವುದು?
*ತುಘಲಕ್ ಸಂತತಿ*✅

2) ಕಡಿಮೆ ಅವಧಿಗೆ ದೆಹಲಿಯಲ್ಲಿ ಆಳ್ವಿಕೆ ನಡೆಸಿದ ವಂಶ?
*ಖಿಲ್ಜಿ ಸಂತತಿ*✅

3) ಕುತ್ಬುದ್ದೀನ್ ಐಬಕ್ ಯಾವ ಆಟ ಆಡುವಾಗ ಮರಣ ಹೊಂದಿದನು?
*ಪೋಲೋ*✅

4) ಕುತುಬ್ ಮಿನಾರ್ ವಿಶ್ವ ಪರಂಪರೆ ಪಟ್ಟಿಗೆ ಸೇರಿದ ವರ್ಷ?
*1993*✅

5) ಮಂಗೋಲರ ಚಂಗಿಸ್‌ಖಾನ್‌ನ ದಾಳಿ ಎದುರಿಸಿದ ಮೊದಲ ಮುಸ್ಲಿಂ ದೊರೆ?
*ಇಲ್ತಮಷ್*✅

6) ಆಸ್ಥಾನದಲ್ಲಿ ನಗುವುದನ್ನು ಮತ್ತು ಅಳುವುದನ್ನು ಬಹಿಷ್ಕರಿಸಿದ ಮೊದಲ ರಾಜ ಯಾರು?
*ಘಿಯಾಸುದ್ದೀನ್ ಬಲ್ಬನ್*✅

7) ಕೈಕುಬ್ಜ ಯಾವ ಸಂತತಿಯ ಕೊನೆಯ ದೊರೆ?
*ಗುಲಾಮಿ ಸಂತತಿ*✅

8) ರಜಿಯಾ ಸುಲ್ತಾನಳ ಸಹೋದರ ಯಾರು?
*ಬರಮ್ ಷಾ*✅

9) ಹಿಂದೂಗಳಿಗೆ ಏಳು ಸ್ವರ್ಗಗಳಿಗಿಂತ ಮಿಗಿಲಾದ ಸ್ವರ್ಗ ಎಂದು ಯಾವ ಕೋಟೆಯನ್ನು ಅಮೀರ್ ಖುಸ್ರೋ ಕರೆದಿರುವನು?
*ಚಿತ್ತೂರ ಕೋಟೆ*✅

10) ಸಾಮೂಹಿಕವಾಗಿ ಅಗ್ನಿಗೆ ಆಹುತಿಯಾಗಿ ಸಾಯುವ ಪದ್ಧತಿ ಯಾವುದು?
*ಜೋಹರ್ ಪದ್ಧತಿ*✅

11) ಹಜಾರ್ - ದಿನಾರ್ ಎಂಬುದು ಯಾರ ಬಿರುದು?
*ಮಲ್ಲಿಕಾಫರ್*✅

12) ಅಮೀರ್ ಖುಸ್ರೋ ಪರಿಚಯಿಸಿದ ಎರಡು ವಾದ್ಯಗಳು ಯಾವುವು?
*ತಬಲಾ ಮತ್ತು ಸಿತಾರ್*✅

13) ಮಹಮದ್ -ಬೀನ್-ತುಘಲಕ್‌ನು ರೈತರಿಗೆ ಬಾವಿ ತೆಗೆಯಲು ನೀಡಿದ ಸಾಲ ಯಾವುದು?
*ತಕ್ಕಾವಿ ಸಾಲ*✅

14) ಸಿಡಿಲು ಬಡಿದು ನಾಶವಾಗಿದ್ದ ಕುತುಬ್‌ಮಿನಾರ್‌ನ್ನು ಅಭಿವೃದ್ಧಿಪಡಿಸಿದ ರಾಜ ಯಾರು?
*ಫಿರೋಜ್-ಶಾ-ತುಘಲಕ್*✅

15) ಲೂದಿ/ಲೋದಿ ಸಂತತಿಯ ಸ್ಥಾಪಕ ಯಾರು?
*ಬಹಲೂಲ*✅

16) ಅಲ್ಲಾವುದ್ದೀನ್ ಖಿಲ್ಜಿಯು ಮಲ್ಲಿಕಾಫರ್‌ನನ್ನು ............ ಎಂಬಲ್ಲಿ ಖರೀದಿಸಿದನು.
*ಗುಜರಾತಿನ ಕ್ಯಾಂಬೆ*✅

17) ಅಲ್ಲಾವುದ್ದೀನ್ ಖಿಲ್ಜಿಯ ಮೊದಲ ಹೆಸರು ಏನು?
*ಗುರುಶಪ*✅

18) ಆಗ್ರಾ ನಗರದ ನಿರ್ಮಾತೃ ಯಾರು?
*ಸಿಕಂದರ್ ಲೂದಿ*✅

19) ತುಘಲಕ್‌ನಾಮ ಎಂಬ ಗ್ರಂಥವನ್ನು ರಚಿಸಿದವರು ಯಾರು?
*ಅಮೀರ್ ಖುಸ್ರೋ*✅

20) ಖಿಲ್ಜಿ ಸಂತತಿಯ ಕೊನೆಯ ದೊರೆ ಯಾರು?
*ಕೈ ಖುಸ್ರೋ*✅

10 ನೇ ತರಗತಿ ಸಮಾಜ ವಿಜ್ಞಾನ.


1) ಒಂದು ರಾಷ್ಟ್ರದ ಒಳಗೆ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಿ ನೆಲೆಸುವದನ್ನು ------ ವಲಸೆ ಎಂದು ಕರೆಯುವರು?
* ಆಂತರಿಕ ವಲಸೆ.

2) 2011 ರ ಪ್ರಕಾರ ಗರಿಷ್ಟ ಸಾಕ್ಷರತೆಯ ರಾಜ್ಯ ಯಾವುದು?
* ಕೇರಳ (93.91).

3) ವಲಸೆಗಾರ ಎಂದರೆ -----.
* ತನ್ನ ಹುಟ್ಟಿದ ಪ್ರದೇಶವನ್ನು ಬಿಟ್ಟು ಬೇರೊಂದು ಸ್ಥಳದಲ್ಲಿ ಹೋಗಿ ನೆಲೆ ನಿಲ್ಲುವುದು ಎಂದರ್ಥ.

4) EAG ವಿವರಿಸಿರಿ?
* Empowered Action Group.

5) ಜನಸಂಖ್ಯೆಯ ಹಂಚಿಕೆಯನ್ನು ವಿವರಿಸಲು ------ ಎಂಬ ಪದವನ್ನು ಸಾಮಾನ್ಯವಾಗಿ ಬಳಸಲಾಗುವುದು?
* ಸಾಂದ್ರತೆ.

6) ಜಿ ಪಿ ಎಸ್ ವಿವರಿಸಿರಿ?
* ಗ್ಲೋಬಲ್ ಪೊಜಿಶನಿಂಗ್ ಸಿಸ್ಟಮ್.

7) ಬೆಂಗಳೂರಿನ್ನು ಏಕೆ ಸಿಲಿಕಾನ್ ಸಿಟಿ ಎನ್ನುವರು?
* ಮಾಹಿತಿ ತಂತ್ರಜ್ಞಾನದ ಮುಖ್ಯ ಕೇಂದ್ರವಾಗಿರುವದರಿಂದ.

8) ಐರನ್ ಮತ್ತು ಸ್ಟೀಲ್ ಕಂಪನಿ ಬೋಕಾರೋ ಯಾವ ರಾಜ್ಯದಲ್ಲಿದೆ?
* ಝಾರ್ಖಂಡ್.

9) ಭಾರತದಲ್ಲಿ ಎಷ್ಟು ಪ್ರಧಾನ ಕೈಗಾರಿಕಾ ವಲಯಗಳಿವೆ?
* 8.

10) ಗೋವಾ ರಾಜ್ಯದ ಝಾವಾರಿ ಕೊಲ್ಲಿಯ ಪ್ರದೇಶದಲ್ಲಿರುವ ಬಂದರು ಯಾವುದು?
* ಮರ್ಮಗೋವಾ.

11) ಸೂರ್ಯನ ಕಿರಣಗಳಿಂದ ಹೊರ ಸೂಸಲ್ಪಡುವ ಶಾಖದ ಬಳಕೆಯನ್ನು ----- ಎಂದು ಕರೆಯುವರು?
* ಸೌರಶಕ್ತಿ.

12) "ದ್ರವರೂಪದ ಚಿನ್ನ" ಎಂದು ಯಾವುದಕ್ಕೆ ಕರೆಯುತ್ತಾರೆ?
* ಪೆಟ್ರೋಲಿಯಂ.

13) ಭಾರತದಲ್ಲಿ ಮೊದಲ 'ಪೆಟ್ರೋಲಿಯಮ್'ನ್ನು ಎಲ್ಲಿ ಪತ್ತೆ ಮಾಡಲಾಯಿತು?
* ಅಸ್ಸಾಂನ ದಿಗ್ಬಾಯ್.

14) "ಗೋಧಿಯ ಕಣಜ" ಎಂದು ಯಾವ ರಾಜ್ಯವನ್ನು ಕರೆಯುತ್ತಾರೆ?
* ಪಂಜಾಬ್.

15) ಭತ್ತವು ಪ್ರಮುಖವಾಗಿ ----- ಬೆಳೆಯಾಗಿದೆ?
* ಖಾರಿಪ್.

16) ಯಾವ ರಾಜ್ಯವು ಅತಿ ಹೆಚ್ಚು ಭತ್ತವನ್ನು ಬೆಳೆಯುವ ರಾಜ್ಯವಾಗಿದೆ?
* ಪಶ್ಚಿಮಬಂಗಾಳ.

17) ಮುಂಗಾರು ಬೆಳೆಯ ಮತ್ತೊಂದು ಹೆಸರೇನು?
* ಖರೀಫ್ ಬೇಸಾಯ.

18) ಒಂದು ವರ್ಷದಲ್ಲಿ ಒಂದೇ ವ್ಯವಸಾಯ ಕ್ಷೇತ್ರದಿಂದ 2-3 ಬೆಳೆಗಳನ್ನು ಬೆಳೆಯುವದಕ್ಕೆ ----- ಬೇಸಾಯ ಎಂದು ಕರೆಯುವರು?
* ಸಾಂದ್ರ ಬೇಸಾಯ.

19) "ಪೆರಿಯಾರ್ ಜಲ ವಿದ್ಯುಚ್ಛಕ್ತಿ ಯೋಜನೆ'' ಯಾವ ರಾಜ್ಯದಲ್ಲಿದೆ?
* ತಮಿಳುನಾಡು.

20) ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಸಂಯುಕ್ತ ಯೋಜನೆ ಯಾವುದು?
* ತುಂಗಭದ್ರಾ.

21) "ಒರಿಸ್ಸಾದ ಕಣ್ಣೀರಿನ ನದಿ" ಯಾವುದು?
* ಮಹಾನದಿ.

22) ಏಷ್ಯಾದಲ್ಲಿಯೇ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು?
* ಭಾಕ್ರಾ ನಂಗಲ್ (226 ಮೀ).

23) ಸುಲ್ತಾನಪೂರ, ಗುರೆಗಾಂವ ವನ್ಯಜೀವಿ ಧಾಮಗಳು ಯಾವ ರಾಜ್ಯದಲ್ಲಿವೆ?
* ಹರಿಯಾಣ.

24) ಭಾರತದಲ್ಲಿರುವ ಒಟ್ಟು ಪ್ರಾಣಿ ಸಂಗ್ರಹಾಲಯಗಳ ಸಂಖ್ಯೆ ಎಷ್ಟು?
* 275.

25) ಪೆಡೋಲಜಿ ಎಂದರೇ -------.
* ಮಣ್ಣಿನಶಾಸ್ತ್ರ.

26) 'ಜಂಬಿಟ್ಟಿಗೆ ಮಣ್ಣಿನ' ಮತ್ತೊಂದು ಹೆಸರೇನು?
* ಲ್ಯಾಟ್ ರೈಟ್ ಮಣ್ಣು.

27) ಕಪ್ಪುಮಣ್ಣನ್ನು ----- ಎಂತಲೂ ಕರೆಯುತ್ತಾರೆ?
* ರೇಗೂರ್ ಮಣ್ಣು.

28) ಭಾರತದಲ್ಲಿ 'ನೈಋತ್ಯ ಮನ್ಸೂನ್' ಎಂದರೆ ------.
* ಮಳೆಗಾಲ ಎಂದರ್ಥ.

29) ಚಳಿಗಾಲದ ಅವಧಿ ತಿಳಿಸಿರಿ?
* ಡಿಸೆಂಬರ್ ನಿಂದ - ಫೆಬ್ರವರಿ.

30) ಬೇಸಿಗೆ ಕಾಲದ ಅವಧಿ ತಿಳಿಸಿರಿ?
* ಮಾರ್ಚ್ ನಿಂದ - ಮೇ.

31) ಭಾರತದ ದಕ್ಷಿಣದ ತುದಿಯು ------ ದ್ವೀಪದ ದಕ್ಷಿಣ ತುದಿಯಲ್ಲಿದೆ?
* ನಿಕೋಬಾರ್ ದ್ವೀಪದ.

32) ಭಾರತದ ಕರಾವಳಿಯನ್ನು ----- & ------- ಎಂದು ಎರಡು ಭಾಗಗಳಾಗಿ ವಿಗಂಡಿಸಲಾಗಿದೆ?
* ಪಶ್ಚಿಮ ಕರಾವಳಿ & ಪೂರ್ವ ಕರಾವಳಿ.

33) 43 ದ್ವೀಪಗಳು ------ ದಲ್ಲಿವೆ?
* ಅರಬ್ಬಿ ಸಮುದ್ರದಲ್ಲಿವೆ.

34) ಇತ್ತೀಚಿನ ಅವಧಿಯಲ್ಲಿ ಸಂಚಯಿತಗೊಂಡು ನಿರ್ಮಿತವಾಗಿರುವ ಮೆಕ್ಕಲುಮಣ್ಣಿನ್ನು ---- ಎಂದು ಕರೆಯುವರು?
* ಖದರ್.

35) ಉತ್ತರ ಭಾರತದ ಮಹಾ ಮೈದಾನವನ್ನು -------- ಮೈದಾನವೆಂತಲೂ ಕರೆಯುವರು?
* ಸಟ್ಲೇಜ್ ಗಂಗಾ ಮೈದಾನ.

36) ಮಹಾಹಿಮಾಲಯದ ಮತ್ತೊಂದು ಹೆಸರೇನು?
* ಹಿಮಾದ್ರಿ.

37) 'ಮಯನ್ಮಾರನ' ಮತ್ತೊಂದು ಹೆಸರೇನು?
* ಬರ್ಮಾ.

38) ಎನ್ ಸಿ ಟಿ ವಿವರಿಸಿರಿ?
* National Capital Territory.

39) 'ಇಂದಿರಾ ಪಾಯಿಂಟ್' ನ ಮತ್ತೊಂದು ಹೆಸರೇನು?
* ಪಿಗ್ಮೇಲಿಯನ್ ಪಾಯಿಂಟ್.

40) ಭಾರತವು ಸಂಪೂರ್ಣವಾಗಿ ಯಾವ ಗೋಳದಲ್ಲಿದೆ?
* ಉತ್ತರಾರ್ಧ ಗೋಳದಲ್ಲಿದೆ.

41) ಭಾರತವು ಏಷ್ಯಾ ಖಂಡದ ಯಾವ ಭಾಗದಲ್ಲಿರುವ ಪರ್ಯಾಯ ದ್ವೀಪವಾಗಿದೆ?
* ದಕ್ಷಿಣ.







