ಜ್ಞಾನ ಸಾಗರ ತಯಾರಕರು :-ಶ್ರೀನಿವಾಸ್ ಹೆಚ್ ಎನ್ ,ಉಪನ್ಯಾಸಕರು
( ಹೊಗಳಗೆರೆ ಗ್ರಾಮ ,,ಶ್ರೀನಿವಾಸಪುರ ತಾಲ್ಲೂಕು,,,ಕೋಲಾರ ಜಿಲ್ಲೆ)
Editing Date:06/11/2016 ...Time-08:00 A M
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best
*ಪ್ರಮುಖ ಜಲಪಾತಗಳು*
1. ಶರಾವತಿ " ಜೋಗ ಜಲಪಾತ "
2. ಗಂಗವಳ್ಳಿ " ಮಾಗೋಡು ಜಲಪಾತ "
3. ಮಹದಾಯಿ' "ಕಳಸ ಜಲಪಾತ "
4. ಘಟಪ್ರಭಾ " ಗೋಕಾಕ್ ಜಲಪಾತ "
5. ಅಗನಾಶಿನಿ " ಊಂಚಳ್ಳಿ ಜಲಪಾತ "
6. ಶಿಂಷಾ ನದಿ ( ಕಾವೇರಿ) "ಗಗನಚುಕ್ಕಿ ಬರಚುಕ್ಕಿ"
7. ಲಕ್ಷ್ಮಣತೀರ್ಥ (ಕಾವೇರಿ )"ಇರ್ಪು ಜಲಪಾತ " ಅಬ್ಬಿ ಜಲಪಾತ
8. ಮಾವಿನ ಪಾಸಿನದಿ" ಎಳನೀರು ಜಲಪಾತ "
9. ಬಾಬಬುಡನ್ ಗಿರಿ ಬೆಟ್ಟದಲ್ಲಿ " ಹೆಬ್ಬಿ ಜಲಪಾತ " ಮಾಣಿಕ್ಯಧಾರಾ"
10. ಶಿವಮೊಗ್ಗ ಜಿಲ್ಲೆಯ "ದಬ್ಬೆ ಜಲಪಾತ "
*ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು ಮತ್ತು ರಾಜ್ಯಗಳು*
1.ಸೋಲಿಗ- ಕರ್ನಾಟಕ
2.ಗಾರೋ- ಮೇಘಾಲಯ
3.ಗಡ್ಡಿ- ಹಿಮಾಚಲ ಪ್ರದೇಶ
4.ಚೆಂಚು- ಒರಿಸ್ಸಾ. ಆಂದ್ರಪ್ರದೇಶ
5.ಲೆಪ್ಚಾ- ಸಿಕ್ಕಂತೆ
6.ಲುಷಾಯಿಸ್ - ತ್ರಿಪುರ
7.ಕುಕಿ- ಮಣಿಪುರ
8.ಖಾಸಿ- ಅಸ್ಸಾಂ. ಮೇಘಾಲಯ
9.ಗೊಂಡ- ಮಧ್ಯಪ್ರದೇಶ.ಬಿಹಾರ. ಜಾರ್ಖಂಡ.ಛತ್ತೀಸಗಡ .ಒರಿಸ್ಸಾ.ಆಂದ್ರ.
10.ಮೊನ್ಪಾ- ಅರುಣಾಚಲ ಪ್ರದೇಶ
11. ಮಿಕಿರ್- ಅಸ್ಸಾಂ
12.ಮುರಿಯ- ಮಧ್ಯಪ್ರದೇಶ
13. ಕೂಲಂ- ಆಂಧ್ರಪ್ರದೇಶ
14.ಜರವ - ಅಂಡಮಾನ್ ನಿಕೋಬಾರ್
15. ಸಂತಾಲ್ -ಪಶ್ಚಿಮ ಬಂಗಾಳ. ಮಧ್ಯಪ್ರದೇಶ. ಛತ್ತೀಸ್ ಘಡ ಜಾರ್ಖಂಡ
16.ಉರಾಲಿ- ಕೇರಳ
17.ಬಾರ್ಲಿ - ಮಹಾರಾಷ್ಟ್ರ
18. ಶೋಂಪೆನ್- ಅಂಡಮಾನ್ ನಿಕೋಬಾರ್
19.ಕೋಲ್ - ಮಧ್ಯಪ್ರದೇಶ.
20.ಮೈನಾ- ರಾಜಸ್ಥಾನ.
21.ಕೋಟ - ತಮಿಳುನಾಡು.
22.ನಾಗ- ನಾಗಲ್ಯಾಂಡ್. ಅಸ್ಸಾಂ
23.ಕುರುಕ್-ಬಿಹಾರ್. ಒರಿಸ್ಸಾ
24. ಅಪಟಾಮಿ- ಅರುಣಾಚಲ ಪ್ರದೇಶ.
25.ಬಡಗ- ತಮಿಳುನಾಡು.
26. ಬೈಗಾ - ರಾಜಸ್ಥಾನ. ಗುಜರಾತ್.ಮಧ್ಯಪ್ರದೇಶ.
[26/10 ಭೂಗೋಳಶಾಸ್ತ್ರ
*****************
ಪ್ರಪಂಚದ ಪ್ರಾಕೃತಿಕ ಅದ್ಭುತ ಎಂದು ಕರೆಯುವ ಮಹಾ ಕಂದರ ಯಾವದು
ಕೊಲರಾಡೊ ಕಂದರ✅
ಸೂಚಿಪರ್ಣ ಅರಣ್ಯದ ಪಟ್ಟಿಗೆ ಏನೆಂದು ಕರೆಯುವರು
ಟೈಗಾ✅
ಕಾರ್ನ್ ಎಂದು ಪ್ರಸಿದ್ಧ ಪಡೆದ ಆಹಾರ ಧಾನ್ಯ ಯಾವದು
ಮೆಕ್ಕೆಜೋಳ✅
ಅನಕೊಂಡ ಹಾವು ಕಂಡು ಬರುವ ಅರಣ್ಯ ಯಾವದು
ಅಮೆಜಾನ್ ಕಾಡು✅
ದ್ರಾಕ್ಷಾರಸದ ರಾಜ್ಯ ಎಂದು ಕರೆಯಲ್ಪಡುವ ಉತ್ತರ ಅಮೇರಿಕದ ರಾಜ್ಯ ಯಾವದು
ಕ್ಯಾಲಿಫೋರ್ನಿಯಾ ✅
ಜಗತ್ತಿನ ಉಕ್ಕಿನ ನಗರ ಯಾವದು?
ಪಿಟ್ಸ್ಬರ್ಗ್ ✅
ಪ್ರೈರಿಸ್ ಗಳ ನಾಡು ಎಂದು ಕರೆಯಲ್ಪಡುವ ಖಂಡ ಯಾವದು?
ಉತ್ತರ ಅಮೇರಿಕಾ✅
ದಕ್ಷಿಣ ಅಮೇರಕದ ಅತಿ ದೊಡ್ಡ ರಾಷ್ಟ್ರ ಯಾವದು
ಬ್ರೇಜಿಲ್✅
ಏಂಜಲ್ ಜಲಪಾತ ಉಂಟು ಮಾಡುವ ನದಿ ಯಾವದು?
ಓರಿನಕೋ ನದಿ✅
ಟಿಟಿಕಾಕ ಸರೋವರ ಇರುವ ದೇಶ ಯಾವದು?
ಬೊಲೊವಿಯಾ✅
ಕಳೆದ ೨೦೦ ವರ್ಷಗಳಿಂದ ಮಳೆಯನ್ನೇ ಕಾಣದ ಮರುಭೂಮಿ ಯಾವದು?
ಅಟಕಾಮ ಮರುಭೂಮಿ✅
ಭೂಮಿಯ ಆಕಾರಕ್ಕೆ ಏನೆಂದು ಕರೆಯುವರು?
ಜಿಯಾಡ್✅
ಭೂಪ್ರಧಾನ ಗೋಳ ಯಾವದು?
ಉತ್ತರಾರ್ಧ ಗೋಳ✅
ಜಲಪ್ರಧಾನ ಗೋಳ ಯಾವದು?
ದಕ್ಷಿಣಾರ್ಧಗೋಳ✅
ಶಿಲಪಾಕಕ್ಕೆ ಏನೆಂದು ಕರೆಯುವರು?
ಮ್ಯಾಗ್ಮಾ✅
ಭೂಮಿಯ ಕೇಂದ್ರ ವಲಯಕ್ಕೆ ಏನೆಂದು ಕರೆಯುವರು?
ನಿಫೆ✅
ಜಪಾನ್ ನಲ್ಲಿ ಕಂಡು ಬರುವ ಜ್ವಾಲಮುಖಿ ಯಾವದು?
ಮೌಂಟ್ ಪ್ಯೂಜಿ✅
ನಾಥುಲಾ ಯಾವ ರಾಜ್ಯದಲ್ಲಿದೆ?
ಸಿಕ್ಕಿಂ✅
ಸಾತ್ಪುರ ಮತ್ತು ವಿಂಧ್ಯಾ ಪರ್ವತಗಳ ನಡುವೆ ಹರಿಯುವ ನದಿ ಯಾವದು??
ನರ್ಮದಾ✅
ಹಿಮಾಲಯ ಪರ್ವತ ಶ್ರೇಣಿಯ ಮುಂದೊರೆದ "ಆರಕನ ಯೋಮ " ಎಲ್ಲಿದೆ??
ಬರ್ಮಾ✅
ಕಾಂಗ್ರಾ ಕಣಿವೆ ಯಾವ ರಾಜ್ಯದಲ್ಲಿದೆ?
ಹಿಮಾಚಲ ಪ್ರದೇಶ✅
ಥಿಯೊಸಾಪಿಕಲ್ ಸೋಸೈಟಿ ಯಾರು ಸ್ಥಾಪಿಸಿದರು?
ಮೇಡಂ ಬ್ಲಾವಟ್ಸ್ಕಿ.ಕರ್ನಲ್ ಅಲ್ಕಾಟ್✅
ಆಂಗ್ಲೋ ಓರಿಯಂಟಲ್ ಶಾಲೆ ಯಾರು ಆರಂಭಿಸಿದರು?
ಸರ್.ಸೈಯದ್ ಅಹ್ಮದ್ ಖಾನ್
ಕರ್ನಾಟಕ ರಾಜ್ಯ : ಇಣುಕು ನೋಟ.
★★★ ಕರ್ನಾಟಕ ನಮ್ಮ ರಾಜ್ಯ ★★★
=> ಕರ್ನಾಟಕ ಎಂಬ ಹೆಸರಿನ ಪದದ ಬಳಕೆ ಪ್ರಪ್ರಥಮವಾಗಿ ಮಹಾಭಾರತದಲ್ಲಿ ಕಂಡು ಬಂದಿದೆ.
=> ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಕರುನಾಡು(ಕಪ್ಪು ಮಣ್ಣಿನ ನಾಡು) ಎಂದು ಕರೆಯುತ್ತಿದ್ದರು.
=> ತಮಿಳು ಭಾಷೆಯ ಶಿಲಪ್ಪದಿಕಾರಂ ಕೃತಿಯಲ್ಲಿ ಕರುನಾಟ್ ಎಂಬ ಶಬ್ದದಿಂದ ಕರೆಯಲಾಗಿದೆ.
=> ಕರುನಾಟ್ ಎಂಬ ಔಚಿತ್ಯವಾದ ಪದವನ್ನು ತಮಿಳರು ನೀಡಿರುತ್ತಾರೆ.
=> ಬಾದಾಮಿಯ ಚಾಲುಕ್ಯರ ಸೈನ್ಯಕ್ಕೆ ಹಿಂದೆಯೇ ಹೇಳಿರುವಂತೆ ಕರ್ಣಾಣಬಲ ಎಂಬ ಹೆಸರಿತ್ತು.
=> ಇಂಡೋನೇಷಿಯಾದ ಜಾವಾ ದ್ವೀಪದಲ್ಲಿನ 12 ನೇಯ ಶತಮಾನದ ಒಂದು ಶಾಸನದಲ್ಲಿ ಕರ್ಣಾಟಕವನ್ನು ಉಲ್ಲೇಖಿಸಲಾಗಿದೆ.
=> ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕರ್ನಾಟಕವು ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ವಿಸ್ತರಿಸಿತು ಎಂದು ಬರೆಯಲಾಗಿದೆ
=> ಭಾರತ ಸ್ವಾತಂತ್ರ್ಯ ಪಡೆದ ಸಂಸ್ಥಾನಗಳಲ್ಲಿ ಮೈಸೂರು ಎರಡನೇಯ ದೊಡ್ಡದಾದ ಸಾಮ್ರಾಜ್ಯವಾಗಿತ್ತು.
=> 1953 ರಲ್ಲಿ ಮೈಸೂರು ಅರಸರ ಒಡೆತನದಲ್ಲಿದ್ದ 9 ಜಿಲ್ಲೆಗಳನ್ನು ಒಳಗೊಂಡ ಮೈಸೂರ ರಾಜ್ಯ ಉದಯವಾಯಿತು.
=> 1 ನವೆಂಬರ್ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳು ಕರ್ನಾಟಕದಲ್ಲಿ ವಿಲಿನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು.
=> ಪ್ರತಿವರ್ಷ ನವೆಂಬರ್ 01, ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು.
=> 1973 ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು, ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ್ ಅರಸ್.
=> ಕರ್ನಾಟಕ ಎಂಬ ಪದವನ್ನು ನೀಡಿದವರು ಆಲೂರು ವೆಂಕಟರಾಯರು.
★★★ ಕರ್ನಾಟಕದ ಪ್ರಥಮಗಳು ★★★
=> ಮೊದಲ ಪತ್ರಿಕೆ : ಮಂಗಳೂರು ಸಮಾಚಾರ್.
=> ಮೊದಲ ವರ್ಣಚಲನಚಿತ್ರ : ಸತಿಸುಲೋಚನಾ.
=> ಕನ್ನಡ ಭಾಷೆಯ ಮೊದಲ ಪದ : ಇಸಿಲ.
=> ಮೊದಲ ಜ್ಞಾನಪೀಠ ವಿಜೇತ : ಕುವೆಂಪು.
=> ಕನ್ನಡ ಭಾಷೆಯ ಮೊದಲ ಶಾಸನ : ಹಲ್ಮಿಡಿ ಶಾಸನ.
=> ಕನ್ನಡದ ಮೊದಲ ನಾಟಕ : ಮಿತ್ರಾವಿಂದ ಗೋವಿಂದ
=> ಕನ್ನಡದ ಮೊದಲ ವಂಶ : ಕದಂಬ
=> ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ
=> ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ.
=> ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಿದ ಮೊದಲ ರಾಜ್ಯ
★★★ ಕರ್ನಾಟಕದ ಭೌಗೋಳಿಕ ಸ್ಥಾನ ★★★
=> ಕರ್ನಾಟಕವು ಭಾರತದ ದಕ್ಷಿಣ ದಿಕ್ಕಿಗಿದೆ.
=> ಕರ್ನಾಟಕ ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ
=> ಅಕ್ಷಾಂಶ - 11 - 31' ರಿಂದ 18 - 45' ಉತ್ತರ ಅಕ್ಷಾಂಶದಲ್ಲಿದೆ.
=> ರೇಖಾಂಶ - 74 - 12' ರಿಂದ 78 - 40' ಪೂರ್ವ ರೇಖಾಂಶದಲ್ಲಿದೆ.
=> ಉತ್ತರದ ತುದಿ - ಬೀದರ ಜಿಲ್ಲೆಯ ಔರಾದ ತಾಲ್ಲೂಕ.
=> ದಕ್ಷಿಣದ ತುದಿ - ಚಾಮರಾಜನಗರ ಜಿಲ್ಲೆ.
=> ಪಶ್ಚಿಮದ ತುದಿ - ಉತ್ತರ ಕನ್ನಡ ಜಿಲ್ಲೆಯ ಕಾರವಾರ.
=> ಪೂರ್ವದ ತುದಿ - ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕ,
=> ದಕ್ಷಿಣೋತ್ತರವಾಗಿ ಕರ್ನಾಟಕದ ಉದ್ದ - 750
=> ಪೂರ್ವ ಪಶ್ಚಿಮವಾಗಿ ಕರ್ನಾಟಕದ ಉದ್ದ - 400
=> ಕರ್ನಾಟಕದೊಂದಿಗೆ ಭೂಗಡಿ ಹೊಂದಿರುವ ರಾಜ್ಯಗಳು - ಮಹಾರಾಷ್ಟ್ರ,ಗೋವಾ
,ಕೇರಳ,ತಮಿಳುನಾಡು,ಆಂದ್ರಪ್ರದೇಶ
=> ಕರ್ನಾಟಕವು ಗೋಡಂಬಿಯ ಆಕಾರವನ್ನು ಹೋಲುತ್ತದೆ.
★★★ ಕರ್ನಾಟಕದ ವಿಸ್ತೀರ್ಣ ★★★
=> ಒಟ್ಟು ವಿಸ್ತೀರ್ಣ - 191791 ಚಕಿಮೀಗಳು.
=> ದೇಶದ ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣ - 5.83
=> ವಿಸ್ತೀರ್ಣದಲ್ಲಿ 7 ನೇ ದೊಡ್ಡ ರಾಜ್ಯ.
=> ಜನಸಂಖ್ಯೆ - 61130704 (2011 ಜನಗಣತಿಯಂತೆ)
=> ಜನಸಂಖ್ಯೆಯಲ್ಲಿ ಭಾರತದ 10 ನೇ ಸ್ಥಾನ ಹೊಂದಿದೆ.
=> ಕಂದಾಯ ವಿಭಾಗಗಳು - 04
=> ಮಹಾನಗರಗಳು - 10
=> ಜಿಲ್ಲೆಗಳು - 30
=> ತಾಲ್ಲೂಕಗಳು - 177
=> ಹೋಬಳಿಗಳು - 347
=> ಮುನಸಿಪಲ್ ಕಾರ್ಪೋರೇಷನಗಳು - 219
=> ಮಹಾನಗರಗಳು - ಬೆಂಗಳೂರು,ಹುಬ್ಬಳಿ-ಧಾರವಾಡ,ಮೈಸೂರು,ಕಲಬುರಗಿ,ಬೆಳಗಾವ
ಿ,ಮಂಗಳೂರು,ಬಿಜಾಪೂರ,ದಾವಣಗೆರೆ,ಬಳ್ಳಾರಿ ಮತ್ತು ತುಮಕೂರು.
=> ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ - ಬೆಳಗಾವಿ
=> ವಿಸ್ತೀರ್ಣದಲ್ಲಿ ಚಿಕ್ಕದಾದ ಜಿಲ್ಲೆ - ಬೆಂಗಳೂರು ನಗರ
=> ನಾಲ್ಕು ಕಂದಾಯ ವಿಭಾಗಗಳು - ಬೆಂಗಳುರು, ಮೈಸೂರು,ಬೆಳಗಾವಿ,ಕಲಬುರಗಿ
★★★ ಕರ್ನಾಟಕದ ಒಂದು ಪಕ್ಷಿನೋಟ ★★★
=> ರಾಜ್ಯಪಕ್ಷಿ - ನೀಲಕಂಠ(ಇಂಡಿಯನ್ ರೋಲರ್)
=> ರಾಜ್ಯ ಪ್ರಾಣಿ - ಆನೆ.
=> ರಾಜ್ಯ ವೃಕ್ಷ - ಶ್ರೀಗಂಧ.
=> ರಾಜ್ಯಪುಷ್ಪ - ಕಮಲ
=> ನಾಡಗೀತೆ - ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ)
=> ಕರ್ನಾಟಕ ಸರ್ಕಾರದ ಚಿನ್ಹೆ - ಗಂಡಭೇರುಂಡ
=> ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.
=> ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ - ಕರ್ನಾಟಕ
=> ಕರ್ನಾಟಕದ ಮೊದಲ ನಾಡಗೀತೆ - ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ್ ನಾರಾಯಣರಾವ)
=> ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು - ಸ್ಯಾಂಡಲವುಡ್.
=> ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ.
=> ವಿಧಾನಸಭೆಯ ಸದಸ್ಯರ ಸಂಖ್ಯೆ - 225.
=>ವಿಧಾನ ಪರಿಷತ್ತ ಸದಸ್ಯರ ಸಂಖ್ಯೆ - 75
=> ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 28
=> ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 12
=> ಭಾರತದಲ್ಲಿಯೇ ಪ್ರಥಮಬಾರಿಗೆ ಹಿಂದುಳಿದ ವರ್ಗಗಳ ಆಯೋಗವೊಂದನ್ನು ನೇಮಿಸಿದ್ದು ಮೈಸೂರು ರಾಜ್ಯ - 1918 ರಲ್ಲಿ ಮಿಲ್ಲರ ಆಯೋಗ.
=> ಮೊದಲ ರಾಜ್ಯಪಾಲ - ಜಯಚಾಮರಾಜೇಂದ್ರ ಒಡೆಯರ್
=> ಮೊದಲ ಮುಖ್ಯಮಂತ್ರಿ - ಕೆ.ಚಂಗಲರಾಯರೆಡ್ಡಿ.
=> ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ - ಎಸ್,ನಿಜಲಿಂಗಪ್ಪ
=> ವಿಧಾನಸಭೆಯ ಮೊದಲ ಸಭಾಪತಿ - ವಿ,ವೆಂಕಟಪ್ಪ
=> ವಿಧಾನಸಭೆಯ ಏಕೈಕ ಮಹಿಳಾ ಸಭಾಪತಿ - ಕೆ.ಎಸ್.ನಾಗರತ್ನಮ್ಮ
=> ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಧೀಶ - ಆರ್ , ವೆಂಕಟರಾಮಯ್ಯ.
=> ಭಾರತದ ಉಪಗ್ರಹ ನಿಯಂತ್ರಣ ಕೇಂದ್ರವಿರಿವುದು - ಹಾಸನದಲ್ಲಿ
=> ಕಾಫಿ ಹಾಗೂ ಮೆಣಸು ಉತ್ಪಾದನೆಯಲ್ಲಿ ಕರ್ನಾಟಕವು - ಪ್ರಥಮ ಸ್ಥಾನದಲ್ಲಿದೆ.
🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
ವಿಷಯ - ರಾಜ್ಯಶಾಸ್ತ್ರ.
1) ಭಾರತದ ಪ್ರಥಮ ಕಾನೂನು ಮಂತ್ರಿ ಯಾರು?
* ಡಾ.ಬಿ.ಆರ್.ಅಂಬೇಡ್ಕರ್.
(1947-50).
2) ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು ಎಷ್ಟು?
* 11.
3) ಭಾರತದ ರಕ್ಷಣಾ ಪಡೆಗಳ ಅಧಿಕಾರ ಇರುವುದು ಯಾರಲ್ಲಿ?
* ರಾಷ್ಟ್ರಪತಿ.
4) ಭೂ ಸೇನೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
* ಜನರಲ್.
5) ನೌಕಾದಳದ ಮುಖ್ಯ ಕಛೇರಿ ಎಲ್ಲಿದೆ?
* ದೆಹಲಿ.
6) ಕರ್ನಾಟಕದಲ್ಲಿರುವ ಪದ್ದತಿ ಯಾವುದು?
* ದ್ವಿಸದನ ಪದ್ಧತಿ.
7) ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?
* ರಾಷ್ಟ್ರಪತಿ.
8) ಅಶೋಕ ಚಕ್ರದ ಸಂಕೇತವೇನು?
* ನಿರಂತರ ಚಲನೆ.
9) ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ?
* ಆಯತ.
10) ಲೋಕ ಅದಾಲತ್ ಇದರ ಮತ್ತೊಂದು ಹೆಸರೇನು?
* ಜನತ ನ್ಯಾಯಾಲಯ.
11) ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?
* ಮಂಡೋಕ ಉಪನಿಷತ್.
12) ರಾಷ್ಟ್ರೀಯ ಪಂಚಾಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು?
* ಚೈತ್ರಮಾಸ.
13) ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು ಘೋಷಣೆಯಾದ ವರ್ಷ ಯಾವುದು?
* 01/02/1992.
14) ಭಾರತ ಗಣರಾಜ್ಯದ ಅತಿ ಉನ್ನತ ಅಧಿಕಾರಿ ಯಾರು?
* ರಾಷ್ಟ್ರಪತಿ.
15) ಎಂ.ಪಿ. ವಿಸ್ತರಿಸಿರಿ?
* ಮೆಂಬರ್ ಆಫ್ ಪಾರ್ಲಿಮೆಂಟ್.
16) ಭಾರತದ ಪ್ರಥಮ ಪ್ರಜೆ ಯಾರು?
* ರಾಷ್ಟ್ರಪತಿ.
17) ದೇಶದ ಅತೀ ಉನ್ನತ ನ್ಯಾಯಾಲಯ ಯಾವುದು?
* ಸರ್ವೋಚ್ಚ ನ್ಯಾಯಾಲಯ (ಸುಪ್ರೀಂಕೊರ್ಟ್).