ಸಾಮಾನ್ಯ ಜ್ಞಾನ

1) ನಾವು ಹಾಡುವ ರಾಷ್ಟ್ರಗೀತೆಯಲ್ಲಿ
ಒಟ್ಟು ಎಷ್ಟು ಸಾಲುಗಳಿವೆ?
●13

2) ದಿನಾಂಕ 8-11-2014 ಆಚರಿಸಿದ್ದು ಸಂತ ಕನಕದಾಸರ ಎಷ್ಟನೇ ಜಯಂತಿ?
●527

3) ಇತಿಹಾಸದ ಪಿತಾಮಹ 'ಹೆರೋಡೊಟಸ್' ಯಾವ ದೇಶದವನು?
●ಗ್ರೀಕ್

4) ಇಂಗ್ಲಿಷನಲ್ಲಿ ಒಟ್ಟು" ಅಲ್ಪಾಬೆಟ್"
ಎಷ್ಟು?
● 1

5) "ರಾಷ್ಟ್ರೀಯ ವಿಜ್ಞಾನ ದಿನಾಚರಣೆ" ಯನ್ನು ಪ್ರತಿ ವರ್ಷ ಯಾವ ದಿನಾಂಕದಂದು ಆಚರಿಸಲಾಗುತ್ತದೆ?
● ಫೆಭೃವರಿ-28

6) ಗಣಿತದ ಏಕೈಕ ಸಮ ಅವಿಭಾಜ್ಯ ಸಂಖ್ಯೆ ಯಾವುದು?
●2

7) ಸೊನ್ನೆ (0) ಯನ್ನು ಇಡೀ ಜಗತ್ತಿಗೆ ಪರಿಚಯಿಸಿದ ದೇಶ ಯಾವುದು?
●ಭಾರತ

8) ಕರ್ನಾಟಕದ ಪಂಜಾಬ್
(ಪಂಚನದಿಗಳ ನಾಡು) ಎಂದು ಕರೆಯಲಾಗುವ ಜಿಲ್ಲೆ ಯಾವುದು?
●ವಿಜಯಪುರ

9) "ವಿಶ್ವ ಭೂ ದಿವಸ" ವನ್ನು ಯಾವ
ದಿನ ಆಚರಿಸುತ್ತಾರೆ?
●ಎಪ್ರಿಲ್-22

10)ಕನ್ನಡ ವಿಶ್ವ ವಿದ್ಯಾಲಯ ಇರುವ ಸ್ಥಳ?
●ಹಂಪಿ

11) L.P.G ಸೋರುವಿಕೆಯನ್ನು ಪತ್ತೆಹಚ್ಚಲು ಉಪಯೋಗಿಸುವ ರಸಾಲಯನಿಕ:
●ಈಥೈಲ್ ಆಲ್ಕೊಹಾಲ್.

12) ಖೈಬರ್ ಕಣಿವೆ (ಖೈಬರ್ ಪಾಸ್) ಎಲ್ಲಿದೆ?
●ಪಾಕಿಸ್ತಾನ.

13) ಇತ್ತೀಚೆಗೆ (2010) ಜಾರಿಗೆ ಬಂದ ಹೆರಿಗೆ ಪೂರ್ವ ಹಾಗೂ ನಂತರ ಮಹಿಳೆಗೆ ಬೇಕಾದ ರಕ್ತದ ಬಾಟಲ್ ಪೂರೈಸುವ ಯೋಜನೆ :
●ಆಪತ್.

14) ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ಮಧ್ಯೆ ಇರುವ ಗಡಿರೇಖೆ:
●38ನೇ ಪ್ಯಾರಲಲ್.

15) ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯದ ಪ್ರವರ್ತಕರು:
●ಅ.ನ.ಕೃ.

16) ಹೆಳವನಕಟ್ಟೆ ಗಿರಿಯಮ್ಮ ನ ಜನಪ್ರಿಯ ಕಾವ್ಯ ಯಾವುದು?
●ಚಂದ್ರಹಾಸ ಕಥೆ.

17) ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳ ಸಂಖ್ಯೆ:
● 6.

18) ಘಟಪ್ರಭಾ ಪಕ್ಷಿಧಾಮ ಇರುವ ಜಿಲ್ಲೆ:
● ಬೆಳಗಾವಿ.

19) ಭಾರತದ ಅತ್ಯಧಿಕ ಪ್ರಸಾರವಿರುವ ದಿನಪತ್ರಿಕೆ:
● ದೈನಿಕ್ ಜಾಗರಣ್.

20) ಕರ್ನಾಟಕದ ರಫ್ತಿನಲ್ಲಿ ಅತ್ಯಧಿಕ ಪ್ರಮಾಣ ಹೊಂದಿರುವ ಉತ್ಪನ್ನ ಯಾವುದು?
●ಕಂಪ್ಯೂಟರ್ ಸಾಫ್ಟವೇರ್.

21) ರಾಜ್ಯದಲ್ಲಿ ಪ್ರಸ್ತುತ ಇರುವ ಜಿಲ್ಲಾ ಮತ್ತು ಗ್ರಾಮ ಪಂಚಾಯತ್ ಗಳ ಸಂಖ್ಯೆ :
● 30 ಮತ್ತು 5627.

22) ಕ್ವಿಟ್ ಇಂಡಿಯಾ ಚಳುವಳಿಯನ್ನು ಯಾವುದರ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾಯಿತು?
● ಕ್ಯಾಬಿನೆಟ್ ಮಿಷನ್ ಯೋಜನೆ.

23) ಜಗತ್ತಿನ ಅತ್ಯಂತ ಶಕ್ತಿಶಾಲಿ ದೂರದರ್ಶನದ ಹೆಸರು?
●ALMA.(ಅಟಕಾಮಾ ಮರುಭೂಮಿಯಲ್ಲಿದೆ)

24) ಯಾವ ರಾಷ್ಟೀಯ ಉದ್ಯಾನವನದಲ್ಲಿ ಬಿಳಿಯ ಹುಲಿಗಳನ್ನು ರಕ್ಷಿಸಲಾಗಿದೆ?
●ನಂದನ್ ಕಣ್ಣನ್.


25) ಸಾಲುಮರದ ತಿಮ್ಮಕ್ಕ ಯಾವ ಗ್ರಾಮಗಳ ನಡುವೆ ಮರಗಳನ್ನು ಬೆಳೆಸಿದ್ದಾರೆ ?
● ಕೋಲಾರ -ಹೊರಮಾವು.

26) ದೇಶದ ಪ್ರಪ್ರಥಮ ಮಾನೋ ರೈಲು ಆರಂಭವಾಗಿದ್ದು ಎಲ್ಲಿ ?
●ಮುಂಬಯಿನಲ್ಲಿ. (8.9 ಕಿ.ಮೀ ಉದ್ದ. ವಡಾಲಾ - ಚಂಬೂರ್ ಪ್ರದೇಶಗಳ ಮಧ್ಯೆ)

27) 'ಕಿಸಾನ್ ದಿವಸ್' ಯಾರ ಜನ್ಮದಿನಾಚರಣೆಯ ನೆನಪಿಗಾಗಿ ಆಚರಿಸಲಾಗುತ್ತಿದೆ?
● ಮಾಜಿ ಪ್ರಧಾನಿ ಚರನ್ ಸಿಂಗ್. (ಡಿಸೆಂಬರ್ 23)

28) ವಿಶ್ವದಲ್ಲೇ ಅತಿ ಹೆಚ್ಚು ದೇಶಗಳೊಂದಿಗೆ ಸರಹದ್ದನ್ನು ಹಂಚಿಕೊಂಡಿರುವ ದೇಶ ?
●ಚೀನಾ.

29) 'ರಾಮನಾಥ್ ಗೋಯೆಂಕಾ ಪ್ರಶಸ್ತಿ' ಯನ್ನು ಕೊಡಲಾಗುವ ಕ್ಷೇತ್ರ:
● ಪತ್ರಿಕೋದ್ಯಮ

30) ಪ್ರಪಂಚದಲ್ಲೇ ಅತಿ ಹೆಚ್ಚು ಕಾಯ್ದಿಟ್ಟ ಚಿನ್ನ ಹೊಂದಿರುವ ದೇಶ?
● ಯುನೈಟೆಡ್ ಸ್ಟೇಟ್ಸ್.

31) ಜಲಾಂತರ್ಗಾಮಿ ಹಡಗಿನ ಮೂಲಕ ಸಮುದ್ರದ ಮೇಲಿನ ವಸ್ತುಗಳನ್ನು ನೋಡಲು ಬಳಸುವ ಸಾಧನ ?
● ಪೆರಿಸ್ಕೋಪ್.

32) ಯಾವ ವೈಸರಾಯ್ ನ ಕಾಲದಲ್ಲಿ ಭಾರತದ ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯಿತು ?
● ಲಾರ್ಡ್ ಹಾರ್ಡಿಂಜ್.

33) ಆಧುನಿಕ ಶೈಕ್ಷಣಿಕ ಮನೋವಿಜ್ಞಾನದ ಜನಕನೆಂದು ಯಾರನ್ನು ಕರೆಯುತ್ತಾರೆ ?
●E.L. ಥಾರ್ನ್ ಡೈಕ್.

34) ವಿಶ್ವದ 7 ಖಂಡಗಳಲ್ಲಿನ ಎತ್ತರವಾದ ಶಿಖರಗಳನ್ನು ಅತಿ ವೇಗವಾಗಿ ಏರಿ ದಾಖಲೆ ಸೃಷ್ಟಿಸಿದ ಮಹಿಳೆ ಯಾರು ?
● ಅನ್ನಾ ಬೆಲ್ಲಿಲ್ಯಾಂಡ್.

35) ದಕ್ಷಿಣ ಭಾರತದಿಂದ ಆಯ್ಕೆಯಾದ ಮೊದಲ ಪ್ರಧಾನಮಂತ್ರಿ :
● ಪಿ.ವಿ. ನರಸಿಂಹರಾವ್.

36) ವಿಶ್ವದಲ್ಲೇ ಅತಿದೊಡ್ಡದಾದ 'ತ್ರಿ ಗೊಜರ್ಸ್ ಜಲಾಶಯ' ವನ್ನು ಚೀನಾ ದೇಶವು ಯಾವ ನದಿಯ ಮೇಲೆ ನಿರ್ಮಿಸುತ್ತಿದೆ ?
● ಯಾಂಗ್ಜಿ ನದಿ.

37) ಪರಿಸರ ಸಂರಕ್ಷಣೆಗೊಸ್ಕರ 'ಗ್ರೀನ್ ಟ್ರ್ಯಾಕ್' ನ್ನು ವಿಧಿಸಿದ ಮೊದಲ ರಾಷ್ಟ್ರ ?
●ನ್ಯೂಜಿಲೆಂಡ್.

38) ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಪರ್ವತ ಶ್ರೇಣಿ ಹಿಮಾಲಯ ಪರ್ವತಗಳಾದರೆ, ಉದ್ದವಾದ ಪರ್ವತ ಶ್ರೇಣಿ ಯಾವುದು ?
●ಆಂಡೀಸ್ ಪರ್ವತಗಳು

39) ಪವಿತ್ರ ಪರ್ವತ (Holy Mountain) ಎಂದು ಯಾವುದನ್ನು ಕರೆಯುತ್ತಾರೆ ?
●ಫ್ಯೂಜಿಯಾಮಾ (ಜಪಾನ್)

40) ವಿಶ್ವ ಬ್ಯಾಂಕ್ ನ 'ಆಣೆಕಟ್ಟು ಪುನಶ್ಚೇತನ ಯೋಜನೆ'ಯಡಿ ತನ್ನ ರಾಜ್ಯದ ಆಣೆಕಟ್ಟುಗಳ ಸುಧಾರಣೆಗೆ ಕೈ ಹಾಕಿರುವ ರಾಜ್ಯ:
● ಕೇರಳ

41) ಭಾರತದ ಅಣು ವಿದ್ಯುತ್ ಸ್ಥಾವರಗಳಲ್ಲಿ ಬಳಕೆಯಾಗುತ್ತಿರುವ ಇಂಧನ:
●ಥೋರಿಯಂ

42) ಮೂಲಭೂತ ಹಕ್ಕುಗಳನ್ನು ಸಂರಕ್ಷಿಸಲು ಯಾವ ವಿಧಿಯಡಿ ಸುಪ್ರೀಂಕೋರ್ಟ್ ರಿಟ್ ಗಳನ್ನು ಜಾರಿ ಮಾಡುತ್ತದೆ ?
●32ನೇ ವಿಧಿ.

43) 'ಸಂವಿಧಾನದ ಪೀಠಿಕೆ' ಸಂವಿಧಾನದ ಭಾಗವಲ್ಲ ಎಂದು ಸುಪ್ರೀಂಕೋರ್ಟ್ ಯಾವ ಪ್ರಕರಣದಲ್ಲಿ ತೀರ್ಪು ನೀಡಿತು?
●ಬೇರುಬೆರಿ ಪ್ರಕರಣದಲ್ಲಿ.

44) ರಾಜ್ಯಗಳ ಪುನರ್ ವಿಂಗಡಣೆ ಸಮಿತಿಯ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು ?
●ಫಜಲ್ ಅಲಿ.

45) ನೂತನ ಶತಮಾನದ ಮೊದಲ ಸೂರ್ಯಕಿರಣಗಳು ಸ್ಪರ್ಶಿಸಿದ "ಕಚಲ್ " ದ್ವೀಪ ಎಲ್ಲಿ ಕಂಡುಬರುತ್ತದೆ ?
●ನಿಕೋಬಾರ್ ಸಮುದಾಯ.

46) ಭಾರತದಲ್ಲಿ ಸೂರ್ಯ ಉದಯಿಸುವ ಅರುಣಾಚಲ ಪ್ರದೇಶ, ಗುಜರಾತ್ ರಾಷ್ಟ್ರಗಳ ನಡುವೆ ಇರುವ ವ್ಯತ್ಯಾಸ ಎಷ್ಟು ?
●2 ಗಂಟೆಗಳು.

47)'ಅಂತರ್ರಾಷ್ಟ್ರೀಯ ಓಝೊನ್ ' ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ ?
●ಸೆಪ್ಟೆಂಬರ್ 16.

48) ನ್ಯಾಟೋ (NATO) ದ ಪ್ರಧಾನ ಕಾರ್ಯಾಲಯ ಎಲ್ಲಿದೆ ?
● ಬ್ರಸ್ಸೆಲ್ಸ್ (ಬೆಲ್ಜಿಯಂ)

49) ಅಂತರ್ರಾಷ್ಟ್ರೀಯ ಒಲಂಪಿಕ್ ಸಮಿತಿ ಯ ಪ್ರಧಾನ ಕಾರ್ಯಾಲಯ  ಎಲ್ಲಿದೆ ?
●ಲುಸ್ಸಾನೆ  50) ಭಾರತದಲ್ಲಿ ಬ್ಯಾಂಕುಗಳಿಲ್ಲದ ಪ್ರದೇಶಗಳಲ್ಲಿ Microfinance ಸೇವೆಗಳನ್ನು ಉತ್ತಮಪಡಿಸುವ ಸಲುವಾಗಿ $407 ಬಿಲಿಯನ್ ಮೊತ್ತದ ಸಾಲವನ್ನು ಭಾರತಕ್ಕೆ ನೀಡಿರುವ ಸಂಸ್ಥೆ?
●ವಿಶ್ವಬ್ಯಾಂಕ್

51) RTE ಇದರ ವಿಸ್ತ್ರತ ರೂಪ?
● (Right to Education)

52) ಗ್ರಾಂಡ್ ಟ್ರಂಕ್ ರಸ್ತೆಯ ಮೂಲಕ ಸೇರುವ ನಗರಗಳಾವವು?
● ಕೊಲ್ಕತ್ತಾ -ಅಮೃತಸರ.