18) ಸಂವಿಧಾನದ ಹೃದಯ ಯಾವುದು?
* ಪ್ರಸ್ತಾವನೆ/ಪೀಠಿಕೆ.
19) ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?
* 5 ವರ್ಷಗಳು.
20) ರಾಜ್ಯಸಭೆಯ ಸಭಾಧ್ಯಕ್ಷರು ಯಾರು?
* ಉಪ ರಾಷ್ಟ್ರಪತಿ.
21) ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ ಯಾವುದು?
* ನವದೆಹಲಿ.
22) ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ?
* ದೆಹಲಿ.
23) ವಾಯುಪಡೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
* ಏರ್ ಚೀಫ್ ಮಾರ್ಷಲ್.
24) ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು?
* ರಾಷ್ಟ್ರಪತಿ ಭವನ.
25) ರಾಜ್ಯಸಭೆಯ ಸದಸ್ಯರನ್ನು ಯಾರು ಆಯ್ಕೆ ಮಾಡುತ್ತಾರೆ?
* ವಿಧಾನಸಭೆಯ ಸದಸ್ಯರು (238).
26) ನೆಹರುರವರ ಪ್ರೀತಿಯ ಹೂ ಯಾವುದು?
* ಕೆಂಪು ಗುಲಾಬಿ.
27) ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ?
* ಬೆಂಗಳೂರು.
28) ಸಿಬರ್ಡ್ ನೌಕಾನೆಲೆ ಎಲ್ಲಿದೆ?
* ಕಾರವಾರ.
29) ವಿಶ್ವದಲ್ಲಿಯೇ 2 ನೇಯ ಅತಿ ದೊಡ್ಡ ಭೂಸೇನೆ ಇರುವ ದೇಶ ಯಾವುದು?
* ಭಾರತ.
30) ಎನ್.ಸಿ.ಸಿ ವಿಸ್ತರಿಸಿರಿ?
* ನ್ಯಾಷನಲ್ ಕ್ಯಾಡೇಟ್ ಕೋರ್.
31) ಸಂಸತ್ತಿನ ಕೆಳಮನೆ ಯಾವುದು?
* ಲೋಕಸಭೆ.
32) ಲೋಕಸಭೆಯ ಸದಸ್ಯನಾಗಲು ಇರಬೇಕಾದ ಕನಿಷ್ಟ ವರ್ಷವೆಷ್ಟು?
* 25.
33) ರಾಷ್ಟ್ರಪತಿ ಆಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
* 35.
34) ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
* 6.
35) ಭಾರತದಲ್ಲಿ ತನ್ನದೇ ಯಾದ ಆಂತರಿಕ ಸಂವಿಧಾನ ಹೊಂದಿರುವ ರಾಜ್ಯ ಯಾವುದು?
* ಜಮ್ಮು&ಕಾಶ್ಮೀರ.
36) ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
* ದೆಹಲಿ.
37) ನಮ್ಮ ರಾಷ್ಟ್ರಧ್ವಜದ ಉದ್ಧ- ಅಗಲಗಳ ಅನುಪಾತವೇನು?
* 3:2.
38) ಭಾರತೀಯ ಸಂಸ್ಕೃತಿಯ ನಿಲುವೇನು?
* ಬಾಳು,ಬಾಳುಗೊಡು.
39) ಭಾರತ ದೇಶದಲ್ಲಿ ಒಟ್ಟು ಎಷ್ಟು ಉಚ್ಚ ನ್ಯಾಯಾಲಯಗಳಿವೆ?
* 24.
40) ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳು ಎಷ್ಟು?
* 340.
41) ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ?
* 1929.
42) ಎಮ್.ಎಲ್.ಸಿ ವಿಸ್ತರಿಸಿರಿ?
* ಮೆಂಬರ್ ಆಫ್ ಲೆಜೆಸ್ಲೆಟಿವ್ ಕೌನ್ಸಿಲ್.
43) ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
* ಭಾರತ.
44) ಭಾರತದ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು?
* 12.
45) ವ್ಯಕ್ತಿ ತನ್ನ ದೇಶಕ್ಕಾಗಿ ಮಾಡಬೇಕಾದ ಕೆಲಸವೇ -----?
* ಮೂಲಭೂತ ಕರ್ತವ್ಯ.
46) ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
* ಡಾ.ಬಿ.ಆರ್.ಅಂಬೇಡ್ಕರ್.
47) ಕರ್ನಾಟಕದಲ್ಲಿ ಪಶುಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
* 1964.
48) ವಿಧಾನ ಸಭೆಯ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
* 5.
49) ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದ ವಿಜ್ಞಾನಿ ಯಾರು?
* ಮೇಘನಾದ ಸಹಾ.
50) ನಮ್ಮ ದೇಶದ ಹಾಡು ಯಾವುದು?
* ವಂದೇ ಮಾತರಂ.
51) "ವಂದೇ ಮಾತರಂ" ಗೀತೆ ರಚಿಸಿದವರು ಯಾರು?
* ಬಂಕಿಮ ಚಂದ್ರ ಚಟರ್ಜಿ.
52) ಭಾರತದ ಸಂವಿಧಾನವನ್ನು ಸಿದ್ದಪಡಿಸಿದ ವಿಶೇಷ ಸಭೆ ಯಾವುದು?
* ಸಂವಿಧಾನ ಸಭೆ.
53) ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ ಕೊಡಲ್ಪಟ್ಟ ಹಕ್ಕುಗಳೇ ------?
* ಮೂಲಭೂತ ಹಕ್ಕುಗಳು.
54) ಭಾರತದ ಸಂವಿಧಾನವು 1950 ರಿಂದ 2006 ರ ವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?
* 97 ಬಾರಿ.
55) ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು?
* 6 (ದ್ವಿಸದನ ಪದ್ದತಿ).
56) ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
* 30 ವರ್ಷಗಳು.
57) ಎಮ್.ಎಲ್.ಎ ವಿಸ್ತರಿಸಿರಿ?
* ಮೆಂಬರ್ ಆಫ್ ಲೆಜೆಸ್ಲೆಟಿವ್ ಆಸೆಂಬ್ಲಿ.
58) ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು?
* ಆಡ್ಮಿರಲ್.
59) ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು?
* ರಾಷ್ಟ್ರಪತಿ.
60) ಸಂವಿಧಾನವನ್ನು ಅಂಗೀಕರಿಸಿದ ವರ್ಷ ಯಾವುದು?
* 26 ನವೆಂಬರ್ 1949.
61) ಸಂವಿಧಾನ ಸಭೆ ಪ್ರಥಮ ಅಧಿವೇಶನ ನಡೆಸಿದ ವರ್ಷ?
* 1946.
1)IRNSS ಸರಣಿಯಲ್ಲಿ ಎಷ್ಟು ಉಪಗ್ರಹಗಳಿವೆ? ಉಪಗ್ರಹಗಳ ಉದ್ದೇಶ?
🔸7 ಉಪಗ್ರಹಗಳು, ಪಥದರ್ಶಕ/ದಿಕ್ಸೂಚಿ (Navigation)
2)ಮೂಲಂಗಿ ಮತ್ತು ಹೂಕೊಸಿನಲ್ಲಿರುವ ಮೂಲವಸ್ತು?
🔸ಗಂಧಕ
3)ದ್ವಿತಿಸಂಶ್ಲೇಷಣೆ ಕ್ರೀಯೆಯಲ್ಲಿ ಪತ್ರಹರಿತ್ತು ಯಾವ ಬಣ್ಣಗಳನ್ನು ಹೀರಿಕೊಳ್ಳುತ್ತದೆ
🔸 ಕೆಂಪು ಮತ್ತು ನೀಲಿ
4)ದ್ವಿತಿಸಂಶ್ಲೇಷಣೆಯ ಬೆಳಕಿನ ಪ್ರಕ್ರೀಯೆಯು ಪತ್ರಹರಿತ್ತಿನ ಯಾವ ಭಾಗದಲ್ಲಿ ನಡೆಯುತ್ತದೆ?
🔸ಗ್ರಾನಾ
5)ವರ್ಣಾಂಧತೆಯಲ್ಲಿ ವ್ಯಕ್ತಿಗಳು ಯಾವ ಬಣ್ಣ ಗುರುತಿಸಲು ವಿಫಲರಾಗುತ್ತಾರೆ?
🔸ಕೆಂಪು ಮತ್ತು ಹಸಿರು
6)ಇತ್ತೀಚಿಗೆ ಭಾರತ ಸರ್ಕಾರದ Hriday ಯೋಜನೆಯಡಿ ಆಯ್ಕೆಯಾದ ಕರ್ನಾಟಕದ ಏಕೈಕ ನಗರ?
🔸ಬಾದಾಮಿ
7) 2017ರಲ್ಲಿ ನಡೆಯಲಿರುವ ಪ್ರವಾಸಿ ಭಾರತ್ ದಿವಸ್ನ್ನು ಆಚರಿಸಲು ಆಯ್ಕೆಯಾದ ನಗರ.
🔸ಬೆಂಗಳೂರು
8)2018ರ ಕಾಮನ್ವೆಲ್ತ್ ಜೂಡೊ ಚಾಂಪಿಯನ್ಷಿಪ್ ಎಲ್ಲಿ ನಡೆಯಲಿದೆ?
🔸ಜೈಪುರ್
9)ಪ್ರಾಜೆಕ್ಟ್ ನಿಲಗಿರಿ ಯವುದಕ್ಕೆ ಸಂಭದಿಸಿದೆ?
🔸ಗೂಗಲ್ ಸಹಭಾಗಿತ್ವದಡಿ 400 ರೈಲು ನಿಲ್ದಾಣಗಳಿಗೆ ಉಚಿತ Wi-Fi ಸೇವೆ
10) ಇತ್ತೀಚಿಗೆ ರಾಜ್ಯಸಭೆಗೆ ಆಯ್ಕೆಯಾದ ಮಲಿಯಾಳಂ ಚಿತ್ರನಟ.
🔸ಸುರೇಶ್ ಗೋಪಿ
@@@@@@@@@@@@@@@@@@@@@@@@@@@@@@@@@@@@@@@@@@@@@@
☀ನಾಯಕರು ಮತ್ತು ಅವರ ಸಮಾಧಿ ಸ್ಥಳ ☀
###############################₹##
●. ಗಾಂಧೀಜಿ •┈┈┈┈┈┈┈┈┈┈• ರಾಜ್ ಘಾಟ್.
●. ಬಿ.ಆರ್.ಅಂಬೇಡ್ಕರ್ •┈┈┈┈┈┈┈┈┈┈• ಚೈತ್ರಭೂಮಿ.
●. ಇಂದಿರಾಗಾಂಧಿ •┈┈┈┈┈┈┈┈┈┈• ಶಕ್ತಿಸ್ಥಳ.
●. ಚರಣ್ ಸಿಂಗ್ •┈┈┈┈┈┈┈┈┈┈• ಕಿಸಾನ್ ಘಾಟ್.
●. ರಾಜೀವ್ ಗಾಂಧಿ •┈┈┈┈┈┈┈┈┈┈• ವೀರಭೂಮಿ.
●. ಮೊರಾರ್ಜಿ ದೇಸಾಯಿ •┈┈┈┈┈┈┈┈┈┈• ಅಭಯಘಾಟ್.
●. ಜಗಜೀವನ ರಾಂ •┈┈┈┈┈┈┈┈┈┈• ಸಮತಾಸ್ಥಳ.
●. ಲಾಲ್ ಬಹದ್ದೂರ್ ಶಾಸ್ತ್ರಿ •┈┈┈┈┈┈┈┈┈┈• ವಿಜಯ್ ಘಾಟ್.
●. ಜವಾಹರಲಾಲ ನೆಹರು •┈┈┈┈┈┈┈┈┈┈• ಶಾಂತಿವನ.
●. ಜೇಲ್ ಸಿಂಗ್ •┈┈┈┈┈┈┈┈┈┈• ಏಕತಾಸ್ಥಳ.
●. ಗುಲ್ಜಾರಿ ಲಾಲ್ ನಂದಾ •┈┈┈┈┈┈┈┈┈┈• ನಾರಾಯಣ್ ಘಾಟ್.
ಸ್ಪರ್ಧಾತ್ಮಕ ಪರೀಕ್ಷೆ
೧. ೨೦೧೧ ರ ಜನಗಣತಿ ಪ್ರಕಾರ ಅತಿ ಕಡಿಮೆ ಜನಸಂಖ್ಯಾ
ಬೆಳವಣಿಗೆ ದರ ಹೊಂದಿರುವ ಜಿಲ್ಲೆ ಲಾಂಗ್ ಲೆಂಗ್
ಕಂಡುಬರುವ ರಾಜ್ಯ??