53) ಭಾರತದ ಅಶಾಂತಿ ಪಿತಾಮಹ (Father of Indian unrest) ಎಂದು ಖ್ಯಾತಿ ಪಡೆದವರು ?
● ಬಾಲ ಗಂಗಾಧರ ತಿಲಕ.

54)ಒಂದು ಟನ್ ಕಾಗದವನ್ನು ಉತ್ಪಾದಿಸಲು ಬಳಸಲಾಗುವ ನೀರಿನ ಪ್ರಮಾಣ ?
●55,000 ಲೀಟರ್.

55) ಪ್ರಾಥಮಿಕ ಬಣ್ಣಗಳು ಯಾವುವು ?
●ನೀಲಿ, ಹಸಿರು ಮತ್ತು ಕೆಂಪು.

56) ಸಂವಿಧಾನದ ಯಾವ ವಿಧಿಯ ಪ್ರಕಾರ ರಾಜ್ಯಪಾಲರನ್ನು 2 ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳಿಗೆ ನೇಮಿಸುವ ಅವಕಾಶ ಕಲ್ಪಿಸಿದೆ ?
● 7ನೇ  ತಿದ್ದುಪಡಿ(1956).

57) ಭಾರತದ ಯಾವ ರಾಜ್ಯದಲ್ಲಿ ಸೂರ್ಯ ಕೊನೆಯದಾಗಿ ಉದಯಿಸುತ್ತಾನೆ ?
●ಗುಜರಾತ್.

58) ಯಾವ ವಿಟಮಿನ್ ಲೋಪದಿಂದ ಬಂಜೆತನ ಬರುತ್ತದೆ? ●ವಿಟಮಿನ್ E.

59) ರಕ್ತ ಹೆಪ್ಪುಗಟ್ಟಲು ಸಹಾಯವಾಗುವ ವಿಟಮಿನ್ ಯಾವುದು ?
● ವಿಟಮಿನ್ K.

60) ಸಿರಿಯಾದ ರಾಜಧಾನಿ :
● ಡಮಾಸ್ಕಸ್

61)ಭಾರತದ ಪ್ರಪ್ರಥಮ ಸಮರ್ಪಿತ ಮಿಲಿಟರಿ ಉಪಗ್ರಹ GSAT -7 ರ ಹೆಸರು?
● ರುಕ್ಮಿಣಿ

62) ನಮ್ಮ ದೇಶದ ಗ್ರಾಮೀಣ ಜನರಿಗೆ ಕುಟುಂಬವೊಂದಕ್ಕೆ ವಾರ್ಷಿಕ ಗರಿಷ್ಠ 100 ದಿನದ ಉದ್ಯೋಗ ಭರವಸೆಯನ್ನು ನೀಡುತ್ತಿರುವ ಯೋಜನೆ?
●ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ.

63) ಬೆಂಗಳೂರಿನಿಂದ ಹೊರಗೆ ವಿಧಾನಸಭೆ ಅಧಿವೇಶನ ನಡೆಯುವ ಸ್ಥಳ?
●ಬೆಳಗಾವಿ

64) ಹಾರಬಲ್ಲ ಏಕೈಕ ಸಸ್ತನಿ ಯಾವುದು?
●ಬಾಬಾವಲಿ

65) ಕರ್ನಾಟಕದ 30 ನೇ ಜಿಲ್ಲೆ ಯಾವುದು?
●ಯಾದಗಿರಿ

66) ನಟ ವಿಷ್ಣುವಿನ ಮೊದಲ ಹೆಸರೇನು?
●ಸಂಪತ್ ಕುಮಾರ್

67)"ನೇಗಿಲು ಹಿಡಿದು ಹೊಲದೊಳು ಉಳುವ....ಎಂಬ ರೈತ ಗೀತೆ ರಚನೆಕಾರರು ಯಾರು?
●ಕುವೆಂಪು

68) "ಘಮ ಘಮ ಘಮಾಡಿಸತಾವ
ಮಲ್ಲಿಗೆ...ಭಾವಗೀತೆ ರಚಿಸಿದವರು?
● ದ.ರಾ.ಬೇಂದ್ರೆ

69) ಭಾರತದ ಲೋಕಸಭಾ ಚುನಾಯಿತ ಸದಸ್ಯರ ಸಂಖ್ಯೆ?
●544

70) ಕಾವೇರಿ ನದಿಯ ಉಗಮ ಸ್ಥಾನ ಯಾವ ಜಿಲ್ಲೆಯಲ್ಲಿದೆ?
●ಕೊಡಗು

71) ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರು ಯಾರು?
● ನಾರಾಯಣಮೂರ್ತಿ

72) ನೀಲಗಿರಿ ಮರವನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿದವರು ಯಾರು?
●ಟಿಪ್ಪು ಸುಲ್ತಾನ್

73) ಭಾರತೀಯ ರಾಷ್ಟ್ರೀಯ ಕಾಂಗ್ರೆಸನ ಮೊದಲ ಅಧ್ಯಕ್ಷರಾರು?
● ಡಬ್ಲ್ಯೂ. ಸಿ. ಬಾನರಜಿ

74) ಭಾರತದ ಸಂಸತ್ತಿಗೆ ರಾಷ್ಟ್ರಪತಿಗಳು ಎಷ್ಟು ಜನರನ್ನು ನಾಮಕರಣ ಮಾಡುತ್ತಾರೆ?
●14

75) ಕರ್ನಾಟಕದ ಪ್ರಸ್ತುತ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ ಎಷ್ಟು?
● 224

76) ಲಕ್ಷದ್ವೀಪ ಗಳು ಯಾವ ಸಮುದ್ರ ದಲ್ಲಿ ಕಂಡು ಬರುತ್ತವೆ?
● ಅರಬ್ಬಿ ಸಮುದ್ರ

77) "ಭಾರತದ ನೆಫೋಲಿಯನ್" ಎಂದು ಕರೆಯಲ್ಪಡುವ ಗುಪ್ತ ದೊರೆ ಯಾರು?
●ಸಮುದ್ರ ಗುಪ್ತ

78) ಗಣಕಯಂತ್ರ ದ ಪಿತಾಮಹ ಯಾರು?
●ಚಾರ್ಲ್ಸ್ ಬಾಬೇಜ

79) ಬೆಳಿಯ ರಾಸಾಯನಿಕ ಸಂಕೇತವೇನು?
● ಎ ಜಿ

80) ತಿಮಿಂಗಿಲಗಳ ಉಸಿರಾಟದ ಅಂಗ ಯಾವುದು?
●ಶ್ವಾಸಕೋಶ

81)ಜೀವಕೋಶ ವನ್ನು ಕಂಡು ಹಿಡಿದವರಾರು?
● ರಾಬರ್ಟ್ ಹುಕ್

82)'ಸಸ್ಯಗಳಿಗೆ ಜೀವವಿದೆ" ಎಂದು ಹೇಳಿದ ಭಾರತೀಯ ವಿಜ್ಞಾನಿ ಯಾರು?
●ಜಗದೀಶ್ ಚಂದ್ರಬೋಸ್

83) ಸಂಕಲನದ ಅನನ್ಯತಾ ಅಂಶ ಯಾವುದು?
● 0

84) ಘಣ ಮತ್ತು ವರ್ಗ ಎರಡನ್ನೂ ಹೊಂದಿರುವ ಸಂಖ್ಯೆ ಯಾವುದು?
● 1 ಅಥವಾ 64

85) ಕರ್ನಾಟಕದ ಮೊದಲ ರಾಷ್ಟ್ರ ಕವಿ ಯಾರು?
● ಎಂ.ಗೋವಿಂದ ಪೈ

86) ರಗಳೆ ಯ ಕವಿ ಯಾರು?
● ಹರಿಹರ

87) ಗದ್ಯ- ಪದ್ಯ ಮಿಶ್ರಿತ ಕಾವ್ಯವನ್ನು ಏನೆಂದು ಕರೆಯುತ್ತಾರೆ? ● ಚಂಪೂ

88)" ಕರ್ನಾಟಕ ಕವಿ ಚೂತವನ ಚೈತ್ರ" ಎಂಬ ಬಿರುದು ಯಾರಿಗಿದೆ?
●ಲಕ್ಷ್ಮೀಶ

89) ಕನ್ನಡದ ಮೊದಲ ಗದ್ಯ ಕೃತಿ ಯಾವುದು?
●ವಡಾರಾಧನೆ

90) ಶ್ರೀಗಂಧವನ್ನು ಅತಿ ಹೆಚ್ಚಾಗಿ ಬೆಳೆಯುವ ರಾಜ್ಯ ಯಾವುದು?
● ಕರ್ನಾಟಕ

91) ಸುಂದರಬನ ದಲ್ಲಿ ಕಂಡುಬರುವ ಪ್ರಾಣಿ?
● ಹುಲಿ

92) "ಜಿಂದಾಫೀರ್" ಎಂದು ಯಾರನ್ನು ಕರೆಯುತ್ತಾರೆ?
● ಔರಂಗಜೇಬ್

93) "ನಾಣ್ಯಗಳ ರಾಜಕುಮಾರ"
ಎಂದು ಯಾರನ್ನು ಕರೆಯುತ್ತಾರೆ?
● ಮಹಮ್ಮದ್ ಬಿನ್ ತುಘಲಕ್

94) ಯಾರು "ಆಧುನಿಕ ಕರ್ನಾಟಕದ ಶಿಲ್ಪಿ" ಎಂದು ಹೆಸರಾಗಿದ್ದಾರೆ?
● ಎಂ. ವಿಶ್ವೇಶ್ವರಯ್ಯ.

95) ಯಾವ ದಿನವನ್ನು " ವಿಶ್ವ ಪರಿಸರ ದಿನ" ಎಂದು ಆಚರಿಸಲಾಗುತ್ತದೆ?
● ಜೂನ್-5

96)" ದಂಡಿಯಾತ್ರೆ" ಗೆ ಇರುವ ಇನ್ನೊಂದು ಹೆಸರು?
● ಉಪ್ಪಿನ ಸತ್ಯಾಗ್ರಹ

97) "ದತ್ತು ಮಕ್ಕಳಿಗೆ ಹಕ್ಕಿಲ್ಲ" ನೀತಿಯನ್ನು ಜಾರಿಗೆ ತಂದವರಾರು?
● ಲಾರ್ಡ್ ಡಾಲಹೌಸಿ

98) 1857 ರಲ್ಲಿ ಮುಂಡರಗಿ ಯಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವ ವಹಿಸಿದ್ದವರು ಯಾರು?
●ಭೀಮರಾವ್

99) ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ನ ಬೆಳಗಾವಿ ಅಧಿವೇಶನ ನಡೆದ ವರ್ಷ?
● 1924

100) ಕರ್ನಾಟಕದ" ಜಲಿಯನ್ ವಾಲಾಬಾಗ್ " ಎಂದು ಲೋಕ ಪ್ರಚಲಿತವಾಗಿರುವ ಸತ್ಯಾಗ್ರಹ


ಈ ಕೆಳಗಿನವರಲ್ಲಿ ಶಿವಾಜಿಯ ತಂದೆ ಯಾರು?

a) ರಾಜಾರಾಮ
b) ಸಾಂಬಾಜಿ
c) ಷಹಜೀ ಬೋಂಸ್ಲೆ
d) ಮೇಲಿನ ಯಾರು ಅಲ್ಲ
C✅✅
ಷಹಜೀ ಬೋಂಸ್ಲೆ

# ಷಹಜೀ ಬೋಂಸ್ಲೆ ಇವರು ಅಹಮದ್ ನಗರದ ನಿಜಾಂಷಾಹಿ ಸುಲ್ತಾನನ ಬಳಿ ದಂಡನಾಯಕನಾಗಿದ್ದನು.

# ಷಹಜೀ ಬೋಂಸ್ಲೆ  ಮತ್ತು ಜೀಜಾಬಾಯಿಯವರ ಪುತ್ರನಾಗಿ  ಶಿವಾಜಿಯು ಶಿವನೇರುದುಗ೯ದಲ್ಲಿ  ಜನಿಸಿದನು.
ಶಿವಾಜಿಯು ಯಾವ ವಷ೯ ಸಿಂಹಾಸನವನ್ನು ಏರಿದನು?

a) 1665
b) 1666
c) 1660
d) 1674
D✅✅✅
1674

# ಶಿವಾಜಿಯು ಕ್ರಿ.ಶ 1670 ರಲ್ಲಿ ಸೂರತ್ ನ್ನು ಎರಡನೇ ಬಾರಿಗೆ ಲೂಟಿ ಮಾಡಿದನು.

# ಶಿವಾಜಿಯು ಕ್ರಿ.ಶ 1674 ರಲ್ಲಿ "ರಾಯಗಡ" ದಲ್ಲಿ ಮಹಾರಾಜ ಛತ್ರಪತಿ ಎಂಬ ಬಿರುದಿನೊಂದಿಗೆ ಸಿಂಹಾಸನ ಏರಿದನು.

# ಶಿವಾಜಿಯು ಕ್ರಿ.ಶ 1680 ರಲ್ಲಿ ತನ್ನ 53 ನೇ ವಯಸ್ಸಿನಲ್ಲಿ ಮರಣಹೊಂದಿದನು.
Q). ಈ ಕೆಳಗಿನ ಯಾವ ಮರಾಠ ದೊರೆಯು "ಮಹಾರಾಜ ಛತ್ರಪತಿ" ಎಂಬ ಬಿರುದನ್ನು ಹೊಂದಿರುವನು?

a) ಷಹಜೀ ಬೋಂಸ್ಲೆ
b) ಶಿವಾಜಿ
c) ಸಾಂಬಾಜಿ
d) ರಾಜಾರಾಮ
B✅✅ಶಿವಾಜಿ

# ಶಿವಾಜಿಯು ಕ್ರಿ.ಶ 1627 ರಲ್ಲಿ ಶಿವನೇರುದುಗ೯ದಲ್ಲಿ ಜನಿಸಿದನು.

# ಶಿವಾಜಿಯ ತಂದೆ : ಷಹಜೀ ಬೋಂಸ್ಲೆ ತಾಯಿ : ಜೀಜಾಬಾಯಿ

# ಶಿವಾಜಿಯು ಕ್ರಿ.ಶ 1674 ರಲ್ಲಿ "ರಾಯಗಡ" ದಲ್ಲಿ "ಮಹಾರಾಜ ಛತ್ರಪತಿ" ಎಂಬ ಬಿರುದಿನೊಂದಿಗೆ ಸಿಂಹಾಸನ ಏರಿದನು.
Q). ಶಿವಾಜಿಯು ಯಾರೊಂದಿಗೆ ಪುರಂದರ ಒಪ್ಪಂದವನ್ನು ಮಾಡಿಕೊಂಡನು?

a) ಜಯಸಿಂಗ
b) ಇಮ್ಮಡಿ ಪುಲಕೇಶಿ
c) ಹಷ೯ವಧ೯ನ
d) ಅಕ್ಬರ್
A✅✅✅ಜಯಸಿಂಗ

# ಮರಾಠ ದೊರೆಯಾದ ಶಿವಾಜಿಯನ್ನು ನಿಯಂತ್ರಿಸಲು ಔರಂಗಜೇಬನಿಂದ ಕಳುಹಿಸಲ್ಪಟ್ಟ ಜಯಸಿಂಗನು ಕ್ರಿ.ಶ 1665 ಶಿವಾಜಿಯನ್ನು ಸೋಲಿಸಿ ಅವನೊಂದಿಗೆ "ಪುರಂದರ ಒಪ್ಪಂದ" ಮಾಡಿಕೊಂಡನು.

# "ಪುರಂದರ  ಒಪ್ಪಂದದ" ಪ್ರಕಾರ ಶಿವಾಜಿಯು ತನ್ನ 73 ಕೋಟೆಗಳನ್ನು ಮೊಘಲರಿಗೆ ಹಿಂದಿರುಗಿಸಿದನು.
Q). ಶಿವಾಜಿಯನ್ನು ಕ್ರಿ.ಶ 1666 ರಲ್ಲಿ ಯಾವ ಮೊಘಲ್ ದೊರೆಯು ಬಂಧಿಸಿದನು.

a) ಅಕ್ಬರ್
b) ಷಹಜಹಾನ್
c) ಔರಂಗಜೇಬ್
d) ಹುಮಾಯೂನ್
C✅✅✅ಔರಂಗಜೇಬ್

# ಮರಾಠ ದೊರೆಯಾದ ಶಿವಾಜಿಯನ್ನು ನಿಯಂತ್ರಿಸಲು ಔರಂಗಜೇಬನಿಂದ ಕಳುಹಿಸಲ್ಪಟ್ಟ ಜಯಸಿಂಗನು ಕ್ರಿ.ಶ 1665 ಶಿವಾಜಿಯನ್ನು ಸೋಲಿಸಿ ಅವನೊಂದಿಗೆ "ಪುರಂದರ ಒಪ್ಪಂದ" ಮಾಡಿಕೊಂಡನು.

# "ಪುರಂದರ  ಒಪ್ಪಂದದ" ಪ್ರಕಾರ ಶಿವಾಜಿಯು ತನ್ನ 73 ಕೋಟೆಗಳನ್ನು ಮೊಘಲರಿಗೆ ಹಿಂದಿರುಗಿಸಿದನು.

# "ಪುರಂದರ  ಒಪ್ಪಂದದ" ಪ್ರಕಾರ ಶಿವಾಜಿಯು ಆಗ್ರಾಕ್ಕೆ ಬೇಟಿ ನೀಡಿದಾಗ ಔರಂಗಜೇಬ್ ನು ಶಿವಾಜಿ ಮತ್ತು ಅವನ ಮಗ ಸಾಂಬಾಜಿಯನ್ನು ಬಂಧಿಸಿದನು. ಆದರೆ ಶಿವಾಜಿ ಮತ್ತು ಸಾಂಬಾಜಿ ಚಾಣಾಕ್ಷತನದಿಂದ ಬಂಧನದಿಂದ ತಪ್ಪಿಸಿಕೊಂಡು ಮಹಾರಾಷ್ಟ್ರಕ್ಕೆ ಹಿಂದಿರುಗಿದರು.
Q).  ಈ ಕೆಳಗಿನವರಲ್ಲಿ ಯಾವ ದೊರೆಯು ಆಡಳಿತದಲ್ಲಿ "ಅಷ್ಟಪ್ರಧಾನ ವ್ಯವಸ್ಥೆ" ಹೊಂದಿರುವನು?

a) ವಿಷ್ಣು ವಧ೯ನ
b) ಮಯೂರವಮ೯
c) ಇಮ್ಮಡಿ ಪುಲಕೇಶಿ
d) ಶಿವಾಜಿ
D✅✅✅ಶಿವಾಜಿ

# ಮರಾಠ ದೊರೆಯಾದ ಶಿವಾಜಿಯ ಆಳ್ವಿಕೆಯ ಕಾಲ ಕ್ರಿ.ಶ 1627 - 1680

# ಶಿವಾಜಿಯು ಎಂಟು ಮಂತ್ರಿಗಳನ್ನುಳ್ಳ "ಅಷ್ಟಪ್ರಧಾನ ಆಡಳಿತ ವ್ಯವಸ್ಥೆ" ಯನ್ನು ರೂಪಿಸಿದನು

#  "ಅಷ್ಟಪ್ರಧಾನ ಆಡಳಿತ ವ್ಯವಸ್ಥೆ"ಯ ಎಂಟು ಮಂತ್ರಿಗಳು

1) ಪೇಶ್ವೆ ಅಥವಾ ಮುಖ್ಯ ಪ್ರಧಾನ : ಇವನು ಪ್ರಧಾನಮಂತ್ರಿ ಆಡಳಿತದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದನು.

2) ಮಜುಮ್ ದಾರ್ ಅಥವಾ ಅಮಾತ್ಯ : ಹಣಕಾಸು ಮಂತ್ರಿ

3) ಮಂತ್ರಿ ಅಥವಾ ವಖಿಯಾ ನಾವಿಸ್ : ಇವನು ಆಸ್ಥಾನದ ಆಗುಹೋಗುಗಳನ್ನು ದಾಖಲಿಸುವವನು ಆಗಿದ್ದನು.

4) ಸಚಿವ ಅಥವಾ ಸುನ೯ವಿಸ್ : ಇವನು ಮುಖ್ಯ ಕಾಯ೯ದಶಿ೯ಯಾಗಿದ್ದು, ರಾಜನ ಸಂಪಕಾ೯ಧಿಕಾರಿಯಾಗಿದ್ದನು.

5) ಸುಮಂತ ಅಥವಾ ದಾಭಿರ್ : ವಿದೇಶಾಂಗ ಸಚಿವನಾಗಿದ್ದನು.

6) ಸೇನಾಪತಿ ಅಥವಾ ಸಾರ್ - ಇ - ನೌಬತ್ : ಮುಖ್ಯ ಸೇನಾನಿಯಾಗಿದ್ದನು.

7) ಪಂಡಿತ್ ರಾವ್ ಅಥವಾ ದಂಡಾಧ್ಯಕ್ಷ : ಧಾಮಿ೯ಕ ಸಲಹೆಗಾರ, ದಾನ ದತ್ತಿಗಳ ಮೇಲ್ವಿಚಾರಕನಾಗಿದ್ದನು.

8) ನ್ಯಾಯಾಧೀಶ : ಮುಖ್ಯ ನ್ಯಾಯಾಧೀಶನಾಗಿದ್ದನು.
Q). ಶಿವಾಜಿ  ಆಡಳಿತದಲ್ಲಿ ಸರ್ನೋಬತ್ ಎಂದರೆ..........

a) ಗ್ರಾಮ ಮುಖಂಡ
b) ಗುಮಾಸ್ತ
c) ಸೈನೈಧಿಕಾರಿ
d) ಭೂ ದಾಖಲೆ ಇಡುವವ
C✅✅✅
ಸೈನೈಧಿಕಾರಿ

# ಶಿವಾಜಿ ಆಡಳಿತದಲ್ಲಿ ಸೇನಾಪತಿಗೆ (ಸರ್ನೋಬತ್) - ಸೈನ್ಯದ ಮಹಾದಂಡನಾಯಕ. ಸೈನಿಕರು ನೇಮಕ, ಶಿಸ್ತು, ದಕ್ಷತೆ ಇವನಿಗೆ ಸೇರಿದ್ದಿತು. ಶಿವಾಜಿಯ ಸೇನಾಪತಿ "ಹಂಬಿರರಾವ ಮೋಹಿತೆ" ನಾಗಿದ್ದನು.
ಶಿವಾಜಿ ಆರಂಭದಲ್ಲಿ ನಿಗದಿಪಡಿಸಿದ್ದ  ಭೂ ಕಂದಾಯ ಪ್ರಮಾಣವು ಶೇ .............

a) 33
b) 60
c) 44
d) 70
A✅✅✅# ಶಿವಾಜಿ ಆರಂಭದಲ್ಲಿ ಶಿವಾಜಿ ಕತಿ ಎಂಬ ಕಟ್ಟಿಗೆ ಮಾಪನ ಬಳಸಿ, ಭೂ ಸವೇಕ್ಷಣೆ ಮಾಡಿಸಿ ಫಲವತ್ತೆಗೆ ತಕ್ಕಂತೆ ಭೂ ಕಂದಾಯವನ್ನು ನಿಗದಿಪಡಿಸಿದನು ಒಟ್ಟು ಉತ್ಪನ್ನದ ಶೇ 33% ಭಾಗವನ್ನು ಭೂ ಕಂದಾಯವಾಗಿ ನಿಗದಿಪಡಿಸಿದನು.
Q). ಶಿವಾಜಿ ನಂತರದ ಕಾಲದಲ್ಲಿ ಭೂ ಕಂದಾಯ ಶೇ 33 ರಿಂದ......ಗೆ ಹೆಚ್ಚಾಯಿತು?

a) 40%
b) 37%
c) 35%
d) 55%
A✅✅✅40%

# ಶಿವಾಜಿ ನಂತರದ ಕಾಲದಲ್ಲಿ ಇತರ ತೆರಿಗೆಗಳನ್ನು ರದ್ದುಪಡಿಸಿ ಅದನ್ನು ಶೇ .40%  ಕ್ಕೆ ಹೆಚ್ಚಿಸಲಾಯಿತು ಭೂ ಕಂದಾಯವನ್ನು ಹಣ ಇಲ್ಲವೆ ಧ್ಯಾನವನ್ನು ಕಂತುಗಳ ರೂಪದಲ್ಲಿ ಕೊಡಲು ಆರಂಭ ಮಾಡಿದನು.
Q).  ಶಿವಾಜಿಯ ಮುಖ್ಯ ಸೇನಾ ವಿಭಾಗಗಳಾವುವು?

1) ಅಶ್ವಪಡೆ
2)ಫಿರಂಗಿ ಪಡೆ
3)ಕಾಲು ಪಡೆ
4) ಗಜಪಡೆ

a) 1 ಮತ್ತು 2
b) 2 ಮತ್ತು 3
c) 1.2. ಮತ್ತು 3
d) 1.2.3.4
D✅✅✅
# ಶಿವಾಜಿಯ ಸೈನ್ಯವು ಮುಖ್ಯ ಶಿವಾಜಿಯ ಸೈನ್ಯವು ಕಾಲ್ದಳ, ಅಶ್ವಪಡೆ, ಗಜಪಡೆ, ಒಂಟೆಪಡೆ, ನೌಕಪಡೆ, ಮತ್ತು ಫಿರಿಂಗಿಪಡೆಗಳಿಂದ ಕೂಡಿತ್ತು. ಅವನ ಬಳಿ 1 ಲಕ್ಷ ಮಾವಳಿಗಳು, 60,000  ಶಿಲಾಹ್ದಾದರು, 45,000 ಅಶ್ವಪಡೆ, 1260 ಆನೆಗಳು, 3000 ಒಂಟೆಗಳು ಮತ್ತು 80 ಫಿರಂಗಿಗಳಿದ್ದವು, ಸೈನ್ಯದ ಮೇಲ್ವಿಚಾರಣೆ ಮಹಾದಂಡ ನಾಯಕನಿಗೆ ಸೇರಿತ್ತು.
ಶಿವಾಜಿಯ ಕೋಟೆಯ ಅಧಿಕಾರಿ............

a) ಸಬ್ನೀಸ್
b) ಹವಾಲ್ದಾರ್
c) ದುರ್ಗಪಾಲಿ
d) ಸರ್ನೋಬತ್
D✅✅ಶಿವಾಜಿ ಕೋಟೆಯಲ್ಲಿ ಹಜಾರಿಗಳ ಮೇಲೆ ಒಬ್ಬ ಸರ್ನೋಬತ್ ಅಧಿಕಾರ ಅಥವಾ ಮೇಲ್ವಿಚಾರಣೆ ಹೊಣೆ ಹೊತ್ತಿದ್ದರು. ಸೇನಾಪತಿ ಕಾಲ್ದಳದ ಮುಖ್ಯಸ್ಥನಾಗಿದ್ದ

ನು. ಯುದ್ದದ್ದಲಿ ಶಿವಾ

ಜಿಯೇ ಸರ್ವೋಚ್ಛ ಸೇನಾಪತಿಯಾಗಿ ಸ್ವತ: ನಾಯಕತ್ವ ವಹಿಸಿತುತ್ತಿದ್ದನು ಹವಾಲ್ದಾರ 50 ಜುಮ್ಲಾದಾರ 100 ಹಜಾರಿ 1000 ಸೈನಿಕರಿಗೆ ನಾಯಕರಾಗಿದ್ದರು ಸರ್ನೋಬತ್ ಕೈ ಕೆಳಗೆ 7000 ಸೈನಿಕರಿದ್ದರು.
Q). ಮರಾಠರ ಗ್ರಾಮಾಡಳಿತದ ಮುಖ್ಯಸ್ಥ...............

a) ದೇಶಪಾಂಡೆ
b) ಪಟೇಲ
c) ಕನಕಲ್
d) ದೇಶಮುಖ್
B✅✅ಪಟೇಲ

#ಶಿವಾಜಿ ಆಡಳಿತ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು 4 ಪ್ರಾಂತ್ಯಗಳಾಗಿ ವಿಂಗಡಿಸಿದನು.ಗ್ರಾಮ ಆಡಳಿತದ ಕಡೆಯ ಆಡಳಿತ ಘಟಕವಾಗಿದ್ದು. ಗ್ರಾಮಾಡಳಿತ ಪಟೇಲನಿಗೆ ಸೇರಿತ್ತು.ಗ್ರಾಮ ಮುಖಂಡನಾದ ಪಟೇಲ ನೆರವಿಗೆ ಗ್ರಾಮ ಪಂಚಾಯಿತಿಗಳಿದ್ದವು.
Q). ಶಿವಾಜಿ ಯಾವಾಗ ಜನಿಸಿದನು?

a) ಕ್ರಿ.ಶ.1625
b) ಕ್ರಿ.ಶ.1627
c) ಕ್ರಿ.ಶ.1647
d) ಕ್ರಿ.ಶ.1628
್ರಿ.ಶ.1627

ಶಿವಾಜಿಯು ಏಫ್ರೀಲ್ 20, 1627 ಪೂನಾ ಬಳಿಯ ಶಿವನೇರುದುಗ೯ದಲ್ಲಿ ಜನಿಸಿದನು. ಶಿವಾಜಿಯ ತಂದೆ ಷಹಜೀ ಬೋಂಸ್ಲೆ, ತಾಯಿ ಜೀಜಾಬಾಯಿ. ಶಿವಾಜಿಯು ಕ್ರಿ.ಶ 1674 ರಲ್ಲಿ "ರಾಯಗಡ" ದಲ್ಲಿ "ಮಹಾರಾಜ ಛತ್ರಪತಿ" ಎಂಬ ಬಿರುದಿನೊಂದಿಗೆ ಸಿಂಹಾಸನ ಏರಿದನು.
Q). ಶಿವಾಜಿಯ ನೌಕ ನೆಲೆ ಎಲ್ಲಿತ್ತು ?

a) ಕೊಲಾಬಾ
b) ಕಲ್ಯಾಣ
c) ಬೆಸ್ಸಿನ್
d) ಸಾಲ್ಸಿಟಿ
A✅✅✅# ಚೋಳರು ಬಿಟ್ಟರೆ ಭಾರತದಲ್ಲಿ ನೌಕ ಪಡೆಗೆ ಹೆಚ್ಚಿನ ಗಮನ ನೀಡಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ. ಅವನು ದೌಲತಖಾನ್ ನೇತೃತ್ವದಲ್ಲಿ ಒಂದು ನೌಕಪಡೆ ನಿರ್ಮಿಸಿದನು ಕೋಲಾಬ ಅದರ ಕೇಂದ್ರವಾಗಿತ್ತು.
Q). ಬಾಲಾಜಿ ವಿಶ್ವನಾಥನು ಪೇಶ್ವೆಯಾದದು _________ರಲ್ಲಿ

a) 1712
b) 1713
c) 1715
d) 1718
B✅✅# ಬಾಲಾಜಿ ವಿಶ್ವನಾಥನು ಮರಾಠರ ಪ್ರಪ್ರಥಮ ಪೇಶ್ವೆ ಹಾಗೂ ಪೇಶ್ವೆ ಮನೆತನದ ಸಂಸ್ಥಾಪಕ ಇವನ ಆರಂಭ ಹೆಸರು ಬಾಲಾಜಿ ಭಟ್ಟ ಬಾಲಾಜಿ 1660 ರಲ್ಲಿ ಜಿಂಜಿರಾಧ ಶ್ರೀ ವರ್ಧನ ಎಂಬಲ್ಲಿ ಜನಿಸಿದನು.
Q). ಶಿವಾಜಿಯ ಆಧ್ಯಾತ್ಮಕ ಗುರು ಯಾರು?