A. ಅರುಣಾಚಲ ಪ್ರದೇಶ
B. ನಾಗಾಲ್ಯಾಂಡ್✔️*
C. ಸಿಕ್ಕಿಂ
D. ಮಿಜೋರಾಂ
೨. ವಿಶ್ವ ಜೈವಿಕ ರಕ್ಷಿತಾರಣ್ಯ ಪಟ್ಟಿಯಲ್ಲಿ ಸೇರಿದ
ಭಾರತದ ಮೊದಲ ನೆಲೆ?
A. ನೀಲಗಿರಿ✔️*
B. ಗಲ್ಫ್ ಮನ್ನಾರ್
C. ನಂದಾದೇವಿ
D. ಸುಂದರ್ ಬನ್ಸ್
೩. ಮಾರ್ಚ್ ೨೨ ೨೦೧೬ ರಂದು ನಡೆದ ವಿಶ್ವ ಜಲದಿನದ ಘೋಷ
ವಾಕ್ಯ ಏನಾಗಿತ್ತು?
A. Save water Then water saves you.
B. Water is an assensial thing.
C. Better water, Better job✔️*
D. None of the above
೪. ಸಮುದ್ರದ ನೀರಿನಲ್ಲಿ ಅತಿ ಹೇರಳವಾಗಿ ದೊರಕುವ
ಮೂಲಧಾತು ಯಾವುದು?
A. ಸೋಡಿಯಂ
B. ಕ್ಲೋರಿನ್
C. ಅಯೋಡಿನ್ ✔️*
D. ಪೊಟ್ಯಾಸಿಯಮ್
೫. ವ್ಯಾಲಿ ಆಪ್ ಫ್ಲವರ್ಸ್ ಕಂಡುಬರುವದು?
A. ಉತ್ತರಾಖಂಡ✔️*
B. ಪಶ್ಚಿಮ ಬಂಗಾಳ
C. ಹಿಮಾಚಲ ಪ್ರದೇಶ
D. ಜಮ್ಮು ಮತ್ತು ಕಾಶ್ಮೀರ
6. ಬಿಳಿಗಿರಿರಂಗನ ಬೆಟ್ಟ ಈ ಕೆಳಗಿನ ಯಾವ ಪರ್ವತ
ಶ್ರೇಣಿಯಲ್ಲಿ ಕಂಡುಬರುತ್ತದೆ?
A. ಪೂರ್ವ ಘಟ್ಟಗಳು✔️*
B. ನೀಲಗಿರಿ
C. ಪಶ್ಚಿಮ ಘಟ್ಟಗಳು
D. ವಿಂದ್ಯ ಶ್ರೇಣಿ
7.. ಹನಿ ನೀರಾವರಿ ಪದ್ದತಿಯನ್ನು ಯಾವ ದೇಶದಿಂದ
ಪಡೆಯಲಾಗಿದೆ??
A. ಇರಾನ್
B. ಇರಾಕ್
C. ಇಸ್ರೇಲ್✔️*
D. ಇಂಡೋನೇಷ್ಯಾ
8.. ಸೀಳು ಕಣಿವೆಯಲ್ಲಿ ಪೂರ್ವಾಭಿಮುಖವಾಗಿ ಹರಿಯುವ
ನದಿ ಯಾವುದು?
A. ತಪತಿ✔️*
B. ನರ್ಮದಾ
C. ಸರಸ್ವತಿ
D. ಚಂಬಲ್
9.. ಭಾರತದ ಯಾವ ರಾಜ್ಯವು ಗರಿಷ್ಟ
ರಾಜ್ಯಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ?
A. ಮಹಾರಾಷ್ಟ್ರ
B. ಉತ್ತರ ಪ್ರದೇಶ✔️*
C. ಮಧ್ಯ ಪ್ರದೇಶ
D. ಪಶ್ಚಿಮ ಬಂಗಾಳ
10. ಲಕ್ಷ ದ್ವೀಪದಲ್ಲಿರುವ ಅತ್ಯಂತ ದೊಡ್ಡ ದ್ವೀಪ
ಯಾವುದು?
A . ಕರವತ್ತಿ
B. ಚೇರಿಯಮ್
C. ಕಾಲ್ಪೆನಿ
D. ಮಿನಿಕಾಯ್✔️*
11.. ಕೂಡುಕುಳಂ ಅಣು ವಿದ್ಯುತ್ ಕೇಂದ್ರವನ್ನು
ಯಾವ ರಾಷ್ಟ್ರದ ನೆರವಿನೊಂದಿಗೆ ನಿರ್ಮಿಸಲಾಗಿದೆ??
A. ಫ್ರಾನ್ಸ್
B. ರಷ್ಯಾ✔️*
C. ಜರ್ಮನಿ
D. ಬ್ರಿಟನ್
೧2. ಟಾರೋಬಾ ರಾಷ್ಟ್ರೀಯ ಉದ್ಯಾನವನ
ಕಂಡುಬರುವ ರಾಜ್ಯ?
A. ಮಹಾರಾಷ್ಟ್ರ
B. ಜಾರ್ಖಂಡ್
C. ಛತ್ತೀಸ್ ಘಡ್
D. ಉತ್ತರಾಖಂಡ
೧3. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1. ಬಿಮ್ ಸ್ಟಿಕ್ ಎಂಬುದು ಬಂಗಾಳ ಕೊಲ್ಲಿ
ರಾಷ್ಟ್ರಗಳಿಂದಾದ ಒಕ್ಕೂಟ.
೨. ಈ ಒಕ್ಕೂಟ ೮ ರಾಷ್ಟ್ರಗಳಿಂದ ಕೂಡಿದೆ.
೩. ಇದರ ಕೇಂದ್ರ ಕಛೇರಿ ಬಾಂಗ್ಲಾದೇಶದ ಢಾಕಾ
ದಲ್ಲಿದೆ.
ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದವು.
A. 1 ಮತ್ತು 2
B. ೧ ಮತ್ತು ೩✔️*
C. ೨ ಮತ್ತು ೩
D. ಮೇಲಿನ ಎಲ್ಲವೂ
೧4. ಗುವಾಹಟಿ ಪಟ್ಟಣವು ಯಾವ ನದಿ ತೀರದಲ್ಲಿ
ಕಂಡುಬರುತ್ತದೆ.?
ಅ. ಮಹಾನದಿ
ಆ. ನರ್ಮದಾ
ಇ. ಬ್ರಹ್ಮಪುತ್ರ®*
ಈ.ಯಮುನಾ
೧5. ಈ ಕೆಳಗಿನ ನಗರಗಳಲ್ಲಿ ಪೆಟ್ರೋಲಿಯಂ
ಕೈಗಾರಿಕೆಗೆ ಹೆಸರಾದ ಸ್ಥಳ.?
ಅ. ಅಜರ್ ಬೈಜಾನ್
ಆ. ಕಾಡಿಚ್
ಇ. ಢಾಕಾ
ಈ. ಬಾಕು®*
16.ವಿಶ್ವ ಸಂಸ್ಥೆಯ ಸ್ಮಾರಕ ಪಟ್ಟಿಯಲ್ಲಿ
ಸೇರಿರುವ ಐತಿಹಾಸಿಕ ಮಸೀದಿ ಸ್ಥಳ 'ಬರ್ಗ್ ಹತ್'
ಯಾವ ದೇಶದಲ್ಲಿದೆ.?
ಅ. ಮಲೇಶಿಯಾ
ಆ. ಪಾಕಿಸ್ತಾನ
ಇ. ಶ್ರೀಲಂಕಾ
ಈ. ಬಾಂಗ್ಲಾದೇಶ®?
17. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ
ಪ್ರಾಣಿಗಳ ಶವ ಸಂಸ್ಕಾರಕ್ಕಾಗಿ ವಿದ್ಯುತ್
ಚಿತಾಗಾರ ಯಾವ ನಗರದಲ್ಲಿ ನಿರ್ಮಾಣ
ಹಂತದಲ್ಲಿದೆ.?
ಅ. ದೆಹಲಿ
ಆ. ಚೆನ್ನೈ
ಇ. ಬೆಂಗಳೂರು®*
ಈ. ಅಹಮದಾಬಾದ್
18.ವಿಶ್ವ ಪ್ರಸಿದ್ಧ ಟೈಗ್ರೀಸ್ ನದಿ ಯಾವ
ದೇಶದಲ್ಲಿದೆ.?
ಅ. ಬೆಲ್ಜಿಯಂ
ಆ. ಪಾಕಿಸ್ತಾನ
ಇ. ಇರಾಕ್✔️*
ಈ. ಆಸ್ಟ್ರೀಯಾ
19. ಇಡೀ ಭೂಮಿಯನ್ನು ಎಷ್ಟು ಒತ್ತಡ ಪಟ್ಟಿಗಳ
ವಲಯಗಳನ್ನಾಗಿ ಗುರುತಿಸಲಾಗಿದೆ?
A. 7✔️*
B. 8
C. 6
D. 12
20. ಭಾರತವು ಹೊಂದಿರುವ ಒಟ್ಟು ದ್ವೀಪಗಳ ಸಂಖ್ಯೆ?
A. 247✔️*
B. 167
C. 267
D. 187
21. ವಾಯುಮಂಡಲದ ಸರಾಸರಿ ಒತ್ತಡವು ಸಮುದ್ರ
ಮಟ್ಟದಲ್ಲಿ ಎಷ್ಟಿರುತ್ತದೆ?
A. 1013.25 mb✔️*
B. 1012.25 mb
C. 1025.25mb
D. 1014.25mb
22. V ಆಕಾರದ ಕಣಿವೆಯು ಈ ಕೆಳಗಿನ ಕಾರ್ಯದಿಂದ
ಉಂಟಾಗುತ್ತದೆ?
A. ನದಿಯ ಸಾಗಾಣಿಕೆ ಕಾರ್ಯ
B. ನದಿಯ ಸವೆತ ಕಾರ್ಯ✔️*
C. ನದಿಯ ಸಂಚಯನ ಕಾರ್ಯ
D. ಮೇಲಿನ ಎಲ್ಲವೂ
23. ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ್ದನ್ನು ಗುರುತಿಸಿ.
A. ಗ್ರಾನೈಟ್
B. ಗ್ಯಾಬ್ರೋ
C. ಬಸಾಲ್ಟ್✔️*
D. ಡೃಯೋರೈಟ್
ಬಸಾಲ್ಟ್ ಶಿಲೆಯನ್ನು ಹೊರತುಪಡಿಸಿ ಉಳಿದೆಲ್ಲಾ
ಅಂತಸ್ಸರಣ ಶಿಲೆಗಳಾಗಿವೆ.
24. ಈ ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ.
೧. ಮೌಂಟ್ ಎವರೆಸ್ಟ್ ೮೦೭8ಮೀ
೨. ಕಾಂಚನಜುಂಗಾ ೮೧೭೨ಮೀ
೩. ದವಳಗಿರಿ ೮೮೫೦ಮೀ
೪. ಅನ್ನಪೂರ್ಣ ೮೫೯೮ ಮೀ
ಸಂಕೇತಗಳು
A. 4 3 2 1✔️*
B. 4 2 3 1
C. 4 3 1 2
D. 4 2 3 1
25. ಭಾರತದ ಅತ್ಯಂತ ದೊಡ್ಡ ಕಣಿವೆ ಮಾರ್ಗ
ಯಾವುದು?