a) ರಾಮದಾಸ
b) ರೈದಾಸ
c) ದಾದಾಜಿಕೊಂಡದೇವ
d) ಶಂಕರದೇವ
A✅✅✅
#ಶಿವಾಜಿಯ ಬಾಲ್ಯದಲ್ಲಿ ತಂದೆಯ ಪ್ರೀತಿಯನ್ನು ಪಡೆಯುವಲ್ಲಿ ವಂಚಿತನಾದನು.ತಾಯಿ- ಜೀಜಾಬಾಯಿ,ದಾದಾಜಿಕೊಂಡದೇವ ಮತ್ತು ಗುರು ರಾಮದಾಸರು ಅವನನ್ನು ಮಹಾಯೋಧನನ್ನಾಗಿ ಸ್ವಧರ್ಮ ಮತ್ತು ಸ್ವರಾಜ್ಯ ನಿರ್ಮಾಣ ಕಾರನ್ನಾಗಿ ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.
Q). ಶಿವಾಜಿ ಯಾವಗ ಸೂರತನ್ನು 2 ಬಾರಿ ಲೂಟಿ ಮಾಡಿದನು.

a) 1664 ಮತ್ತು 1670
b) 1665 ಮತ್ತು 1871
c) 1666 ಮತ್ತು 1672
d) 1667 ಮತ್ತು 1675
A✅✅1664 ಮತ್ತು 1670

#1664-1670  ರ ಜನವರಿ 20 ರಂದು ಶಿವಾಜಿ ಮೊಗಲರ ಶ್ರೀಮಂತ ರೇವುಪಟ್ಟಣವಾದ ಸೂರತನ್ನು ಮುತ್ತಿ ಲೂಟಿ ಮಾಡಿದನು ಸುಮಾರು 1 ಕೋಟಿ.ರೂ ಸಂಪತ್ತು ಅವನ ವಂಶವಾಯಿತು. 1670- 2 ನೇ ಬಾರಿಗೆ ಸೂರತನ್ನು ಮುತ್ತಿ 66 ಲಕ್ಷ ರೂ ಸಂಪತ್ತನ್ನು ದೋಚಿದನು.
Q). ಶಿವಾಜಿಯ ಅಷ್ಠ ಪ್ರಧಾನರಲ್ಲಿ ಯಾರು ಶ್ರೇಷ್ಠರು?

a) ಸಚಿವ
b) ಅಮಾತ್ಯ
c) ಸುಮುಂತ
d) ಪೇಶ್ವ
B✅✅✅ಶಿವಾಜಿ ಅಷ್ಠ ಪ್ರಧಾನರಲ್ಲಿ ಅಮಾತ್ಯ (ಮಜುಂದಾರ್) ಅರ್ಥ ಸಚಿವ, ಕಂದಾಯ ಮಂತ್ರಿ ಸಾರ್ವಜನಿಕ ಅದಾಯ ಖರ್ಚು-ವೆಚ್ಚ ವೀಕ್ಷಿಸುವುದು ಸಾರ್ವಜನಿಕ ಲೆಕ್ಕ ಪತ್ರಗಳನ್ನು ಪರಿಶೀಲಿಸುವುದು ಇವನ ಕರ್ತವ್ಯಗಳಾಗಿದ್ದು ಮಜುಂದಾರ ಅವನ ಮತ್ತೊಂದು ಹೆಸರು ರಾಮಚಂದ್ರ ನೀಲಕಂಠ.
Q). ಕೃಷ್ಣಾದಿಂದ ಅಟ್ಟೋಕವರಗೆ ಮರಾಠ ಧ್ವಜ ಹಾರಾಡುವಂತೆ ಮಾಡೋಣ ಹೀಗೆಂದು ಹೇಳಿದವರು...

a) 1 ನೇ ಬಾಜಿರಾಯ
b) ಬಾಲಾಜಿರಾವ
c) ಬಾಲಾಜಿ ವಿಶ್ವನಾಥ
d) ಶಿವಾಜಿ
A✅✅✅1 ನೇ ಬಾಜಿರಾಯ

ಒಂದನೇ ಬಾಜಿರಾಯ (ಕ್ರಿ.ಶ.1720-1740) ಬಾಲಾಜಿ ವಿಶ್ವನಾಥನ ಮರಣದ ನಂತರ ಅವನ ಹಿರಿಯ ಮಗ ಒಂದನೇ ಬಾಜೀರಾಯನನ್ನು ತನ್ನ ಪೇಶ್ವೆಯಾಗಿ ನೇಮಿಸಿಕೊಂಡನು. ಮೊಗಲ ಚಕ್ರವರ್ತಿಗಳ ದೌರ್ಬಲ್ಯದ ಪೂರ್ಣ ಲಾಭ ಪಡೆಯಲು ಮುಂದಾದನು. ಅವನು ಮರಾಠ ಮುಖಂಡರಿಗೆ ಹೀಗೆ ಹೇಳಿದನು."ಇದೀಗ ಹಿಂದೂಸ್ಥಾನದಿಂದ ಪರಕೀಯರನ್ನು ಹೊರ ಹಾಕುವ ಕಾಲ ಸನ್ನದ್ದವಾಗಿದೆ. ಮೊಗಲ ಸಾಮ್ರಾಜ್ಯವು ಒಂದು ಬಾಡುತ್ತಿರುವ ಮರ ಅದರ ಕಾಂಡವನ್ನು ನಾವು ಹೊಡೆಯೋಣ ಅದರ ಕೊಂಬೆಗಳು ತಾವಾಗಿಯೇ ಉರುಳಿ ಬೀಳುತ್ತವೆ." ಹಾಗದಲ್ಲಿ ಮರಾಠ ಧ್ವಜವನ್ನು ಕೃಷ್ಣಾ ನದಿಯಿಂದ ಅಟ್ಟೋಕವರೆಗೆ (ಸಿಂಧೂ ನದಿ) ಹಾರಾಡುವಂತೆ ಮಾಡೋಣ " ಸಾಹು ಪೇಶ್ವೆಯ ನೀತಿಯನ್ನು ಬೆಂಬಲಿಸಿ "ನಿನ್ನ ಹೆಮ್ಮರವನ್ನು ಹಿಮಾಲಯದ ಅಡಿಯಲ್ಲಿ ಬಿತ್ತು ನಿಜಕ್ಕೂ ನೀನು ತಂದಗೆ ತಕ್ಕ ಮಗ". ಹೇಳಿದನು.
Q). ಶಿವಾಜಿ ಯಾವ ಮೊಗಲ್ ದಂಡನಾಯಕನೊಡನೆ ಪುರಂದರ ಒಪ್ಪಂದ ಮಾಡಿಕೊಂಡನು?

a) ದಿಲವಾರಖಾನ್
b) ಜೈಸಿಂಗ್
c) ಬಹದ್ದೂರ್ ಖಾನ್
d) ಜಸ್ವಂತ್ ಸಿಂಗ್
B✅✅✅ಜೈಸಿಂಗ್

#ಪುರಂದರ ಗಡ ಒಪ್ಪಂದ (ಜೂನ 22, 1665) ಮೊಗಲರ ದಾಳಿಗಳಿಂದ ಮರಾಠರಿಗೆ ತುಂಬಾ ಹಾನಿಯಾಯಿತು. ಮಾವಳಿ ಮುಖಂಡ ಮುನಾರಬಾಜಿ ದೇಶಪಾಂಡೆ 300 ಮಾವಳಿಗಳೊಂದಿಗೆ ಹೋರಾಡಿ ಹತನಾದನು. ವಿಧಿ ಇಲ್ಲದೆ ಶಿವಾಜಿ ರಾಯಗಡವನ್ನು ಉಳಿಸಿಕೊಳ್ಳಲು ಜೈಸಿಂಗನೊಡನೆ ಪುರಂದರಗಢ ಒಪ್ಪಂದ ಮಾಡಿಕೊಂಡನು.
Q). ಶಿವಾಜಿಗೆ ಕಿರೀಟ ಧಾರಣೆಯಾದ ವರ್ಷ........

a) ಕ್ರಿ.ಶ.1774
b) ಕ್ರಿ.ಶ.1778
c) ಕ್ರಿ.ಶ.1672
d) ಕ್ರಿ.ಶ.1674
#ಶಿವಾಜಿಯ ಕಿರೀಟಧಾರಣೆ ಜೂನ್ 16, 1674 ರಂದು ರಾಯಗಡದಲ್ಲಿ ಶಿವಾಜಿ ಪಟ್ಟಾಭಿಷಿಕ್ತನಾಗಿ ’ ಛತ್ರಪತಿ’ ಎಂಬ ಬಿರುದು ಗಳಿಸಿದನು ಛತ್ರಪತಿ ಎಂದರೆ ರಾಜರ ರಾಜ ಎಂದರ್ಥ.
D✅✅✅
Q). ಶಿವಾಜಿ ಮರಣ ಹೊಂದಿದ ವರ್ಷ..........

a) ಕ್ರಿ.ಶ.1680
b) ಕ್ರಿ.ಶ.1984
c) ಕ್ರಿ.ಶ.1686
d) ಕ್ರಿ.ಶ.1690
A✅✅✅ಕ್ರಿ.ಶ.1680

#ಶಿವಾಜಿ ಬೆಂಗಳೂರನ್ನು ಆಕ್ರಮಿಸಿ ಅದನ್ನು ಏಕೋಜಿಗೆ ಒಪ್ಪಿಸಿದನು. ಶ್ರೀರಂಗಪಟ್ಟಣವನ್ನು ಮುತ್ತಿ ಅದನ್ನು ಕೊಳ್ಳೆ ಹೊಡೆದನು. 1678 ರಲ್ಲಿ ತುಂಗಭದ್ರ ನದಿಯ ಉತ್ತರ ಭಾಗ ಅವನ ಕೈ ಸೇರಿತು. ಏಫ್ರಿಲ್ 14, 1680 ರಂದು ಶಿವಾಜಿ ತನ್ನ 53 ವಯಸ್ಸಿನಲ್ಲಿ ತೀರಿಕೊಂಡನು.
Q). ಶಿವಾಜಿ ತನ್ನ ರಾಜ್ಯವನನು .......... ಭಾಗಗಳಾಗಿ ವಿಭಾಗಿಸಿದ್ದನು?

a) 2
b) 3
c) 4
d) 5
C✅✅✅#ಶಿವಾಜಿ ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು 4 ಪ್ರಾಂತ್ಯಗಳಾಗಿ (ಪೂನಾ,ಕೊಂಕಣ,ಉತ್ತರ ಕಾರವಾರ, ಸೂರತ್) ನಲ್ಲಿ ವಿಂಗಡಿಸಿದ್ದನು. ಪ್ರತಿ ಪ್ರಾಂತ್ಯಕ್ಕೆ ಒಬ್ಬೊಬ್ಬ ರಾಜ್ಯಪಾಲರನನ್ನು (ಸುಬೇದಾರ) ನೇಮಿಸಿದನು.

""ಭುಗೋಳಶಾಸ್ತ್ರ ಮಾಹಿತಿ ಕಣಜ"":

💡ಭೂಕಂಪಗಳ ನಾಡು ಎಂದು ಕರೆಯುವ ದೇಶ- ಜಪಾನ

💡ಜ್ವಾಲಾಮುಖಿಗಳ ನಾಡು ಎಂದು ಕರೆಯುವ ದೇಶ - ಇಂಡೊನೇಷ್ಯಾ

💡ಜಪಾನಿನ ಭಾಷೆಯಲ್ಲಿ Tsunami ಶಬ್ದದಲ್ಲಿ Tsu ಪದದ ಅರ್ಥ- ಬಂದರು

💡 ಜಪಾನಿನ ಭಾಷೆಯ Tsunami ಶಬ್ದದಲ್ಲಿ nami ಪದದ ಅರ್ಥ- ಅಲೆ

💡ಪ್ರಪಂಚದ ಅತಿ ದೊಡ್ಡ ನದಿ ಮುಖಜ ಭೂಮಿ-ಗಂಗಾ ನದಿ ಮುಖಜ ಭೂಮಿ
ಈ ಮುಖಜ ಭೂಮಿಯು ಕಮಾನಿನಾಕಾರದಲ್ಲಿದೆ (Arcut Delta)

💡ಪಕ್ಷಿಪಾದದ ಆಕಾರದಲ್ಲಿ ತನ್ನ  ಮುಖಜ ಭೂಮಿಯನ್ನು ನಿರ್ಮಿಸಿದ ನದಿ- ಮಿಸಿಸಿಪ್ಪಿ ನದಿ

💡 ಭೂಕಂಪದ ವಿನಾಶಕಾರಿ ಅಲೆಗಳೆಂದು ಕರೆಯುವ ಅಲೆ- ಮೇಲ್ಮೈ ಅಲೆಗಳು

💡ಭೂಕಂಪದ  ಅಲೆಗಳಲ್ಲಿ ಲವ್ ವೇವ್ಸ ಎಂದು ಕರೆಯುವ ಅಲೆಗಳು- ಮೇಲ್ಮೈ ಅಲೆಗಳು
ಅಥವಾ ರೇಲೈ ಅಲೆಗಳು (Rayleigh wave)

💡ಜಗತ್ತಿನ ಅತಿ ದೊಡ್ಡ ಶೀತ ಮರಭೂಮಿ- ಅಂಟಾರ್ಕ್‌ಟಿಕ್ ಮರಭೂಮಿ

💡 ಜಗತ್ತಿನ ಅತಿ ದೊಡ್ಡ ಉಷ್ಣ ಮರಭೂಮಿ- ಸಹಾರಾ ಮರಭೂಮಿ

💡 ಪ್ರಪಂಚದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಸೂಪಿರಿಯರ್ ಸರೋವರ (ಅಮೇರಿಕಾ)

💡 ಪ್ರಪಂಚದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಕ್ಯಾಸ್ಪಿಯನ್ ಸರೋವರ (ಇರಾನ್)

💡 ಪ್ರಪಂಚದ ಅತ್ಯಂತ ಎತ್ತರ ಮಟ್ಟದಲ್ಲಿ ಇರುವ ನೀರಿನ ಸರೋವರ -  ಸೋಸೆಕೋರು ಸರೋವರ (ಟಿಬೆಟ)

💡 ಭಾರತದ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ- ಊಲರ್ ಸರೋವರ (ಜಮ್ಮು ಕಾಶ್ಮೀರ)

💡 ಭಾರತದ ಅತ್ಯಂತ ದೊಡ್ಡ ಉಪ್ಪು ನೀರಿನ ಸರೋವರ- ಚಿಲ್ಕಾ ಸರೋವರ (ಒರಿಸ್ಸಾ)

💡 ಭಾರತದ ಸರೋವರಗಳ ನಾಡು ಎನ್ನುವ ರಾಜ್ಯ- ಜಮ್ಮು ಕಾಶ್ಮೀರ್

💡 ಸಹಸ್ರ ಸರೋವರಗಳ ನಾಡು ಎಂದು ಕರೆಯುವ ದೇಶ - ಪಿನಲ್ಯಾಂಡ (ಸ್ಕಾಂಡಿನೇವಿಯಾ ದೇಶ)

💡ಅಮೇರಿಕ & ಕೆನಡಾ ದೇಶಗಳಿಗೆ ಪಂಚ ಸರೋವರಗಳ ನಾಡು ಎಂದು ಕರೆಯುವರು.

💡 ಪ್ರಪಂಚದ ಅತ್ಯಂತ ದೊಡ್ಡ ಕೃತಕ ಸರೋವರ -  ಓವೇನ್ ಫಾಲ್ ಸರೋವರ(ಉಗಾಂಡಾ)

💡 ಭಾರತದ ಅತ್ಯಂತ ದೊಡ್ಡ ಕೃತಕ ಸರೋವರ - ನಾಗಾರ್ಜುನ ಸರೋವರ (ಆಂದ್ರಪ್ರದೇಶ)

💡 ಪ್ರಪಂಚದ ಅತ್ಯಂತ ಆಳವಾದ  ಸರೋವರ-  ಬೈಕಲ್ ಸರೋವರ(ರಷ್ಯಾ)

💡 ಮೊಟ್ಟಮೊದಲ ಬಾರಿಗೆ ಭೂಪಟದ ಮೇಲೆ ಅಕ್ಷಾಂಶ & ರೇಖಾಂಶಗಳನ್ನು  ಪರಿಚಯಿಸಿದರು- ಟಾಲಮಿ
ಟಾಲಮಿ ಗ್ರೀಕ್ ದೇಶದ ಖಗೋಳಶಾಸ್ತ್ರಜ್ನ ಕ್ರಿ.ಶ 5 ನೇ ಶತಮಾನದಲ್ಲಿ ಅಕ್ಷಾಂಶ ಮತ್ತು ರೇಖಾಂಶಗಳನ್ನು ಪರಿಚಯಿಸಿದನು.

💡 ಆಮ್ಲಜನಕದ ತೀವ್ರತೆಯನ್ನು ಕಡಿಮೆ ಮಾಡಿ ಜೀವಿಗಳಿಗೆ ಉಸಿರಾಡಿಸಲು ಅನುಕೂಲ ಮಾಡಿಕೊಡುವ ಅನಿಲ- ಸಾರಜನಕ

💡 ಸಾರಜನಕ ಇದು ಜಡವಾದ ಅನಿಲ.
🔸ಸಸ್ಯಗಳ ಬೆಳವಣಿಗೆಗೆ ಅನುಕೂಲವಾಗಿದೆ.
🔸ಸಾರಜನಕ ಮಣ್ಣಿನ ಫಲವತ್ತತೆಗೊಳಿಸುವ ಅನಿಲ.
🔸ವಾಯುಮಂಡಲದಲ್ಲಿ ಶೇ 78 ರಷ್ಟಿದೆ

💡 ಆಮ್ಲಜನಕವನ್ನು ಶೋಧಿಸಿದವರು - ಜೋಸೆಫ್ ಪ್ರಿಸ್ಲೆ
🔸ಆಮ್ಲಜನಕವು ವಾಯುಮಂಡಲದಲ್ಲಿ ಶೇ 20.94 ರಷ್ಟಿದೆ ..

💡ಟಂಗ್‌ಸ್ಟನ್ ವಿದ್ಯುತ್ ದೀಪಗಳಲ್ಲಿ ಉಪಯೋಗಿಸುವ ಅನಿಲ - ಆರ್ಗಾನ
🔸ನಿಯಾನ್ ಅನಿಲವನ್ನು ಬಣ್ಣ ಬಣ್ದದ ಬಲ್ಬ್ ತಯಾರಿಸಲು ಉಪಯೋಗಿಸುತ್ತಾರೆ.

💡 ಅತಿ ಹಗುರವಾದ ಅನಿಲ-ಜಲಜನಕ
🔸ಜಲಜನಕ & ಹೀಲಿಯಂ ಅನಿಲಗಳನ್ನು ಮಿಶ್ರಣ ಮಾಡಿ ಬಲೂನಗಳಲ್ಲಿ ತುಂಬಲು ಉಪಯೋಗಿಸುತ್ತಾರೆ.

💡 ಅತಿ ಭಾರವಾದ ಅನಿಲ- ಸಾರಜನಕ

💡 ನಗಿಸುವ ಅನಿಲ - ನೈಟ್ರೇಟ್ ಆಕ್ಸೈಡ್

💡  ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲ- ಕ್ಲೋರೋ ಪ್ಲೋರೊ ಕಾರ್ಬನ್ .

🔸ಕ್ಲೋರಿನ್ ಪ್ಲೋರೊ ಕಾರ್ಬನ್ & ನೈಟ್ರೇಸ ಆಕ್ಸೈಡ್ ಓಝೋನ ವಿನಾಶಕ್ಕೆ ಕಾರಣವಾಗುತ್ತಿರುವ ಅನಿಲಗಳಾಗಿವೆ

💡 ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲ -  ಕಾರ್ಬನ್ ಡೈ ಆಕ್ಸೈಡ

🔸ಕಾರ್ಬನ್ ಡೈ ಆಕ್ಸೈಡ, ನೈಟ್ರೇಸ್ ಆಕ್ಸೈಡ್, ಮೀಥೇನ್ ಇವು  ಹಸಿರು ಮನೆ ಪರಿಣಾಮಕ್ಕೆ ಕಾರಣವಾದ ಅನಿಲಗಳಾಗಿವೆ.

💡ಓಝೋನ ಪದರನ್ನು  ಶೋಧಿಸಿದವರು -  ಚಾರ್ಲ್ಸ್‌ ಪ್ಯಾಬ್ರೆ
🔸ಚಾರ್ಲ್ಸ್‌ ಪ್ಯಾಬ್ರೆ ಮತ್ತು ಹೆನ್ರಿ ಬುಯಸನ್ ರವರು 1913 ರಲ್ಲಿ ಓಝೋನ ಪದರನ್ನು ಕಂಡುಹಿಡಿದರು.

💡 ಹವಾಮಾನದ ವಿದ್ಯಮಾನಗಳು ಕಂಡು ಬರುವ ವಾಯುಮಂಡಲದ ಭಾಗ- ಪರಿವರ್ತನ ಮಂಡಲ

💡 ಪರಿವರ್ತನ ಮಂಡಲದಲ್ಲಿ ಪ್ರತಿ 1 ಕಿ.ಮೀ ಎತ್ತರಕ್ಕೆ ಹೋದಂತೆ 6.5° ಸೆಂಟಿಗ್ರೇಡ್ ಡಿಗ್ರಿ ಉಷ್ಣಾಂಶ ಕಡಿಮೆಯಾಗುತ್ತದೆ.

💡 ಉಲ್ಕೆಗಳು ವಾಯುಮಂಡಲದ
ಮಧ್ಯ ಮಂಡಲದ ಸ್ತರವನ್ನು ಪ್ರವೇಶಿಸಿದ ತಕ್ಷಣ ಕರಗಿ ಹೋಗುತ್ತವೆ.

💡 ಇಂಜಿನಿಯರಗಳ ಸ್ತರ ಎಂದು ಕರೆಯುವ ವಾಯುಮಂಡಲದ  ಸ್ತರ- ಆಯಾನ ಮಂಡಲ
🔸ಆಯಾನ ಸ್ತರವನ್ನು 1902 ರಲ್ಲಿ ಕೆನೆಲಿ, & ಹೆವಿಸೈಡ ಇಂಜಿನಿಯರಗಳು ಶೋಧಿಸಿದ್ದಾರೆ, ಆದ್ದರಿಂದ ಇದನ್ನು ಇಂಜಿನಿಯರಗಳ ಸ್ತರ ಎನ್ನುವರು

💡 ಓಜೋನ ವಲಯವು ಕಂಡುಬರುವ  ವಾಯುಮಂಡಲದ  ಸ್ತರ- ಸಮೊಷ್ಣ ಮಂಡಲ

💡  ಜೆಟ್ ವಿಮಾನಗಳ ಹಾರಾಟಕ್ಕೆ ಅನುಕೂಲವಾಗಿರುವ
ವಾಯುಮಂಡಲದ  ಸ್ತರ - ಸಮೊಷ್ಣ ಮಂಡಲ

💡ವಾನ್ ಅಲೇನ್ ಸ್ತರ ಎಂದು ಕರೆಯುವ ವಾಯುಮಂಡಲದ  ಸ್ತರ- ಬಾಹ್ಯ ಮಂಡಲ
🔸ಬಾಹ್ಯಮಂಡಲವನ್ನು ವಾನ್ ಅಲೆನ್ 1959 ರಲ್ಲಿ ಕಂಡುಹಿಡಿದಿದ್ದಾನೆ ಆದ್ದರಿಂದ ಈ ಸ್ತರವನ್ನು ವಾನ್ ಅಲೆನ್ ಸ್ತರ ಎನ್ನುವರು.

💡 ಕಾಂತತ್ವಮಂಡಲ ಎಂದು ಕರೆಯುವ ವಾಯುಮಂಡಲದ  ಸ್ತರ- ಬಾಹ್ಯ ಮಂಡಲ

💡 ವಾಯುಭಾರ ಮಾಪಕವನ್ನು (ಬಾರೋಮೀಟರ) ಕಂಡು ಹಿಡಿದವರು-ಟಾರಿಸೆಲ್ಲಿ

💡 ದೂರದರ್ಶನ ಮತ್ತು ಆಕಾಶವಾಣಿಗೆ ಸಹಾಯಕವಾಗಿರುವ
ವಾಯುಮಂಡಲದ  ಸ್ತರ- ಆಯಾನ ಮಂಡಲ
🔸ಆಯಾನ ಮಂಡಲವು ಆಕಾಶವಾಣಿ ಮತ್ತು ದೂರದರ್ಶನದ ಬೇರೆ ಬೇರೆ ತರಂಗಗಳನ್ನು ಭೂಮಿಗೆ ಪ್ರತಿಫಲಿಸುತ್ತದೆ.

💡ಅತ್ಯಂತ ದೊಡ್ಡ ಸಾಗರ - ಫೆಸಿಪಿಕ ಸಾಗರ

💡 S ಆಕಾರದಲ್ಲಿರುವ  ಸಾಗರ - ಅಟ್ಲಾಂಟಿಕ್  ಸಾಗರ

💡 ಬರ್ಮುಡಾ ಟ್ರಯಾಂಗಲ್  ಕಂಡು ಬರುವುದು - ಅಟ್ಲಾಂಟಿಕ್  ಸಾಗರ

🔸ಬರ್ಮುಡಾ ಟ್ರಯಾಂಗಲ್ (ಸೈತಾನನ ತ್ರಿಕೋನ ಎಂದು ಸಹ ಕರೆಯುತ್ತಾರೆ

💡ಅತ್ಯಂತ ಚಿಕ್ಕ ಹಾಗೂ ಆಳವಾದ ಸಾಗರ - ಆರ್ಟಿಕ್ ಮಹಾ ಸಾಗರ

💡 "ರತ್ನಾಕರ" ಎಂದು ಕರೆಯುವ ಸಾಗರ- ಹಿಂದೂ ಮಹಾ ಸಾಗರ

💡  ಕಗ್ಗತ್ತಲೆಯ ಖಂಡ ಎಂದು ಕರೆಯುವ ಖಂಡ- ಆಫ್ರಿಕಾ

💡ದ್ವೀಪ ಖಂಡ ಎಂದು ಕರೆಯುವ ಖಂಡ- ಆಸ್ಟ್ರೇಲಿಯಾ

💡 ಡೆತ್ ವ್ಯಾಲಿ ಅಥವಾ ಸಾವಿನ ಕಣಿವೆ ಇದು  ಕಂಡು ಬರುವ ಖಂಡ- ಉ.ಅಮೆರಿಕ

💡  ವಿಜ್ನಾನಿಗಳ ಖಂಡ ಎಂದು ಕರೆಯುವ ಖಂಡ - ಅಂಟಾರ್ಕಟಿಕ್
ಈ ಖಂಡವನ್ನು ಬಿಳಿಯ ಖಂಡ, ಸಂಶೋಧನಾ ಖಂಡ ಕೂಡ ಎನ್ನುವರು

💡ಜಗತ್ತಿನ ಅತಿ ಚಿಕ್ಕ ನದಿ - ರೊಯಿ
ಇದು ಉ.ಅಮೆರ


ಪ್ರಮುಖ ಸರೋವರಗಳು

""ಭುಗೋಳಶಾಸ್ತ್ರ ಮಾಹಿತಿ ಕಣಜ"":
ಪ್ರಮುಖ ಸರೋವರಗಳು👇🏻👇🏻

ಪ್ರಪಂಚದಲ್ಲಿ ಅತಿ ದೊಡ್ಡ ಸರೋವರ ಯಾವುದು??

ಕ್ಯಾಸ್ಪಿಯನ್ ಸರೋವರ✅

ಪ್ರಪಂಚದಲ್ಲಿ ಅತಿ ದೊಡ್ಡ ಸಿಹಿ ನೀರಿನ ಸರೋವರ

ಸುಪ್ರಿಯರ್ ಸರೋವರ✅

ಭಾರತದ ಅತಿ ದೊಡ್ಡ  ಸರೋವರ?

ಚಿಲ್ಕಾ ಸರೋವರ✅

ಭಾರತದ ಸಿಹಿ ನೀರಿನ ಸರೋವರ

ಓಲಾರ ಸರೋವರ (j&k)✅

ಪ್ರಪಂಚದಲ್ಲಿ ಅತಿ ಹೆಚ್ಚು ಲವಣಾಂಶಗಳು ಹೊಂದಿರುವ ಸರೋವರ.........??

ತರ್ಕಿಯಾ ವಂಗ್ ಸರೋವರ.✅

ಭಾರತದ ಅತಿ ಹೆಚ್ಚು ಲವಣಾಂಶಗಳು ಹೊಂದಿರುವ ಸರೋವರ.....???

ರಾಜಸ್ಥಾನದ ಸಂಭಾವನೆ ಸರೋವರ್ (೨೬೫gam) ಒಂದು ಲೀಟರ್ ಗೆ✅

ಪ್ರಪಂಚದ ಜ್ವಾಲಾಮುಖಿ ಸರೋವರ....??

ಇಂಡೊನೇಷ್ಯಾದ ಟೊಂಬೆ ಸರೋವರ...✅

ಭಾರತದ ಜ್ವಾಲಾಮುಖಿ ಸರೋವರ.....?

ಮಹಾರಾಷ್ಟ್ರದ ಲ್ಯಾನೇರ

ಪ್ರಪಂಚದ ಅತಿ ಎತ್ತರವಾದ ಸರೋವರ........??

ಟಿಬೆಟನ್ ಸೊ್ಯಸಿನೂರ ಮತ್ತು ಕೋಲಂಬಿಯಾ ದೇಶದ ಟಟಿಕಾಕ...✅

ಪ್ರಪಂಚದ ಅತಿ ಆಳವಾದ ಸರೋವರಗಳನ್ನು....?