A. ನಾಥು ಲಾ
B. ಜೆಲೆಪ್ ಲಾ✔️*
C. ಪಾಲಕ್ಕಾಡ್
D. ಶಿಪ್ಕೆಲಾ
ಜ್ಞಾನ ಸಾಗರ ತಯಾರಕರು :-ಶ್ರೀನಿವಾಸ್ ಹೆಚ್ ಎನ್ ,ಉಪನ್ಯಾಸಕರು
( ಹೊಗಳಗೆರೆ ಗ್ರಾಮ ,,ಶ್ರೀನಿವಾಸಪುರ ತಾಲ್ಲೂಕು,,,ಕೋಲಾರ ಜಿಲ್ಲೆ)
Editing Date:06/11/2016 ...Time-08:00 A M
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best
( ಹೊಗಳಗೆರೆ ಗ್ರಾಮ ,,ಶ್ರೀನಿವಾಸಪುರ ತಾಲ್ಲೂಕು,,,ಕೋಲಾರ ಜಿಲ್ಲೆ)
Editing Date:06/11/2016 ...Time-08:00 A M
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best
*ಪ್ರಮುಖ ಜಲಪಾತಗಳು*
1. ಶರಾವತಿ " ಜೋಗ ಜಲಪಾತ "
2. ಗಂಗವಳ್ಳಿ " ಮಾಗೋಡು ಜಲಪಾತ "
3. ಮಹದಾಯಿ' "ಕಳಸ ಜಲಪಾತ "
4. ಘಟಪ್ರಭಾ " ಗೋಕಾಕ್ ಜಲಪಾತ "
5. ಅಗನಾಶಿನಿ " ಊಂಚಳ್ಳಿ ಜಲಪಾತ "
6. ಶಿಂಷಾ ನದಿ ( ಕಾವೇರಿ) "ಗಗನಚುಕ್ಕಿ ಬರಚುಕ್ಕಿ"
7. ಲಕ್ಷ್ಮಣತೀರ್ಥ (ಕಾವೇರಿ )"ಇರ್ಪು ಜಲಪಾತ " ಅಬ್ಬಿ ಜಲಪಾತ
8. ಮಾವಿನ ಪಾಸಿನದಿ" ಎಳನೀರು ಜಲಪಾತ "
9. ಬಾಬಬುಡನ್ ಗಿರಿ ಬೆಟ್ಟದಲ್ಲಿ " ಹೆಬ್ಬಿ ಜಲಪಾತ " ಮಾಣಿಕ್ಯಧಾರಾ"
10. ಶಿವಮೊಗ್ಗ ಜಿಲ್ಲೆಯ "ದಬ್ಬೆ ಜಲಪಾತ "
*ಭಾರತದ ಪ್ರಮುಖ ಬುಡಕಟ್ಟು ಜನಾಂಗಗಳು ಮತ್ತು ರಾಜ್ಯಗಳು*
1.ಸೋಲಿಗ- ಕರ್ನಾಟಕ
2.ಗಾರೋ- ಮೇಘಾಲಯ
3.ಗಡ್ಡಿ- ಹಿಮಾಚಲ ಪ್ರದೇಶ
4.ಚೆಂಚು- ಒರಿಸ್ಸಾ. ಆಂದ್ರಪ್ರದೇಶ
5.ಲೆಪ್ಚಾ- ಸಿಕ್ಕಂತೆ
6.ಲುಷಾಯಿಸ್ - ತ್ರಿಪುರ
7.ಕುಕಿ- ಮಣಿಪುರ
8.ಖಾಸಿ- ಅಸ್ಸಾಂ. ಮೇಘಾಲಯ
9.ಗೊಂಡ- ಮಧ್ಯಪ್ರದೇಶ.ಬಿಹಾರ. ಜಾರ್ಖಂಡ.ಛತ್ತೀಸಗಡ .ಒರಿಸ್ಸಾ.ಆಂದ್ರ.
10.ಮೊನ್ಪಾ- ಅರುಣಾಚಲ ಪ್ರದೇಶ
11. ಮಿಕಿರ್- ಅಸ್ಸಾಂ
12.ಮುರಿಯ- ಮಧ್ಯಪ್ರದೇಶ
13. ಕೂಲಂ- ಆಂಧ್ರಪ್ರದೇಶ
14.ಜರವ - ಅಂಡಮಾನ್ ನಿಕೋಬಾರ್
15. ಸಂತಾಲ್ -ಪಶ್ಚಿಮ ಬಂಗಾಳ. ಮಧ್ಯಪ್ರದೇಶ. ಛತ್ತೀಸ್ ಘಡ ಜಾರ್ಖಂಡ
16.ಉರಾಲಿ- ಕೇರಳ
17.ಬಾರ್ಲಿ - ಮಹಾರಾಷ್ಟ್ರ
18. ಶೋಂಪೆನ್- ಅಂಡಮಾನ್ ನಿಕೋಬಾರ್
19.ಕೋಲ್ - ಮಧ್ಯಪ್ರದೇಶ.
20.ಮೈನಾ- ರಾಜಸ್ಥಾನ.
21.ಕೋಟ - ತಮಿಳುನಾಡು.
22.ನಾಗ- ನಾಗಲ್ಯಾಂಡ್. ಅಸ್ಸಾಂ
23.ಕುರುಕ್-ಬಿಹಾರ್. ಒರಿಸ್ಸಾ
24. ಅಪಟಾಮಿ- ಅರುಣಾಚಲ ಪ್ರದೇಶ.
25.ಬಡಗ- ತಮಿಳುನಾಡು.
26. ಬೈಗಾ - ರಾಜಸ್ಥಾನ. ಗುಜರಾತ್.ಮಧ್ಯಪ್ರದೇಶ.
[26/10 ಭೂಗೋಳಶಾಸ್ತ್ರ
*****************
ಪ್ರಪಂಚದ ಪ್ರಾಕೃತಿಕ ಅದ್ಭುತ ಎಂದು ಕರೆಯುವ ಮಹಾ ಕಂದರ ಯಾವದು
ಕೊಲರಾಡೊ ಕಂದರ✅
ಸೂಚಿಪರ್ಣ ಅರಣ್ಯದ ಪಟ್ಟಿಗೆ ಏನೆಂದು ಕರೆಯುವರು
ಟೈಗಾ✅
ಕಾರ್ನ್ ಎಂದು ಪ್ರಸಿದ್ಧ ಪಡೆದ ಆಹಾರ ಧಾನ್ಯ ಯಾವದು
ಮೆಕ್ಕೆಜೋಳ✅
ಅನಕೊಂಡ ಹಾವು ಕಂಡು ಬರುವ ಅರಣ್ಯ ಯಾವದು
ಅಮೆಜಾನ್ ಕಾಡು✅
ದ್ರಾಕ್ಷಾರಸದ ರಾಜ್ಯ ಎಂದು ಕರೆಯಲ್ಪಡುವ ಉತ್ತರ ಅಮೇರಿಕದ ರಾಜ್ಯ ಯಾವದು
ಕ್ಯಾಲಿಫೋರ್ನಿಯಾ ✅
ಜಗತ್ತಿನ ಉಕ್ಕಿನ ನಗರ ಯಾವದು?
ಪಿಟ್ಸ್ಬರ್ಗ್ ✅
ಪ್ರೈರಿಸ್ ಗಳ ನಾಡು ಎಂದು ಕರೆಯಲ್ಪಡುವ ಖಂಡ ಯಾವದು?
ಉತ್ತರ ಅಮೇರಿಕಾ✅
ದಕ್ಷಿಣ ಅಮೇರಕದ ಅತಿ ದೊಡ್ಡ ರಾಷ್ಟ್ರ ಯಾವದು
ಬ್ರೇಜಿಲ್✅
ಏಂಜಲ್ ಜಲಪಾತ ಉಂಟು ಮಾಡುವ ನದಿ ಯಾವದು?
ಓರಿನಕೋ ನದಿ✅
ಟಿಟಿಕಾಕ ಸರೋವರ ಇರುವ ದೇಶ ಯಾವದು?
ಬೊಲೊವಿಯಾ✅
ಕಳೆದ ೨೦೦ ವರ್ಷಗಳಿಂದ ಮಳೆಯನ್ನೇ ಕಾಣದ ಮರುಭೂಮಿ ಯಾವದು?
ಅಟಕಾಮ ಮರುಭೂಮಿ✅
ಭೂಮಿಯ ಆಕಾರಕ್ಕೆ ಏನೆಂದು ಕರೆಯುವರು?
ಜಿಯಾಡ್✅
ಭೂಪ್ರಧಾನ ಗೋಳ ಯಾವದು?
ಉತ್ತರಾರ್ಧ ಗೋಳ✅
ಜಲಪ್ರಧಾನ ಗೋಳ ಯಾವದು?
ದಕ್ಷಿಣಾರ್ಧಗೋಳ✅
ಶಿಲಪಾಕಕ್ಕೆ ಏನೆಂದು ಕರೆಯುವರು?
ಮ್ಯಾಗ್ಮಾ✅
ಭೂಮಿಯ ಕೇಂದ್ರ ವಲಯಕ್ಕೆ ಏನೆಂದು ಕರೆಯುವರು?
ನಿಫೆ✅
ಜಪಾನ್ ನಲ್ಲಿ ಕಂಡು ಬರುವ ಜ್ವಾಲಮುಖಿ ಯಾವದು?
ಮೌಂಟ್ ಪ್ಯೂಜಿ✅
ನಾಥುಲಾ ಯಾವ ರಾಜ್ಯದಲ್ಲಿದೆ?
ಸಿಕ್ಕಿಂ✅
ಸಾತ್ಪುರ ಮತ್ತು ವಿಂಧ್ಯಾ ಪರ್ವತಗಳ ನಡುವೆ ಹರಿಯುವ ನದಿ ಯಾವದು??
ನರ್ಮದಾ✅
ಹಿಮಾಲಯ ಪರ್ವತ ಶ್ರೇಣಿಯ ಮುಂದೊರೆದ "ಆರಕನ ಯೋಮ " ಎಲ್ಲಿದೆ??
ಬರ್ಮಾ✅
ಕಾಂಗ್ರಾ ಕಣಿವೆ ಯಾವ ರಾಜ್ಯದಲ್ಲಿದೆ?
ಹಿಮಾಚಲ ಪ್ರದೇಶ✅
ಥಿಯೊಸಾಪಿಕಲ್ ಸೋಸೈಟಿ ಯಾರು ಸ್ಥಾಪಿಸಿದರು?
ಮೇಡಂ ಬ್ಲಾವಟ್ಸ್ಕಿ.ಕರ್ನಲ್ ಅಲ್ಕಾಟ್✅
ಆಂಗ್ಲೋ ಓರಿಯಂಟಲ್ ಶಾಲೆ ಯಾರು ಆರಂಭಿಸಿದರು?
ಸರ್.ಸೈಯದ್ ಅಹ್ಮದ್ ಖಾನ್
ಕರ್ನಾಟಕ ರಾಜ್ಯ : ಇಣುಕು ನೋಟ.
★★★ ಕರ್ನಾಟಕ ನಮ್ಮ ರಾಜ್ಯ ★★★
=> ಕರ್ನಾಟಕ ಎಂಬ ಹೆಸರಿನ ಪದದ ಬಳಕೆ ಪ್ರಪ್ರಥಮವಾಗಿ ಮಹಾಭಾರತದಲ್ಲಿ ಕಂಡು ಬಂದಿದೆ.
=> ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಕರುನಾಡು(ಕಪ್ಪು ಮಣ್ಣಿನ ನಾಡು) ಎಂದು ಕರೆಯುತ್ತಿದ್ದರು.
=> ತಮಿಳು ಭಾಷೆಯ ಶಿಲಪ್ಪದಿಕಾರಂ ಕೃತಿಯಲ್ಲಿ ಕರುನಾಟ್ ಎಂಬ ಶಬ್ದದಿಂದ ಕರೆಯಲಾಗಿದೆ.
=> ಕರುನಾಟ್ ಎಂಬ ಔಚಿತ್ಯವಾದ ಪದವನ್ನು ತಮಿಳರು ನೀಡಿರುತ್ತಾರೆ.
=> ಬಾದಾಮಿಯ ಚಾಲುಕ್ಯರ ಸೈನ್ಯಕ್ಕೆ ಹಿಂದೆಯೇ ಹೇಳಿರುವಂತೆ ಕರ್ಣಾಣಬಲ ಎಂಬ ಹೆಸರಿತ್ತು.
=> ಇಂಡೋನೇಷಿಯಾದ ಜಾವಾ ದ್ವೀಪದಲ್ಲಿನ 12 ನೇಯ ಶತಮಾನದ ಒಂದು ಶಾಸನದಲ್ಲಿ ಕರ್ಣಾಟಕವನ್ನು ಉಲ್ಲೇಖಿಸಲಾಗಿದೆ.
=> ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕರ್ನಾಟಕವು ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ವಿಸ್ತರಿಸಿತು ಎಂದು ಬರೆಯಲಾಗಿದೆ
=> ಭಾರತ ಸ್ವಾತಂತ್ರ್ಯ ಪಡೆದ ಸಂಸ್ಥಾನಗಳಲ್ಲಿ ಮೈಸೂರು ಎರಡನೇಯ ದೊಡ್ಡದಾದ ಸಾಮ್ರಾಜ್ಯವಾಗಿತ್ತು.
=> 1953 ರಲ್ಲಿ ಮೈಸೂರು ಅರಸರ ಒಡೆತನದಲ್ಲಿದ್ದ 9 ಜಿಲ್ಲೆಗಳನ್ನು ಒಳಗೊಂಡ ಮೈಸೂರ ರಾಜ್ಯ ಉದಯವಾಯಿತು.