ರಷ್ಯಾದ ಬಾ್ಯಕಲ್ ಸರೋವರ್✅



Q).ಕಕ್ರಪಾರ್ ಜಲವಿದ್ಯುತ್ ಯೋಜನೆ ಈ ರಾಜ್ಯದಲ್ಲಿದೆ?


a) ಬಿಹಾರ್
b) ಗುಜರಾತ್
c) ಮಹಾರಾಷ್ಟ್ರ
d) ಓರಿಸ್ಸಾ

B✅

Q).ಭಾರತದಲ್ಲಿ ಮೊಟ್ಟಮೊದಲು ಪೆಟ್ರೋಲಿಯಂ ಕಂಡುಹಿಡಿದ ಸ್ಥಳ ಯಾವುದು?

a) ಹಲ್ದಿಯಾ
b) ದಿಗ್ಬಾಯ್
c) ಬಾಂಬೆ ಹೈ
d) ಕೊಯಾಲಿ

B✅

Q).ಭಾರತದ ಪ್ರಪ್ರಥಮ ತೈಲ ಶುದ್ಧೀಕರಣ ಕೇಂದ್ರ ಪ್ರಾರಂಭವಾದದ್ದು ಎಲ್ಲಿ?

a) ಬರೌನಿ
b) ವಿಶಾಖಪಟ್ಟಣ
c) ಬಾಂಬೆ
d) ದಿಗ್ಬಾಯಿ

A✅

Q).ಅತ್ಯಧಿಕ ಪ್ರಮಾಣದ ಯುರೇನಿಯಂ ನಿಕ್ಷೇಪವು ಈ ರಾಜ್ಯದಲ್ಲಿದೆ...

a) ಕೇರಳ
b) ರಾಜಸ್ಥಾನ
c) ಜಾರ್ಖಂಡ
d) ಉತ್ತರಪ್ರದೇಶ

C✅👏

Q).ಈ ಕೆಳಕಂಡ ಯಾವ ಅದಿರಿನಿಂದ ಅಲ್ಯೂಮಿನಿಯಂನ್ನು ತಯಾರಿಸಲಾಗುತ್ತದೆ?

a) ಹೆಮಾಟೈಟ್
b) ಬಾಕ್ಸೈಟ್
c) ಗೆಲೆನಾ
d) ಇಲಿಮೆನೈಟ್

B✅👏

Q).ಆಮೆ ಕೆರೆ ಎಂದು ಹೇಳಲಾಗುವ ಇದು ಯಾವ ರಾಜ್ಯದ ಲೇಕ್?

a) ಕೇರಳ
b) ಅಸ್ಸಾಂ
c) ಪಶ್ಚಿಮ ಬಂಗಾಳ
d) ತಮಿಳುನಾಡು

B✅

Q).ವ್ಯಾಲೇಸ್ ಲೈನ್ ______ ಪರಿಸರ ವಲಯಗಳನ್ನು ಬೇರ್ಪಡಿಸುವ ಗಡಿ ಹೊಂದಿದೆ.

a) ಏಷ್ಯಾ ಮತ್ತು ಯುರೋಪ್
b) ಯುರೋಪ್ ಮತ್ತು ಆಫ್ರಿಕಾ
c) ಏಷ್ಯಾ ಮತ್ತು ಆಸ್ಟ್ರೇಲಿಯಾ
d) ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ.

C✅

Q).ವ್ಯಾಲೇಸ್ ಲೈನ್ ______ ಪರಿಸರ ವಲಯಗಳನ್ನು ಬೇರ್ಪಡಿಸುವ ಗಡಿ ಹೊಂದಿದೆ.

a) ಏಷ್ಯಾ ಮತ್ತು ಯುರೋಪ್
b) ಯುರೋಪ್ ಮತ್ತು ಆಫ್ರಿಕಾ
c) ಏಷ್ಯಾ ಮತ್ತು ಆಸ್ಟ್ರೇಲಿಯಾ
d) ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ

C✅

Q).ವಿಶ್ವದ ಯಾವ ಭಾಗವನ್ನು ಅರ್ಧಚಂದ್ರಾಕೃತಿಯಲ್ಲಿದೆ ಎಂದು ಕರೆಯಲಾಗುತ್ತದೆ?

a) ಲ್ಯಾಟಿನ್ ಅಮೆರಿಕಾ
b) ಆಗ್ನೇಯ ಏಷ್ಯಾ
c) ಮಧ್ಯಪ್ರಾಚ್ಯ
d) ಸ್ಕ್ಯಾಂಡಿನೇವಿಯಾದಲ್ಲಿ.

C✅👏

Q).ಮನೋ ನದಿ ಒಕ್ಕೂಟದ ಸದಸ್ಯ ದೇಶಗಳಲ್ಲಿ ಕೆಳಗಿನವುಗಳಲ್ಲಿ ಯಾವುದು ಅಲ್ಲ?

a) ಲಿಬೇರಿಯಾ
b) ಸಿಯೆರಾ ಲಿಯೋನ್
c) ಗಿನಿ
d) ನೈಜೀರಿಯಾ



Q).ಚಂಬಲ್ ನದಿ ಕೆಳಗಿನ ಯಾವ ರಾಜ್ಯದ ಮೂಲಕ ಹರಿಯುವುದಿಲ್ಲ?

a) ಮಧ್ಯಪ್ರದೇಶ
b) ರಾಜಸ್ಥಾನ
c) ಗುಜರಾತ್
d) ಉತ್ತರ ಪ್ರದೇಶ

C✅😔

.Q).ಆಫ್ರಿಕಾ ಖಂಡದ ಚಿಕ್ಕ ದೇಶಗಳಲ್ಲಿ ಕಳಗಿನವುಗಳಲ್ಲಿ ಯಾವುದು?

a) ಸೇಶೆಲ್ಸ್
b) ಗ್ಯಾಂಬಿಯಾ
c) ಲಿಬಿಯಾ
d) ಕಾಂಗೋ

A✅

Q).ಎಷ್ಟು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಭಾರತದ ಸಮುದ್ರ ತೀರ ಹೊಂದಿವೆ ?

a) 7 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳು
b) 8 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು
c) 9 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳು
d) 7 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು.

C✅

Q).ಕೆಳಗಿನ ರಾಜ್ಯಗಳಲ್ಲಿ ಇದು ದೇಶದಲ್ಲಿ ಇಲ್ಮನೈಟ್ ಖನಿಜದ ದೊಡ್ಡ ಠೇವಣಿ ಹೊಂದಿದೆ...

a) ಒಡಿಶಾ
b) ತಮಿಳುನಾಡು
c) ಆಂಧ್ರಪ್ರದೇಶ
d) ಕೇರಳ

C✅😔

Q).ಪ್ರಕೃತಿಯ ಏಳು ಅದ್ಭುತಗಳ ಪಟ್ಟಿ ಇದು ಇಗುವಾಜು ಜಲಪಾತ, ಇದು ಈ ದೇಶದಲ್ಲಿ ಇದೆ...

a) ಬ್ರೆಜಿಲ್
b) ಘಾನಾ
c) ಅರ್ಜೆಂಟೀನಾ
d) ವೆನೆಜುವೆಲಾ

✅👏

Q).ಪ್ರಸ್ತಾವಿತ Kowada ಅಣುಶಕ್ತಿ ಸ್ಥಾವರ ಭಾರತದ ಈ ಕೆಳಗಿನ ಯಾವ ರಾಜ್ಯದಲ್ಲಿ ಇದೆ?

a) ತೆಲಂಗಾಣ
b) ಆಂಧ್ರಪ್ರದೇಶ
c) ಮಹಾರಾಷ್ಟ್ರ
d) ಒಡಿಶಾ

B✅👏

Q)."ಎಲ್ ಕ್ಯಾಪಿಟನ್" ಎಂಬ ವಿಶ್ವದ ಗ್ರಾನೈಟ್ ದೊಡ್ಡ ಏಕಶಿಲೆ __ನಲ್ಲಿ ಇದೆ.

a) ಅಮೇರಿಕಾ
b) ಫ್ರಾನ್ಸ್
c) ಸ್ವಿಜರ್ಲ್ಯಾಂಡ್
d) ಜರ್ಮನಿ

A✅

Q).. "ಯಮಲಾ ಪೆನಿನ್ಸುಲಾ" ಎಂಬ ಆಯಕಟ್ಟಿನ ತೈಲ ಮತ್ತು ಅನಿಲ ಬೇರಿಂಗ್ ಪ್ರದೇಶ ಈ ದೇಶದಲ್ಲಿ ಇದೆ...

a) ರಷ್ಯಾ
b) ನಾರ್ವೆ
c) ವಿಯೆಟ್ನಾಮ್
d) ಚೀನಾ

A✅😔

Q).. "ಡೊವರ್ ಜಲಸಂಧಿ" ಕೆಳಗಿನ ಯಾವ ದೇಶಗಳನ್ನು ಪ್ರತ್ಯೇಕಿಸುತ್ತದೆ?

a) ಯುನೈಟೆಡ್ ಕಿಂಗ್ಡಮ್ ಮತ್ತು ಫ್ರಾನ್ಸ್
b) ಸ್ಪೇನ್ ಮತ್ತು ಪೋರ್ಚುಗಲ್
c) ಪೋರ್ಚುಗಲ್ ಮತ್ತು ಇಟಲಿ
d) ಇಟಲಿ ಮತ್ತು ಗ್ರೀಸ್

A✅😔😢

Q).. "ಮೌಂಟ್ ವಿನ್ಸನ್" ____ದ ಅತ್ಯಂತ ಎತ್ತರದ ಪರ್ವತ...

a) ಅಂಟಾರ್ಟಿಕಾ
b) ಅಮೇರಿಕಾ
c) ಯುರೋಪ್
d) ಆಫ್ರಿಕಾ

A✅👏

Q).ಜಾರ್ಖಂಡ್ Jaduguda ಗಣಿ _____ಗೆ ಪ್ರಸಿದ್ಧವಾಗಿದೆ...

a) ಯುರೇನಿಯಂ
b) ಐರನ್
c) ಕಾಪರ್
d) ಬಾಕ್ಸೈಟ್

A✅👏

Q).ಪಾಲಕೊಂಡ ಹಿಲ್ಸ್ ____ ಒಂದು ರಚನಾತ್ಮಕ ಭಾಗವಾಗಿ ರೂಪಿಸುವ ಬೆಟ್ಟಗಳನ್ನು ಹೊಂದಿವೆ.

a) ಪೂರ್ವ ಘಟ್ಟಗಳ
b) ಪಶ್ಚಿಮ ಘಟ್ಟಗಳ
c) ಏಲಕ್ಕಿ ಹಿಲ್ಸ್
d) ನೀಲಗಿರಿ ಬೆಟ್ಟಗಳು

A✅💐

Q).Bakken ರಚನೆ ತೈಲ ಮತ್ತು ನೈಸರ್ಗಿಕ ಅನಿಲದ ಅತಿದೊಡ್ಡ ಸಮೀಪದ ನಿಕ್ಷೇಪಗಳಲ್ಲಿ ಒಂದಾಗಿದೆ. ಇದು ಈ ದೇಶದಲ್ಲಿ ಇದೆ...

a) ರಷ್ಯಾ
b) ಅಮೇರಿಕಾ
c) ಇರಾನ್
d) ಕೆನಡಾ

✅💐

Q).ವಿಶ್ವದ ದೊಡ್ಡ ಮ್ಯಾಂಗ್ರೋವ್ ಕಾಡು ಕೆಳಗಿನವುಗಳಲ್ಲಿ ಯಾವುದು ?

a) ಸುಂದರಬನ್ಸ್
b) ಪಿಚವರಂ
c) ಭೀತರ್ಕಾನಿಕಾ
d) ಮಲಯದ ಪರ್ಯಾಯದ್ವೀಪದ ಮ್ಯಾಂಗ್ರೋವ್

A✅💐

Q).ವಿಶ್ವದ ದೊಡ್ಡ ಪ್ರವಾಸಿ ಹಡಗು ಟರ್ಮಿನಲ್ ___ನಲ್ಲಿ ಇದೆ...

a) ಸೌದಿ ಅರೇಬಿಯಾ
b) ಚೀನಾ
c) ಯುಎಇ
d) ಯುನೈಟೆಡ್ ಸ್ಟೇಟ್ಸ್

C✅💐

Q).3960 ಮೆ.ವ್ಯಾ ತಿಲೈಯಾ ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್ (UMPP) ಇದು ಯಾವ ರಾಜ್ಯದ್ದು?

a) ಬಿಹಾರ
b) ಜಾರ್ಖಂಡ್
c) ಉತ್ತರ ಪ್ರದೇಶ
d) ಪಶ್ಚಿಮ ಬಂಗಾಳ

✅💐

Q).. ಅಫ್ಘಾನಿಸ್ಥಾನದ "ಹೆಲ್ಮಂಡ್ ಪ್ರಾಂತ" ........ ಕೃಷಿಗೆ ಪ್ರಸಿದ್ಧವಾಗಿದೆ....

a) ತಂಬಾಕು
b) ಅಫೀಮು
c) ಗೋಧಿ
d) ಹತ್ತಿ

B✅👏

Q).ಮೆರಿನೊ __ ಜನಪ್ರಿಯ ತಳಿ?

a) ಹಸು
b) ಡಾಗ್
c) ಕುರಿ
d) ಮಂಕಿ

C✅👏

Q).ಭಾರತದ ಕರಾವಳಿ ತೀರದ ಒಟ್ಟು ಉದ್ದ ಎಷ್ಟು?

a) ೭೫೧೬
b) ೪೭೦೦
c) ೬೭೦೦
d) ೬೪೫೦

A✅👏

Q).ಜವಾಹರ ಸುರಂಗವು ಎಲ್ಲಿದೆ ?

a) ಗೋವಾ
b) ಹಿಮಾಚಲ ಪ್ರದೇಶ
c) ಜಮ್ಮು ಕಾಶ್ಮೀರ
d) ಉತ್ತರಕಾಂಡ

✅👏

"ಅಥ೯ಶಾಸ್ತ್ರ ಮಾಹಿತಿ ಕಣಜ":

1) ಭಾರತದಲ್ಲಿ ಬ್ರಿಟಿಷರು ಕಾಗದದ ಕರೆನ್ಸಿ ನೋಟುಗಳನ್ನು ಯಾವಾಗ ಜಾರಿಗೆ ತಂದರು?

a) ೧೮೬೦
b) ೧೯೧೦
c) ೧೮೮೨
d) ೧೯೨೭

  C###

2) ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (National Urban Livelihood Mission - NULM ) ದನ್ವಯ ಎಷ್ಟು ಜನಸಂಖ್ಯೆಗಿಂತ ಹೆಚ್ಚಿರುವ ನಗರಗಳು ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಅರ್ಹತೆ ಪಡೆದಿರುತ್ತವೆ

a) 1 ಲಕ್ಷಕ್ಕಿಂತ ಹೆಚ್ಚು
b) 50,000 ಮೇಲ್ಪಟ್ಟು
c) 75,000 ಮೇಲ್ಪಟ್ಟು
d) 2ಲಕ್ಷಕ್ಕಿಂತ ಹೆಚ್ಚು

A ###

3)ಹಣಕಾಸು ಆಯೋಗವನ್ನು ಎಷ್ಟೂ ವರ್ಷಗಳಿಗೊಮ್ಮೆ ಪುನರ್ರಚಿಸಲಾಗುವುದು ?

a) ೫ ವರ್ಷಗಳು
b) ೬ ವರ್ಷಗಳು
c) ೪ ವರ್ಷಗಳು
d) ೩ ವರ್ಷಗಳು

A###

4)೧೯೫೧-೫೬ ಅವಧಿಯ ಮೊದಲ ಪಂಚವಾರ್ಷಿಕ ಯೋಜನೆಯು ಯಾವ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿತು?

a) ಕೈಗಾರಿಕೆ
b) ಕೃಷಿ ನೀರಾವರಿ ಮತ್ತು ವಿದ್ಯುತ್
c) ಸಮಾಜ ಕಲ್ಯಾಣ
d) ಶಿಕ್ಷಣ

B###

5)ಭಾರತದಲ್ಲಿ ೧೮೮೧ ರಲ್ಲಿ ಮೊದಲು ದೂರವಾಣಿ ವಿನಿಮಯ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಯಿತು?

a) ಕೊಲ್ಕತ್ತ
b) ಮುಂಬಯಿ
c) ಶಿಮ್ಲಾ
d) ದೆಹಲಿ

A###

6)ದೊಡ್ಡ ಕೈಗಾರಿಕೆಗಳಲ್ಲಿ ಬಳಸಲಾಗುವ ಬಿಡಿ ಭಾಗಗಳು ಮತ್ತು ಸಾಮಗ್ರಿಗಳನ್ನು ಉತ್ಪಾದಿಸುವ ಕೈಗಾರಿಕೆಗಳನ್ನು ಏನೆಂದು ಕರೆಯಲಾಗುತ್ತದೆ ?

a) ಸಣ್ಣ ಕೈಗಾರಿಕೆಗಳು
b) ಗುಡಿ ಕೈಗಾರಿಕೆಗಳು
c) ಪೂರಕ ಕೈಗಾರಿಕೆಗಳು
d) ಮಧ್ಯಮ ಪ್ರಮಾಣದ ಕೈಗಾರಿಕೆಗಳು

C###

7)ಮುಂಬಯಿನಲ್ಲಿ ಭಾರತೀಯ ರೈಲ್ವೆಯ ಎಷ್ಟು ವಲಯಗಳಿವೆ ?

a) ಒಂದು
b) ಎರಡು
c) ಐದು
d) ನಾಲ್ಕು

B###

8)೧೧ ನೇ ಪಂಚವಾರ್ಷಿಕ ಯೋಜನೆಯು ಎಷ್ಟು ಉದ್ಯೋಗಾವಕಾಶಗಳನ್ನು ಸೃಷ್ಠಿಸಲು ಯೋಜಸಿತ್ತು ?

a) ೪೦ ಮಿಲಿಯನ್
b) ೫೦ ಮಿಲಿಯನ್
c) ೧೦೦ ಮಿಲಿಯನ್
d) ೭೦ ಮಿಲಿಯನ್

D###

9)ಆದಾಯ ತೆರಿಗೆಯು...

a) ನೇರತೆರಿಗೆ
b) ಪರೋಕ್ಷ ತೆರಿಗೆ
c) ( ಎ) ಮತ್ತು (ಬಿ) ಎರಡೂ
d) ಇವು ಯಾವುದೂ ಅಲ್ಲ

A###

10)ಜವಾಹರಲಾಲ ನೆಹರು ರಾಷ್ಟೀಯ ನಗರ ಪುನರುಜ್ಜೀವನ ಮಿಶನ್ ಜಾರಿಗೆಯಾದದ್ದು ಯಾವಾಗ?

a) ಡಿಸೆಂಬರ್ ೨೦೦೫
b) ಡಿಸೆಂಬರ ೨೦೦೬
c) ಡಿಸೆಂಬರ ೨೦೦೭
d) ಡಿಸೆಂಬರ ೨೦೦೪

A###

11)ಶಿಫ್ಪಿಂಗ ಕಾರ್ಪೋರೇಷನ ಆಫ್ ಇಂಡಿಯಾ ( SCI ) ವು ಸ್ಥಾಪಿತವಾದದ್ದು ಯಾವಗ ?

a) ೧೯೫೬
b) ೧೯೬೧
c) ೧೯೬೫
d) ೧೯೬೭

B###

12)ಭಾರತೀಯ ರೈಲೈಯು ಈ ಕೆಳಗಿನ ಯಾವುದರಿಂದ ಆತಿ ಹೆಚ್ಚು ಆದಾಯವನ್ನು ಪಡೆಯುತ್ತದೆ ?

a) ಪ್ರಯಾಣಿಕರಿಂದ
b) ಜಾಹೀರಾತಿನಿಂದ
c) ಕ್ಯಾಂಟೀನ ಸೇವಯಿಂದ
d) ಸರಕು ಸಾಗಣೀಕೆಯಿಂದ

D###

13)ಭಾರತದಲ್ಲಿ ಸಾರ್ವಜನಿಕ ಕ್ಷೇತ್ರದ ಉಕ್ಕು ಉದ್ಯಮಗಳ ನಿರ್ವಹಣೆಯ ಜವಾಬ್ದಾರಿ ಯಾರದು?

a) ಭಾರತೀಯ ಉಕ್ಕು ಪ್ರಾಧಿಕಾರ
b) ಕೈಗಾರಿಕಾ ಮಂತ್ರಾಲಯ
c) ಹಣಕಾಸು ಮಂತ್ರಾಲಯ
d) ಯೋಜನಾ ಮಂತ್ರಾಲಯ

A###

14)ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ( IARI ) ಯನ್ನು ಸ್ಥಾಪಿಸಿದ್ದು ಯಾವಾಗ ?

a) ಜುಲೈ ೧೯೨೯
b) ಜನವರಿ ೧೯೪೯
c) ಜೂನ್ ೧೯೫೦
d) ಡಿಸೆಂಬರ ೧೯೫೬

A###

15)ಈ ಕೆಳಗಿನ ಯಾವ ದರವನ್ನು ಭಾರತೀಯ ರಿಸರ್ವ ಬ್ಯಾಂಕ ನಿರ್ಧರಿಸುದಿಲ್ಲ?

a) ಆದಾಯ ತೆರಿಗೆ ದರ
b) ಬ್ಯಾಂಕ ದರ
c) ನಗದು ಮೀಸಲು ಅನುಪಾತ ದರ
d) ಶಾಸನಬದ್ದ ದ್ರವ್ಯತಾ ಅನುಪಾತ ದರ

A###

16)ಭಾರತದಲ್ಲಿ ವಾಯು ಸಾರಿಗೆಯು ರಾಷ್ಟ್ರೀಕರಣಗೊಂಡದ್ದು ಯಾವಾಗ?

a) ೧೯೫೩
b) ೧೯೫೭
c) ೧೯೬೨
d) ೧೯೬೫

A###

17)ಭಾರತದ ಕೈಗಾರಿಕಾ ಪುನರಚನ ಬ್ಯಾಂಕ್ ( IRBI ) ಸ್ದಾಪಿತವಾದದ್ದು ಯಾವಾಗ?

a) ೧೯೬೫
b) ೧೯೫೬
c) ೧೯೬೯
d) ೧೯೭೧

D###

18)ಗ್ರಾಮೀಣ ಭಾಗದಲ್ಲಿ ಸುವ್ಯೆವಸ್ದಿತ ರಸ್ತೆ ಸಂಪರ್ಕ ಕಲ್ಪಿಸಲು ೨೦೦೦ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸದ ಯೋಜನೆ ಯಾವುದು?

a) ಜವಾಹರ ಸಡಕ್ ಯೋಜನೆ
b) ರಾಜೀವ್ ಗಾಂಧಿ ಗ್ರಾಮೀಣ ಸಡಕ್ ಯೋಜನೆ
c) ಸಮಗ್ರ ಗ್ರಾಮೀಣ ರಸ್ತೆ ಯೋಜನೆ
d) ಫ್ರಧಾನಮಂತ್ರಿ ಸಡಕ್ ಯೋಜನೆ

D###

19)ಭಾರತದಲ್ಲಿ ಪ್ರಥಮ ಬಾರಿಗೆ ಕೃಷಿ ಗಣತಿ ಯಾವಾಗ ನಡೆಯಿತು?

a) ೧೯೭೦-೭೧
b) ೧೯೭೫-೭೬
c) ೧೯೭೭-೭೮
d) ೧೯೮೦-೮೧

A###

20)ಭಾರತದ ಆಹಾರ ನಿಗಮ ( FCI ) ಪ್ರಾರಂಭವಾದದ್ದು ಯಾವಾಗ?

a) ೧೯೫೬
b) ೧೯೬೫
c) ೧೯೭೦
d) ೧೯೭೫

B###

21)’ಪ್ರಸಾರ ಭಾರತಿ'ಯನ್ನು ಸ್ಥಾಪಿಸಿದ್ದು ಯಾವಾಗ ?

a) ೧೯೯೭
b) ೧೯೯೯
c) ೨೦೦೧
d) ೨೦೦೩

A###

22)ಭಾರತದ ಆಮುದು - ರಫ್ತು ಬ್ಯಾಂಕನ್ನು ಸ್ಥಾಪಿಸಿದ್ದು ಯಾವಾಗ?

a) ೧೯೭೦
b) ೧೯೯೦
c) ೧೯೮೨
d) ೧೯೯೫

A###

23)ಸಿಂದ್ರಿ, ಹಾಲ್ಡಿಯಾ ಮತ್ತು ಪಾರಾದೀಪಗಳು ಯಾವ ಕೈಗಾರಿಕೆಗೆ ಪ್ರಸಿದ್ದಿಯಾಗಿವೆ?

a) ಉಕ್ಕು
b) ರಸಗೊಬ್ಬರ
c) ಸಿಮೆಂಟ್
d) ಇವು ಯಾವುದು ಅಲ್ಲ

C###

24)ರಾಮ್ ಗಿರಿ ಗೋಲ್ಡ್ ಫೀಲ್ಡ್ (ಆರ್ ಜಿ ಎಫ್ ) ಯಾವ ರಾಜ್ಯದಲ್ಲಿದೆ ?

a) ಒರಿಸ್ಸಾ
b) ಮಹಾರಾಷ್ಟ್ರ
c) ಆಂಧ್ರಪ್ರದೇಶ
d) ತಮಿಳನಾಡು

C###

25)ಭದ್ರಾವತಿಯಲ್ಲಿ ( VISL ) ಕಾರ್ಖಾನೆಯು ಪ್ರಾರಂಭವಾದದ್ದು ಯಾವಾಗ?

a) ೧೯೧೦
b) ೧೯೨೩
c) ೧೯೧೫
d) ೧೯೧೮

B###



#‎ಭಾರತದ_ರೂಪಾಯಿ

💰ಭಾರತದಲ್ಲಿ ಮೊದಲ ಬಾರಿಗೆ "ಶೇರ್ ಷಾ ಸೂರಿ" ರೂಪಾಯಿ ಚಲಾವಣೆ ಮಾಡಿದನೆಂದು ಹೇಳಲಾಗಿದೆ.
💰1861 ರಲ್ಲಿ ಬ್ರಿಟಿಷ್ ಇಂಡಿಯಾವು ಕಾಗದದ ಕರೆನ್ಸಿಯನ್ನು ಮೊದಲ ಬಾರಿಗೆ ಪರಿಚಯಿಸಿತು.
💰ಭಾರತೀಯ ನೋಟುಗಳಲ್ಲಿ 15 ಭಾಷೆಗಳಿದ್ದು ಅದ್ರಲ್ಲಿ ಕನ್ನಡ 4 ನೇ ಭಾಷೆಯಾಗಿದೆ.
💰ಭಾರತದ ನೋಟಿನಲ್ಲಿ 1996 ರಿಂದ ಮಹಾತ್ಮ ಗಾಂಧೀಜಿಯ ಭಾವಚಿತ್ರವನ್ನು ಬಳಸಲಾಗುತ್ತಿದೆ.
💰ಜೂನ್ 30,2011 ರಿಂದ 50 ಪೈಸೆಗಿಂತ ಕಡಿಮೆ ಮೌಲ್ಯದ ನಾಣ್ಯಗಳ ಚಲಾವಣೆ ನಿಲ್ಲಿಸಲಾಗಿದೆ.
💰ಭಾರತದ ರೂಪಾಯಿಯ ಹೊಸ ಚಿಹ್ನೆಯನ್ನು ಜುಲೈ 15,2010 ರಂದು ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ.
💰ಜೂನ್ 1966 ರಂದು ಭಾರತದ ನಾಣ್ಯವು ಅಪಮೌಲ್ಯವಾಗಿತ್ತು ಮತ್ತು 1991 ಜುಲೈ ನಲ್ಲಿ ಶೇ 18-19 ರಷ್ಟು ಅಪಮೌಲ್ಯವಾಗಿತ್ತು.
©ಅಪಮೌಲ್ಯ/Devaluation©
👉ಹಣದ ಅಪಮೌಲ್ಯವೆಂದರೆ ದೇಶೀಯ ಹಣದ ಬಾಹ್ಯ ಮೌಲ್ಯವನ್ನು ಇಚ್ಛಾ ಪೂರ್ವಕವಾಗಿ ಕಡಿಮೆ ಮಾಡುವುದು.ಇದರಿಂದ ದೇಶೀಯ ಸರಕುಗಳ ಬಾಹ್ಯ ಬೆಲೆಗಳು ಕುಸಿದು ವಿದೇಶೀಯರಿಗೆ ಅಗ್ಗವಾಗುತ್ತವೆ.ಇದು ರಫ್ತು ಹೆಚ್ಚಳಕ್ಕೆ ಕಾರಣವಾಗುತ್ತದೆ.
💰ಭಾರತದ ರೂಪಾಯಿ ಚಿಹ್ನೆಯನ್ನು (ಹೊಸ-₹) ತಮಿಳ್ನಾಡಿನ "ಉದಯ್ ಕುಮಾರ್ ಧರ್ಮಲಿಂಗಮ್" (ಗೌಹತಿಯ IIT ಫ್ರೋಫೆಸರ್) ವಿನ್ಯಸಗೊಳಿಸಿದ್ದಾರೆ.
💶ಭಾರತದಲ್ಲಿ 4 ನೋಟು ಮುದ್ರಣಾಲಯಗಳಿವೆ💶
1). ಕರೆನ್ಸಿ ನೋಟು ಮುದ್ರಣಾಲಯ (CNP)
ಸ್ಥಾಪನೆ:1928
ಸ್ಥಳ :ಮಹರಾಷ್ಟ್ರದ ನಾಸಿಕ್
2).ಬ್ಯಾಂಕಿಂಗ್ ನೋಟುಗಳ ಮುದ್ರಣಾಲಯ (BNP)
ಸ್ಥಳ :ಮಧ್ಯಪ್ರದೇಶದ ದೇವಾಸ್
👉ಇದು RBI ನೋಟುಗಳನ್ನು ಮುದ್ರಿಸುತ್ತದೆ.
👉1995 ರಲ್ಲಿ RBI ಬೇಡಿಕೆಯನ್ನು ಪೂರೈಸಲು ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈ. ಲಿಮಿಟೆಡ್ ನ್ನು ಸ್ಥಾಪಿಸಲಾಯಿತು.
👉ಇದರಡಿಯಲ್ಲಿ 2 ಮುದ್ರಣಾಲಯ ಕಾರ್ಯ ನಿರ್ವಹಿಸುತ್ತವೆ.
1.ಮೈಸೂರು(ಕರ್ನಾಟಕ)
2.ಸಲಬೋನಿ(ವೆಸ್ಟ್ ಬೆಂಗಾಲ್)
3).ಭದ್ರತಾ ಅಚ್ಚು ಮುದ್ರಣಾಲಯ(Security Printing Press)
👉ಇದು ಹೈದ್ರಾಬಾದ್ ನಲ್ಲಿದೆ.
👉ಅಂಚೆಕಛೇರಿ ಸಲಕರಣೆಗಳು,ಕೇಂದ್ರೀಯ ಅಬಕಾರಿ ಸ್ಟಾಂಪ್ ಗಳು,ಪೋಸ್ಟ್ ಕಾರ್ಡ್ ಗಳು,ಇನ್ ಲ್ಯಾಂಡ್ ಲೆಟರ್ ಗಳು,ಎನವಲಪ್ ಗಳು,ಪ್ರಯಾಣದ ದಾಖಲೆಗಳು ಸೇರಿದಂತೆ ಸರ್ಕಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುದ್ರಿಸುತ್ತದೆ.
4).ಭಾರತದ ಭದ್ರತಾ ಮುದ್ರಣಾಲಯ(INDIA Security Press)
👉ಇದು ಮಹರಾಷ್ಟ್ರದ ನಾಸಿಕ್ ನಲ್ಲದೆ.

"""""""":"""ಶ್ರೀನಿವಾಸ್ """"""""