=> 1 ನವೆಂಬರ್ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳು ಕರ್ನಾಟಕದಲ್ಲಿ ವಿಲಿನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು.
=> ಪ್ರತಿವರ್ಷ ನವೆಂಬರ್ 01, ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು.
=> 1973 ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು, ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ್ ಅರಸ್.
=> ಕರ್ನಾಟಕ ಎಂಬ ಪದವನ್ನು ನೀಡಿದವರು ಆಲೂರು ವೆಂಕಟರಾಯರು.
★★★ ಕರ್ನಾಟಕದ ಪ್ರಥಮಗಳು ★★★
=> ಮೊದಲ ಪತ್ರಿಕೆ : ಮಂಗಳೂರು ಸಮಾಚಾರ್.
=> ಮೊದಲ ವರ್ಣಚಲನಚಿತ್ರ : ಸತಿಸುಲೋಚನಾ.
=> ಕನ್ನಡ ಭಾಷೆಯ ಮೊದಲ ಪದ : ಇಸಿಲ.
=> ಮೊದಲ ಜ್ಞಾನಪೀಠ ವಿಜೇತ : ಕುವೆಂಪು.
=> ಕನ್ನಡ ಭಾಷೆಯ ಮೊದಲ ಶಾಸನ : ಹಲ್ಮಿಡಿ ಶಾಸನ.
=> ಕನ್ನಡದ ಮೊದಲ ನಾಟಕ : ಮಿತ್ರಾವಿಂದ ಗೋವಿಂದ
=> ಕನ್ನಡದ ಮೊದಲ ವಂಶ : ಕದಂಬ
=> ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ
=> ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ.
=> ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಿದ ಮೊದಲ ರಾಜ್ಯ
★★★ ಕರ್ನಾಟಕದ ಭೌಗೋಳಿಕ ಸ್ಥಾನ ★★★
=> ಕರ್ನಾಟಕವು ಭಾರತದ ದಕ್ಷಿಣ ದಿಕ್ಕಿಗಿದೆ.
=> ಕರ್ನಾಟಕ ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ
=> ಅಕ್ಷಾಂಶ - 11 - 31' ರಿಂದ 18 - 45' ಉತ್ತರ ಅಕ್ಷಾಂಶದಲ್ಲಿದೆ.
=> ರೇಖಾಂಶ - 74 - 12' ರಿಂದ 78 - 40' ಪೂರ್ವ ರೇಖಾಂಶದಲ್ಲಿದೆ.
=> ಉತ್ತರದ ತುದಿ - ಬೀದರ ಜಿಲ್ಲೆಯ ಔರಾದ ತಾಲ್ಲೂಕ.
=> ದಕ್ಷಿಣದ ತುದಿ - ಚಾಮರಾಜನಗರ ಜಿಲ್ಲೆ.
=> ಪಶ್ಚಿಮದ ತುದಿ - ಉತ್ತರ ಕನ್ನಡ ಜಿಲ್ಲೆಯ ಕಾರವಾರ.
=> ಪೂರ್ವದ ತುದಿ - ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕ,
=> ದಕ್ಷಿಣೋತ್ತರವಾಗಿ ಕರ್ನಾಟಕದ ಉದ್ದ - 750
=> ಪೂರ್ವ ಪಶ್ಚಿಮವಾಗಿ ಕರ್ನಾಟಕದ ಉದ್ದ - 400
=> ಕರ್ನಾಟಕದೊಂದಿಗೆ ಭೂಗಡಿ ಹೊಂದಿರುವ ರಾಜ್ಯಗಳು - ಮಹಾರಾಷ್ಟ್ರ,ಗೋವಾ
,ಕೇರಳ,ತಮಿಳುನಾಡು,ಆಂದ್ರಪ್ರದೇಶ
=> ಕರ್ನಾಟಕವು ಗೋಡಂಬಿಯ ಆಕಾರವನ್ನು ಹೋಲುತ್ತದೆ.
★★★ ಕರ್ನಾಟಕದ ವಿಸ್ತೀರ್ಣ ★★★
=> ಒಟ್ಟು ವಿಸ್ತೀರ್ಣ - 191791 ಚಕಿಮೀಗಳು.
=> ದೇಶದ ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣ - 5.83
=> ವಿಸ್ತೀರ್ಣದಲ್ಲಿ 7 ನೇ ದೊಡ್ಡ ರಾಜ್ಯ.
=> ಜನಸಂಖ್ಯೆ - 61130704 (2011 ಜನಗಣತಿಯಂತೆ)
=> ಜನಸಂಖ್ಯೆಯಲ್ಲಿ ಭಾರತದ 10 ನೇ ಸ್ಥಾನ ಹೊಂದಿದೆ.
=> ಕಂದಾಯ ವಿಭಾಗಗಳು - 04
=> ಮಹಾನಗರಗಳು - 10
=> ಜಿಲ್ಲೆಗಳು - 30
=> ತಾಲ್ಲೂಕಗಳು - 177
=> ಹೋಬಳಿಗಳು - 347
=> ಮುನಸಿಪಲ್ ಕಾರ್ಪೋರೇಷನಗಳು - 219
=> ಮಹಾನಗರಗಳು - ಬೆಂಗಳೂರು,ಹುಬ್ಬಳಿ-ಧಾರವಾಡ,ಮೈಸೂರು,ಕಲಬುರಗಿ,ಬೆಳಗಾವ
ಿ,ಮಂಗಳೂರು,ಬಿಜಾಪೂರ,ದಾವಣಗೆರೆ,ಬಳ್ಳಾರಿ ಮತ್ತು ತುಮಕೂರು.
=> ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ - ಬೆಳಗಾವಿ
=> ವಿಸ್ತೀರ್ಣದಲ್ಲಿ ಚಿಕ್ಕದಾದ ಜಿಲ್ಲೆ - ಬೆಂಗಳೂರು ನಗರ
=> ನಾಲ್ಕು ಕಂದಾಯ ವಿಭಾಗಗಳು - ಬೆಂಗಳುರು, ಮೈಸೂರು,ಬೆಳಗಾವಿ,ಕಲಬುರಗಿ
★★★ ಕರ್ನಾಟಕದ ಒಂದು ಪಕ್ಷಿನೋಟ ★★★
=> ರಾಜ್ಯಪಕ್ಷಿ - ನೀಲಕಂಠ(ಇಂಡಿಯನ್ ರೋಲರ್)
=> ರಾಜ್ಯ ಪ್ರಾಣಿ - ಆನೆ.
=> ರಾಜ್ಯ ವೃಕ್ಷ - ಶ್ರೀಗಂಧ.
=> ರಾಜ್ಯಪುಷ್ಪ - ಕಮಲ
=> ನಾಡಗೀತೆ - ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ)
=> ಕರ್ನಾಟಕ ಸರ್ಕಾರದ ಚಿನ್ಹೆ - ಗಂಡಭೇರುಂಡ
=> ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.
=> ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ - ಕರ್ನಾಟಕ
=> ಕರ್ನಾಟಕದ ಮೊದಲ ನಾಡಗೀತೆ - ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ್ ನಾರಾಯಣರಾವ)
=> ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು - ಸ್ಯಾಂಡಲವುಡ್.
=> ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ.
=> ವಿಧಾನಸಭೆಯ ಸದಸ್ಯರ ಸಂಖ್ಯೆ - 225.
=>ವಿಧಾನ ಪರಿಷತ್ತ ಸದಸ್ಯರ ಸಂಖ್ಯೆ - 75
=> ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 28
=> ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ - 12
=> ಭಾರತದಲ್ಲಿಯೇ ಪ್ರಥಮಬಾರಿಗೆ ಹಿಂದುಳಿದ ವರ್ಗಗಳ ಆಯೋಗವೊಂದನ್ನು ನೇಮಿಸಿದ್ದು ಮೈಸೂರು ರಾಜ್ಯ - 1918 ರಲ್ಲಿ ಮಿಲ್ಲರ ಆಯೋಗ.
=> ಮೊದಲ ರಾಜ್ಯಪಾಲ - ಜಯಚಾಮರಾಜೇಂದ್ರ ಒಡೆಯರ್
=> ಮೊದಲ ಮುಖ್ಯಮಂತ್ರಿ - ಕೆ.ಚಂಗಲರಾಯರೆಡ್ಡಿ.
=> ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ - ಎಸ್,ನಿಜಲಿಂಗಪ್ಪ
=> ವಿಧಾನಸಭೆಯ ಮೊದಲ ಸಭಾಪತಿ - ವಿ,ವೆಂಕಟಪ್ಪ
=> ವಿಧಾನಸಭೆಯ ಏಕೈಕ ಮಹಿಳಾ ಸಭಾಪತಿ - ಕೆ.ಎಸ್.ನಾಗರತ್ನಮ್ಮ
=> ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಧೀಶ - ಆರ್ , ವೆಂಕಟರಾಮಯ್ಯ.
=> ಭಾರತದ ಉಪಗ್ರಹ ನಿಯಂತ್ರಣ ಕೇಂದ್ರವಿರಿವುದು - ಹಾಸನದಲ್ಲಿ
=> ಕಾಫಿ ಹಾಗೂ ಮೆಣಸು ಉತ್ಪಾದನೆಯಲ್ಲಿ ಕರ್ನಾಟಕವು - ಪ್ರಥಮ ಸ್ಥಾನದಲ್ಲಿದೆ.
🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
ವಿಷಯ - ರಾಜ್ಯಶಾಸ್ತ್ರ.
1) ಭಾರತದ ಪ್ರಥಮ ಕಾನೂನು ಮಂತ್ರಿ ಯಾರು?
* ಡಾ.ಬಿ.ಆರ್.ಅಂಬೇಡ್ಕರ್.
(1947-50).
2) ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು ಎಷ್ಟು?
* 11.
3) ಭಾರತದ ರಕ್ಷಣಾ ಪಡೆಗಳ ಅಧಿಕಾರ ಇರುವುದು ಯಾರಲ್ಲಿ?
* ರಾಷ್ಟ್ರಪತಿ.
4) ಭೂ ಸೇನೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
* ಜನರಲ್.
5) ನೌಕಾದಳದ ಮುಖ್ಯ ಕಛೇರಿ ಎಲ್ಲಿದೆ?
* ದೆಹಲಿ.
6) ಕರ್ನಾಟಕದಲ್ಲಿರುವ ಪದ್ದತಿ ಯಾವುದು?
* ದ್ವಿಸದನ ಪದ್ಧತಿ.
7) ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?
* ರಾಷ್ಟ್ರಪತಿ.
8) ಅಶೋಕ ಚಕ್ರದ ಸಂಕೇತವೇನು?
* ನಿರಂತರ ಚಲನೆ.
9) ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ?
* ಆಯತ.
10) ಲೋಕ ಅದಾಲತ್ ಇದರ ಮತ್ತೊಂದು ಹೆಸರೇನು?
* ಜನತ ನ್ಯಾಯಾಲಯ.
11) ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?
* ಮಂಡೋಕ ಉಪನಿಷತ್.
12) ರಾಷ್ಟ್ರೀಯ ಪಂಚಾಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು?
* ಚೈತ್ರಮಾಸ.
13) ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು ಘೋಷಣೆಯಾದ ವರ್ಷ ಯಾವುದು?
* 01/02/1992.
14) ಭಾರತ ಗಣರಾಜ್ಯದ ಅತಿ ಉನ್ನತ ಅಧಿಕಾರಿ ಯಾರು?
* ರಾಷ್ಟ್ರಪತಿ.
15) ಎಂ.ಪಿ. ವಿಸ್ತರಿಸಿರಿ?
* ಮೆಂಬರ್ ಆಫ್ ಪಾರ್ಲಿಮೆಂಟ್.
16) ಭಾರತದ ಪ್ರಥಮ ಪ್ರಜೆ ಯಾರು?
* ರಾಷ್ಟ್ರಪತಿ.
17) ದೇಶದ ಅತೀ ಉನ್ನತ ನ್ಯಾಯಾಲಯ ಯಾವುದು?
* ಸರ್ವೋಚ್ಚ ನ್ಯಾಯಾಲಯ (ಸುಪ್ರೀಂಕೊರ್ಟ್).
18) ಸಂವಿಧಾನದ ಹೃದಯ ಯಾವುದು?
* ಪ್ರಸ್ತಾವನೆ/ಪೀಠಿಕೆ.
19) ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?
* 5 ವರ್ಷಗಳು.
20) ರಾಜ್ಯಸಭೆಯ ಸಭಾಧ್ಯಕ್ಷರು ಯಾರು?
* ಉಪ ರಾಷ್ಟ್ರಪತಿ.
21) ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ ಯಾವುದು?
* ನವದೆಹಲಿ.
22) ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ?
* ದೆಹಲಿ.
23) ವಾಯುಪಡೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?
* ಏರ್ ಚೀಫ್ ಮಾರ್ಷಲ್.
24) ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು?
* ರಾಷ್ಟ್ರಪತಿ ಭವನ.
25) ರಾಜ್ಯಸಭೆಯ ಸದಸ್ಯರನ್ನು ಯಾರು ಆಯ್ಕೆ ಮಾಡುತ್ತಾರೆ?
* ವಿಧಾನಸಭೆಯ ಸದಸ್ಯರು (238).
26) ನೆಹರುರವರ ಪ್ರೀತಿಯ ಹೂ ಯಾವುದು?
* ಕೆಂಪು ಗುಲಾಬಿ.
27) ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ?
* ಬೆಂಗಳೂರು.
28) ಸಿಬರ್ಡ್ ನೌಕಾನೆಲೆ ಎಲ್ಲಿದೆ?
* ಕಾರವಾರ.
29) ವಿಶ್ವದಲ್ಲಿಯೇ 2 ನೇಯ ಅತಿ ದೊಡ್ಡ ಭೂಸೇನೆ ಇರುವ ದೇಶ ಯಾವುದು?
* ಭಾರತ.
30) ಎನ್.ಸಿ.ಸಿ ವಿಸ್ತರಿಸಿರಿ?
* ನ್ಯಾಷನಲ್ ಕ್ಯಾಡೇಟ್ ಕೋರ್.
31) ಸಂಸತ್ತಿನ ಕೆಳಮನೆ ಯಾವುದು?
* ಲೋಕಸಭೆ.
32) ಲೋಕಸಭೆಯ ಸದಸ್ಯನಾಗಲು ಇರಬೇಕಾದ ಕನಿಷ್ಟ ವರ್ಷವೆಷ್ಟು?
* 25.
33) ರಾಷ್ಟ್ರಪತಿ ಆಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
* 35.
34) ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
* 6.
35) ಭಾರತದಲ್ಲಿ ತನ್ನದೇ ಯಾದ ಆಂತರಿಕ ಸಂವಿಧಾನ ಹೊಂದಿರುವ ರಾಜ್ಯ ಯಾವುದು?
* ಜಮ್ಮು&ಕಾಶ್ಮೀರ.
36) ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?
* ದೆಹಲಿ.
37) ನಮ್ಮ ರಾಷ್ಟ್ರಧ್ವಜದ ಉದ್ಧ- ಅಗಲಗಳ ಅನುಪಾತವೇನು?
* 3:2.
38) ಭಾರತೀಯ ಸಂಸ್ಕೃತಿಯ ನಿಲುವೇನು?
* ಬಾಳು,ಬಾಳುಗೊಡು.
39) ಭಾರತ ದೇಶದಲ್ಲಿ ಒಟ್ಟು ಎಷ್ಟು ಉಚ್ಚ ನ್ಯಾಯಾಲಯಗಳಿವೆ?
* 24.
40) ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳು ಎಷ್ಟು?
* 340.
41) ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ?
* 1929.
42) ಎಮ್.ಎಲ್.ಸಿ ವಿಸ್ತರಿಸಿರಿ?
* ಮೆಂಬರ್ ಆಫ್ ಲೆಜೆಸ್ಲೆಟಿವ್ ಕೌನ್ಸಿಲ್.
43) ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಯಾವುದು?
* ಭಾರತ.
44) ಭಾರತದ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು?
* 12.
45) ವ್ಯಕ್ತಿ ತನ್ನ ದೇಶಕ್ಕಾಗಿ ಮಾಡಬೇಕಾದ ಕೆಲಸವೇ -----?
* ಮೂಲಭೂತ ಕರ್ತವ್ಯ.
46) ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
* ಡಾ.ಬಿ.ಆರ್.ಅಂಬೇಡ್ಕರ್.
47) ಕರ್ನಾಟಕದಲ್ಲಿ ಪಶುಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದದ್ದು ಯಾವಾಗ?
* 1964.
48) ವಿಧಾನ ಸಭೆಯ ಸದಸ್ಯರ ಅಧಿಕಾರವಧಿ ಎಷ್ಟು ವರ್ಷಗಳು?
* 5.
49) ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದ ವಿಜ್ಞಾನಿ ಯಾರು?
* ಮೇಘನಾದ ಸಹಾ.
50) ನಮ್ಮ ದೇಶದ ಹಾಡು ಯಾವುದು?
* ವಂದೇ ಮಾತರಂ.
51) "ವಂದೇ ಮಾತರಂ" ಗೀತೆ ರಚಿಸಿದವರು ಯಾರು?
* ಬಂಕಿಮ ಚಂದ್ರ ಚಟರ್ಜಿ.
52) ಭಾರತದ ಸಂವಿಧಾನವನ್ನು ಸಿದ್ದಪಡಿಸಿದ ವಿಶೇಷ ಸಭೆ ಯಾವುದು?
* ಸಂವಿಧಾನ ಸಭೆ.
53) ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ ಕೊಡಲ್ಪಟ್ಟ ಹಕ್ಕುಗಳೇ ------?
* ಮೂಲಭೂತ ಹಕ್ಕುಗಳು.
54) ಭಾರತದ ಸಂವಿಧಾನವು 1950 ರಿಂದ 2006 ರ ವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?
* 97 ಬಾರಿ.
55) ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು?
* 6 (ದ್ವಿಸದನ ಪದ್ದತಿ).
56) ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?
* 30 ವರ್ಷಗಳು.
57) ಎಮ್.ಎಲ್.ಎ ವಿಸ್ತರಿಸಿರಿ?
* ಮೆಂಬರ್ ಆಫ್ ಲೆಜೆಸ್ಲೆಟಿವ್ ಆಸೆಂಬ್ಲಿ.
58) ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು?
* ಆಡ್ಮಿರಲ್.
59) ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು?
* ರಾಷ್ಟ್ರಪತಿ.
60) ಸಂವಿಧಾನವನ್ನು ಅಂಗೀಕರಿಸಿದ ವರ್ಷ ಯಾವುದು?
* 26 ನವೆಂಬರ್ 1949.
61) ಸಂವಿಧಾನ ಸಭೆ ಪ್ರಥಮ ಅಧಿವೇಶನ ನಡೆಸಿದ ವರ್ಷ?
* 1946.
1)IRNSS ಸರಣಿಯಲ್ಲಿ ಎಷ್ಟು ಉಪಗ್ರಹಗಳಿವೆ? ಉಪಗ್ರಹಗಳ ಉದ್ದೇಶ?
🔸7 ಉಪಗ್ರಹಗಳು, ಪಥದರ್ಶಕ/ದಿಕ್ಸೂಚಿ (Navigation)
2)ಮೂಲಂಗಿ ಮತ್ತು ಹೂಕೊಸಿನಲ್ಲಿರುವ ಮೂಲವಸ್ತು?
🔸ಗಂಧಕ
3)ದ್ವಿತಿಸಂಶ್ಲೇಷಣೆ ಕ್ರೀಯೆಯಲ್ಲಿ ಪತ್ರಹರಿತ್ತು ಯಾವ ಬಣ್ಣಗಳನ್ನು ಹೀರಿಕೊಳ್ಳುತ್ತದೆ
🔸 ಕೆಂಪು ಮತ್ತು ನೀಲಿ
4)ದ್ವಿತಿಸಂಶ್ಲೇಷಣೆಯ ಬೆಳಕಿನ ಪ್ರಕ್ರೀಯೆಯು ಪತ್ರಹರಿತ್ತಿನ ಯಾವ ಭಾಗದಲ್ಲಿ ನಡೆಯುತ್ತದೆ?
🔸ಗ್ರಾನಾ
5)ವರ್ಣಾಂಧತೆಯಲ್ಲಿ ವ್ಯಕ್ತಿಗಳು ಯಾವ ಬಣ್ಣ ಗುರುತಿಸಲು ವಿಫಲರಾಗುತ್ತಾರೆ?
🔸ಕೆಂಪು ಮತ್ತು ಹಸಿರು
6)ಇತ್ತೀಚಿಗೆ ಭಾರತ ಸರ್ಕಾರದ Hriday ಯೋಜನೆಯಡಿ ಆಯ್ಕೆಯಾದ ಕರ್ನಾಟಕದ ಏಕೈಕ ನಗರ?
🔸ಬಾದಾಮಿ
7) 2017ರಲ್ಲಿ ನಡೆಯಲಿರುವ ಪ್ರವಾಸಿ ಭಾರತ್ ದಿವಸ್ನ್ನು ಆಚರಿಸಲು ಆಯ್ಕೆಯಾದ ನಗರ.
🔸ಬೆಂಗಳೂರು
8)2018ರ ಕಾಮನ್ವೆಲ್ತ್ ಜೂಡೊ ಚಾಂಪಿಯನ್ಷಿಪ್ ಎಲ್ಲಿ ನಡೆಯಲಿದೆ?
🔸ಜೈಪುರ್
9)ಪ್ರಾಜೆಕ್ಟ್ ನಿಲಗಿರಿ ಯವುದಕ್ಕೆ ಸಂಭದಿಸಿದೆ?
🔸ಗೂಗಲ್ ಸಹಭಾಗಿತ್ವದಡಿ 400 ರೈಲು ನಿಲ್ದಾಣಗಳಿಗೆ ಉಚಿತ Wi-Fi ಸೇವೆ
10) ಇತ್ತೀಚಿಗೆ ರಾಜ್ಯಸಭೆಗೆ ಆಯ್ಕೆಯಾದ ಮಲಿಯಾಳಂ ಚಿತ್ರನಟ.
🔸ಸುರೇಶ್ ಗೋಪಿ
@@@@@@@@@@@@@@@@@@@@@@@@@@@@@@@@@@@@@@@@@@@@@@
☀ನಾಯಕರು ಮತ್ತು ಅವರ ಸಮಾಧಿ ಸ್ಥಳ ☀
###############################₹##
●. ಗಾಂಧೀಜಿ •┈┈┈┈┈┈┈┈┈┈• ರಾಜ್ ಘಾಟ್.
●. ಬಿ.ಆರ್.ಅಂಬೇಡ್ಕರ್ •┈┈┈┈┈┈┈┈┈┈• ಚೈತ್ರಭೂಮಿ.
●. ಇಂದಿರಾಗಾಂಧಿ •┈┈┈┈┈┈┈┈┈┈• ಶಕ್ತಿಸ್ಥಳ.
●. ಚರಣ್ ಸಿಂಗ್ •┈┈┈┈┈┈┈┈┈┈• ಕಿಸಾನ್ ಘಾಟ್.
●. ರಾಜೀವ್ ಗಾಂಧಿ •┈┈┈┈┈┈┈┈┈┈• ವೀರಭೂಮಿ.
●. ಮೊರಾರ್ಜಿ ದೇಸಾಯಿ •┈┈┈┈┈┈┈┈┈┈• ಅಭಯಘಾಟ್.
●. ಜಗಜೀವನ ರಾಂ •┈┈┈┈┈┈┈┈┈┈• ಸಮತಾಸ್ಥಳ.
●. ಲಾಲ್ ಬಹದ್ದೂರ್ ಶಾಸ್ತ್ರಿ •┈┈┈┈┈┈┈┈┈┈• ವಿಜಯ್ ಘಾಟ್.
●. ಜವಾಹರಲಾಲ ನೆಹರು •┈┈┈┈┈┈┈┈┈┈• ಶಾಂತಿವನ.
●. ಜೇಲ್ ಸಿಂಗ್ •┈┈┈┈┈┈┈┈┈┈• ಏಕತಾಸ್ಥಳ.
●. ಗುಲ್ಜಾರಿ ಲಾಲ್ ನಂದಾ •┈┈┈┈┈┈┈┈┈┈• ನಾರಾಯಣ್ ಘಾಟ್.
ಸ್ಪರ್ಧಾತ್ಮಕ ಪರೀಕ್ಷೆ
೧. ೨೦೧೧ ರ ಜನಗಣತಿ ಪ್ರಕಾರ ಅತಿ ಕಡಿಮೆ ಜನಸಂಖ್ಯಾ
ಬೆಳವಣಿಗೆ ದರ ಹೊಂದಿರುವ ಜಿಲ್ಲೆ ಲಾಂಗ್ ಲೆಂಗ್
ಕಂಡುಬರುವ ರಾಜ್ಯ??
A. ಅರುಣಾಚಲ ಪ್ರದೇಶ
B. ನಾಗಾಲ್ಯಾಂಡ್✔️*
C. ಸಿಕ್ಕಿಂ
D. ಮಿಜೋರಾಂ
೨. ವಿಶ್ವ ಜೈವಿಕ ರಕ್ಷಿತಾರಣ್ಯ ಪಟ್ಟಿಯಲ್ಲಿ ಸೇರಿದ
ಭಾರತದ ಮೊದಲ ನೆಲೆ?
A. ನೀಲಗಿರಿ✔️*
B. ಗಲ್ಫ್ ಮನ್ನಾರ್
C. ನಂದಾದೇವಿ
D. ಸುಂದರ್ ಬನ್ಸ್
೩. ಮಾರ್ಚ್ ೨೨ ೨೦೧೬ ರಂದು ನಡೆದ ವಿಶ್ವ ಜಲದಿನದ ಘೋಷ
ವಾಕ್ಯ ಏನಾಗಿತ್ತು?
A. Save water Then water saves you.
B. Water is an assensial thing.
C. Better water, Better job✔️*
D. None of the above
೪. ಸಮುದ್ರದ ನೀರಿನಲ್ಲಿ ಅತಿ ಹೇರಳವಾಗಿ ದೊರಕುವ
ಮೂಲಧಾತು ಯಾವುದು?
A. ಸೋಡಿಯಂ
B. ಕ್ಲೋರಿನ್
C. ಅಯೋಡಿನ್ ✔️*
D. ಪೊಟ್ಯಾಸಿಯಮ್
೫. ವ್ಯಾಲಿ ಆಪ್ ಫ್ಲವರ್ಸ್ ಕಂಡುಬರುವದು?
A. ಉತ್ತರಾಖಂಡ✔️*
B. ಪಶ್ಚಿಮ ಬಂಗಾಳ
C. ಹಿಮಾಚಲ ಪ್ರದೇಶ
D. ಜಮ್ಮು ಮತ್ತು ಕಾಶ್ಮೀರ
6. ಬಿಳಿಗಿರಿರಂಗನ ಬೆಟ್ಟ ಈ ಕೆಳಗಿನ ಯಾವ ಪರ್ವತ
ಶ್ರೇಣಿಯಲ್ಲಿ ಕಂಡುಬರುತ್ತದೆ?
A. ಪೂರ್ವ ಘಟ್ಟಗಳು✔️*
B. ನೀಲಗಿರಿ
C. ಪಶ್ಚಿಮ ಘಟ್ಟಗಳು
D. ವಿಂದ್ಯ ಶ್ರೇಣಿ
7.. ಹನಿ ನೀರಾವರಿ ಪದ್ದತಿಯನ್ನು ಯಾವ ದೇಶದಿಂದ
ಪಡೆಯಲಾಗಿದೆ??
A. ಇರಾನ್
B. ಇರಾಕ್
C. ಇಸ್ರೇಲ್✔️*
D. ಇಂಡೋನೇಷ್ಯಾ
8.. ಸೀಳು ಕಣಿವೆಯಲ್ಲಿ ಪೂರ್ವಾಭಿಮುಖವಾಗಿ ಹರಿಯುವ
ನದಿ ಯಾವುದು?
A. ತಪತಿ✔️*
B. ನರ್ಮದಾ
C. ಸರಸ್ವತಿ
D. ಚಂಬಲ್
9.. ಭಾರತದ ಯಾವ ರಾಜ್ಯವು ಗರಿಷ್ಟ
ರಾಜ್ಯಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ?
A. ಮಹಾರಾಷ್ಟ್ರ
B. ಉತ್ತರ ಪ್ರದೇಶ✔️*
C. ಮಧ್ಯ ಪ್ರದೇಶ
D. ಪಶ್ಚಿಮ ಬಂಗಾಳ
10. ಲಕ್ಷ ದ್ವೀಪದಲ್ಲಿರುವ ಅತ್ಯಂತ ದೊಡ್ಡ ದ್ವೀಪ
ಯಾವುದು?
A . ಕರವತ್ತಿ
B. ಚೇರಿಯಮ್
C. ಕಾಲ್ಪೆನಿ
D. ಮಿನಿಕಾಯ್✔️*
11.. ಕೂಡುಕುಳಂ ಅಣು ವಿದ್ಯುತ್ ಕೇಂದ್ರವನ್ನು
ಯಾವ ರಾಷ್ಟ್ರದ ನೆರವಿನೊಂದಿಗೆ ನಿರ್ಮಿಸಲಾಗಿದೆ??
A. ಫ್ರಾನ್ಸ್
B. ರಷ್ಯಾ✔️*
C. ಜರ್ಮನಿ
D. ಬ್ರಿಟನ್
೧2. ಟಾರೋಬಾ ರಾಷ್ಟ್ರೀಯ ಉದ್ಯಾನವನ
ಕಂಡುಬರುವ ರಾಜ್ಯ?
A. ಮಹಾರಾಷ್ಟ್ರ
B. ಜಾರ್ಖಂಡ್
C. ಛತ್ತೀಸ್ ಘಡ್
D. ಉತ್ತರಾಖಂಡ
೧3. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ.
1. ಬಿಮ್ ಸ್ಟಿಕ್ ಎಂಬುದು ಬಂಗಾಳ ಕೊಲ್ಲಿ
ರಾಷ್ಟ್ರಗಳಿಂದಾದ ಒಕ್ಕೂಟ.
೨. ಈ ಒಕ್ಕೂಟ ೮ ರಾಷ್ಟ್ರಗಳಿಂದ ಕೂಡಿದೆ.
೩. ಇದರ ಕೇಂದ್ರ ಕಛೇರಿ ಬಾಂಗ್ಲಾದೇಶದ ಢಾಕಾ
ದಲ್ಲಿದೆ.
ಈ ಮೇಲಿನ ಹೇಳಿಕೆಗಳಲ್ಲಿ ಸರಿಯಾದವು.
A. 1 ಮತ್ತು 2
B. ೧ ಮತ್ತು ೩✔️*
C. ೨ ಮತ್ತು ೩
D. ಮೇಲಿನ ಎಲ್ಲವೂ
೧4. ಗುವಾಹಟಿ ಪಟ್ಟಣವು ಯಾವ ನದಿ ತೀರದಲ್ಲಿ
ಕಂಡುಬರುತ್ತದೆ.?
ಅ. ಮಹಾನದಿ
ಆ. ನರ್ಮದಾ
ಇ. ಬ್ರಹ್ಮಪುತ್ರ®*
ಈ.ಯಮುನಾ
೧5. ಈ ಕೆಳಗಿನ ನಗರಗಳಲ್ಲಿ ಪೆಟ್ರೋಲಿಯಂ
ಕೈಗಾರಿಕೆಗೆ ಹೆಸರಾದ ಸ್ಥಳ.?
ಅ. ಅಜರ್ ಬೈಜಾನ್
ಆ. ಕಾಡಿಚ್
ಇ. ಢಾಕಾ
ಈ. ಬಾಕು®*
16.ವಿಶ್ವ ಸಂಸ್ಥೆಯ ಸ್ಮಾರಕ ಪಟ್ಟಿಯಲ್ಲಿ
ಸೇರಿರುವ ಐತಿಹಾಸಿಕ ಮಸೀದಿ ಸ್ಥಳ 'ಬರ್ಗ್ ಹತ್'
ಯಾವ ದೇಶದಲ್ಲಿದೆ.?
ಅ. ಮಲೇಶಿಯಾ
ಆ. ಪಾಕಿಸ್ತಾನ
ಇ. ಶ್ರೀಲಂಕಾ
ಈ. ಬಾಂಗ್ಲಾದೇಶ®?
17. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ
ಪ್ರಾಣಿಗಳ ಶವ ಸಂಸ್ಕಾರಕ್ಕಾಗಿ ವಿದ್ಯುತ್
ಚಿತಾಗಾರ ಯಾವ ನಗರದಲ್ಲಿ ನಿರ್ಮಾಣ
ಹಂತದಲ್ಲಿದೆ.?
ಅ. ದೆಹಲಿ
ಆ. ಚೆನ್ನೈ
ಇ. ಬೆಂಗಳೂರು®*
ಈ. ಅಹಮದಾಬಾದ್
18.ವಿಶ್ವ ಪ್ರಸಿದ್ಧ ಟೈಗ್ರೀಸ್ ನದಿ ಯಾವ
ದೇಶದಲ್ಲಿದೆ.?
ಅ. ಬೆಲ್ಜಿಯಂ
ಆ. ಪಾಕಿಸ್ತಾನ
ಇ. ಇರಾಕ್✔️*
ಈ. ಆಸ್ಟ್ರೀಯಾ
19. ಇಡೀ ಭೂಮಿಯನ್ನು ಎಷ್ಟು ಒತ್ತಡ ಪಟ್ಟಿಗಳ
ವಲಯಗಳನ್ನಾಗಿ ಗುರುತಿಸಲಾಗಿದೆ?
A. 7✔️*
B. 8
C. 6
D. 12
20. ಭಾರತವು ಹೊಂದಿರುವ ಒಟ್ಟು ದ್ವೀಪಗಳ ಸಂಖ್ಯೆ?
A. 247✔️*
B. 167
C. 267
D. 187
21. ವಾಯುಮಂಡಲದ ಸರಾಸರಿ ಒತ್ತಡವು ಸಮುದ್ರ
ಮಟ್ಟದಲ್ಲಿ ಎಷ್ಟಿರುತ್ತದೆ?
A. 1013.25 mb✔️*
B. 1012.25 mb
C. 1025.25mb
D. 1014.25mb
22. V ಆಕಾರದ ಕಣಿವೆಯು ಈ ಕೆಳಗಿನ ಕಾರ್ಯದಿಂದ
ಉಂಟಾಗುತ್ತದೆ?
A. ನದಿಯ ಸಾಗಾಣಿಕೆ ಕಾರ್ಯ
B. ನದಿಯ ಸವೆತ ಕಾರ್ಯ✔️*
C. ನದಿಯ ಸಂಚಯನ ಕಾರ್ಯ
D. ಮೇಲಿನ ಎಲ್ಲವೂ
23. ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ್ದನ್ನು ಗುರುತಿಸಿ.
A. ಗ್ರಾನೈಟ್
B. ಗ್ಯಾಬ್ರೋ
C. ಬಸಾಲ್ಟ್✔️*
D. ಡೃಯೋರೈಟ್
ಬಸಾಲ್ಟ್ ಶಿಲೆಯನ್ನು ಹೊರತುಪಡಿಸಿ ಉಳಿದೆಲ್ಲಾ
ಅಂತಸ್ಸರಣ ಶಿಲೆಗಳಾಗಿವೆ.
24. ಈ ಕೆಳಗಿನವುಗಳನ್ನು ಸರಿಯಾಗಿ ಹೊಂದಿಸಿ.
೧. ಮೌಂಟ್ ಎವರೆಸ್ಟ್ ೮೦೭8ಮೀ
೨. ಕಾಂಚನಜುಂಗಾ ೮೧೭೨ಮೀ
೩. ದವಳಗಿರಿ ೮೮೫೦ಮೀ
೪. ಅನ್ನಪೂರ್ಣ ೮೫೯೮ ಮೀ
ಸಂಕೇತಗಳು
A. 4 3 2 1✔️*
B. 4 2 3 1
C. 4 3 1 2
D. 4 2 3 1
25. ಭಾರತದ ಅತ್ಯಂತ ದೊಡ್ಡ ಕಣಿವೆ ಮಾರ್ಗ
ಯಾವುದು?
A. ನಾಥು ಲಾ
B. ಜೆಲೆಪ್ ಲಾ✔️*
C. ಪಾಲಕ್ಕಾಡ್
D. ಶಿಪ್ಕೆಲಾ
ಜ್ಞಾನ ಸಾಗರ ತಯಾರಕರು :-ಶ್ರೀನಿವಾಸ್ ಹೆಚ್ ಎನ್ ,ಉಪನ್ಯಾಸಕರು
( ಹೊಗಳಗೆರೆ ಗ್ರಾಮ ,,ಶ್ರೀನಿವಾಸಪುರ ತಾಲ್ಲೂಕು,,,ಕೋಲಾರ ಜಿಲ್ಲೆ)
Editing Date:06/11/2016 ...Time-08:00 A M
ಜ್ಞಾನ ಯಾರ ಸ್ವಂತ ಅಲ್ಲ ,ದಯಮಾಡಿ ಎಲ್ಲರಿಗೂ ಶೇರ್ ಮಾಡಿ
All The Best
No comments:
Post a Comment